Police Bhavan Kalaburagi

Police Bhavan Kalaburagi

Monday, July 2, 2018

BIDAR DISTRICT DAILY CRIME UPDATE 02-07-2018


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 02-07-2018

ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 170/2018, ಕಲಂ. 279, 337, 338, 304(ಎ) ಐಪಿಸಿ :- 
ದಿನಾಂಕ 01-07-2018 ರಂದು ಫಿರ್ಯಾದಿ ರಾಜಕುಮಾರ ತಂದೆ ಹಣಮಂತ ವಯ: 38 ವರ್ಷ, ಜಾತಿ: ವಡ್ಡರ, ಸಾ: ಜೋಳದಾಬಕಾ,ತಾ: ಭಾಲ್ಕಿ ರವರು ಜೋಳದಾಬಕಾದಿಂದ ಮಳಚಾಪೂರ ಗ್ರಾಮಕ್ಕೆ ಹೊಗುವ ಕುರಿತು ಅನೀಲ ತಂದೆ ಹಣಮಂತ ಸಾ: ಹುಲಸೂರ, ಸದ್ಯ: ಮಳಚಾಪೂರ ರವರ ಮೊಟಾರ ಸೈಕಲ ನಂ. ಕೆಎ-56/ಎಚ್/6317 ನೇದರ ಮೇಲೆ ಇಬ್ಬರು ಹೊಗುತ್ತಿದ್ದ, ಸದರಿ ಮೊಟಾರ ಸೈಕಲನ್ನು ಅನೀಲ ಸಾಗಾವೆ ಇತನು ಚಲಾಯಿಸುತ್ತಿದ್ದನು, ಇಬ್ಬರು ಭಾಲ್ಕಿ ಬೀದರ ರಸ್ತೆಯ ಮೇಲೆ ಸೇವಾ ನಗರ ತಾಂಡೆಯ ಹತ್ತಿರ ಹೊಗುತ್ತಿದ್ದಾಗ ಆರೋಪಿ ಅನೀಲ ಇತನು ತನ್ನ ಸದರಿ ಮೊಟಾರ ಸೈಕಲನ್ನು ಅತಿವೇಗ ಹಾಗು ನಿರ್ಲಕ್ಷತನದಿಂದ ಚಲಾಯಿಸಿದ್ದರಿಂದ ಮೊಟಾರ ಸೈಕಲ ಸ್ಕಿಡಾಗಿ ಗ್ಗಿನಲ್ಲಿ ಬಿದ್ದಿರುತ್ತದೆ, ಸದರಿ ಅಪಘಾತದಿಂದ ಫಿರ್ಯಾದಿಗೆ ತಲೆಯಲ್ಲಿ ರಕ್ತಗಾಯ, ಬಲಗಡೆ ಹಣೆಯ ಮೇಲೆ ಭಾರಿ ರಕ್ತಗಾಯ ಹಾಗು ಬಲಗೈ ಅಂಗೈಯಲ್ಲಿ ರಕ್ತಗಾಯವಾಗಿರುತ್ತದೆ ಮತ್ತು ಆರೋಪಿಗೆ ನಡು ತಲೆಯಲ್ಲಿ ಭಾರಿ ರಕ್ತಗಾಯ, ಬಲಗಾಲ ಪಾದಕ್ಕೆ ಭಾರಿ ರಕ್ತಗಾಯ, ಬಲಗಡೆ ಕಣ್ಣಿನ ಹುಬ್ಬಿಗೆ ರಕ್ತಗಾಯ, ಬಲಗಡೆ ಕೈಗೆ ತರಚಿದ ರಕ್ತಗಾಯ ಹಾಗು ಎಡಗಡೆ ಪಾದಕ್ಕೆ ರಕ್ತಗಾಯವಾಗಿದ್ದರಿಂದ ಅವರಿಗೆ ಚಿಕಿತ್ಸೆ ಕುರಿತು ಬೀದರ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆ ಕುರಿತು ಹೈದ್ರಾಬಾದಗೆ ತೆಗೆದುಕೊಂಡು ಹೋಗುತ್ತಿರುವಾಗ ಮಾರ್ಗ ಮದ್ಯದಲ್ಲಿ ಅನಿಲ ಇತನು ಮೃತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀÄÄqÀ© ¥ÉưøÀ oÁuÉ C¥ÀgÁzsÀ ¸ÀA.70/2018, PÀ®A. 366(J) L¦¹ :-
ಫಿರ್ಯಾದಿ ಬಸವರಾಜ ತಂದೆ ಆನಂದರಾವ ಬಿರಾದಾರ ವಯ: 45 ವರ್ಷ, ಸಾ: ಮುಡಬಿ, ತಾ: ಬಸವಕಲ್ಯಾಣ ರವರ ಮಗಳಾದ ಪೂಜಾ ಇವಳು ಹದಿನೇಳುವರೆ ವರ್ಷದವಳಿರುತ್ತಾಳೆ, ಇವಳು ಪಿಯುಸಿ ದ್ವೀತಿಯ ವರ್ಷದವರೆಗೆ ಅಭ್ಯಾಸ ಮಾಡಿದ್ದು ಮನೆಯಲ್ಲೆ ಇರುತ್ತಿದ್ದಳು, ಹೀಗಿರುವಾಗ ದಿನಾಂಕ 07-06-2018 ರಂದು 2100 ಗಂಟೆಗೆ ಮನೆಯ ಸದಸ್ಯರೆಲ್ಲರು ಊಟ ಮಾಡಿ ಮಲಗಿಕೊಂಡಿದ್ದು, ನಂತರ ದಿನಾಂಕ 08-06-2018 ರಂದು 0600 ಗಂಟೆಗೆ ಫಿರ್ಯಾದಿಯು ನಿದ್ರೆಯಿಂದ ಎದ್ದು ಮನೆಯಲ್ಲಿ ನೋಡಲು ಮಗಳು ಪೂಜಾ ಇವಳು ಇರಲಿಲ್ಲ, ಆಗ ಫಿರ್ಯಾದಿಯು ತನ್ನ ಹೆಂಡತಿ ಮತ್ತು ಮಕ್ಕಳಿಗೆ ವಿಚಾರಿಸಲು ಮಗಳು ಪೂಜಾಳ ಇರುವಿಕೆಯ ಬಗ್ಗೆ ಗೊತ್ತಾಗಲಿಲ್ಲ, ನಂತರ ತಮ್ಮ ಓಣಿಯ ಜನರಿಗೆ ಹಾಗೂ ತಮ್ಮ ಬೇರೆ ಊರಿನ ಸಂಬಂಧಿಕರಿಗೆ ಕರೆ ಮಾಡಿ ವಿಚಾರಿಸಲಾಗಿ ಮತ್ತು ಮನೆಯವರೆಲ್ಲರು ಬೇರೆ ಬೇರೆ ಕಡೆ ಹುಡುಕಾಡಿದರೂ ಮಗಳ ಇರುವಿಕೆಯ ಬಗ್ಗೆ ಗೊತ್ತಾಗಿರುವುದಿಲ್ಲ, ಹಾಗಾಗಿ ಅಪ್ರಾಪ್ತ ವಯಸ್ಸಿನ ಫಿರ್ಯಾದಿಯವರ ಮಗಳು ಪೂಜಾ ಇವಳು ದಿನಾಂಕ 07, 08-06-2018 ರಂದು ರಾತ್ರಿ 11:30 ಗಂಟೆಯಿಂದ ನಸುಕಿನ ಜಾವ 05:00 ಗಂಟೆಯ ಮಧ್ಯದ ಅವಧಿಯಲ್ಲಿ ತಾನೆ ಸ್ವತ: ಮನೆಯಿಂದ ಹೋಗಿರಬಹುದು ಇಲ್ಲವೆ ಯಾರಾದರೂ ಪುಸಲಾಯಿಸಿ ಅಪಹರಿಸಿಕೊಂಡು ಹೋಗಿರಬಹುದು ಅಂತ ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ದಿನಾಂಕ 01-07-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.         

UÁA¢üUÀAd ¥Éưøï oÁuÉ ©ÃzÀgÀ C¥ÀgÁzsÀ ¸ÀA. 213/2018, PÀ®A. 87 PÉ.¦ PÁAiÉÄÝ :-
¢£ÁAPÀ 01-07-2018 gÀAzÀÄ ©ÃzÀgÀ UÁA¢üUÀAdzÀ°ègÀĪÀ J.¦.JªÀÄ.¹ ºÀwÛgÀ ¸ÁªÀðd¤PÀgÀ­ ¸ÀܼÀzÀ°è PÉ®ªÀÅ d£ÀgÀÄ UÀÄA¥ÁV PÀĽvÀÄ £À¹Ã©£À E¹àmï dÆeÁl DqÀÄwÛzÁÝgÉAzÀÄ ¦.J¸À.L (PÁ.¸ÀÄ) gÀªÀjUÉ RavÀ ªÀiÁ»w §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É UÁA¢ü UÀAd J¦JA¹ PÀbÉÃj ºÀwÛgÀ ºÉÆÃV ªÀÄgÉAiÀiÁV ¤AvÀÄ £ÉÆÃqÀ¯ÁV ¸ÁªÀðd¤PÀ ¸ÀܼÀzÀ°è 11 d£ÀgÀÄ UÀÄA¥ÁV PÀĽvÀÄPÉÆAqÀÄ £À¹Ã©£À E¹àmï JA§ dÆeÁl DqÀÄwÛgÀĪÀÅzÀ£ÀÄß £ÉÆÃr RavÀ ¥Àr¹PÉÆAqÀÄ DgÉÆævÀgÁzÀ ±ÀTî vÀAzÉ  ¸ÁzÀPÀ«ÄÃAiÀiÁå ªÀAiÀÄ: 45 ªÀµÀð, ¸Á: ºÀ¼É ±ÁºÀUÀAd ©ÃzÀgÀ ºÁUÀÆ 10 d£ÀgÀÄ EªÀgÉ®ègÀ ªÉÄÃ¯É zÁ½ ªÀiÁr »rzÀÄ CªÀgÀÄ dÆeÁlPÉÌ G¥ÀAiÉÆÃV¹zÀ 3220/- gÀÆ £ÀUÀzÀÄ ºÀt ªÀÄvÀÄÛ 52 E¹àÃmï J¯ÉUÀ¼À£ÀÄß d¦Û ªÀiÁrPÉÆAqÀÄ, ¸ÀzÀj DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.