Police Bhavan Kalaburagi

Police Bhavan Kalaburagi

Friday, July 3, 2015

Raichur District Reported Crimes

                                  
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

¥Éưøï zÁ½ ¥ÀæPÀgÀtzÀ ªÀiÁ»w:-
ದಿನಾಂಕ:03/07/2015 ರಂದು ಬೆಳಿಗ್ಗೆ 06-50 ಗಂಟೆಗೆ  ಪಿ.ಎಸ್. ªÀÄÄzÀUÀ¯ï gÀªÀgÀÄ  & ಸಿಬ್ಬಂದಿಯವರೊಂದಿಗೆ ಜೀಪ ನಂ, ಕೆ,-36/ಜಿ-106 ನೇದ್ದಲ್ಲಿ ಅಂಕಲಿಮಠ ಕ್ರಾಸ ಕಡೆ ಹೋದಾಗ  ಒಂದು ಮರಳು ತುಂಬಿದ ಟ್ರ್ಯಾಕ್ಟರ ಬಂದಿದ್ದು ಸದರಿ ಟ್ರ್ಯಾಕ್ಟರಯ ಚಾಲಕನು ನಮ್ಮನ್ನು ನೋಡಿ ಟ್ರ್ಯಾಕ್ಟರನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ನಂತರ ಟ್ರ್ಯಾಕ್ಟರ ಪರಿಶೀಲಿಸಲಾಗಿ ಟ್ರ್ಯಾಕ್ಟರಿಯಲ್ಲಿ ಮರಳು ತುಂಬಿದ್ದು ಟ್ರ್ಯಾಕ್ಟರ ನೋಡಲಾಗಿ ಐಷರ ಕಂಪನಿಯದು ಇದ್ದು ಅದಕ್ಕೆ ನಂಬರ ಇರುವುದಿಲ್ಲ ಇಂಜಿನ್ ನಂ, S325F55665  ಅಂತಾ ಇದ್ದು ಟ್ರಾಲಿಗೆ ನಂಬರ ಇರುವುದಿಲ್ಲ ಮರಳಿಗೆ ಸಂಬಂದಪಟ್ಟ ದಾಖಲಾತಿಗಳು ಇರುವುದಿಲ್ಲ ಸದರಿ ಟ್ರ್ಯಾಕ್ಟರಿಯ ಚಾಲಕನು ಸರಕಾರಕ್ಕೆ ರಾಯಲ್ಟಿ ತುಂಬದೇ ನೈಸರ್ಗಿಕ ಸಂಪತ್ತಾದ ಮತ್ತು ಸರಕರಾದ ಸ್ವತ್ತಾದ ಮರಳನ್ನು ಅಕ್ರಮವಾಗಿ ಕಳ್ಳತನದಿಂದ ಸಾಗಾಟ ಮಾಡುತ್ತಿರುವುದು ಖಚಿತವಾಗಿದ್ದರಿಂದ ಟ್ರ್ಯಾಕ್ಟರಿಯನ್ನು ಹಿಡಿದುಕೊಂಡು ಠಾಣೆಗೆ ಬಂದು ಪಂಚನಾಮೆ & ವರದಿ ಹಾಗೂ ಟ್ರ್ಯಾಕ್ಟರಿಯನ್ನು ಕೊಟ್ಟು ಓಡಿ ಹೋದ ಟ್ರ್ಯಾಕ್ಟರ ಚಾಲಕನ ಮೇಲೆ ಮುಂದಿನ ಕ್ರಮ ಜರುಗಿಸಲ ಆದೇಶಿಸಿದ ಮೇರೆಗೆ ಸದರಿ ಪಂಚನಾಮೆ ಸಾರಾಂಶದ ಮೇಲಿಂದ  ªÀÄÄzÀUÀ¯ï UÀÄ£Éß £ÀA: 109/2015 PÀ®A. 4(1), 4(A), 21 MMDR ACT-1957  ªÀÄvÀÄÛ 379 L.¦.¹ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ
             ¢£ÁAPÀ:-02-07-2015 gÀAzÀÄ ªÀÄzsÁåºÀß 03-00 UÀAmÉUÉ  °AUÀ¸ÀÆUÀÆgÀ ¥ÀlÖtzÀ PÀAzÁAiÀĨsÀªÀ£ÀzÀ ºÀwÛgÀ  1)ªÀiË£ÉñÀ vÀAzÉ ºÀ£ÀĪÀÄAvÀ £ÁAiÀÄPÀª ªÀAiÀiÁ:25 ªÀµÀð, eÁ:£ÁAiÀÄPÀ, G:ZÁ®PÀ ¸Á:¸ÀAvÉPÉ®ÆègÀÄ mÁæöåPÀÖgï n¦ £ÀA PÉJ36/J£ïn002065  £ÉÃzÀÝgÀZÁ®PÀ.2)ªÉAPÀmÉñÀ vÀAzÉ »gÉêÀÄÄzÀÄPÀ¥Àà ªÀAiÀiÁ:40 ªÀµÀð, eÁ:ªÀqÀØgï, G-ªÉÄøÀ£ï PÉ®¸À ¸Á:¸ÀAvÉPÉ®ÆègÀÄ  mÁæöåPÀÖgï n¦ £ÀA PÉJ36/J£ïn002065  £ÉÃzÀÝgÀ ªÀiÁ°ÃPÀ   ತಮ್ಮ ಟ್ರ್ಯಾಕ್ಟರಿನಲ್ಲಿ  ಸರ್ಕಾರದ ಸ್ವತ್ತಾದ ಮರಳನ್ನು ಯಾವೂದೆ ರಾಜಸ್ವ ಧನ ತುಂಬದೇ ಅನಧಿಕೃತವಾಗಿ ಯಾವುದೇ ಪರವಾನಗೆ ಇಲ್ಲದೇ ಅಕ್ರಮವಾಗಿ ವೆಂಕಟಾಪೂರ ಹಳ್ಳದಿಂದ ಅ:ಕಿ:2000/- ರೂ ಬೆಲೆಬಾಳುವ ಮರಳನ್ನು ಕಳ್ಳತನ ಮಾಡಿಕೊಂಡು ಬರುತ್ತಿದ್ದಾಗ ಫಿರ್ಯಾದಿದಾರರು ಸಿಬ್ಬಂದಿ ಮತ್ತು ಪಂಚರ ಸಮಕ್ಷಮ ದಾಳಿ ಮಾಡಿ ಸದರಿ ದಾಳಿ ಪಂಚನಾಮೆಯೊಂದಿಗೆ ವರದಿಯನ್ನು ನೀಡಿ ಕ್ರಮ ಜರುಗಿಸಲು ಸೂಚಿಸಿದ ಮೇಲಿಂದ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 163/15 PÀ®A. 379 L.¦.¹ ¸À»vÀ 4(1J), 21 JªÀiï.JªÀiï.r.Dgï PÁAiÉÄÝ  1957.  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
                ದಿನಾಂಕ 02-07-2015 ರಂದು 6-20 ಪಿ.ಎಂ ಗಂಟೆಯ ಸುಮಾರಿಗೆ ಖಾದರ್ ಬಾಷಾ ತಂದೆ ಮೀರಾ ಮೋದಿನ ವಯ 38 ವರ್ಷ ಜಾ: ಮುಸ್ಲಿಂ ಉ : ಒಕ್ಕಲುತನ ಸಾ : ಮುಕ್ಕುಂದಾ ತಾ: ಸಿಂಧನೂರು FvÀ£ÀÄ  ಮುಕ್ಕುಂದಾ ಗ್ರಾಮದಲ್ಲಿ ಮುರಾರಿ ದೇವಸ್ಥಾನದ ಮುಂದಿನ ಸಾರ್ವಜನಿಕ ರಸ್ತೆಯಲ್ಲಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಜೂಜಾಟದ ನಂಬರಿನ ಚೀಟಿಯನ್ನು ಬರೆದುಕೊಳ್ಳುತ್ತಾ 1 ರೂ. ಗೆ 80 ರೂ. ಕೊಡುತ್ತೇವೆ ಅಂತಾ ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ್ ಬರೆದುಕೊಳ್ಳುತ್ತಿದ್ದು ಸದರಿ ಆರೋಪಿಯನ್ನು ಎ.ಎಸ್.ಐ ರವರು ಸಿಬ್ಬಂದಿಯವರ ಸಂಗಡ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನಿಂದ ನಗದು ಹಣ ರೂ. 2080/-, ಒಂದು ಮಟಕಾ ಚೀಟಿ, ಒಂದು ಬಾಲ್ ಪೆನ್ ಗಳನ್ನು ವಶಪಡಿಸಿಕೊಂಡು ದಾಳಿಪಂಚನಾಮೆಯನ್ನು ಜರುಗಿಸಿ ಜಪ್ತಿಮಾಡಿದ ಮುದ್ದೇಮಾಲು, ದಾಳಿ ಪಂಚನಾಮೆಯ ಸಂಗಡ ಆರೋಪಿಯನ್ನು ಠಾಣೆಗೆ ತಂದು ಹಾಜರುಪಡಿಸಿದ್ದು ಸದರಿ ಜೂಜಾಟದ ದಾಳಿ ಪಂಚನಾಮೆಯ ಆಧಾರದ ಮೇಲಿಂದ ¹AzsÀ£ÀÆgÀ UÁæ«ÄÃt ¥Éưøï oÁuÉ ಗುನ್ನೆ ನಂ. 179/2015 ಕಲಂ 78 (3) ಕೆ.ಪಿ ಆಕ್ಟ್ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ದಿನಾಂಕ;-02/07/2015 ರಂದು ನನಗೆ ತಿಪ್ಪನಹಟ್ಟಿ ಸೀಮಾಂತರದಲ್ಲಿ ಇಸ್ಪೇಜ್ ಜೂಜಾಟದ ನಡೆದಿದೆ ಅಂತಾ ಮಾಹಿತಿ ಬಂದ ಮೇರೆಗೆ ¦.J¸ï.L. §¼ÀUÁ£ÀÆgÀÄ gÀªÀgÀÄ ಹಾಗೂ ಸಿಬ್ಬಂಧಿ ಪಂಚರೊಂದಿಗೆ ಸರಕಾರಿ ಜೀಪ್ ನಂ. ಕೆ.ಎ.36-ಜಿ-211 ನೇದ್ದರಲ್ಲಿ ಠಾಣೆಯಿಂದ ಮದ್ಯಾಹ್ನ 4-15 ಗಂಟೆಗೆ ಹೊರಟು ತಿಪ್ಪನಹಟ್ಟಿ ಸೀಮಾಂತರದ ಕಾಲುವೆ ಹತ್ತಿರ ಹೋಗಿ ಜೀಪನ್ನು ಕಾಲುವೆ ಮರೆಯಾಗಿ ನಿಲ್ಲಿಸಿ ನೋಡಲಾಗಿ ಅಲ್ಲಿ ತಿಪ್ಪನಹಟ್ಟಿ ಕಾಲುವೆ ಮರಿಯಪ್ಪನ ಹೊಲದ ಪಕ್ಕದಲ್ಲಿರುವ ಕಾಲುವೆ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಇಸ್ಪೆಟ್ ಜೂಜಾಟದಲ್ಲಿ ತೊಡಗಿದ ).ಬಾಷಾಸಾಬ ತಂದೆ ಅಕ್ಬರಸಾಬ 27 ವರ್ಷ,ಜಾ;-ಮುಸ್ಲಿಂ.ಉ;-ವ್ಯಾಪಾರ್2).ಅಜ್ಮೀರ ತಂದೆ ಹಾಜಿಸಾಬ 30 ವರ್ಷ, ಜಾ;-ಮುಸ್ಲಿಂ.ಉ;-ಒಕ್ಕಲುತನ,  3).ಶಬ್ಬೀರ ತಂದೆ ಖಾಸೀಂಸಾಬ 28 ವರ್ಷ,ಜಾ;-ಮುಸ್ಲಿಂ.ಉ;-ಒಕ್ಕಲುತನ,ಎಲ್ಲರೂ. ಸಾ;-ತಿಪ್ಪನಹಟ್ಟಿ     4).ಹನುಮಂತ ತಂದೆ ಹುಸೇನಪ್ಪ 40 ವರ್ಷ,ಜಾ;-ಚಲುವಾದಿ,ಸಾ;-ಕುನ್ನಟಗಿ ಕ್ಯಾಂಪ್.                                                                                                    5).ಭೀರಪ್ಪ ತಂದೆ ಅಯ್ಯಪ್ಪ 48 ವರ್ಷ,ಜಾ;-ಗೊಲ್ಲರ.ಸಾ:-ತಿಮ್ಮಾಪೂರು.ಹಾ.ವ.ಗುಂಡರಿ ಕ್ಯಾಂಪ್.   6).ರಂಮ್ಜಾನಸಾಬ ತಂದೆ ಖಾಜಾಸಾಬ 35 ವರ್ಷ,ಜಾ;-ಮುಸ್ಲಿಂ.