Police Bhavan Kalaburagi

Police Bhavan Kalaburagi

Sunday, May 15, 2016

BIDAR DISTRICT DAILY CRIME UPDATE 15-05-2016



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 15-05-2016

alUÀÄ¥Áà ¥ÉưøÀ oÁuÉ UÀÄ£Éß £ÀA. 87/2016, PÀ®A 279, 338 L¦¹ :-
ಫಿರ್ಯಾದಿ ಗುರಪ್ಪಾ ತಂದೆ ಮಲ್ಲಶೇಟೆಪ್ಪಾ ರಟಕಲ್ ವಯ: 65 ವರ್ಷ, ಜಾತಿ: ಲಿಂಗಾಯತ, ಸಾ: ಎರಭಾಗ ರವರ ಹೊಲದಲ್ಲಿ ಸೌತಿಕಾಯಿ ಬೇಳೆ ಬೆಳೆದ್ದಿದ್ದು ಅದನ್ನು ಮಾರಾಟ ಮಾಡಲು ಪ್ರತಿ ಶನಿವಾರ ಹಳ್ಳಿಖೇಡ(ಕೆ) ಸಂತೆಗೆ ಆಟೋದಲ್ಲಿ ತೆಗೆದುಕೊಂಡು ಹೋಗಿ ಮಾರಾಟ ಮಾಡಿ ಮರಳಿ ಮನೆಗೆ ಬರುತ್ತಿದ್ದು, ಹೀಗಿರುವಾಗ ದಿನಾಂಕ 14-05-2016 ರಂದು ಪ್ರತಿವಾರದಂತೆ ಫಿರ್ಯಾದಿಯು ತಮ್ಮೂರ ಉಮೇಶ ತಂದೆ ರಮೇಶ ಮೇತ್ರೆ ರವರ ಅಪ್ಪಿ ಆಟೋ ನಂ. ಕೆಎ-56/1679 ನೇದರಲ್ಲಿ ಸೌತಿಕಾಯಿ ತೆಗೆದುಕೊಂಡು ಹಳ್ಳಿಖೇಡ(ಕೆ) ಗ್ರಾಮಕ್ಕೆ ಬರುವಾಗ ಹಳ್ಳಿಖೇಡ(ಕೆ) ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಕಟ್ಟಡದ ಹತ್ತಿರ ಕಲಬುರ್ಗಿ-ಹುಮನಾಬಾದ ರೋಡಿನ ಮೇಲೆ  ಎದುಗಡೆಯಿಂದ ಮೋಟರ ಸೈಕಲ್ ನಂ. ಕೆಎ-32/ಇಇ-3291  ನೇದರ ಚಾಲಕನಾದ ಆರೋಪಿ ಸೈಯದ ವಲಿವುಲ್ಲಾ ತಂದೆ ಸೈಯದ ಯುಸುಫ ಹುಸೆನಿ ವಯ: 38 ವರ್ಷ, ಸಾ: ಕಿಣಿ(ಕೆ) ಇತನು ತನ್ನ ಮೋಟರ ಸೈಕಲ ಮೆಲೆ 4 ಜನರನ್ನು ಕುಡಿಸಿಕೊಂಡು ಅತಿವೇಗ ಹಾಗೂ ನಿಷ್ಕಾಳಜಿಯಿಂದ ಓಡಿಸಿಕೊಂಡು ಬಂದು ಅಪ್ಪಿ ಆಟೋಗೆ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಿಯ ಎಡಗಡೆ ಕಣ್ಣಿನ ಮೇಲೆ ರಕ್ತಗಾಯ, ಎರಡು ಮೋಳಕಾಲಿಗೆ ತರಚಿದ ಗಾಯ, ಎದೆಗೆ ಗುಪ್ತಗಾಯವಾಗಿರುತ್ತದೆ, ಅಪ್ಪಿ ಆಟೋ ಚಾಲಕನಾದ ಉಮೇಶ ತಂದೆ ರಮೇಶ ಮೇತ್ರೆ ವಯ: 24 ವರ್ಷ, ಸಾ: ಎರಭಾಗ ರವರಿಗೆ ಎಡಗಡೆ ಕಣ್ಣಿನ ಕೆಳಗೆ, ಮೂಗಿನ ಮೇಲೆ ರಕ್ತಗಾಯ, ಎಡಗೈಮೋಳಕೈಗೆ ತರಚಿದ ಗಾಯ, ಬಲಗೈಮುಗೈಗೆ ಮತ್ತು ಎಡಕಾಲ ತೊಡೆಗೆ ಗುಪ್ತಗಾಯವಾಗಿರುತ್ತದೆ,  ಆರೋಪಿಯ ಎಡ ಕೀವಿಯ ಮೆಲ್ಗಡೆ ತಲೆಗೆ ಭಾರಿ ರಕ್ತಗಾಯ, ಕೈಕಾಲುಗಳಿಗೆ ತರಚಿದ ಗಾಯ, ಎಡಗಾಲ ಪಾದಕ್ಕೆ ಗುಪ್ತಗಾಯವಾಗಿರುತ್ತದೆ ಮತ್ತು ಆರೋಪಿಯ ವಾಹನ ಮೆಲಿದ್ದ ಆಸಮಾ ತಂದೆ ಸೈಯದ ಮೈನೊಲ್ಲಾ ವಯ: 20 ವರ್ಷ ಅವಳಿಗೆ ಬಲಮೋಳಕಾಲ ಕೆಳಗೆ ಭಾರಿರಕ್ತಗಾಯ, ಎಡಗಡೆ ತಲೆಗೆ ಭಾರಿ ರಕ್ತಗಾಯವಾಗಿರುತ್ತದೆ, ನಿಹಾಲ ತಂದೆ ಸೈಯದ ವಲಿವುಲ್ಲಾ ವಯ 8 ವರ್ಷ ಅವನಿಗೆ ಹಣೆಯ ಮೇಲೆ ತರಚಿದ ಗಾಯ, ಎರಡು ಮೊಳಕೈಗೆ ತರಚಿದ ಗಾಯವಾಗಿರುತ್ತದೆ ಮತ್ತು ಅಲ್ಲಮಾಸ ತಂದೆ ಸೈಯದ ವಲಿವುಲ್ಲಾ ವಯ 5 ವರ್ಷ ಅವಳಿಗೆ ಎಡಮೊಳಕಾಲ ಕೆಳಗೆ ಮುರಿದಂತೆ ಭಾರಿ ಗುಪ್ತಗಾಯ, ಹಣೆಯ ಮೇಲೆ, ತಲೆಯ ಎಡಭಾಗಕ್ಕೆ ರಕ್ತಗಾಯವಾಗಿರುತ್ತದೆ ಹಾಗೂ ಅರಹಾನ ತಂದೆ ಸೈಯದ ವಲಿವುಲ್ಲಾ ವಯ 2 ವರ್ಷ ಅವನಿಗೆ ಯಾವುದೇ ಗಾಯವಾಗಿರುವುದಿಲ್ಲಾ ಅಂತ ಕೊಟ್ಟ ಫಿರ್ಯಾದು ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

Kalaburagi District Reported Crimes

