Police Bhavan Kalaburagi

Police Bhavan Kalaburagi

Wednesday, September 2, 2015

Raichur District Reported Crimes

                                                                                                            
¥ÀwæPÁ ¥ÀæPÀluÉ

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-                                                                                       
 ªÀÄ£ÀĵÀå PÁuÉ ¥ÀæPÀgÀtzÀ ªÀiÁ»w:-
ದಿವಸ ದಿನಾಂಕ: 01-09-2015 ರಂದು ಸಂಜೆ 5.00 ಗಂಟೆಗೆ ಫಿರ್ಯಾದಿದಾರರಾದ ಮದನ್ ಲಾಲ್ ತಂದೆ ಝುಟ್ ಮಲ್ ವಯ: 52 ವರ್ಷ ಜಾ: ಜೈನ : ಮೆಡಿಕಲ್ ಸ್ಟೋರ್ ಮಾಲೀಕರು ಸಾ|| ಹಮದರ್ದ ಶಾಲೆಯ ಹತ್ತಿರ ರಾಯಚೂರು ರವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ಸಲ್ಲಿಸಿದ್ದು ಸದರಿ ಫಿರ್ಯಾದಿಯ ಸಾರಾಂಶವೇನೆಂದರೆ, ತನ್ನ ಸ್ವ ಗ್ರಾಮ ರಾಜಸ್ಥಾನ ರಾಜ್ಯದ ರೇವತಡಾ ಗ್ರಾಮ ಇದ್ದು ತಮ್ಮ ಗ್ರಾಮದ ತಮಗೆ ಪರಿಚಯ ಇದ್ದ ಕಮಲಾದೇವಿ ಎಂಬುವವರ ಮಗನಾದ ಡಯಾಲಾಲ್ ಕೈಲಾಸ ಫುಲ್ಲಾರಾಮ ವಯ: 18 ವರ್ಷ ಈತನನ್ನು ರಾಯಚೂರಿಗೆ ದಿನಾಂಕ: 15-06-2015 ರಂದು ಕರೆದುಕೊಂಡು ಬಂದಿದ್ದು ಸದರಿಯವರನು ತನ್ನ ಮನೆಯಲ್ಲಿ ಮತ್ತು ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು ದಿನಾಂಕ: 31-08-2015 ರಂದು ಮದ್ಯಾಹ್ನ 12.00 ಗಂಟೆಯ ಸುಮಾರು ಸದರಿಯವನು ತಮ್ಮ ವಾಸದ ಮನೆಯಿಂದ ಹೇಳದೆ ಕೇಳದೆ ಹೋಗಿದ್ದು ಇಲ್ಲಿವರೆಗೆ ಹುಡುಕಾಡಲು ಸದರಿಯವನು ಸಿಗದೇ ಇದ್ದು ಸದರಿಯವನು ದಿನಾಂಕ: 31-08-2015 ರಂದು ಮದ್ಯಾಹ್ನ 12.00 ಗಂಟೆಯಿಂದ ಕಾಣೆಯಾಗಿದ್ದು ಸದರಿಯವನನ್ನು ಪತ್ತೆ ಮಾಡಿಕೊಡಬೇಕೆಂದು ಮುಂತಾಗಿ ಇದ್ದ ಫಿರ್ಯಾದಿ ಸಾರಾಂಶ ಮೇಲಿಂದ ¸ÀzÀgï §eÁgï ¥Éưøï oÁuÉ ಗುನ್ನೆ ನಂ: 184/2015 ಕಲಂ: ಮನುಷ್ಯ ಕಾಣೆ ಅಡಿಯಲ್ಲಿ ಪ್ರಕರಣದ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
