Police Bhavan Kalaburagi

Police Bhavan Kalaburagi

Tuesday, September 15, 2015

Raichur District Reported Crimes

                                                                                               
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

              ¢£ÁAPÀ 13/9/15 gÀAzÀÄ 2030 jAzÀ 2130 UÀAmÉAiÀÄ ªÀÄzÀåzÀ CªÀ¢üAiÀÄ°è ¦üAiÀiÁ𢠩éeÁ£ï UÀAqÀ ªÀiË®¸Á§ 30 ªÀµÀð eÁw ¦AeÁgï G:ªÀÄ£ÉPÉ®¸À ¸Á: ªÀÄzÁè¥ÀÆgÀÄ ºÁ°ªÀ¹Û PÀgÀrUÀÄqÀØ gÀ¸ÉÛ £ÉÃvÁf ±Á¯É ºÀwÛgÀ ªÀiÁ£À«.FPÉAiÀÄ UÀAqÀ£ÁzÀ ªÀÄÈvÀ/DgÉÆæ ªÀiË®¸Á§ vÀAzÉ gÁd ¸Á§ 35 ªÀµÀð eÁ: ¦AeÁgÀ G:MPÀÌ®ÄvÀ£À ¸Á: ªÀÄzÁè¥ÀÆgÀÄ ºÁ.ªÀ.£ÉÃvÁf ±Á¯ÉAiÀÄ ºÀwÛgÀ PÀgÀrUÀÄqÀØ gÀ¸ÉÛ ªÀiÁ£À« FvÀ£ÀÄ vÀ£Àß ªÉÆÃmÁgÀ ¸ÉÊPÀ¯ï £ÀA. PÉJ-36 Ef-3484 £ÉÃzÀÝ£ÀÄß ªÀÄzÁè¥ÀÆgÀ¢AzÀ ªÀiÁ£À« PÀqÉUÉ CwªÉÃUÀ ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ §AzÀÄ ªÉÃUÀ ¤AiÀÄAwæ¸ÀzÉà ªÀiÁ£À« aÃPÀ®¥À«ð gÀ¸ÉÛAiÀÄ wªÀÄäAiÀÄå±ÉnÖ EªÀgÀ ºÉÆ®zÀ ºÀwÛgÀzÀ PÀ°è£À ©æqÀÓUÉ lPÀÌgÀ PÉÆnÖzÀÝjAzÀ PɼÀUÉ ©¢ÝzÀÄÝ, ªÀiË®¸Á§£À §®zÀªÀqÉUÉ, §®¨sÀÄdzÀ ºÀwÛgÀ, ªÉÆtPÁ°UÉ ºÁUÀÆ E¤ßvÀgÉ PÀqÉUÀ¼À°è ¨sÁj gÀPÀÛ UÁAiÀĪÁV ¸ÀܼÀzÀ°èAiÉÄà ªÀÄÈvÀ¥ÀnÖgÀÄvÁÛ£É.CAvÁ PÉÆlÖ zÀÆj£À ªÉÄðAzÀ ªÀiÁ£À« oÁuÉ UÀÄ£Éß £ÀA. 244/15 PÀ®A 279,304(J) L.¦.¹ CrAiÀÄ°è ¥ÀæPÀgÀt zÁR¹PÉÆAqÀÄ vÀ¤SÉ PÉÊPÉÆArgÀÄvÁÛgÉ.
