Police Bhavan Kalaburagi

Police Bhavan Kalaburagi

Saturday, November 5, 2016

BIDAR DISTRICT DAILY CRIME UPDATE : 05-11-2016


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 05-11-2016

zsÀ£ÀÆßgÀ ¥Éưøï oÁuÉ UÀÄ£Éß £ÀA. 313/2016 PÀ®A 323,324,504,506,341 ಜೊತೆ 34 ಐಪಿಸಿ ಮತ್ತು 3(1) (10) ಎಸ್.ಸಿ ಎಸ್.ಟಿ ಆಕ್ಟ :-
ದಿನಾಂಕ : 04/11/2016 ರಂದು 1400 ಗಂಟೆಗೆ ಶ್ರೀ ಗೌತಮ ತಂದೆ ರಾಮಣ್ಣಾ ಕೇರೂರಕರ ವಯ : 30 ವರ್ಷ , ಜಾತಿ:ಎಸ್.ಸಿ ದಲಿತ, ಉ:ಕೂಲಿ ಕೆಲಸ ಸಾ:ಮರೂರ ತಾ:ಭಾಲ್ಕಿ ರವರು ಠಾಣೆಗೆ ಹಾಜರಾಗಿ ದೂರು ಅರ್ಜಿ ಸಲ್ಲಿಸಿದ್ದರ ಸಾರಾಂಶವೆನೆಂದರೆ,  ನಾನು (ಫಿರ್ಯಾದಿ) ಭಾಲ್ಕಿ ತಾಲ್ಲೂಕಿನ ಮರೂರ ಗ್ರಾಮದ ನಿವಾಸಿಯಾಗಿದ್ದು , ದಿನಾಂಕ : 03/11/2016 ರಂದು ಸಾಯಂಕಾಲ 1800 ಗಂಟೆಯ ಸುಮಾರಿಗೆ ಫಿರ್ಯಾದಿಯು ತಮ್ಮೂರ ಮೌಲಾ ಬಾಬಾ ದರ್ಗಾಕ್ಕೆ ಹೊಗಿ ಬಾಬಾರ ದರ್ಶನ ಪಡೆದುಕೊಳ್ಳುತ್ತಿರುವಾಗ ಆರೋಪಿತರಾದ 1].ಸಂತೋಷ ತಂದೆ ಅನೀಲ ಪಾಟೀಲ , 2]. ರಾಕೇಶ ತಂದೆ ಅನೀಲ ಪಾಟೀಲ , 3]. ಶರಣಪ್ಪಾ ತಂದೆ ಭುಜಲಿಂಗಪ್ಪಾ ಪಾಟೀಲ ಇವರೆಲ್ಲರೂ ಕೂಡಿಕೊಂಡು ದರ್ಗಾಕ್ಕೆ ಬಂದು ಅದರಲ್ಲಿ ಸಂತೋಷ ಪಾಟೀಲ ಈತನು ನನಗೆ ಏ ಸೂಳೆ ಮಗನೆ ಹೊಲ್ಯಾ ಇಲ್ಲಿ ಏಕೆ ದರ್ಶನಕ್ಕೆ ಬಂದಿದ್ದಿ ಇಲ್ಲಿ ದರ್ಶನ ಗಿರ್ಶನ ಎನು ಸಿಗುವುದಿಲ್ಲಾ ಅಂತಾ ಅವಾಚ್ಯ ಶಬ್ದಗಳಿಂದ  ಬೈಯುತ್ತಾ , ತನ್ನ ಕೈಯಲ್ಲಿದ್ದ ಬಡಿಗೆಯಿಂದ ಬಲಕಣ್ಣಿಗೆ ಬಲವಾಗಿ ಹೊಡೆದಿರುತ್ತಾನೆ.