Police Bhavan Kalaburagi

Police Bhavan Kalaburagi

Sunday, March 6, 2016

Yadgir District Reported Crimes



Yadgir District Reported Crimes

±ÀºÁ¥ÀÆgÀ ¥Éưøï oÁuÉ: 49/2016 ಕಲಂ 406.420 ಐ.ಪಿಸಿ  :- ದಿನಾಂಕ 05/03/2016 ರಂದು  ಸಾಯಾಂಕಾಲ 05.00 ಪಿ.ಎಮ್ ಕ್ಕೆ   ಪಿರ್ಯಾದಿ ಶ್ರೀ ಮಹೇಶ ತಂದೆ ಮಾನಪ್ಪ ಟನಖೇಧಾರ  ರವರು ಠಾಣೆಗೆ ಬಂಧು ಒಂದು ಕನ್ನಡದಲ್ಲಿ ಟೈಪ ಮಾಡಿದ ಅರ್ಜಿ ಸಲ್ಲಿಸಿದ್ದು ಅದರ ಸಾರಾಂಶವೆನಂಧರೆ   ದಿನಾಂಕ  20/07/2015 ರಂದು  11.00 ಗಂಟೆ ಸುಮಾರಿ ರಸ್ತಾಪೂರ   ಗ್ರಾಮದ ಪಿರ್ಯಾದಿ ಮನೆಯಲ್ಲಿ ಆರೋಫಿ ವಿಲ್ಸ ರವಿ ರಾಬಿನ್ಸನ್ ಸಾ|| ಚೆನ್ನೈ ಸಂಗಡ 3 ಜನ  ನಮ್ಮ ರಸ್ತಾಪೂರ   ಗ್ರಾಮಕ್ಕೆ  ಬಂದು ಕೇಂದ್ರ ಸರಕಾರದಿಂದ ಗುತ್ತಿಗೆ ಕೆಲಸ ಸಿಕ್ಕದೆ ಅದು 200 ಕೋಟಿ ರೂ ಓಪಿಸಿ ಪ್ರೋಜಕ್ಟ ಕೆಲಸ  ಿರುತ್ತದೆ  ನಮಗೆ ಹಣ ಕೊರೆತೆ ಇರುವದರಿಂದ   ಸ್ವಸಾಯ  ಸಂಘ ಮತ್ತು ಖಾಸಗಿ  ವ್ಯಕ್ತಿಗಳು ಸ್ವ ಿಚ್ಚಿಯಿಂದ 9 ಲಕ್ಷ ತೋಡಗಿಸಿದರ 2 ಲಕ್ಷ ರೂಪಾಯಿ ಕೆಲಸ ಪೂರ್ತಿಯಾಗಿನಂತೆ ಒಂದು ವರ್ಷದಲ್ಲಿ ಹಣ ಕೂಡುವದಾಗಿ ನಂಬಿಸಿದರು  ತಮಿಳುನಾಡಿಯಲ್ಲಿ ಪ್ರಕಟಣೆಯಾದ ೊಂದು ಪ್ರತಿಕೆ ತಂಡು ತೋರಿಸಿದಾಗ ನಾವು ನಂಬಿಕೊಂಡು ದಿನಾಂಖ  20/07/2015 ರಂದು ಮುಂಜಾನೆ ಶಃಪಾಊರ ನಗರದ ಕೆನಾರ ಬ್ಯಾಂಕಿನಲ್ಲಿ ವಿಲ್ಸ್ ರವಿ ರಾಬಿನ್ಸನ್ ಈತನು ಅಕೌಂಟ9 ಲಕ್ಷ ರೂ  ಸಂದಾಯ ಮಾಡಿರುತ್ತನೆ ನಂತರ ನನಗೆ ತೀಳಿದ್ದೆನಂದರೆ ವಿಲ್ದ ರವಿ  ಇವರು ಮೋಸ ಮಾಡುವ ುದ್ದೇಶದಿಂದ ನನಗೆ ಪುಸಲಾಯಿಸಿ ಆಸೆ ತೋರಿಸಿ  ನಮ್ಮಿಂದಿ ಹಣ ಪಡೆದುಕೊಂಡು ಮೋಸ ಮಾಡಿರುತ್ತಾನೆ
