Police Bhavan Kalaburagi

Police Bhavan Kalaburagi

Thursday, July 2, 2015

Raichur District Reported Crimes

                                                
                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

AiÀÄÄ.r.Dgï. ¥ÀæPÀgÀtzÀ ªÀiÁ»w:-
                     ಶ್ರೀ ಮತಿ ಕವಿತ ಗಂಡ ಹನುಮಂತ  ದಾಸರು 28 ವರ್ಷ ಜಾ: ದಾಸರು ಉ: ಮನೆಕೆಲಸ ಸಾ: ಅಮೀನಗಡ ಇವಳಿಗೆ ತಮ್ಮ ಹಳೆಯ ಸಂಬಂದಿಕರಾದ ಹನುಮಂತನೊಂದಿಗೆ ಈಗ್ಗೆ ಸುಮಾರು 7-8 ವರ್ಷಗಳ ಹಿಂದೆ ಮದುವೆಯಾಗಿದ್ದು, ಕವಿತ ಇವಳಿಗೆ 04 ಜನ ಮಕ್ಕಳಾಗಿ ಹುಟ್ಟಿದವರು ಹುಟ್ಟುತ್ತಾ¯É  ಮೃತ ಪಟ್ಟಿದ್ದರಿಂದ ಅಕೆಯು ತನಗೆ ಮಕ್ಕಳಿಲ್ಲ ಅಂತಾ ಕೊರಗಿ ಮಾನಸಿಕವಾಗಿ ನೊಂದು ತನ್ನ ಗಂಡನ ಮನೆಯಲ್ಲಿ ದಿನಾಂಕ 30-06-2015 ರಂದು 11-00 ಗಂಟೆಯಿಂದ 1200 ಗಂಟೆಯ ಅವಧಿಯಲ್ಲಿ ಯಾವುದೇ ಒಂದು ವಿಷ ಪೂರಿತ ಔಷಧಿಯನ್ನು ಸೇವಿಸಿದ್ದರಿಂದ ಕವಿತಾಳ ಸರಕಾರಿ ಆಸ್ಪತ್ರೆಯಿಂದ ಹೆಚ್ಚಿನ ಇಲಾಜುಗಾಗಿ ರಾಯಚೂರು ರೀಮ್ಸ್ ಆಸ್ಪತ್ರೆಯಲ್ಲಿ ಸೇರಿಕೆಯಾಗಿದ್ದು ಆಸ್ಪತ್ರೆಯಲ್ಲಿ ಇಲಾಜು ಫಲಕಾರಿಯಾಗದೆ 17-15 ಗಂಟೆಗೆ ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾಳೆ .ಮೃತ ಕವಿತ ಇವಳ ಮರಣದಲ್ಲಿ ಯಾರ ಮೇಲಿಯು ಯಾವುದೇ ತರಹದ ದೂರು ಇರುವದಿಲ್ಲ ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಶ್ರೀ ಲಕ್ಷ್ಮಣ ತಂದೆ ಹನುಮಂತ ದಾಸರು ವಯಸ್ಸು 45 ವರ್ಷ ಜಾ: ದಾಸರು ಉ: ಕೂಲಿಕೆಲಸ ಸಾ: ಏಳು ಮೈಲ್ ಕ್ಯಾಂಪ್ ತಾ: ಸಿಂಧನೂರು gÀªÀgÀÄ PÉÆlÖ zÀÆj£À  ಸಾರಂಶದ ಮೇಲಿಂದ PÀ«vÁ¼À ¥ÉưøÀ oÁuÉ ಯು ಡಿ ಅರ್ ನಂಬರು 13/2015 ಕಲಂ 174 ಸಿ.ಅರ್.ಪಿ.ಸಿ ಪ್ರಕಾರ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈ ಗೊಂಡಿದ್ದು ಇರುತ್ತದೆ.