             ¢:13/9/15 gÀAzÀÄ 1900 UÀAmÉUÉ ¦üAiÀiÁ𢠲ªÁ£ÀAzÀ vÀAzÉ w¥ÀàtÚ £ÁAiÀÄPÀ 40 ªÀµÀð eÁw ®ªÀiÁt G: MPÀÌ®ÄvÀ£À ¸Á:D²AiÀiÁ¼À vÁAqÀ vÁ: °AUÀ¸ÀUÀÆgÀÄ FvÀ£À vÀªÀÄä£ÁzÀ ªÀÄÈvÀ/DgÉÆæ D£ÀAzÀ vÀAzÉ w¥ÀàtÚ £ÁAiÀÄPÀ 36 ªÀµÀð eÁw ®ªÀiÁt G: ºÀnÖ UÉÆïïØ ªÉÄÊ£ïì PÀA¥À¤AiÀÄ°è EAf¤AiÀÄgï PÉ®¸À ¸Á: D²AiÀiÁ¼À vÁAqÀ FvÀ£ÀÄ vÀ£Àß ªÉÆÃmÁgÀ ¸ÉÊPÀ¯ï £ÀA. PÉJ-36 EE-7330 £ÉÃzÀÝgÀ ªÉÄÃ¯É §¼Áîj¬ÄAzÀ §gÀĪÁUÀ ªÉÆÃmÁgÀ ¸ÉÊPÀ¯ï£ÀÄß CwªÉÃUÀ ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ §AzÀÄ ªÀĹÌ-¹AzsÀ£ÀÆgÀÄ gÀ¸ÉÛAiÀÄ gÀAUÁ¥ÀÆgÀ UÁæªÀÄzÀ°ègÀĪÀ ©æqïÓ£À JqÀUÀqÉ lPÀÌgÀ PÉÆlÄÖ ªÉÆÃmÁgÀ ¸ÉÊPÀ¯ï ¸ÀªÉÄÃvÀ ¤Ãj£À PÉ£Á¯ïzÀ°è ©zÁÝUÀ vÀ¯ÉUÉ ¨sÁj UÁAiÀĪÁV ¤Ãj£À°è ºÉÆqÉzÀÄ PÉÆAqÀÄ ºÉÆÃVzÀÄÝ, D£ÀAzÀ£À ªÀÄÈvÀzÉúÀ J¯ÉPÀÆrèV ¹ÃªÀiÁzÀ §¸ÀªÀgÁd EªÀgÀ ºÉÆ®zÀ ºÀwÛgÀ ºÁAiÀÄÄÝ ºÉÆÃzÀ PÉ£Á¯ï ¤Ãj£À°è ¹QÌzÉ.CAvÁ PÉÆlÖ zÀÆj£À ªÉÄðAzÀ §¼ÀUÁ£ÀÆgÀÄ oÁuÉ UÀÄ£Éß £ÀA.138/15 PÀ®A 279, 304(J) L¦¹ CrAiÀÄ°è ¥ÀæPÀgÀt zÁR¹PÉÆAqÀÄ vÀ¤SÉ PÉÊPÉÆArgÀÄvÁÛgÉ.
PÀ¼ÀÄ«£À ¥ÀæPÀgÀtzÀ ªÀiÁ»w:-
