Police Bhavan Kalaburagi

Police Bhavan Kalaburagi

Tuesday, October 24, 2017

BIDAR DISTRICT DAILY CRIME UPDATE 24-10-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 24-10-2017

ªÀÄAoÁ¼À ¥Éưøï oÁuÉ C¥ÀgÁzsÀ ¸ÀA. 137/2017, PÀ®A. 379 L¦¹ :-
¦üAiÀiÁ𢠪ÀĺÀªÀÄäzÀ ¸ÀeÁºÀzÀ D®ªÀiï vÀAzÉ C° CPÀâgï ¸Á¨ï D®ªÀiï ªÀAiÀÄ: 40 ªÀµÀð, ¸Á: 14 ºÀ£ÀĪÀiÁ£ï mÉPÀj ¸Á¬Ä £ÀUÀgÀ ªÉ¸ÀÖgï £Áå²£À¯ï ºÉʪÉà EmÁ§nÖ °APï gÉÆÃqï UÉÆÃgÉUÁAªï ªÀÄÄA¨ÉÊ (F¸ïÖ) gÀªÀgÀ ¥ÀjZÀAiÀĸÀÜ£ÁzÀ D²¥sï vÀAzÉ ªÉÄÊ£ÉÆÃ¢Ý£ï ªÀÄįÁè (±ÉÃSï) ¸Á: PÉÆû£ÀÆgÀ ¥ÀºÁqï EªÀ¤UÉ vÀ£Àß »gÉÆà ºÉÆAqÁ ¥Áå±À£ï ¥ÉÆæà ªÉÆÃmÁgï ¸ÉÊPÀ¯ï £ÀA. JªÀiïºÉZï-02/¹J¥sï-7974 £ÉÃzÀÄ ZÀ¯Á¬Ä¸À®Ä PÉÆnÖzÀÄÝ, ¢£ÁAPÀ 12-06-2017 gÀAzÀÄ ¦üAiÀiÁð¢AiÀÄÄ §¸ÀªÀPÀ¯Áåt PÀqÉUÉ ºÉÆÃUÀĪÁUÀ amÁÖ(PÉ) PÁæ¸ï ºÀwÛgÀ «oÀ® U˽ ¸Á: WÉÆÃmÁ¼À JA§ ªÀåQÛUÉ rQÌ ªÀiÁrzÀÄÝ ªÉÆÃmÁgï ¸ÉÊPÀ¯ï C¯Éè ¤°è¹ UÁAiÀļÀÄ «oÀ® ªÀÄvÀÄÛ vÀ£Àß »AzÉ PÀĽvÀ vÀ¤éÃgÀ EªÀj§âjUÉ aQvÉì PÀÄjvÀÄ §¸ÀªÀPÀ¯Áåt ¸ÀgÀPÁj D¸ÀàvÉæUÉ vÉUÉzÀÄPÉÆAqÀÄ ºÉÆÃV CªÀjUÉ D¸ÀàvÉæAiÀÄ°è zÁR°¹ ªÀÄgÀ½ WÀl£É ¸ÀܼÀPÉÌ ºÉÆÃV £ÉÆÃrzÁUÀ C°è ªÉÆÃmÁgï ¸ÉÊPÀ¯ï PÁt°¯Áè, £ÀAvÀgÀ AiÀiÁgÁzÀgÀÆ vÉUÉzÀÄPÉÆAqÀÄ ºÉÆÃVgÀ§ºÀÄzÉAzÀÄ J¯Áè PÀqÉ ºÀÄqÀÄPÁrzÀgÀÆ ªÉÆÃmÁgï ¸ÉÊPÀ¯ï ¹QÌgÀĪÀÅ¢¯Áè CAvÀ w½zÀ£ÀÄ, ¦üAiÀiÁð¢AiÀÄÄ CªÀ¤UÉ AiÀiÁgÁzÀgÀÆ vÉUÉzÀÄPÉÆAqÀÄ ºÉÆÃV§ºÀÄzÀÄ ¸ÀÄvÀÛ°£À UÁæªÀÄzÀªÀgÀ°è «ZÁj¸ÀÄ CAvÀ w½¹zÁUÀ D²Ã¥sï£ÀÄ ªÉÆÃmÁgï ¸ÉÊPÀ¯ï£ÀÄß J¯Áè PÀqÉ ºÀÄqÀÄPÁrzÀgÀÆ ¹QÌgÀĪÀÅ¢¯Áè, ¸ÀzÀj ªÉÆÃmÁgï ¸ÉÊPÀ¯ï£ÀÄß C¥ÀWÁvÀQÌqÁzÁUÀ D²Ã¥sï EªÀ£ÀÄ amÁÖ(PÉ) PÁæ¸ï ºÀwÛgÀ ¤°è¹zÁUÀ AiÀiÁgÉÆà C¥ÀjavÀ PÀ¼ÀîgÀÄ »gÉÆà ºÉÆAqÁ ¥Áå±À£ï ¥ÉÆæà ªÉÆÃmÁgï ¸ÉÊPÀ¯ï £ÀA. JªÀiïºÉZï-02/¹J¥sï-7974 C.Q 20,000/- gÀÆ¥Á¬Ä ¨É¯É ¨Á¼ÀĪÀÅzÀ£ÀÄß  PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ¸ÁgÁA±ÀzÀ ªÉÄÃgÉUÉ ¢£ÁAPÀ 23-10-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. 

