Police Bhavan Kalaburagi

Police Bhavan Kalaburagi

Wednesday, January 29, 2014

Raichur District Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
CPÀæªÀĪÁV ¯ÁjAiÀÄ°è zÀ£ÀUÀ¼À£ÀÄß ¸ÁV¹zÀ  ¥ÀæPÀgÀtzÀ ªÀiÁ»w:-
                         ದಿನಾಂಕ 28-01-2014 ರಂದು ಸಾಯಂಕಾಲ 4-00 ಗಂಟೆ ಸುಮಾರಿಗೆ ಸಿಂಧನೂರು-ರಾಯಚೂರು ರಸ್ತೆಯಲ್ಲಿ ಸಿಂಧನೂರು ನಗರದ ಪಿ.ಡಬ್ಲು.ಡಿ ಕ್ಯಾಂಪ್ ನಲ್ಲಿ ಹೆಗಡೆ ಪೆಟ್ರೋಲ್ ಬಂಕ್ ಹತ್ತಿರ  ಮಹಿಬೂಬ್ ಪಾಷಾ ಹಾಜಿಮಿಯಾ ,ವಯ:22, ಜಾ: ಮುಸ್ಲಿಂ, : ಲಾರಿ ನಂ.ಕೆಎ-16/-3479 ನೇದ್ದರ ಚಾಲಕ, ಸಾ: ಕಾಲಾತಲಾಬ್ ರಾಯಚೂರು   FvÀ£ÀÄ ಲಾರಿ ನಂ.ಕೆಎ-16/-3479 ನೇದ್ದರಲ್ಲಿ ದನಗಳನ್ನು ಸಿಂಧನೂರು ಕಡೆಯಿಂದ ರಾಯಚೂರು ರಸ್ತೆ ಕಡೆ ಸಾಗಿಸುತ್ತಿದ್ದಾಗ ನಿಲ್ಲಿಸಿ ಚೆಕ್ ಮಾಡಿದಾಗ ಆರೋಪಿತನು ಸದರಿ ಲಾರಿಯಲ್ಲಿ 17 ಹೋರಿಗಳು , 20 ಆಕಳುಗಳು , 2 ಎಮ್ಮೆಗಳು , 3 ಕೋಣಗಳನ್ನು ಯಾವುದೇ ಅಧಿಕೃತ ಪರವಾನಗೆ ಇಲ್ಲದೇ ಲಾರಿಯಲ್ಲಿ ದನಗಳನ್ನು ಇಕ್ಕಟ್ಟಾಗಿ ಯಾವುದೇ ಸೌಕರ್ಯಗಳಿಲ್ಲದೇ ದನಗಳಿಗೆ ಹಿಂಸೆಯಾಗುವ ರೀತಿಯಲ್ಲಿ ತುಂಬಿಕೊಂಡು ಸಾಗಿಸುತ್ತಿದ್ದುದು ಶ್ರೀ ಸುಶೀಲಕುಮಾರ್ ಪಿ.ಎಸ್. (.ವಿ) ಸಿಂಧನೂರು ನಗರ ಠಾಣೆgÀªÀjUÉ ಕಂಡುಬಂದಿದ್ದರಿಂದ ಮುಂಜಾಗ್ರತೆಗಾಗಿ ಲಾರಿ ಮತ್ತು ದನಗಳನ್ನು ಜಪ್ತಿ ಮಾಡಿಕೊಂಡು ಠಾಣೆಗೆ ಬಂದು ನೀಡಿದ ವರದಿ ಮೇಲಿಂದಾ ¹AzsÀ£ÀÆgÀÄ  £ÀUÀgÀ ಠಾಣಾ ಗುನ್ನೆ ನಂ.40/2014 , ಕಲಂ 11 (ಡಿ)()(ಹೆಚ್)(ಕೆ) ಪ್ರಾಣಿ ಹಿಂಸೆ ತಡೆ ಕಾಯ್ದೆ 1960 , ಕಲಂ.192() ಸಹಿತ 66() , 181 ಮೋಟಾರ್ ವಾಹನ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆಕೈಗೊಂಡಿದ್ದು ಇರುತ್ತದೆ.

