Police Bhavan Kalaburagi

Police Bhavan Kalaburagi

Monday, April 4, 2016

BIDAR DISTRICT DAILY CRIME UPDATE 04-04-2016



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 04-04-2016

ªÀÄ»¼Á ¥ÉưøÀ oÁuÉ ©ÃzÀgÀ UÀÄ£Éß £ÀA. 04/2016, PÀ®A 498(J), 504, 506 eÉÆvÉ 34 L¦¹ ªÀÄvÀÄÛ PÀ®A 3 & 4 r.¦ PÁAiÉÄÝ :-
¦üAiÀiÁ𢠸ÀÄeÁvÁ UÀAqÀ ªÀĺÉñÀ PÀ¯Á® ªÀAiÀÄ: 29 ªÀµÀð, eÁw: PÀ¯Á®, G: ¸Á¥sÀÖªÉÃgï EAf¤ÃAiÀÄgï, ¸Á: ºÀ¼É DzÀ±Àð PÁ¯ÉÆä ©ÃzÀgÀ gÀªÀjUÉ ¨sÁ°Ì vÁ®ÆQ£À £ÉüÀV UÁæªÀÄzÀªÀgÁzÀ ¨Á§ÄgÁªÀ PÀ¯Á® ¸ÀzÀå: ºÀħâ½î EªÀgÀ ªÀÄUÀ£ÁzÀ ªÀĺÉñÀ JA§ÄªÀªÀgÉÆA¢UÉ ¢£ÁAPÀ 09-07-2011 gÀAzÀÄ ©ÃzÀgÀ £ÀUÀgÀzÀ jhÄgÁ ¥sÀAPÀë£À ºÁ®zÀ°è ªÀÄzÀĪÉAiÀiÁVzÀÄÝ, ªÀÄzÀĪÉAiÀÄ°è ¦üAiÀiÁð¢AiÀĪÀgÀ vÀAzÉ vÁ¬ÄAiÀĪÀgÀÄ UÀAqÀ ªÀÄvÀÄÛ CªÀ£À vÀAzÉ vÁ¬Ä ªÀÄvÀÄÛ ªÀÄ£ÉAiÀĪÀgÀÄ ¤²ÑvÁxÀðzÀ°è PÉýzÀAvÉ ªÀÄzÀĪÉAiÀÄ°è 51 vÉÆ¯É §AUÁgÀ, §mÉÖ, ªÀÄ£É §¼ÀPÉ ¸ÁªÀiÁ£ÀÄUÀ¼ÀÄ GqÀÄUÉÆgÉAiÀiÁV UÀAqÀ£À ªÀÄ£ÉAiÀĪÀjUÉ PÉÆnÖgÀÄvÁÛgÉ, ªÀÄzÀÄªÉ PÁ®PÉÌ vÀAzÉ AiÀiÁzÀªÀgÁªÀ, vÁ¬Ä, CtÚ ªÀÄ£ÉÆÃdPÀĪÀiÁgÀ, CPÀ̼ÁzÀ «ÄãÁ ªÀÄvÀÄÛ vÀAVAiÀiÁzÀ ¸À«vÁ ªÀÄvÀÄÛ ¸ÀA§A¢üPÀgÁzÀ ¨sÁªÀgÁªÀ vÉ®AUÀ, ¸ÀÄ©zÁæ ¸Á: ¨sÀgÀvÀ£ÀÆgï, f: UÀÄ®§UÁð, EªÀįï UÀAqÀ ¢°¥À vÉ®AUÀ ¸Á: gÁªÀÄ£ÀUÀgÀ ©ÃzÀgÀ, gÁdPÀĪÀiÁgÀ ¥Ánî ¸Á: DzÀ±Àð PÁ¯ÉÆä EªÀgÉ®ègÀÄ ºÁUÀÄ EvÀgÀgÀÄ §A¢zÀÝgÀÄ, ªÀÄzÀĪÉAiÀiÁzÀ £ÀAvÀgÀ MAzÀÄ wAUÀ¼ÀªÀgÉUÉ DgÉÆævÀgÁzÀ 1) ªÀĺÉñÀ vÀAzÉ ¨Á§ÄgÁªÀ (UÀAqÀ), 2) ¨Á§ÄgÁªÀ (ªÀiÁªÀ), 3) ¸ÀÄgÉÃSÁ UÀAqÀ ¨Á§ÄgÁªÀ (CvÉÛ), 4) ªÁt vÀAzÉ ¨Á§ÄgÁªÀ (£ÁzÀ¤), 5) £ÁUÉñÀ vÀAzÉ ¨Á§ÄgÁªÀ (ªÉÄÊzÀÄ£À), 6) D±Á UÀAqÀ £ÁUÉñÀ J®ègÀÄ ¸Á: ºÀħâ½î EªÀgÉ®ègÀÆ ¦üAiÀiÁð¢UÉ ¸ÀjAiÀiÁV £ÉÆÃrPÉÆAqÀÄ £ÀAvÀgÀ ¸ÀzÀj DgÉÆævÀgÀÄ ¦üAiÀiÁð¢UÉ ¤ªÀÄä vÀAzÉ ¤ªÀÄä ªÀÄzÀÄªÉ ¸ÀjAiÀiÁV ªÀiÁrPÉÆnÖ®è ªÀÄvÀÄÛ ªÀÄzÀĪÉAiÀÄ°è £ÀªÀÄä £ÉAljUÉ ¸ÀjAiÀiÁV £ÉÆÃrPÉÆAr®è CAvÀ ºÉÆqÉ §qÉ ªÀiÁr zÉÊ»PÀ QgÀÄPÀļÀ PÉÆnÖgÀÄvÁÛgÉ, F «µÀAiÀÄ ¦üAiÀiÁð¢AiÀÄÄ vÀ£Àß vÀAzÉ vÁ¬ÄUÉ ºÉýzÁUÀ vÀAzÉ, vÁ¬Ä ªÀÄvÀÄÛ zÉÆqÀØ¥Àà£À ªÀÄUÀ£ÁzÀ PÉÆAr¨Á EªÀgÉ®ègÀÄ ºÀħâ½îUÉ §AzÀÄ UÀAqÀ ªÀÄvÀÄÛ ªÀÄ£ÉAiÀĪÀjUÉ ¸ÀªÀÄeÁ¬Ä¹ ¸ÀÄeÁvÁ EªÀ½UÉ F vÀgÀºÀ QgÀÄPÀļÀ PÉÆqÀzÉ ¸ÀjAiÀiÁV £ÉÆÃrPÉƽîj CAvÀ ºÉý ºÉÆÃVgÀÄvÁÛgÉ, £ÀAvÀgÀ ¦üAiÀiÁð¢AiÀÄÄ vÀ£Àß UÀAqÀ ¨ÉAUÀ¼ÀÆj£À°èAiÀÄ vÀªÀÄä ¸ÀéAvÀ ªÀÄ£É EzÀÄÝ E§âgÀÄ UÀAqÀ ºÉAqÀw ¨ÉAUÀ¼ÀÆgÀzÀ°è ºÉÆÃV ªÁ¸ÀªÁVzÀÄÝ, £ÀAvÀgÀ UÀAqÀ ªÀĺÉñÀ EªÀ£ÀÄ ¥ÀÆ£ÁzÀ°è PÉ®¸À ªÀiÁqÀ®Ä ºÉÆUÀÄvÉÛãÉAzÀÄ ºÉý ¨ÉAUÀ¼ÀÆgÀzÀ°èzÀÝ vÀªÀÄä ªÀÄ£É ªÀiÁgÁl ªÀiÁr ¦üAiÀiÁð¢UÉ MAzÀÄ ¨ÁrUÉ ªÀÄ£É ªÀiÁr ¦üAiÀiÁð¢AiÀÄ eÉÆvÉ £Á¢¤ ªÁt EªÀ½UÉ ElÄÖ ¥ÀÆ£ÁPÉÌ ºÉÆÃzÀgÀÄ, £ÀAvÀgÀ ¸ÀzÀj DgÉÆævÀgÀÄ MAzÀÄ wAUÀ¼À°è MAzÉgÉqÀÄ ¸À® ¨ÉAUÀ¼ÀÆjUÉ §AzÀÄ ¤£ÀUÉ CqÀÄUÉ ªÀiÁqÀ®Ä ¸ÀjAiÀiÁV §gÀĪÀÅ¢®è, §mÉÖ MUÉAiÀÄ®Ä §gÀĪÀÅ¢®è ªÀÄvÀÄÛ ¤£Àß ªÀÄzÀĪÉAiÀÄ°è ¤ªÀÄä vÀAzÉ vÁ¬Ä £ÀªÀÄUÉ ¨ÉÃPÁzÀµÀÄÖ ªÀgÀzÀQëuÉ PÉÆnÖ®è, ¤Ã£ÀÄ ¨ÉAUÀ¼ÀÆj£À°è EzÀÝgÉ ¤£ÀUÉ ªÀÄ£É ¨ÁrUÉ ªÀÄvÀÄÛ ¤£Àß Gl-G¥ÀZÁgÀPÁÌV ªÀÄvÀÄÛ ¨ÉAUÀ¼ÀÆj£À°è ªÀÄ£É PÀlÄÖªÀ ¸À®ÄªÁV ¤£Àß vÀªÀgÀÄ ªÀģɬÄAzÀ 25 ®PÀë gÀÆ ªÀgÀzÀQëuÉ vÉUÉzÀÄPÉÆAqÀÄ ¨Á CAvÀ zÉÊ»PÀ ºÁUÀÄ ªÀiÁ£À¹PÀªÁV QgÀÄPÀļÀ PÉÆqÀÄwÛzÀÝgÀÄ ªÀÄvÀÄÛ ¸ÀjAiÀiÁV ¸ÀA¸ÁgÀ ªÀiÁrgÀĪÀÅ¢®è, DzÀgÀÆ ¦üAiÀiÁð¢AiÀÄÄ ¸À»¹PÉÆAqÀÄ ¸ÀĪÀÄä¤zÀÄÝ, FUÀ ¸ÀĪÀiÁgÀÄ 6 wAUÀ¼À »AzÉ ¥ÀÄ£ÀB ¸ÀzÀj DgÉÆævÀgÉ®ègÀÆ ¨ÉAUÀ¼ÀÆjUÉ §AzÀÄ ¤Ã£ÀÄ £ÀªÀÄä ªÀÄ£ÉAiÀÄ°è EgÀ¨ÉÃPÁzÀgÉ ¤£Àß vÀªÀgÀÄ ªÀģɬÄAzÀ 25 ®PÀë gÀÆ ªÀgÀzÀQëuÉ vÉUÉzÀÄPÉÆAqÀÄ ¨Á CAvÀ ºÉÆqÉ §qÉ ªÀiÁr ¦üAiÀiÁð¢UÉ ªÀģɬÄAzÀ ºÉÆgÀUÉ ºÁQzÀÝjAzÀ ¦üAiÀiÁð¢AiÀÄÄ ¨ÉAUÀ¼ÀÆj£À°èzÀÝ vÀ£Àß CtÚ ªÀÄ£ÉÆÃdPÀĪÀiÁgÀ EªÀgÀ ºÀwÛgÀ §AzÀÄ ªÁ¸ÀªÁVzÀÄÝ, ¢£ÁAPÀ 11-03-2016 gÀAzÀÄ ¦üAiÀiÁð¢AiÀÄ vÁ¬Ä wÃjPÉÆArzÀÝjAzÀ ¦üAiÀiÁð¢AiÀÄÄ vÀ£Àß CtÚ£À eÉÆvÉ ¢£ÁAPÀ 12-03-2016 gÀAzÀÄ ©ÃzÀgÀzÀ°èzÀÝ DzÀ±Àð PÁ¯ÉÆäAiÀÄ vÀªÀÄä ªÀÄ£ÉUÉ §A¢zÀÄÝ, vÁ¬Ä wÃjPÉÆAqÀ «µÀAiÀÄ DgÉÆævÀjUÉ UÉÆvÁÛV ¢£ÁAPÀ 13-03-2016 gÀAzÀÄ ©ÃzÀgÀPÉÌ §A¢zÀÝgÀÄ DUÀ ¦üAiÀiÁ𢠪ÀÄvÀÄÛ ¦üAiÀiÁð¢AiÀÄ vÀAzÉ ¸ÀzÀj DgÉÆævÀjUÉ vÁ¬Ä wÃjPÉÆArgÀÄvÁÛ¼É vÀAzÉAiÀÄ ºÀwÛgÀ ºÀt E®è ¸ÀjAiÀiÁV ElÄÖPÉƽîj £Á£ÀÄ ¤ªÀÄä eÉÆvÉAiÀÄ°è §gÀÄvÉÛãÉAzÀÄ PÉýzÁUÀ ¸ÀzÀj DgÉÆævÀgÀÄ ¦üAiÀiÁð¢UÉ ¤£Àß vÀªÀgÀÄ ªÀģɬÄAzÀ 25 ®PÀë gÀÆ. vÀAzÀgÉ £ÀªÀÄä ªÀÄ£ÉUÉ §gÀ¨ÉÃPÀÄ ºÀt vÀgÀzÉ §AzÀgÉ ¤£ÀUÉ fêÀ ¸À»vÀ ©qÀĪÀÅ¢®è CAvÀ fêÀzÀ ¨ÉzÀjPÉ ºÁQ ªÀÄvÀÄÛ £À£Àß ªÀÄUÀ¤UÉ E£ÉÆßAzÀÄ ªÀÄzÀÄªÉ ªÀiÁqÀÄvÉÛÃ£É CAvÀ ºÉý ºÉÆÃVgÀÄvÁÛgÉ, ¦üAiÀiÁð¢AiÀÄÄ ©ÃzÀgÀzÀ°èAiÉÄà vÀªÀÄä vÀAzÉAiÀÄ ªÀÄ£ÉAiÀÄ°èzÁÝUÀ UÀAqÀ ªÀĺÉñÀ EªÀ£ÀÄ ¸ÀĪÀiÁgÀÄ 4-5 ¸Áj PÀgÉ ªÀiÁr CªÁZÀå ±À§ÝUÀ½AzÀ ¨ÉÊAiÀÄÄvÀÛ ¤Ã£ÀÄ ºÀt vÉUÉzÀÄPÉÆAqÀÄ §AzÀgÉ ¨ÉAUÀ¼ÀÆjUÉ §gÀ¨ÉÃPÀÄ E®è¢zÀÝgÉ ¤£Àß vÀAzÉAiÀÄ ªÀÄ£ÉAiÀÄ°èAiÉÄà EgÀ¨ÉÃPÀÄ CAvÀ ªÀiÁ£À¹PÀªÁV QgÀÄPÀļÀ ¤ÃrgÀÄvÁÛ£É ªÀÄvÀÄÛ ¢£ÁAPÀ 02-04-2016 gÀAzÀÄ UÀAqÀ PÀgÉ ªÀiÁr ¥ÀÄ£ÀB CªÁZÀå ±À§ÝUÀ½AzÀ »AiÀiÁ½¹ ¨ÉÊzÀÄ ¤Ã£ÀÄ ¨ÉAUÀ¼ÀÆjUÉ §AzÀgÉ ¤£ÀUÉ £ÀªÀÄä ªÀÄ£ÉAiÀÄ°è ElÄÖPÉƼÀÄîªÀÅ¢®è ºÀt vÀAzÀgÉ ªÀiÁvÀæ ElÄÖPÉƼÀÄîvÉÛÃ£É CAvÀ ªÀiÁ£À¹PÀ QgÀÄPÀļÀ ¤Ãr fêÀ ¨ÉzÀjPÉ ºÁQgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÀ½îSÉÃqÀ (©) ¥ÉưøÀ oÁuÉ AiÀÄÄ.r.Dgï £ÀA. 04/2016, PÀ®A 174 ¹.Dgï.¦.¹ :-
ಫಿರ್ಯಾದಿ ಶ್ರೀದೇವಿ ಗಂಡ ಈಶ್ವರ ಖಂಡಗೊಂಡ ವಯ: 38 ವರ್ಷ, ಜಾತಿ: ಕುರುಬ, ಸಾ: ಕಬೀರಾಬಾದ ವಾಡಿ  ರವರ ಗಂಡನಾದ ಈಶ್ವರ ತಂದೆ ಕಲ್ಲಪ್ಪಾ ಖಂಡಗೊಂಡ ವಯ: 42 ವರ್ಷ ಇವರು ಕೂಲಿ ಕೆಲಸ ಮಾಡಿಕೊಂಡಿದ್ದರು, ಫಿರ್ಯಾದಿಯವರು ತಮ್ಮ ಹಿರಿಯ ಮಗಳಿಗೆ ಲಗ್ನ ಮಾಡಿಕೊಟ್ಟಿದ್ದು ಇದರಿಂದ ಸ್ವಲ್ಪ ಸಾಲವಾಗಿರುತ್ತದೆ, ಉಳಿದ ನಾಲ್ಕು ಜನ ಹೆಣ್ಣು ಮಕ್ಕಳಿದ್ದು, ಮುಂದೆ ಇವರೆಲ್ಲರ ಲಗ್ನ ಹೇಗೆ ಮಾಡಿಕೊಡುವುದು