ªÉÆøÀzÀ ¥ÀæPÀgÀtzÀ ªÀiÁ»w:-
ದಿನಾಂಕ:01-07-2015ರಂದು ಮಾರ್ಕೆಟಯಾರ್ಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯ ರಾಯಚೂರು ನಗರದ ಗದ್ವಾಲ್ ರಸ್ತೆಯ ಆರ್.ಆರ್.ಮಿಲ್ ಕಡೆ ಇರುವ ಚೆಕ್ ಪೋಸ್ಟ್ ಹತ್ತಿರ ಅನಧೀಕೃತವಾಗಿ ಸರ್ಕಾರಕ್ಕೆ ಯಾವುದೇ ರೀತಿಯ ತೆರಿಗೆ  ಕೊಡದೆ ನಕಲಿ ಹತ್ತಿ ಬೀಜವನ್ನು ತಯಾರಿಸಿ ಮತ್ತು ನಕಲಿ ಬೀಜವನ್ನು ಅಸಲಿ ಬೀಜ ಎಂದು ರೈತರಿಗೆ ನಂಬಿಸಿ ಮೋಸ ಮಾಡುವ ಉದ್ದೇಶದಿಂದ  ರಾಯಚೂರನಲ್ಲಿ ಮಾರಾಟ ಮಾಡಲು ಮಾರಾಟಗಾರರು ಒಂದು ಕಾರನಲ್ಲಿ ಗದ್ವಾಲ್ ಕಡೆಯಿಂದ ರಾಯಚೂರ ನಗರದೊಳಗೆ ಬರುತ್ತಿದೆ ಎನ್ನುವ ಖಚಿತ ಬಾತ್ಮಿ ಮೇರೆಗೆ ಅಮರಪ್ಪ.ಎಸ್.ಶಿವಬಲ್ಪಿಎಸ್ಐ(ಕಾಸು) ಮಾರ್ಕೆಟಯಾರ್ಡ ಪೊಲೀಸ್ ಠಾಣೆ ರಾಯಚೂರ.  gÀªÀgÀÄ ದಿನಾಂಕ:01-07-2015 ರಂದು ಬೆಳಿಗ್ಗೆ 11-45 ಗಂಟೆಗೆ ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಮದ್ಯಾಹ್ನ 12-00 ಗಂಟೆಗೆ ಗದ್ವಾಲ್ ಕಡೆಯಿಂದ ಬರುತ್ತಿದ್ದ ಕಾರನ್ನು ನಿಲ್ಲಿಸಿ ಚೆಕ್ ಮಾಡಿ ಪಂಚರ ಸಮಕ್ಷಮದಲ್ಲಿ ಆರೋಪಿ ವೇಮರೆಡ್ಡಿ, ಬಿಳಿ ಬಣ್ಣದ ಶಿಪ್ಟ್ ಕಾರ ನಂ.ಟಿಎಸ್-22/.ಎನ್-6668, .ಕಿ.2,50,000/- ಮತ್ತು ಕಾರನಲ್ಲಿದ್ದ 400 ಗ್ರಾಂ ತೂಕದ ಒಟ್ಟು 398 ನಕಲಿ ಹತ್ತಿಬೀಜ ಪಾಕೆಟ್ ಗಳುಳ್ಳ 8 ಪ್ಲಾಸ್ಟಿಕ್ ಗೊಬ್ಬರ ಚೀಲಗಳು ಅ.ಕಿ.ರೂ.1,99,000/-ಗಳನ್ನು ಹೀಗೆ ಒಟ್ಟು ರೂ.4,49,000/-ಬೆಲೆಬಾಳುವುದನ್ನು ಮತ್ತು ಆರೋಪಿ ವೇಮರೆಡ್ಡಿಯಿಂದ 1) ನಗದು ಹಣ ರೂ.1200/-, 2) ಒಂದು ನೋಕಿಯಾ ಮೋಬೈಲ್ ಅ.ಕಿ.