Police Bhavan Kalaburagi

Police Bhavan Kalaburagi

Friday, September 5, 2014

Raichur District Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
AiÀÄÄ..r.Dgï. ¥ÀæPÀgÀtzÀ ªÀiÁ»w:-

              ಫಿರ್ಯಾ¢ ²æêÀÄw zÉêÀªÀÄä @ UÀAUÀªÀÄä UÀAqÀ ±ÀAPÀæ¥Àà  45ªÀµÀð, ªÀiÁ¢UÀ,  ºÉÆ®ªÀÄ£ÉPÉ®¸À  ¸Á- CgÀ¶tÂV FPÉAiÀÄ  ಮಗ£ÁzÀ PÀÄ.¸ÀÄgÉñÀ vÀAzÉ ±ÀAPÀæ¥Àà 18ªÀµÀð,ªÀiÁ¢UÀ,  ¸Á- CgÀ¶tÂV EªÀ£ÀÄ   ¢£ÁAPÀ:- 04-09-2014 gÀAzÀÄ CgÀ¶tÂV ¹ÃªÀiÁAvÀgÀzÀ°è ºÀ£ÀĪÀÄAvÁæAiÀÄ£À ºÉÆ®zÀ°è   ಬೆಳೆಗ್ಗೆ  ಕೆಲಸಕ್ಕೆಂದು ಹೋಗಿದ್ದು ಹೊಲದಲ್ಲಿ ಬೆಳೆಗೆ ಸಿಂಪಡಿಸುವ ಎಣ್ಣೆಗೆ ನೀರನ್ನು ಹಾಕುತ್ತಿದ್ದು  ನೀರು ಹಾಕುವ ಕಾಲಕ್ಕೆ ಮದ್ಯಾಹ್ನ 12-30  ಗಂಟೆ ಸುಮಾರಿಗೆ  ಎಣ್ಣೆಯಲ್ಲಿ ನೀರು ಹಾಕಿ ಕಲಿಸುತ್ತಿದ್ದಾಗ ಅದರ ವಾಸನೆ ಸುರೇಶನ ಮೂಗಿಗೆ ಬಡಿದು ಹೊಟ್ಟೆಯೊಳಗಡೆ ಹೋಗಿ  ವಾಸನೆಯಿಂದ ಅಸ್ವಸ್ಥನಾದಾಗ ಹೊಲದಲ್ಲಿಂದ ಕೊಪ್ಪರ ಆಸ್ಪತ್ರೆಗೆ ಸೇರಿಕೆ ಮಾಡಿ ಅಲ್ಲಿಂದ  ದೇವದುರ್ಗ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೆ ಸಂಜೆ 4-30 ಗಂಟೆಗೆ ದೇವದುರ್ಗ ಸರಕಾರಿ  ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಇರುತ್ತದೆ. ಯಾರ ಮೇಲೆ ಸಂಶಯ ವಗೈರ ಇರುವುದಿಲ್ಲಾ ಅಂತಾ ನೀಡಿದ ಫೀರ್ಯಾದಿ ಮೇಲಿಂದ. zÉêÀzÀÄUÀð oÁuÉ AiÀÄÄ.r.Dgï. £ÀA: 20/2014 PÀ®A 174 ¹Dg惡. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArgÀÄvÁÛgÉ.
               ¦üAiÀiÁð¢ gÁd£ÀUËqÀ vÀAzÉ ¸ÀAUÀ£ÀUËqÀ ¥ÉÆð¸À ¥ÁnÃ¯ï ªÀAiÀiÁB-38 ªÀµÀð ,eÁB-°AUÁAiÀÄvÀ GB- MPÀÌ®vÀ£À ¸ÁB- D²ºÁ¼À CqÀ«¨sÁ« vÁB °AUÀ¸ÀÆgÀÄ . FvÀ£ÀÄ ªÀÄÈvÀ ±ÀgÀt¥Àà vÀAzÉ ¸ÀAUÀ£ÀUËqÀ ¥ÁnÃ¯ï ªÀAiÀiÁB-48 ªÀµÀð ,eÁB-gÉrØ °AUÁAiÀÄvÀ GB-¸ÀºÀ ²PÀëPÀ JªÀiï.ºÉZï .¦.J¸ï ±Á¯É vÀÄgÀÄ«ºÁ¼À ¸ÁB-vÀÄgÀÄ«ºÁ¼À  FvÀ£À vÀªÀÄä¤zÀÄÝ ªÀÄÈvÀ£ÀÄ vÀÄgÀÄ«ºÁ¼À UÁæªÀÄzÀ JªÀiï.ºÉZï .¦.J¸ï ±Á¯É vÀÄgÀÄ«ºÁ¼ÀzÀ°è ¸ÀºÀ²PÀëPÀ CAvÁ PÉ®¸À ªÀiÁqÀÄwÛzÀÄÝ ¢£ÁAPÀB-01-09-2014 gÀAzÀÄ ¸ÁAiÀiÁAPÁ® 07.00 UÀAmÉAiÀÄ ¸ÀĪÀiÁjUÉ ªÀģɬÄAzÀ ªÉÄrPÀ¯ï ±Á¦UÉ UÀĽUÉ vÀgÀ¯ÉAzÀÄ ºÉÆÃV ªÀÄgÀ½ ªÀÄ£ÉUÉ §gÀzÉ PÁuÉAiÀiÁVzÀÄÝ EzÀgÀ §UÉÎ ªÀÄÈvÀ£À ºÉAqÀw vÀ£Àß UÀAqÀ PÁuÉAiÀiÁzÀ §UÉÎ oÁuÉAiÀÄ°è