 ±ÀºÁ¥ÀÆgÀ ¥Éưøï oÁuÉ UÀÄ£Éß £ÀA. 50/2016 ಕಲಂ 406.420 ಐ.ಪಿಸಿ  :- ದಿನಾಂಕ 05/03/2016 ರಂದು  ಸಾಯಾಂಕಾಲ 05.00 ಪಿ.ಎಮ್ ಕ್ಕೆ   ಪಿರ್ಯಾದಿ ಶ್ರೀ ಮಹೇಶ ತಂದೆ ಮಾನಪ್ಪ ಟನಖೇಧಾರ  ರವರು ಠಾಣೆಗೆ ಬಂಧು ಒಂದು ಕನ್ನಡದಲ್ಲಿ ಟೈಪ ಮಾಡಿದ ಅರ್ಜಿ ಸಲ್ಲಿಸಿದ್ದು ಅದರ ಸಾರಾಂಶವೆನಂಧರೆ   ದಿನಾಂಕ  25/07/2015 ರಂದು  11.00 ಗಂಟೆ ಸುಮಾರಿ ವಿಭೂತಿಹಳ್ಳಿ  ಗ್ರಾಮದ ಪಿರ್ಯಾದಿ ಮನೆಯಲ್ಲಿ ಆರೋಫಿ ವಿಲ್ಸ ರವಿ ರಾಬಿನ್ಸನ್ ಸಾ|| ಚೆನ್ನೈ ಸಂಗಡ 3 ಜನ  ನಮ್ಮ ರಸ್ತಾಪೂರ   ಗ್ರಾಮಕ್ಕೆ  ಬಂದು ಕೇಂದ್ರ ಸರಕಾರದಿಂದ ಗುತ್ತಿಗೆ ಕೆಲಸ ಸಿಕ್ಕದೆ ಅದು 200 ಕೋಟಿ ರೂ ಓಪಿಸಿ ಪ್ರೋಜಕ್ಟ ಕೆಲಸ  ಿರುತ್ತದೆ  ನಮಗೆ ಹಣ ಕೊರೆತೆ ಇರುವದರಿಂದ   ಸ್ವಸಾಯ  ಸಂಘ ಮತ್ತು ಖಾಸಗಿ  ವ್ಯಕ್ತಿಗಳು ಸ್ವ ಇಚ್ಚಿಯಿಂದ 4ಲಕ್ಷ ತೋಡಗಿಸಿದರ 10ಲಕ್ಷ ರೂಪಾಯಿ ಕೆಲಸ ಪೂರ್ತಿಯಾಗಿನಂತೆ ಒಂದು ವರ್ಷದಲ್ಲಿ ಹಣ ಕೂಡುವದಾಗಿ ನಂಬಿಸಿದರು  ತಮಿಳುನಾಡಿಯಲ್ಲಿ ಪ್ರಕಟಣೆಯಾದ ಒಂದು ಪ್ರತಿಕೆ ತಂಡು ತೋರಿಸಿದಾಗ ನಾವು ನಂಬಿಕೊಂಡು ದಿನಾಂಕ  10/07/2015 ರಂದು ಮುಂಜಾನೆ ಶಃಪಾಊರ ನಗರದ ಕೆನಾರ ಬ್ಯಾಂಕಿನಲ್ಲಿ ವಿಲ್ಸ್ ರವಿ ರಾಬಿನ್ಸನ್ ಈತನು ಅಕೌಂಟ 4 ಲಕ್ಷ ರೂ  ಸಂದಾಯ ಮಾಡಿರುತ್ತನೆ ನಂತರ ನನಗೆ ತೀಳಿದ್ದೆನಂದರೆ ವಿಲ್ದ ರವಿ  ಇವರು ಮೋಸ ಮಾಡುವ ಉದ್ದೇಶದಿಂದ ನನಗೆ ಪುಸಲಾಯಿಸಿ ಆಸೆ ತೋರಿಸಿ  ನಮ್ಮಿಂದಿ ಹಣ ಪಡೆದುಕೊಂಡು ಮೋಸ ಮಾಡಿರುತ್ತಾನೆ
