Police Bhavan Kalaburagi

Police Bhavan Kalaburagi

Thursday, December 7, 2017

Yadgir District Reported Crimes Updated on 07-12-2017


                                      Yadgir District Reported Crimes
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 472/2017 ಕಲಂ 143 147 448 323 354 504 ಸಂ 149 ಐ.ಪಿ.ಸಿ  ;- ದಿನಾಂಕ 06/12/2017 ರಂದು ಸಾಯಂಕಾಲ 18-30 ಗಂಟೆಗೆ ಫಿರ್ಯಾದಿ ಶ್ರೀ ಸಂಗಣ್ಣ ತಂದೆ ಅಯ್ಯಣ್ಣ ದೇಸಾಯ ವಯ 62 ವರ್ಷ ಜಾತಿ ಲಿಂಗಾಯತ ಉಃ ಒಕ್ಕಲುತನ ಸಾಃ ಬಸವೇಶ್ವರ ನಗರ ಶಹಾಪೂರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ದೂರ ಸಲ್ಲಿಸಿದ ಸಾರಾಂಶವೆನೆಂದರೆ, ಇಂದು ದಿನಾಂಕ 06/12/2017 ರಂದು ಮದ್ಯಾಹ್ನ 14-00 ಗಂಟೆಗೆ ಫಿರ್ಯಾದಿ ತನ್ನ ಹೆಂಡತಿ ಮತ್ತು ಮಕ್ಕಳೊಂದಿಗೆ ಮನೆಯಲ್ಲಿದ್ದಾಗ ಅನ್ನಪೂರ್ಣ ಇವಳ ಗಂಡನಾದ ವಿರೇಶ ತಂದೆ ಚಂದ್ರಶೇಖ ಇಟಗಿ ಸಾಃ ಕರದಾಳ ತಾಃ ಚಿತಾಪೂರ ಜಿಃ ಕಲಬುರಗಿ ಮತ್ತು ಇನ್ನೂ 4 ಜನರು ಜಗಳ ತೆಗೆಯುವ ಉದ್ದೇಶದಿಂದ ಗುಂಪು ಕಟ್ಟಿಕೊಂಡು  ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ಬೈದು ತನ್ನ ಮಗಳು ಅನ್ನಪೂರ್ಣ ಇವಳಿಗೆ ಕೈಯಿಂದ ಹೊಡೆ ಬಡೆ  ಗುಪ್ತಗಾಯ ಪಡಿಸಿರುತ್ತಾರೆ. ಸದರಿಯವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ಇತ್ಯಾದಿ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 472/2017 ಕಲಂ 143 147 448  504 323 354  ಸಂ 149  ಐ.ಪಿ.ಸಿ ಅಡಿಯಲ್ಲಿ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 348/2017 ಕಲಂ. 323,324,341,427 ಸಂ.34 ಐಪಿಸಿ ;- ದಿನಾಂಕಃ 06/12/2017 ರಂದು 00-45 ಎ.ಎಮ್ ಕ್ಕೆ ಫಿಯರ್ಾದಿ ಶ್ರೀ ಇಮ್ತಿಯಾಜ ತದೆ ಮಹ್ಮದ ಹುಸೇನ ಗುತ್ತೇದಾರ ಸಾ: ಶೆಟ್ಟಿ ಮೊಹಲ್ಲಾ ಸುರಪುರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ಫಿಯರ್ಾದಿ ಅಜರ್ಿ ಹಾಜರ ಪಡಿಸಿದ್ದರ ಸಾರಾಂಶವೆನೆಂದರೆ, ನನ್ನ ನಾಲ್ಕನೇ ಮಗನಾದ ಇಲಿಯಾಸ್ ಹುಸೇನ ಇತನಿಗೆ ಕಳೆದ ಇದಮಿಲಾದ್ ಹಬ್ಬದ ಮೆರವಣಿಗೆ ಸಮಯದಲ್ಲಿ ದಾವುದ್ ಸಾ|| ರಂಗಂಪೇಟ ಇತನು ವಿನಾಕಾರಣ ಬೈದು ಕೈಯಿಂದ ಹೊಡೆದಿದ್ದನು. ಅಂದು ಹಬ್ಬ ಇದ್ದುದ್ದರಿಂದ ನಾವು ನಂತರ ವಿಚಾರಿಸದರಾಯಿತು ಎಂದು ಸುಮ್ಮನಿದ್ದೇವು. ದಿನಾಂಕಃ 05/12/2017 ರಂದು ರಾತ್ರಿ 8 ಗಂಟೆಯ ಸುಮಾರಿಗೆ ನನ್ನ ಮಕ್ಕಳಾದ ಇಲಿಯಾಸ್ ಹುಸೇನ ಹಾಗು ಮಹ್ಮದ ಅಯಾಜ ಇಬ್ಬರೂ ನಮ್ಮ ಬುಲೇಟ ವಾಹನ ತಗೆದುಕೊಂಡು ರಂಗಂಪೇಟಗೆ ಹೋಗಿ ಮೊನ್ನೆ ದಾವುದ್ ಏಕೆ ಹೊಡೆದಿರುತ್ತಾನೆ ಎಂದು ವಿಚಾರಿಸಿ ಬರುತ್ತೇವೆ ಅಂತಾ ಹೇಳಿ ಹೋದರು. ನಾನು ಅಲ್ಲಿ ಏನಾದರೂ ಕಿರಿಕಿರಿ ಆಗಬಹುದೆಂದು ಅವರು ಹೋದ ಸ್ವಲ್ಪ ಸಮಯದ ಬಳಿಕ ನನ್ನ ಸ್ನೇಹಿತನ ಮಗನಾದ ರಿಯಾಜ್ ತಂದೆ ಖಾಜಾ ಹುಸೇನ ಇತನನ್ನು ಜೊತೆಯಲ್ಲಿ ಕರೆದುಕೊಂಡು ಕಾರಿನಲ್ಲಿ ಹೊದೇನು. ಅಷ್ಟರಲ್ಲಿ ರಂಗಂಪೇಟ ದಾವೂದ ಮನೆಯ ಹತ್ತಿರ ದಾವೂದ ಹಾಗು ಅವನ ಗೆಳೆಯ ರಮೀಜ್ ತಂದೆ ತಾಜುದ್ದಿನ್ ಇಬ್ಬರೂ ಕೂಡಿ ನನ್ನ ಮಕ್ಕಳಿಗೆ ಕೈಯಿಂದ ಹೊಡೆಯುತ್ತಿದ್ದರು. ಆಗ ನಾವು ಬಿಡಿಸಿದೇವು. ಅಷ್ಟರಲ್ಲಿ ದಾವೂದ ಅಲ್ಲಿ ಬಿದ್ದ ಕಲ್ಲನ್ನು ತಗೆದುಕೊಂಡು ನನ್ನ ಮಗ ಇಲಿಯಾಜನ ಎಡಗಟ್ಟಿಗೆ ಹೊಡೆದು ಗಾಯಗೊಳಿಸಿದನು. ಅವರ ಪರವಾಗಿ ಯಾರೋ ಇನ್ನಿಬ್ಬರೂ ಬಂದು ನನಗೆ ಮತ್ತು ನನ್ನ ಮಗ ಅಯಾಜನಿಗೆ ಕೈಯಿಂದ ಹೊಡೆದಿರುತ್ತಾರೆ. ಆಗ ರಾತ್ರಿ 8-45 ಗಂಟೆಯಾಗಿರಬಹುದು. ಅಲ್ಲಿಂದ ನಾನು ನನ್ನ ಮಕ್ಕಳಿಗೆ ಕಾರಿನಲ್ಲಿ ಕೂಡಿಸಿಕೊಂಡು ಬರುವಾಗ ಮತ್ತೆ ಕಾರನ್ನು ಅಡ್ಡಗಟ್ಟಿ ನಿಲ್ಲಿಸಿ ಕೈಯಿಂದ ಹೊಡೆದರು. ನಾವು ತಪ್ಪಿಸಿಕೊಂಡು ಕಾರಿನಲ್ಲಿ ಬರುವಾಗ ಹಿಂದಿನಿಂದ ಕಾರಿಗೆ ಕಲ್ಲಿನಿಂದ ಹೊಡೆದಿರುತ್ತಾರೆ. ನಾನು ನನ್ನ ಮಗನಿಗೆ ಸಕರ್ಾರಿ ಆಸ್ಪತ್ರೆಗೆ ತೋರಿಸಲು ಕರೆದುಕೊಂಡು ಹೋದಾಗ ಅವರಲ್ಲಿ ಯಾರೋ ನಮ್ಮ ಮನೆಯ ಹತ್ತಿರ ಹೋಗಿ ಕಲ್ಲಿನಿಂದ ಹೊಡೆದು ಕಿಟಕಿ ಗಾಜುಗಳನ್ನು ಜಖಂಗೊಳಿಸಿರುತ್ತಾರೆ. ಕಾರಣ ಸದರಿಯವರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ವಗೈರೆ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 348/2017 ಕಲಂ. 323 324 341 427 ಸಂಗಡ 34 ಐ.ಪಿ.ಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 210/2017 ಕಲಂ: 379 ಐಪಿಸಿ;-ದಿನಾಂಕ: 06/12/2017 ರಂದು 11-30 ಎಎಮ್ಕ್ಕೆ ಪಿರ್ಯಾದಿದಾರರಾದ ಶ್ರೀ ಇಬ್ರಾಹೀಂ ಕಲೀಲ ತಂದೆ ಸೈಯದ್ ಮುತರ್ುಜಾ ಲೈನ್ ವ|| 38 ಜಾ|| ಮುಸ್ಲೀಂ ಉ|| ಟಿಪ್ಪರ ಮಾಲಿಕ ತಾ|| ಶಹಾಪೂರ ರವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅಜರ್ಿ ಸಾರಾಂಶವೇನೆಂದರೆ, ಮಲ್ಲಾದ ಪಟ್ಟಣಶೆಟ್ಟಿ ಇವರ ಹೊಲದಲ್ಲಿನ ಶೆಡ್ಡಿನಲ್ಲಿ ನಿಲ್ಲಿಸಿದ ತನ್ನ ಟಿಪ್ಪರ ಕೆಎ-08 3268 ನೇದ್ದರ ಐದು ಟಾಯರ ಡಿಕ್ಸ ಸಮೇತ ಅ||ಕಿ|| 40,000/- ರೂ ಹಾಗು ಎರಡು ಬ್ಯಾಟರಿಗಳು ಅ||ಕಿ|| 8000/- ರೂ ಹೀಗೆ ಒಟ್ಟು 48,000/- ರೂಪಾಯಿ ಬೆಲೆ ಬಾಳುವ ಟಿಪ್ಪರ ಸಾಮಾನುಗಳನ್ನು ದಿನಾಂಕ 02/10/2017 ರಂದು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು ಸದರಿ ಕಳ್ಳರನ್ನು ಪತ್ತೆ ಹಚ್ಚಿ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕು ಅಂತ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಕೆಂಭಾವಿ ಠಾಣೆ ಗುನ್ನೆ ನಂ  210/2017 ಕಲಂ: 379 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಕೊಂಡೆನು.