ದಿನಾಂಕ: 14-09-2015 ರಂದು ಫಿರ್ಯಾದಿದಾರರಾದ ದೊಡ್ಡ ಬಸಪ್ಪ ತುಂಬಲಗಡ್ಡಿ ತಂದೆ ವೆಂಕಪ್ಪ  50 ವರ್ಷ : ಗುತ್ತೇದಾರ ಕೆಲಸ ಮನೆ. 8-11-181/785 ವಿಧ್ಯಾನಗರ ರಾಯಚೂರು ಇವರು ಠಾಣೆಗೆ ಹಾಜರಾಗಿ ಕಂಫ್ಯೂಟರ್ ನಲ್ಲಿ ಬೆರಳಚ್ಚು ಮಾಡಿದ ದೂರನ್ನು ಹಾರಜರು ಪಡಿಸಿದ್ದು ಸಾರಂಶ ವೆನಂದರೆ ದಿನಾಂಕ 11-09-2015 ರಂದು ಮದ್ಯಾಹ್ನ 1-30 ಗಂಟೆಯ ಸುಮಾರಿಗೆ ತಮ್ಮ ವೈಯಕ್ತಿಕ ಕೆಲಸದ ನಿಮಿತ್ಯ ಹರಿಹರ ರೋಡದಲ್ಲಿರುವ ಇವರ ಗಳೆಯನಾದ ಬೂದೆಪ್ಪ ಇವರ ಅಂಗಡಿಯ ಮುಂದೆ ಸೈಕಲ್ ಮೋಟಾರ್ ನಿಲ್ಲಿಸಿ ತಮ್ಮ ಕೆಲಸಮಾಡಿಕೊಂಡು ವಾಪಸ್ ಮದ್ಯಾಹ್ನ 3-00 ಗಂಟೆಯ ಸುಮಾರಿಗೆ ಬಂದು ನೋಡಲು ತಮ್ಮ ಮೊಟಾರ್ ಸೈಕಲ್ ಇರಲಿಲ್ಲ. ಮತ್ತು ಅದರ ನೊಂದಣಿ ಸಂಖ್ಯೆ ಕೆಎ-36 ಎಲ್-5884 ಇದ್ದು ಅದರ ಚೆಸ್ಸಿ ನಂಬರ 05B16F15757 ಇಂಜಿನ ನಂಬರ 05B15E15763 ಅ.ಕಿ. 20000/- ಬೆಲೆಬಾಳುವುದನ್ನು ಯಾರೋ ಕಳ್ಳರು ಕಳುವುಮಾಡಿಕೊಂಡು ಹೋಗಿದ್ದನ್ನು ಪತ್ತೆ ಮಾಡಿಕೊಡಬೇಕೆಂದು ಇದ್ದ ದೂರಿನ ಸಾರಂಶದ ಮೇಲಿಂದ¸ÀzÀgï §eÁgï ¥Éưøï ಠಾಣಾ ಗುನ್ನೆ ನಂಬರ 197/2015 ಕಲಂ 379 ಐಪಿಸಿ. ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು..
UÀA©üÃgÀ UÁAiÀÄzÀ ¥ÀæPÀgÀtzÀ ªÀiÁ»w:-
ದಿನಾಂಕ 14/09/2015 ರಂದು ಮಧ್ಯಾಹ್ನ 12.00 ಗಂಟೆಗೆ ಮೇಲ್ಕಂಡ ಶರಣಪ್ಪ ತಂದೆ ಈರಣ್ಣ ºÁUÀÆ EvÀgÀgÉ 7 d£ÀgÀÄ ಸಾ- ಎಲ್ಲರೂ ಉಡಮಗಲ್ ಖಾನಾಪೂರು, EªÀgÀÄUÀ¼ÀÄ PÀÆr ಅಕ್ರಮ ಕೂಟ ರಚಿಸಿಕೊಂಡು ಫಿರ್ಯಾದಿ ಹೆಚ್.