ರೂ.500/-ಗಳನ್ನು ಪಂಚರ ಸಮಕ್ಷಮ  ಮದ್ಯಾಹ್ನ 12-00 ಗಂಟೆಯಿಂದ   1-00 ಗಂಟೆಯವರೆಗೆ ಸ್ಥಳದಲ್ಲಿಯೇ ಪೂರೈಸಿ, ಮುದ್ದೆಮಾಲು ಮತ್ತು ಆರೋಪಿಯೊಂದಿಗೆ ಮುಂದಿನ ಕ್ರಮಕ್ಕಾಗಿ ಹಾಜರಪಡಿಸಿದ್ದು ದಾಳಿ ಪಂಚನಾಮೆಯ ಆಧಾರದ ಮೇಲಿಂದ ªÀiÁPÉðmïAiÀiÁqïð ¥Éưøï oÁuÉ gÁAiÀÄZÀÆgÀ.  ಗುನ್ನೆ ನಂ: 67/2015 ಕಲಂ: 420 ಐಪಿಸಿ ಪ್ರಕಾರ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
¥Éưøï zÁ½ ¥ÀæPÀgÀtzÀ ªÀiÁ»w:-
iದಿನಾಂಕ: 01-07-2015 ರಂದು 16-30 ಗಂಟೆಗೆ ©.J¸ï.ºÉƸÀ½î ¦J¸ïL UÀ§ÆâgÀ oÁuÉEªÀgÀÄ  ಬಾತ್ಮಿ ಪ್ರಕಾರವಾಗಿ ಹಿರೇರಾಯಕುಂಪಿ ಸೀಮಾಂತರದ ಕೃಷ್ಣಾ ನದಿಯಲ್ಲಿ ಹೋದಾಗ ಆರೋಪಿ ಚಾಲಕನಾದ ಬಸ್ಸಣ್ಣ ತಂದೆ ಶಿವಪುತ್ರ ಪೂಜಾರಿ ವ:20 ಜಾ:ಕುರಬರು ಉ:ಚಾಲಕ ಸಾ:ಗುಂಟ್ರಾಳ್ ಈತನು ತನ್ನ ಸ್ವರಾಜ್ ಟ್ರ್ಯಾಕ್ಟರ್ ನಂ. ಎಪಿ-22/ಎಕೆ-6833 ಮತ್ತು ಅದಕ್ಕೆ ಜೋಡಿಸಿದ ನೀಲಿ ಬಣ್ಣದ ನಂಬರ್ ಬರೆಯದೇ ಇರುವ ಟ್ರ್ಯಾಲಿಯಲ್ಲಿ ನೈಸರ್ಗಿಕ ಸಂಪತ್ತಾದ ಮರಳನ್ನು ಸರಕಾರಕ್ಕೆ ಮಾಹಿತಿಯನ್ನು ನೀಡದೆ, ಹಣ ಸಂದಾಯ ಮಾಡದೆ ಮಾರಾಟ ಮಾಡುವ ಉದ್ದೇಶದಿಂದ ಹಿರೇರಾಯಕುಂಪಿ ಸೀಮಾಂತರದ ಕೃಷ್ಣಾ ನದಿಯಿಂದ ಕಳ್ಳತನದಿಂದ ಸಾಗಾಟ ಮಾಡುತ್ತಿದ್ದಾಗ ಪಂಚರ ಸಮಕ್ಷಮ ವಶಕ್ಕೆ ಪಡೆದುಕೊಂಡಿದ್ದು, ನಂತರ ಆರೋಫಿತನು ಸ್ಥಳದಿಂದ ಓಡಿ ಹೋಗಿದ್ದು ಇರುತ್ತದೆ ಎಂದು ಮರಳು ತುಂಬಿದ ಮೇಲಿನ ಟ್ರ್ಯಾಕ್ಟರ್ ನ್ನು ತಂದು ಒಪ್ಪಿಸಿ ಮುಂದಿನ ಕಾನೂನು ಕ್ರಮ ಜರುಗಿಸುವಂತೆ ನೀಡಿದ ಜ್ಞಾಪನ ಪತ್ರ ಮತ್ತು ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿನಿಂದ ಗಬ್ಬೂರು ಠಾಣೆ ಗುನ್ನೆ ನಂ. 98/2015 ಕಲಂ: 4(1ಎ) (21) ಎಂ.ಎಂ.ಡಿ.ಆರ್. ಮತ್ತು 379 ಐಪಿಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