ಕೊಡೇಕಲ ಪೊಲೀಸ್ ಠಾಣೆ ಗುನ್ನೆ ನಂ. 126/2017 ಕಲಂ: 379  ಕಅ    ಸಂಗಡ     21(3)(4)  ಒಒಆಖ  ಂಅಖಿ  1957 ;- ದಿನಾಂಕ: 06.12.2017 ರಂದು  ನಾನು ಬೆಳಿಗ್ಗೆ 06.00 ಗಂಟೆಗೆ ಠಾಣೆಯಲ್ಲಿದ್ದಾಗ ಕೊಡೇಕಲ್ಲ-ತಾಳಿಕೋಟಿ ಮುಖ್ಯ ರಸ್ತಯ ಮೇಲೆ ಕುರೇಕನಾಳ ಹಳ್ಳದಿಂದ ಅಕ್ರಮವಾಗಿ ಮರಳನ್ನು ತುಂಬಿಕೊಂಡು ಬೂದಿಹಾಳ ಗ್ರಾಮದ ಕಡೆಗೆ ರಸ್ತೆಯ ಮೇಲಿಂದ ಟ್ರ್ಯಾಕ್ಟರ್ಗಳು ಹೋಗುತ್ತವೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ ಪಿಸಿ-299 ಶಂಕರಗೌಡ ರವರಿಗೆ ಇಬ್ಬರು ಪಂಚರಿಗೆ ಕರೆದುಕೊಂಡು ಬರಲು ತಿಳಸಿದ್ದು, ಪಿಸಿ-299 ರವರು 06.15 ಗಂಟೆಗೆ ಪಂಚರನ್ನಾಗಿ ವೆಂಕಟೇಶ ತಂದೆ ದ್ಯಾಮಣ್ಣ ಲಕ್ಕುಂಡಿ, ಸಂಗಯ್ಯ ತಂದೆ ಬಸಯ್ಯ ಹಿರೇಮಠ ಸಾ: ಇಬ್ಬರು ಕೊಡೆಕಲ್ಲ ರವರಿಗೆ ಕರೆದುಕೊಂಡು ಬಂದಿದ್ದು ಪಂಚರಿಗೆ ವಿಷಯವನ್ನು ತಿಳಿಸಿ ಸಿಬ್ಬಂದಿಯವರಾದ ಹೆಚ್ಸಿ-100 ಬಸನಗೌಡ, ವೆಂಕಟೇಶ ಪಿಸಿ-132, ಶಂಕರಗೌಡ ಪಿಸಿ-299 ರವರಿಗೆ ಹಾಗು ಪಂಚರನ್ನು ಕರೆದುಕೊಂಡು ಠಾಣೆಯಿಂದ 06.30 ಎ.ಎಮ್ ಕ್ಕೆ  ಒಂದು ಖಾಸಗಿ ವಾಹನದಲ್ಲಿ ಕುಡಿಸಿಕೊಂಡು ಹೊರಟು ಬಾತ್ಮಿ ಬಂದ ಸ್ಥಳವಾದ ಬೂದಿಹಾಳ ಗ್ರಾಮದ ವಾಲ್ಮೀಖಿ ವೃತ್ತದ ಹತ್ತಿರ 06.50 ಗಂಟೆಗೆ ತಲುಪಿ ಮರೆಯಲ್ಲಿ ವಾಹನವನ್ನು ನಿಲ್ಲಿಸಿ ರಸ್ತೆಯ ಮೇಲೆ ನಿಂತು 8-10 ನಿಮಿಷಗಳ ಕಾಲ ಕಾಯ್ದು ನೋಡುವಷ್ಟರಲ್ಲಿ ತಾಳಿಕೋಟಿ ಕಡೆಯಿಂದ  ರೋಡಿನ ಮೇಲಿಂದ ಒಂದು ಟ್ರ್ಯಾಕ್ಟರ್ ಮರಳನ್ನು ತುಂಬಿಕೊಂಡು ಬರುತ್ತಿದ್ದು, ನಾನು ಮತ್ತು ಸಿಬ್ಬಂದಿಯವರು ಕೂಡಿ ಪಂಚರ ಸಮಕ್ಷಮದಲ್ಲಿ ಸದರಿ ಟ್ರ್ಯಾಕ್ಟರನ್ನು ನಿಲ್ಲಿಸುವಂತೆ ಕೈ ಸನ್ನೆ ಮಾಡಿದ್ದು, ಟ್ರ್ಯಾಕ್ಟರ್ ಚಾಲಕನು ಸ್ವಲ್ಪ  ದೂರದಲ್ಲಿಯೇ ಟ್ರ್ಯಾಕ್ಟರ್ನ್ನು ನಿಲ್ಲಿಸಿ ಓಡ ಹತ್ತಿದ್ದು, ಹಿಡಿಯಲು ಬೆನ್ನು ಹತ್ತಿದರೂ ಸಿಗಲಿಲ್ಲ. ಸದರ ಟ್ರ್ಯಾಕ್ಟರ್ ಇಂಜೀನ್ ನೋಡಲಾಗಿ ಕೆಂಪು ಬಣ್ಣದ ಮಹೇಂದ್ರ 475 ಡಿಐ ಕಂಪನಿಯದಿದ್ದು, ಅದರ ಇಂಜೀನ್ ನಂ:ಚಂಂಂಃಇ006462 ಇದ್ದು, ರೇಜಿಸ್ಟ್ರೆಶನ್ ನಂಬರ ಏಂ-36 ಂ-9733 ಟ್ರ್ಯಾಕ್ಟರ್ಗೆ ಜೋಡಿಸಿದ  ಟ್ರಾಲಿಯನ್ನು ನೋಡಲಾಗಿ ಅದರಲ್ಲಿ ಮರಳು ತುಂಬಿದ್ದು, ಕೇಸರಿ ಬಣ್ಣದಿದ್ದು ಎಡ-ಬಲ ಪಾಟಾಕ್ಗಳಿಗೆ ಸೊಹೇಲ್ ಇಂಜಿನಿಯರ ವಕ್ರ್ಸ ವಿಜಯಪೂರ ರೋಡ ಮುದ್ದೇಬಿಹಾಳ ಹಿಂದಿನ ಪಾಟ ಹಳದಿ ಬಣ್ಣದಿದ್ದು ಮದಕರಿ, ಹಬ್ಬುಲಿ, ರಾಜಾಹುಲಿ ಅಂತಾ ಬರೆದಿದ್ದು, ಅದರಲ್ಲಿ ತುಂಬಿದ ಮರಳಿನ ಕಿಮ್ಮತ್ತು 1400/- ಆಗುತ್ತಿದ್ದು, ಟ್ರೈಲಿಗೆ ರೇಜಿಸ್ಟ್ರೇಶನ್ ನಂಬರ ಬರೆದಿರುವದಿಲ್ಲ. ಸದರ ಟ್ರ್ಯಾಕ್ಟರ್ ಮತ್ತು ಟ್ರೈಲಿಯನ್ನು ಪಂಚರ ಸಮಕ್ಷಮದಲ್ಲಿ ವಶಕ್ಕೆ ತೆಗೆದುಕೊಂಡಿದ್ದು, ಓಡಿ ಹೋದ ಟ್ರ್ಯಾಕ್ಟರ್ ಚಾಲಕನ ಹೆಸರು ಮೌನೇಶ ತಂದೆ ಯಮನಪ್ಪ ಕೊಡೇಕಲ್ಲ ವ:26 ವರ್ಷ ಜಾತಿ ಹಿಂದೂ ಬೇಡರ ಉ: ಟ್ಯಾಕ್ಟರ ಚಾಲಕ ಸಾ: ಹಾಳಬಸಾಪೂರ ತಾ: ಸುರಾಪೂರ ಅಂತಾ ಗೊತ್ತಾಗಿದು ಇವನೇ ಸದರಿ ವಾಹನದ ಮಾಲಿಕನಾಗಿರತ್ತಾನೆ ಅಂತಾ ಬಾತ್ಮಿದಾರರಿಂದ ತಿಳಿದು ಬಂದಿದ್ದು, ಸದರಿ ಚಾಲಕನು ಸರಕಾರಕ್ಕೆ ಯಾವುಧೇ ರಾಜಧನ ಭರಿಸದೇ ದಾಖಲೆಗಳು ಮತ್ತು ಪರವಾನಿಗೆ ಪತ್ರ ಪಡೆಯದೇ ಕುರೇಕನಾಳಹಳ್ಳದಿಂದ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಕಳ್ಳತನದಿಂದ ಮರಳನ್ನು ಟ್ರ್ಯಾಕ್ಟರ್ದಲ್ಲಿ ಸಾಗಿಸುತ್ತಿರುವದು ಕಂಡುಬಂದಿದ್ದು, ಈ ಬಗ್ಗೆ ಪಂಚರ ಸಮಕ್ಷಮದಲ್ಲಿ 07.00 ಎ.ಎಂ ದಿಂದ  ಗಂಟೆಯಿಂದ 08.00 ಎ.ಎಂ ಗಂಟೆ ವರೆಗೆ ಜಪ್ತಿ ಪಂಚನಾಮೆ ಮಾಡುವ ಮೂಲಕ ಟ್ರ್ಯಾಕ್ಟರ್ನ್ನು ಜಪ್ತುಪಡಿಸಿಕೊಂಡು ಜಪ್ತಿ ಮಾಡಿದ ಟ್ರ್ಯಾಕ್ಟರ್ ಮತ್ತು ಪಂಚನಾಮೆಯೊಂದಿಗೆ ನಿಮಗೆ ಹಾಜರುಪಡಿಸುತ್ತಿದ್ದು, ಈ ಬಗ್ಗೆ ಆರೋಪಿತನ ಮೇಲೆ ಕಾನೂನು ಕ್ರಮ ಕೈಕೊಳ್ಳುಲು ಸೂಚಿಸಲಾಗಿದ್ದು ನಾನು ಪಿ ಎಸ್ ಐ ರವರು ಹಾಜರು ಪಡಿಸಿದ ಪಂಚನಾಮೆ ಮತ್ತು ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 126/2017 ಕಲಂ 379 ಐಪಿಸಿ ಸಂಗಡ ಕಲಂ 21(3), 21(4)ಎಂ.ಎಂ.ಡಿ.ಆರ್. ಕಾಯ್ದೆ 1957  ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು.
 

BIDAR DISTRICT DAILY CRIME UPDATE 07-12-2017

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 07-12-2017
ಚಿಟಗುಪ್ಪಾ ಪೊಲೀಸ ಠಾಣೆ ಯು.ಡಿ.ಆರ್. ನಂ. 18/17 ಕಲಂ 174(ಸಿ) ಸಿಆರ್.ಪಿ.ಸಿ :-
ದಿನಾಂಕ:06/12/2017 ರಂದು 1100 ಗಂಟೆಗೆ ಫಿರ್ಯಾದಿ ಅಖಿಲೇಶ ತಂದೆ ಭೀಮಶಾ ಆರ್ಯ, ವಯ:21 ವರ್ಷ, ಜಾತಿ: ಹರಿಜನ,  ಸಾ/ ಪ್ರಿಯದರ್ಶಿನಿ ಕಾಲೋನಿ ಚಿಟಗುಪ್ಪಾ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ  ಹುಮನಾಬಾದ ವೀರಭದ್ರೇಶ್ವರ ಕಾಲೇಜಿನಲ್ಲಿ ಬಿ.ಎಸ್ಸಿ. ವಿದ್ಯಾಬ್ಯಾಸ ಮಾಡುತ್ತಿದ್ದು ಇವರ ತಂದೆಯಾದ ಭೀಮಶ್ಯಾ ತಂದೆ ಕಂಟೆಪ್ಪಾ ಆರ್ಯ ವಯ:42 ವರ್ಷ ರವರು ಮನ್ನಾಎಖೇಳ್ಳಿಯ ಸರಕಾರಿ ಶಾಲೆಯಲ್ಲಿ ಪ್ಯೂನ ಅಂತಾ ಕೆಲಸ ಮಾಡಿಕೊಂಡಿದ್ದು  ಮೂರು ಜನ ಅಣ್ಣತಮ್ಮಂದಿರಿದ್ದು, ಒಬ್ಬಳು ತಂಗಿ ಇರುತ್ತಾಳೆ.  ತಾಯಿಯಾದ ಸವಿತಾ ರವರು ಹಾಸ್ಟಲನಲ್ಲಿ ಅಡುಗೆ ಕೆಲಸ ಮಾಡಿಕೊಂಡಿರುತ್ತಾರೆ. ಹಿಗಿರುವಲ್ಲಿ ಫಿರ್ಯಾದಿ ತಂದೆ ಭೀಮಶಾ ರವರು ಮೂರು ದಿವಸಗಳ ಹಿಂದೆ ಅಂದರೆ ದಿನಾಂಕ:03/12/2017 ರಂದು ಚಿಟಗುಪ್ಪಾದಲ್ಲಿ   ಸಂಭಂಧಿಕರ ಪೈಕಿ ಅಂಬಣ್ಣಾ ಬೇಸಕರ ರವರು ಮೃತಪಟ್ಟಿದ್ದರಿಂದ ಅವರ ಅಂತ್ಯಕ್ರಿಯೇಗೆ ಹೋಗುತ್ತೇನೆಂದೆ  ಮನೆಯಲ್ಲಿ ಹೇಳಿ ಹೋದವರು ಮರಳಿ ಮನೆಗೆ ಬಂದಿರುವುದಿಲ್ಲ. ನಂತರ ತಡರಾತ್ರಿಯಾದರೂ ಮನೆಗೆ ಬಂದಿರುವುದಿಲ್ಲ. ಅವರು ಈ ಮುಂಚೆ ಚಿಟಗುಪ್ಪಾ ಐಬಿಯಲ್ಲಿ ಕೆಲಸ ಮಾಡುತ್ತಿದ್ದಾಗಲೂ ಸಹ 2-3 ದಿನ ಮನೆಬಿಟ್ಟು ಸರಾಯಿ ಕುಡಿದು ಅಲೆದಾಡುತ್ತ ಹೋರಗೆ ಇರುತ್ತಿದ್ದು ನಂತರ ಮನೆಗೆ ಬರುತ್ತಿದ್ದರು. ಮಂಗಳವಾರ ಚಿಟಗುಪ್ಪಾದ ಬಿಯಲ್ಲಿ ಕೆಲಸ ಮಾಡುವ ಶಿವರಾಜ ರವರಿಗೆ ಹೋಗಿ ವಿಚಾರಿಸಲು ಅವರು ಐಬಿ ಕಡೆಗೆ ಫಿರ್ಯಾದಿ ತಂದೆ  ಬಂದಿರುವುದಿಲ್ಲ ಅಂತಾ ತಿಳಿಸಿದ್ದು ಚಿಟಗುಪ್ಪಾದಲ್ಲಿ ಹುಡುಕಿ ಮನೆಗೆ ಹೋಗಿರುತ್ತಾರೆ ದಿನಾಂಕ:06/12/2017 ರಂದು ಚಿಟಗುಪ್ಪಾದ ಬಸ ನಿಲ್ದಾಣದ ಹಿಂದೆ ಇರುವ ಸರಕಾರಿ ಬಾವಿಯ್ಲಲಿ ಯಾರದೇ ಮೃತದೇಹ ತೇಲಿರುವ ಬಗ್ಗೆ ಜನ ಮಾತನಾಡಿಕೊಳ್ಳುತ್ತಿದ್ದರಿಂದ ಹೋಗಿ ನೊಡಿದಾಗ  ಫಿರ್ಯಾದಿ ತಂದೆಯವರು ದಿನಾಂಕ:03/12/2017 ರಂದು ರಾತ್ರಿ 11.00 ಪಿಎಮ್. ಗಂಟೆಯಿಂದ ದಿನಾಂಕ:04/12/2017 ರಂದು ಬೆಳಿಗ್ಗೆ 05.00 ಎ.ಎಮ್. ಗಂಟೆ ಅವಧಿಯಲ್ಲಿ ಚಿಟಗುಪ್ಪಾದ ಬಸ ನಿಲ್ದಾಣದ ಹಿಂದೆ ಇರುವ ತೆರೆದ ಬಾವಿಯಲ್ಲಿ ಬಿದ್ದು ಮೃತಪಟ್ಟಿರುವ ಹಾಗೆ ಬಗ್ಗೆ ಕಾಣುತ್ತಿದ್ದು ಅವರ ಸಾವಿನ ಬಗ್ಗೆ ಸಂಶಯ ಇರುತ್ತದೆ. ಅಂತಾ ನೀಡಿದ ದೂರಿನ ಮೇರೆಗ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ºÀ½îSÉÃqÀ (©) ¥ÉưøÀ oÁuÉ ¥ÀæPÀgÀt ¸ÀASÉå 170/17 PÀ®A 32, 34 PÉ.E. PÁAiÉÄÝ :-

¢£ÁAPÀ : 06/12/2017 gÀAzÀÄ PÀ©ÃgÁ¨ÁzÀ ªÁr UÁæªÀÄzÀ ¨ÉƪÀÄäUÉÆAqÉñÀégÀ ZËPÀ ºÀwÛgÀ M§â ªÀåQÛ C£À¢üPÀÈvÀªÁV ¸ÀgÁ¬Ä ªÀiÁgÁl ªÀiÁqÀÄwÛzÁÝ£É CAvÀ RavÀ ¨Áwä §AzÀ ªÉÄÃgÉUÉ ±ËPÀvÀ C° J.J¸ï.L ºÀ½îSÉÃqÀ gÀªÀgÀÄ ¹§âA¢AiÉÆA¢UÉ ºÉÆÃV zÁ½ ªÀiÁr  ªÀiÁtÂPÀ PÉÆqÀA§® ¸Á: PÀ©ÃgÁ¨ÁzÀ ªÁr JA§ ªÀåQÛAiÀÄ ºÀwÛgÀ EzÀÝ MAzÀÄ ©½ aîªÀ£ÀÄß vÉgÉzÀÄ £ÉÆÃqÀ®Ä CzÀgÀ°è 90 JA.J¯ï ªÀżÀî MlÄÖ 42 AiÀÄÄ.J¸ï «¹Ì ¸ÀgÁ¬Ä vÀÄA©zÀ ¨Ál®UÀ¼ÀÄ EgÀÄvÀÛªÉ. MAzÀÄ ¨Ál°£À C.Q 28/- gÀÆ EzÀÄÝ »ÃUÉ MlÄÖ 42 ¨Ál®ÄUÀ¼À C.Q 1,176/- gÀÆ ¨É¯É¨Á¼ÀĪÀ ¸ÀgÁ¬Ä ¨Ál®UÀ¼À£ÀÄß d¦Û ªÀiÁrPÉÆAqÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.