gÀ¸ÉÛ C¥ÀWÁvÀ ¥ÀæPÀgÀtUÀ¼À ªÀiÁ»w:-
          ದಿನಾಂಕ: 28-01-2014 ರಂದು ಮಧ್ಯಾಹ್ನ  1.30 ಗಂಟೆಗೆ ನಗರದ ಗೋಶಾಲ ರಸ್ತೆಯ ಧನ್ವಂತರಿ ಆಸ್ಪತ್ರೆಯ ಮುಂದಿನ ರಸ್ತೆಯಲ್ಲಿ  ಕನಕದಾಸ (ಗಂಜ್) ಸರ್ಕಲ್ ಕಡೆಯಿಂದ ಅರಬವಾಡ್ ಸರ್ಕಲ್ ಕಡೆಗೆ ಆರೋಪಿ ಚಾಲಕನು[ ºÉ¸ÀgÀÄ, «¼Á¸À w½zÀħA¢¯Áè,]  ಲಾರಿ ನಂ: ಕೆ.ಎ.36/ಎ- 5717 ನೇದ್ದನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು, ಅದೇ ಸಮಯಕ್ಕೆ ತನ್ನ ಮುಂದೆ ಹೊರಟಿದ್ದ ಮೃತ 2) ಕೆ ಅಮರೇಶ ತಂದೆ ಅಳವಳಪ್ಪ ವಯಾ|| 38 ವರ್ಷ ಜಾತಿ: ಕುರುಬರ ಉ: ಎನ್.ಜಿ.ಓ ದ ಸ್ಪ್ರೇಡ್ ಸಂಸ್ಥೆಯಲ್ಲಿ ಕೆಲಸ, ಸಾ: ಪಲಕನಮರಡಿ ತಾ: ದೇವದುರ್ಗ ಹಾ:ವ: ಆಶಾಪೂರ ತಾ: ಜಿ: ರಾಯಚೂರು, ಈತನು ಡಿಸ್ಕವರಿ ಮೋಟಾರ್ ಸೈಕಲ್ ನಂಬರ್ : ಕೆ.ಎ.36/ವೈ- 3541 ನೇದ್ದರ ಹಿಂದೆ ಮೃತ ನೀಲಮ್ಮ @ ಅನ್ನಪೂರ್ಣ ವಯಾ: 42, ಇವರನ್ನು ಕೂಡಿಸಿಕೊಂಡು ರಸ್ತೆಯ ಎಡಬದಿಯಲ್ಲಿ ನಿಧಾನವಾಗಿ ಅರಬವಾಡ್ ಸರ್ಕಲ ಕಡೆಗೆ ನಡೆಯಿಸಿಕೊಂಡು ಹೋಗುತ್ತಿದ್ದವನ ಮೋಟಾರ್ ಸೈಕಲಗೆ ಹಿಂದುಗಡೆ ಟಕ್ಕರ ಕೊಟ್ಟಿದ್ದರಿಂದ, ಮೋಟಾರ್ ಸೈಕಲ್ ಸಮೇತ ಕೆಳಗೆ ಬಿದ್ದ, ನೀಲಮ್ಮ @ ಅನ್ನಪೂರ್ಣ ಈಕೆಯ ಬಲಗೈ, ಬಲಗಾಲ ಮೇಲೆ ಲಾರಿಯ ಮುಂದಿನ ಎಡಗಾಲಿ ಹಾಯ್ದು ಹೋಗಿದ್ದರಿಂದ, ಆಕೆಯ ಬಲಗೈ ಮಣ್ಣಿಕಟ್ಟು ಹತ್ತಿರ ಮತ್ತು ಬಲಗಾಲ ಮೊಣಕಾಲ ಹಿಂದಿನ ಭಾಗದಲ್ಲಿ ಭಾರಿ ಹರಿದ ರಕ್ತಗಾಯವಾಗಿ, ಬಲ ಚಪ್ಪೆಗೆ ಬಾವು ಬಂದು, ತೆರಚಿದ ಗಾಯವಾಗಿ ಮುರಿದಂತಾಗಿದ್ದು, ಅದೇ ರೀತಿ ಮೋಟಾರ್ ಸೈಕಲ್ ಸವಾರ ಕೆ ಅಮರೇಶನಿಗೆ ಬಲಮಲಕಿನ ಹತ್ತಿರ, ಬಲ ತೊಡೆಗೆ, ಹೊಟ್ಟೆಯ ಬಲಭಾಗದಲ್ಲಿ ಬಲಭುಜಕ್ಕೆ ತೆರಚಿದ ರಕ್ತಗಾಯವಾಗಿ ಒಳಪೆಟ್ಟುಗಳಾಗಿ, ಮರ್ಮಾಂಗದ ಹತ್ತಿರ ಭಾರಿ ರಕ್ತಗಾಯ ಮತ್ತು ಎರಡು ಕಿಡ್ನಿಯ ಭಾಗದಲ್ಲಿ ರಕ್ತದ ತೂತುಗಳಾಗಿ ರಕ್ತಸ್ರಾವವಾಗಿ, ಅಪಘಾತ ಸ್ಥಳದಲ್ಲಿ ಗಾಯಾಳು ಇಬ್ಬರು ಮೃತಪಟ್ಟಿದ್ದು, ಮೋಟಾರ್ ಸೈಕಲ್  ಹಿಂದಿನ ಬ್ರೇಕಿಂಗ್ ಲೈಟ್ ಕಟ್ಟಾಗಿ ನಂಬರ್ ಪ್ಲೇಟ್ ಬೆಂಡಾಗಿ,  ಲಾರಿ ಮುಂದಿನ ಬಲಭಾಗದ ಇಂಡಿಕೇಟರ್ ಕಟ್ಟಾಗಿ ಬಂಪರ್ ಸ್ಕ್ರಾಚಸ್ ಆಗಿದ್ದು, ಆರೋಪಿ ಚಾಲಕನು ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು, ಓಡಿ ಹೋಗಿದ್ದು ಇರುತ್ತದೆ.  CAvÁ ಸಂಗಮೇಶ್ವರ ತಂದೆ ಸಿದ್ರಾಮಪ್ಪ ಕೋರಿ ವಯಾ: 60,  ಜಾತಿ: ಲಿಂಗಾಯತ, ಉ: ನಿವೃತ್ತ ಶಿಕ್ಷಕರು ಸಾ: ಕರೆಗುಡ್ಡ ತಾ: ಮಾನವಿ  ಹಾ::ವ: ಮನೆ ನಂ: 8-11-181/846, ವಿದ್ಯಾನಗರ ರಾಯಚೂರು gÀªÀgÀÄ PÉÆlÖ zÀÆj£À ªÉÄðAzÀ £ÀUÀgÀ ¸ÀAZÁgÀ ¥Éưøï oÁuÉ gÁAiÀÄZÀÆgÀ UÀÄ£Éß £ÀA: 13/2014 PÀ®A: 279 304(J) L.¦.¹ & 187 L.JA.« DåPïÖCrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
                ¥ÉæêÀÄeÉÆåÃw UÀAqÀ gÁªÀÄZÀAzÀæzÁ¸À EªÀgÀ   ಮನೆಯ ಹತ್ತಿರ  ಇದ್ದ ನಾಗಪ್ಪ ಈತನು ಈ ಹಿಂದೆ ನಾಗಪ್ಪನು ತನ್ನ ಲಾರಿಯನ್ನು    ಡೃನೇಜ್ ಪೈಪಗಳನ್ನು ಹೊಡೆದು ಲುಕ್ಸಾನ್ ಮಾಡಿದ್ದು, ಆರೋಪಿತನು ಪಿರ್ಯಾದಿ ¥ÉæêÀÄeÉÆåÃw UÀAqÀ gÁªÀÄZÀAzÀæzÁ¸À, 55 ªÀµÀð, eÁ:J¸ï.¹, G:¤ªÀÈvÀÛ nÃZÀgï, ¸Á:ªÀÄ£É £ÀA.1-4-155/39 eÉÆåÃw PÁ¯ÉÆä, gÁAiÀÄZÀÆgÀÄ gÀªÀjಗೆ  ತಪ್ಪಾಗಿದೆ ಅಂತಾ ಕೇಳಿಕೊಂಡಿದ್ದರಿಂದ ಪಿರ್ಯಾದಿಯು ಅಲ್ಲಿಗೆ, ಮುಕ್ತಾಯ ಮಾಡಿಸಿದೆ, ಮತ್ತೆ, ಆತನು ಡೃನೇಜ ರಿಂಗ್ ಗಳ ಮೇಲೆ ಟ್ರಾಕ್ಟರ್ ನ್ನು ಓಡಿಸಿದ್ದು ಈಬಗ್ಗೆ ದಿನಾಂಕ: 27-01-2014 ರಂದು ಸಾಯಂಕಾಲ 7.00 ಗಂಟೆಯ ಸುಮಾರಿಗೆ ಕೇಳಲು ಹೋದರೇನಾಗಪ್ಪನ ಹೆಂಡತಿ ಶರಣಮ್ಮ  ಈಕೆಯು ಪಿರ್ಯಾದಿಗೆ ಅವಾಚ್ಯಾಗಿ ಬೈದು ಜೀವದ ಬೆದರಿಕೆ ಹಾಕಿದ್ದು, ಈ ದೂರಿನ ಸಾರಾಂಶವು ಕಲಂ: 427 504.506 ಸಹಿತ 34  ಐ.ಪಿ.ಸಿ ಆಗುತ್ತಿದ್ದರಿಂದ   ಎನ್.ಸಿ ನಂ: 01/2014 ರ ಪ್ರಕಾರ ನೋದಾಯಿಸಿಕೊಂಡು ಇಂದು 28/012014 ರಂದು ಸದರಿ ಪ್ರಕರಣ ದಾಖಲು ಮಾಡಿಕೊಳ್ಳವು ಕುರಿತು ಮಾನ್ಯ ಪ್ರಥಮ ನ್ಯಾಯಾಲಯಕ್ಕೆ ಕಳುಹಿಸಿದ್ದು, ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದು ಪಿಸಿ 580 ರವರು ಠಾಣೆಗೆ 17.45 ಗಂಟೆಗೆ ಹಾಜರು ಪಡಿಸಿದ್ದನ್ನು ವಸೂಲು ಮಾಡಿಕೊಂಡು ಪಿರ್ಯಾದಿಯ ಸಾರಾಂಸದ ಮೇಲಿಂದ gÁAiÀÄZÀÆgÀÄ ¥À²ÑªÀÄ oÁuÉ ಗುನ್ನೆ ನಂ: 18/2014 ಕಲಂ: 427,504,506, ಸಹಿತ 34 ಐ.ಪಿ.ಸಿ ಪ್ರಕಾರ  ಪ್ರಕರಣ ದಾಖಲಿಸಿ ತನಿಖೆ ಕೈಗೊಂrgÀÄvÁÛgÉ.
AiÀÄÄ.r.Dgï. ¥ÀæPÀgÀtzÀ ªÀiÁ»w:-
           ªÀiÁ»wzÁgÀ£ÁzÀ ªÀĺÁzÉêÀ¥Àà vÀAzÉ zÀÄgÀÄUÀ¥Àà ªÀAiÀiÁ: 45 eÁ: ªÀiÁ¢UÀ G: MPÀÌ®ÄvÀ£À ¸Á: PÀtÆÚgÀÄ vÁ: ¹AzsÀ£ÀÆgÀÄ FvÀ£ÀÄ  ªÀÄÈvÀ wªÀÄäAiÀÄå  vÀAzÉ ªÀĺÁzÉêÀ¥Àà ªÀAiÀiÁ: 22 eÁ: ªÀiÁ¢UÀ G: MPÀÌ®ÄvÀ£À ¸Á: PÀtÆÚgÀÄ vÁ: ¹AzsÀ£ÀÆgÀÄ FvÀ£À vÀAzÉ EzÀÄÝ, ªÀÄÈvÀ¤UÉ ºÉÆ®PÉÌ ¤ÃgÀÄ »qÀ®Ä ªÀÄvÀÄÛ ªÀÄ£ÉAiÀÄ°è PÉ®¸À ªÀiÁqÀÄ CAvÁ §Ä¢Ý ªÀiÁvÀÄ ºÉýzÀÝPÉÌ ¨ÉÃeÁgÀÄ ªÀiÁrPÉÆAqÀÄ ¢£ÁAPÀ 28-01-2014 gÀAzÀÄ ¨É¼ÀV£À 11-00 UÀAmÉ ¸ÀĪÀiÁjUÉ ¨É¼ÉUÀ½UÉ ¹A¥Àr¸ÀĪÀ Qæ«Ä£Á±ÀPÀ OµÀ¢üAiÀÄ£ÀÄß ¸ÉêÀ£É ªÀiÁr C¸ÀܪÀå¸ÀÜUÉÆArzÀÄÝ, aQvÉì PÀÄjvÀÄ ¹AzsÀ£ÀÆgÀÄ ¸ÀPÁðj D¸ÀàvÉæUÉ ¸ÉÃjPÉ ªÀiÁrgÀĪÁUÀ  ¢£ÁAPÀ: 28-01-2014 gÀAzÀÄ 2-00 UÀAmÉ ¸ÀĪÀiÁjUÉ aQvÉì ¥sÀ®PÁjAiÀiÁUÀzÉà ªÀÄÈvÀ¥ÀnÖzÀÄÝ EgÀÄvÀÛzÉ.CAvÁ PÉÆlÖ zÀÆj£À ªÉÄðAzÀ vÀÄgÀÄ«ºÁ¼À oÁuÉ AiÀÄÄ.r.Dgï. £ÀA: 04/2014 PÀ®A 174 ¹.Dgï.¦.¹ CrAiÀÄ°è ¥ÀæPÀgÀt zÁR°¹PÉƼÀî¯ÁVzÉ.
¥Éưøï zÁ½ ¥ÀæPÀgÀtzÀ ªÀiÁ»w:-
            ದಿ.28-01-2014 ರಂದು 1-15 ಪಿ.ಎಮ್ ಸಮಯದಲ್ಲಿ ಸಿಂಧನೂರು ನಗರದ ಕೋಟೆ ಏರಿಯಾದಲ್ಲಿ ಸಣ್ಣಜಿನ್ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ 1]ಬಸವರಾಜ್ ಸಾ:ಕಲ್ಲೂರು , ತಾ: ಸಿಂಧನೂರು ºÁUÀÆ EvÀgÉ 9 d£ÀgÀÄ PÀÆr  ಪಣಕ್ಕೆ ಹಣ ಕಟ್ಟಿ ಅಂದರ್ ಬಾಹರ್ ಎಂಬ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ¦.J¸ï.L. (PÁ&¸ÀÄ) ¹AzsÀ£ÀÆgÀÄ £ÀUÀgÀ oÁuÉ gÀªÀgÀÄ   ಡಿ.ಎಸ್.ಪಿ ಮತ್ತು ಸಿಪಿಐ ಸಿಂಧನೂರು ರವರ ಮಾರ್ಗದರ್ಶನದಲ್ಲಿ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಆರೋಪಿತರಿಂದ ಇಸ್ಪೇಟ್ ಜೂಜಾಟದ ನಗದು ಹಣ ರೂ.19100/- ಮತ್ತು 52 ಇಸ್ಪೇಟ್ ಎಲೆಗಳು ಜಪ್ತಿ ಮಾಡಿಕೊಂಡಿದ್ದು ಇರುತ್ತದೆ ಅಂತಾ ಇದ್ದ ದಾಳಿ ಪಂಚನಾಮೆ ಮೇಲಿಂದಾ ಸಿಂಧನೂರು ನಗರ ಠಾಣೆ  ಗುನ್ನೆ ನಂ.39/2014 , ಕಲಂ.87 ಕ.ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

            gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 29.01.2014 gÀAzÀÄ  51  ¥ÀæÀææPÀgÀtUÀ¼À£ÀÄß ¥ÀvÉÛ ªÀiÁr  11,500 /-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

BIDAR DISTRICT DAILY CRIME UPDATE 29-01-2014

This post is in Kannada language. To view, you need to download kannada fonts from the link section.


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 29-001-2014

PÀªÀÄ®£ÀUÀgÀ  ¥Éưøï oÁuÉ UÀÄ£Éß £ÀA. 20/2014, PÀ®A 366, 366(J) L¦¹ :-
ದಿನಾಂಕ 27-01-2014 ರಂದು ಫಿರ್ಯಾದಿ ವಿಜಯಕುಮಾರ ತಂದೆ ಕುಶಾಲರಾವ ಬಿರಾದಾರ ಸಾ: ಡೋಣಗಾಂವ [ಎಂ] gÀªÀgÀ ಮಗಳಾದ ¸Áéw vÀAzÉ «dAiÀÄPÀĪÀiÁgÀ ©gÁzÁgÀ ¸Á: qÉÆÃtUÁAªÀ (JA) EPÉAiÀÄÄ ಕಮಲನಗರ ಶಾಂತಿ ವರ್ಧಕ ಶಿಕ್ಷಣ ಪದವಿ ಪೂರ್ವ ಕಾಲೇಜಿನಲ್ಲಿ ಪಿ.ಯು.ಸಿ ದ್ವಿತಿಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದು DPÉAiÀÄ£ÀÄß ¸ÀzÀj PÁ¯ÉÃf£À°è «zÁå¨sÁå¸À ªÀiÁqÀÄwÛzÀÝ DgÉÆæ «QÌ @ «PÁæAvÀ vÀAzÉ gÁdPÀĪÀiÁgÀ ¥Ánî ¸Á: ¸ÉÆãÁ¼À EvÀ£ÀÄ ¦üAiÀiÁð¢AiÀĪÀgÀ ಮಗಳಿಗೆ ಎಳೆದುಕೊಂಡು ಹೊಗಿgÀÄvÁÛ£É, ಆದರೆ ಎಲ್ಲಿಗೆ ಎಳೆದುಕೊಂಡು ಹೊಗಿgÀÄvÁÛ£É JA§ÄªÀÅzÀÄ ತಿಳಿಸುತ್ತಿಲ್ಲಾ, ನಾವು ಆರಾಮ ಇದ್ದಿವೆ ನಿವು ಯಾರೂ ಚಿಂತೆ ಮಾಡುವ ಅವಶ್ಯಕತೆ ಇಲ್ಲ ಎಂದು ªÉÆèÉÊ¯ï £ÀA. 8139968535 £ÉÃzÀರಿಂದ ¸ÀAzÉñÀ gÀªÁ¤¸ÀÄwÛzÁÝ£ÉAzÀÄ ¦üAiÀiÁð¢AiÀĪÀgÀÄ ¢£ÁAPÀ 28-01-2014 gÀAzÀÄ PÀ£ÀßqÀzÀ°è mÉÊ¥ï ªÀiÁrzÀ zÀÆj£À Cfð ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