ºÀ½îSÉÃqÀ (©) ¥ÉưøÀ oÁuÉ C¥ÀgÁzsÀ ¸ÀA. 156/2017, PÀ®A. 87 PÉ.¦ PÁAiÉÄÝ :-
ದಿನಾಂಕ 22-10-2017 ರಂದು ಸುಲ್ತಾನಬಾದ ವಾಡಿ ಗ್ರಾಮದ ಸಂಗಮೇಶ ತಂದೆ ಬಾಬುರಾವ ಕುರುಬಖೇಳಗಿ ರವರ ಮನೆಯ ಮುಂದೆ ಖುಲ್ಲಾ ಜಾಗಾದಲ್ಲಿ ಕೆಲವು ಜನರು ಹಣವನ್ನು ಪಣಕ್ಕೆ ಹಚ್ಚಿ 3 ಎಲೆಯ ನಸೀಬಿನ ಇಸ್ಪಿಟ್ ಜೂಜಾಟ ಆಡುತ್ತಿದ್ದಾರೆಂದು ಜೆ.ಎಸ್ ನ್ಯಾಮೆಗೌಡರ ಸಿಪಿಐ ಹುಮನಾಬಾದ ವೃತ್ತ, ಹುಮನಾಬಾದ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಸಿಪಿಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬಾತ್ಮಿಯಂತೆ ಸುಲ್ತಾನಾಬಾದ ವಾಡಿ ಗ್ರಾಮದ ಸಂಗಮೇಶ ಕುರುಬಖೇಳಗಿ ರವರ ಮನೆಯ ಹತ್ತಿರ ಸ್ವಲ್ಪ ದೂರದಲ್ಲಿ ಮರೆಯಾಗಿ ನಿಂತು ನೋಡಲು ಸುಮಾರು 13 ಜನರು ಎರಡು ಗುಂಪುಗಳಾಗಿ ಗೋಲಾಕಾರವಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಎಂಬ 3 ಎಲೆಯ ನಸಿಬಿನ ಇಸ್ಪಿಟ ಜೂಜಾಟ ಆಡುವುದನ್ನು ನೋಡಿ ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಸದರಿ ವ್ಯಕ್ತಿಗಳ ಮೇಲೆ ದಾಳಿ ಮಾಡಿ ಅವರನ್ನು ಹಿಡಿದುಕೊಂಡು ನಂತರ ಒಂದು ಗುಂಪಿನಲ್ಲಿ ಗೋಲಾಕಾರವಾಗಿ ಕುಳಿತ 7 ಜನರ ಹೆಸರು ವಿಚಾರಿಸಲು ಅವರು ತಮ್ಮ ಹೆಸರು 1) ವಿಜಯಕುಮಾರ 2) ಅನೀಲಕುಮಾರ ಇಬ್ಬರು ಸಾ: ಖಟಕಚಿಂಚೋಳಿ ಸಾ: ಖಟಕ ಚಿಂಚೋಳಿ, 3) ಪವನ ಸಾ: ನೌಬಾದ ಬೀದರ, 4) ರಾಜಕುಮಾರ ಸಾ: ಬಸಲಾಪೂರ, 5) ಪ್ರಶಾಂತ, 6) ನಂದಕೂಮಾರ ಹಾಗೂ 7) ಸಂಗಮೇಶ ಮೂವರು ಸಾ: ಸುಲ್ತಾನಬಾದ ವಾಡಿ ಅಂತ ತಿಳಿಸಿದ್ದು, ಅವರಿಂದ 11,953/- ರೂ. ನಗದು ನಗಣ ಹಾಗು 52 ಇಸ್ಪಿಟ ಎಲೆಗಳು ಸಿಕ್ಕಿದ್ದು, ನಂತರ ಅವರ ಪಕ್ಕದಲ್ಲಿ ಕುಳಿತ 6 ಜನರ ಇನ್ನೊಂದು ಗುಂಪಿನವರನ್ನು ವಿಚಾರಿಸಿ ತಿಳಿದುಕೊಳ್ಳಲು