ಜೀವನವೆ ಸಾಕಾಗಿದೆ ಹಾಗೆ ಹೀಗೆ ಅಂತ ಗಂಡ ಆವಾಗಾವಾಗ ಹೇಳುತ್ತಿದ್ದು, ಹೀಗಿರಲು ದಿನಾಂಕ 02-04-2016 ರಂದು ಗಂಡ ಈಶ್ವರ ಇವರು ಮನೆಯಿಂದ ಹೊರಗೆ ಹೋಗಿ ಬರುತ್ತೆನೆಂದು ಹೇಳಿ ಮನೆಯಿಂದ ಹೋದವರು ರಾತ್ರಿಯಾದರು ಮನೆಗೆ ಬಂದಿರುವುದಿಲ್ಲಾ, ರಾತ್ರಿ ದಾರಿ ಕಾದು ನಂತರ ಮನೆಯಲ್ಲಿ ಮಲಗಿಕೊಂಡಿದ್ದು, ನಂತರ ಗಂಡ ಮನೆಗೆ ಬರದ ಕಾರಣ ಫಿರ್ಯಾದಿಯು ತನ್ನ ಮೈದುನ ಹಾಗೂ ಗ್ರಾಮದವರು ಗಂಡನನ್ನು ಹುಡುಕಾತ್ತಾ ಊರಿನ ಶಿವಾರದಲ್ಲಿರುವ ಮಹಾದೇವಿ ಗಂಡ ವೀರಪ್ಪಾ ಅರಕಿ ರವರ ಹೊಲದ ಹತ್ತಿರ ಹುಡುಕುತ್ತಾ ಹೋದಾಗ ಇವರ ಹೊಲದ ಕಟ್ಟೆಗೆ ಇರುವ ಬೇವಿನ ಮರಕ್ಕೆ ಫಿರ್ಯಾದಿಯವರ ಗಂಡ ಹಗ್ಗದಿಂದ ನೇಣು ಹಾಕಿಕೊಂಡು ಮ್ರತಪಟ್ಟಿದ್ದು ಇರುತ್ತದೆ, ಫಿರ್ಯಾದಿಗೆ 5 ಜನ ಹೆಣ್ಣು ಮಕ್ಕಳಿದ್ದುದ್ದರಿಂದ ಮುಂದೆ ಜೀವನ ನಡೆಸುವುದು ಹೇಗೆ ಅಂತ ಗಂಡ ಜೀವನದಲ್ಲಿ ಜಿಗುಪ್ಸೆಗೊಂಡು ಹಗ್ಗದಿಂದ ನೇಣು ಹಾಕಿಕೊಂಡು ಮ್ರತಪಟ್ಟಿದ್ದು ಇರುತ್ತದೆ, ಈ ಬಗ್ಗೆ ಯಾರ ಮೇಲೆಯು ಯಾವುದೆ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¸ÀAvÀ¥ÀÆgÀ ¥ÉưøÀ oÁuÉ UÀÄ£Éß £ÀA. 78/2016, PÀ®A 279, 304(J) L¦¹ eÉÆvÉ 187 LJA« PÁAiÉÄÝ :-
ದಿನಾಂಕ 03-04-2016 ಸಂತಪೂರ ಗ್ರಾಮದಲ್ಲಿ ಸಂತೆ ಇರುವುದರಿಂದ ಫಿರ್ಯಾದಿ ¥sÁwªÀiÁ UÀAqÀ AiÀÄĸÀÆ¥sÀ«ÄAiÀiÁå ¦AeÁgÀ ªÀAiÀÄ: 50 ªÀµÀð, eÁw: ªÀÄĹèA, ¸Á: ¨ÉÆVð(eÉ) ರವರು ಸಂತಪೂರ ಗ್ರಾಮಕ್ಕೆ ಬಂದು ಮಗಳಾದ ಸಮೀನಾಬೇಗಂ ಇವಳೀಗೆ ಕರೆದುಕೊಂಡು ಸಂತಪೂರ ಗ್ರಾಮದಲ್ಲಿರುವ ಸಂತೆಯಲ್ಲಿ ತರಕಾರಿ ಖರೀದಿ ಮಾಡಲು ಹೋಗಿ ಸಂತಪೂರ ವಡಗಾಂವ ರೋಡಿನ ಮೇಲೆ ಸರಕಾರಿ  ಪ್ರಾಥಮಿಕ ಶಾಲೆ ಹತ್ತಿರ ಸಂತೆಯಲ್ಲಿ  ತರಕಾರಿ ಖರಿದಿಸುತ್ತಿದ್ದಾಗ ಸಂತಪೂರ ಕಡೆಯಿಂದ  ಬಸ್ಸ ನಂ. ಕೆಎ-38/ಎಫ್-455 