 ±ÉÆÃgÁ¥ÀÆgÀ ¥Éưøï oÁuÉ UÀÄ£Éß £ÀA. 49/2016 PÀ®A. 143,147,323,504,506, ¸ÀAUÀqÀ 149 L.¦.¹. :- ದಿನಾಂಕ: 05/03/2016 ರಂದು 10 ಎ,ಎಮ್ ಕ್ಕೆ ಪಿರ್ಯಾಧಿ ಮತ್ತು ಆರೋಪಿತರ ಮದ್ಯ ರೆವಣಸಿದ್ದೇಶ್ವರ ದೇವರ ಪಲ್ಲಕ್ಕಿಯ ದಿವಟಗಿ ಹಿಡಿಯುವ ವಿಷಯದಲ್ಲಿ ತಕರಾರು ಮಾಡಿ ಪಿರ್ಯಾಧಿ ಮತ್ತು ಸಾಕ್ಷಿದಾರರಿಗೆ ಆರೋಫಿತರು ಅವಾಚ್ಯವಾಗಿ  ಬೈದು ಬಡಿಗೆ ಮತ್ತು ಕಲ್ಲಿನಿಂದ , ಕೈಯಿಂದ ಹೊಡೆ ಬಡೆ ಮಾಡಿ ಜೀವದ ಬೆದರಿಕೆ ಹಾಕಿದ ಬಗ್ಗೆ ಅಪರಾಧ.
 ±ÉÆÃgÁ¥ÀÆgÀ ¥Éưøï oÁuÉ UÀÄ£Éß £ÀA. 50/2016 PÀ®A. 143,147,148,323,324,326,354(©),504,506, ¸ÀAUÀqÀ 149 L.¦.¹. :- ದಿನಾಂಕ: 05/03/2016 ರಂದು 10.00 ಎ.ಎಮ್ ಕ್ಕೆ ಪಿರ್ಯಾಧಿಯು ಶ್ರೀ ರೆವಣಸಿದ್ದೇಶ್ವರ ಪಲ್ಲಕ್ಕಿಯ ದಿವಟಗಿ ಹಿಡಿಯುವ ಚಾಜಾ ನಮ್ಮುದು ಅಂತಾ ಹೇಳಿದಕ್ಕೆ ಆಗ ಆರೋಪಿತರು ಪಿರ್ಯಾಧೀಗೆ ಈ ವರ್ಷ ದಿವಟಗಿ ಹಿಡಿಯಲಿಕ್ಕೆ ಬಿಡುವದಿಲ್ಲಾ ಅಂತಾ ತಕರಾರುಮಾಡಿಕೊಂಡು ಪಿರ್ಯಾಧಿಗೆ ಮತ್ತು ಅವರ ಸಂಬಂದಿಕರಿಗೆ ಆರೋಫಿತರಲ್ಲರೂ ಅಕ್ರಮ ಕೋಟ ರಚಿಸಿಕೊಂಡು ಕೈಯಲ್ಲಿ ಬಡಿಗೆ ,ಕಲ್ಲು ಗಳನ್ನು ಹಿಡಿದುಕೊಂಡು ಅವಾಚ್ಯವಾಗಿ ಬೈದು ಬಡಿಗೆ ಯಿಂದ ಹೊಡೆದು ಭಾರಿ ರಕ್ತಗಾಯ ಮಾಡಿ , ಕಲ್ಲಿನಿಂದ, ಕೈಯಿಂದ  ಹೊಡೆದು ಮತ್ತು ಮಹಿಳೆಯರಿಗೆ ಸೀರೆ ಹಿಡಿದು ಜಗ್ಗಾಡಿ ಹೊಡೆದು ಅವಮಾನ ಮಾಡಿ ಅಲ್ಲದೆ ಹೊಡೆದು ಹೋಗುವಾಗ ಜೀಓವದ ಬೇದರಿಕೆ ಹಾಕಿದ  ಅಪರಾಧ.