zsÀ£ÀÆßgÀ ¥Éưøï oÁuÉ UÀÄ£Éß £ÀA. 19/2014, PÀ®A 78(3) PÉ.¦ DåPïÖ eÉÆvÉ 420 L¦¹ :-
¢£ÁAPÀ 28-01-2014 gÀAzÀÄ PÀnÖ vÀÄUÁAªÀ UÁæªÀÄzÀ ®Qëöäà UÀÄrAiÀÄ ºÀwÛgÀ ¸ÁªÀðd¤PÀ ¸ÀܼÀzÀ°è ¸ÁªÀðd¤PÀjUÉ 1 gÀÆ¥Á¬ÄUÉ 80 gÀÆ¥Á¬Ä PÉÆqÀÄvÉÛÃªÉ CAvÀ d£ÀgÀ ªÀÄ£À M°¹ ¥ÀĸÀ¯Á¬Ä¹ d£ÀjAzÀ ºÀt ¥ÀqÉzÀÄ ªÉƸÀzÀ aÃnÖ §gÉzÀÄPÉÆqÀÄwÛzÁÝ£ÉAzÀÄ ¹zÀgÁAiÀÄ §¼ÀÄVð ¦.J¸À.L zsÀ£ÀÆßgÁ ¥Éưøï oÁuÉ gÀªÀjUÉ RavÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ oÁuÉAiÀÄ ¹§âA¢AiÉÆA¢UÉ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ PÀnÖ vÀÄUÁAªÀ UÁæªÀÄzÀ ®Qëöäà UÀÄrAiÀÄ ºÀwÛgÀ ¸ÁªÀðd¤PÀ gÀ¸ÉÛAiÀÄ ªÀÄUÀή°è ªÀÄgÉAiÀiÁV ¤AvÀÄ £ÉÆÃqÀ®Ä DgÉÆævÀgÁzÀ 1) «ÃgÀ±ÉnÖ vÀAzÉ ±ÀAPÀgÀ §ÄzÉÝ ¸Á: PÀnÖvÀÄUÁªÀ, 2) ¸ÀÄgÉñÀ ¸Á: GªÀÄUÁð EªÀj§âgÀÄ ¸ÁªÀðd¤PÀjAzÀ 1 gÀÆ¥Á¬ÄUÉ 80 gÀÆ¥Á¬Ä CAvÀ PÀÆV d£ÀjAzÀ ºÀt ¥ÀqÉzÀÄ £ÀA§gÀ aÃnUÀ¼À£ÀÄß ªÉÆøÀ¢AzÀ §gÉzÀÄPÉÆqÀÄwÛzÀݪÀ£À ªÉÄÃ¯É ¥ÀAZÀgÀ ¸ÀªÀÄPÀëªÀÄ zÁ½ ªÀiÁr »rzÀÄ ¸ÀzÀjAiÀĪÀ¤UÉ ªÀÄlPÁ ºÀt AiÀiÁjUÉ PÉÆqÀÄwÛ CAvÀ PÉýzÁUÀ CªÀ£ÀÄ ¸ÀÄgÉñÀ GªÀÄUÁð EvÀ¤UÉ PÉÆqÀÄvÉÛ£É CAvÀ w½¹zÀ£ÀÄ, CªÀ£À CAUÀ gÀhÄqÀw ªÀiÁr CªÀ¤AzÀ 1300/- gÀÆ ªÀÄvÀÄÛ CzÀPÉÌ ¸ÀA§A¢¹zÀ £ÀA§gÀ ªÀÄvÀÄÛ ºÀt CAvÀ §gÉzÀ JgÀqÀÄ aÃn, MAzÀÄ ºÀ¼É £ÉÆÃQAiÀiÁ ªÉƨÉÊ® C.Q. 500/- gÀÆ¥Á¬Ä ªÀÄvÀÄÛ MAzÀÄ ¨Á® ¥É£Àß »ÃUÉ 1800/- gÀÆ ¨Éï ɨÁ¼ÀĪÀzÀÄ ¥ÀAZÀgÀ ¸ÀªÀÄPÀëªÀÄ d¦Û ªÀiÁrPÉÆAqÀÄ, ¸ÀzÀj DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

UÁA¢üUÀAd ¥ÉưøÀ oÁuÉ UÀÄ£Éß £ÀA. 14/2014, PÀ®A 307, 302 L¦¹ :-
¢£ÁAPÀ 28-01-2014 gÀAzÀÄ ¦üAiÀiÁ𢠯ÉÊPÀ¥ÁµÁ vÀAzÉ ªÉÄÊ£ÉÆâݣÀ ¹¦¹-1212 UÁA¢üUÀAd ¥ÉưøÀ oÁuÉ ©ÃzÀgÀ gÀªÀgÀÄ gÁwæ ©Ãl £ÀA. 4 & 5 PÀvÀðªÀåPÉÌ ¦üAiÀiÁð¢AiÀĪÀgÀ eÉÆvÉAiÀÄ°è ¹¦¹-1290 ¹zÀÝ¥Àà gÀªÀjUÉ  £ÉëĹzÀÄÝ £ÀAvÀgÀ ¦üAiÀiÁð¢AiÀĪÀgÀÄ oÁuÉ ¬ÄAzÀ ©Ãl PÀvÀðªÀå PÀÄjvÀÄ ºÉÆÃzÁUÀ f.J£ï.r.E PÁ¯ÉÃeï ºÀwÛgÀ ªÉÄʸÀÆgÀ ¨ÁåAPÀ JzÀÄjUÉ ¤AvÁUÀ M§â C¥ÀjavÀ ªÀåQÛ ¢éZÀPÀæ ªÁºÀ£ÀzÀ ªÉÄÃ¯É ªÉÄÊ®ÆgÀ PÀqÉUÉ ºÉÆÃUÀĪÁUÀ ¦üAiÀiÁð¢UÉ w½¹zÉ£ÉAzÀgÉ ¸Á¬Ä ªÉÊ£ï ±Á¥À JzÀÄjUÉ gÉÆÃr£À ªÉÄÃ¯É E§âgÀÆ M§âjUÉƧâgÀÆ ¸ÁªÀðd¤PÀ gÉÆÃr£À ªÉÄÃ¯É dUÀ¼À ªÀiÁrPÉƼÀÄîwÛzÀÝgÉAzÀÄ w½¹zÀ£ÀÄ, PÀÆqÀ¯Éà ¦üAiÀiÁð¢AiÀĪÀgÀÄ C°è ºÉÆÃV £ÉÆÃqÀ®Ä M§â£ÀÄ Nr ºÉÆÃzÀ£ÀÄ, UÁAiÀÄUÉÆArgÀĪÀ ªÀåQÛ C¯Éè ¸ÀܼÀzÀ¯Éè ©¢ÝzÀÄÝ, CªÀ£À JqÀUÀqÉ Q«AiÀÄ ªÉÄÃ¯É ¨sÁj gÀPÀÛUÁAiÀĪÁVzÀÄÝ ªÀÄvÀÄÛ §®PÀtÂÚ£À ºÀÄ©â£À ªÉÄÃ¯É ¨sÁj gÀPÀÛUÁAiÀĪÁV gÀPÀÛ ¸ÁæªÀ DUÀÄwÛgÀĪÀzÀ£ÀÄß £ÉÆÃr CªÀ£À ºÉ¸ÀgÀÄ ªÀÄvÀÄÛ «¼Á¸À «ZÁj¸À®Ä CªÀ£ÀÄ ªÀiÁvÀ£ÁqÀĪÀ ¹ÜAiÀÄ°è EgÀ°®è, DUÀ ¦üAiÀiÁð¢AiÀĪÀgÀÄ PÀÆqÀ¯Éà 108 CA§Ä¯ÉãÀìPÉÌ PÀgɪÀiÁr aQvÉì PÀÄjvÀÄ f¯Áè ¸ÀgÀPÁj D¸ÀàvÉæUÉ PÀ¼ÀÄ»¹PÉÆnÖzÀÄÝ, ¸ÀzÀj ªÀåQÛAiÀÄ ªÀAiÀÄ CAzÁdÄ 35 EgÀ§ºÀzÀÄ, ¸ÀzÀj ªÀåQÛUÉ ¸ÀgÁ¬Ä PÀÄrzÀ CªÀÄ°£À°è  AiÀiÁªÀzÉÆà GzÉÝñÀ¢AzÀ PÀ°è¤AzÀ AiÀiÁgÉÆà C¥ÀjavÀ£ÀÄ ºÉÆqÉzÀÄ ¨sÁj gÀPÀÛUÁAiÀÄ ªÀiÁr PÉÆ¯É ªÀiÁqÀ®Ä ¥ÀæAiÀÄvÀß ªÀiÁrgÀÄvÁÛ£É, UÁAiÀiÁ¼ÀÄ aQvÉì PÁ®PÉÌ ©ÃzÀgÀ f¯Áè ¸ÀgÀPÁj D¸ÀàvÉæAiÀÄ°è C¸ÀĤVzÁÝ£ÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.
 