ದಿನಾಂಕ:-01-09-2015 ರಂದು 22-00 ಗಂಟೆಗೆ ನಗರದ ರಾಯಚೂರು-ಗದ್ವಾಲ್ ರಸ್ತೆ ಡಿ.ಚಂದ್ರಕಾಂತ-ಪಾಪಾರೆಡ್ಡಿ ರೈಸ್ ಮಿಲ್ ಮುಂದಿನ ರಸ್ತೆಯಲ್ಲಿ ಫಿರ್ಯಾದಿ ಗಂಡ ತಿಮ್ಮಪ್ಪ ತಂದೆ ನರಸಪ್ಪ ಈತನು ನಡೆದುಕೊಂಡು ಮನೆ ಕಡೆ ಬರುವಾಗ ಅದೇ ಸಮಯಕ್ಕೆ ಆರೋಪಿ  ಗದ್ವಾಲ್ ರಸ್ತೆ ಕಡೆಯಿಂದ HERO HONDA SPLENDOR PLUSS M/C No.KA.36/V-3606 ನೇದ್ದನ್ನು ಅತೀವೇಗವಾಗಿ, ಅಲಕ್ಷ್ಯತನದಿಂದ, ಮಾನವ ಜೀವಕ್ಕೆ ಅಪಾಯಕರ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ತಿಮ್ಮಪ್ಪನಿಗೆ ಜೋರಾಗಿ ಟಕ್ಕರಕೊಟ್ಟು ಆರೋಪಿ ಮೋ ಸೈ ಸಮೇತ ಕೆಳಗೆ ಬಿದ್ದಿದ್ದು ತಿಮ್ಮಪ್ಪನ ತಲೆ ಹಿಂದೆ ಭಾರೀ ರಕ್ತಗಾಯವಾಗಿ ರಕ್ತಸ್ರಾವವಾಗಿ ಬಲಕಣ್ಣಿನ ಕೆಳಗೆ, ಬಲಮೊಣ ಕಾಲಿಗೆ ತೆರೆಚಿದ ಗಾಯಗಳಾಗಿ ಮಾತನಾಡುವ ಸ್ಥಿತಿಯಲ್ಲಿರದೆ ರಿಮ್ಸ್ ಆಸ್ಪತ್ರೆಯಲ್ಲಿ ಇಲಾಜು ಕಾಲಕ್ಕೆ ದಿ:02-09-2015 ರಂದು 00-30 ಗಂಟೆಗೆ ಮೃತಪಟ್ಟಿದ್ದು, ಆರೋಪಿ ಹಣೆ ಮದ್ಯದಲ್ಲಿ ಬೊಕ್ಕೆಬಿದ್ದು ಭಾರೀ ರಕ್ತಗಾಯವಾಗಿ ತಲೆಹಿಂದೆ ರಕ್ತಗಾಯವಾಗಿ ಕಿವಿ,ಮೂಗು ಬಾಯಿಯಲ್ಲಿ ರಕ್ತಸ್ರಾವವಾಗಿ ಸ್ಥಳದಲ್ಲಿ ಮೃತಪಟ್ಟಿದ್ದು ಅಂತಾ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ನಗರ ಸಂಚಾರ ಪೊಲೀಸ್ ಠಾಣೆ ರಾಯಚೂರ UÀÄ£Éß £ÀA: 72/2015 ಕಲಂ. 279, 304(A). IPC CrAiÀÄ°è  ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡೆನು          