ಈರಣ್ಣ ತಂದೆ ಸಿದ್ರಾಮನಗೌಡ ಗಣೀಗ 45 ವರ್ಷ, ಒಕ್ಕಲುತನ. ಸಾ ಉಡಮಗಲ್ ಖಾನಾಪೂರು,  EªÀgÀ  ಕಿರಾಣ ಅಂಗಡಿಯ ಮುಂದೆ ಬಂದು ಹೋಟೆಲ್ ಬಯಲು ಜಾಗದ ಸಂಬಂದ ವಿರೇಂದ್ರ ಪಾಟೇಲ್ ಇವನೊಂದಿಗೆ ಜಗಳ ತೆಗೆದು  ಎಲೆ ಸೂಲೇಮಕ್ಕಳೇ ಅವಾಚ್ಯ ಶಬ್ದಗಳಿಂದ ಬೈದಾಡಿ ಹೊಲಿಗೆ ನಾಗರಾಜ ಇವನು ನೀಲಗಿರಿ ಕಟ್ಟಿಗೆಯಿಂದ ವಿರೇಂದ್ರ ಪಾಟೇಲ್ ಇವನ ಬಲಗೈ ಮೊಣಕೈ ಕೆಳಗೆ ಹಾಗೂ ನಡುವಿನ ಬೆರಳಿಗೆ ಹೊಡೆದು ಭಾರಿ ಗಾಯವಾಗಿ ಮುರಿದಿದ್ದು , ಶರಣಪ್ಪ ಇವನು ನೀಲಗಿರಿ ಕಟ್ಟಿಗೆಯಿಂದ ಬಸನಗೌಡ ಇವರ ಮೊಣಕೈ ಕೆಳಗೆ ಹೊಡೆದು ಭಾರಿ ರಕ್ತಗಾಯವಾಗಿ ಮುರಿದಿದ್ದು ಹೋಳಿಗೆ ನಾಗರಾಜ ಇವನು ಅದೇ ಕಟ್ಟಿಗೆಯಿಂದ ಫಿರ್ಯಾದಿಯ ಎಡಗೈ ಮುಂಗೈ ಹತ್ತಿರ ಹೊಡೆದು ಗಾಯಗೊಳಿಸಿ ಮತ್ತು ಬಾವ ಮೈದುನರ ಎದೆಗೆ ಬೆನ್ನಿಗೆ ತಲೆಗೆ ಹಾಗೂ ಕಾಲುಗಳಿಗೆ ಹೊಡೆದು ದುಃಖಪಾತಗೊಳಿಸಿ, ಎಲ್ಲರು ಸೇರಿ ನಿಮಗೆ ಜೀವ ಸಹಿತ ಮುಗಿಸಿ ಬಿಡುತ್ತೆವೆ ಅಂತಾ ಜೀವ ಬೆದರಿಕೆ ಹಾಕಿದ್ದು ಇನ್ನೊಂದು ಸಲ ನೀವು ನಮ್ಮ ಹೊಟೆಲ್ ಜಾಗಕ್ಕೆ ಕೇಳಲು ಬಂದರೆ ನಿಮ್ಮನ್ನು ಬಿಡುವದಿಲ್ಲ ಅಂತಾ ಜೀವದ ಬಯ ಹಾಕಿ ಕಟ್ಟಿಗೆಯನ್ನು ಅಲ್ಲಿಯೆ ಬಿಸಾಕಿ ಹೋಗಿದ್ದು ಇರುತ್ತದೆ. ಅಂತಾ ಮುಂತಾಗಿ ಇದ್ದ ಹೇಳಿಕೆ ಫಿರ್ಯಾದಿಯ ಆಧಾರದ ಮೇಲಿಂದ AiÀÄgÀUÉÃgÁ oÁuÉ UÀÄ£Éß £ÀA. 229/2015 PÀ®A. 143, 147, 148, 323, 324, 326, 504, 506, ರೆ/ವಿ 149 ಐಪಿಸಿ     CrAiÀÄ°è  ಗುನ್ನೆ ದಾಖಲು ಮಾಡಿಜಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.  