ಇದರಿಂದ ನನ್ನ ಕಣ್ಣಿಗೆ ಗುಪ್ತಗಾಯವಾಗಿರುತ್ತದೆ. ಅಲ್ಲದೇ ರಾಕೇಶ ಪಾಟೀಲ ಈತನು ಈ  ಹೊಲಿಯಾ ಸೂಳೆಮಗನಿಗೆ ದರ್ಗಾದಲ್ಲಿ ಪ್ರವೇಶ ಮಾಡಲು ಬಿಡಬ್ಯಾಡ್ರಿ ಎಂದು ಅವಾಚ್ಯ ಶಬ್ದಗಳಿಂದ ಬೈದು ಒಂದು ಹಿಡಿ ಕಲ್ಲಿನಿಂದ ನನ್ನ ತಲೆಗೆ ಹೊಡೆಯುತ್ತಿರುವಾಗ ,ಅಲ್ಲಿಯೇ ಹೊಟೇಲದಲ್ಲಿ ಚಹಾ ಕುಡಿಯುತ್ತಿದ್ದ , ಬಸವರಾಜ ತಂದೆ ಚಂದ್ರಪ್ಪಾ ಮತ್ತು ಜಗನಾಥ ತಂದೆ ಶಿವಾರಾಜ ಹಾಗು ಅನೀಲಕುಮಾರ ತಂದೆ ಧನರಾಜ ಇವರೆಲ್ಲರೂ ಬಂದು ಜಗಳ ಬಿಡಿಸಿಕೊಂಡಿರುತ್ತಾರೆ. ಶರಣಪ್ಪಾ ತಂದೆ ಭುಜಲಿಂಗಪ್ಪಾ ಪಾಟೀಲ ಈತನು ಈ ಹೊಲ್ಯಾ  ಸೂಳಿಮಕ್ಕಳಿಗೆ ತುಂಬಾ ಸೊಕ್ಕು ಬಂದಿಗೆ ಇವರಿಗೆ ದರ್ಗಾದಲ್ಲಿ ಬಂದು ದರ್ಶನ ಮಾಡಬ್ಯಾಡ್ರಿ ಅಂತಾ ಅನೇಕ ಸಲಾ ಹೇಳಿದ್ರು ಬಂದು ದರ್ಶನ ಪಡೆಯುತ್ತಿದ್ದಾರೆ. ಇಂತಹ ಸೂಳಿಮಕ್ಕಳಿಗೆ ಮಟ್ಟಿಸಿಕೊಳ್ಳಬ್ಯಾಡ್ರಿ ಇವನನ್ನೂ ಕತಂ ಮಾಡಿ ಎನ್ನುತ್ತಾ ತನ್ನ ಕೈಯಿಂದ  ಮುಷ್ಠಿ ಮಾಡಿ ಹೊಟ್ಟೆಯಲ್ಲಿ ಹೊಡೆದು ಗುಪ್ತಗಾಯ ಪಡಿಸಿರುತ್ತಾನೆ. ಕಾರಣ ಸದರಿ ಎಲ್ಲಾ ಆರೋಪಿತರು ನನಗೆ ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಮಾಡಲು ಪ್ರಯತ್ನಿಸಿದ ಎಲ್ಲಾ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಕೊಟ್ಟ ಫಿರ್ಯಾದು ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

ªÀÄ»¼Á ¥Éưøï oÁuÉ ©ÃzÀgÀ UÀÄ£Éß £ÀA. 36/2016 PÀ®A 363 L¦¹ :-
¢£ÁAPÀ: 04/11/2016 gÀAzÀÄ 1700 UÀAmÉUÉ CfðzÁgÀ¼ÁzÀ ²æêÀÄw ®Qëöä¨Á¬Ä ¸ÀªÀiÁd «µÀAiÀÄ ¥ÀjòîPÀgÀÄ ¨Á®QÃAiÀÄgÀ ¨Á®ªÀÄA¢gÀ ¥Àæ¨sÁj D¢üÃPÀëPÀgÀÄ gÀªÀgÀÄ Cfð ¸À°è¹zÀ ¸ÁgÀA±ÀªÉAzÀgÉ PÀÄ.PÀĪÀiÁj vÀAzÉ ºÀtªÀÄAvÀ¥Àà ªÀAiÀÄ: 10 ªÀµÀð ªÀÄÄ:§¼Áîj EªÀ¼ÀÄ ¢£ÁAPÀ:16.10.2016 gÀAzÀÄ gÉʯÉé ¥ÉÆðøï oÁuÉ ©ÃzÀgÀ EªÀgÀ ªÀÄÄSÁAvÀgÀ qÁ£À¨Á¸ÉÆÌà ¸ÀA¸ÉÜAiÀĪÀjUÉ M¦à¸À¯ÁVgÀÄvÁÛ¼É.  ¸ÀzÀj ¸ÀA¸ÉÜAiÀĪÀgÀÄ ¢£ÁAPÀ:16.10.2016 gÀAzÀÄ PÀÄ.PÀĪÀiÁj EªÀ¼À£ÀÄß vÀAzÀÄ ¸ÀgÀPÁj ¨Á®QAiÀÄgÀ ¨Á®ªÀÄA¢gÀPÉÌ vÀAzÀÄ M¦à¹gÀÄvÁÛgÉ.  ¸ÀzÀj ªÀÄUÀĪÀ£ÀÄß ¢£ÁAPÀ:21.10.2016 gÀAzÀÄ ªÀÄPÀ̼À PÀ¯Áåt ¸À«Äw ¸À¨sÉUÉ ºÁdgÀÄ¥Àr¹zÁUÀ ¸À«ÄwAiÀĪÀgÀÄ ªÀÄUÀĪÀ£ÀÄß vÁvÁÌ°PÀªÁV ¸ÀgÀPÁj ¨Á®QAiÀÄgÀ ¨Á®ªÀÄA¢gÀzÀ°è ElÄÖPÉƼÀî®Ä DzÉò¹gÀÄvÁÛgÉ.   CzÀgÀAvÉ ªÀÄUÀĪÀ£ÀÄß ¸ÀA¸ÉÜAiÀÄ°èlÄÖ ¥Á®£É ªÀÄvÀÄÛ gÀPÀëuÉAiÀÄ£ÀÄß ªÀiÁqÀ¯ÁUÀÄwÛvÀÄÛ. PÀÄ.PÀĪÀiÁj EªÀ¼ÀÄ ©ÃzÀgÀ£À ¸ÀgÀPÁj ¨Á®QAiÀÄgÀ ¨Á®ªÀÄA¢gÀ ¸ÀA¸ÉܬÄAzÀ ¢£ÁAPÀ:30.10.2016 gÀAzÀÄ ªÀÄzsÁåºÀß 1:30 jAzÀ 2:15 UÀAmÉAiÀÄ M¼ÀUÉ ²æêÀÄw ¸ÀįÉÆÃZÀ£Á ¸ÀéZÀÒvÉUÁgÀgÀÄ, ²æêÀÄw ¸ÀĪÀuÁð, CqÀÄUÉ ¸ÀºÁAiÀÄQ ºÁUÀÆ ²æêÀÄw ¸ÀgÉÆÃeÁ, gÀPÀëPÀgÀÄ CªÀgÀ PÀvÀðªÀåzÀ ¸ÀªÀÄAiÀÄzÀ°è NrºÉÆÃVgÀÄvÁÛ¼É.  ¸ÀzÀjAiÀĪÀ¼À ¥ÀvÉÛUÁV ¸ÀA¸ÉÜAiÀÄ ¹§âA¢UÀ¼ÀÄ ©ÃzÀgÀ£À gÉʯÉé ¸ÉÖõÀ£ï, ºÉÆ¸ï §¸ï ¤¯ÁÝt, ºÀ¼É §¸ï ¤¯ÁÝt, §¸ÀªÉñÀégÀ ªÀÈvÀÛ, CA¨ÉÃqÀÌgÀ ªÀÈvÀÛ, a¢æ gÀ¸ÉÛ ªÀÄÄAvÁzÀ PÀqÉ ºÀÄqÀÄPÁl ªÀiÁrgÀÄvÁÛgÉ.  DzÀgÀÆ, ¸ÀzÀj ¨Á®QAiÀÄÄ ¥ÀvÉÛAiÀiÁUÀ¯ÁgÀzÀ PÁgÀt ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ.