               ದಿನಾಂಕ 01.09.2015 ರಂದು ಮದ್ಯಾಹ್ನ 1.00 ಗಂಟೆಗೆ ಹೆಚ್.ಜಿ 614 ರವರು ಠಾಣೆಗೆ ಹಾಜರಾಗಿ .ಎಸ್. (ಕೆ) ರವರು ಡಾ:ಕಟ್ಟಿ ಆಸ್ಪತ್ರೆ  ಬಾಗಲಕೋಟದಲ್ಲಿ ಲಿಖಿತವಾಗಿ ಬರೆದ ಪಿರ್ಯಾದಿಯನ್ನು ಸ್ವಿಕರಿಸಿಕೊಂಡು ಮುಂದಿನ ಕ್ರಮ ಕುರಿತು ಕಳುಹಿಸಿ ಕೊಟ್ಟಿದ್ದು ಅದರ ಸಾರಾಂಶವೇನೆಂದರೆಪಿರ್ಯಾದಿ zÉêÀ£ÀUËqÀ vÀAzÉ  »ÃgÉ PÀ£ÀPÀ£ÀUËqÀ ¥ÉÆ°Ã¸ï ¥Ánïï, 45 ªÀµÀð,  eÁ:ªÁ°äÃQ, G: MPÀÌ®ÄvÀ£À ¸Á: ªÀĺÁA¥ÀÆgÀÄ vÁ: ¹AzÀ£ÀÆgÀÄ.FvÀ£À ತಮ್ಮನಾದ ಮೃತ ಹೊಳಗೌಡ ಇತನು ತನ್ನ ಮೋಟಾರ ಸೈಕಲ್ ನಂ, ಕೆ.-35/ಎಸ್-7269 ನೇದ್ದನ್ನು ತಗೆದುಕೊಂಡು ಸರ್ಜಾಪೂರದಿಂದ ತನ್ನ ಗ್ರಾಮಕ್ಕೆ ಹೋಗುವಾಗ ಮುದಗಲ್ಲ ತಾವರಗೇರಾ ರಸ್ತೆಯ  ಛತ್ತರೋಡ ತಾಂಡಾ ಹತ್ತಿರ ತನ್ನ ಮೋಟಾರ ಸೈಕಲ್ಲನ್ನು ಅತೀವೇಗವಾಗಿ ನಡೆಸುತ್ತಿರುವಾಗ   ನಾಯಿ ಅಡ್ಡ ಬಂದಿದ್ದರಿಂದ ನಿಯಂತ್ರಣ ಮಾಡದೇ ಸ್ಕಿಡ್ಡ ಮಾಡಿ ಕೆಳಗೆ ಬಿದ್ದಿದ್ದರಿಂದ  ಮೃತನ ತಲೆಯ ಹಿಂದೆ ಬಾರಿ ರಕ್ತಗಾಯಗಳಾಗಿ ಮೂಗಿನಲ್ಲಿ & ಕಿವಿಯಲ್ಲಿ ರಕ್ತ ಬಂದು ಇಲಾಜ ಕುರಿತು 108 ವಾಹನದಲ್ಲಿ ಅಕ್ಕಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ನಂತರ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕಟ್ಟಿ ಆಸ್ಪತ್ರೆ ಬಾಗಲಕೋಟದಲ್ಲಿ ಸೇರಿಕೆ   ಮಾಡಿದಾಗ ಚಿಕಿತ್ಸೆ ಪಲಕಾರಿಯಾಗದೇ  ಇಂದು  ಬೆಳಿಗ್ಗೆ 00.45 ಗಂಟೆಗೆ  ಮೃತಪಟ್ಟಿದ್ದು ಇರುತ್ತದೆ. ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ  ªÀÄÄzÀUÀ¯ï UÀÄ£Éß £ÀA: 152/2015 PÀ®A 279, 304 (J) L¦¹.  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.                        
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
ದಿನಾಂಕ;-01/09/2015 ರಂದು ಸಂಜೆ 6 ಗಂಟೆ ಸುಮಾರಿಗೆ ಬಳಗಾನೂರು ಹಳ್ಳದಲ್ಲಿ ಅಕ್ರಮವಾಗಿ ಉಸಕನ್ನು ಟ್ರಾಕ್ಟರದಲ್ಲಿ ತುಂಬಿಕೊಂಡು ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಪಾಂಡುಸಿಂಗ್ ಎ.ಎಸ್. ರವರು ಮತ್ತು ಸಿಬ್ಬಂಧಿಯವರಾದ ಪಿ.