ಕೊಲೆ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಶಾಂತಕುಮಾರ ತಂದೆ ಶಿವಣ್ಣ ಹವಾಲ್ದಾರ ಸಾ|| ಗೂಗಿಹಾಳ ತಾ|| ಜೇವರ್ಗಿ, ಹಾ|| || ಕಲಬುರ್ಗಿ ಇವರ ತಂದೆ ತಾಯಿಗೆ 1) ಶಿವಲೀಲಾ, 2) ಮಲ್ಲಣ್ಣ 3) ನಾನು 4) ಸಿದ್ರಾಮಪ್ಪ ಹೀಗೆ ಮಕ್ಕಳಿರುತ್ತೆವೆ. ನನ್ನ ಅಕ್ಕಳಾದ ಶಿವಲೀಲಾ ಇವಳೀಗೆ ಮದುವೆ ಮಾಡಿಕೊಟ್ಟಿದ್ದು ಅವಳು ತನ್ನ ಗಂಡನ ಮನೆಯಲ್ಲಿರುತ್ತಾಳೆ. ನನ್ನ ತಂದೆ ಇಗ ಸುಮಾರು 6-7 ವರ್ಷಗಳ ಹಿಂದೆ ಮೃತ ಪಟ್ಟಿದ್ದು ನಮ್ಮ ಹಿರಿಯ ಅಣ್ಣ ಮಲ್ಲಣ್ಣ ತನ್ನ ಹೆಂಡತಿ ಮಕ್ಕಳೊಂದಿಗೆ ಬೇರೆಯಾಗಿದ್ದು ನಾನು ನನ್ನ ತಮ್ಮ ಸಿದ್ರಾಮಪ್ಪ ಕೂಡಿಯೇ ಇರುತ್ತೆವೆ. ನನ್ನ ತಾಯಿಯೂ ಕೂಡ ನಮ್ಮ ಹತ್ತಿರ ಇರುತ್ತಾಳೆ. ನಾವು ಬೇರೆ-ಬೇರೆಯಾಗುವಾಗ ನಮ್ಮ ತಾಯಿ ಶರಣಮ್ಮಳಿಗೆ ಹಾಗು ನಮ್ಮ ಸೊಹದರ ಅತ್ತೆ ಮಾಹಾದೇವಿ ಇವರ ಉಪ ಜೀವನಕ್ಕಾಗಿ ತಲಾ ಎರಡು-ಎರಡು ಎಕರೆ ಹೊಲವು ಬಿಟ್ಟುಕೊಟ್ಟಿದ್ದು ಅವರು ಬಿದ್ದು ಹೋದ ನಂತರ ನಾವು ಮೂರು ಜನ ಅಣ್ಣ-ತಮ್ಮಂದಿರರು ಹಂಚಿಕೆ ಮಾಡಿಕೊಳ್ಳುವ ವಿಷಯ ಮಾತಾಡಿ ಬಿಟ್ಟುಕೊಟ್ಟಿರುತ್ತೆವೆ. ನಾನು ನನ್ನ ಮಕ್ಕಳ ವಿದ್ಯಾಬ್ಯಾಸಕ್ಕಾಗಿ ಕಲಬುರಗಿಯಲ್ಲಿ ಮನೆ ಮಾಡಿದ್ದು ಆಗಾಗ ನಾನು ನಮ್ಮ ಊರಿಗೆ ಬಂದು ಹೋಗುತ್ತೆನೆ. ಇಗ ಸದ್ಯ ನನ್ನ ಮಕ್ಕಳ ಶಾಲೆಗಳು ರಜೆ ಇರುವದಿಂದ 8 ದಿವಸಗಳ ಹಿಂದೆ ಊರಿಗೆ ಬಂದಿರುತ್ತೆನೆ. ನಮ್ಮ ತಾಯಿ ಮತ್ತು ಸೊಹದರ ಅತ್ತೆ ನಮ್ಮ ಹತ್ತಿರ ಇರುತ್ತಾರೆ. ಇಗ ಸುಮಾರು ಎರಡು ವರ್ಷಗಳಿಂದ ನನ್ನ ಅಣ್ಣ ಮಲ್ಲಣ್ಣ ಇತನು ತಾಯಿ ಹಾಗು ಸೋಹದರ ಅತ್ತೆಗೆ ಬಿಟ್ಟ ಹೊಲ ಎಲ್ಲರೂ ಹಂಚಿಕೊಳ್ಳೊಣ ಅಂತಾ ಅಂದಾಗ ನಮ್ಮೊಂದಿಗೆ ತಕರಾರು ಮಾಡುತ್ತಾ ನನ್ನ ತಾಯಿಯಾದ ಶರಣಮ್ಮ ಹಾಗು ಸೊಹದರ ಅತ್ತೆ ಮಹಾದೇವಿಗೆ  ಖಲಾಸ ಮಾಡಿಯೇ ಬಿಡುತ್ತೆನೆ ಆ ವೇಳೆಗೆ ಹೊಲ ತೆಗೆದುಕೊಳ್ಳುತ್ತೆನೆ. ಅಂತಾ ಹೇಳುತ್ತಾ ಬಂದಿರುತ್ತಾನೆ. ಆದರು ನನ್ನ ಅಣ್ಣ ಹಿಗೆಯೆ ಒದರಾಡುತ್ತಾನೆ ಅಂತಾ ನಾವು ಸುಮ್ಮನಿದ್ದೆವು. ದಿನಾಂಕ 13-05-2016 ರಂದು ರಾತ್ರಿ 9 ಗಂಟೆಯ ಸುಮಾರಿಗೆ ನಾನು ನನ್ನ ತಾಯಿ ಶರಣಮ್ಮ ಹಾಗು ನನ್ನ ತಮ್ಮ ಸಿದ್ರಾಮಪ್ಪ ಹಿಗೆಲ್ಲರೂ ಊಟ ಮಾಡಿ ಮನೆಲ್ಲಿದ್ದಾಗ ನಮ್ಮ ಅಣ್ಣ ಆತನ ಹೆಂಡತಿ ರೇಣುಕಾ, ಅವರ ಮಕ್ಕಳಾದ ರವಿಂದ್ರ ಮತ್ತು ವಿಶಾಲ ಇವರೆಲ್ಲರೂ ಕೂಡಿಕೊಂಡು ಮನೆಯ ಮುಂದೆ ಬಂದು ಅವರಲ್ಲಿ ಮಲ್ಲಣ್ಣ ಇತನು ಆ ಮೂದಿ ರಂಡಿ ಎಲ್ಲಿ ಇದ್ದಾಳೆ, ಅವಳಿಗೆ ಇಂದು ಖಲಾಸ ಮಾಡಿ ಆ ಹೊಲವನ್ನು ತೆಗೆದುಕೊಳ್ಳುತ್ತೆನೆಅಂತಾ ಬೈಯುತ್ತಿದ್ದಾಗ ನನ್ನ ತಾಯಿ ಹೊರಗೆ ಬಂದು ಯಾಕೆ ಬಯ್ಯುತ್ತಿದ್ದಿ ನಾನು ಸತ್ತ ನಂತರ ಆ ಹೊಲ ನಿಮಗೆ ಇರುತ್ತದೆ ಅಲ್ಲಾ, ಸತ್ತ ಮೇಲೆ ನಾನೆನು ಹೊಲ ತೆಗೆದುಕೊಂಡು ಹೋಗುತ್ತೆನೆ. ಅಂತಾ ಅನ್ನುತ್ತಿದ್ದಾಗ ಮಲ್ಲಣ್ಣ ಇತನು ಅಲ್ಲೆಯೇ ಬಿದ್ದ ಕಲ್ಲು ತೆಗೆದುಕೊಂಡು ಕೈ ಮುಷ್ಠಿಯಲ್ಲಿ ಹಿಡಿದು ನನ್ನ ತಾಯಿಯ ಎಡ ಮೆಲಕಿಗೆ ಜೋರಾಗಿ ಹೊಡೆದನು. ಆಗ ನನ್ನ ತಾಯಿ ಕೇಳಗೆ ಬಿಳಲು ಎಬ್ಬಿಸಲು ಹೊದಾಗ ನನಗೆ ನನ್ನ ಅಣ್ಣ ಮಲ್ಲಣ್ಣ ಇತನನು ಅದೆ ಕಲ್ಲಿನಿಂದ ನನ್ನ ಎಡ ಕಪಾಳಕ್ಕೆ ಮತ್ತು ಬಾಯಿಯ ಮೇಲೆ ಮತ್ತು ತೆಲೆಗೆ ಹೊಡೆದನು. ವಿಶಾಲ ಮತ್ತು ರವಿಂದ್ರ ಇಬ್ಬರು ನನಗೆ ಕೈಯಿಂದ ಹೋಡೆ-ಬಡೆ ಮಾಡಿರುತ್ತಾರೆ. ಅಲ್ಲದೆ ರೇಣುಕಾ ಇವಳು ಈ ಮೂದಿ ರಂಡಿಗಿ ಬಿಡಬ್ಯಾಡ್ರಿ ಖಲಾಸ ಮಾಡ್ರಿ”  ಅಂತಾ ಒದರಾಡುತ್ತಿದ್ದಳು. ಆಗ ನನ್ನ ತಮ್ಮ ಸಿದ್ರಾಮಪ್ಪ ನನ್ನ ಹೆಂಡತಿ ಮಮತಾ ತಮ್ಮ ಹೆಂಡತಿ ಅನಿತಾ ಅಲ್ಲಿಯೇ ಇದ್ದ ನಮ್ಮೂರಿನ ಅಶೋಕ ತಂದೆ ಚೆನ್ನಪ್ಪಗೌಡ, ಭೀಮರಾಯ ತಂದೆ ನಿಂಗಣ್ಣಗೌಡ, ಅಯ್ಯಣ್ಣಗೌಡ ತಂದೆ ಬಸವಂತ್ರಾಯಗೌಡ ಹೀಗೆಲ್ಲರೂ ಕೂಡಿಕೊಂಡು ಜಗಳವನ್ನು ಬಿಡಿಸಿಕೊಂಡರು ಆಗ ನನ್ನ ತಾಯಿಗೆ ನೋಡಲಾಗಿ, ಎಡ ಮೆಲಕಿಗೆ ಭಾರಿ ಪೆಟ್ಟಾಗಿ ಕಂದು