PÀªÀÄ®£ÀUÀgÀ ¥Éưøï oÁuÉ AiÀÄÄrDgï £ÀA. 07/2016 PÀ®A 174 ¹Dg惡 : -
ದಿನಾಂಕ:04/11/2016 ರಂದು 0900 ಗಂಟೆಗೆ ಫಿರ್ಯಾದಿ ಶ್ರೀಮತಿ ಶಕುಂತಲಾಬಾಯಿ ಗಂಡ ಮಾಧವರಾವ @ ಬಹುರಾವ ಚೌವ್ಹಾಣ ವ:55 ವರ್ಷ ಜಾ:ಕ್ರಿಶ್ಚನ ಉ: ಕೂಲಿ ಸಾ:ಕಮಲನಗರ ರವರು ಠಾಣೆಗೆ ಹಾಜರಾಗಿ ದೂರು ನೀಡಿದ್ದು ಸಾರಾಂಶವೇನೆಂದರೆ, ಫಿರ್ಯಾದಿಯ ಗಂಡನಾದ ಮಾಧವರಾವ@ ಬಹುರಾವ ರವರು ಸರಾಯಿ ಕುಡಿಯುವ ಚಟದವರಿದ್ದು ದಿನಾಂಕ:03/11/2016 ರಂದು ರಾತ್ರಿ 9:00 ಗಂಟೆಗೆ ಫಿರ್ಯಾದಿಯ ಹತ್ತಿರ 100/- ರೂಪಾಯಿ ತೆಗೆದುಕೊಂಡು ಹೊರಗಡೆ ಹೋಗಿ ಬರುತ್ತೇನೆ ಅಂತ ಹೋದವರು ಮನೆಗೆ ಮರಳಿ ಬರಲಿಲ್ಲಾ. ದಿನಾಂಕ:04/11/2016 ರಂದು 8:00 ಗಂಟೆಗೆ ನಮೂರ ಶೇಕರ ಬಿರಾದಾರ ರವರ ಹೊಲದಲ್ಲಿನ ನೀರಿನ ಹೊಂಡಾದಲ್ಲಿ ಯಾರೋ ಬಿದ್ದು ಸತ್ತಿದ್ದಾರೆ ಅಂತ ಜನ ಮಾತಾಡುವದು ಕೇಳಿ ಹೋಗಿ ನೋಡಲಾಗಿ ಫಿರ್ಯಾದಿಯ ಗಂಡನ ಶವ ಇದ್ದು ನೋಡಿ ಗುರುತಿಸಿದ್ದು, ಫಿರ್ಯಾದಿಯ ಗಂಡ ಸರಾಯಿ ಕುಡಿಯುವ ಚಟ ಹೊಂದಿದ್ದು, ಸರಾಯಿ ಕುಡಿದ ಅಮಲಿನಲ್ಲಿ ರಾತ್ರಿ ವೇಳೆ ಕಾಲುಜಾರಿ ನೀರಿನ ಹೊಂಡಾದಲ್ಲಿ ಬಿದ್ದು ಮೃತಪಟ್ಟಿದ್ದಾನೆ. ಸದರಿ ಘಟನೆ ಆಕಸ್ಮಿಕವಾಗಿ ಜರುಗಿದೆ. ಈ ಬಗ್ಗೆ ಯಾರ ಮೇಲೆ ಯಾವುದೇ ರೀತಿಯ ಸಂಶಯ ಇರುವದಿಲ್ಲಾ ಅಂತ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

¨sÁ°Ì UÁæ«ÄÃt ¥ÉưøÀ oÁuÉ AiÀÄÄrDgï £ÀA. 22/2016 PÀ®A 174 ¹Dg惡 :-