ಸಿ.300 ಮತ್ತು ಇಬ್ಬರು ಪಂಚರೊಂದಿಗೆ ಮಾಳಿಗಡ್ಡಿ ಸಮೀಪ ಬಳಗಾನೂರು ಹಳ್ಳಕ್ಕೆ ಹೋಗಿ ನೋಡಲಾಗಿ, ಹಳ್ಳದಲ್ಲಿ ಒಂದು ಟ್ರಾಕ್ಟರದಲ್ಲಿ ಉಸುಕು ತುಂಬಿದ್ದು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಲಾಗಿ ಟ್ರಾಕ್ಟರ್ ಚಾಲಕನು ಟ್ರಾಕ್ಟರನ್ನು ಅಲ್ಲಿಯೆ ಬಿಟ್ಟಿ ಓಡಿ ಹೋಗಿದ್ದು ಹಿಡಿಯಲು ಸಿಕ್ಕಿರುವುದಿಲ್ಲಾ. ಉಸುಕು ತುಂಬಿರುವ ಟ್ರಾಕ್ಟರ್ ನೋಡಲಾಗಿ ಮಹಿಂದ್ರಾ 575-ಡಿಐ-ಟ್ರಾಕ್ಟರ್ ನಂ.ಕೆಎ.36-ಟಿಬಿ-6765 ಅಂತಾ ಇದ್ದು ಟ್ರಾಲಿಗೆ ನಂಬರ ಇರುವುದಿಲ್ಲಾ. ಟ್ರಾಲಿಯಲ್ಲಿ ಉಸುಕು ತುಂಬಿದ್ದು ಸದರಿ ಉಸುಕನ್ನು ಅಕ್ರಮವಾಗಿ ಮತ್ತು ಕಳ್ಳತನದಿಂದ ಸಾಗಾಣಿಕೆ ಮಾಡುತ್ತಿರುವುದು ಕಂಡುಬಂದಿದ್ದರಿಂದ ಸದರಿ ಟ್ರಾಕ್ಟರನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ತೆಗೆದು ಕೊಂಡು ಬಂದಿದ್ದು ಇರುತ್ತದೆ ಸದರಿ ಟ್ರಾಕ್ಟರ್ ಮೇಲೆ ಕಾನೂನು ಕ್ರಮ ಕೈಕೊಳ್ಳುವಂತೆ ಜ್ಞಾಪನ ಪತ್ರ ನೀಡಿದ್ದರಿಂದ ಸದರಿ ಉಸುಕು ಇರುವ ಟ್ರಾಕ್ಟರ ಜಪ್ತ ಪಂಚನಾಮೆ ಆದಾರದ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ   ಅಪರಾಧ ಸಂಖ್ಯೆ 135/2015.ಕಲಂ.379 ಐಪಿಸಿ ಮತ್ತು 43 ಕೆಎಂಎಂಸಿ.ಆರ್. ರೂಲ್ 1994 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
AiÀÄÄ.r.Dgï. ¥ÀæPÀgÀtzÀ ªÀiÁ»w:-
                   ¦üAiÀiÁ𢠺À£ÀĪÀÄAw UÀAqÀ ªÀiÁgÉ¥Àà, 48ªÀµÀð,eÁ:ªÀqÀØgÀÄ, G:PÀ®Äè ºÉÆqÉAiÀÄĪÀ PÉ®¸À, ¸Á:ºÉêÀÄ£Á¼À UÁæªÀÄ FPÉAiÀÄ UÀAqÀ£ÁzÀ ªÀÄÈvÀ ªÀiÁgÉ¥Àà vÀAzÉ ºÀ£ÀĪÀÄAvÀ, 55ªÀµÀð, eÁ:ªÀqÀØgÀ, G:MPÀÌ®ÄvÀ£À, ¸Á:ºÉêÀÄ£Á¼À FvÀ£ÀÄ ¨ÉƪÀÄä£Á¼À ¹ÃªÀiÁAvÀgÀzÀ°è §gÀĪÀ ¥ÀA¥ÀtÚ vÀAzÉ ªÀĺÁAvÀ¥Àà, eÁ:°AUÁAiÀÄvÀ EªÀgÀ 5 JPÀgÉ ºÉÆ®ªÀ£ÀÄß F ªÀµÀð °ÃfUÉ vÉUÉzÀÄPÉÆAqÀÄ ºÉÆgÀUÀqÉ 2 jAzÀ 3 ®PÀëzÀ ªÀgÉUÉ PÉÊ ¸Á® ªÀiÁr ºÀwÛ ¨É¼ÉAiÀÄ£ÀÄß ©wÛzÀÄÝ DzÀgÉ ¸ÀjAiÀiÁV £ÁlzÉà EgÀĪÀzÀjAzÀ ¥ÀÄ£À: JgÀqÀ£Éà ¸À® ºÀwÛ ©Ãd ©wÛzÀÄÝ, DzÀgÀÆ ¸ÀºÀ ºÀwÛ ¨É¼É ¸ÀjAiÀiÁV §A¢gÀĪÀ¢®è ¢£ÁAPÀ:30/08/2015 gÀAzÀÄ gÁwæ 11-00 UÀAmɬÄAzÀ ¢£ÁAPÀ:31/08/2015 gÀAzÀÄ ¨É½UÉÎ 06-00 UÀAmÉAiÀÄ CªÀ¢üAiÀÄ°è £À£Àß UÀAqÀ£ÀÄ £ÁªÀÅ ªÀiÁrzÀ °Ãf£À ºÉÆ®zÀ°è ¸Á® ªÀiÁr ©wÛzÀ ºÀwÛ ¨É¼ÉAiÀÄÄ ¸ÀjAiÀiÁV ¨ÁgÀzÉà EzÀÄzÀÝjAzÀ £À£Àß UÀAqÀ£ÀÄ ªÀÄ£À¹ìUÉ ºÀaÑPÉÆAqÀÄ fêÀ£ÀzÀ°è fUÀÄ¥ÉìUÉÆAqÀÄ zÉÆÃvÀgÀ §mÉÖ¬ÄAzÀ d£ÀvÁ ªÀÄ£ÉAiÀÄ ¥ÉÊ¥ïUÉ £ÉÃtÄ ºÁQPÉÆAqÀÄ DvÀäºÀvÉå ªÀiÁrPÉÆArzÀÄÝ EgÀÄvÀÛzÉ. £À£Àß UÀAqÀ£ÀÄ PÉÊ ¸Á® ªÀiÁrzÀÄÝ CzÀgÉà AiÀiÁgÀ ºÀwÛgÀ ºÀt vÀA¢gÀĪÀ §UÉÎ £ÀªÀÄä ªÀÄ£ÉAiÀÄ°è AiÀiÁjUÀÆ ºÉýgÀĪÀ¢®è £À£Àß UÀAqÀ£À ªÀÄgÀtzÀ°è AiÀiÁgÀ ªÉÄÃ¯É AiÀiÁªÀÅzÉà ¸ÀA±ÀAiÀÄ EgÀĪÀ¢®è ªÀÄÄA¢£À PÀæªÀÄ dgÀÄV¸À®Ä «£ÀAw CAvÁ ¤ÃrzÀ ºÉýPÉ ¦üAiÀiÁðzÀÄ ¸ÁgÁA±ÀzÀ ªÉÄðAzÀ UÀ§ÆâgÀÄ ¥Éưøï oÁuÉ. AiÀÄÄ.r.Dgï. £ÀA. 14/2015 PÀ®A: 174 ¹Dg惡  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.

             ಫಿರ್ಯಾದಿ ²æêÀÄw «ÃgÀ¨sÀzÀæªÀÄä UÀAqÀ FgÉñÀ ºÀA¢§UÀr ªÀAiÀiÁ: 25 ªÀµÀð eÁ: PÀÄgÀħgÀÄ, G: QgÁt ªÁå¥ÁgÀ ¸Á: UËqÀÆgÀÄ UÁæªÀÄ FPÉAiÀÄ ಗಂಡನಾದ ಮೃತ ಈತನು ತಮ್ಮೂರ ವೀರಭದ್ರೇಶ್ವರ ಜಾತ್ರಗೆ ಹೋಗಿ ಬಂದು ಮನೆಯಲ್ಲಿ ಹೆಂಡತಿ ಜೊತೆಗೆ ಸಾಲ ಜಾಸ್ತಿಯಾಗಿ ಚಿಂತೆ ಹತ್ತಿದೆ ಅಂತಾ ಪ್ರಗತಿ ಗ್ರಾಮೀಣ ಬ್ಯಾಂಕಿನಲ್ಲಿ 50 ಸಾವಿರ, ಅಮರಪ್ಪ ಬಳ್ಳಾರಿ ಇವರ ಹತ್ತಿರ ಹೊಲದ ಸಂಬಂಧ 50 ಸಾವಿರ ಮತ್ತು ವೈಯಕ್ತಿಕ ಸಾಲ ಕೈಗಡ 30 ಸಾವಿರ ಮಾಡಿದ್ದು, ಮಳೆ ಬಾರದೇ ಬೆಳೆ ಬೆಳೆಯಲು ಆಗದೇ ಸಾಲ ತೀರಿಸಲು ಆಗುವದಿಲ್ಲಾ ಅಂತಾ ಜೀವನದಲ್ಲಿ ಜಿಗುಪ್ಸೆಹೊಂದಿ ಸಾಲಭಾದೆಯಿಂದ ದಿನಾಂಕ 01.09.2015 ರಂದು ರಾತ್ರಿ 8.30 ಗಂಟೆಯ ಸುಮಾರಿಗೆ ತಮ್ಮ ಮನೆಯ ಆಂಗ್ಲರ್ ಗೆ ವೈರ್ ದಿಂದ  ನೇಣು ಹಾಕಿಕೊಂಡಿದ್ದು, ಚಿಕಿತ್ಸೆ ಕುರಿತು ಲಿಂಗಸುಗೂರು ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದಾಗ ರಾತ್ರಿ 10.30 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. CAvÁ PÉÆlÖ zÀÆj£À ªÉÄðAzÀ  ºÀnÖ ¥Éưøï oÁuÉ AiÀÄÄ.r.Dgï. £ÀA: 26/2015 PÀ®A 174  ¹.Dgï.¦.¹. PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.                                                              
               ಮೃತ ಲಕ್ಷ್ಮಣ ತಂದೆ ಮಾರೆಪ್ಪ ಕೊಂಡಿ, ಜಾತಿ:ನಾಯಕ,ವಯ- 50ವರ್ಷ,    :ಒಕ್ಕಲುತನ ,ಸಾ:ಹರವಿಬಸವಣ್ಣಕ್ಯಾಂಪು [ಪಿರ್ಯಾದಿದಾರನ ತಮ್ಮ] ಈತನು ದಿ.31-08-2015 ರಂದು ಮುಂಜಾನೆ 08-00 ಗಂಟೆಗೆ  ಹರವಿ ಕ್ಯಾಂಪಿನ ಆಂದ್ರದ ತಿರುಪಾಲರಡ್ಡಿ ಎಂಬುವವರ ಗದ್ದೆಗೆ ಕಳೆನಾಶಕ ಔಷಧ ಹೊಡೆಯಲು ಹೋಗಿ ಮುಂಜಾನೆ 11-30 ಗಂಟೆಗೆ ಮನೆಗೆ ಬಂದು ಹೊರಳಾಡುತ್ತಿದ್ದಾಗ ಮಾನವಿ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದಾಗ ಚಿಕಿತ್ಸೆ ಪಡೆಯುತ್ತಿರುವಾಗ ಮದ್ಯಾಹ್ನ 1-00ಗಂಟೆಗೆ ಚೇತರಿಸಿಕೊಳ್ಳದೆ ಮೃತಪಟ್ಟಿ ರುತ್ತಾನೆಂದು CAvÁ ಶ್ರೀ ಹನುಮಗೌಡ ತಂದೆ ಮಾರೆಪ್ಪ ಕೊಂಡಿ, ಜಾತಿ:ನಾಯಕ, ವಯ-60ವರ್ಷ :ಒಕ್ಕಲುತನ ,ಸಾ:ಹರವಿಬಸವಣ್ಣಕ್ಯಾಂಪು  gÀªÀgÀÄ PÉÆlÖ ಹೇಳಿಕೆ ಮೇಲಿಂದ ಸಿರವಾರ ಪೊಲೀಸ್ ಠಾಣೆAiÀÄÄ.r.Cgï £ÀA:  15/2015 ಕಲಂ:174 CRPC CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

zÉÆA© ¥ÀæPÀgÀtzÀ ªÀiÁ»w:-