ಗಟ್ಟಿದಂತೆ ಆಗಿದ್ದು ನನಗೂ ಮುಖಕ್ಕೆ ಗಾಯವಾಗಿದ್ದು ನನ್ನ ತಾಯಿಗೆ ಉಪಚಾರ ಕುರಿತು ನಾನು ನನ್ನ ತಮ್ಮ ಇಬ್ಬರೂ ಕೂಡಿಕೊಂಡು ಖಾಸಗಿ ವಾಹನದಲ್ಲಿ ತೆಗೆದುಕೊಂಡು ಇಜೇರಿ ಆಸ್ಪತ್ರೆಗೆ ಹೋಗುವಾಗ ನಮ್ಮೂರಿನ ಮುಖ್ಯೆ ರಸ್ತೆಯ ಕ್ರಾಸಿನ ಹತ್ತಿರ ರಾತ್ರಿ 10 ಗಂಟೆಗೆ ಮೃತ  ಪಟ್ಟಿರುತ್ತಾಳೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಮಹಮ್ಮದ ಇರ್ಪಾನ ತಂದೆ ಮಹಮ್ಮದ ಇಸ್ಮಾಯಿಲ್ ಶೇಖ ಸಾ:ನೂರ ಇಲಾಹಿ ಮಜೀದ ಹತ್ತಿರ ಮಿಲತ್ತ ನಗರ ಕಲಬುರಗಿ ಇವರು  ಇಬ್ರಾಹಿಂ ಇತನ ಹತ್ತಿರ  ತೆಗೆದುಕೊಂಡ ಸಾಲದ ಹಣ ಕೊಡದೇ ಇದುದ್ದಕ್ಕೆ ಅದೇ ಉದ್ದೇಶದಿಂದ ಇಬ್ರಾಹಿಂ ತಂದೆ ಸಲಿಂಸಾಬ, ಮತ್ತು ಟಿಪ್ಪು ತಂದೆ ಸಿಕಂದರ ಹಾಗು ಇನ್ನು ಇಬ್ಬರು ಕೂಡಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ಫಿರ್ಯಾದಿದಾರನಿಗೆ ತೆಡೆದು ನಿಲ್ಲಿಸಿ ಅವಾಚ್ಯವಾಗಿ ಬೈಯ್ದು ಕೊಡಲಿಯಿಂದ ಎಡ ಹೊಟ್ಟೆಯ ಕೆಳೆಗೆ ಸೊಂಟದ ಹತ್ತಿರ ಹೊಡೆದು ಭಾರಿ ರಕ್ತಗಾಯಗೊಳಿಸಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕಲರಣ ದಾಖಲಾಗಿದೆ.
ಕಳವು ಪ್ರಕರಣಗಳು :
ನಿಂಬರ್ಗಾ ಠಾಣೆ : ದಿನಾಂಕ 14/05/2016 ರಂದು 0015 ಗಂಟೆಯಿಂದ 0615 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಫಿರ್ಯಾದಿಯ ಕಿರಾಣಿ ಅಂಗಡಿಯ ಬಾಗಿಲಿನ ಬೀಗ ಮುರಿದು ಒಳಗೆ ಹೋಗಿ ಅದರಲ್ಲಿದ್ದ ನಗದು ಹಣ 9000/-, ಒಂದು ಹಣ ಇಟ್ಟಿದ್ದ ಹುಂಡಿ ಮತ್ತು ಕಿರಾಣಾ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಅಂತಾ ಶ್ರೀ ದೇವಾನಂದ ತಂದೆ ಗುರುಭೀಮ ವಚ್ಚೆ ವ, ಸಾ|| ಯಳಸಂಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಸುಭಾಶ್ಚಂದ್ರ ತಂದೆ ಶಿವಶರಣಪ್ಪಾ ಪಾಟೀಲ ಸಾ : ಅಫಜಲಪೂರ ರವರು  6-7 ವರ್ಷಗಳ ಹಿಂದೆ ಅಫಜಲಪೂರ ಪಟ್ಟಣದ ರೇವಣಸಿದ್ದೇಶ್ವರ ಕಾಲೋನಿಯಲ್ಲಿ ಮನೆ ಕಟ್ಟಿ ಅಲ್ಲೆ ನಾನು ಮತ್ತು ನನ್ನ ಹೆಂಡತಿಯಾದ ಸುಜಾತಾ ಹಾಗೂ ಮಕ್ಕಳಾದ ಸುಜಯ ಹಾಗೂ ಸುಶಾಂತ ಇವರೊಂದಿಗೆ ವಾಸವಾಗಿರುತ್ತೇನೆ, ನನ್ನ ಹೆಂಡತಿ ಮನೆಯಲ್ಲಿದ್ದ ಟ್ರಜರಿಯಲ್ಲಿ ಬಂಗಾರದ ಸಾಮಾನುಗಳು ಇಟ್ಟಿರುತ್ತಾಳೆ. ಈಗ ಬೆಸಿಗೆ ರಜೆ ಇದ್ದರಿಂದ ಮೂರು ದಿನಗಳ ಹಿಂದೆ ನನ್ನ ಹೆಂಡತಿ ಮತ್ತು ಮಕ್ಕಳು ನಮ್ಮ ಸ್ವಂತ ಊರಾದ ಮಲ್ಲಾಬಾದಕ್ಕೆ ಹೋಗಿರುತ್ತಾರೆ. ಇಂದು ದಿನಾಂಕ 13-05-2016 ರಂದು ಮದ್ಯಾಹ್ನ 12:30 ಗಂಟೆ ಸುಮಾರಿಗೆ ನಾನು ನನ್ನ ಸ್ವಂತ ಕೆಲಸದದ ಪ್ರಯುಕ್ತ ಮನೆಯ ಬಾಗಿಲುಗಳನ್ನು ಮುಚ್ಚಿ ಕಿಲಿ ಹಾಕಿ ಹೊರಗಡೆ ಹೋಗಿರುತ್ತೇನೆ. ಮರಳಿ ಸಾಯಂಕಾಲ 5:30 ಗಂಟೆ ಸುಮಾರಿಗೆ ಮನೆಗೆ ಬಂದು, ಮನೆಯ ಒಳಗೆ ಹೋದಾಗ ನಮ್ಮ ಮನೆಯ ಬೆಡ್ ರೂಮಿನಲ್ಲಿರುವ ಟ್ರಜರಿಯಲ್ಲಿದ್ದ ಸಾಮಾನಾಗುಳೆಲ್ಲವು ಚೆಲ್ಲಾ ಪಿಲ್ಲಿಯಾಗಿ ಹೊರಗೆ ಬಿದ್ದಿದ್ದವು. ಆಗ ನಾನು ಗಾಬರಿಯಾಗಿ ಆಕಡೆ ಈಕಡೆ ನೋಡಲು ನಮ್ಮ ಮನೆಯ ಹಿತ್ತಲು ಬಾಗಿಲದ ಚಿಲಕ ಉಚ್ಚಿತ್ತು. ಹಾಗೂ ಅಲ್ಲೆ ಬಾಜು ಇದ್ದ ಬಾತ್ ರೂಮಿಗೆ ಇದ್ದ ಕಿಡಕಿಯ ಗ್ಲಾಸ ಸಹ ಉಚ್ಚಿತ್ತು, ನಂತರ ನಾನು ಟ್ರಜರಿಯಲ್ಲಿಟ್ಟಿದ್ದ ಬಂಗಾರದ ಸಾಮಾನುಗಳನ್ನು ನೋಡಲು 2 ತೊಲೆ ಬಂಗಾರದ ಸಾಮಾನುಗಳನ್ನು ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಅ ಸ್ವಾಭಾವಿಕ ಸಾವು ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಸಿದ್ದೇಶ ತಂದೆ ಅಣ್ಣರಾವ ಕೋಡ್ಲೆ ಸಾ;ಶಹಾಬಜಾರ ಕಲಬುರಗಿ ಇವರು ತಾಜಸುಲ್ತಾನಪೂರ ಸೀಮಾಂತರದ ವಿಶ್ವರಾಧ್ಯ ಗುಡಿಯ ಪಕ್ಕದ ಆಳಂದ ರೋಡಿನ ಬದಿಗೆ  ವೇರ ಹೌಸ ಕಡೆಗೆ ಹೋಗುವಾಗ ಕೆ.ಇ.ಬಿ.ಟ್ರಾನ್ಸಫಾರಂ  ಚಾಲರಿಯಲ್ಲಿ ಒಬ್ಬ ಅಪರಿಚಿತ ವ್ಯಕ್ತಿಯ ಹೆಸರು ವಿಳಾಸ ಗೊತ್ತಾಗಿರುವದಿಲ್ಲಾ ವಯಸ್ಸು ಅಂದಾಜು 55-60 ವರ್ಷದವನಿದ್ದು ಬಡಕಲು ಶರೀರ ಹೊಂದಿದ್ದು ,ಎತ್ತರ 5 ಫೀಟ , 6 ಇಂಚು ಇದ್ದು , ಸಾಧಗಪ್ಪು ಮೈಬಣ್ಣ ಹೊಂದಿದ್ದು , ಮೈ ಮೇಲೆ  ನೀಲಿ ಬಣ್ಣದ ಅಂಡರವಿಯರ ಮಾತ್ರ ಇದ್ದು , ಸದರಿಯವನು  ಅಶಕ್ತನಾಗಿದ್ದು, ಬಿಸಿಲಿನಲ್ಲಿ  ಹಸುವಿನಿಂದ, ಮಲಗಿದ ಸ್ಥಳದಲ್ಲಿಯೇ  ದಿನಾಂಕ.12-5-2016 ರಂದು ರಾತ್ರಿ 9-00 ಗಂಟೆಯಿಂದ ದಿನಾಂಕ. 13-5-2016 ರಂದು ಮದ್ಯಾನ 2-30 ಪಿ.ಎಂ.ದ ಮದ್ಯಾದ ಅವಧಿಯಲ್ಲಿ ಮೃತ ಪಟ್ಟಂತೆ ಕಂಡು ಬಂದಿರುತ್ತದೆ. ಸದರಿ ವ್ಯಕ್ತಿಯ ಹೆಸರು ವಿಳಾಸ ಗೊತ್ತಾಗಿರುವದಿಲ್ಲಾ ,ಆದುದರಿಂದ ಸದರಿ ವ್ಯಕ್ತಿಯ ಅಪರಿಚಿತನಾಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ಸುಲೆಪೇಟ ಠಾಣೆ : ಶ್ರೀ ಸಣ್ಣರಾಮಪ್ಪ ತಂದೆ ಲಕ್ಷ್ಮಯ್ಯ ಗುಂಜೇರ ಸಾಃ ಕರ್ಚಖೇಡ ಇವರು, ದಿನಾಂಕ 30/04/2016 ರಂದು ಮನೆಯಲ್ಲಿ ನನ್ನ ಹೆಂಡತಿಯಾದ ಯಂಕಮ್ಮಾ ಇವಳಿಗೆ ಆರಾಮ ಇರದ ಕಾರಣ ನನ್ನ ಮಗಳಾದ ರೇಖಾ ತಂದೆ ಸಣ್ಣರಾಮಪ್ಪಾ ಗುಂಜೇರ ವಃ 19 ವರ್ಷ ಜಾಃ ವಡ್ಡರ ಸಾಃ ಕರ್ಚಖೇಡ ಇವಳು ಚಿತ್ತಾಪುರದಿಂದ ನಮ್ಮ ಊರಿಗೆ ಬಂದಿದ್ದಳು . ದಿನಾಂಕಃ 10/05/2016 ರಾತ್ರಿ 11:00 ಗಂಟೆಯ ಸುಮಾರಿಗೆ ಎಲ್ಲರೂ ಮನೆಯಲ್ಲಿ ಊಟ ಮಾಡಿ ಮಲಗಿಕೊಂಡೇವು . ನನಗೆ ರಾತ್ರಿ ಎಚ್ಚರವಾದಾಗ ನನ್ನ ಮಗಳಾದ ರೇಖಾ ತಂದೆ ಸಣ್ಣರಾಮಪ್ಪಾ ಗುಂಜೇರ ವಃ 19 ವರ್ಷ ಜಾಃ ವಡ್ಡರ ಸಾಃ ಕರ್ಚಖೇಡ ಇವಳು  ಮನೆಯಲ್ಲಿ ಕಾಣಿಸಲಿಲ್ಲ ಆಗ ನಾನು ನನ್ನ ಹೆಂಡತಿಗೆ ಎಬ್ಬಿಸಿ ವಿಚಾರಿಸಲು  ಅವಳು ಕೂಡ ಗಾಬರಿಯಾಗಿ ಎದ್ದಳು . ನಂತರ ನಾವಿಬ್ಬರೂ ಕೂಡಿ ರಾತ್ರಿ ವೇಳೆಯಲ್ಲಿ ಓಣಿ ಹಾಗೂ ಊರೊಳಗೆ ಹುಡುಕಾಡಿದರೂ ಕಾಣಿಸಲಿಲ್ಲಾ . ನಮಗೆ ಸಂಶಯ ಇರುವುದೆನೆಂದರೆ ನಮ್ಮ ಮಗಳು ಚಿತ್ತಾಪೂರದಲ್ಲಿ ಇದ್ದಾಗ ನಮ್ಮ ಸಂಭಂದಿಕನಾದ ತಿಮ್ಮಾ @ ತಿಮ್ಮಾರೆಡ್ಡಿ ತಂದೆ ಹಣಮಂತ ವಾಡಿ ಸಾಃ ವಡ್ಡರಗಲ್ಲಿ ವಂಟಿಕಮಾನ ಹತ್ತಿರ ಚಿತ್ತಾಪೂರ ಇತನು ಅವಳಿಗೆ ಮದುವೆ ಮಾಡಿಕೊಳ್ಳುತ್ತೇನೆ ಅಂತ ಚಿತ್ತಾಪೂರದಲ್ಲಿ ಅಂದ ಬಗ್ಗೆ ನಮ್ಮ ಮಗಳು ನನ್ನ ಮುಂದೆ ತಿಳಿಸಿದ್ದಳು. ಅದರಿಂದ ಆತನು ಕೂಡ ಕರ್ಚಖೇಡ ಗ್ರಾಮಕ್ಕೆ ದಿನಾಂಕಃ 09/05/2016 ರಂದು ಊರಿಗೆ ಬಂದಿದ್ದನು ನಮ್ಮ ಮಗಳು ಹೋದ ದಿವಸದಿಂದಲೇ ಆತನು ಕೂಡ ಕರ್ಚಖೆಡ ಗ್ರಾಮದಲ್ಲಿ ಹಾಗೂ ಚಿತ್ತಾಪೂರದಲ್ಲಿ ಕಾಣಿಸುತ್ತಿಲ್ಲಾ . ಆದ್ದರಿಂದ ನಮ್ಮ ಮಗಳಾದ ರೇಖಾ ಇವಳಿಗೆ ತಿಮ್ಮಾ @ ತಿಮ್ಮಾರೆಡ್ಡಿ ತಂದೆ ಹಣಮಂತ ವಾಡಿ ಸಾಃ ವಡ್ಡರಗಲ್ಲಿ ವಂಟಿಕಮಾನ ಹತ್ತಿರ ಚಿತ್ತಾಪೂರ ಇತನೇ ಅಪಹರಿಸಿಕೊಂಡು ಹೋಗಿರುತ್ತಾನೆ ಅಂತ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸುಲೆಪೇಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Yadgir District Reported Crimes



Yadgir District Reported Crimes