ಸಾ;-ತಿಪ್ಪನಹಟ್ಟಿ EªÀgÀÄUÀ¼À ಮೇಲೆ ದುಂಡಾಗಿ ದಾಳಿ ಮಾಡಲಾಗಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ 6-ಜನರು ಸಿಕ್ಕಿಬಿದ್ದಿದ್ದು ಸಿಕ್ಕಿಬಿದ್ದ ಆರೋಪಿತರಿಂದ ಮತ್ತು ಕಣದಿಂದ ನಗದು ಹಣ 16,700/- ಹಾಗೂ 52-ಇಸ್ಪೇಟ್ ಎಲೆಗಳನ್ನು ಜಪ್ತಿ ಪಡಿಸಿಕೊಂಡಿದ್ದು ಇರುತ್ತದೆ. ಅಂತಾ ಮುಂತಾಗಿದ್ದ ದಾಳಿ ಪಂಚನಾಮೆಯ ಆದಾರದ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಗುನ್ನೆ ನಂ.87/2015.ಕಲಂ.87. ಕೆ.ಪಿ. ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
¦.¹. Dgï. PÁAiÉÄÝ ¥ÀæPÀgÀtzÀ ªÀiÁ»w:-
                ¢£ÁAPÀ 1/7/15 gÀAzÀÄ ¨É½UÉÎ 1150 UÀAmÉ ¸ÀĪÀiÁjUÉ ¦AiÀiÁ𢠺À£ÀĪÀÄAvÀ vÀAzÉ ºÉÆ£ÀߥÀà 26 ªÀµÀð eÁ:¨sÀdAwæ, G: MPÀÌ®ÄvÀ£À ¸Á: ²ªÀAV UÁæªÀÄ vÀ£Àß vÀAzÉAiÉÆA¢UÉ ²ªÀAV ¹ÃªÀiÁAvÀgÀzÀ ºÉÆ®PÉÌ UÀ¼ÉêÀÅ PÀlÖ®Ä ºÉÆÃzÁUÀ CªÀgÀ ºÉÆ®zÀ §zÀÄ«£À ºÀwÛgÀ EzÀÝ vÀÄUÀΰ VqÀªÀ£ÀÄß 1) ¥Àæ¨sÀÄ gÁAiÀÄ vÀAzÉ gÁAiÀÄUËqÀ  eÁ:£ÁAiÀÄPÀ ¸Á: dgÀzÀ §Ar UÁæªÀÄ ºÁUÀÆ EvÀgÉà E§âgÀÄ PÀÆr PÀqÉzÀÄPÉÆAqÀÄ ºÉÆÃV dgÀzÀ§Ar ¹ÃªÀiÁzÀ DgÉÆævÀgÀ ºÉÆ®zÀ°ègÀĪÀ ªÀģɠ ªÀÄÄAzÉ ºÁQzÀÝ£ÀÄß ¦üAiÀiÁð¢ CªÀgÀ vÀAzÉ £ÉÆÃr ªÀÄzÁåºÀß 1200 UÀAmÉ ¸ÀĪÀiÁjUÉ £ÁUÀªÀÄä¼À ºÉÆ®zÀ°ègÀĪÀ ªÀÄ£ÉAiÀÄ ºÀwÛgÀ ºÉÆÃV «ZÁj¹zÀÝPÉÌ DgÉÆævÀgÀÄ eÁw JwÛ CªÁZÀå ±À§ÝUÀ½AzÀ ¨ÉÊzÀÄ PÀ°è¤AzÀ  vÀ¯ÉAiÀÄ JqÀªÀÄ®Q£À ºÀwÛgÀ ºÉÆqÉzÀÄ  gÀPÀÛ UÁAiÀÄ ¥Àr¹zÀÄÝ dUÀ¼À ©r¸À®Ä §AzÀ ¦üAiÀiÁð¢AiÀÄ vÀAzÉUÉ ¨ÉÊzÀÄ PÉÊUÀ½AzÀ ºÉÆqÉ §qÉ ªÀiÁr fêÀzÀ ¨ÉzÀjPÉ ºÁQgÀÄvÁÛgÉ.CAvÁ PÉÆlÖ zÀÆj£À ªÉÄðAzÀ UÀ§ÆâgÀÄ ¥Éưøï oÁuÉ UÀÄ£Éß £ÀA. 100/15 PÀ®A 323 324 504 506 ¸À»vÀ 34 L¦¹ ªÀÄvÀÄÛ 7(1) (r) ¦¹Dgï PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
CPÀ¹äPÀ ¨ÉAQ C¥ÀWÁvÀ ¥ÀæPÀgÀtzÀ ªÀiÁ»w:-
ದಿ.02-07-2015 ರಂದು ಬೆಳಗಿನ ಜಾವ 03-00 ಗಂಟೆ ಸುಮಾರು ಕಡದಿನ್ನಿ ಗ್ರಾಮದಲ್ಲಿ ಊರ   ಮುಂದಿನ ತಮ್ಮ ಹೊಲದಲ್ಲಿದ್ದ ಭತ್ತದ ಹುಲ್ಲಿನ ಬಣವಿಗೆ ಆಕಸ್ಮಿಕವಾಗಿ ಬೆಂಕಿ ಹತ್ತಿ ಸುಮಾರು 8 ರಿಂದ 10 ಟ್ರಾಲಿಯಷ್ಟು ಅ.ಕಿ.ರೂ.30,000=00 ಬೆಲೆಬಾಳುವಷ್ಟು ಅಕಸ್ಮಿಕವಾಗಿ ಸುಟ್ಟು ಬೂದಿಯಾಗಿದ್ದು ಬಣವಿಯ ಪಕ್ಕದಲ್ಲಿಂದ ಶ್ರೀಮತಿ ಬಸ್ಸಮ್ಮ ಗಂಡ ಮುದುಕಪ್ಪ ಕುರುಬರು ಇವರ ಮನೆಗೆ ವಿದ್ಯುತ ಸಂಪರ್ಕ ಪಡೆದಿರುವ ಕರೆಂಟಿನ ವೈರ ಸ್ಪಾರ್ಕ ಅಗಿ ಆದರ ಕಿಡಿ ಗಾಳಿಗೆ ಹಾರಿ ಹುಲ್ಲಿನ ಬಣವಿಗೆ ತಾಕಿ ಆಕಸ್ಮಿಕವಾಗಿ ಬೆಂಕಿ ಹತ್ತಿ ಸುಟ್ಟಿರುತ್ತದೆ ಈ ಘಟನೆಯು ಆಕಸ್ಮಿಕವಾಗಿ ಜರುಗಿರುತ್ತದೆ ಈ ಘಟನೆಯಲ್ಲಿ ಯಾವುದೆ ಪ್ರಾಣ,ಪ್ರಾಣಿ ಹಾನಿಯಾಗಿರುವುದಿಲ್ಲ ಯಾರ ಮೇಲೆ ಯಾವ ಸಂಶಯವಿರುವುದಿಲ್ಲ ಸರಕಾರ ದಿಂದ ಪರಿಹಾರ ಕೊಡಿಸಲು ವಿನಂತಿ ಅಂತಾ ನೀಡಿದ ದೂರಿನ ಮೇಲಿಂದ ಆಕಸ್ಮಿಕ ಬೆಂಕಿ ಅಪಘಾತ £ÀA: 09/2015 gÀ°è ಪ್ರಕರಣ ದಾಖಲಿಸಿ ಕೊಂಡು ವಿಚಾರಣೆಯನ್ನು ಕೈಕೊಂಡಿದೆ.