ಅವರು ತಮ್ಮ ಹೆಸರು 1) ಶರಣಪ್ಪಾ ತಂದೆ ಸಾ: ಸುಲ್ತಾನಬಾದ ವಾಡಿ, 2) ಲೊಕೇಶ ಸಾ: ನೌಬಾದ ಬೀದರ, 3) ನಿತೇಶ ಸಾ: ಬಾಪೂರ ತಾ: ಬೀದರ, 4) ಯಾದುಲ್ಲಾ ಸಾ: ನ್ಯಾಲಕಲ, ತಾ: ಸಂಗಾರೆಡ್ಡಿ (ಎಪಿ), 5) ವೈಜಿನಾಥ ಸಾ: ಮಾಮನಕೇರಿ ತಾ: ಬೀದರ ಹಾಗೂ 6) ಹಣಮಂತ ಸಾ: ಖಟಕಚಿಂಚೋಳಿ ಅಂತ ತಿಳಿಸಿದ್ದು, ಇವರಿಂದ 9000/- ರೂ ನಗದು ಹಣ ಹಾಗು 52 ಇಸ್ಪಿಟ ಎಲೆಗಳು ಸಿಕ್ಕಿದ್ದು, ಹೀಗೆ ಎರಡು ಗುಂಪುಗಳಿಂದ ಒಟ್ಟು ನಗದು ಹಣ 1,29,153/- ರೂ ಹಾಗು ಒಟ್ಟು 104 ಇಸ್ಪಿಟ ಎಲೆಗಳು ಮತ್ತು ಒಟ್ಟು 15 ಮೊಬೈಲಗಳು ಅವುಗಳ ಅ.ಕಿ 49,200/- ರೂ ಬೆಲೆಬಾಳುವುದು ನೇದ್ದವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರನ್ನು ತಾಬೆಗೆ ತೆಗೆದುಕೊಂಡು, ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀÄAoÁ¼À ¥Éưøï oÁuÉ C¥ÀgÁzsÀ ¸ÀA. 138/2017, PÀ®A. 498(J), 308, 323, 324, 504 L¦¹ :-
¦üAiÀiÁð¢ C¤ÃvÁ UÀAqÀ vÁ£Áf eÁzsÀªÀ ªÀAiÀÄ: 25 ªÀµÀð, eÁw: PÉÆÃgÀªÀ, ¸Á: §®¸ÀÆgÀ, vÁ: GªÀÄUÁð, ¸ÀzÀå: ªÀÄAoÁ¼Á gÀªÀgÀ ªÀÄzÀĪÉAiÀÄÄ 8 ªÀµÀðUÀ¼À »AzÉ ªÀĺÁgÁµÀÖçzÀ GªÀÄUÁð vÁ®ÆQ£À §®¸ÀÆgÀ UÁæªÀÄ vÁ£Áf vÀAzÉ ¨Á¯Áf eÁzsÀªÀ EªÀ£ÉÆA¢UÉ ªÀÄzÀÄªÉ ªÀiÁrPÉÆnÖgÀÄvÁÛgÉ, ¦üAiÀiÁð¢UÉ E§âgÀÄ ºÉtÄÚ ªÀÄPÀ̼ÀÄ M§â UÀAqÀÄ ªÀÄUÀ EgÀÄvÁÛ£É, ªÀÄzÀªÉAiÀiÁV ¸ÀĪÀiÁgÀÄ 2 ªÀµÀðUÀ¼ÀªÀgÉUÉ UÀAqÀ ¸ÀjAiÀiÁV ¸ÀA¸ÁgÀ ªÀiÁrzÀÄÝ, £ÀAvÀgÀ ¢£Á®Ä ¸ÀgÁ¬Ä PÀÄrzÀÄ §AzÀÄ ¦üAiÀiÁð¢UÉ ªÉÄÊAiÀįÁè ºÉÆqÉAiÀÄĪÀÅzÀÄ, §qÉAiÀÄĪÀÅzÀÄ ªÀiÁqÀÄwÛzÀÝ£ÀÄ. EzÀjAzÀ ¦üAiÀiÁð¢AiÀÄÄ ¨ÉøÀvÀÄÛ vÀ£Àß vÀªÀgÀÄ ªÀÄ£É ºÁUÀÄ UÀAqÀ£À ªÀÄ£ÉAiÀĪÀjUÉ w½¹ £À£Àß vÀªÀgÀÆgÀÄ ªÀÄAoÁ¼Á UÁæªÀÄPÉÌ §AzÀÄ, ªÀÄAoÁ¼Á UÁæªÀÄzÀ°èAiÉÄà MAzÀÄ ¨ÁrUÉ ªÀÄ£ÉAiÀÄ°è G½zÀÄPÉÆAqÀÄ ¸ÀA¸ÁgÀ ªÀiÁqÀÄwÛzÁÝgÉ, DzÀgÀÆ ¸ÀºÀ UÀAqÀ ªÀÄAoÁ¼ÀPÉÌ §AzÀÄ £Á£ÀÄ E£ÀÆß ªÀÄÄAzÉ ¤£Àß eÉÆvÉ ¸ÀjAiÀiÁV EgÀÄvÉÛãÉ, £Á£ÀÄ ¤£ÉÆßA¢UÉ E¯Éè EgÀÄvÉÛÃ£É CAvÀ ºÉý 8-10 ¢£ÀUÀ¼À PÁ® ¦üAiÀiÁð¢AiÉÆA¢UÉ ¸ÀjAiÀiÁV EgÀĪÀÅzÀÄ £ÀAvÀgÀ ªÀÄvÉÛ ºÉÆqÉ §qÉ ªÀiÁr ºÉÆÃUÀĪÀÅzÀÄ ªÀiÁqÀÄwÛgÀÄvÁÛ£É, NtÂAiÀÄ »jAiÀÄgÀÄ CªÀ¤UÉ JµÉÆÖà ¸À® §Ä¢Ý ºÉýzÀgÀÆ CªÀ£ÀÄ AiÀiÁgÀ ªÀiÁwUÀÆ ¨É¯É PÉÆqÀzÉ ºÁUÉ ¦üAiÀiÁð¢UÉ ªÀiÁ£À¹PÀ ªÀÄvÀÄÛ zÉÊ»PÀ »A¸É ªÀiÁqÀĪÀÅzÀÄ ªÀiÁqÀÄwÛgÀÄvÁÛ£É, »ÃVgÀĪÁUÀ ¢£ÁAPÀ 22-10-2017 gÀAzÀÄ ¦üAiÀiÁð¢AiÀÄ UÀAqÀ£ÁzÀ DgÉÆæ vÁ£Áf vÀAzÉ ¨Á¯Áf eÁzsÀªÀ ªÀAiÀÄ: 32 ªÀµÀð, eÁw: PÉÊPÁr, ¸Á: §®¸ÀÆgÀ, vÁ: GªÀÄUÁð EvÀ£ÀÄ ªÀÄAoÁ¼Á UÁæªÀÄzÀ°ègÀĪÀ ¦üAiÀiÁð¢AiÀÄÄ ¨ÁrUÉ ªÀÄ£ÉAiÀÄ°èzÀÝ ªÀÄ£ÉUÉ §AzÀÄ £ÀªÀÄÆäjUÉ ºÉÆÃUÁj, UÀAqÀ£À ªÀÄ£É EzÀÆæ ¤£Àß vÀªÀgÀÄ ªÀÄ£ÉAiÀÄ°è¢Ý CAvÀ CªÁZÀåªÁV ¨ÉÊzÀÄ PÀÆzÀ®Ä »rzÀÄ fAeÁªÀÄÄ¶Ö ªÀiÁr PÉʪÀÄÄ¶Ö ªÀiÁr ¨É£Àß ªÉÄïÉ, ¨sÀPÁ½AiÀÄ°è ºÉÆqÉAiÀÄ®Ä ¥ÁægÀA©ü¹zÀ£ÀÄ, CªÀ£ÀÄ ºÉÆqÉAiÀÄÄwÛzÁÝUÀ ¦üAiÀiÁð¢AiÀÄÄ agÁqÀĪÀÅzÀ£ÀÄß PÉý ¦üAiÀiÁð¢AiÀÄ vÁ¬Ä ±ÁAvÁ¨Á¬Ä, CtÚ UÀt¥Àw EªÀgÀÄ ©r¸À®Ä §AzÁUÀ vÁ£Áf EªÀ£ÀÄ CtÚ UÀt¥Àw EªÀ¤UÉ £É¯ÉzÀ PÉqÀ« CAUÀ¼ÀzÀ°èzÀÝ MAzÀÄ PÀ®Äè vÉUÉzÀÄPÉÆAqÀÄ CªÀ£À JzÉAiÀÄ°è ºÁQ UÀÄ¥ÀÛUÁAiÀÄ ¥Àr¹gÀÄvÁÛ£É, vÁ¬Ä ±ÁAvÁ¨Á¬ÄUÉ £À£Àß ºÉAqÀwUÉ ¤Ã£É vÀAzÀÄ ElÄÖPÉÆArzÀÝ CAvÀ CªÁZÀåªÁV ¨ÉÊzÀÄ CªÀ¼À PÀÆzÀ®Ä ¨Á¬ÄAiÀÄ°è »rzÀÄ J¼ÉzÁr PÉʬÄAzÀ CªÀ¼À PÀÄwÛUÉ ©VAiÀiÁV MwÛgÀÄvÁÛ£É, vÁ¬ÄUÉ CªÀ¤AzÀ ©r¹PÉƼÀî®Ä CªÀ¤UÉ £ÀÆQPÉÆmÁÖUÀ CªÀ£ÀÄ eÉÆÃgÁV £É®zÀ ªÉÄÃ¯É ©zÀÄÝ ¨ÉúÉÆøï DVgÀÄvÁÛ£É, F WÀl£É NtÂAiÀÄ 1) ®°vÁ, 2) ¥ÀæPÁ±À, 3) ©üêÀıÁ vÀAzÉ ªÀÄgÉ¥Áà eÁzsÀªÀ ºÁUÀÄ CPÀÌ ¥ÀPÀÌzÀ ªÀÄ£ÉAiÀĪÀgÀÄ £ÉÆÃrgÀÄvÁÛgÉ, £ÀAvÀgÀ JA§Æå¯É£ïì PÀgɬĹ CtÚ¤UÉ vÀ£Àß UÀAqÀ vÁ£Áf EªÀjUÉ aQvÉì PÀÄjvÀÄ §¸ÀªÀPÀ¯Áåt ¸ÀgÀPÁj D¸ÀàvÉæAiÀÄ°è zÁR®Ä ªÀiÁrzÀÄÝ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ zÀÆj£À ¸ÁgÁA±ÀzÀ ªÉÄÃgÉUÉ ¢£ÁAPÀ 23-10-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. 

KALABURAGI DISTRICT REPORTED CRIMES

ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರಗಳ  ಜಪ್ತಿ  :
ಅಫಜಲಪೂರ ಠಾಣೆ : ದಿನಾಂಕ 23-10-2017 ರಂದು ರಾತ್ರಿ ಗುಡ್ಡೆವಾಡಿ ಗ್ರಾಮದಿಂದ ಟಿಪ್ಪರದಲ್ಲಿ ಮರಳು ತುಂಬಿಕೊಂಡು ಅಫಜಲಪೂರ ಕಡೆ ಬರುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಪಟ್ಟಣದ ಬಸವೇಶ್ವರ ಸರ್ಕಲ ಹತ್ತಿರ ಹೋಗುತ್ತಿದ್ದಾಗ ಒಂದು ಮರಳು ತುಂಬಿದ ಟಿಪ್ಪರ ದುಧನಿ ರೋಡಿನ ಕಡೆಗೆ ಹೋಯಿತು, ಆಗ ನಾವು ನಮ್ಮ ಜೀಪಿನಲ್ಲಿ ಸದರಿ ಮರಳು ತುಂಬಿದ ಟಿಪ್ಪರ ಹಿಂದೆ ಚೆಜ್ ಮಾಡುತ್ತಾ ಹೊಗುತ್ತಿದ್ದಾಗ, ಸದರಿ ಮರಳು ತುಂಬಿದ ಟಿಪ್ಪರ ಚಾಲಕ ನಮ್ಮ ಪೊಲೀಸ್ ಜೀಪನ್ನು ನೋಡಿ ಮಾದಾಬಾಳ ತಾಂಡಾ ಹತ್ತಿರ ಟಿಪ್ಪರ ನಿಲ್ಲಿಸಿ ಕತ್ತಲಲ್ಲಿ ಓಡಿ ಹೋದನು. ಆಗ ನಾವು ಪಂಚರ ಸಮಕ್ಷಮ ಸದರಿ ಟಿಪ್ಪರನ್ನು ಚೆಕ್ಕ ಮಾಡಲು ಅದರಲ್ಲಿ ಮರಳು ತುಂಬಿದ್ದು ಇತ್ತು ಮತ್ತು ಅದರ ನಂ ಕೆಎ-32 ಸಿ-5067 ಅಂತಾ ಇದ್ದು ಸದರಿ ಟಿಪ್ಪರ ಅ.ಕಿ 10,00,000/-ರೂ  ಇರಬಹುದು. ಸದರಿ ಟಿಪ್ಪರದಲಿದ್ದ ಮರಳಿನ ಅ.ಕಿ 5000/- ರೂ ಇರಬಹುದು. ಅಕ್ರಮವಾಗಿ ಕಳ್ಳತನದಿಂದ ಮರಳು ತುಂಬಿದ ಟಿಪ್ಪರನ್ನು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ
ಶಾಹಾಬಾದ ನಗರ ಠಾಣೆ : ದಿನಾಂಕ  23/10/201  ರಂದು ಬೆಳಿಗ್ಗೆ ಮುತ್ತಗಾ ಸಿಮಾಂತರದ ಕಾಗಿಣಾ ನದಿಯಿಂದ ಮರಳು ಕಳ್ಳತನದಿಂದ ಟಿಪ್ಪರನಲ್ಲಿ ಸಾಗಿಸುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಶ್ರೀ ಮಲ್ಲಿಕಾರ್ಜುನ ಶಿವಪೂರ ಉಪ ತಹಸಿಲ್ದಾರರು ಶಹಾಬಾದ ಗ್ರಾಮ ಲೇಖಾಪಾಲಕರಾದ ಕು. ಪಾರ್ವತಿ  ಮತ್ತು ಬಂಕೂರ ಗ್ರಾಮ ಸಹಾಯಕಿ ಶ್ರೀಮತಿ ಕಾಂತಮ್ಮ ರವರೊಂದಿಗೆ ಶಹಾಬಾದ ನಗರ ಪೊಲೀಸ ಠಾಣೆಗೆ ಬಂದು ಸಿಬ್ಬಂದಿಯವರೊಂದಿಗೆ ಭಂಕೂರ ಗ್ರಾಮದ ಗಣೇಶ ಗುಡಿ ಹತ್ತಿರ ಹೋಗಿ ನಿಂತಾಗ ಭಂಕೂರ ಕಡೆಯಿಂದ ಒಂದು ಮರಳು ತುಂಬಿದ ಟಿಪ್ಪರ ಬರುತ್ತಿರುವುದನ್ನು ನೋಡಿ ತಡೆದು ನಿಲ್ಲಿಸಿದಾಗ ಅದರಲ್ಲಿದ್ದ ಚಾಲಕ ಮತ್ತು  ಇನ್ನೊಬ್ಬ ಓಡಿ ಹೋದರು  ಪರಿಶೀಲಿಸಲಾಗಿ ಅದರಲ್ಲಿ ಮರಳು ತುಂಬಿದ್ದು ಸದರಿ ಟಿಪ್ಪರ ನಂ ಕೆ ಎ 20 ಬಿ 0020 ಇದ್ದು ಅ.ಕಿ 3 ಲಕ್ಷ ರೂ ಅದರಲ್ಲಿಯ ಮರಳು ಅ.ಕಿ 5000/- ರೂ ನ್ನೆದ್ದು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು  ಟಿಪ್ಪರ ಸಮೇತ ಶಾಹಾಬಾದ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಸೈಯದ ಜೀಲಾನ ಪಾಶ್ಯಾ ತಂದೆ ಸೈಯದ ರುಕ್ಮೊದಿನ್ ಸಾ: ಮನೆ ನಂ 10-1041/71 ನ್ಯೂ ಗಾಲಿಬ ಕಾಲೋನಿ ಎಮ್.