ನೇದರ ಚಾಲಕನಾದ ಆರೋಪಿ £Ë£ÁxÀ vÀAzÉ zÀvÁÛwæ ¸Á: d£ÀªÁqÀ ಇತನು ತನ್ನ ಬಸ್ಸ ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೋಂಡು  ಬಂದು ತರಕಾರಿ ಖರೀದಿಸುತ್ತಿದ್ದ ಫಿರ್ಯಾದಿಯ ಮಗಳಾದ ಸಮೀನಾಬೇಗಂ  ಇವಳಿಗೆ  ಡಿಕ್ಕಿ ಮಾಡಿರುತ್ತಾನೆ ಇದರಿಂದ ಸಮೀನಾ ಬೇಗಂ ಇವಳೀಗೆ ತಲೆಗೆ ಭಾರಿ ರಕ್ತಗಾಯವಾಗಿವಾಗಿದ್ದು  ಅಲ್ಲದೆ ಸದರಿ ಆರೋಪಿಯು ತನ್ನ ಬಸ್ಸ ಹಾಗೆ ಮುಂದೆ  ಚಲಾಯಿಸಿಕೊಂಡು ಹೋಗಿ ವಡಗಾಂವ ಕಡೆಯಿಂದ  ಬರುತ್ತಿದ್ದ ಕಾರ ನಂ. ಎಂಎಚ್‌-04/ಎವಾಯ್-5942 ನೇದಕ್ಕೆ ಡಿಕ್ಕಿ ಮಾಡಿ  ಅಲ್ಲೆ ನಿಲ್ಲಿಸಿ  ಆರೋಪಿಯು ತನ್ನ ಬಸ್ಸ ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ ಅಪಘಾತದಿಂದ  ಫಿರ್ಯಾದಿಯ ಮಗಳ ತಲೆಗೆ ಭಾರಿ ರಕ್ತಗಾಯವಾಗಿ ಸಮೀನಾ ಬೇಗಂ ಇವಳು ಸ್ಥಳದ್ಲಲಿಯೇ ಮೃತ ಪಟ್ಟಿರುತ್ತಾಳೆ , ಅಲ್ಲದೆ ಆರೋಪಿಯು ತನ್ನ ಬಸ್ಸನ್ನು ನಿಷ್ಕಾಳಜಿತನದಿಂದ  ಚಲಾಯಿಸಿಕೊಂಡು ಬರುತ್ತಿದ್ದಾಗ ಬಸ್ಸಿನ ಎಡ ಹಾಗೂ ಬಲ ಭಾಗಕ್ಕೆ ಗಿಡಗಳು  ಹತ್ತಿ ಬಸ್ಸಿನ ಮುಂದಿನ ಹಾಗೂ ಎರಡೂ ಕಡೆಯ ಗ್ಲಾಸಗಳು  ಒಡೆದು ಹೊಗಿರುತ್ತವೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÉÄúÀPÀgÀ ¥Éưøï oÁuÉ UÀÄ£Éß £ÀA. 61/2016, PÀ®A 306 L¦¹ :-
ಫಿರ್ಯಾದಿ ಕಮಳಾಬಾಯಿ ಗಂಡ ಮಾರುತಿ ಘಯಾಳೆ ವಯ: 60 ವರ್ಷ, ಜಾತಿ: ಸಮಗಾರ, ಸಾ: ಜಾಮಖಂಡಿ ರವರಿಗೆ 3 ಜನ ಗಂಡು ಮಕ್ಕಳಿದ್ದು ಅವರೆಲ್ಲರು ಈಗ ಬೇರೆ ಬೇರೆ ಮನೆ ಮಾಡಿಕೊಂಡು ವಾಸವಾಗಿರುತ್ತಾರೆ, ಅವರ ಪೈಕಿ ಫಿರ್ಯಾದಿಯ ಮಗ ಸಯಾಜಿರಾವ ವಯ: 35 ವರ್ಷ ಇತನಿಗೆ 10 ವರ್ಷಗಳ ಹಿಂದೆ ಬಬೀತಾ ಸಾ: ಸಾಯಗಾಂವ ಗ್ರಾಮದವಳೊಂದಿಗೆ ಮದುವೆಯಾಗಿತ್ತದೆ, ಫಿರ್ಯಾದಿಯ ಸೊಸೆ ಬಬಿತಾ ಇಕೆಯು ಸುಮಾರು ದಿವಸಗಳಿಂದ ಗಂಡ ಸಯಾಜಿರಾವ ಇತನು ಮನೆಗೆ ಎನು ತಂದು ಕೊಡುತ್ತಾ ಇಲ್ಲಾ ಮನೆ ಹೇಗೆ ನಡೆಬೇಕೆಂದು ಹೇಳುತ್ತಾ ಪದೆ ಪದೆ ಗಂಡ ಸಯಾಜಿರಾವಗೆ ಕೀರುಕುಳ ನೀಡುತಿದ್ದಳು, ತನ್ನ ಹೆಂಡತಿಯ ಕೀರುಕುಳ ತಾಳಲಾರದೆ ಜೀವನದಲ್ಲಿ ಜಗುಪ್ಸೆ ಹೊಂದಿ ದಿನಾಂಕ 03-04-2016 ರಂದು ಮನೆಯಲ್ಲಿದ್ದ ವಿಷ ಸೇವನೆ ಮಾಡಿದ್ದು ಚಿಕಿತ್ಸೆ ಕುರಿತು ಔರಾದಗೆ ತೆಗೆದುಕೊಂಡು ಹೋಗಿ ಹೆಚ್ಚಿನ ಚಿಕಿತ್ಸೆ ಕುರಿತು ನಿಲಂಗಾ ಕಡೆಗೆ ತೆಗೆದುಕೊಂಡು ಹೋಗುವಾಗ ದಾರಿ ಮದ್ಯ ಫಿರ್ಯಾದಿಯವರ ±ÁºÁfÃgÁªÀ vÀAzÉ ªÀiÁgÀÄw WÀAiÀiÁ¼É ªÀAiÀÄ: 35 ವರ್ಷ, eÁw: ¸ÀªÀÄUÁgÀ, ¸Á: eÁªÀÄRAr ಇತನು ಮ್ರತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

Kalaburagi District Reported Crimes

ಸಿಡಿಲು ಬಡಿದು ಸಾವು ಪ್ರಕರಣ :
ಫರತಾಬಾದ ಠಾಣೆ : ದಿನಾಂಕ: 03/04/2016 ರಂದು ಸಾಯಂಕಾಲ 4:15 ಗಂಟೆಯ ಸುಮಾರಿಗೆ ಸೀತನೂರ ಗ್ರಾಮದ  ಹೊಲ ಸರ್ವೇ ನಂ 3 ರಲ್ಲಿ ಬೇವಿನ ಗಿಡದ ಕೆಳೆಗೆ ಹಾಕಿರುವ ಉಳ್ಳಾಗಡ್ಡಿಯ ಮೇಲೆ ತಾಡಪತ್ರಿ ಹಾಕಲು ಹೋದಾಗ ಅದೇ ವೇಳೆಗೆ ಒಮ್ಮೇಲೆ ಅಕಾಲಿಕವಾಗಿ ಮಳೇ ಗಾಳಿ  ಗುಡುಗು ಸಿಡಿಲು ಬಂದು. ಅಲ್ಲಿ ಕೆಲಸ ಮಾಡುತ್ತಿದ್ದ ಸದರಿ ಮೃತ ಭೀಮ್ಮಪ್ಪಾ ತಂದೆ ಶರಣಪ್ಪ ನಾಯ್ಕೋಡಿ ಇವರಿಗೆ ಸಿಡಿಲು ಬಡಿದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ಶ್ರೀ ಶರಣಪ್ಪಾ ತಂದೆ ಮರೇಣ್ಣಾ ನಾಯ್ಕೋಡಿ ಸಾ:ಕದ್ದರಗಿ ತಾ:ಚಿತ್ತಾಪೂರ ಹಾ::ಸೀತನೂರ ತಾ: ಜಿ: ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೊಸ ಮಾಡಿದ ಪ್ರಕರಣ :
ಜೇವರಗಿ ಠಾಣೆ : ದಿನಾಂಕ 22.03.2016 ರಂದು 10:30 ಗಂಟೆಯಿಂದ 16:00 ಗಂಟೆಯ ಮಧ್ಯದ ಅವಧಿಯಲ್ಲಿ 1) ಸೋಮಲಿಂಗಪ್ಪ ತಂದೆ ಬಸವಂತರಾಯ ಹೇರೂರ 2) ಹುಲಕಂಠರಾಯ ತಂದೆ ಬಸವಂತರಾಯ ಹೇರೂರ 3) ಚಂದ್ರಾಮಪ್ಪ ತಂದೆ ರಾವುತಪ್ಪ ಚೀರಲದಿನ್ನಿ ಸಾ|| ಮೂರು ಜನರು ಮುರಗಾನುರ 4) ಪ್ರೇಮನಗೌಡ ತಂದೆ ಕುಪ್ಪನಗೌಡ ಸಾ|| ನೆಲೋಗಿ  ಎಲ್ಲರು ಕೂಡಿಕೊಂಡು ಜೇವರಗಿ ಪಟ್ಟಣದ ಉಪ ನೊಂದವಣಾಧೀಕಾರಿ ಕಾರ್ಯಾಲಯದಲ್ಲಿ ವಂಚನೆಯಿಂದ ಮತ್ತು ನಂಬಿಕೆ ದ್ರೋಹ ಮಾಡಿ ಬೇರೆಯವರಂತೆ ನಟನೆ ಮಾಡಿ ನನಗೆ ಮೋಸ ಮಾಡಿ ನನ್ನ ಹೆಸರಿನಲ್ಲಿ ಇದ್ದ ಮುರಗಾನೂರ ಸೀಮಾಂತರದ ಹೊಲದ ಸರ್ವೇ ನಂ 3/4 ನೇದ್ದರಲ್ಲಿನ 3 ಎಕರೆ 3 ಗುಂಟೆ ಜಮಿನನ್ನು ತಮ್ಮ ಹೆಸರಿಗೆ ನೊಂದಾವಣೆ ಮಾಡಿಕೊಂಡು ಮೋಸ ಮಾಡಿರುತ್ತಾರೆ ಅಂತಾ ಶ್ರೀ ಕಾಮಣ್ಣ ತಂದೆ ಸಾಯಬಣ್ಣ ಮಾದರ್ ಸಾ : ಮುರಗಾನೂರ ತಾ: ಜೇವರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಣ್ಣುಮಗಳು ಕಾಣೆಯಾದ ಪ್ರಕರಣ :
ಆಳಂದ ಠಾಣೆ : ಶ್ರೀ ಪ್ರಭುಲಿಂಗ  ತಂದೆ ಮಲ್ಲಪ್ಪ ದೊಡ್ಡಮನಿ ಸಾ:ಜಂಬಗಾ(ಜೆ) ತಾ: ಆಳಂದ ರವರ ಚಿಕ್ಕ ಮಗಳಾದ  ಕಾಂಚನಾ ವಯ: 19 ವರ್ಷ ಇವಳು 10ನೇ ತರಗತಿಯಲ್ಲಿ ಅನುತಿರ್ಣ ವಾಗಿದ್ದರಿಂದ ಶಾಲೆ ಬಿಡಿಸಿ ನಮ್ಮೂಂದಿಗೆ ಕೂಲಿ ಕೆಲಸ ಮಾಡುತ್ತಾ ಬಂದಿದ್ದು ದಿನಾಂಕ:30/03/2016 ರಂದು  ಬುಧುವಾರ ಬೆಳಿಗ್ಗೆ 10.30 ಗಂಟೆ ಸುಮಾರಿಗೆ ಮಗಳು ಕಾಂಚನಾ ಇವಳು ಮನೆಯಿಂದ ಸಂಡಾಸಕ್ಕೆ ಹೋಗಿ ಬರುತ್ತೇನೆ ಅಂತಾ ನನ್ನ ಹೆಂಡತಿ ನಂದಾಬಾಯಿಗೆ ತಿಳಿಸಿ ಹೋದಳು  ಆಕೆಯ ಹೋಗಿ 2 ಗಂಟೆ ಆದರೂ ಮನೆಗೆ ಬರದಿದ್ದರಿಂದ ನಾನು ನಮ್ಮ ಊರಲ್ಲಿ ಆಕೆಯ ಗೆಳತಿಯ ಮನೆಗೆ ಹೋಗಿ ವಿಚಾರಿಸಿದ್ದು ಬಂದಿರುವುದಿಲ್ಲ ಅಂತಾ ತಿಳಿಸಿರುತ್ತಾರೆ. ನಾನು ಹಾಗೂ ನನ್ನ ಹೆಂಡತಿ ಕೂಡಿ ಸಂಬಂಧಿಕರಿಗೆ ಪೋನ ಮುಖಾಂತರ ವಿಚಾರಿಸಿದ್ದು ಬಂದಿರುವುದಿಲ್ಲಾ. ಅಂತಾ ತಿಳಿಸಿರುತ್ತಾರೆ. ನಾವು ಎಲ್ಲಾ ಕಡೆಗೆ ಹುಡುಕಾಡಿದರು ಸಿಕ್ಕಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.