  PÀ¼ÀÄ«£À ¥ÀæPÀgÀtzÀ ªÀiÁ»w:-
ದಿ.02-07-2015 ರಂದು ಸಾಯಂಕಾಲ 6-30 ಗಂಟೆ ಸುಮಾರು ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯ ಪಿ.ಎಸ್..ರವರು ಸಿರವಾರ ಪೊಲೀಸ್ ಠಾಣೆಗೆ ಹದ್ದಿ ಪ್ರಯುಕ್ತ ಕಳಿಸಿದ ಪತ್ರದ ಸಾರಾಂಶ ಈ ಕೆಳಗಿನಂತಿದೆ. 1] C°±ÉÃSï zÁªÀÇzï @ C¸ÀèA @ C¸Àävï vÀAzÉ ¸ÉÊAiÀÄzï ºÀ©Ã¨ï ªÀÄĹèA ªÀAiÀÄ-20ªÀµÀð, G:¥ÉÃAnAUÀPÉ®¸À ¸Á:UÀAUÁ¤ªÁ¸À »AzÀÄUÀqÉ ªÀÄ£É gÁAiÀÄZÀÆgÀÄ.  2]ªÀÄ»§Æ§Ä UÀįÁ¨ï vÀAzÉ U˸ÀªÉÆãÀÄ¢ÝãªÀAiÀÄ-20ªÀµÀð,ªÀÄĹèA,G:dƸï CAUÀrAiÀÄ°è PÀÆ°PÉ®¸À ¸Á:gÁAiÀÄZÀÆgÀÄ ¸ÀÄR±ÁAw PÁ¯ÉÆä D±Á¥ÀÆgÀ gÀ¸ÉÛ EªÀgÀÄ  ದಿ.12-04-2014 ರಂದು ರಾತ್ರಿ 02-00 ಗಂಟೆಯ ಸುಮಾರಿಗೆ ಕಲ್ಲೂರು ಗ್ರಾಮದಲ್ಲಿ ಹೀರೋ ಹೋಂಡಾ ಮೋಟಾರ ಸೈಕಲ ನಂಬರ :ಕೆ.-36/ಎಲ್-3797 ಕಪ್ಪು ಬಣ್ಣದ್ದು .ಕಿ.ರೂ. 40,000=00 ರೂಪಾಯಿ ಬೆಲೆ ಬಾಳುವುದನ್ನು ಕಳುವು ಮಾಡಿದ ಬಗ್ಗೆ ಆರೋಪಿತರು ತಮ್ಮ ಸ್ವಖುಷಿ ಹೇಳಿಕೆಯನ್ನು ನೀಡಿದ್ದು ಈ ಬಗ್ಗೆ ರಾಯಚೂರು ಗ್ರಾಮೀಣ ಠಾಣೆಯಲ್ಲಿ ಗುನ್ನೆ ನಂ.134-2014 ಕಲಂ:379 ಐಪಿಸಿ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿತರು ಸ್ವಖುಷಿ ಹೇಳಿಕೆ ಆಧಾರದ ಮೇಲಿಂದ ಸದರ ಕಳ್ಳತನವು ಸಿರವಾರ ಪೊಲೀ¸ï oÁuÉ ಹದ್ದಿಯ ಕಲ್ಲೂರು ಗ್ರಾಮದಲ್ಲಿ ಕಳ್ಳತನ ಮಾಡಿದ ಬಗ್ಗೆ ನುಡಿದಿದ್ದು ಈ ಬಗ್ಗೆ ಹದ್ದಿ ಪ್ರಯುಕ್ತ ಕ್ರಮ ಜರುಗಿಸಲು ಕಳಿಸಿದ ಪತ್ರದ ಆಧಾರದ ಮೇಲಿಂದ   ¹gÀªÁgÀ ¥ÉưøÀ oÁuÉ UÀÄ£Éß £ÀA: 118/2015 PÀ®A: 379 L.¦.¹.  [ ªÉÆÃmÁgÀ ¸ÉÊPÀ® PÀ¼ÀĪÀÅ ] £ÉÃzÀÝgÀ°è ¥ÀæPÀgÀt zÁR°¹PÉÆAqÀÄ vÀ¤PÉ PÉÊUÉÆArgÀÄvÁÛgÉ.
 ºÀÄqÀÄUÀ PÁuÉ ¥ÀæPÀgÀtzÀ ªÀiÁ»w:-
             ¦üAiÀiÁ𢠱ÀPÀÄAvÀ¯Á UÀAqÀ ZÀAzÀæ±ÉÃRgÀAiÀÄå ¸Áé«Ä ¸ÀUÀgÀªÀÄoÀ ªÀAiÀÄ: 34 ªÀµÀð, eÁ: dAUÀªÀÄgÀÄ G: £ÀUÀgÀ¸À¨sÉ ¢£ÀUÀÆ° £ËPÀgÀgÀÄ, ¸Á: §¥ÀÆàgï gÉÆÃqï EA¢gÁ £ÀUÀgÀ ¹AzsÀ£ÀÆgÀÄ.   FPÉAiÀÄ ªÀÄUÀ£ÁzÀ CdAiÀiï PÀĪÀiÁgÀ ªÀAiÀÄ:16 ªÀµÀð FvÀ£ÀÄ ¢£ÁAPÀ: 29-06-2015 gÀAzÀÄ ªÀÄzÁåºÀß 2-00 ¸ÀĪÀiÁjUÉ ¹AzsÀ£ÀÆgÀÄ £ÀUÀgÀ §¥ÀÆàgï gÀ¸ÉÛAiÀÄ°ègÀĪÀ ¦üAiÀiÁð¢AiÀÄ ªÀģɬÄAzÀ PÉÆ¥Àà¼ÀzÀ UÀ«¹zÉÝñÀégÀ PÁ¯ÉÃfUÉ ºÉÆÃUÀÄvÉÛãÉAzÀÄ ºÉý ºÉÆÃzÀªÀ£ÀÄ PÁ¯ÉÃfUÉ ºÉÆÃUÀzÉ, ªÀÄgÀ½ ªÀÄ£ÉUÉ ¨ÁgÀzÉ PÁuÉAiÀiÁVgÀÄvÁÛ£É. E°èAiÀĪÀgÉUÀÆ ºÀÄqÀÄPÁrzÀgÀÆ ¹QÌgÀĪÀ¢®è ¥ÀvÉÛ ªÀiÁrPÉÆqÀ®Ä «£ÀAw CAvÁ EzÀÝ ºÉýPÉ ¸ÁgÁA±ÀzÀ ªÉÄðAzÁ ¹AzsÀ£ÀÆgÀÄ £ÀUÀgÀ oÁuÉ UÀÄ£Éß £ÀA. 120/2015, PÀ®A. ºÀÄqÀÄUÀ PÁuÉ CrAiÀÄ°è UÀÄ£Éß zÁR°¹ vÀ¤SÉ PÉÊUÉÆArzÀÄÝ EzÉ.
    ¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 03.07.2015 gÀAzÀÄ 5 ¥ÀææPÀgÀtUÀ¼À£ÀÄß ¥ÀvÉÛ ªÀiÁr  600/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

                                                             






Kalaburagi District Reported Crimes

ಹಲ್ಲೆ ಪ್ರಕರಣ :
ಚೌಕ ಠಾಣೆ : ಶ್ರೀಮತಿ ಗೌರಮ್ಮಾ ವಾರ್ಡ ನಂ.23 ಶಹಾಬಜಾರ ಸ್ವಾದಿಗಲ್ಲಿ ಅಂಗನವಾಡಿ ಸಹಾಯಕಿ ಗೌರಮ್ಮ ತಂದೆ ದಿ. ಶ್ರೀವೀರ ಗಂದಿಗುಡಿ ಆಗಿದ್ದು, ನನಗೆ ಅಂಗನವಾಡಿ ಕೆಲಸದ ಸಮಯದಲ್ಲಿ ಅಂಗನವಾಡಿ ಕಾರ್ಯಕರ್ತೆ ಪ್ರಮಿಳಾ ಮತ್ತು ಇತರೆ 5 ಜನ ಮಹಿಳೆಯವರು ಸೇರಿ ಹಲ್ಲೆ ಮಾಡಿದ್ದಾರೆ. ನನ್ನ ಮೋಬೈಲನಲ್ಲಿ ಅಂಗನವಾಡಿ ಕಾರ್ಯಕರ್ತೆ ಮಾಡಿರುವ ಕಿರುಕುಳದ ಬಗ್ಗೆ ರೇಕಾರ್ಡ ಮಾಡಲಾಗಿತ್ತು. ನನ್ನನ್ನು ಹೊಡೆದು ಮೆಮೋರಿ ಕಸಿದುಕೊಂಡಿದ್ದಾರೆ. ಈ ಘಟನೆ ಕುರಿತು ಚೌಕ ಪೊಲೀಸ್ ಠಾಣೆಗೆ ದೂರು ಸಲ್ಲಿಸಲು ಠಾಣೆಗೆ ಹೋದಾಗ ನಮ್ಮ ದೂರನ್ನು ಸ್ವೀಕರಿಸಿರುವುದಿಲ್ಲಾ. ಈಗ ಅಂಗನವಾಡಿ ಕಾರ್ಯಕರ್ತೆ ಮತ್ತು ಅಲ್ಲಿನ 5 ಜನ ಮಹಿಳೆಯವರು ಸೇರಿ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬಾ ಇಲ್ಲದಿದ್ದರೆ ನೌಕರಿ ಬಿಡು, ನೌಕರಿ ಬಿಡಲಿಲ್ಲ ಎಂದರೆ ನಿನ್ನ ಮಾನಭಂಗ ಮಾಡುತ್ತೇವೆ. ಎಂದು ಹೆದರಿಸುತ್ತಿದ್ದಾರೆ. ರಾತ್ರಿ ವೇಳೆ ನಿನ್ನ ಮನೆಗೆ ಗಂಡಸರಿಗೆ ಕಳುಹಿಸುತ್ತೇನೆ. ನಿನ್ನ ಮಾನ ತೆಗೆಯುತ್ತೇವೆ ಎಂದು ಭೀತಿ ನಿಡುತ್ತಿದ್ದಾರೆ. ದಿನಾಂಕ 22/06/2015 ರಂದು ನಾನು ಅಂಗನವಾಡಿ ಕೇಂದ್ರಕ್ಕೆ ಹೋದಾಗ ಅಲ್ಲಿಯ ಮಹಿಳೆ ಕಾಂತಬಾಯಿ ಕೋಗನೂರ ಎಂಬುವಳು ಮತ್ತು ಅಂಗನವಾಡಿ ಕಾರ್ಯಕರ್ತೆ ಸೇರಿ ನನ್ನನ್ನು ಅಂಗನವಾಡಿ ಒಳಗಿನಿಂದ ಕೊದಲು ಹಿಡಿದುಕೊಂಡು ಹೊರಗಡೆ ಎಳೆದುಕೊಂಡು ಬಂದು ನನ್ನ ಮೋಬೈಲ ಕಸಿದುಕೊಂಡು ಚರಂಡಿಯಲ್ಲಿ ಹಾಕುವ ಪ್ರಯತ್ನ ಮಾಡಿದರು ಈ ಮೂದಲು ದಿನಾಂಕ 16/06/15 ರಂದು ಕೂಡಾ ಅಂಗನವಾಡಿ ಕಾರ್ಯಕರ್ತೆ ನನ್ನ ಮೋಬೈಲ್ ಕಸಿದುಕೊಂಡು ಅದರಲ್ಲಿಯೆ ಮೆಮೋರಿ ಕಾರ್ಡ ತೆಗೆದುಕೊಂಡು ಈರಮ್ಮ ಬೋಗುಂಡೆಯವರ ಕೈಯಲ್ಲಿ ಕೊಟ್ಟಿದ್ದಾಳೆ. ಇದಲ್ಲದೆ ಸ್ವತ: ತಾನೆ ಹೋಗಿ ನನ್ನ ಮೇಲೆ ಪೊಲೀಸ ದೂರು ನೀಡಿದ್ದಾರೆ. ಅದರಲ್ಲಿ 16 ಜನ ಮಹಿಳೆಯರ ಹೆಸರು ನಿಡಿದ್ದಾರೆ. ಎಲ್ಲರ ಹೆಸರಿನ ಮುಂದೆ ಒಬ್ಬರೆ ಸಹಿ ಮಾಡಿರುತ್ತಾರೆ. ಸ್ವಾದಿಗಲ್ಲಿ ಅಂಗನವಾಡಿಗೆ ಸರ್ವೆಯಲ್ಲಿ ಇಲ್ಲದ ಹೆಣ್ಣು ಮಕ್ಕಳ ಹೆಸರು ಸಹ ಇದರಲ್ಲಿ ಇವೆ. ಚೆನ್ನಮ್ಮ ಸಾಲಿಮಠ., ಮಹಾನಂದ ಸಾಲಿಮಠ, ಮಹಾದೇವಿ ಸಾಲಿಮಠ, ಲಲ್ಲು ಗೌಳಿ, ನಿರ್ಮಲ ಕೋಣೆ, ಗಂಗಮ್ಮಾ ಮಂಗಶೆಟ್ಟಿ, ಇವರಗಳದು ಜೈಭೀಮ ನಗರ ವಿಜಯಲಕ್ಷ್ಮಿ ಅಂಗನವಾಡಿ ಕಾರ್ಯಕರ್ತೆ ಕೇಂದ್ರ ಸರ್ವೆಯಲ್ಲಿ ಬರುತ್ತಾರೆ. ಭಾರತಿ ತಂದೆ ಶಾಂತಯ್ಯಾ ಸ್ವಾಮಿ ಮಠಪತಿ ಇವರ ಹೆಸರು ಒತ್ತಾಯಪೂರ್ವಕವಾಗಿ ಬರೆಸಿರುತ್ತಾರೆ. ಇವಳು ಗಾಜಿಪೂರದವರು ಇದ್ದಾರೆ. ಅಂಗನವಾಡಿಗೆ ಸಂಬಂಧ ವಿಲ್ಲದ ಮಹಿಳೆಯವರು ಅಂಗನವಾಡಿಗೆ ಬರುತ್ತಾರೆ. ಅವರುಗಳ ಹೆಸರು ಈ ರೀತಿ ಇವೆ. ಕಾಂತಾಬಾಯಿ ಕೊಗನೂರ, ಚೆನ್ನಮ್ಮ ಸಾಲಿಮಠ, ಮಹಾನಂದ ಸಾಲಿಮಠ, ಮಹಾದೇವಿ ಸಾಲಿಮಠ, ಮಹಾದೇವಿ ಚೆಟ್ಟಿ, ಈರಮ್ಮ ಬೋಗುಂಡೆ, ಶರನಮ್ಮಾ ಸ್ವಾದಿ, ಇರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಣ್ಣುಮಗಳು ಕಾಣೆಯಾದ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 30-06-2015 ರಂದು ಬೆಳಗ್ಗೆ 9 ಗಂಟೆ ಸುಮಾರಿಗೆ ನನ್ನ ಮಗಳಲಾದ ಮಾಲಾಶ್ರೀ ಇವಳು ನಮ್ಮ ಮನೆಯಿಂದ ಬಹರದೇಶೆಗೆ  ಹೋಗಿ ಬರುತ್ತನೆ ಅಂತಾ ಹೋದವಳು ಬಹಳ ಹೊತ್ತಾದರು ಮರಳಿ ಬಂದಿರುವುದಿಲ್ಲಾ  ನಾನು ನನ್ನ ಗಂಡ ಮಕ್ಕಳು ಬಹಿರದೇಶೆಗೆ ಹೋದ ಜಾಗಕ್ಕೆ ಹೋಗಿ ನೋಡಲು ಅಲ್ಲಿ ಇರಲಿಲ್ಲಾ ಎಲ್ಲಾ ಕಡೆ ಹುಡುಕಾಡಿದರು ಸಿಕ್ಕಿರುವುದಿಲ್ಲಾ ಅಂತಾ ಶ್ರೀಮತಿ ಶರಣಮ್ಮ ಗಂಡ ಶರಣಪ್ಪಾ ಮಾಂಗ ಸಾ : ಅಫಜಲಪೂರ ಠವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಡುಗ ಕಾಣೆಯಾದ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ದಿನಾಂಕಃ 09/07/2013 ರಂದು ಚೈಲ್ಡ್ ಲೈನ್ ಕಲಬುರಗಿ ಯಿಂದ ನಮ್ಮ ಸಂಸ್ಥೆಗೆ ಅಗ್ನಿ ತಂದೆ ಹಣಮಂತ ವಯಃ 16 ವರ್ಷ ಈತನು ದಾಖಲಾಗಿರುತ್ತಾನೆ. ಈತನು ದಿನಾಂಕಃ 01/07/2015 ರಂದು ಸರಕಾರಿ ಪ್ರೌಡ ಶಾಲೆ ಆದರ್ಶ ನಗರ ಕಲಬುರಗಿ ಶಾಲೆಗೆ ಇತರೆ ನಿವಾಸಿಗಳ ಜೊತೆಗೆ ಹೋಗಿ ಸಾಯಂಕಾಲ 05:30 ಗಂಟೆಯವರೆಗೆ ಮರಳಿ ಸಂಸ್ಥೆಗೆ ಬಂದಿಲ್ಲ. ಶಾಲಾ ನಿವಾಸಿಗಳನ್ನು ವಿಚಾರಿಸಿದಾಗ ಅಗ್ನಿ 09 ನೇ ತರಗತಿ ಈತನು ಶಾಲೆಯಿಂದ ಓಡಿ ಹೋಗಿರುತ್ತಾನೆ ಎಂದು ಮಕ್ಕಳು ತಿಳಿಸಿರುತ್ತಾರೆ. ಸಾಯಂಕಾಲ 05:30 ಗಂಟೆಯಿಂದ ರಾತ್ರಿ 08 ಗಂಟೆಯವರೆಗೆ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಮತ್ತು ಸ್ಥಳೀಯ ಸಾರ್ವಜನಿಕ ಸ್ಥಳಗಳಲ್ಲಿ ಹುಡುಕಲು ಪ್ರಯತ್ನಿಸಲಾಗಿರುತ್ತದೆ. ಆದರೆ ಈತನು ಸಿಕ್ಕಿರುವುದಿಲ್ಲಾ. ಅಂತಾ ಶ್ರೀ ಸೈಯದ ಹಮೀದ ಅಲಿ, ಅಧೀಕ್ಷಕರು ಸರಕಾರಿ ಬಾಲಕರ ಬಾಲ ಮಂದಿರ ಪ್ರಗತಿ ಕಾಲೋನಿ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಂಆಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರಗಳ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 03-07-2015 ರಂದು ಶಿವಪೂರ ಗ್ರಾಮ ಕಡೆಯಿಂದ ಮೂರು ಟ್ರ್ಯಾಕ್ಟರಗಳ್ಳಿ ಮರಳು ತುಂಬಿ ಕೊಂಡು ಅಫಜಲಪೂರ ಕಡೆ ಹೊರಟಿರುತ್ತಾರೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಅಫಜಲಪೂರ ಡಿಗ್ರಿ ಕಾಲೇಜ ಕ್ರಾಸ ಹತ್ತಿರ ಇದ್ದಾಗ ಎದುರುಗಡಯಿಂದ ಮೂರು ಟ್ರ್ಯಾಕ್ಟರಗಳು ಮರಳು ತುಂಬಿಕೊಂಡು ಬರುತ್ತಿದ್ದವು, ಸದರಿ ಮೂರು ಟ್ರ್ಯಾಕ್ಟರ ಚಾಲಕರು ನಮ್ಮ ವಾಹನವನ್ನು ನೋಡಿ ತಮ್ಮು ಟ್ರ್ಯಾಕ್ಟರಗಳನ್ನು ಸ್ಥಲದಲ್ಲೆ ಬಿಟ್ಟು ಓಡಿ ಹೋದರು, ನಂತರ ನಾನು ಪಂಚರ ಸಮಕ್ಷಮ ಮೂರು ಟ್ರ್ಯಾಕ್ಟರಗಳು ಚಕ್ಕ ಮಾಡಲು ಟ್ರ್ಯಾಕ್ಟರಗಳಲ್ಲಿ ಮರಳು ಇತ್ತು, ಮತ್ತು ಸದರಿ ಟ್ರ್ಯಾಕ್ಟರಗಳ ನಂ ನೋಡಲಾಗಿ 1] ಸ್ವರಾಜ ಕಂಪನಿಯ ಟ್ರ್ಯಾಕ್ಟರ ಚಸ್ಸಿ ನಂ 43-3008SSA01932, 2] ಅರ್ಜುನ ಮಹೀಂದ್ರಾ ಕಂಪನಿಯ ಟ್ರ್ಯಾಕ್ಟರ್ ನಂ ಕೆ.ಎ-32/ಟಿ.ಎ-6673, 3] ಅರ್ಜುನ ಮಹಿಂದ್ರಾ ಕಂಪನಿಯ ಟ್ರ್ಯಾಕ್ಟರ ಚಸ್ಸಿ ನಂ NNHY06327 ಅಂತಾ ಇದ್ದವು, ಸದರಿ ಮೂರು ಟ್ರ್ಯಾಕ್ಟರಗಳಲ್ಲಿದ್ದ ಮರಳಿನ ಅಂದಾಜ ಕಿಮ್ಮತ 9,000/- ರೂ ಆಗಬಹುದು, ನಂತರ ಸದರಿ ಮರಳನ್ನು ಅಕ್ರಮವಾಗಿ ಕಳ್ಳತನದಿಂದ ಸಾಗಿಸುತ್ತಿದ್ದ ಟ್ರ್ಯಾಕ್ಟರಗಳನ್ನು ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡೆನು. ಸದರಿ ಮರಳು ತುಂಬಿದ ಮೂರು ಟ್ರ್ಯಾಕ್ಟರಗಳೊಂದಿಗೆ ಮರಳಿ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.

BIDAR DISTRICT DAILY CRIME UPDATE 03-07-2015



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 03-07-2015

ºÀĪÀÄ£Á¨ÁzÀ ¥Éưøï oÁuÉ AiÀÄÄ.r.Dgï £ÀA. 174(¹) ¹.Dgï.¦.¹ :-
¦üAiÀiÁ𢠩üêÀĨÁ¬Ä UÀAqÀ ¨Á§ÄgÁªÀ ªÀÄeÁð¥ÀÆgÀ ªÀAiÀÄ: 48 ªÀµÀð, eÁw: PÀ§â°UÉÃgÀ, ¸Á: avÀÛPÉÆÃmÁ, vÁ: ºÀĪÀÄ£Á¨ÁzÀ gÀªÀgÀ ªÀÄUÀ¼ÁzÀ ¸ÀĤÃvÁ EªÀ½UÉ 2009 £Éà ¸Á°£À°è UÁA¢ü £ÀUÀgÀ vÁ¼ÀªÀÄqÀVAiÀÄ £ÁUÀ¥Áà vÀAzÉ ®PÀëöät ¨ÉãÀ aAZÉÆýî gÀªÀgÉÆA¢UÉ ªÀÄzÀÄªÉ ªÀiÁrPÉÆnÖzÀÄÝ, DPÉUÉ 1) C²é¤ ªÀAiÀÄ: 5 ªÀµÀð, 2) DPÁ±À ªÀAiÀÄ: 3 ªÀµÀð ºÁUÀÄ 3) MAzÀÄ wAUÀ¼À UÀAqÀÄ ªÀÄUÀÄ »ÃUÉ MAzÀÄ ºÉtÄÚ 2 d£À UÀAqÀÄ ªÀÄPÀ̽gÀÄvÁÛgÉ, DPÉUÉ ªÀÄUÀ½UÉ MAzÀÄ wAUÀ¼À »AzÉ ºÉjUÉ DVzÀÄÝ CªÀ½UÉ ¸ÀAvÁ£À ºÀgÀt ±À¸ÀÛç aQvÉì ªÀiÁr¸À®Ä ¢£ÁAPÀ 30-06-2015 gÀAzÀÄ ºÀĪÀÄ£Á¨ÁzÀ ¸ÀgÀPÁj D¸ÀàvÉæAiÀÄ°è ¸ÀAvÁ£À ºÀgÀt ±À¸ÀÛç aQvÉì PÁåA¥À EgÀĪÀÅzÀjAzÀ DPÉUÉ D¥ÀgÉõÀ£À ªÀiÁr¸À®Ä ¦üAiÀiÁð¢AiÀĪÀgÀÄ vÀ£Àß C½AiÀÄ £ÁUÀ¥Áà gÀªÀgÀ eÉÆvÉAiÀÄ°è ¢£ÁAPÀ 29-06-2015 gÀAzÀÄ PÀgÉzÀÄPÉÆAqÀÄ ºÀĪÀÄ£Á¨ÁzÀ ¸ÀgÀPÁj D¸ÀàvÉæUÉ ºÉÆÃV CªÀ½UÉ vÀ¥ÁµÀuÉ ªÀiÁr¹zÀ £ÀAvÀgÀ ªÀÄgÀÄ ¢ªÀ¸À ¢£ÁAPÀ 30-06-2015 gÀAzÀÄ ¸ÀĺÀ¤ÃvÁ EPÉUÉ ªÉÊzÁå¢üPÁjUÀ¼ÀÄ D¥ÀgÉõÀ£À ªÀiÁrzÀ £ÀAvÀgÀ CªÀ¼ÀÄ ¥ÀædÕ vÀ¦àzÀÄÝ £ÀAvÀgÀ ¸Àé®à ¥ÀæeÉÕ §AzÀ £ÀAvÀgÀ ªÉÊzÁå¢üPÁjUÀ¼ÀÄ ¦üAiÀiÁð¢UÉ w½¹zÉÝ£ÉAzÀgÉ E°è ¸ÀjAiÀiÁzÀ ªÀåªÀ¸ÉÜ E®è ©ÃzÀgÀ f¯Áè ¸ÀgÀPÁj D¸ÀàvÉæUÉ vÉUÉzÀÄPÉÆAqÀÄ ºÉÆÃUÀ®Ä w½¹ CA§Ä¯ÉãÀìzÀ°è ©ÃzÀgÀ f¯Áè ¸ÀgÀPÁj D¸ÀàvÉæUÉ PÀ¼ÀÄ»¹zÀÄÝ ©ÃzÀgÀ f¯Áè ¸ÀPÁðj D¸ÀàvÉæAiÀÄ°è zÁR°zÁUÀ ¸ÀĤÃvÁ EPÉAiÀÄÄ ¨ÉúÀĵÀ EzÀÄÝ CªÀ¼ÀÄ ªÀiÁvÁ£ÁrgÀĪÀÅ¢¯Áè, CªÀ¼ÀÄ aQvÉì PÁ®PÉÌ ¢£ÁAPÀ 02-07-2015 gÀAzÀÄ ªÀÄÈvÀ¥ÀnÖgÀÄvÁÛ¼É, CªÀ¼À ¸Á«£À°è ¸ÀA±ÀAiÀÄ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

¨ÉêÀļÀSÉÃqÁ ¥ÉưøÀ oÁuÉ UÀÄ£Éß £ÀA. 39/2015, PÀ®A 32, 34 PÉ.¦ PÁAiÉÄÝ :-
¢£ÁAPÀ 03-07-2015 gÀAzÀÄ ªÀÄgÀPÀÄAzÁ UÁæªÀÄzÀ°è 1) £ÁUÀ±ÉnÖ vÀAzÉ «ÃgÀ¥Áà ªÀÄAPÀ® ªÀAiÀÄ: 37 ªÀµÀð, eÁw: °AUÁAiÀÄvÀ, 2) ¯Á®¥Áà vÀAzÉ £ÀgÀ¸À¥Áà FrUÁ ªÀAiÀÄ: 37 ªÀµÀð, eÁw: FrUÁ E§âgÀÆ  ¸Á: ªÀÄgÀPÀÄAzÁ EªÀj§âgÀÄ PÀÆrPÉÆAqÀÄ ¸ÀgÁ¬Ä ªÀÄgÁl ªÀiÁqÀÄwÛzÁÝgÉ CAvÀ ªÀiÁtÂPÀ J.J¸ï.L ¨ÉêÀļÀSÉÃqÁ ¥Éưøï oÁuÉ gÀªÀjUÉ RavÀ ¨Áwä §AzÀ ªÉÄÃgÉUÉ JJ¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É ªÀÄgÀPÀÄAzÁ UÁæªÀÄzÀ M¼ÀUÉ ºÉÆUÀĪÀ PÁªÀÄ£À ºÀwÛgÀ ºÉÆÃV ªÀÄgÉAiÀiÁV ¤AvÀÄPÉÆAqÀÄ £ÉÆÃqÀ¯ÁV «ÃgÀ¥Áà §ÄzÁgï gÀªÀgÀ CAUÀrAiÀÄ ºÀwÛgÀ ¸ÀzÀj DgÉÆævÀgÀÄ ¸ÀgÀPÁgÀzÀ ªÀw¬ÄAzÀ AiÀiÁªÀÅzÉà ¯ÉʸÀ£Àì E®èzÉà ¸ÀgÁ¬Ä ªÀiÁgÁl ªÀiÁqÀÄwÛgÀĪÀÅzÀ£ÀÄß RavÀ ¥Àr¹PÉÆAqÀÄ CªÀgÀ ªÉÄÃ¯É ¥ÀAZÀgÀ ¸ÀªÀÄPÀëªÀÄ ¹§âA¢AiÀĪÀgÀ ¸ÀºÁAiÀÄ¢AzÀ zÁ½ ªÀiÁr CªÀgÀ ºÀwÛgÀ EzÀÝ MAzÀÄ PÁl£À£ÀÄß ¥Àj²Ã°¹ £ÉÆÃqÀ¯ÁV CzÀgÀ°è 1) 180 JªÀiï.J¯ï G¼Àî AiÀÄÄ.J¸ï «¹Ì 4 ¸ÀgÁ¬Ä ¨Ál®UÀ¼ÀÄ QªÀÄävÀÄÛ 200.36 gÀÆ., 2) 90 JªÀiï.J¯ï G¼Àî AiÀÄÄ.J¸ï «¹Ì 3 ¸ÀgÁ¬Ä ¨Ál°UÀ¼ÀÄ QªÀÄävÀÄÛ 72.45 gÀÆ., 3) 90 JªÀiï.J¯ï AiÀÄļÀî ªÉÇÃ®Ø lªÉÃgÀ£ï «¹Ì 04 ¨Ál®ÄUÀ¼ÀÄ QªÀÄävÀÄÛ 138/- gÀÆ., 4) 180 JªÀiï.J¯ï AiÀÄļÀî ªÉÇÃ®Ø lªÉÃgÀ£ï «¹Ì 02 ¥sÀÄlÖzÀ ¸ÀgÁ¬Ä qÀ©âUÀ¼ÀÄ QªÀÄävÀÄÛ 117/- gÀÆ., EzÀݪÀÅ, CªÀÅUÀ¼À£ÀÄß ¥ÀªÀÄZÀgÀ ¸ÀªÀÄPÀëªÀÄ d¦Û ªÀiÁrPÉÆAqÀÄ, ¸ÀzÀj DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.