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
                ದಿನಾಂಕ:14/09/15 ರಂದು ಸಂಜೆ 5-30 ಗಂಟೆಗೆ ಮುದಗಲ್ಲ ಮಸ್ಕಿ ಕ್ರಾಸ್ ಹತ್ತಿರ  ಅಕ್ರಮವಾಗಿ ಟ್ರ್ಯಾಕ್ಟರಿಯಲ್ಲಿ ಮರಳು ಸಾಗಿಸುತ್ತಿದ್ದಾರೆಂಬ ಮಾಹಿತಿ ಬಂದ ಮೇರೆಗೆ ಪಿ.ಎಸ್. & ಸಿಬ್ಬಂದಿ & ಪಂಚರೊಂದಿಗೆ ಜೀಪ ನಂ, ಕೆ,-36/ಜಿ-106 ನೇದ್ದರಲ್ಲಿ ಹೋಗಲಾಗಿ ಮರಳು ತುಂಬಿದ ಟ್ರ್ಯಾಕ್ಟರ ಬಂದಿದ್ದು ಸದರಿ ಟ್ರ್ಯಾಕ್ಟರ ಚಾಲಕ ಪೊಲೀಸರನ್ನು ನೋಡಿ ಟ್ರ್ಯಾಕ್ಟರಗನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ನಂತರ ಟ್ರ್ಯಾಕ್ಟರನ್ನು ಪರಿಶೀಲಿಸಲಾಗಿ ಟ್ರ್ಯಾಕ್ಟರಿಯಲ್ಲಿ ಮರಳು ತುಂಬಿದ್ದು ಟ್ರ್ಯಾಕ್ಟರನ್ನು ನೋಡಲಾಗಿ ಅದು ಐಂಚರ್ ಕಂಪನಿಯದು ಇದ್ದು ಅದರ ನಂ. ಇರಲಿಲ್ಲ ಅದರ ಇಂಜಿನ ನಂ. S325G09237 ಮತ್ತು ಚೆಸ್ಸಿ ನಂ. 922613108461 ಎಂದು ಇದ್ದು ಅದರ ಟ್ರಾಲಿ ನಂ. ಕೆಎ-28/ಟಿಬಿ-5273 ಅಂತಾ ಇದ್ದು  ಸದರಿ ಟ್ರ್ಯಾಕ್ಟರಿಲ್ಲಿಯ ಮರಳಿಗೆ ಸಂಬಂದಪಟ್ಟ ದಾಖಲಾತಿಗಳು ಇರುವುದಿಲ್ಲ ಸದರಿ ಟ್ರ್ಯಾಕ್ಟರಿ ಚಾಲಕ ಸರಕಾರಕ್ಕೆ ರಾಯಲ್ಟಿ ತುಂಬದೇ ನೈಸರ್ಗಿಕ ಸಂಪತ್ತಾದ ಮತ್ತು ಸರಕರಾದ ಸ್ವತ್ತಾದ ಮರಳನ್ನು ಅಕ್ರಮವಾಗಿ ಕಳ್ಳತನದಿಂದ ಸಾಗಾಟ ಮಾಡುತ್ತಿರುವುದು ಖಚಿತವಾಗಿದ್ದರಿಂದ ಟ್ರ್ಯಾಕ್ಟರಿ ಹಿಡಿದುಕೊಂಡು ಠಾಣೆಗೆ ಬಂದು ಪಂಚನಾಮೆ & ವರದಿ ಹಾಗೂ ಟ್ರ್ಯಾಕ್ಟರಿಗಳನ್ನು ಕೊಟ್ಟು ಟ್ರ್ಯಾಕ್ಟರ ಚಾಲಕರ ಮೇಲೆ ಮುಂದಿನ ಕ್ರಮ ಜರುಗಿಸಲ ಆದೇಶಿಸಿದ ಮೇರೆಗೆ ಸದರಿ ಪಂಚನಾಮೆ ಸಾರಾಂಶದ ಮೇಲಿಂದ  ªÀÄÄzÀUÀ¯ïoÁuÉ UÀÄ£Éß £ÀA:  156/2015 PÀ®A. 4(1), 4(1A), 21 MMDR ACT-1957  ªÀÄvÀÄÛ 379 L.¦.¹CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ªÉÆøÀzÀ ¥ÀæPÀgÀtzÀ ªÀiÁ»w:-