ಎಸ್.ಕೆ.ಮೀಲ್ ಕಲಬುರಗಿ ಇವರು ದಿನಾಂಕ 21.10.2017 ರಂದು ಸಾಯಂಕಾಲ ನಾನು ನನ್ನ ಗೆಳೆಯ ವಿರಜಾ ಮೊಸಿನ ಬೇಗ ಕೂಡಿಕೊಂಡು ಮಹ್ಮದಿ ಚೌಕ ಹತ್ತಿರ ಇರುವ ಬಿಸ್ಮಿಲ್ಲಾ ಹೊಟೇಲಕ್ಕೆ ಚಹಾ ಕುಡಿಯಲು ಹೋಗಿದ್ದು. ಸದರಿ ಹೊಟೇಲದಲ್ಲಿ ಅಬ್ದುಲ ರಸೂಲ ತಂದೆ ಅಬ್ದುಲ ರಸೀದ ಮತ್ತು ಅಬ್ದುಲ ರುಸ್ತಮ ತಂದೆ ಅಬ್ದುಲ ರಸೀದ ಇವರು ಚಹಾ ಕುಡಿಯುತ್ತಿದ್ದು. ಸದರಿಯವರು ನನ್ನನ್ನು ನೋಡಿ ಏ ರಂಡಿ ಮಗನೆ ನಿನ್ನ ಸೊಕ್ಕು ಬಹಳ ಆಗಿದೆ ನೀನು ನಮಗೆ ಎದರು ಹಾಕಿಕೊಂಡು ಕೆಲಸ ಮಾಡುತ್ತಿ ಸೂಳಿ ಮಗನೆ ಅಂತ ಬೈಯುತ್ತಿದ್ದು ಆಗ ನಾನು ಸದರಿಯವರಿಗೆ ನಿಮ್ಮ ಹೆಸರಿಗೆ ನಾನು ಬರುವದಿಲ್ಲ ನೀವು ನನಗೆ ವಿನಾಕಾರ ಬೈಯುವದು ಸರಿ ಇರುವದಿಲ್ಲ ಅಂತ ಅಂದಿದ್ದು ಆಗ ಅಬ್ದುಲ ರಸೂಲ ಇತನು ರಂಡಿ ಮಗನೆ ನಮಗೆ ಎದರು ಮಾತನಾಡುತ್ತಿ ಅಂತ ಅನ್ನುತ್ತಾ ಅವನು ಕುಡಿಯುತ್ತಿದ್ದ ಚಾಹಾವನ್ನು ನನ್ನ ಮುಖದ ಮೇಲೆ ಹಾಕಿದ್ದು ಚಹಾ ನನ್ನ ಮುಖದ ಮೇಲೆ ಮತ್ತು ಬಟ್ಟೆಯ ಮೇಲೆ ಬಿದಿದ್ದು ಆಗ ನಾನು ಸದರಿಯವನಿಗೆ ಹೀಗೆಕೆ ಮಾಡುತ್ತಿದ್ದಿ ಅಂತ ಕೇಳುತ್ತಿದ್ದಾಗ ಅಬ್ದುಲ ರಸೂಲ ಮತ್ತು ಅಬ್ದುಲ ರುಸ್ತಮ ಇಬ್ಬರು ಕೂಡಿಕೊಂಡು ನನಗೆ ಹಿಡಿದುಕೊಂಡು ತಮ್ಮ ಕೈಗಳಿಂದ ನನ್ನ ಬೆನ್ನಿನ ಮೇಲೆ ಮತ್ತು ದೇಹದ ಇತರ ಭಾಗದಲ್ಲಿ ಹೊಡೆದು ಗುಪ್ತಗಾಯ ಪಡಿಸಿದ್ದು ಆಗ ನನ್ನ ಗೆಳೆಯ ಮಿರಜಾ ಮೊಸಿನ್ ಬೇಗ ಇತನು ನನಗೆ ಬಿಡಿಸಿಕೊಳ್ಳಲು ಬರುವಷ್ಠರಲ್ಲಿ ಅಬ್ದುಲ ರುಸ್ತಮ ಇತನು ತನ್ನ ಹತ್ತಿರ ಇದ್ದ ತಲವಾರ ತೆಗೆದುಕೊಂಡು ಅದರ ತುಂಬಿನಿಂದ ನನ್ನ ತಲೆಗೆ ಹೊಡೆದು ಗುಪ್ತಗಾಯ ಪಡಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.