               ದಿನಾಂಕ 01-07-2015 ರಂದು ರಾತ್ರಿ 9-45 ಗಂಟೆಗೆ ಶ್ರೀ ಸುಶೀಲಕುಮಾರ.ಬಿ ಪಿ.ಎಸ್.ಐ ಮಸ್ಕಿ ರವರು ಮಾನ್ಯ ಎಸ್.ಪಿ , ಸಾಹೇಬರು ರಾಯಚೂರು, ಮಾನ್ಯ ಡಿ.ಎಸ್.ಪಿ ಸಾಹೇಬರು ಲಿಂಗಸುಗೂರು ರವರ ಮಾರ್ಗದರ್ಶನದಲ್ಲಿ ಮಾನ್ಯ ಸಿ.ಪಿ.ಐ ಸಾಹೇಬರು ಮಸ್ಕಿ ರವರ ನೇತ್ರತ್ವದಲ್ಲಿ ಮಸ್ಕಿ ಕನಕಾಚಲ ಲಾಡ್ಜಿನ ಹಿಂದುಗಡೆ ಸಾರ್ವಜನಿಕ ಸ್ಥಳದಲ್ಲಿ 1] ಗೋವಿಂದಪ್ಪ ತಂ: ಗಿರಿಯಪ್ಪ 38 ವರ್ಷ, ನಾಯಕ, ಸಾ: ಕನ್ನಾಳ  2] ಸಿದ್ದಪ್ಪ ತಂ: ಗೌಡಪ್ಪ. 36 ವರ್ಷ, ಉಪ್ಪಾರ ಸಾ: ಗೋನಾಳ    3]  ಅಮೀದಮೀಯಾ ತಂ: ಖಾಜಾಮೀಯಾ 35 ವರ್ಷ, ಮುಸ್ಲಿಂ  ಸಾ: ಮೇರನಾಳ      4]  ಅಮರೇಗೌಡ ತಂ: ಮುದಕಣ್ಣ  ಹುಲಿಗುಡ್ಡ,45 ವರ್ಷ, ಸಾ: ದೀನಸಮುದ್ರ   5] ಬಸವರಾಜ ತಂ: ರುದ್ರಪ್ಪ, ಸಾಹುಕಾರ, 35 ವರ್ಷಸಾ: ರಂಗಾಪೂರು    6] ರಾಮಣ್ಣ ತಂ: ಯಲ್ಲಪ್ಪ, ಹುಲ್ಲೂರ, 41 ವರ್ಷ, ಸಾ: ಮಸ್ಕಿ EªÀgÀÄUÀ¼ÀÄ ದುಂಡಾಗಿ ಕುಳಿತುಕೊಂಡು ಅಂದರ ಬಾಹರ ಎನ್ನುವ ಇಸ್ಪಿಟ್  ಆಟವನ್ನು ಆಡುತ್ತಿದ್ದಾಗ  ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮ ದಾಳಿ ಮಾಡಿ  6 ಜನ ಆರೋಪಿತರನ್ನು ಹಿಡಿದುಕೊಂಡು ಆರೋಪಿತರನ್ನು ಮತ್ತು  ಇಸ್ಪೇಟ್ ಜುಜಾಟದ ಹಣ  1,67,400=00  ಹಾಗೂ  52 ಇಸ್ಪೇಟ್ ಎಲೆಗಳನ್ನು ಜಪ್ತು ಮಾಡಿಕೊಂಡು  ಬಂದು ದಾಳಿ ಪಂಚನಾಮೆ ಯನ್ನು ಹಾಜರುಪಡಿಸಿ ಮುಂದಿನ ಕ್ರಮ ಕೈಗೊಳ್ಳಲು ಆದೇಶಿಸಿದ ಮೇರೆಗೆ ದಾಳಿ ಪಂಚನಾಮೆಯ ಸಾರಂಶದ ಮೆಲಿಂದ ªÀÄ¹Ì ಠಾಣಾ ಗುನ್ನೆ ನಂ 90/14 ಕಲಂ 87 ಕೆ.ಪಿ ಕಾಯ್ದೆ ಅಡಿಯಲ್ಲಿಪ್ರಕರಣವನ್ನುದಾಖಲುಮಾಡಿಕೊಂಡುತನಿಖೆಕೈಗೊಂಡೆನು.