ºÀ½îSÉÃqÀ (©) ¥ÉưøÀ oÁuÉ ¥ÀæPÀgÀt ¸ÀASÉå 171/17 PÀ®A 279,338 L.¦.¹ eÉÆvÉ 187 L.JA.«.JPïÖ ªÀÄvÀÄÛ 304 (J) L.¦.¹ :-

¢£ÁAPÀ : 06/12/2017 gÀAzÀÄ ªÀÄzsÁåºÀß 1430 UÀAmÉUÉ ºÀ½îSÉÃqÀ (©) ¸ÀgÀPÁj D¸ÀàvÉæ¬ÄAzÀ ªÀiÁ»w §A¢zÀ ªÉÄÃgÉUÉ D¸ÀàvÉæUÉ ¨sÉÃn ¤Ãr C¥ÀWÁvÀzÀ°è UÁAiÀÄUÉÆAqÀÄ aQvÉì ¥ÀqÉAiÀÄÄwÛzÀÝ UÁAiÀiÁ¼ÀÄ ¸ÀÆAiÀÄðPÁAvÀ vÀAzÉ ±ÀgÀt¥Áà ©gÁzÁgÀ ªÀAiÀÄ: 49 ªÀµÀð eÁ: °AUÁAiÀÄvÀ G: MPÀÌ®ÄvÀ£À ¸Á: ZÀAzÁ¥ÀÆgÀ gÀªÀgÀÄ ªÀiÁvÀ£ÁqÀĪÀ ¹ÜwAiÀÄ°è EgÀzÀ PÁgÀt C°èAiÉÄ ºÁdjzÀÄÝ CªÀgÀ vÀªÀÄä£ÁzÀ ¥Àæ¨sÀÄ vÀAzÉ ±ÀgÀt¥Áà ©gÁzÁgÀ ¸Á: ZÀAzÁ¥ÀÆgÀ ¸ÀzÀå ©.J¸ï.J¸ï.PÉ ªÀ¸Àw UÀȺÀ ºÀ½îSÉÃqÀ (©) gÀªÀgÀ ºÉýPÉ ¥ÀqÉzÀÄPÉÆArzÀgÀ ¸ÁgÁA±ÀªÉ£ÉAzÀgÉ ¢£ÁAPÀ : 06/12/2017 gÀAzÀÄ ªÀÄÄAeÁ£É  JA¢£ÀAvÉ PÁSÁð£ÉAiÀÄ°è PÉ®¸ÀPÉÌ ºÉÆÃVzÀÄÝ £ÀAvÀgÀ ªÀÄzsÁåºÀß CAzÁdÄ 1:30 UÀAmÉ ¸ÀĪÀiÁjUÉ   PÁSÁð£ÉAiÀÄ°èzÁÝUÀ   ªÀiÁ»w §A¢zÉÝãÉAzÀgÉ,   CtÚ£ÁzÀ ¸ÀÆAiÀÄðPÁAvÀ CªÀgÀÄ ©ÃzÀgÀ ºÀĪÀÄ£Á¨ÁzÀ gÉÆÃqÀ ©.J¸ï.J¸ï.PÉ PÁSÁð£ÉAiÀÄ §¸ÀªÉñÀégÀ ZËPÀ ºÀwÛgÀ gÉÆÃqÀ ¥Á¸À ªÀiÁqÀĪÁUÀ MAzÀÄ mÁåAPÀgÀ ªÁºÀ£À rQÌ ªÀiÁrzÀjAzÀ UÁAiÀÄUÉÆAqÀÄ ©¢ÝgÀÄvÁÛgÉ CAvÀ «µÀAiÀÄ w½zÀÄ §¸ÀªÉñÀégÀ ZËPÀ ºÀwÛgÀ §AzÀÄ £ÉÆÃqÀ®Ä £À£Àß CtÚ¤UÉ rQ̬ÄAzÀ vÀ¯ÉUÉ, JqÀUÀqÉ Q«AiÀÄ ºÀwÛgÀ ºÀwÛ ¨sÁj gÀPÀÛUÀAiÀĪÁV gÀPÀÛ¸ÁæªÀªÁUÀÄwÛzÀÄÝ, §®UÀqÉ ªÀÄÄAUÉÊUÉ ªÀÄvÀÄÛ ªÉƼÀPÉÊUÉ ºÀwÛ gÀPÀÛUÁAiÀÄ ºÁUÀÄ JzÉUÉ ºÀwÛ ¨sÁj UÀÄ¥ÀÛUÁAiÀĪÁVgÀÄvÀÛzÉ.  £ÀAvÀgÀ ºÉaÑ£À aQvÉì PÀÄjvÀÄ ©ÃzÀgÀ ¸ÀgÀPÁj D¸ÀàvÉæUÉ zÁR°¹zÁUÀ aQvÉì PÁ®PÉÌ ªÀÄÈvÀ¥ÀnÖgÀÄvÁÛgÉ CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.