AiÀiÁzÀVj UÁæ«ÄÃt ¥Éưøï oÁuÉ UÀÄ£Éß £ÀA. 59/2016  PÀ®A   341, 323,324, 504, 506 ಸಂ. 34 L¦¹ :- ¢£ÁAPÀ 14/05/2016 gÀAzÀÄ ¸ÁAiÀÄAPÁ® 75-0 ¦.JA.zÀ ¸ÀĪÀiÁjUÉ ¦üAiÀiÁð¢AiÀÄÄ ªÀiÁvÀðAqÀ¥Àà vÀAzÉ ¤AUÀ¥Àà PÁPÀ®ªÁgÀ ªÀAiÀÄ;35, eÁ;PÀ§â°UÀ, G;MPÀÄÌ®ÄvÀ£À, ¸Á;ºÉÆ£ÀUÉgÁ §AzÀ½î UÁæªÀÄzÀ eÉÊ §¸À¥Àà FvÀ£À ªÀÄ£ÉAiÀÄ ªÀÄÄA¢£À gÀ¸ÉÛAiÀÄ ªÉÄÃ¯É AiÀiÁzÀVjUÉ PÀqÉUÉ ºÉÆgÀnzÁÝUÀ DgÉÆævÀgÀÄ ¦üAiÀiÁð¢UÉ vÀqÉzÀÄ ¤°è¹, ¯ÉÃ, ¨ÉÆøÀrà ªÀÄUÀ£É £À£Àß vÀAVUÉ ©lÄÖ PÉÆlÄÖ ªÀ£ÀªÁ¸À ªÀiÁr¢Ý, ¤Ã£ÀÄ CgÁªÀĪÁV E¢ÝÃAiÀiÁ CAvÁ dUÀ¼À vÉUÉzÀÄ CªÁåZÀѪÁV ¨ÉÊzÀÄ, PÀ°è¤AzÀ §®UÀtÂÚ£À ºÀÄ©â£À ªÉÄÃ¯É ºÉÆqÉzÀÄ gÀPÀÛUÁAiÀÄ ªÀiÁrzÀÄÝ, PÉʬÄAzÀ ºÉÆqɧqÉ ªÀiÁr, PÁ°¤AzÀ MzÀÄÝ UÀÄ¥ÀÛUÁAiÀÄ ªÀiÁrzÀÝ®èzÉà fêÀ ¨ÉzÀjPÉ ºÁQzÀ §UÉÎ ¦üAiÀiÁ¢ EgÀÄvÀÛzÉ.

ªÀqÀUÉÃgÁ ¥Éưøï oÁuÉ:- 45/2016 PÀ®A. 143,147,323,354,504,506 ¸ÀA. 149 L.¦.¹   :- ¢£ÁAPÀ: 13/05/2016 gÀAzÀÄ ªÀÄzsÁåºÀß 3:30 UÀAmÉUÉ ¦AiÀiÁð¢üzÁgÀgÀÄ ²æêÀÄw, ªÀÄAdļÀ UÀAqÀ gÁAiÀÄ¥Àà vÀ¼ÀªÁgÀ ªÀAiÀiÁ: 40 ªÀµÀð eÁ: PÀ§â°UÀ G: ºÉÆ®ªÀÄ£ÉPÉ®¸À ¸Á: §§¯ÁzÀ ºÁUÀÆ EvÀgÀgÀÄ vÀªÀÄä ºÉÆ®zÀ ªÀÄÄAzÉ PÀªÀ½ gÁ² vÀÄA§ÄwÛzÁÝUÀ DgÉÆævÀgÀÄ §AzÀÄ £ÀªÀÄUÉ F gÁ²AiÀÄ°è ªÀÄvÀÄÛ ºÉÆ®zÀ°è ¥Á®Ä §gÀ¨ÉÃPÀÄ CAvÁ ºÉý CªÁZÀåªÁV ¨ÉÊzÀÄ ¦AiÀiÁð¢üUÉ DgÉÆævÀgÀ°è M§â£ÀÄ ¹ÃgÉ »rzÀÄ, PÉÊ»rzÀÄ dUÁÎr ªÀiÁ£À¨sÀAUÀPÉÌ ¥ÀæAiÀÄwß¹zÀÄÝ EgÀÄvÀÛzÉ. G½zÀ DgÉÆævÀgÀÄ PÉʬÄAzÀ ¦AiÀiÁð¢üUÉ ºÁUÀÆ ¦AiÀiÁð¢ü UÀAqÀ¤UÉ ºÉÆqÉ §qÉ ªÀiÁr fêÀzÀ ¨ÉzÀjPÉ ºÁQzÀ §UÉÎ ¸ÁgÁA±ÀzÀ ªÉÄðAzÀ F ªÉÄð£ÀAvÉ zÀÆgÀÄ zÁR¯ÁVgÀÄvÀÛzÉ.

ªÀqÀUÉÃgÁ ¥Éưøï oÁuÉ UÀÄ£Éß £ÀA. :- 44/2016 PÀ®A. 110 (E) & (f) ¹.Dgï.¦.¹ :- ¢£ÁAPÀ: 14/05/2016 gÀAzÀÄ ¨É½UÉÎ 10 UÀAmÉ ¸ÀĪÀiÁjUÉ oÁuÉAiÀÄ°èzÁÝUÀ ªÀļÀî½î UÁæªÀÄzÀ°è AiÀiÁgÉÆà M§â£ÀÄ PÀÄrzÀ CªÀÄ°£À°è gÀ¸ÉÛAiÀÄ ªÉÄÃ¯É ¤AvÀÄ ºÉÆÃV §gÀĪÀ d£ÀjUÉ PÀÄrAiÀÄ®Ä ºÀt PÉÆrj E®èªÁzÀgÉ M¨ÉÆâ§âjUÉ MAzÀÄ PÉÊ £ÉÆÃrPÉƼÀÄîvÉÛÃ£É CAvÁ UÀÄAqÁVj ¥ÀæzÀ±Àð£À ªÀiÁqÀÄwÛzÁÝ£É CAvÁ RavÀ ªÀiÁ»w ªÉÄÃgÉUÉ £Á£ÀÄ ªÀÄvÀÄÛ ¹§âA¢üAiÀĪÀgÀÄ PÀÆrPÉÆAqÀÄ ªÀļÀî½î UÁæªÀÄPÉÌ 10:30 J.JªÀiï.PÉÌ ¨sÉÃn ¤Ãr £ÉÆÃqÀ¯ÁV M§â£ÀÄ ºÉÆÃV §gÀĪÀ ¸ÁªÀðd¤PÀjUÉ ªÀÄvÀÄÛ ªÁºÀ£ÀUÀ½UÉ CqÉ vÀqÉ GAlÄ ªÀiÁr C¸À¨sÀåªÁV ªÀvÀð£É ªÀiÁqÀÄwÛzÀÄÝ PÀAqÀÄ ¸ÀzÀjAiÀĪÀ¤UÉ »rzÀÄ «ZÁj¸À®Ä CªÀ£À ºÉ¸ÀgÀÄ AiÀÄ®è¥Àà vÀAzÉ ¥ÉÆîAiÀÄå ¥ÀÆeÁj ªÀAiÀiÁ: 50 ªÀµÀð G: PÀÆ° eÁ: PÀÄgÀħgÀÄ ¸Á: ªÀÄĵÀÆ×gÀ vÁ:f: AiÀiÁzÀVj CAvÁ w½¹zÀ£ÀÄ. ¸ÀzÀjAiÀĪÀ¤UÉ »ÃUÉ ©lÖ°è K£ÁzÀgÀÄ MAzÀÄ WÉÆÃgÀ PÀÈvÀå J¸ÀUÀĪÀ ¸ÁzsÀåvÉUÀ¼ÀÄ PÀAqÀÄ §AzÀ ªÉÄÃgÉUÉ ¸ÀzÀjAiÀĪÀ¤UÉ »rzÀÄPÉÆAqÀÄ oÁuÉUÉ 11:30 J.JªÀiï.PÉÌ §AzÀÄ ¸ÀzÀjAiÀĪÀ£À «gÀÄzÀÝ ªÀÄÄAeÁUÀÈvÀ PÀæªÀÄ PÉÊPÉÆArzÀÄÝ CzÉ.    