ªÀÄ»¼ÉAiÀÄ ªÉÄð£À zËdð£Àå ¥ÀæPÀgÀtzÀ ªÀiÁ»w:-
            ಈಗ್ಗೆ ಸುಮಾರು 07 ವರ್ಷಗಳ ಹಿಂದೆ ಫಿರ್ಯಾದಿ ²æêÀÄw ¤Ã®ªÀÄä UÀAqÀ ¥ÀæPÁ±À ªÀAiÀiÁ: 24 ªÀµÀð, eÁ: ªÀiÁ¢UÀ, G: PÀÆ° PÉ®¸À, ¸Á: aPÀ̺ɸÀgÀÆgÀÄ FPÉಗೆ ನಮೂದಿಸಿದ ಆರೋಪಿ ನಂ 01 1) ¥ÀæPÁ±À vÀAzÉ ¨Á®¥Àà ªÀAiÀiÁ 28 ªÀµÀð, eÁ: ªÀiÁ¢UÀ G: PÀÆ°PÉ®¸Àಈತನೊಂದಿಗೆ ಮದುವೆಯಾಗಿದ್ದು, ಮದುವೆಯಾಗಿ 2 ವರ್ಷಗಳವರೆಗೆ ಗಂಡ-ಹೆಂಡತಿ ಅನೋನ್ಯವಾಗಿದ್ದು, ನಂತರ ತಂದೆ-ತಾಯಿಯ ಮಾತುಕೇಳಿ ಫಿರ್ಯಾದಿದಾರಳಿಗೆ ಹೊಡೆ ಬಡೆ ಮಾಡಿ ದೈಹಿಕ ಮತ್ತು ಮಾನಸಿಕ ಕಿರುಕುಳ ಕೊಟ್ಟಿದ್ದು, ಫಿರ್ಯಾದಿದಾರಳು ತವರು ಮನೆಗೆ ಬಂದಿದ್ದು, ದಿನಾಂಕ: 28-06-15 ರಂದು ರಾತ್ರಿ 11.00 ಗಂಟೆಯ ಸುಮಾರಿಗೆ ಆರೋಪಿ ನಂ-1 ಫಿರ್ಯಾದಿಯ ಮನೆಗೆ ಬಂದು ಆರೋಪಿ ನಂ-1 ಈತನು ಲೇ ಸೂಳೇ ನನ್ನ ವಿರುದ್ದ ಕಂಪ್ಲೇಂಟ್ ಕೊಡುತ್ತೀನೇಲೆ, ನಿನಗೆ ಎಷ್ಟು ಹೊಡೆದರೂ ಬುದ್ದಿ ಬರಲಿಲ್ಲಾ ಅಂತಾ ಅಂದು ಮೈ,ಕೈಗಳಿಗೆ ಹೊಡೆದಿದ್ದು, ದಿನಾಲೂ ಕುಡಿದು ಬಂದು ಶೀಲಶಂಕಿಸಿ ನನಗೆ ಹೊಡೆಯುವುದನ್ನು, ಬಡೆಯುವುದನ್ನು ಮಾಡುತ್ತಿದ್ದನು. ಮತ್ತು ನನ್ನ ಅತ್ತೆ ಜಯಮ್ಮ ಮತ್ತು ಮಾವನಾದ ಬಾಲಪ್ಪ ಇವರು ನನಗೆ ನಿನಗೆ ಸರಿಯಾಗಿ ಅಡುಗೆ ಮಾಡುವದಕ್ಕೆ ಬರುವದಿಲ್ಲ. ನೀನು ಸರಿಯಾಗಿಲ್ಲ, ಸರಿಯಾಗಿ ಕೆಲಸ ಮಾಡುವದಿಲ್ಲ ಅಂತಾ ಮನಸ್ಸಿಗೆ ನೋವಾಗುವಂತೆ ದಿನಾಲು ಬೈಯುತ್ತಿದ್ದರು. ಈ ಬಗ್ಗೆ ಗ್ರಾಮದ ಹಿರಿಯರೊಂದಿಗೆ ವಿಚಾರಿಸಿಕೊಂಡು ತಡವಾಗಿ ಬಂದು ಫಿರ್ಯಾದು ನೀಡಿದ್ದು ಇರುತ್ತದೆ. ಅಂತಾ ಫಿರ್ಯಾದಿಯ ಸಾರಾಂಶದ ಮೇಲಿಂದ   ºÀnÖ ¥Éưøï oÁuÉ. UÀÄ£Éß £ÀA; 98/2015 PÀ®A. 323. 504, 498(J) ¸À»vÀ 34 L¦¹ ಪ್ರಕರಣ  ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
 PÀ¼ÀÄ«£À ¥ÀæPÀgÀtzÀ ªÀiÁ»w:- 
              ಪಿರ್ಯಾದಿ alÆÖj UÉÆæ£ÁxÀ vÀAzÉ ªÉAPÀmÉñÀégÀgÁªï, ªÀAiÀÄ:30 ªÀµÀð, G:MPÀÌ®ÄvÀ£À, ¸Á:ªÉAPÀmÉñÀégÀ PÁåA¥ï UÁA¢ü£ÀUÀgÀ, vÁ:¹AzsÀ£ÀÆgÀ, f:gÁAiÀÄZÀÆgÀÄ. ªÉÆ.£ÀA.9845221727 FvÀ£À ತನ್ನ Bajaj Pulsor M/C No. KA-36/EA-3088, Red Color, Chessi No. MD2DHZZVCB92438, Engine No. DHGBVB53407, W/Rs. 48000/- ಬೆಲೆ ಬಾಳುವದನ್ನು ದಿನಾಂಕ:13.06.2015 ರಂದು ರಾತ್ರಿ 10.00 ಗಂಟೆಗೆ ತನ್ನ ಮನೆ ಮುಂದೆ ನಿಲ್ಲಿಸಿ, ಮಲಗಿಕೊಂಡು ಬೆಳಿಗ್ಗೆ 6.00 ಗಂಟೆಗೆ ಎದ್ದು ನೋಡಲಾಗಿ ತಾನು ನಿಲ್ಲಿಸಿದ ಮೋಟಾರ್ ಸೈಕಲ್ ಇರಲಿಲ್ಲಾ. ನಂತರ ತಾನು ತನ್ನ ಊರಿನಲ್ಲಿ ಹಾಗೂ ಸ್ನೇಹಿತರಿಗೆ, ಸಂಬಂಧಿಕರಿಗೆ ವಾಹನದ ಬಗ್ಗೆ ವಿಚಾರಿಸಲು ಮತ್ತು ಇಲ್ಲಿಯವರೆಗೆ ಹುಡುಕಾಡಲಾಗಿ ತನ್ನ ಮೋಟಾರ್ ಸೈಕಲ್ ಸಿಕ್ಕಿರುವುದಿಲ್ಲಾ. ಕಾರಣ ತನ್ನ ಮೋಟಾರ್ ಸೈಕಲ್ ನ್ನು ಮೇಲಿನ ಘಟನಾ ಅವಧಿಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ . ಕಳೆದ ತನ್ನ ಮೋಟಾರ್ ಸೈಕಲ್ ನ್ನು ಪತ್ತೆ ಹಚ್ಚಿ ಕೊಡಬೇಕಾಗಿ ವಿನಂತಿ ಅಂತಾ ಮುಂತಾಗಿ ಇದ್ದ ಪಿರ್ಯಾದಿ ªÉÄðAzÀ vÀÄgÀÄ«ºÁ¼À ¥ÉưøÀ oÁuÉ   UÀÄ£Éß £ÀA: 91/2015 PÀ®A. 379 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤PÉ PÉÊPÉÆArgÀÄvÁÛgÉ.