ªÀÄ£ÁßJSÉýîî ¥Éưøï oÁuÉ ¥ÀæPÀgÀt ¸ÀASÉå 193/17 PÀ®A 279, 337, 338, 304(J) L¦¹ eÉÆvÉ 187 LJªÀiï« PÁAiÉÄÝ:-


¢: 06/12/2017 gÀAzÀÄ 1230 UÀAmÉUÉ ªÀÄ£ÁßSÉ½î ¸ÀgÀPÁj D¸ÀàvÉæ¬ÄAzÀ zÀÆgÀªÁt ªÀÄÄSÁAvÀgÀ JAJ¯ï¹ EzÉ CAvÁ ªÀiÁ»w §A¢zÀ ªÉÄÃgÉUÉ  D¸ÀàvÉæUÉ ¨sÉÃÉÃn ¤r UÁAiÀiÁ¼ÀÄ ªÀÄÆ©£À vÀAzÉ ¸ÀgÀzÁgÀ«ÄAiÀiÁ ¸Á: ¤uÁð  CªÀgÀ ºÉýPÉ ¥ÀqÉzÀÄPÉÆArzÀgÀ ¸ÁgÁA±ÀªÉ£ÉAzÀgÉ   ºÉÆ®zÀ°è ¨É¼ÉzÀ ¸ÉÆÃAiÀiÁ©£À ªÀÄvÀÄÛ ºÀ¼ÉAiÀÄ vÉÆUÀjAiÀÄ£ÀÄß CqÀwUÉ ºÁPÀĪÀ PÀÄjvÀÄ UÁæªÀÄzÀ ºÀtªÀÄAvÀ¥Áà vÀAzÉ vÀÄPÁÌ¥Áà ªÉAPÀn EªÀ£À mÁæPÀÖgÀ £ÀA PÉ J-39 n -3090 ªÀÄvÀÄÛ mÁæ° £ÀA PÉJ-39 n 3020 £ÉÃzÀgÀ°è÷ ºÁQPÉÆAqÀÄ mÁæPÀÖgÀzÀ°è PÀĽvÀÄPÉÆAqÀÄ §gÀĪÁUÀ ¸ÀzÀj mÁæPÀÖgÀ£ÀÄß CzÀgÀ ZÁ®PÀ£ÀÄ ZÀ¯Á¬Ä¸ÀÄwÛzÀÄÝ ¤uÁð UÁæªÀĪÀ£ÀÄß 1100 UÀAmÉUÉ ©lÄÖ ¤uÁð UÁæªÀÄ zÁn ºÀ¼É ¤uÁð ªÀÄ£ÁßJSɽî gÉÆÃqÀ ªÀÄÆ®PÀ ªÀiËAl ªÀÄÄSÁAvÀgÀ §gÀÄwÛgÀĪÁUÀ ZÁ®PÀ£ÀÄ vÀ£Àß mÁæPÀÖgÀ£ÀÄß Cw ªÉÃUÀ ºÁUÀÄ ¤¸Á̼ÀfvÀ£À¢AzÀ ZÀ¯Á¬Ä¸ÀÄwÛgÀĪÁUÀ ªÀiËAm£À E½eÁj£À°è 1200 UÀAmÉAiÀÄ ¸ÀĪÀiÁjUÉ ¥À°Ö ªÀiÁrzÀ ¥ÀæAiÀÄÄPÀÛ mÁæPÀÖgÀ£À°è ¥ÀæAiÀiÁt¸ÀÄwÛzÀÝ  ¦üAiÀiÁð¢UÉ §® ªÉÆüÀPÁ°UÉ UÀÄ¥ÀÛUÁAiÀÄ,  ¸ÀgÀzÁgÀ«ÄAiÀiÁ gÀªÀjUÉ JqÀ PÀtÂÚ£À PɼÀUÉ gÀPÀÛUÁAiÀÄ ªÀÄvÀÄÛ JqÀªÉƼÀPÁ°UÉ ªÀÄvÀÄÛ §® gÉÆArUÉ UÀÄ¥ÀÛUÁAiÀÄUÀ¼ÁVzÀÄÝ C®èzÉ ºÀtªÀÄAvÀ¥Áà EvÀ¤UÉ vÀ¯ÉUÉ ¨sÁj gÀPÀÛUÁAiÀÄ, JzÉAiÀÄ°è ¨sÁj UÀÄ¥ÀÛUÁAiÀÄ ªÁVzÀÄÝ EgÀÄvÀÛzÉ ¸ÀzÀj mÁæPÀÖgÀ ZÁ®PÀ vÀ£Àß mÁæPÀÖgÀ£ÀÄß ¸ÀܼÀzÀ°èAiÉÄà ©lÄÖ NrºÉÆVgÀÄvÁÛ£É.  £ÀAvÀgÀ   ºÉaÑ£À aQvÉì PÀÄjvÀÄ ©ÃzÀgÀ ¸ÀgÀPÁj D¸ÀàvÉæUÉ ¸ÉjPÀ ªÀiÁrzÀ ºÀtAvÀ¥Áà vÀAzÉ vÀÄPÀÌ¥Áà AiÀÄAPÀn ªÀAiÀÄ 60 ªÀµÀð eÁw mÉÆPÀjPÉÆý ¸Á: ¤uÁð gÀªÀgÀÄ ¢£ÁAPÀ 6-12-2017 gÀAzÀÄ  ªÀÄÈvÀ ¥ÀnÖgÀÄvÁÛgÉ CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.  

KALABURAGI DISTRICT REPORTED CRIMES

ಸರಕಾರಿ ಕರ್ತವ್ಯಕ್ಕೆ ಅಡೆ ತಡೆ ಮಾಡಿ ಹಲ್ಲೆ ಮಾಡಿದ ಪ್ರಕರಣ :