Gulbarga District Reported Crimes

ಅಪಘಾತ ಪ್ರಕರಣಗಳು :
ಫರತಾಬಾದ ಠಾಣೆ : ದಿನಾಂಕ 28-01-2014 ರಂದು ರಾತ್ರಿ 9:45 ಗಂಟೆಯ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 218 ರಸ್ತೆಯ ನಮ್ಮೂರಿನ ಕರೆಯಂಗಳದ ಪೆಟ್ರೊಲ್‌ ಪಂಪ ಸಮೀಪ ಬರುತ್ತಿರುವಾಗ ರೋಡಿನ ಮೇಲೆ ಒಂದು ಮೃತ ದೆಹವು ಬಿದ್ದಿದ್ದನ್ನು  ನೋಡಿ ನಾನು ಕೂಡಲೆ ವಾಹನ ನಿಲ್ಲಿಸಿ ಇಳಿದು ಅಲ್ಲಿಗೆ ಹೋಗಿ ನೋಡುತ್ತಿದ್ದಂತೆ ಸದರಿ ಸ್ಥಳಕ್ಕೆ  ಸುದ್ದಿ ಗೊತ್ತಾಗಿ ಪೊಲೀಸ್‌ನವರು ಬಂದಿರುತ್ತಾರೆ. ನಾನು ಮತ್ತು ಪೊಲೀಸ್‌ರು ಕೂಡಿಕೊಂಡು ಸದರಿ ಮೃತ ಹೊಂದಿದ್ದ ವ್ಯಕ್ತಿಯನ್ನು ಪರಿಶಿಲಿಸಿ ನೋಡಲಾಗಿ ಮೃತಪಟ್ಟ ವ್ಯಕ್ತಿಯ ಮೈಮೇಲೆ ಯಾವುದೊ ಒಂದು ಟಾಟಾ ಇಂಡಿಕಾ ಕಾರನ ಟೈಯರಯುಳ್ಳಂತ ವಾಹನವು ಮೈಮೇಲೆ ಹಾಯ್ದು ಮೃತ ಪಟ್ಟಿದ್ದು ಇರುತ್ತದೆ. ಸದರಿ ಸ್ಥಳದಲ್ಲಿ ಟಾಟಾ ಇಂಡಿಕಾದ ಟೈಯರಯುಳ್ಳಂತ ವಾಹನವು ಬ್ರೇಕ್‌ ಮಾಡಿದ ಸುಮಾರು 20 ಫಿಟ್‌ ಉದ್ದ ಗುರುತು ಬಿದ್ದಿರುತ್ತಿದೆ. ಸದರಿ ಮೃತ ಹೊಂದಿದ ವ್ಯಕ್ತಿಯ ಸುತ್ತಲು ನೋಡಲಾಗಿ ಪಕ್ಕದಲ್ಲಿ ಒಂದು ಮೋಬೈಲ್‌ ಬ್ಯಾಟರಿ ಮತ್ತು ಸಿಮ್‌ಕಾರ್ಡ ಇಲ್ಲದ ಮೋಬೈಲ್‌ ಫೊನ್‌ ಬಿದ್ದಿರುತ್ತದೆ. ಸದರಿ ವ್ಯಕ್ತಿಯ ಅಂದಾಜು ವಯಸ್ಸು 25 ರಿಂದ 30 ಇರುತ್ತದೆ. ಸದರಿ ಘಟನೆಯು ಯಾವುದೊ ಒಂದು ಟಾಟಾ ಇಂಡಿಕಾ ಕಾರನಂತ ಟೈಯರಯುಳ್ಳ ವಾಹನ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಆಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಆತನ ಮೈಮೇಲೆ ಹಾಯಿಸಿದ್ದರಿಂದ ತಲೆಯ ಬಾಗ ಪುರ್ತಿಯಾಗಿ ಒಡೆದಿರುತ್ತದೆ ಮತ್ತು ಮುಖ ನುಜ್ಜು ಗುಜ್ಜಾಗಿದ್ದಲ್ಲದೆ ಕೈಕಾಲುಗಳು ಮುರಿದಿರುತ್ತವೆ. ಹಾಗೂ ಮೈಮೇಲೆ ಹಸಿರು ಬಣ್ಣದ ಬಿಳಿ ಗೆರೆಯುಳ್ಳ ಒಂದು ಅಂಗಿ, ಒಂದು ಬಿಳಿ ಬಣ್ಣದ ಬನಿಯನ್‌ ಮತ್ತು ಒಂದು ಕಪ್ಪು ಬಣ್ಣ ಪ್ಯಾಂಟ ದರಿಸಿದ್ದು ಹರಿದು ಚಿಂದಿಯಾಗಿರುತ್ತವೆ, ಹಾಗು ಒಂದು ಬಿಳಿ, ಕೆಂಪು ಮತ್ತು ಕಪ್ಪು ಬಣ್ಣದಿಂದ ಕೂಡಿದ ದಾರ ಇದ್ದಿರುತ್ತವೆ. ಮೃತ ವ್ಯಕ್ತಿಯ ಮುಖವು ನುಜ್ಜು ಗುಜ್ಜಾಗಿ ಗುರುತು ಸಿಗದ ಸ್ಥಿಯಲ್ಲಿ ಇರುತ್ತದೆ. ಅಂತಾ ಶ್ರೀ  ಶಂಕರ ತಂದೆ ನಾಗಪ್ಪಾ ಬಾಳಿ   ಸಾಫರಹತಾಬಾದ ತಾ:ಜಿ; ಗುಲಬರ್ಗಾ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾತಿ ನಿಂದನೆ ಪ್ರಕರಣ :
ಸೇಡಂ ಠಾಣೆ : ಶ್ರೀ ಬಸಣ್ಣ ತಂದೆ ಹಳ್ಳೆಪ್ಪಾ ಸಾ:ಸಿಂಧನಮಡು ರವರು ದಿನಾಂಕ:28-01-2014 ರಂದು ರಾತ್ರಿ 10-30 ಗಂಟೆ ಸುಮಾರಿಗೆ ನಾನು ಕೂಲಿ ಕೆಲಸ ಮಾಡಿ ಮನೆಗೆ ಬರುತ್ತಿರುವಾಗ ಹುಸೇನಪ್ಪ ತಂದೆ ರಾಮಣ್ಣ ವಡ್ಡರ ಇವರ ಮನೆಯ ಮುಂದೆ ಸಿ.ಸಿ. ರೋಡಿನ ಮೇಲೆ ಹೊರಟಾಗ ನಮ್ಮೂರಿನ ಅಬ್ದುಲ ತಂದೆ ಅಲ್ಲಾವೊದ್ದಿನ್ ಶಾಹ ಇತನು ನನಗೆ ತಡೆದು ನಿಲ್ಲಿಸಿ ಏ ವೊಡ್ಡ ಸೂಳೆಮಗನೇ ಬಸ್ಸ್ಯಾ ನಮ್ಮ ಮನೆಯ ಮುಂದೆ ದಿನಾಲು ಕುಡಿದು ಬಂದು ಬೈಯುತ್ತಿಯಾ ರಂಡಿ ಮಗನೇ ಅಂತ ಬೈದು ಅಲ್ಲಿಯೇ ಬಿದ್ದಿದ್ದ ಬಡಿಗೆಯಿಂದ ನನ್ನ ಬಲಗಾಲಿನ ಕಪಗಂಡಕ್ಕೆ ಬಲವಾಗಿ ಹೊಡೆದಿದ್ದರಿಂದ ಕಾಲು ಮುರಿದಿರುತ್ತದೆ. ಆಗ ನಾನು ಚೀರಾಡುತ್ತಿರುವಾಗ ಮತ್ತೆ ಎಡಗಾಲಿನ ಪಾದದ ಬೆರಳಿಗೆ ಬಲವಾಗಿ ಬಡಿಗೆಯಿಂದ ಹೊಡೆದು ಝಾತಿ ನಿಂದನೆ ಮಾಡಿ ಜೀವದ ಬೆದರಿಕೆ ಹಾಕುತ್ತಾ ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಮೊಸ ಮಾಡಿದ ಪ್ರಕರಣ :
ರಾಘವೇಂದ್ರ ನಗರ ಠಾಣೆ : ದಿನಾಂಕ : 28-01-2014 ರಂದು ಸಾಯಂಕಾಲ  06-00 ಗಂಟೆಗೆ  ಕೋರ್ಟ ಪಿಸಿ - 518  ಮಂಜುನಾಥ  ಇವರು ಮಾನ್ಯ ನ್ಯಾಯಾಲಯದ ಆದೇಶ ಪತ್ರ ಅದಕ್ಕೆ ಫಿರ್ಯಾದಿಯ ಅರ್ಜಿ ಲಗತ್ತು ಇದ್ದು  ತಂದು ಹಾಜರಪಡಿಸಿದ್ದು  ಸಾರಾಂಶ ಏನೆಂದರೆ ಸಂದೀಪ ತಂದೆ ಚಂದ್ರಕಾಂತ ಪಾಟೀಲ  ಸಾ|| ಲಾಡಚಿಂಚೋಳಿ ಗ್ರಾಮ ತಾ|| ಆಳಂದ,  ಜಿ|| ಗುಲಬರ್ಗಾ ಇವನು 50,000/-ರೂ. ನಕಲಿ ಬ್ಯಾಂಕ ಚೆಕ್ ಕೊಟ್ಟು ಮೋಸ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯಾರ್ಥಿನಿ ಕಾಣೆಯಾದ ಪ್ರಕರಣ :

ಮಹಿಳಾ ಠಾಣೆ : ಶ್ರೀ ರೇವಣಸಿದ್ದಪ್ಪ ತಂದೆ ಬಂಡಪ್ಪ ಸಾ : ಆಶ್ರಯ ಕಾಲೋನಿ  ಗುಲಬರ್ಗಾ ಇವರು ದಿನಾಂಕ  23.01.2014 ರಂದು ತಮ್ಮ ಮಗಳಾದ ಕುಮಾರಿ ಲಕ್ಷ್ಮೀ ಇವಳು ಎಮ್.ಪಿ.ಎಚ್.ಎಸ್ ಕಾಲೇಜಿನಲ್ಲಿ ಪಿ.ಯು.ಸಿ ಪ್ರಥಮ ವರ್ಷ ಕಲಾ ವಿಭಾಗದಲ್ಲಿ ವ್ಯಾಸಾಂಗ ಮಾಡುತ್ತಿದ್ದು, ದಿನಾಂಕ 23.01.14 ರಂದು ಬೆಳಿಗ್ಗೆ 9-30 ಗಂಟೆಗೆ ಎಮ್.ಪಿ.ಎಚ್.ಎಸ್ ಕಾಲೇಜಿಗೆ ರಂಗೋಲಿ ಸ್ಪರ್ಧೆಯಲ್ಲಿ  ಭಾಗವಹಿಸಲು ಹೋಗಿದ್ದು, ಮರಳಿ ಮನೆಗೆ ಬಂದಿರುವುದಿಲ್ಲ. ಅದೇ ದಿನ ಸಾಯಂಕಾಲದಿಂದ ನಾನು ನನ್ನ ಮಗಳನ್ನು ಹುಡುಕಾಡುತ್ತಿದ್ದೇನೆ ನನ್ನ ಸಂಬಂಧಿಕರ ಹತ್ತಿರ ಕೂಡಾ ವಿಚಾರಣೆ ಮಾಡಿರುತ್ತೇನೆ. ಆದರೆ ಇಂದಿನವರೆಗೆ ನನ್ನ ಮಗಳ ಪತ್ತೆಯಾಗಿರುವುದಿಲ್ಲ. ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gulbarga District Reported Crimes