           ಹರವಿ ಗ್ರಾಮದ ಸೀಮಾದಲ್ಲಿರುವ ಹೊಲ ಸರ್ವೆ ನಂ.7.ರಲ್ಲಿಯ 5-ಎಕರೆ/29-ಗುಂಟೆ ಹೊಲದ ವಿಷಯ ವಾಗಿ ಪಿರ್ಯಾದಿ ಶ್ರೀಮತಿ ಅಮರಮ್ಮ ಗಂಡ ಶಿವಪ್ಪ, ವಯ-36ವರ್ಷ,:ಹೊಲಮನೆಕೆಲಸ, ಸಾ:ಕೆ.ಗುಡದಿನ್ನಿ gÀªÀರು ಮತ್ತು 1] ರಾಮಣ್ಣ ತಂದೆ ಪದ್ದಣ್ಣ [2] ಅಮರೇಶ ತಂದೆ ¥ÀzÀÝtÚ  3] ಪದ್ದಣ್ಣ ಸೀಕಲ್  [4] ಸಣ್ಣ ಬಸ್ಸಮ್ಮ   [5] ದೊಡ್ಡ ಬಸ್ಸಮ್ಮ  ಎಲ್ಲರೂ ಸಾ:ಹರವಿ ವಾಸಿಗಳು EªÀgÀÄUÀ¼À  ಮದ್ಯದಲ್ಲಿ ಮಾನವಿ ನ್ಯಾಯಾಲಯದಲ್ಲಿ ದಂಢಧಾವೆ ಸಂ.125/20125ರನ್ವಯ  ವಿಚಾರಣೆಯಲ್ಲಿದ್ದು ನ್ಯಾಯಾಲಯವು ಆರೋಪಿತರಿಗೆ ತಡೆಯಾಜ್ಞೆಯನ್ನು ನೀಡಿದ್ದು ಪ್ರಕರಣವು ನ್ಯಾಯಾಲಯದಲ್ಲಿ ಇನ್ನೂ ಪ್ರಗತಿ ಯಲ್ಲಿರುವುದರಿಂದ ಆರೋಪಿತರೆಲ್ಲರೂ ದಿ.31-08-2015ಕ್ಕಿಂತ ಪೂರ್ವದಲ್ಲಿ ಮೇಲ್ಕಂಡ ಹೊಲದಲ್ಲಿ ಅತಿಕ್ರಮ ಪ್ರವೇಶ ಮಾಡಿ ತನಗೆ ಜೀವದ ಬೆದರಿಕೆ ಹಾಕಿರುತ್ತಾರೆಂದು ಪಿರ್ಯಾದಿದಾರರು ಬರೆಯಿಸಿಕೊಟ್ಟಿರುವ ದೂರಿನ ಸಾರಾಂಶದ ಮೇಲಿಂದ ¹gÀªÁgÀ ¥ÉÆðøÀ oÁuÉ UÀÄ£Éß £ÀA: 173/2015, PÀ®A: 143, 147, 447, 504, 506 ¸À»vÀ 149 L.¦.¹.CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
PÀ¼ÀÄ«£À ¥ÀæPÀgÀtzÀ ªÀiÁ»w:-
           ದಿನಾಂಕ 01/09/2015 ರಂದು ¦ರ್ಯಾದುದಾರಳಾ ಶ್ರೀಮತಿ ರಶೀದಾ ಬೇಗಂ ಇವರು ಠಾಣೆಗೆ ಹಾಜರಾಗಿ ಫಿರ್ಯಾದಿನೀಡಿದ್ದೇನಂದರೆ ದಿನಾಂಕ 30-08-2015 ರಂದು ರಾಯಚೂರು ನಗರದ ಅಂದ್ರೋನ್ ಖಿಲ್ಲದಲ್ಲಿರುವ ನನ್ನ ನಾದಿನಿಯಾದ ರಶೀದಾ ಬೇಗಂ ಈಕೆಯ ಮಗನಾದ ಮಹ್ಮದ್ ಫಯಾಜ್ ಈತನ ನಿಶ್ಚಿತಾರ್ತ ಕಾರ್ಯಾಕ್ರಮ ಇದ್ದ ಕಾರಣ ಗದ್ವಾಲ್ ದಿಂದ ರಾಯಚೂರಿಗೆ ಬಂದು ನಿಶ್ಚಿತಾರ್ತ ಕಾರ್ಯಕ್ರಮವನ್ನು ಮುಗಿಸಿ ರಾತ್ರಿ ಅವರ ಮನೆಯಲ್ಲಿಯೆ ಇದ್ದೆವು.  ದಿನಾಂಕ 31-08-2015 ರಂದು ಬೆಳಿಗ್ಗೆ 10 ಗಂಟೆಗೆ ಧರೂರು ದಿಂದ ನಮ್ಮ ಸೋದರ ಮಾವ ತೀರಿಕೊಂಡಿದ್ದಾನೆ ಅಂತ ಫೂನ್ ಮುಖಾಂತರ ಮಾಹಿತಿ ತಿಳಿದು ಬಂದ್ದಿದರಿಂದ ನಾನು ಅವರ ಅಂತಿಮ ಸಂಸ್ಕಾರಕ್ಕೆ ಹೋಗಬೇಕಾಗಿದ್ದರಿದ್ದ ನಾನು ನಿಶ್ಚಿತಾರ್ತ ಕಾರ್ಯಕ್ರಮಕ್ಕೆ ನನ್ನ ಮೈಮೇಲೆ ಹಾಕಿಕೊಂಡು ಬಂದಿದ್ದ ಬಂಗಾರದ ಒಡವೆಗಳಾದ (1) 25 ಗ್ರಾಂ ನೆಕ್ಲೆಸ್ಸ್ (2) 10 ಗ್ರಾಂ ಝುಮುಕಿ ಚಕ್ರಿ (3) 10 ಗ್ರಾಂ ಸರಾಸರಿ  (4) 5 ಗ್ರಾಂ ಉಂಗರ. ಎಲ್ಲ ಆಭರಣಗಳಿಗೆ ಹರಳುಗಳಿದ್ದು ಹೀಗೆ ಒಟ್ಟು 50 ಗ್ರಾಂ ತೂಕದ ಬಂಗಾರದ  ಅಭರಣಗಳು ಅ.ಕಿ.ರೂ. 100000/- ಬೆಲೆಬಾಳುವುಗಳನ್ನು ಮೈಮೇಲಿನಿಂದ ತೆಗೆದು  ನನ್ನ ಹತ್ತಿರ ಇದ್ದ ನೀಲಿಬಣ್ಣದ ಪರ್ಸನಲ್ಲಿಟ್ಟುಕೊಂಡು ಸದರಿ ಪರ್ಸನ್ನು ಬಟ್ಟೆಗಳನ್ನು ಇಟ್ಟುಕೊಂಡ ಕೈಚೀಲದಲ್ಲಿ ಮೇಲಿನ ಭಾಗದಲ್ಲಿ ಇಟ್ಟುಕೊಂಡು ಮದ್ಯಾಹ್ನ 1 ಗಂಟೆಯ ಸುಮಾರಿಗೆ ನನ್ನ ನಾದಿನಿಯ ಮನೆಯಿಂದ ಧರೂರಗೆ ಹೋಗಬೇಕೆಂದು ನಾನು ಮತ್ತು ನನ್ನ ಅಕ್ಕಂದಿರಾದ 1) ಖಬೀರುನ್ ಬೇಗಂ 2) ನಯೀಮಾ ಬೇಗಂ ಮತ್ತು ನಾದಿನಿ ರಶೀದಾ ಬೇಗಂ ಕೂಡಿಕೊಂಡು ರಾಯಚೂರು ನಗರದ ಬಸ್ ನಿಲ್ದಾಣದಲ್ಲಿ ಆಂದ್ರಬಸ್ ನಿಲ್ಲುವ ಪ್ಲಾಟ್ ಪಾರಂದ ಹತ್ತಿರ ಬಂದು ಮದ್ಯಾಹ್ನ 1-20 ಗಂಟೆಗೆ ಬಂದು ಪ್ಲಾಟ್ ಫಾರಂದಲ್ಲಿಯ ಕುರ್ಚಿಗಳ ಮೇಲೆ  ಕುಳಿತುಕೊಂಡಿದ್ದು ಮದ್ಯಾಹ್ನ 1-30 ಗಂಟೆಯ ಸುಮಾರು  ಗದ್ವಾಲ್ ಬಸ್ಸ್ ಬಂದಿದ್ದು ಬಹಳಷ್ಟು ಪ್ರಯಾಣಿಕರು ಹತ್ತಲು ಪ್ರಯತ್ನಿಸಿದ್ದು ನಾವು ಕೂಡ ಗದ್ದದಲ್ಲಿ ಬಸ್ ಹತ್ತಲು ಹೋಗಿದ್ದು ನಾನು ಬಸ್ಸ್ ಹತ್ತುವ ಮುಂಚೆ ನನ್ನ ಕೈಚೀಲದ್ದಲ್ಲಿಟ್ಟುಕೊಂಡ ಪರ್ಸನ್ನು ನೋಡಿಕೊಳ್ಳಲು ಪರ್ಸ ಇದ್ದಿಲ್ಲ ಬಸ್ ಹತ್ತಲು ಬಂದಾಗ ಸಾಕಷ್ಟು ಪ್ರಯಾಣಿಕರಿದ್ದು ಗದ್ದಲದಲ್ಲಿ ನನ್ನ ಪರ್ಸನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ ಅಂತ ನೀಡಿದ ಫಿರ್ಯದಿಯ ಸಾರಂದ ಮೇಲಿಂದ ¸ÀzÀgï §eÁgï ¥Éưøï oÁuÉ ಗುನ್ನೆ ನಂಬರ 183/2015 ಕಲಂ 379 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.