UÀÄ£Éß £ÀA 132/2014 PÀ®AB-ªÀÄ£ÀĵÀå PÁuÉ ¥ÀæPÀgÀt zÁR°¹zÀÄÝ EvÀÄÛ. EAzÀÄ ¢£ÁAPÀB-04-09-2014 gÀAzÀÄ ªÀÄzÁåºÀß 01.00 UÀAmÉAiÀÄ ¸ÀĪÀiÁgÀÄ ¥ÉưøÀgÀ ªÀiÁ»w ªÉÄÃgÉUÉ ¦AiÀiÁð¢ gÁd£ÀUËqÀ vÀAzÉ ¸ÀAUÀ£ÀUËqÀ ¥ÉÆð¸À ¥Ánïï EªÀgÀÄ ºÀA¥À£Á¼À ©æÃeï PÉãÁ®zÀ°è vÉð §AzÀ ±ÀªÀªÀ£ÀÄß £ÉÆÃr UÀÄgÀÄwÛ¹zÀÄÝ  ªÀÄÈvÀ£ÀÄ ¦AiÀiÁð¢zÁgÀ£À CtÚ¤zÀÄÝ ¢£ÁAPÀB-01-09-2014 gÀAzÀÄ vÀÄgÀÄ«ºÁ¼ÀzÀ°è ¸ÁAiÀiÁAPÁ® 07.00 UÀAmÉAiÀÄ ¸ÀĪÀiÁjUÉ ªÉÄrPÀ¯ï ±Áå¥ÀUÉ UÀĽUÉ vÀgÀÄvÉÛãÉAzÀÄ ºÉý ºÉÆÃzÀĪÀ£ÀÄ PÉãÁ®zÀ°è ¤ÃgÀÄ PÀÄrAiÀÄ®Ä ºÉÆÃV DPÀ¹äPÀªÁV PÁ®Ä eÁj ©zÀÄÝ ªÀÄÈvÀ ¥ÀnÖzÀÄÝ AiÀiÁgÀ ªÉÄÃ¯É AiÀiÁªÀÅzÉà ¸ÀA±ÀAiÀÄ ªÀÄvÀÄÛ zÀÆgÀÄ EgÀĪÀÅ¢¯Áè CAvÁ zÀÆj£À ¸ÁgÁA±À ªÉÄðAzÀ vÀÄ«ðºÁ¼À oÁuÁ AiÀÄÄ.r.Dgï £ÀA 13/2014 PÀ®A 174 ¹.Dgï.¦.¹ ¥ÀæPÁgÀ ¥ÀæPÀgÀt zÁR°¹ vÀ¤SÉ PÉÊUÉÆArzÀÄÝ EgÀÄvÀÛzÉ.
UÁAiÀÄzÀ ¥ÀæPÀgÀtzÀ ªÀiÁ»w:-

                   ಮಾನವಿ ನಗರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಗಣೇಶ ಚತುರ್ಥಿಯ ದಿನ ಅಂದರೆ ದಿನಾಂಕ 29/08/14 ರಂದು ವಿವಿಧ ಕಡೆಗೆ ಗಣೇಶ ವಿಗ್ರಹಗಳು ಪ್ರತಿಷ್ಠಾಪನೆಗೊಂಡಿದ್ದು ಪ್ರತಿಷ್ಠಾಪನೆಯ ದಿನ ಅಂದರೆ 1 ನೇ, 2 ನೇ , 3 ನೇ ಮತ್ತು 5 ನೇ ದಿನಗಳಂದು  ಹಲವಾರು ಕಡೆಗೆ ಕೂಡಿಸಿದ ಗಣೇಶ ವಿಗ್ರಹಗಳು ವಿಸರ್ಜನೆಗೊಂಡಿದ್ದವು. ಅದರಂತೆ ದಿನಾಂಕ 4/09/14 ರಂದು 7 ನೇ ದಿನವಿದ್ದು ಮಾನವಿ ನಗರದಲ್ಲಿ ಟಿ.ಎ.ಪಿ.ಸಿ.ಎಮ್.ಎಸ್. ಆವರಣದಲ್ಲಿ ಕೂಡಿಸಿದ ವೀರಶೈವ ವೇದಿಕೆಯ ಗಣೇಶ ವಿಗ್ರಹ ಹಾಗೂ ಈಶ್ವರ ದೇವಸ್ಥಾನದಲ್ಲಿ ಕೂಡಿಸಿದ ಗಣೇಶ ವಿಗ್ರಹ ಈ ಎರಡು ವಿಗ್ರಹಗಳು ವಿಸರ್ಜನೆಗೊಳ್ಳುವ ನಿಮಿತ್ಯ ಎರಡು ವಿಗ್ರಹಗಳ ಹತ್ತಿರ ಬಂದೋಬಸ್ತ ಕರ್ತವ್ಯಕ್ಕಾಗಿ ಪೊಲೀಸ್ ಸಿಬ್ಬಂದಿಯವರಿಗೆ ಹಾಗೂ ಗೃಹ ರಕ್ಷಕ  ದಳದವರಿಗೆ ನೇಮಕ ಮಾಡಲಾಗಿದ್ದು ಸದರಿ ಗಣೇಶ ವಿಗ್ರಹಗಳು ತಹಶೀಲ್ ಕಾರ್ಯಾಲಯ, ಹಳೇ ಆಸ್ಪತ್ರೆ ಯ ರಸ್ತೆಯ ಮುಖಾಂತರ ಟಿಪ್ಪು ಸುಲ್ತಾನ ಸರ್ಕಲ್ ಕಡೆಗೆ ಎರಡು ವಿಗ್ರಹಗಳು ಮೆರವಣಿಗೆಯಲ್ಲಿ ಹೊರಟಿದ್ದು ಆ ಕಾಲಕ್ಕೆ ಪೊಲೀಸ್ ಸಿಬ್ಬಂದಿಯವರು ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿಯವರು ಬಂದೋಬಸ್ತ  ಕರ್ತವ್ಯದಲ್ಲಿ ನಿರತರಾಗಿದ್ದು ಮೆರವಣಿಗೆಯ ಮುಂದೆ ಸಾರ್ವಜನಿಕರು ಹಾಡು ಹಾಕಿಕೊಂಡು ಕುಣಿಯುತ್ತಿದ್ದು  ಮೆರವಣಿಗೆಯನ್ನು ನೋಡಲು ಟಿಪ್ಪು ಸುಲ್ತಾನ ಸರ್ಕಲ್ ದಲ್ಲಿ ಕೆಲವು