¢£ÁAPÀ: 04/11/2016 gÀAzÀÄ 1400 UÀAmÉUÉ oÁuÉUÉ ¦üAiÀiÁ𢠲æêÀÄw PÀ«vÁ UÀAqÀ ZÀAzÀæPÁAvÀ ¨ÉÆçqÉ ªÀAiÀÄ 40 ªÀµÀð eÁ; ªÀÄgÁoÀ G; ªÀÄ£É PÉ®¸À ¸Á; ®R£ÀUÁAªÀ UÁæªÀÄ EªÀgÀ ºÉýPÉAiÀÄ£ÀÄß ¥ÀqÉzÀÄPÉÆArzÀÝgÀ ¸ÁgÁA±ÀªÉãÉAzÀgÉ,  ¦üAiÀiÁð¢AiÀÄ UÀAqÀ ªÀÄÈvÀ ZÀAzÀæPÁAvÀ vÀAzÉ gÀWÀÄ£ÁxÀ ¨ÉÆçqÉ ªÀAiÀÄ 45 ªÀµÀð EªÀjUÉ ¸ÀĪÀiÁgÀÄ 4 ªÀµÀðUÀ¼À »A¢¤AzÀ vÀ¯É ZÀPÀÌgï ªÀÄvÀÄÛ vÀ¯É £ÉÆêÁVzÀÝjAzÀ vÀ¯É £ÉÆë¤AzÀ §¼À®ÄwÛzÀÝgÀÄ. F §UÉÎ GzÀVÃgï ªÀÄvÀÄÛ ¯ÁvÀÆgÀ zÀ°è vÉÆÃj¹gÀÄvÉÛêÉ. »ÃVgÀĪÁUÀ ¢£ÁAPÀ;13/09/2016 gÀAzÀÄ ¸ÁAiÀiÁAPÁ® 5 UÀAmÉUÉ ¦üAiÀiÁð¢AiÀÄÄ vÀ£Àß UÀAqÀ£ÉÆA¢UÉ ªÀÄ£ÉAiÀÄ°èzÁÝUÀ ¦üAiÀiÁð¢AiÀÄ UÀAqÀ MªÉÄä¯É ¨ÉºÉÆõï DVzÀÝjAzÀ ¦üAiÀiÁð¢AiÀÄÄ vÀ£Àß UÀAqÀ¤UÉ E¯Ád PÀÄjvÀÄ ¯ÉÊ¥sï PÉÃgï D¸ÀàvÉæ GzÀVÃgï zÀ°è ¸ÉÃjPÉ ªÀiÁrzÀÄÝ, GzÀVÃgï ¯ÉÊ¥sï PÉÃgï D¸ÀàvÉæAiÀÄ ªÉÊzÁå¢üPÁjAiÀĪÀgÀÄ ¦üAiÀiÁð¢AiÀÄ UÀAqÀ ZÀAzÀæPÁAvï EªÀjUÉ ©¦ ºÉZÁÑV vÀ¯ÉAiÀÄ°è£À £ÀgÀ PÀmÁÖV ªÉÄzÀĽ£À°è gÀPÀÛ¸ÁæªÀ DVgÀÄvÀÛzÉ. F §UÉÎ D¥ÀgÉõÀ£À ªÀiÁqÀ¨ÉÃPÁUÀÄvÀÛzÉ. £ÀªÀÄä D¸ÀàvÉæAiÀÄ°è C¥ÀgÉõÀ£À ªÀiÁqÀĪÀ ªÀåªÀ¸ÉÜ EgÀĪÀÅ¢¯Áè ¤ÃªÀÅ ¨ÉÃgÉ D¸ÀàvÉæUÉ PÀgÉzÀÄPÉÆAqÀÄ ºÉÆÃVj CAvÁ w½¹zÁUÀ £Á£ÀÄ £À£Àß UÀAqÀ¤UÉ aQvÉì PÀÄjvÀÄ ¢£ÁAPÀ;19/09/2016 gÀAzÀÄ ¯ÉÊ¥sï PÉÃgï D¸ÀàvÉæ GzÀVÃgï ¢AzÀ ªÀÄÄA¨ÉÊ£À ¸Àgï eÉ,eÉ, D¸ÀàvÉæUÉ PÀgÉzÀÄPÉÆAqÀÄ ºÉÆÃV E¯Ád PÀÄjvÀÄ ¸ÉÃjPÉ ªÀiÁrzÀÄÝ, ¸Àgï eÉ,eÉ, D¸ÀàvÉAiÀÄ ªÉÊzÁå¢üPÁjUÀ¼ÀÄ £À£Àß UÀAqÀ£À vÀ¯ÉAiÀÄ D¥ÀgÉõÀ£À £ÉÃzÀÝ£ÀÄß ¢£ÁAPÀ;19/09/2016 gÀAzÀÄ ªÀiÁr G¥ÀZÁgÀ eÁjAiÀÄ°ènÖzÀÝgÀÄ, ¦üAiÀiÁð¢AiÀÄ UÀAqÀ aQvÉìAiÀÄ°èzÁÝUÀ ªÀÄÄA¨ÉÊ£À ¸Àgï eÉ,eÉ, D¸ÀàvÉæAiÀÄ°è ¢£ÁAPÀ; 27/09/2016 gÀAzÀÄ ¸ÁAiÀiÁAPÁ® 1600 UÀAmÉUÉ aQvÉì ¥sÀ®PÁjAiÀiÁUÀzÉ ªÀÄÈvÀ ¥ÀnÖgÀÄvÁÛgÉ CAvÀ PÉÆlÖ ¦üAiÀiÁðzÀÄ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉƼÀè¯ÁVzÉ.



KALABURAGI DISTRICT REPORTED CRIMES.

ಸ್ಟೇಷನ್ ಬಜಾರ ಠಾಣೆ : ದಿನಾಂಕ. 04/11/2016 ರಂದು 11-00 ಎ ಎಮ್ ಕ್ಕೆ ಶ್ರೀ ರಾಮನಗೌಡ ತಂದೆ ಶರಣಪ್ಪ ಹಳಿಮನಿ ವ: 43 ಉ: ಮೇಡಿಕಲ್ ಶಾಫ್ ( ವ್ಯಾಪಾರ) ಜಾತಿ: ಹಿಂದು ರಡ್ಡಿ ಸಾ: ಮನೆ ನಂ. 10-2/100 ‘’ ಶ್ರೀದೇವಿ ನಿಲಯ’’ ಆನಂದ ನಗರ  ಕಲಬುರಗಿ ರವರು ಠಾಣೆಗೆ ಹಾಜರಾಗಿ ಒಂದು ಟೈಪ್ ಮಾಡಿದ ಫೀರ್ಯಾಧಿ ಅರ್ಜಿ ಸಲ್ಲಿಸಿದ್ದು ಸಾರಾಂಶವೆನೆಂದರೆ, ದಿನಾಂಕ. 09/10/2016  ರಂದು 2.30 ಪಿ.ಎಂ ಸುಮಾರಿಗೆ ನಾನು ನನ್ನ ಹಿರೋ ಹೊಂಡಾ ಸ್ಪ್ಲೆಂಡರ್ ಪ್ರೋ ನಂ. KA-32 EA-0385 ಚೆಸ್ಸಿನಂ. MBLHA10ADB9H15904, .