PÉÆqÉÃPÀ® ¥Éưøï oÁuÉ. AiÀÄÄ.r,Dgï £ÀA: 08/2016 :- ¢£ÁAPÀ:13.05.2016 gÀAzÀÄ ¸ÁAiÀÄAPÁ® ºÉÆ®zÀ ¨Éð ªÀÄÄaÑ §gÀÄvÉÛãÉAzÀÄ ºÉÆ®PÉÌ ºÉÆÃVzÀÄÝ, CzÉà ¢£À ¸ÁAiÀÄAPÁ® 7:30 UÀAmÉAiÀÄ ¸ÀĪÀiÁjUÉ ºÉÆ®zÀ°è ¨sÁj ªÀļÉUÁ½ UÀÄqÀÄUÀÄ ¹r®Ä EzÀÄÝ gÁwæ ªÀļÉUÁ½AiÀÄ°è ZÀ£Àߧ¸ÀÄì£À ¨É¤ßV ¹r®Ä ©zÀÄÝ ¸ÀwÛgÀÄvÁÛ£É.
PÉÆqÉÃPÀ® ¥Éưøï oÁuÉ UÀÄ£Éß £ÀA. 24/2016 PÀ®A:302, 109, 201 ¸ÀAUÀqÀ 34 L¦¹ ¸ÀA:3(1)(10), 2(5) J¸ï.¹/J¸ï.n ¦.J JPïÖ-1989;- ¢£ÁAPÀ:14.05.2016 gÀAzÀÄ ¨É½UÉÎ10:00 UÀAmÉUÉ ¦üAiÀiÁ𢠲æà UËqÀ¥Àà vÀAzÉ ¹zÀÝ¥Àà PÉƽºÁ¼À, ªÀAiÀÄ:48 ªÀµÀð, G:MPÀÌ®ÄvÀ£À, eÁ:»AzÀÄ ¨ÉÃqÀgÀ (J¸ï.n), ¸Á:vÉÆüÀ¢¤ß, vÁ:¸ÀÄgÀ¥ÀÆgÀ EªÀgÀÄ oÁuÉUÉ ºÁdgÁV MAzÀÄ PÀ£ÀßqÀzÀ°è §gÉzÀ °TvÀ ¦üAiÀiÁð¢ CfðAiÀÄ£ÀÄß  ºÁdgÀÄ¥Àr¹zÀÄÝ, CzÀgÀ ¸ÁgÁA±ÀªÉ£ÉAzÀgÉ ¢£ÁAPÀ:01.05.2016 gÀAzÀÄ £Á£ÀÄ PÉÆqÉÃPÀ¯ï ¥Éưøï oÁuÉUÉ ºÁdgÁV £À£Àß vÀªÀÄä£ÁzÀ UÉÆëAzÀ¥Àà vÀAzÉ ¹zÀÝ¥Àà PÉÆýºÁ¼À ªÀAiÀÄ:28, FvÀ£ÀÄ ¢£ÁAPÀ:11.03.2015 gÀAzÀÄ gÁwæ 10:00 UÀAmÉ ¸ÀĪÀiÁjUÉ ªÀģɬÄAzÀ ºÉÆÃzÀªÀ£ÀÄ ªÀÄgÀ½ ªÀÄ£ÉUÉ §gÀzÉà EzÁÝUÀ £Á£ÀÄ ªÀÄvÀÄÛ £ÀªÀÄä ¸ÀA§A¢üPÀgÁzÀ ¸ÁºÉçtÚ vÀAzÉ ºÀtªÀÄAvÁæAiÀÄ §qÀUÉÃgÀ, §¸ÀtÚ vÀAzÉ ºÀtªÀÄAvÁæAiÀÄ §qÀUÉÃgÀ ªÀÄvÀÄÛ zÀAqÀ¥ÀàUËqÀ vÀAzÉ ¸ÀAUÀ£ÀUËqÀ ¥Éưøï¥Án¯ï J®ègÀÆ J¯Áè PÀqÉUÉ ºÀÄqÀÄPÁrzÀgÀÆ £À£Àß vÀªÀÄä ¹UÀzÉà EzÁÝUÀ ¥Éưøï oÁuÉUÉ ºÁdgÁV £À£Àß vÀªÀÄä PÁuÉAiÀiÁzÀ §UÉÎ PÉøÀÄ ªÀiÁrzÀÄÝ EgÀÄvÀÛzÉ.
        ¢£ÁAPÀ:13.05.2016 gÀAzÀÄ ¸ÁAiÀÄAPÁ® 5:00 UÀAmÉ ¸ÀĪÀiÁjUÉ £Á£ÀÄ ªÀÄvÀÄÛ £ÀªÀÄä ¸ÀA§A¢ü ¸ÁºÉçtÚ vÀAzÉ ºÀtªÀÄAvÁæAiÀÄ, zÉêÀ¥Àà vÀAzÉ ºÀtªÀÄAvÁæAiÀÄ ªÀÄvÀÄÛ zÀAqÀ¥ÀàUËqÀ vÀAzÉ ¸ÀAUÀ£ÀUËqÀ £À£Àß ªÀÄUÀ ¥Àæ¨sÀÄUËqÀ vÀAzÉ UËqÀ¥Àà J®ègÀÆ £ÀªÀÄä ªÀÄ£ÉAiÀÄ°èzÁÝUÀ £ÀªÀÄä ¸ÀA§A¢ü ¥ÉÊQ ªÀÄAd£ÁxÀ vÀAzÉ zÉêÀ¥Àà §rUÉÃgÀ FvÀ£ÀÄ £ÀªÀÄä ªÀÄ£ÉUÉ §AzÀÄ ºÉýzÉÝãÉAzÀgÉ £Á£ÀÄ ªÀÄvÀÄÛ £À£Àß UɼÉAiÀÄ£ÁzÀ C¯Áè¨sÀPÀë vÀAzÉ ªÀĺÀªÀÄäzÀºÀ¤Ã¥sï vÁ½PÉÆÃn E§âgÀÆ EAzÀÄ ªÀÄzÁåºÀß 1:00 UÀAmÉ ¸ÀĪÀiÁjUÉ £ÀªÀÄÆägÀ ºÀ£ÀĪÀiÁ£À zÉêÀgÀ UÀÄrAiÀÄ PÀmÉÖAiÀÄ ªÉÄÃ¯É ªÀiÁvÀ£ÁqÀÄvÀÛ PÀĽwÛzÁÝUÀ £Á£ÀÄ MAzÀÄ £ÀªÀÄÆägÀ°è PÉlÖ PÉ®¸À ªÀiÁrzÉÝãÉ. FUÁUÀ¯Éà J¯Áè ªÀÄÄVzÀÄ ºÉÆÃVzÉ. K£ÁzÀgÀÆ ªÀiÁr »jAiÀÄjUÉ ºÉÃ¼É §UɺÀj¸À¨ÉÃPÀÄ JµÀÄÖ ºÀt RZÁðzÀgÀÆ aAvÉ E®è, CAvÁ £À£ÀUÉ CAzÁUÀ £Á£ÀÄ CªÀ¤UÉ CAvÀ: PÉlÖ PÉ®¸À  K£ÀÄ ªÀiÁr¢AiÉÆÃ? E°èAiÀĪÀgÉUÉ K£ÀÄ ºÉý®è £À£ÀUÉ CAvÁ PÉýzÁUÀ CªÀ£ÀÄ ºÉýzÉÝãÉAzÀgÉ £Á£ÀÄ JgÀqÀĪÀgÉ ªÀµÀðUÀ½AzÀ £ÀªÀÄä ºÉÆ®PÉÌ PÀÆ° PÉ®¸ÀPÉÌ §gÀÄwÛzÀÝ ªÀÄ®èªÀÄä¼ÉÆA¢UÉ C£ÉÊwPÀ ¸ÀA§AzsÀ ElÄÖPÉÆArzÉÝ£ÀÄ. £Á£ÀÄ CªÀ¼ÉÆA¢UÉ ¸ÀA§AzsÀ ElÄÖPÉÆAqÀ §UÉÎ CªÀ¼À UÀAqÀ£ÁzÀ UÉÆëAzÀ¥Àà¤UÉ UÉÆvÁÛV vÀ£Àß  ºÉAqÀwAiÉÆA¢UÉ dUÀ¼À ªÀiÁr ºÉÆqɧqÉ ªÀiÁqÀÄwÛzÀÝ «µÀAiÀÄ ªÀÄ®èªÀÄä¼ÀÄ ºÉý K£ÁzÀgÀÆ ªÀiÁr £À£Àß UÀAqÀ¤UÉ ªÀÄÄV¸À¨ÉÃPÀÄ £ÀªÀÄä ¸ÀA§AzsÀPÉÌ CrØAiÀiÁVzÁÝ£É. CªÀ¤UÉ ªÀÄÄV¹zÀgÉ £ÁªÀÅ ¸ÀAvÉÆõÀªÁV EgÀ§ºÀÄzÀÄ CAvÁ ºÉýzÀÝjAzÀ £Á£ÀÄ ¢£ÁAPÀ:11.03.2015 gÀAzÀÄ gÁwæ 10:30 UÀAmÉ ¸ÀĪÀiÁjUÉ UÉÆëAzÀ¥Àà£ÀÄ £ÀªÀÄÆägÀ ±Á¯ÉAiÀÄ ºÀwÛgÀ ¤AvÁUÀ £Á£ÀÄ £ÀªÀÄä ºÉÆ®PÉÌ ¤ÃgÀÄ ©qÀĪÀzÀÄ EzÉ ¨Á CAvÁ PÀgÉzÀÄPÉÆAqÀÄ £ÁªÀÅ ¥Á°UÉ ªÀiÁrzÀ ºÉÆ®PÉ ºÉÆÃV D ºÉÆ®zÀ ¨ÁdÄ EzÀÝ wgÀÄ¥ÀwUËqÀ zÀzÀݯï EªÀgÀ ºÉÆ®zÀ°èAiÀÄ PÉgÉAiÀÄ PÀqÉUÉ gÁwæ 11:30 UÀAmÉ ¸ÀĪÀiÁjUÉ PÉgÉAiÀÄ ¤Ãj£À PÀqÉUÉ PÀgÉzÀÄPÉÆAqÀÄ ºÉÆÃV CªÀ¤UÉ PÉÆ¯É ªÀiÁqÀĪÀ GzÉÝñÀ¢AzÀ UÉÆëAzÀ¥Àà¤UÉ ¤Ãj£À°è ªÀÄļÀÄV¹ G¹gÀÄUÀnÖ¹ ¸Á¬Ä¹ AiÀiÁjUÀÆ UÉÆvÁÛUÀ¨ÁgÀÄzÀÄ CAvÁ CªÀ£À ºÉtªÀ£ÀÄß PÉgÉAiÀÄ°ègÀĪÀ gÀ§âgï PÀ½îAiÀÄ M¼ÀUÉ vÀÄgÀÄQ AiÀiÁjUÀÆ PÁtzÀAvÉ ªÀÄÄaÑlÄÖ ªÀÄgÀÄ¢ªÀ¸À ¨É½UÉÎ CªÀ£À ºÉAqÀwUÉ  F «µÀAiÀÄ ºÉýgÀÄvÉÛãÉ. DUÀ ªÀÄ®èªÀÄä¼ÀÄ ¨sÁj M¼ÉîAiÀÄ PÉ®¸À ªÀiÁr¢. £ÁªÀÅ E£ÀÄß ªÀÄÄAzÉ ©AzÁ¸ÁV EgÀ§ºÀÄzÀÄ CAvÁ ºÉýzÀ. F J¯Áè «µÀAiÀĪÀÅ £À£ÀUÉ C¯Áè¨sÀPÀë¤AzÀ UÉÆvÁÛVgÀÄvÀÛzÉ. CAvÁ ºÉýzÁUÀ F «µÀAiÀÄ £ÀªÉÄä®jUÉ UÉÆvÁÛVgÀÄvÀÛzÉ.
        PÁgÀt £À£Àß vÀªÀÄä£À ºÉAqÀwAiÀiÁzÀ ªÀÄ®èªÀÄä¼ÉÆA¢UÉ £ÀªÀÄägÀÆ C¯Áè¨sÀPÀë vÀAzÉ ªÀĺÀªÀÄäzÀºÀ¤Ã¥sï vÁ½PÉÆÃn FvÀ£ÀÄ C£ÉÊw ¸ÀA§AzsÀ ElÄÖPÉÆArzÀÝjAzÀ £À£Àß vÀªÀÄä UÉÆëAzÀ¥Àà£ÀÄ CªÀgÀ ¸ÀA§AzsÀPÉÌ CrØAiÀiÁUÀÄvÁÛ£É JA§ zÀÄgÀÄzÉÝñÀ¢AzÀ ºÁUÀÄ ªÀÄ®èªÀÄä¼À ¥ÀæZÉÆÃzÀ£É¬ÄAzÀ C¯Áè¨sÀPÀë£ÀÄ £À£Àß vÀªÀÄä UÉÆëAzÀ¥Àà¤UÉ PÉgÉAiÀÄ ¤Ãj£À°è ªÀÄļÀÄV¹ G¹gÀÄUÀnÖ¹ PÉÆ¯É ªÀiÁr, ªÀiÁrzÀ PÉƯÉAiÀÄ£ÀÄß ªÀÄÄaÑ ºÁPÀĪÀ GzÉÝñÀ¢AzÀ PÉgÉAiÀÄ°ègÀĪÀ gÀ§âgï PÀ½îAiÀÄ°è vÀÄgÀÄQ ¸ÁQë £Á±À¥Àr¹zÀ C¯Áè¨sÀPÀë ªÀÄvÀÄÛ PÉƯÉUÉ ¥ÀæZÉÆÃzsÀ£É ¤ÃrzÀ ªÀÄ®èªÀÄä EªÀgÀÄ «gÀÄzÀÝ PÁ£ÀÆ£ÀÄ PÀæªÀÄ dgÀÄV¸À¨ÉÃPÀÄ CAvÁ ¦üAiÀiÁð¢AiÀÄ °TvÀ ¦üAiÀiÁðzÀzÀ ¸ÁgÁA±ÀzÀ ªÉÄðAzÀ oÁuÉ UÀÄ£Éß £ÀA:24/2016 PÀ®A:302, 109, 201 ¸ÀAUÀqÀ 34 L¦¹ ¸ÀAUÀqÀ 3(1)(10), 2(5) J¸ï.¹/J¸ï.n ¦.J JPïÖ-1989 £ÉÃzÀÝgÀ ¥ÀæPÁgÀ UÀÄ£Éß zÁR®Ä ªÀiÁrPÉÆAqÀÄ vÀ¤SÉ PÉÊPÉÆAqÉ£ÀÄ. 