ಮುಸ್ಲಿಂ  ಸಮುದಾಯದ C¥ÀjavÀ 3-4 d£À ªÀÄĹèA ¸ÀªÀÄÄzÁAiÀÄzÀ ºÀÄqÀÄUÀgÀÄ ನಿಂತಿದ್ದು ಅದನ್ನು ನೋಡಿ  ಮತೀಯ ಗಲಭೆಗಳಾಗದಂತೆ ಹಾಗೂ ಕಾನೂನು ಸುವ್ಯವಸ್ಥೆಯ ಕಾಪಾಡುವ ದೃಷ್ಟಿಯಿಂದ  ಪೊಲೀಸ ಸಿಬ್ಬಂದಿಯವರು ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿಯರವುರ ಕೂಡಿ ರಸ್ತೆಯ ಮೇಲಿದ್ದವರನ್ನು ಹಿಂದಕ್ಕೆ ಸರಿಸಿ ರಸ್ತೆ ಬಿಟ್ಟು  ದೂರ ನಿಲ್ಲುವಂತೆ ತಿಳಿಸಿ ಅವರನ್ನು ಕೈಯಿಂದ ತಳ್ಳಿ ಹಿಂದೆ ಸರಿಸಿದ್ದಕ್ಕೆ ಅಲ್ಲಿ ನಿಂತಿದ್ದ ಮುಸ್ಲಿಂ ಜನಾಂಗದ ಹುಡುಗರ ಪೈಕಿ 3-4 ಜನ ಹುಡುಗರು ಪೊಲೀಸರ ಮೇಲೆ ಸಿಟ್ಟಿನಿಂದ ಅಲ್ಲಿ ರಸ್ತೆಯ ಬದಿಯಲ್ಲಿದ್ದ ಬಿದ್ದಿದ್ದ ಕಲ್ಲುಗಳನ್ನು ತೆಗೆದುಕೊಂಡು ಬಂದೋಬಸ್ತ ಕರ್ತವ್ಯದಲ್ಲಿ ನಿರತರಾಗಿದ್ದವರಿಗೆ ಕರ್ತವ್ಯಕ್ಕೆ ಅಡತಡೆ ಉಂಟು ಮಾಡಿ ಏನಾದರೂ ಕೇಡು ಉಂಟು ಮಾಡಿ ಭಾರಿಗಾಯಗೊಳಿಸುವ ಉದ್ದೇಶದಿಂದ ಕಲ್ಲುಗಳನ್ನು ಒಗೆದಾಗ ಶಫಿ ಅಹ್ಮದ್ ಮಾನವಿ ಘಟಕದ ಗೃಹ ರಕ್ಷಕ ದಳದ ಅಧಿಕಾರಿ ಇವರ ಬಲಗಡೆ ತಲೆಗೆ ಬಿದ್ದು  ಭಾರಿ ಗಾಯಗೊಂಡಿದ್ದು ಇರುತ್ತದೆ. ಕಾರಣ  ಬಂದೋಬಸ್ತ ಕರ್ತವ್ಯಕ್ಕೆ ಅಡತಡೆ ಮಾಡಿ ಕರ್ತವ್ಯದಲ್ಲಿ ನಿರತರಾಗಿದ್ದ ಪೊಲೀಸ ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿಯವರ ಮೇಲೆ ಕಲ್ಲುಗಳನ್ನು ಒಗೆದು ತೀವೃಗಾಯಗೊಳಿಸಿದ ಆರೋಪಿತರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ PÉÆlÖ  ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 242/14 ಕಲಂ 353,333 ಸಹಿತ 34 ಐ.ಪಿ.ಸಿ ಪ್ರಕಾರ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಇರುತ್ತದೆ.
EvÀgÉ L.¦.¹. ¥ÀæPÀgÀtzÀ ªÀiÁ»w:-
                ಫಿರ್ಯಾದಿ ಬಸವರಾಜ ತಂದೆ ಕಾರಮಂಚಿ  ಜಾತಿ:ಕುರುಬರು 45 ವರ್ಷ  :ಒಕ್ಕಲುತನ ಸಾ: ಕಡದಿನ್ನಿ FvÀನು ಕಡದಿನ್ನಿ ಸೀಮಾಂತರದಲ್ಲಿರುವ  ಸಿಂಧನೂರುನ ಅಶೋಕ ಪಾಟೀಲ್ ಇವರ ಹೊಲ ಸರ್ವೆ ನಂ-62 ರಲ್ಲಿ 7 ಎಕರೆ 15 ಗುಂಟೆ ಭೂಮಿಯನ್ನು ಲಿಜೀಗೆ ಮಾಡಿ 31-08-2014 ರಂದು ಭತ್ತವನ್ನು ನಾಡಿ ಮಾಡಿದ್ದು ಇರುತ್ತದೆ     ದಿನಾಂಕ 02-09-2014 ರಂದು ಮುಂಜಾನೆ 10-.30 ಗಂಟೆಗೆ  ಕಡದಿನ್ನಿ ಸೀಮಾಂತರದಲ್ಲಿ ಮೇಲ್ಕಂಡ ಹೊಲಕ್ಕೆ ಫಿರ್ಯಾದಿದಾರನು ತನ್ನ ಹೆಂಡತಿಯೊಂದಿಗೆ ಹೋಗಿ   ನೋಡಿದಾಗ ಭತ್ತ ನಾಟಿ ಮಾಡಿದ ಹೊಲದಲ್ಲಿ ನೀರು ಇಲ್ಲದೇ ಹೊಲದಲ್ಲಿ ನೀರು ಹೋಗಿ ತೆಗ್ಗು ಬಿದ್ದು  ಟೊಂಗು ಬಿದ್ದು ಮಣ್ಣು ತುಂಬಿ ಸಸಿಯೆಲ್ಲ  ಮಣ್ಣುನಲ್ಲಿ  ಹೂಣಿ ಹೋಗಿದ್ದರಿಂದ  ಅಲ್ಲಿಯೇ ಪಕ್ಕದಲ್ಲಿದ್ದ 1]ವೀರೇಶ  ತಂಧೆ ಬಸವರಾಜ ಪ್ಪ 2] ಸಿರಿ @ ಮಲ್ಲಿಕಾರ್ಜುನ ತಂದೆ ವಿರೇಶ ಬ್ಬರೂ ಸಾ: ಕಡದಿನ್ನಿ EªÀgÀ£ÀÄß ನೋಡಿದ ಫಿರ್ಯಾದಿದಾರನು ತನ್ನ ಹೆಂಡತಿಯೊಂದಿಗೆ ಹೋಗುತ್ತಿರುವಾಗ  ಆರೋಪಿತರು ಬಂದು ಫಿರ್ಯಾದಿದಾರನ್ನು ತಡೆದು ನಿಲ್ಲಿ ಸಿ ಯಾಕಲೇ ಸೂಳೆ ಮಗನೇ ನೀವು ಹೊಲ ಮಾಡಬೇಡರಿ ಅಂದ್ರೆ ಕೂಡ ಯಾಕೆ ಮಾಡುತ್ತಿರಿ ಅಂತಾ ಅವಾಚ್ಯವಾಗಿ ಬೈದಾಡಿ ಕೈಯಿಂದ ಹೊಡೆದು ಸಿಂಧನೂರಿನ ಅಶೋಕ ಪಾಟೀಲ್ ಇವರ ಹೊಲದಲ್ಲಿ ಅತಿಕ್ರಮ ಪ್ರವೇಶ ಮಾಡಿ ಹೊಲದಲ್ಲಿಯ ಒಡ್ಡನ್ನು ಕೆಡಿಸಿ ಲುಕ್ಸಾನ್ ಗೊಳಿಸಿ ಫಿರ್ಯಾದಿದಾರನಿಗೆ ಅವಾಚ್ಯವಾಗಿ ಬೈದು  ಜೀವದ ಬೆದರಿಕೆ ಹಾಕಿ ಸುಮಾರು 10,000/- ರೂ ನಷ್ಟು ಭತ್ತ ನಾಟಿ ಮಾಡಿದ್ದನ್ನು  ಲುಕ್ಸಾನಗೊಳಿಸಿರುವದಾಗಿ  ನೀಡಿರುವ zÀÆj£À  ಮೇಲಿಂದ  ¹gÀªÁgÀ ¥ÉÆðøÀ oÁuÉ UÀÄ£Éß £ÀA: 207-2014 PÀ®A: 447,341, 323, 427,504, 506 ¸À»vÀ 34 L.¦.¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

          ಈ ಹಿಂದೆ ಸಿಯಾತಲಾಬ್ ಓಣಿಯ ಸುರೇಶ ಈತನು ಫಿರ್ಯಾ¢ ²æêÀÄw ±ÉÊ®eÁ UÀAqÀ ªÀĺÉÃAzÀæPÀĪÀiÁgï, 25 ªÀµÀð, PÀÄgÀħgÀÄ  ªÀÄ£ÉUÉ®¸À ¸Á|| ZÀAzÀæ§AqÁ vÁ|| gÁAiÀÄZÀÆgÀÄ FPÉAiÀÄ ತಂಗಿ ಗೀತಾ ಎಂಬುವವಳನ್ನು ಚುಡಾಯಿಸಿದಾಗ ಫಿರ್ಯಾದುದಾರರಿಗೂ ಸುರೇಶ Eವರ ಮನೆಯವರಿಗೂ ಸಣ್ಣ ಜಗಳ ಆಗಿದ್ದು ಅದೇ ಸಿಟ್ಟು ಇಟ್ಟುಕೊಂಡ ಸುರೇಶ ಮತ್ತು ಆತನ ಅಣ್ಣ ಹನುಮಂತ ಮತ್ತು ತಮ್ಮಂದಿರರಾದ ರವಿ ಹಾಗೂ ಮುಖೇಶ್ ನಾಲ್ಕೂ ಜನರು ಸೇರಿ ¢£ÁAPÀ 4-9-2014 gÀAzÀÄ ಮಧ್ಯಾಹ್ನ 4-00 ಗಂಟೆ ಸುಮಾರಿಗೆ ಸಿಯಾತಲಾಬ್ ಏರಿಯಾದಲ್ಲಿ ಲಹರಿ ಮಿನೆರಲ್ ವಾಟರ್ ಕಂಪನಿಯ ಹತ್ತಿರ ಫಿರ್ಯಾದುದಾರಳ ಗಂಡ §¸ÀªÀgÁeï FvÀನನ್ನು ಅಕ್ರಮವಾಗಿ ತಡೆzÀÄ ನಿಲ್ಲಿಸಿ ಕೈಗಳಿಂದ ಹೊಡೆದು, ಕಾಲುಗಳಿಂದ ಒದ್ದು ಹಲ್ಲೆ ಮಾಡುತ್ತಿರುವಾಗ ಫಿರ್ಯಾದುದಾರರು vÀªÀÄä ಅಣ್ಣ ಬಸವರಾಜನೊಂದಿಗೆ ಅಲ್ಲಿಗೆ ಹೋಗಿ ಬಿಡಿಸಿಕೊಳ್ಳುತ್ತಿರುವಾಗ ಸುರೇಶ ಈತನು ಫಿರ್ಯಾದುದಾರಳಿಗೆ ಅವಾಚ್ಯ ಶಬ್ಧಗಳಿಂದ ಬೈದು, ಚಪ್ಪಲಿಯಿಂದ ಹೊಡೆದು ಅವಮಾನ ಮಾಡಿದ್ದು ಮತ್ತು ಹನುಮಂತ, ರವಿ, ಮುಖೇಶ ಮೂರು ಜನರು ಬಸವರಾಜನಿಗೆ ಕೈಗಳಿಂದ ಹೊಡೆದು, ಬಲಗೈಯನ್ನು ಹಿಂದಕ್ಕೆ ಗಟ್ಟಿಯಾಗಿ ತಿರುವಿ ಹಲ್ಲೆ ಮಾಡಿದ್ದಲ್ಲದೇ,  ಎಷ್ಟೊತ್ತಾದರೂ ನಿಮ್ಮ ತಂಗಿ ಗೀತಾಳನ್ನ ಎತ್ತಿಕೊಂಡು ಹೋಗ್ತೀವಿ ಅಡ್ಡ ಬಂದವರನ್ನ ಕೊಂದಾದರೂ ನಾವು ಏನು ಎಂಬುದನ್ನು ನಿಮಗೆ ತೋರಿಸ್ತೀವಿ ಅಂತಾ ಜೀವದ ಬೆದರಿಕೆ ಹಾಕಿರುವ ಬಗ್ಗೆ ಇದ್ದ ದೂರಿನ ಸಾರಾಂಶದ ಮೇಲಿಂದ ¸ÀzÀgÀ §eÁgï ಠಾಣಾ ಅಪರಾಧ ಸಂಖ್ಯೆ 178/2014 ಕಲಂ 341, 323, 355, 354, 504, 506 (2) ಸಹಿತ 34 ಐ.ಪಿ.ಸಿ ಪ್ರಕಾರ ಕೇಸ್ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 05.09.2014 gÀAzÀÄ    E¯Áè ¥ÀæPÀÀgÀtUÀ¼À£ÀÄß ¥ÀvÉÛ ªÀiÁr   E¯Áè /-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

                                                                      