        ದಿನಾಂಕ 14-9-2015 ರಂದು ಮಧ್ಯಾಹ್ನ 12.30 ಗಂಟೆಗೆ ಡಾ//ತಾನಾಜೀ ಕಲ್ಯಾಣಕರ್ ರವರು ಠಾಣೆಗೆ ಬಂದು ಇಂಗ್ಲೀಷನ್ ನಲ್ಲಿ ಬರೆದಿರುವ ಲಿಖಿತ ಫಿರ್ಯಾದನ್ನು ನೀಡಿದ್ದೇನೆಂದರೆತಾವು ರಾಯಚೂರಿನಲ್ಲಿ ವೈಧ್ಯಕೀಯ ವೃತ್ತಿ ಮಾಡಿಕೊಂಡಿದ್ದು  ತಮಗೆ ದಿನಾಂಕ 6-9-2015 ರಂದು ರಾತ್ರಿ  9-30 ಗಂಟೆಗೆ ನಾಂದೇಡ ಪಿ.ಎಸ್.. ಅಂತಾ ಹೇಳಿಕೊಂಡ ಸಂದೀಪ್ ಪಾಟೀಲ್ ಎಂಬ ವ್ಯಕ್ತಿಯು 08746078734 ಮೊಬೈಲ್ ನಂಬರಿನಿಂದ ತಮಗೆ ಕರೆ ಮಾಡಿ ತಾವು ಚಿಕಿತ್ಸೆ ಮಾಡಿರುವ ರಜೀಯಾ ಬೀ ಎಂಬುವವರು ನಾಂದೇಡನಲ್ಲಿ ಮೃತಪಟ್ಟಿರುತ್ತಾರೆ ಅವರ ಸಂಬಂಧಿಕರು ನಿಮ್ಮ ಮೇಲೆ ಬಹಳ ಸಿಟ್ಟಾಗಿದ್ದು ನಿಮ್ಮ ವಿರುದ್ಧ ಕೇಸ್  ಮಾಡಿಸಲು ಮುಂದಾಗಿರುತ್ತಾರೆ ಕಾರಣ ನಿಮಗೆ ಅವರು ನೀಡಿರುವ ಆಸ್ಪತ್ರೆಯ ವೆಚ್ಚ ರೂ.29,000/- ಗಳನ್ನು ಅವರ ಖಾತೆಗೆ ಜಮಾ ಮಾಡುವಂತೆ ಇಲ್ಲವಾದಲ್ಲಿ ಅವರು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ  ತೊಂದರೆ ಕೊಡುತ್ತಾರೆಂದು ಹೆದರಿಸಿದ್ದಕ್ಕೆ ತಾನು ದಿನಾಂಕ 7-9-20015 ರಂದು ಸಂದೀಪ್ ಪಾಟೀಲ್ ಈತನು ಮೊಬೈಲ್ ನಲ್ಲಿ ಹೇಳಿದ್ದ ಮೈಮುನಾ ಬೇಗಂ ಎಂಬ ಹೆಸರಿನ ಸಿಂಡಿಕೇಟ್ ಬ್ಯಾಂಕಿನ ಖಾತೆ ನಂಬರ್ 30072010162574 ಗೆ ಮೊದಲಿಗೆ 29,000/- ರೂಗಳನ್ನು ಮತ್ತು 25,000/- ರೂ.ಗಳನ್ನು ಜಮಾ ಮಾಡಿದ್ದು ಇದಲ್ಲದೇ ದಿನಾಂಕ 11-9-2015 ರಿಂದ ವ್ಯಕ್ತಿಯು ತಮ್ಮ ಪತ್ನಿಯ ಮೊಬೈಲ ಗೂ ಸಹ ಕರೆ ಮಾಡುತ್ತಿದ್ದು ಅಲ್ಲದೇ ಇಂಟರ್ ನೆಟ್ ಮುಖಾಂತರ ಸಹ  ತಮಗೆ ಮಿಸ್ ಕಾಲ್ಡ್ ಗಳನ್ನು ಕೊಡುತ್ತಿದ್ದು ತಾನು ಆತನ ಕರೆಗಳಿಗೆ ಹೆದರಿಕೊಂಡು ಆತನು ಹೇಳಿದಂತೆ ಹಣವನ್ನು ಅವನು ಹೇಳಿದ ಖಾತೆಗೆ ಜಮಾ ಮಾಡಿದ್ದು ಇರುತ್ತದೆ. ಕಾರಣ ಆತನನ್ನು ಪತ್ತೆ ಹಚ್ಚಿ ಕಾನೂನು ಪ್ರಕಾರ ಕ್ರಮ ಜರುಗಿಸುವಂತೆ ಮುಂತಾಗಿ ಇದ್ದ ದೂರಿನ ಮೇಲಿಂದ  ¸ÀzÀgï §eÁgï ¥Éưøï oÁuÉ, ಅಪರಾಧ ಸಂಖ್ಯೆ 196/2015 ಕಲಂ 384 .ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