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
            ದಿನಾಂಕ:30.06.2015 ರಂದು ಸಾಂಯಕಾಲ 05.30 ಗಂಟೆ ಸುಮಾರಿಗೆ ಫಿರ್ಯಾದಿದಾರನಾದ ಶ್ರೀಕಾಂತ ತಂ/ ಕರಿಯಪ್ಪ ವಯಾ-40 ವರ್ಷ, ಜಾ-ಎಸ್.ಸಿ, ಉ-ಕೆಪಿಸಿ ಪ್ಲಾಂಟ್ ನಲ್ಲಿ  ಕ್ಲೀನಿಂಗ್ ಲೇಬರ್ ಸಾ-ಕಲಮಾಲ ಹಾ;ವ- ಯದ್ಲಾಪುರ. ಈತನು ತನ್ನ ಮೋಟರ್ ಸೈಕಲ್ ನಂ.ಕೆ.ಎ-36 ಎಕ್ಸ್-7445 ನೇದ್ದರ ಮೇಲೆ ಆರ್.ಪಿ.ಎಸ್. ಪ್ಲಾಂಟ್ ದಿಂದ ಹೊರಗೆ ಬರುತ್ತಿರುವಾಗ 6 ನೇ ಘಟಕ ಹತ್ತಿರ ಮಲ್ಲಪ್ಪ ಈತನು ತನ್ನ ಮೋಟರ್ ಸೈಕಲ್ ನಂ.ಕೆ.ಎ-36 ವಿ-9167 ನೇದ್ದನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಟಕ್ಕರ್ ಕೊಟ್ಟದ್ದರಿಂದ ತಲೆಯ ಭಾಗಕ್ಕೆ ರಕ್ತ ಗಾಯವಾಗಿದ್ದು ,ಬಲಭುಜದ ಕೀಳು.ಬಲಭಾಗದ ಸೋಂಟದ ಎಲುಬಿಗೆ ಬಾರಿ ಒಳಪೆಟ್ಟಾಗಿರುತ್ತದೆ ಅಂತಾ ಮುಂತಾಗಿದ್ದ  ಫಿರ್ಯಾದಿ ಮೇಲಿಂದ   ±ÀQÛ£ÀUÀgÀ ¥Éưøï oÁuÉ UÀÄ£Éß £ÀA: 73/2015 ಕಲಂ 279, , 338 ಐಪಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
   
    ¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 02.07.2015 gÀAzÀÄ 01 ¥ÀææPÀgÀtUÀ¼À£ÀÄß ¥ÀvÉÛ ªÀiÁr  600/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

                                                            





BIDAR DISTRICT DAILY CRIME UPDATE 02-07-2015



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 02-07-2015

ºÉÆPÀæuÁ ¥Éưøï oÁuÉ UÀÄ£Éß £ÀA. 78/2015, PÀ®A 279, 337, 338, 304(J) L¦¹ :-
¢£ÁAPÀ 01-07-2015 gÀAzÀÄ ¦üAiÀiÁ𢠫£ÁAiÀÄPÀ vÀAzÉ gÁªÀÄgÁªÀ gÁoÉÆÃqÀ ªÀAiÀÄ: 25 ªÀµÀð, eÁw: ®ªÀiÁtÂ, ¸Á: RvÀUÁAªÀ eÁAiÀĪÀ¯ï vÁAqÁ gÀªÀgÀ vÁAqÁ¢AzÀ ¦üAiÀiÁð¢AiÀĪÀgÀ CwÛUÉ ®QëöäèÁ¬Ä, vÁAqÁzÀ gÀAUÀĨÁ¬Ä ®PÀëöät eÁzsÀªÀ, CAPÀıÀ gÁoÉÆÃqÀ ºÁUÀÄ ¦üAiÀiÁð¢ J®ègÀÄ ®QëöäèÁ¬ÄUÉ UÀAqÀÄ ªÀÄUÀÄ ¸À®ÄªÁV vÉÆÃj¹PÉƼÀÄîîªÀ ¸ÀA§AzsÀ RArPÉÃj ºÉÆÃV ªÀÄgÀ½ DmÉÆà £ÀA. JªÀiï.JZï-26/J¹- 3984 £ÉÃzÀgÀ°è