 ±ÀºÁ¥ÀÆgÀ ¥Éưøï oÁuÉ UÀÄ£Éß £ÀA. 51/2016 ಕಲಂ 323 354 504 506 ಐ.ಪಿ.ಸಿ :- ದಿನಾಂಕ:05/03/2016 ರಂದು ಸಾಯಾಂಕಾಲ 19.00 ಗಂಟೆಗೆ ಪಿರ್ಯಾದಿ ಶ್ರೀ ಮತಿ ಮಂಜುಳಾ ಗಂಡ ಮಲ್ಲಿನಾಥ ಸುರಪೂರ ಸಾ|\ ಎಮ್.ಕೊಳ್ಳುರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೇನೆಂದರೆ, ಎಮ್.ಕೊಳ್ಳುರ ಗ್ರಾಮದ ಪಿರ್ಯಾದಿಯ ಮನೆಯ ಮುಂದೆ ಸುಮಾರು 1 ವರ್ಷದ ಹಿಂದೆ ಗ್ರಾಮದ ಹಣಮಂತ ಭಂಗಿ ಈತನು ಗ್ರಾಮ ಪಂಚಾಯಿತಿ ವತಿಯಿಂದ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕೆಲಸ ಮಾಡಿಸಿದ್ದು ಪಿರ್ಯಾದಿಯ ಮನೆಯ ಮುಂದೆ ಇದ್ದ ಚೆರಂಡಿ ನಿರು ಮುಂದಕ್ಕೆ ಹೋಗದೆ ಅಲ್ಲಿಯೇ ಸಂಗ್ರಹವಾಗಿ ಪಿರ್ಯಾದಿ ಮತ್ತು ಪಿರ್ಯಾದಿ ಮನೆಯವರಿಗೆ ಕೆಟ್ಟ ವಾಸನೆ ಬರುತ್ತಿದ್ದು ಈ ಬಗ್ಗೆ ಪಿರ್ಯಾದಿ ಗಂಡ ಮಲ್ಲಿನಾಥ ಇವನು ಹಣಮಂತ ಈತನಿಗೆ ನಿರು ಮುಂದಕ್ಕೆ ಹೋಗುವಂತೆ ದುರಸ್ತಿ ಮಾಡಿಸಲು ಹಲವಾರು ಬಾರಿ ಹೇಳಿದರು ಮಾಡಿರುವುದಿಲ್ಲ. ದಿನಾಂಕ:04/03/2016 ರಂದು  ಮುಂಜಾನೆ 10.00 ಗಂಟೆ ಸುಮಾರಿಗೆ ಪಿರ್ಯಾದಿ ಮತ್ತು ಪಿರ್ಯಾದಿಯ ಗಂಡ ಮನೆಯ ಮುಂದೆ ನಿಂತಿದ್ದಾಗ ಹಣಮಂತ ಭಂಗಿ ಈತನು ಪಿರ್ಯಾದಿಯ ಮನೆಯ ಕಡೆಗೆ ಬಂದಾಗ ಪುನಃ ಪಿರ್ಯಾದಿಯ ಗಂಡ ಚರಂಡಿ ವಿಷಯ ಕೇಳಿದಾಗ ಒಬ್ಬರಿಗೊಬ್ಬರು ತಕರಾರು ಮಾಡುತ್ತಿದ್ದಾಗ ಪಿರ್ಯಾದಿ ಜಗಳ ಬಿಡಿಸಲು ಹೋದಾಗ ಹಣಮಂತ ೀತನು ಅವಾಚ್ಚಾವಾಗಿ ಬೈದು ಕೈಯಿಂದ ಹೊಡೆ ಬಡೆ ಮಾಡಿ ಕೈಹಿಡಿದು ಎಳೆದಾಡಿ ಪಿರ್ಯಾದಿಗೆ ಅವಮಾನ ಮಾಡಿ ಜೀವ ಬೆದರಿಕೆ ಹಾಕಿರುತ್ತಾನೆ ಅಂತಾ ಪಿರ್ಯಾದಿ ಸಾರಾಂಶದ ಮೇಲಿಮದ ಠಾಣೆ ಗುನ್ನ ನಂ.51/2016 ಕಲಂ.323,354,504,506 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.