AiÀiÁzÀVj £ÀUÀgÀ ¥Éưøï oÁuÉ UÀÄ£Éß £ÀA. 99/2016 PÀ®A: PÀ£ÁðlPÀ ªÀÄÄAeÁUÀævÁ ¥Áæt »A¸É vÀqÉUÀlÄÖªÀ PÁ¬ÄzÉ 1964 PÀ®A: 11, 8, 9, 4 ¥Áæt »A¸É vÀqÉ PÁ¬ÄzÉ 1960 PÀ®A: 11 ªÀÄvÀÄÛ PÉÃAzÀæ ªÉÆÃmÁgÀÄ ªÁºÀ£À ¤AiÀĪÀÄUÀ¼ÀÄ 2015 PÀ®A 125 E 1, 2, 3, 4 mÁæ£Àì¥ÉÆÃlð D¥sï J¤ªÀįïì gÀƯïì 1978 PÀ®A: 46 jAzÀ 57, 96 jAzÀ 98, LJªÀiï« JPïÖ 192(J) ¸ÀA 177 ªÀÄvÀÄÛ 429 L¦¹;-¢£ÁAPÀ: 14-05-2016 gÀAzÀÄ 4 ¦.JªÀiï PÉÌ ²æêÀÄw eÉÆñÉÊ£ï CAmÉÆä vÀAzÉ CAmÉÆä eÁdð ªÀAiÀiÁ:34 J¤ªÀÄ¯ï ªÉî¥ÉÃAiÀÄgï ¨ÉÆÃqÀð D¥sï EArAiÀiÁ EªÀgÀÄ oÁuÉUÉ ºÁdgÁV EAVèö£À°è §gÉzÀ MAzÀÄ Cfð ¸À°è¹zÀÄÝ, CzÀgÀ ¸ÁgÁA±ÀªÉ£ÉAzÀgÉ gÀ¸ÁÛ¥ÀÆgÀ ªÀiÁPÉðl¢AzÀ vÉ®AUÁt PÀqÉUÉ ªÁºÀ£ÀzÀ°è C£À¢üPÀÈvÀªÁV zÀ£ÀUÀ¼À£ÀÄß »A¸ÁvÀäPÀªÁV ¸ÁUÁtÂPÉ ªÀiÁqÀÄwÛzÁÝgÉ CAvÁ ªÀiÁ»w ªÉÄÃgÉUÉ 3 ¦.JªÀiï PÉÌ AiÀiÁzÀVjAiÀÄ ©üªÀiÁ ©æÃeï ºÀwÛgÀ ¸ÀܽAiÀÄ ¥ÉưøÀgÀ eÉÆvÉ ¤AvÀÄ ªÁºÀ£ÀzÀ §UÉÎ PÁAiÀÄÄvÁÛ ¤AvÁUÀ D ªÉüÉUÉ ±ÀºÁ¥ÀÆgÀ gÉÆÃr£À PÀqɬÄAzÀ MAzÀÄ UÀÆqÀì ªÁºÀ£À £ÀA. J¦ 22 nJ 5944 §A¢zÀÄÝ, CzÀgÀ°è ¸ÀĪÀiÁgÀÄ 14 zÀ£ÀUÀ½zÀÄÝ, D zÀ£ÀUÀ½UÉ ºÀUÀ΢AzÀ ©VAiÀiÁV »A¸ÉAiÀiÁUÀĪÀ gÀÆ¥ÀzÀ°è PÀnÖzÀÄÝ, CzÀgÀ ZÁ®PÀ¤UÉ zÀ£ÀUÀ¼À §UÉÎ «ZÁj¸À¯ÁV zÀ£ÀUÀ½UÉ ¸ÀA§AzsÀ¥ÀlÖ AiÀiÁªÀÅzÉà zÁR¯ÁwUÀ¼ÀÄ CzÀgÀAvÉ zÀ£ÀUÀ¼À£ÀÄß ¸ÁV¸À®Ä ªÁºÀ£ÀzÀ ¥ÀgÀªÁ¤UÉ §UÉÎ «ZÁj¸À¯ÁV AiÀiÁªÀÅzÉà zÁR¯ÁwUÀ¼ÀÄ EgÀĪÀÅ¢®è CAvÁ w½¹zÀÄÝ, ¸ÀzÀjAiÀĪÀgÀÄ ªÉÆÃmÁgÀÄ ªÁºÀ£À ¤AiÀĪÀÄUÀ¼ÀÄ 2005 PÀ®A 125 E 1, 2, 3, 4 ¥ÀæPÁgÀ PÀÈvÀåªÉ¸ÀVzÀÄÝ EgÀÄvÀÛzÉ. zÀ£ÀUÀ½UÉ F jÃw ¸ÁUÁtÂPÉ ªÀiÁqÀĪÀÅzÀjAzÀ CªÀÅUÀ½UÉ wêÀæ »A¸ÉAiÀiÁV UÁAiÀÄUÀ¼ÁVgÀÄvÀÛzÉ. F C£À¢üPÀÈvÀ ¸ÁUÁtÂPÉzÁgÀgÀÄ ¤gÀAvÀgÀªÁV F ªÀiÁUÀðzÀ°è zÀ£ÀUÀ¼À£ÀÄß ¸ÁUÁtÂPÉ ªÀiÁqÀÄwÛzÀÄÝ, F jÃwAiÀiÁV ¸ÁUÁtÂPÉ ªÀiÁrzÀ ªÁºÀ£À ZÁ®PÀ£ÁzÀ R°Ã® CºÉäözÀ vÀAzÉ ZÁAzÀ¥ÁµÁ ªÀ:29 ¸Á:£ÁgÁAiÀÄt¥ÉÃmï, QèãÀgÀ gÀ¦üÃPÀ ªÀ:28 ¸Á:£ÁgÁAiÀÄt¥ÉÃl, ¸ÀºÀZÀgÀ ªÀıÁPÀ vÀAzÉ ºÀĸÉãÀ¸Á§ ªÀ:40 ¸Á:SÁ£Á¥ÀÆgÀ EªÀgÉ®ègÀÆ PÀ£ÁðlPÀ ªÀÄÄAeÁUÀævÁ ¥Áæt »A¸É vÀqÉUÀlÄÖªÀ PÁ¬ÄzÉ 1964 PÀ®A: 11, 8, 9, 4 ¥Áæt »A¸É vÀqÉ PÁ¬ÄzÉ 1960 PÀ®A: 11 ªÀÄvÀÄÛ PÉÃAzÀæ ªÉÆÃmÁgÀÄ ªÁºÀ£À ¤AiÀĪÀÄUÀ¼ÀÄ 2015 PÀ®A 125 E 1, 2, 3, 4 mÁæ£Àì¥ÉÆÃlð D¥sï J¤ªÀįïì gÀƯïì 1978 PÀ®A: 47 jAzÀ 57, 96 jAzÀ 98, LJªÀiï« JPïÖ 192(J) ¸ÀA 177 ªÀÄvÀÄÛ 429 L¦¹ ¥ÀæPÁgÀ PÀæªÀÄ PÉÊUÉÆAqÀÄ ¸ÀzÀj zÀ£ÀUÀ¼À£ÀÄß ºÀwÛgÀzÀ UÉÆñÁ¯ÉUÉ ¸ÁV¸À¨ÉÃPÀÄ CAvÁ PÉÆlÖ zÀÆj£À ¸ÁgÁA±ÀzÀ ªÉÄðAzÀ oÁuÉ UÀÄ£Éß £ÀA. 99/2016 PÀ®A: PÀ£ÁðlPÀ ªÀÄÄAeÁUÀævÁ ¥Áæt »A¸É vÀqÉUÀlÄÖªÀ PÁ¬ÄzÉ 1964 PÀ®A: 11, 8, 9, 4 ¥Áæt »A¸É vÀqÉ PÁ¬ÄzÉ 1960 PÀ®A: 11 ªÀÄvÀÄÛ PÉÃAzÀæ ªÉÆÃmÁgÀÄ ªÁºÀ£À ¤AiÀĪÀÄUÀ¼ÀÄ 2015 PÀ®A 125 E 1, 2, 3, 4 mÁæ£Àì¥ÉÆÃlð D¥sï J¤ªÀįïì gÀƯïì 1978 PÀ®A: 46 jAzÀ 57, 96 jAzÀ 98, LJªÀiï« JPïÖ 192(J) ¸ÀA 177 ªÀÄvÀÄÛ 429 L¦¹ ¥ÀæPÁgÀ UÀÄ£Éß zÁR® ªÀiÁrPÉÆAqÀÄ vÀ¤SÉ PÉÊPÉÆAqÉ£ÀÄ.