ನಂ. HA10EHB9H19015 ,ಕಿ|| 30,000/- ರೂ ನೇದ್ದು ಮನೆಯ ಮುಂದಿನ ರೋಡಿನ ಬದಿಯಲ್ಲಿ ನಿಲ್ಲಿಸಿ ಮನೆಯಲ್ಲಿ ಹೋಗಿ ನಂತರ 4:00 ಪಿಎಮ್ ಸುಮಾರಿಗೆ ಬಂದು ನೋಡಲಾಗಿ ನನ್ನ ಹಿರೋ ಹೊಂಡಾ ಸ್ಪ್ಲೆಂಡರ್ ಪ್ರೋ ನಂ. KA-32 EA- 0385 ಮೋಟರ ಸೈಕಲ್ ಇರಲಿಲ್ಲ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇಲ್ಲಿಯವರೆಗೆ ಹುಡುಕಾಡಿದರು ಸಿಕ್ಕಿರುವುದಿಲ್ಲ. ಕಾರಣ ಸದರಿ ಹಿರೋ ಹೊಂಡಾ ಸ್ಪ್ಲೆಂಡರ್ ಪ್ರೋ ಮೊಟರ ಸೈಕಲ್ ಪತ್ತೆ ಮಾಡಿ ಕಳ್ಳತನ ಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೆಕೆಂದು ವರದಿಯಾದ ಬಗ್ಗ.
ºÉZÀÄѪÀj ¸ÀAZÁj oÁuÉ : ದಿನಾಂಕ 04-11-2016 ರಂದು ಬೆಳಿಗ್ಗೆ 7-30 ಗಂಟೆಗೆ ಯುನೈಟೆಡ ಆಸ್ಪತ್ರೆಯ ಸಿಬ್ಬಂದಿಯವರು ಠಾಣೆಗೆ ಪೋನ ಮಾಡಿ ರಘು, ವೀಣಾ, ಹಾಗು ಹರ್ಷಾ ಇವರು ರಸ್ತೆ ಅಪಘಾತ ಹೊಂದಿ ಉಪಚಾರ ಕುರಿತು ಬಂದಿರುತ್ತಾರೆ ಅಂತಾ ತಿಳಿಸಿದ್ದರಿಂದ ನಾನು ಆಸ್ಪತ್ರೆಗೆ ಭೆಟಿಕೊಟ್ಟು ಗಾಯಾಳು ರಘು ಇವರನ್ನು ವಿಚಾರಿಸಲು ಅವರು ಹೇಳಿಕೆ ಕೊಟ್ಟ ಸಾರಂಶವೆನೆಂದರೆ ದಿನಾಂಕ: 04-11-2016 ರಂದು 1-30 ಎ.ಎಮ್ ಸುಮಾರಿಗೆ ಕಲಬುರಗಿ ರೈಲ್ವೆ ಸ್ಟೇಷನದಿಂದ ಓಂ ನಗರದಲ್ಲಿರುವ ತನ್ನ ಮನೆಗೆ ಹೋಗುವ ಕುರಿತು ಆಟೋರಿಕ್ಷಾ ನಂ ಕೆಎ-32-ಎ-8757 ನೇದ್ದರಲ್ಲಿ ಫಿರ್ಯಾದಿ ಹಾಗೂ ಫಿರ್ಯಾದಿ ಹೆಂಡತಿ ವೀಣಾ ಫಿರ್ಯಾದಿ ಮಗ ಹರ್ಷಾ ಹಾಗೂ ಫಿರ್ಯಾದಿ ಅಜ್ಜಿ ಒಬಳಮ್ಮಾ ನಾಲ್ಕು ಜನರು ಕುಳಿತು ಹೋಗುವಾಗ ಅಟೋರಿಕ್ಷಾ ಚಾಲಕ ಎಸ.ವಿ.ಪಿ.