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 28/01/2014 ರಂದು 2000 ಗಂಟೆಗೆ  ಶ್ರೀ ಆರ್. ರವೀಂದ್ರನಾಥ ಪಿ.ಎಸ್.ಐ ನಿಂಬರ್ಗಾ ಪೊಲೀಸ ಠಾಣೆ ರವರು ಶ್ರೀ ಯು.ಶರಣಪ್ಪ ಪಿ.ಐ ಡಿ.ಸಿ.ಐ.ಬಿ ಘಟಕ ಗುಲಬರ್ಗಾ ರವರ ಮಾರ್ಗದರ್ಶ ನದಲ್ಲಿ ಡಿ.ಸಿ.ಐ.ಬಿ ಘಟಕದ ಶ್ರೀ ದತ್ತಾತ್ರೇಯ ಎ.ಎಸ್.ಐಮತ್ತು ಡಿಸಿಐಬಿ ಸಿಬ್ಬಂದಿಯವರೊಂದಿಗೆ  ದುತ್ತರಗಾಂವ ಗ್ರಾಮದಲ್ಲಿ ಸಿದ್ದಲಿಂಗಯ್ಯ ತಂದೆ ಗುರುಮುರ್ತಯ್ಯ ವಿಶ್ವನಾಥ ಮಠ ಇತನು ಗ್ರಾಮದ ಗ್ರಾಮ ಪಂಚಾಯತ ಎದುರುಗಡೆ ಸಾರ್ವಜನಿಕ ರಸ್ತೆಯ ಮೇಲೆ ಮಟಕಾ ಜೂಜಾಟ ನಡೆಸುತ್ತಿದ್ದಾಗ ದಾಳಿ ಮಾಡಿ ಹಿಡಿದಿದ್ದು ಅವನು ಮಟಕಾ ಜೂಜಾಟಕ್ಕೆ ಬಳಸಿದ ನಗದು ಹಣ 5015/- 3 ಮಟಕಾ ಚೀಟಿಗಳುಒಂದು ಬಾಲ ಪೆನ್ನು ನೇದ್ದವುಗಳನ್ನು ಜಪ್ತಿ ಮಾಡಿಕೊಂಡು ಠಾಣೆಗೆ ಬಂದು ಸದರಿಯವನ ವಿರುದ್ಧ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು :
ಫರತಾಬಾದ ಠಾಣೆ : ದಿನಾಂಕ: 28-01-2014 ರಂದು ಬೆಳಗ್ಗೆ 07-00 ಗಂಟೆಯ ಸುಮಾರಿಗೆ ದೇವಿಂದ್ರ ತಂದೆ ಬಾಬುರಾಯ ಬಾಬನೂರ  ಸಾ: ರಾಮನಗರ ಸುಲ್ತಾನಪೂರ ರೋಡ ಗುಲಬರ್ಗಾ ಮತ್ತು ನನ್ನ ಚಿಕ್ಕಮನ ಗಂಡನಾದ  ಭೀಮರಾಯ ಕೂಡಿಕೊಂಡು ನಮ್ಮ ಸಂಬಂಧಿಕನಾದ ರೇವಣಸಿದ್ದಪ್ಪ ಇತನ ಮೋಟರ ಸೈಕಲ ನಂ ಕೆ.ಎ-32 ಎಲ್-7216 ನೆದ್ದನ್ನು ತಗೆದುಕೊಂಡು ಜೇವರ್ಗಿ ತಾಲೂಕಿನ ಬೇಲೂರ ಗ್ರಾಮಕ್ಕೆ ಹೋಗಿ ನಮ್ಮ ಸಂಬಂಧಿಕರಿಗೆ ಲಗ್ನ ಪತ್ರಗಳು ಹಂಚಿ ಅಲ್ಲಿಂದ ಜೇವರ್ಗಿಗೆ ಬಂದು ಅಲ್ಲಿಯೂ ಕೂಡ ಲಗ್ನ ಪತ್ರಗಳನ್ನು ಹಂಚಿ ಮರಳಿ ಶಹಬಾದಕ್ಕೆ ಹೋಗುವ ಸಲುವಾಗಿ ಜೇವರ್ಗಿಯಿಂದ ಮದ್ಯಾಹ್ನ 2-15 ಗಂಟೆಗೆ ರಾಷ್ಟ್ರಿಯ ಹೆದ್ದಾರಿ 218 ರಸ್ತೆಯ ಮೂಲಕ ಶಹಬಾದ ಕ್ರಾಸ ಹತ್ತಿರ 2-45 ಗಂಟೆಯ ಸುಮಾರಿಗೆ ಶಹಬಾದ ರೋಡಿನ ಕಡೆ ತಿರಗಲು ನಾನು ಮೋಟರ ಸೈಕಲ್ ಇಂಡಿಕೇಟರ್ ಹಾಕಿದ್ದು ಮತ್ತು ನನ್ನ ಹಿಂದೆ ಕುಳಿತ ಭೀಮರಾಯ ಇತನು ಬಲಗೈ ಕೈ ಸನ್ನೆ ಮಾಡಿ ತಿರುಗುತ್ತಿದ್ದಾಗ ನಮ್ಮ ಎದುರುಗಡೆ ಗುಲಬರ್ಗಾ ಕಡೆಯಿಂದ ಒಬ್ಬ ಕಾರು ಚಾಲಕನ್ನು ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟರ್ ಸೈಕಲಿಗೆ ಡಿಕ್ಕಿ ಪಡಿಸಿದ್ದರಿಂದ ನಾವಿಬ್ಬರೂ ಕೇಳಗಡೆ ಬಿದಿದ್ದರಿಂದ ನನಗೆ ಎಡ ಭುಜಕ್ಕೆ ಸ್ವಲ್ಪ ರಕ್ತ ಗಾಯವಾಗಿದಲ್ಲದೆ ಎಡ ಮೊಳಕಾಲಗೆ ಒಳ ಪೆಟ್ಟಾಗಿದ್ದು. ನನ್ನ ಹಿಂದೆ ಕುಳಿತ ನನ್ನ ಕಾಕ ಭೀಮರಾಯ ಇವರಿಗೆ ನೋಡಲು ಅವರ ಎಡ ಮತ್ತು ಬಲ ಭಾಗದ ಪಕ್ಕೆಲಬುಗಳಿಗೆ, ಎದೆಗೆ ಮತ್ತು ತಲೆಗೆ ಭಾರಿ ಒಳಪೆಟ್ಟಾಗಿ ಬೇವುಷ ಆಗಿದ್ದು ನಮಗೆ ಅಪಘಾತ ಪಡಿಸಿದ್ದ ಕಾರ ನಂ ನೋಡಲಾಗಿ ಕೆ.ಎ-35 ಎನ್-1742 ನೆದ್ದರ ಚಾಲಕ ಮತ್ತು ಕಾರಿನಲ್ಲಿದವನು ಕೂಡಿ ಅದೇ ಕಾರಿನಲ್ಲಿ ನನಗೆ ಮತ್ತು ನನ್ನ ಕಾಕನಿಗೆ ಜೇವರ್ಗಿ ಸರ್ಕಾರಿ ಆಸ್ಪತ್ರೆಗೆ ಉಪಚಾರ ಕುರಿತು ತಂದು ಸೇರಿಕೆ ಮಾಡಿದ್ದು ಆಸ್ಪತ್ರೆ ವೈದ್ಯರು ನಮ್ಮ ಕಾಕ ಭಿಮರಾಯ ಇವರಿಗೆ ನೋಡಿ ಪರಿಕ್ಷಿಸಿ ಸದರಿಯವರು ಮಾರ್ಗ ಮದ್ಯದಲ್ಲಿ ಮೃತ ಪಟ್ಟಿರುತ್ತಾನೆ ಅಂತಾ ತಿಳಿಸಿದರು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಥಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ದಿನಾಂಕ: 28-01-2014 ರಂದು ಬೆಳಗ್ಗೆ 10-00 ಗಂಟೆಯ ಸುಮಾರಿಗೆ ಶ್ರೀ ಮಲ್ಲಣ್ಣಾ ತಂದೆ ಸಾಯಬಣ್ಣಾ ಗುಜಲೇರ ( ಇನಾಮದಾರ)   ಸಾ: ಹುಲಕಲ್ಲ(ಕೆ)  ತಾ:ಶಹಾಪೂರ ಜಿ: ಯಾದಗಿರಿ ರವರ ಮಗ ಭೀಮಾಶಂಕರ ಈತನು ಗುಲಬರ್ಗಾಕ್ಕೆ ನಮ್ಮೂರಿನ ಮರಿಗೌಡ ಮಾಲಿ ಪಾಟೀಲ ಇವರ ಬುಲೋರೋ ಜೀಪ ರೀಪೇರಿ ಮಾಡಿಸುವುದ್ದಕ್ಕಾಗಿ ತಾನು ನಡೆಸುತ್ತಿದ್ದ ಟಾಟಾ ಎಸಿ ನಂ: ಕೆಎ-33 ಎ-0872 ನೇದ್ದಕ್ಕೆ ಟೋಚನ ಮಾಡಿಕೊಂಡು ಹೋಗುವುದ್ದಿದೆ ಅಂತಾ ಹೇಳಿ ಮನೆಯಿಂದ ಹೋದನು. ನಂತರ  ಮದ್ಯಾಹ್ನ 1-00 ಗಂಟೆಯ ಸುಮಾರಿಗೆ ನಮ್ಮೂರಿನ ಹಣಮಂತರಾಯ ಇನಾಮದಾರ  ಇವರು ಫೊನ ಮಾಡಿ ತಿಳಿಸಿದ್ದೇನೆಂದೆರೆ, ನಾನು ನಿಮ್ಮ ಮಗ ನಡೆಸುತ್ತಿದ್ದ ಟಾಟಾ ಎಸಿ  ವಾಹನಕ್ಕೆ ಮರಿಗೌಡರ ಬುಲೊರೋ ಜೀಪನ್ನು ಟೋಚನ ಮಾಡಿಕೊಂಡು ನಾನು ಬೊಲೊರೋ ಜೀಪಿನಲ್ಲಿ ಕುಳಿತುಕೊಂಡು  ರಾಷ್ಟ್ರೀಯ ಹೆದ್ದಾರಿ ನಂ: 218 ರಸ್ತೆಯ ಮೂಲಕ ಹೋಗುತ್ತಿದ್ದಾಗ ಈಗ ಮದ್ಯಾಹ್ನ 12-45 ಗಂಟೆಯ ಸುಮಾರಿಗೆ ಫಿರೋಜಾಬಾದ ದರ್ಗಾ ದಾಟಿ ಎದುರುಗಡೆಯಿಂದ ಒಬ್ಬ ಲಾರಿ ಚಾಲಕನು ತನ್ನ ಲಾರಿಯನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಟಾಟಾ ಎಸಿ ವಾಹನಕ್ಕೆ ಡಿಕ್ಕಿ ಪಡಿಸಿದ್ದರಿಂದ ನಿಮ್ಮ ಮಗ ಭೀಮಾಶಂಕರ ಈತನು ವಾಹನದಿಂದ ಕೆಳಗೆ ಬಿದ್ದು ತಲೆಗೆ ಭಾರಿ ರಕ್ತಗಾಯ ಹೊಂದಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಮತ್ತು ಲಾರಿ ಚಾಲಕನು ಅಪಘಾತ ಪಡಿಸಿ ಲಾರಿ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ. ಸದರಿ ಲಾರಿ ನಂ: ಕೆಎ-32 ಎ-8888 ಅಂತಾ ಇದ್ದಿರುತ್ತದೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಥಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಳಂದ ಠಾಣೆ : ಶ್ರೀ ಮಹಾದೇವಪ್ಪಾ ತಂದೆ ಗುರಪ್ಪಾ ಚಿಂಚೋಳಿ ಮು|| ಸುಂಟನೂರ ತಾ|| ಆಳಂದ  ರವರ ಹೆಂಡತಿಯಾದ ಕುಸಮಾ ರವರು ದಿನಾಂಕ 27-01-2014 ರಂದು ಸಾಯಂಕಾಲ 4.50 ಗಂಟೆಯ ಸುಮಾರಿಗೆ ಶಾಲೆ ಬಿಟ್ಟ ನಂತರ ನನ್ನ ಹೆಂಡತಿಯಾದ  ಕುಸುಮಾ ಶಿಕ್ಷಕಿ ಇವರು ಅದೇ ನಮ್ಮ ಶಾಲೆಯ ಶಿಕ್ಷಕ ದಿಲೀಪ ಕುಲ್ಕರ್ಣಿ ಸಾ|| ಪಡಸಾವಳಗಿ ಇವರ ಮೋಟಾರ ಸೈಕಲ್ ನಂ ಕೆಎ 32 ಎಲ್ 7016 ನೇದರ ಮೇಲೆ ಆಳಂದ ಕಡೆಗೆ ಹೋಗುವಾಗ ಹೊನ್ನಳ್ಳಿ ಕ್ರಾಸ್ ಹಾಗೂ ಹೊನ್ನಳ್ಳಿ ಊರಿನ ಮಧ್ಯದಲ್ಲಿ ಹೋಗುವಾಗ ರೋಡ ಸರಿ ಇರದಿದ್ದರಿಂದ ತಗ್ಗು ದಿನ್ನೆಗಳು ಇರುವುದರಿಂದ ದಿಲೀಪ ಕುಲ್ಕರ್ಣಿ ಶಿಕ್ಷಕರು ತಮ್ಮ ವಾಹನ ಅತಿವೇಗದಿಂದ ಹಾಗೂ ನಿರ್ಲಕ್ಷದಿಂದ ಚಲಾಯಿಸಿದ್ದಕ್ಕೆ ಕುಸುಮಾ ಶಿಕ್ಷಕಿಯವರು ರೋಡಿನ ಜಂಪಿನಲ್ಲಿ ಮೋಟಾರ ಸೈಕಲನಿಂದ ಬಿದ್ದು ತಲೆಯ ಹಿಂಭಾಗಕ್ಕೆ ಭಾರಿ ಗಾಯವಾಗಿ ಕಿವಿಯಿಂದ ರಕ್ತ ಬಂದಿದ್ದು 108 ಅಂಬ್ಯೂಲೆನ್ಸದಲ್ಲಿ ಬಸವೇಶ್ವರ ಆಸ್ಪತ್ರಗೆ ಬಂದು ನನ್ನ ಹೆಂಡತಿಗೆ ಆಸ್ಪತ್ರೆಯ ವೈದ್ಯರು ಉಪಚಾರ ನೀಡಿ ಹೆಚ್ಚಿನ ಉಪಚಾರಕ್ಕಾಗಿ ಕೂಡಲೆ ಹೈದ್ರಾಬಾದಕ್ಕೆ ತೆಗೆದುಕೊಂಡು ಹೋಗಲು ತಿಳಿಸಿದ ಮೇರೆಗೆ ನಾವೆಲ್ಲರೂ ಕೂಡಿಕೊಂಡು ನನ್ನ ಹೆಂಡತಿಗೆ ಹೈದ್ರಾಬಾದದ ಯಶೋಧರಾ ಆಸ್ಪತ್ರಗೆ ತೆಗೆದುಕೊಂಡು ಹೋಗುವಾಗ ಮಾರ್ಗ ಮಧ್ಯೆ ಅಪಘಾತದಿಂದ ಉಂಟಾದ ಭಾರಿ ಗಾಯದಿಂದ 28-01-2014 ರಂದು ಬೆಳಿಗ್ಗೆ 1.30 ಗಂಟೆಗೆ ಮೃತಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀಮತಿ ದೌಲತಬೇಗಮ ಗಂಡ ಖಾದರ ಬೇಗ ಸಾ: ಮನೆ ನಂ 4601/24/16 ಹೊಸ ಬಡಾವಣೆ ಎಮ್.ಬಿ ನಗರ  ಗುಲಬರ್ಗಾ ರವರು ದಿನಾಂಕ 28-01-2014 ರಂದು ಬೆಳಿಗ್ಗೆ 11-30 ಗಂಟೆ ಸುಮಾರಿಗೆ ಖಾದಿ ಗ್ರಾಮೋದ್ಯೋಗ ಹತ್ತಿರ ದಾಖಲೆಗಳನ್ನು ಝರಾಕ್ಸ ಮಾಡಿಕೊಂಡು ಬ್ರಹ್ಮಪೂರ ಪೊಲೀಸ ಠಾಣೆಯ ಹಿಂದುಗಡೆ ಇರುವ ಮಾರ್ಡನ ಗ್ಯಾಸ ಏಜೇನ್ಸಿಗೆ ನಡೆದುಕೊಂಡು ಹೋಗುತ್ತಿದ್ದಾಗ ಬ್ರಹ್ಮಪೂರ ಪೊಲೀಸ ಠಾಣೆಯ ಎದುರು ರೋಡ ಮೇಲೆ ಮೋ/ಸೈಕಲ ನಂ ಕೆಎ-32 ಇಡಿ-2986 ರ ಸವಾರ ಮೋ/ಸೈಕಲನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ನಡೆದುಕೊಂಡು ಹೋಗುತ್ತಿರುವ ಫಿರ್ಯಾದಿಗೆ ಎದುರಿನಿಂದ ಡಿಕ್ಕಿ ಪಡಿಸಿ ಗಾಯಗೊಳಿಸಿ ಮೋ/ಸೈಕಲ ಸ್ಥಳದಲ್ಲಿ ಬಿಟ್ಟು ಸವಾರ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಕಾಳಗಿ ಠಾಣೆ : ಶ್ರೀ ಬಸವರಾಜ ತಂದೆ ಜಗಪ್ಪ ಹೋಸಮನಿ ಸಾ:ಹೆಬ್ಬಾಳ ರವರು ದಿನಾಂಕ 28-01-2014 ರಂದು  ಮುಂಜಾನೆ ನಾನು ನನ್ನ ಖಾಸಗಿ ಕೆಲಸಕ್ಕಾಗಿ ಕಾಳಗಿಗೆ ಬಂದಿದ್ದು ಕಾಳಗಿಯಲ್ಲಿ ನನ್ನ ಗೆಳೆಯನಾದ ಸಿದ್ದು ಸಾಗರ ಇತನು ಭೇಟಿಯಾಗಿ ನನಗೆ ನಮ್ಮ ಅತ್ತೆಯಾದ ಶೋಭಾ ಇವಳಿಗೆ ಭೇಟಿಯಾಗಿ ಬರುವುದಿದ್ದೆ ಕಾರಣ ಮಂಗಲಗಿ ಗ್ರಾಮಕ್ಕೆ ಹೋಗಿ ಬರೋಣ ಅಂತಾ ನನ್ನನ್ನು ಕರೆದುಕೊಡು ಮಂಗಲಗಿ ಗ್ರಾಮಕ್ಕೆ ಬಂದಿದ್ದು ಶೋಭಾ ಇವರ ಮನೆಗೆ ಹೋಗಿ ನೋಡಲಾಗಿ ಶೋಭಾಳು ಮನೆಗೆ ಕೀಲಿ ಹಾಕಿ ಕಾಳಗಿಗೆ ಹೋದ ಬಗ್ಗೆ ಗೋತ್ತಾಯಿತು ಆಗ ನಾವಿಬ್ಬರು ಅಲ್ಲೆ ಇದ್ದ ಕಟ್ಟೆಯ ಮೇಲೆ ಸ್ವಲ್ಪ ಹೊತ್ತು ಮಾತನಾಡುತ್ತಾ ಕುಳಿತೆವು 4-00 ಪಿ.ಎಂ ಸುಮಾರಿಗೆ ಮಾದರ ಓಣಿಯ 10-11 ಜನರು ಕೂಡಿ ಕೈಯಲ್ಲಿ ಕೋಯ್ತಾ, ಚಾಕು ಹಿಡಿದುಕೊಂಡು ನಮ್ಮ ಹತ್ತಿರ ಬಂದವರೇ ನಮಗೆ ಏ ಬೋಸಡಿ ಮಕ್ಕಳೇ ನೀವು ಯಾರು ಇಲ್ಲಿಗ್ಯಾಕೆ ಬಂದಿರಿ ಅಂತಾ ನಮಗೆ ತಿಳಿದು ಬಂದಿದ್ದೆ ಅಂತಾ ಬೈಯುತ್ತಾ ಕೇಲವರು ನಮಗೆ ಒತ್ತಿ ಹಿಡಿದುಕೊಂಡರು ಬಾಬು ಕಟ್ಟಿಮನಿ ಇವನು ನನ್ನ ಕೊಲೆ ಮಾಡುವ ಉದ್ದೇಶದಿಂದ ತನ್ನ ಕೈಯಲ್ಲಿದ್ದ ಕೊಯ್ತಾದಿಂದ ನನ್ನ ಕುತ್ತಿಗೆಗೆ ಹೊಡೆಯಲು ಬಂದನು ನಾನು ನನ್ನ ಎಡ ಗೈ ಮುಂದೆ ಮಾಡಿ ಹಿಡಿದುಕೊಳ್ಳುವಷ್ಟರಲ್ಲಿ ನನ್ನ ಎಡ ಗೈ ಹಸ್ತಕ್ಕೆ ಜೋರಾಗಿ ಪೆಟ್ಟು ಬಿದ್ದು ಭಾರಿ ರಕ್ತ ಗಾಯವಾಗಿ ಅರ್ಧದಷ್ಟು ಹಸ್ತ ಕತ್ತರಿಸಿ ಹೋಗಿರುತ್ತದೆ ಬಿಡಿಸಿ ಕೊಳ್ಳಲು ಬಂದಾ ಸಿದ್ದು ಇತನಿಗೆ ಸೂರ್ಯಕಾಂತ ಕಟ್ಟಿಮನಿ ಇತನು ಅದೇ ಕೋಯ್ತಾ ಕಸಿದುಕೊಂಡು ಸಿದ್ದುನ ಕೊಲೆ ಮಾಡುವ ಉದ್ದೇಶದಿಂದ ಅವನ ಕುತ್ತಿಗೆಯ ಮೇಲೆ ಹೊಡೆಯುವಷ್ಟರಲ್ಲಿ ಸಿದ್ದು ತನ್ನ ಬಲ ಗೈ ಅಡ್ಡ ತಂದಾಗ ಆ ಪೆಟ್ಟು ಆತನ ಬಲ ಗೈ ರಟ್ಟೆಗೆ ಭಾರಿ ಜೋರಾಗಿ ಬಿದ್ದು ಭಾರಿ ರಕ್ತ ಗಾಯಗಳಾಗಿರುತ್ತವೆ  ಉಳಿದ 9 ಜನರು ನಮ್ಮಿಬ್ಬರನ್ನು ಕೈಯಿಂದ ಬೆನ್ನಿಗೆ ಹೊಡೆಯುತ್ತಾ ಖಲಾಸ ಮಾಡುವ ತನಕ ಬಿಡಬಾರದು ಅಂತಾ ಹೊಡೆದಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಾಳಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.