BIDAR DISTRICT DAILY CRIME UPDATE 05-09-2014

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 05-09-2014

¨sÁ°Ì £ÀUÀgÀ ¥ÉÆ°¸À oÁuÉ UÀÄ£Éß £ÀA. 498(J), 302, 304(©), 504 eÉÆvÉ 34 L¦¹ :-
¦üAiÀiÁð¢ dUÀ£ÁxÀ vÀAzÉ ²ªÀÄgÀvÉ¥Áà ±ÉA¨ÉÃ¼É ªÀAiÀÄ: 50 ªÀµÀð, eÁw: °AUÁAiÀÄvÀ, ¸Á: ¤qÉÆzÁ, vÁ: OgÁzÀ, ¸ÀzÀå: ¹vÁgÁªÀiï ¨ÁUÀ ºÉÊzÁæ¨ÁzÀ gÀªÀgÀÄ vÀ£Àß 2 £Éà ªÀÄUÀ¼ÁzÀ gÀAd¤ EªÀ½UÉ ¨sÁ°Ì ¥ÀlÖtzÀ §AqÉ¥Áà EvÀ£À ªÀÄUÀ£ÁzÀ ¸ÀAUÀªÉÄñÀ EvÀ¤UÉ PÉÆlÄÖ ¢£ÁAPÀ 27-11-2013 gÀAzÀÄ ªÀÄzÀÄªÉ ªÀiÁr PÉÆnÖzÀÄÝ, ªÀÄzÀÄªÉ PÁ®PÉÌ C½AiÀÄ ºÁUÀÄ DvÀ£À vÀAzÉ §AqÉ¥Áà WÁ¼É vÁ¬Ä UËgÀªÀÄä, ªÉÄÊzÀÄ£À dUÀ¢üñÀ gÀªÀgÀÄ 3 ®PÀë gÀÆ ªÀgÀzÀQëuÉ ºÁUÀÄ 2 vÉÆ¯É §AUÁgÀ ¨ÉÃrPÉ EnÖzÀÄÝ, ¦üAiÀiÁð¢AiÀĪÀgÀÄ CªÀgÀ ¨ÉÃrPÉ ElÖ 2 ®PÀë gÀÆ ªÀgÀzÀQëuÉ ºÁUÀÄ 3 vÉÆ¯É §AUÁgÀ PÉÆnÖzÀÄÝ, MlÄÖ ªÀÄzÀĪÉUÉ 8 ®PÀë gÀÆ¥Á¬Ä RZÁðVgÀÄvÀÛzÉ, ªÀÄUÀ¼ÀÄ gÀAd¤ EªÀ¼ÀÄ ©.mÉPï PÀA¥ÀÆålgï ¸ÉÊ£ïì «zÁå¨sÁå¸À ªÀiÁrgÀÄvÁÛ¼É, C½AiÀÄ ¸ÀAUÀªÉÄñÀ FvÀ£ÀÄ ¥Á°mÉÃQßPÀ ¹«¯ï EAf¤AiÀÄgï EzÀÄÝ ¥ÀÆ£ÁzÀ°è PÉ®¸À ªÀiÁqÀÄvÁÛ£É, ¦üAiÀiÁð¢AiÀĪÀgÀ ªÀÄUÀ½UÉ ªÀÄzÀĪÉAiÀiÁzÁ¤AzÀ CªÀ¼À CvÉÛ UËgÀªÀiÁä EªÀ¼ÀÄ gÀAd¤ EPÉAiÀÄÄ J£É ªÀÄ£É PÉ®¸À ªÀiÁrzÀgÀÄ ¤Ã£ÀÄ ºÁUÉ ªÀiÁr¢ »ÃUÉ ªÀiÁr¢ ¤£ÀUÉ PÉ®¸À ªÀiÁqÀ®Ä §gÀĪÀ¢®è, UÁå¸À ªÉÄÃ¯É ºÁ®Ä ZÉ°èzÁUÀ ¤ªÀÄä C¥Àà §AzÀÄ ¸ÉÆÖà D¥sÀ ªÀiÁqÀÄvÁÛ£É J£ÀÄ JAzÀÄ ¨ÉÊAiÀÄĪÀzÀÄ «£ÁB PÁgÀt vÉÆAzÀgÉ PÉÆqÀĪÀzÀÄ ªÀiÁqÀÄwÛzÀݼÀÄ, CzÀ®èzÉ AiÀiÁgÁzÀgÀÄ ¦üAiÀiÁð¢AiÀĪÀgÀ ¸ÀA§A¢üPÀgÀÄ ªÀÄ£ÉUÉ §AzÀgÉ CªÀjUÉ GlPÉÌ PÉÆqÀ¨ÉÃqÀ 56/- gÀÆ¥Á¬ÄUÉ PÉ.f CQÌ EªÉ JAzÀÄ C£ÀÄßwÛzÀݼÀÄ, C½AiÀÄ ¸ÀAUÀªÉÄñÀ FvÀ£ÀÄ vÀ£Àß vÀAzÉ vÁ¬ÄAiÀÄ ªÀiÁvÀÄ PÉüÀÄwÛzÀÝ£ÀÄ, ªÉÄà -2014 £Éà wAUÀ¼À°è gÀAd¤ EªÀ½UÉ C½AiÀÄ ¸ÀAUÀªÉÄñÀ FvÀ£ÀÄ ºÉÊzÁæ¨ÁzÀ°è ¦üAiÀiÁð¢AiÀĪÀgÀ ªÀÄ£ÉAiÀÄ°è ©lÄÖ ¥ÀÆ£ÁPÉÌ ºÉÆÃVgÀÄvÁÛ£É, C°èAzÀ ¢£ÁAPÀ 31-07-2014 gÀ ªÀgÉUÉ gÀAd¤ ¦üAiÀiÁð¢AiÀĪÀgÀ ªÀÄ£ÉAiÀÄ°è G½zÀÄPÉÆArzÀÄÝ, ¢£ÁAPÀ 31-07-2014 gÀAzÀÄ C½AiÀÄ ºÉÊzÁæ¨ÁzÀPÉÌ §AzÀÄ gÀAd¤ EªÀ½UÉ ¨sÁ°ÌUÉ PÀgÉzÀÄPÉÆAqÀÄ §A¢gÀÄvÁÛ£É, £ÀAvÀgÀ DvÀ gÀAd¤UÉ ¨sÁ°ÌAiÀÄ°è vÀ£Àß vÀAzÉ vÁ¬ÄAiÀÄ ºÀwÛgÀ ©lÄÖ ¥ÀÆ£ÁPÉÌ CAzÁd ¢£ÁAPÀ 15-08-2014 gÀAzÀÄ ºÉÆÃVgÀÄvÁÛ£É, £ÀAvÀgÀ ¢£Á®Ä gÀAd¤ EªÀ½UÉ DgÉÆævÀgÁzÀ gÀAd¤AiÀÄ UÀAqÀ£ÁzÀ ¸ÀAUÀªÉÄñÀ, CvÉÛAiÀiÁzÀ UËgÀªÀiÁä, ªÀiÁªÀ §AqÉ¥Áà WÁ¼É ºÁUÀÆ ªÉÄÊzÀÄ£À dUÀ¢üñÀ gÀªÀgÀÄ ¤£Àß vÀªÀgÀÄ ªÀģɬÄAzÀ §AUÁgÀ, ºÀt vÉUÉzÀÄPÉÆAqÀÄ ¨Á JAzÀÄ ºÉÆqÉAiÀÄÄwÛzÀÝgÀÄ ªÀÄvÀÄÛ £Á£Á jÃwAiÀÄ QgÀPÀļÀ ¤ÃqÀÄwÛzÀÝgÀÄ, »ÃVgÀĪÁUÀ gÀAd¤ EªÀ¼ÀÄ vÀ£Àß UÀAqÀ£À ºÀwÛgÀ ¥ÀÆ£ÁPÉÌ ºÉÆÃUÀÄvÉÛ£ÉAzÀÄ PÉýzÁUÀ ¸ÀzÀj DgÉÆævÀgÀÄ PÀÆrPÉÆAqÀÄ ¤Ã£ÀÄ ¥ÀÆ£ÁPÉÌ ºÉÆÃUÀ¨ÉÃqÀ JAzÀÄ ¨ÉÊzÀÄ ºÉÆqÉ §qÉ ªÀiÁr ¢£ÁAPÀ 03-09-2014 gÀAzÀÄ 1215 UÀAmɬÄAzÀ 1-30 UÀAmÉAiÀÄ CªÀ¢üAiÀÄ°è gÀAd¤ EªÀ¼À PÉÆgÀ½UÉ £ÉÃtÄ ©VzÀÄ ¥sÁ¹ ºÁQ PÉÆ¯É ªÀiÁrgÀÄvÁÛgÉAzÀÄ ¦üAiÀiÁð¢AiÀĪÀgÀÄ ¢£ÁAPÀ 04-099-2014 gÀAzÀÄ PÉÆlÖ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

©ÃzÀgÀ ¸ÀAZÁgÀ ¥Éưøï oÁuÉ UÀÄ£Éß £ÀA. 191/2014, PÀ®A 279, 338 L¦¹ :-
¢£ÁAPÀ 04-09-2014 gÀAzÀÄ DgÉÆæ gÀªÉÄñÀ vÀAzÉ ¸ÀA§uÁÚ ªÀAiÀÄ: 45 ªÀµÀð, ¸Á: dgÉÆù°ÃAiÀĪÀiï PÁ¯ÉÆä ©ÃzÀgÀ EvÀ£ÀÄ ªÉÆÃmÁgÀ ¸ÉÊPÀ® £ÀA. PÉJ-38/ºÉZï-6626 £ÉÃzÀ£ÀÄß UÀÄ£Àß½î gÀ¸ÉÛAiÀÄ PÀqɬÄAzÀ ©ÃzÀgÀ £ÀUÀgÀzÀ PÀqÉUÉ ªÉÃUÀªÁV ¤µÁ̼Àf¬ÄAzÀ ZÀ¯Á¬Ä¹PÉÆAqÀÄ ±ÀºÁ¥ÀÆgÀ UÉÃl ºÀwÛgÀ UÀÄ£Àß½îAiÀÄ gÀ¸ÉÛAiÀÄ ªÉÄÃ¯É ªÀĺÀäzÀ ¥sÀfÃ¯ï ªÀÄAf¯ï JzÀÄj£À gÉÆr£À°è §AzÀÄ ªÉÆÃmÁgÀ ¸ÉÊPÀ® ¹èÃ¥ï DV vÀ¤ßAzÀ vÁ£Éà ©zÀÝ ¥ÀæAiÀÄÄPÀÛ vÀ¯ÉUÉ, §® Q«UÉ ¥ÉmÁÖV ¨sÁj gÀPÀÛUÁAiÀÄ ªÀÄvÀÄÛ §®¨sÀÄdPÉÌ UÀÄ¥ÀÛUÁAiÀĪÁVgÀÄvÀÛzÉ CAvÀ ¦üAiÀiÁ𢠸ÀÄeÁÕ¤ UÀAqÀ gÀªÉÄñÀ PÀmÉÖ ªÀAiÀÄ: 40 ªÀµÀð, ¸Á: dgÉÆù°ÃAiÀĪÀiï PÁ¯ÉÆä ©ÃzÀgÀ gÀªÀgÀ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

©ÃzÀgÀ ¸ÀAZÁgÀ ¥Éưøï oÁuÉ UÀÄ£Éß £ÀA. 193/2014, PÀ®A 279, 338 L¦¹ eÉÆvÉ 187 LJA« DåPïÖ :-
¢£ÁAPÀ 04-09-2014 gÀAzÀÄ ¦üAiÀiÁð¢ gÀ«AzÀæ vÀAzÉ ¥Àæ¨sÁPÀgÀ ªÀAiÀÄ: 44 ªÀµÀð, ¸Á: §¸ÀªÀ£ÀUÀgÀ ©ÃzÀgÀ EªÀgÀÄ ©ÃzÀgÀ ªÉÄÊ®ÆgÀ PÁæ¸ï PÀqɬÄAzÀ gÁªÀÄZËPÀ PÀqÉUÉ £ÀqÉzÀÄPÉÆAqÀÄ ºÉÆÃUÀĪÁUÀ »A¢¤AzÀ ¸ÀÆÌlgÀ £ÀA. J¦-09/ºÉZï-9375 £ÉÃzÀgÀ ZÁ®PÀ£ÁzÀ DgÉÆæAiÀÄÄ vÀ£Àß ªÁºÀ£ÀªÀ£ÀÄß ªÉÃUÀªÁV ¤µÁ̼Àf¬ÄAzÀ ZÀ¯Á¬Ä¹PÉÆAqÀÄ §AzÀÄ £ÀqÉzÀÄPÉÆAqÀÄ ºÉÆÃUÀÄwÛzÀÝ gÀ«AzÀæ EªÀjUÉ rQÌ ºÉÆqÉzÀÄ C¥ÀWÁvÀ ¥Àr¹ ºÀuÉ, ªÀÄÆVUÉ ¨sÁj ¥ÉmÁÖV gÀPÀÛUÁAiÀÄ ªÀÄvÀÄÛ vÀ¯ÉUÉ UÀÄ¥ÀÛUÁAiÀÄ ¥Àr¹ ªÉÆÃmÁgÀ ¸ÉÊPÀ® ¸ÀªÉÄÃvÀ Nr ºÉÆÃVgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ ªÀiËTPÀ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. 

Gulbarga District Reported Crimes

ಕೊಲೆ ಪ್ರಕರಣ :
ಮಳಖೇಡ ಠಾಣೆ : ಶ್ರೀ ಶಿವರಾಜ ತಂದೆ ಭೀಮರಾವ ಸಾ: ಹೊಸಳ್ಳಿ ಇವರು ದಿನಾಂಕ: 04-09-2014 ರಂದು ಮಧ್ಯಾಹ್ನ 1330 ಗಂಟೆ ಸುಮಾರಿಗೆ ನಮಗೆ ಬೀಜನಳ್ಳಿ ಗ್ರಾಮದಿಂದ ಪೋನ ಮೂಲಕ ತಿಳಿದು ಬಂದಿದೆನೆಂದರೆ, ನನ್ನ ಅಳಿಯ ಸುದರ್ಶನ ವ: 10 ಇವನು ತನ್ನ ಮನೆಯಲ್ಲಿ ಹಗ್ಗದಿಂದ ನೇಣುಹಾಕಿಕೊಂಡು ಸತ್ತಿದ್ದ ಬಗ್ಗೆ  ಸಂಗತಿ ತಿಳಿದುಕೊಂಡು ನಾನು ಹಾಗು ನಮ್ಮೂರ ಹಿರಿಯರು ಕೂಡಿಕೊಂಡು ಹೊಗಿ ಮಧ್ಯಾಹ್ನ 1430 ಗಂಟೆಗೆ ನೋಡಲಾಗಿ ಸುದರ್ಶನ ಇತನ ಮೃತ ದೇಹವು ಅವರ ಅಡುಗೆ ಮನೆಯಲ್ಲಿ ಕಟ್ಟಿಗೆಗೆ ನೇಣು ಹಾಕಿಕೊಂಡು ಸತ್ತಿದನ್ನು ನೋಡಿ ಗ್ರಾಮಸ್ಥರಾದ ಚಂದ್ರಶೇಖರ ಇವರನ್ನು ವಿಚಾರಿಸಲು ಅವರು ತಿಳಿಸಿದೇನೆಂದರೆ, ಬೀಜನಳ್ಳಿ ಗ್ರಾಮಕ್ಕೆ ಲಕ್ಷ್ಮಿ @ ಗುಂಡಮ್ಮ ಇವಳ ಮಕ್ಕಳಾದ 1] ನೀಲಕಂಠ, 2] ಸುದರ್ಶನ ಹಾಗು 3] ಭಾಗ್ಯಶ್ರೀ ಇವರಿಗೆ ಯಾವಾಗಲು ಹಿಯಾಳಿಸುತ್ತಾ ನಮ್ಮ ಆಸ್ತಿಗೆ ಮೂಲ ಆಗಿದ್ದಿರಿ ಅಂತಾ ಮನಸಿಗೆ ಪರಿಣಾಮ ಬೀರುವಂತ್ತೆ ಬೈಯುತ್ತಿದ್ದರು. ಅಂತಾ ಗೋತ್ತಾಯಿತು. ಇದನ್ನೆ ಮನಸಿಗೆ ಪರಿಣಾಮ ಮಾಡಿಕೊಂಡು ಅಥವಾ ನಮ್ಮ ಸಂಬಂದಿಕ ಬಸವರಾಜ, ರಾಮಲಿಂಗಪ್ಪ, ಬಸಮ್ಮ, ಈರಮ್ಮ ಹಾಗು ಸಿದ್ದಪ್ಪ ಇವರೇಲ್ಲರೂ ಕೂಡಿಕೊಂಡು ಪೂರ್ವ ಸಜ್ಜಿತರಾಗಿ ಆಸ್ತಿಯಲ್ಲಿ ಪಾಲುಕೊಡಬೇಕಾಗುತ್ತದೆ ಅಂತಾ ದುರುದ್ಧೇಶಂದಿಂದ ಕೊಲೆ ಮಾಡಿ ಉರಲು ಹಾಕಿರುತ್ತಾರೆ. ಎಂದು ಹೆಣವನ್ನು ನೋಡಿದಾಗ ಕಂಡು ಬರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  .
ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಸ್ಟೇಷನ ಬಜಾರ ಠಾಣೆ : ದಿನಾಂಕ 04-09-2014 ರಂದು ಖುಬಾ ಪ್ಲಾಟದ ಐ.ಸಿ.ಐ.ಸಿ.ಐ ಬ್ಯಾಂಕ ಹತ್ತಿರ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಗುಂಪಾಗಿ ಕುಳಿತುಕೊಂಡು ಇಸ್ಪೆಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಐ. ಸ್ಟೇಷನ ಬಜಾರ, ಸಿಬ್ಬಂದಿ ಹಾಗು ಪಂಚರೊಂದಿಗೆ  ಮಾನ್ಯ ಶ್ರೀ ಮಹಾನಿಂಗ ನಂದಗಾಂವ ಡಿ.ಎಸ್.ಪಿ ಸಾಹೇಬರು ಉಪ ವಿಭಾಗ ಗುಲಬರ್ಗಾರವರ ಮಾರ್ಗದರ್ಶನದಲ್ಲಿ ಖುಬಾ ಪ್ಲಾಟದ ಐ.ಸಿ.ಐ.ಸಿ.ಐ ಬ್ಯಾಂಕ ಹತ್ತಿರ ಸಮೀಪ ಹೋಗಿ ಮರೆಯಲ್ಲಿ ನಿಂತು ನೋಡಲು ಐ.ಸಿ.ಐ.ಸಿ.ಐ ಬ್ಯಾಂಕ ಹತ್ತಿರ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಗುಂಪಾಗಿ ಕುಳಿತು ಇಸ್ಪೆಟ ಎಲೆಗಳ ಸಹಾಯದಿಂದ ಪಣಕ್ಕೆ ಹಣ ಹಚ್ಚಿ ಅಂದರ ಬಹಾರ ಎಂಬ ದೈವಲಿಲೆ ಇಸ್ಪೆಟ್ ಜೂಜಾಟ ಆಡುತ್ತಿದ್ದದ್ದು ಖಚಿತಪಡಿಸಿಕೊಂಡು ದಾಳಿ ಮಾಡಿ ಹಿಡಿದು ವಿಚಾರಿಸಲು  1) ರಾಜಶೇಖರ ತಂದೆ ಅಂಬಣ್ಣ ಬೊಮ್ನಳ್ಳಿ  ಸಾಃ ಶೇಟ್ಟಿ ಕಾಂಪ್ಲೆಕ್ಸ ಹಿಂದೆ ಶಹಾ ಬಜಾರ ಗುಲಬರ್ಗಾ ಇವನಿಂದ 2) ಅನೀಲ ತಂದೆ ಜಗದೀಶ ಸುನಾರ ಸಾಃ ಮರಗಮ್ಮ ಟೆಂಪಲ ಹತ್ತಿರ ಶಹಾ ಬಜಾರ ಗುಲಬರ್ಗಾ, 3) ಶಿವಕುಮಾರ ತಂದೆ ಮಹಾಂತಪ್ಪಾ ಹೊಸಮನಿ ಸಾಃ ಮರಗಮ್ಮ ಟೆಂಪಲ್ ಹತ್ತಿರ ಶಹಾ ಬಜಾರ ಗುಲಬರ್ಗಾ 4) ವಿರೇಶ ತಂದೆ ರಾಮಲಿಂಗ ಸುತಾರ ಸಾಃ ಕೊತ್ತಂಬರಿ ಲೇಔಟ ಸಿ.ಐ.ಬಿ ಕಾಲೋನಿ ಗುಲಬರ್ಗಾ 5) ರಾಜು ತಂದೆ ಮಹಾದೇವಪ್ಪಾ ಪಾಟೀಲ ಸಾಃ ಶೇಟ್ಟಿ ಕಾಂಪ್ಲೆಕ್ಸ ಎದುರುಗಡೆ ಗುಲಬರ್ಗಾ 6) ಪಂಡಿತ ತಂದೆ ವಿದ್ಯಾಸಾಗರ ಫಳಸಿ ಸಾಃ ಖಾದರಿ ಚೌಕ ಜಿ.ಆರ್ ನಗರ ಗುಲಬರ್ಗಾ 7) ಸಂತೋಷ ತಂದೆ ಅಣವೀರಯ್ಯ ಮಠ ಸಾಃ ಕಾವೇರಿ ನಗರ ಹುಮ್ನಾಬಾದ ಬೇಸ ಹತ್ತಿರ ಗುಲಬರ್ಗಾ 8) ಗುರುನಂಜಪ್ಪಾ ತಂದೆ ಶಿವಶರಣಪ್ಪಾ ಶೀಲವಂತ ಸಾಃ ಗಣೇಶ ನಗರ ಸೇಡಂ ರೋಡ ಗುಲಬರ್ಗಾ.ಇವರಿಂದ  ಒಟ್ಟು. 41,430/- ರೂ, 52 ಇಸ್ಪೆಟ್ ಎಲೆಗಳು, 10 ಮೊಬೈಲಗಳು ಮತ್ತು ಎರಡು ಮೊಟಾರ ಸೈಕಲಗಳನ್ನು ಜಪ್ತಿ ಮಾಡಿಕೊಂಡು ಸದರಿಯವರೊಂದಿಗೆ ಸ್ಟೇಷನ ಬಜಾರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.