PÀ£Àß PÀ¼ÀĪÀÅ ¥ÀæPÀgÀtzÀ ªÀiÁ»w:-                                 

                     ದಿನಾಂಕ: 14.09.2015 ರಂದು ಮದ್ಯಾಹ್ನ 2.15 ಗಂಟೆಗೆ ಫಿರ್ಯಾದಿದಾರನಾದ ಬಸವರಾಜ ಸ್ವಾಮಿ ಹಿರೇಮಠ ತಂದೆ ವೀರಭದ್ರಯ್ಯ ಸ್ವಾಮಿ ಹಿರೇಮಠ, 50 ವರ್ಷ, ಜಾ: ಜಂಗಮ, ಉ: ವ್ಯಾಪಾರ, ಸಾ: 2ನೇ ಕ್ರಾಸ್ ಶಕ್ತಿನಗರ  FvÀ£ÀÄ ಫಿರ್ಯಾದಿ ಕೊಟ್ಟಿದ್ದು ಸಾರಾಂಶವೇನೆಂದರೆ, ಕೆಪಿಸಿ ಯ್ಯಾಶ್ ಬಂಡೆ ಹತ್ತಿರ ಇರುವ ಶ್ರೀ. ರಾಮಲಿಂಗೇಶ್ವರ ದೇವಸ್ಥಾನಕ್ಕೆ ಅಂಪ್ಲಿಫೈಯರನ್ನು ಜೊಡಣೆ ಮಾಡಿದ್ದು ನಿನ್ನೆ ದಿನಾಂಕ: 13.09.2015 ರಂದು ರಾತ್ರಿ 8.00 ಗಂಟೆ ಸುಮಾರಿಗೆ ಸದರಿ ಅಂಪ್ಲಿಫೈಯರ್ ನ್ನು ರಾಮಲಿಂಗೇಶ್ವರ ದೇವಸ್ಥಾನದ ಒಳಗಡೆ ಇಟ್ಟು ಬೀಗ ಹಾಕಿಕೊಂಡು ಹೋಗಿದ್ದು ಈ ದಿವಸ ದಿನಾಂಕ: 14.09.2015 ರಂದು ಬೆಳಿಗ್ಗೆ 09.00 ಗಂಟೆ ಸುಮಾರಿಗೆ ರಾಮಲಿಂಗೇಶ್ವರ ದೇವಸ್ಥಾನಕ್ಕೆ ಹೋಗಿ ನೋಡಲಾಗಿ ಯಾರೋ ಕಳ್ಳರು 15000/-ರೂ. ಬೆಲೆ ಬಾಳುವ ಅಂಪ್ಲಿಫೈಯರ್ ನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಮುಂತಾಗಿ ಕೊಟ್ಟ ಫಿರ್ಯಾದಿ ±ÀQÛ£ÀUÀgÀ ¥Éưøï oÁuÉ.UÀÄ£Éß £ÀA: 99/2015 PÀ®A: 457, 380 ಐಪಿಸಿ . ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .

     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 15.09.2015 gÀAzÀÄ  143 ¥ÀææPÀgÀtUÀ¼À£ÀÄß ¥ÀvÉÛ ªÀiÁr 16,100/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.