PÀĽvÀÄ vÁAqÁPÉÌ §gÀÄwÛzÁÝUÀ ²¯ÉÆÃt vÁAqÁzÀ D±ÀæªÀÄ zÁnzÀ ªÉÄÃ¯É ¸ÀzÀj DmÉÆà ZÁ®PÀ£ÁzÀ DgÉÆæAiÀÄÄ vÀ£Àß DmÉÆêÀ£ÀÄß gÉÆÃr£À ªÉÄÃ¯É CqÀØ wqÁØV CwªÉÃUÀ ºÁUÀÄ ¤¸Á̼ÀfvÀ£À¢AzÀ £ÀqɹPÉÆAqÀÄ D±ÀæªÀÄ¢AzÀ ºÀAUÀgÀUÁ UÁæªÀÄzÀ PÀqÉ gÉÆÃr£À ªÉÄÃ¯É MªÉÄäÃ¯É ¨ÉæÃPï ªÀiÁrzÀÝjAzÀ ¸ÀzÀj DmÉÆÃzÀ ªÀÄÆgÀÄ UÁ°UÀ¼ÀÄ ªÉÄïÁV ¥À°Ö ªÀiÁrzÀÝjAzÀ ¦üAiÀiÁð¢AiÀĪÀgÀ CwÛUÉ ®QëöäèÁ¬Ä EªÀ½UÉ JqÀUÀqÉ vÀ¯ÉUÉ ¨sÁj gÀPÀÛUÁAiÀÄ ºÁUÀÆ §®UÁ°UÉ ªÀÄvÀÄÛ ªÉƼÀPÁ°UÉ vÀgÀazÀ UÁAiÀiªÁV ¸ÀܼÀzÀ°èAiÉÄà ªÀÄÈvÀ¥ÀnÖgÀÄvÁÛ¼É ºÁUÀÄ ®PÀëöät eÁzsÀªÀ, gÀAUÀĨÁ¬Ä gÀªÀjUÀÆ PÀÆqÀ C®è°è ¨sÁj ¸ÁzsÁ gÀPÀÛUÁAiÀÄUÀ¼ÁVgÀÄvÀÛªÉ, ¸ÀzÀj DgÉÆæAiÀÄÄ vÀ£Àß DmÉÆêÀ£ÀÄß ¸ÀܼÀzÀ°è ©lÄÖ Nr ºÉÆÃVgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

UÁA¢üUÀAd ¥ÉưøÀ oÁuÉ UÀÄ£Éß £ÀA. 132/2015, PÀ®A 379 L¦¹ :-
¢£ÁAPÀ 15-06-2015 gÀAzÀÄ ¦üAiÀiÁ𢠲ªÁ£ÀAzÀ vÀAzÉ PÁ²£ÁxÀ PÁgÀAf ¸Á: ºÀ¼É DzÀ±Àð PÁ¯ÉÆä ©ÃzÀgÀ gÀªÀgÀÄ vÀ£Àß mÁmÁ ¸ÉÆêÉÆ £ÀA. PÉJ-32/JªÀiï-4513 £ÉÃzÀ£ÀÄß vÀ£Àß ªÀÄ£ÉAiÀÄ ªÀÄÄAzÉ ¤°è¹zÀÄÝ, »ÃVgÀĪÀ°è ¢£ÁAPÀ 16-06-2015 gÀAzÀÄ ¨É¼ÀUÉÎ 0600 UÀAmÉUÉ JzÀÄÝ £ÉÆÃqÀ¯ÁV ¸ÀzÀj mÁmÁ ¸ÉƪÉÆà ¤°è¹zÀ eÁUÀzÀ°è EgÀ°®è, J¯Áè PÀqÉ ºÀÄqÀÄPÁrzÀgÀÆ ¹QÌgÀĪÀ¢¯Áè, ¸ÀzÀj mÁmÁ ¸ÉÆêÉÆ C.Q. 1,50,000/- gÀÆ ¨É¯É¨Á¼ÀĪÀÅzÀÄ EgÀÄvÀÛzÉ, CzÀÄ NVæãÀ §tÚzÀÄÝ, ªÀiÁqÀ® 2006, ZÉ¹ì £ÀA. 446254.JªÀiï.AiÀÄÄ.gÀhÄqï.952417, EAf£À £ÀA. 483.r.J¯ï.51.JªÀiï.AiÀÄÄ.gÀhÄqï.730854 EgÀÄvÀÛzÉ, PÁgÀt ¦üAiÀiÁð¢AiÀĪÀgÀ mÁmÁ ¸ÉÆêÉÆ ¢£ÁAPÀ 15, 16-06-2015 gÀAzÀÄ gÁwæ ªÉüÉAiÀÄ°è AiÀiÁgÉÆà C¥ÀjavÀ PÀ¼ÀîgÀÄ PÀ¼ÀîvÀ£À ªÀiÁrPÉÆAqÀÄ ºÉÆÃVgÀÄvÁÛgÉAzÀÄ ¦üAiÀiÁð¢AiÀĪÀgÀÄ ¢£ÁAPÀ 02-07-2015 gÀAzÀÄ PÉÆlÖ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.