ಸರ್ಕಲ ಟೌನ ಹಾಲ ಕ್ರಾಸ ಮುಖಾಂತರವಾಗಿ ಆಟೋರಿಕ್ಷಾ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ರೋಡ ಎಡ ಬಲ ಕಟ್ ಹೊಡೆಯುತ್ತಾ ಸರ್ಕಾರಿ ಆಸ್ಪತ್ರೆ ಎದುರುಗಡೆ ಬರುವ ಗುಮ್ಮಜ್ ಹತ್ತೀರ ರೋಡ ಮೇಲೆ ಒಮ್ಮಲೆ ಬ್ರೇಕ ಹಾಕಿ ಆಟೋರಿಕ್ಷಾ ವಾಹನ ಪಲ್ಟಿ ಮಾಡಿ ಫಿರ್ಯಾದಿ ರಘು ಹಾಗೂ ಆತನ ಮಗ ಹರ್ಷಾ ಇವರಿಗೆ ಸಾಧಾ ಗಾಯ ಅವರ ಹೆಂಡತಿ ವೀಣಾ ಇವರಿಗೆ ಭಾರಿಗಾಯಗೊಳಿಸಿ ಆಟೋರಿಕ್ಷಾ ವಾಹನ ಸ್ಥಳದಲ್ಲಿಯೆ ಬಿಟ್ಟು ಓಡಿ ಹೋಗಿದ್ದು ಆತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ವರದಿ.

ºÉZÀÄѪÀj ¸ÀAZÁj oÁuÉ : ದಿನಾಂಕ 04-11-2016 ರಂದು ಮದ್ಯಾಹ್ನ 12-00 ಗಂಟೆಗೆ ಪಾಟೀಲ ಆಸ್ಪತ್ರೆಯಿಂದ ಠಾಣೆಗೆ ಪೋನ ಮಾಡಿ ಸತೀಶಕುಮಾರ ಇವರು ನಿನ್ನೆ ರಸ್ತೆ ಅಪಘಾತ ಹೊಂದಿ ಉಪಚಾರ ಕುರಿತು ಬಂದಿರುತ್ತಾರೆ ಅಂತಾ ತಿಳಿಸಿದ್ದರಿಂದ ನಾನು ಆಸ್ಪತ್ರೆಗೆ ಭೆಟಿಕೊಟ್ಟು ಗಾಯಾಳು ಸತೀಶಕುಮಾರ ಇವರನ್ನು ವಿಚಾರಿಸಲು ಅವರು ಹೇಳಿಕೆ ಕೊಟ್ಟ ಸಾರಂಶವೆನೆಂದರೆ ದಿನಾಂಕ: 03-11-2016 ಸಾಯಂಕಾಲ 7-30 ಗಂಟೆ ಸುಮಾರಿಗೆ ಕೇಂಧ್ರ ಬಸ್ಸ ನಿಲ್ದಾಣಕ್ಕೆ ಹೋಗುವ ಕುರಿತು ನಾನು ಮನೆಯಿಂದ ನಡೆದುಕೊಂಡು ಹೋಗುವಾಗ ಬಂಜಾರಾ ಕ್ರಾಸ ಮತ್ತು ರೈಲ್ವೆ ಅಂಡರ ಬ್ರೀಡ್ಜ್ ಮದ್ಯದ ರೋಡ ಮೇಲೆ ಹಿಂದಿನಿಂದ ಮೋಟಾರ ಸೈಕಲ ನಂ ಕೆಎ-32-ಇಎಲ್-9858 ನೇದ್ದರ ಸವಾರ ತನ್ನ ಮೋಟಾರ ಸೈಕಲ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ನನ್ನ ಬಲ ಭುಜಕ್ಕೆ ಭಾರಿ ಗುಪ್ತ ಪೆಟ್ಟು ಹಾಗೂ ಎಡ ಹಣೆಗೆ ರಕ್ತಗಾಯಗೊಳಿಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿದ್ದು ಆತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ವರದಿ.