ರಾಘವೇಂದ್ರ ನಗರ ಠಾಣೆ : ದಿನಾಂಕ 06.12.2017 ರಂದು ಸಾಯಂಕಾಲ 5 ಗಂಟೆಯಿಂದ ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ಗೋವಾ ಹೊಟೇಲ ಹತ್ತಿರ ಮುಖ್ಯ ರಸ್ತೆಯ ಮೇಲೆ ಶ್ರೀಮತಿ ಅಕ್ಕಮಾಹಾದೇವಿ ಪಿ.ಎಸ್.ಐ. ಮತ್ತು , ನಮ್ಮ ಠಾಣೆಯ ಶ್ರೀ ಎ. ಪೌಲ ಎ.ಎಸ್.ಐ. ಶ್ರೀ ಶಿವಪುತ್ತಪ್ಪ ಎ.ಎಸ್.ಐ. ಶ್ರೀ ಮಲ್ಲಿನಾಥ ಹೆಚ್.ಸಿ 355 ಮತ್ತು ಶ್ರೀ ಪ್ರಮೋದ ಪಿಸಿ 249 ರವರನ್ನು ಸಂಗಡ ಕರೆದುಕೊಂಡು ರಸ್ತೆಯ ಮೇಲೆ ಸಂಚರಿಸುವ ವಾಹನಗಳ ದಾಖಲಾತಿಗಳನ್ನು ಪರಿಶಿಲನೆ ಮಾಡಿಕೊಂಡಿದ್ದು ಸಾಯಂಕಾಲ 7:30 ಗಂಟೆಯ ಸುಮಾರಿಗೆ ಮೋಟಾರ ಸೈಕಲ ನಂ ಕೆಎ 32 ಇಎಚ್ 6333 ಪಲ್ಸರ 180 ನೇದ್ದರ ಚಾಲಕನು ಮೋಟಾರ ಸೈಕಲ ತೆಗೆದುಕೊಂಡು ಇಬ್ಬರು ಹುಡುಗರು ಬಂದಿದ್ದು ಆಗ ನಾನು ಸದರಿ ಮೋಟಾರ ಸೈಕಲ ಚಾಲಕನಿಗೆ ಮೊಟಾರ ಸೈಕಲ ದಾಖಲಾತಿಗಳನ್ನು ಹಾಜರ ಪಡಿಸಲು ಸೂಚಿಸಿದ್ದು ಆಗ ಸದರಿ ಮೊಟಾರ ಸೈಕಲ ಮೇಲೆ ಬಂದ ಇಬ್ಬರು ಹುಡುಗರು ಪೊಲೀಸರಿಗೆ ಬೇರೆ ಕೆಲಸ ಇಲ್ಲವೆ ವಿನಾಕಾರಣ ತೊಂದರೆ ಮಾಡುತ್ತಾರೆ. ಅಂತ ಏರು ದ್ವನಿಯಲ್ಲಿ ಅವಾಚ್ಯವಾಗಿ ಮಾತನಾಡುತ್ತಾ ಒಮ್ಮೆಲೆ ನನ್ನ ಮೈ ಮೇಲೆ ಬಂದಿದ್ದು ಆಗ ನನ್ನ ಜೋತೆಯಲ್ಲಿ ಇದ್ದ ಸಿಬ್ಬಂದಿಯವರು ಸದರಿ ಮೋಟಾರ ಸೈಕಲ ಸವಾರರಿಗೆ ನಿಧಾನವಾಗಿ ಮಾತನಾಡು ಏಕೆ ಚಿರಾಡುತ್ತಿ ನಿಮ್ಮ ಮೋಟಾರ ಸೈಕಲ ದಾಖಲಾತಿಗಳು ತೋರಿಸಿ ಅಂತ ಹೇಳಿದ್ದು ಆಗ ಸದರಿಯವರು ನೀವು ಯಾರು ನಮಗೆ ತಡೆಯುವವರು ಅಂತ ನನಗೆ ಮತ್ತು ನಮ್ಮ ಸಿಬ್ಬಂದಿಯವರಿಗೆ ನೂಕಿ ಕೊಟ್ಟು ನಮ್ಮ ಕೈಗಳಲ್ಲಿದ ಪೈನ ಬುಕ್ಕಗಳನ್ನು ಬಿಸಾಡಿ ನಮ್ಮ ಕರ್ತವ್ಯಕ್ಕೆ ಅಡತಡೆ ಮಾಡಿ ತಮ್ಮ ಮೋಟಾರ ಸೈಕಲ ತೆಗೆದುಕೊಂಡು ಹೋಗಲು ಪ್ರಯತ್ನಿಸಿದ್ದು ಆಗ ನಾನು ಮತ್ತು ಸಿಬ್ಬಂದಿಯವರು ಸದರಿ ಮೋಟಾರ ಸೈಕಲ ಸವಾರರಿಗೆ ಹಿಡಿದುಕೊಂಡು ಅವರ ಹೆಸರು ವಿಳಾಸ ವಿಚಾರಿಸಲು ಸದರಿಯವರು ತಮ್ಮ ಹೆಸರು 1) ಅಶೋಕ ತಂದೆ ದತ್ತಪ್ಪ ದಯಾಗೊಂಡ ಸಾ: ಪಟ್ಟಣ ತಾ:ಜ: ಕಲಬುರಗಿ 2) ಉದಯ ತಂದೆ ಚಂದ್ರಕಾಂತ ಪಡಸಾವಳೆ ಸಾ: ಝಳಕಿ ಹಾ:ವ: ಹೀರಾಪೂರ ಕಣ್ಣಿ ಮಾರ್ಕೇಟ ಹತ್ತಿರ ಕಲಬುರಗಿ ಅಂತ ತಿಳಿಸಿದ್ದು ಸದರಿಯವರಿಗೆ ಸಿಬ್ಬಂದಿಯವರ ಸಹಾಯದಿಂದ ವಶಕ್ಕೆ ಪಡೆದುಕೊಂಡು ರಾತ್ರಿ 8:30 ಗಂಟೆಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟದರ್ಯಾಕ್ಟರ ಜಪ್ತಿ :
ಶಾಹಾಬಾದ ನಗರ ಠಾಣೆ : ದಿನಾಂಕ 06-12-2017   ರಂದು  ಹೊನಗುಂಟಾ  ಸಿಮಾಂತರದ ಕಾಗಿಣಾ ನದಿಯಿಂದ ಮರಳು ಕಳ್ಳತನದಿಂದ ಟ್ಯಾಕ್ಟರನಲ್ಲಿ ತುಂಬಿಕೊಂಡು ಸಾಗಿಸುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ  ಕಲ್ಯಾಣಿ  ಎ.ಎಸ್.ಐ ಶಹಾಬಾದ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಡಿ.ಎಸ್.ಪಿ ಸಾಹೇಬರು ಶಹಾಬಾದ ರವರ ಮಾರ್ಗದರ್ಶನದಲ್ಲಿ  ಹೊನಗುಂಟಾ ಗ್ರಾಮದ ಬ್ರೀಡ್ಜ ಕೆಳಗಿನ ಹಳ್ಳದ ರಸ್ತೆಯಲ್ಲಿ 4-00 ಗಂಟೆಗೆ ಹೋದಾಗ ಕಾಗಿಣಾ ನದಿ ಕಡೆಯಿಂದ ಒಂದು ಮರಳು ತುಂಬಿದ ಟ್ಯಾಕ್ಟರ  ಬರುತ್ತಿದ್ದು, ಅದನ್ನು ನೋಡಿ ನಿಲ್ಲಿಸುವಾಗ ಚಾಲಕನು ಟ್ಯಾಕ್ಟರ ನಿಲ್ಲಿಸಿ ಓಡಿ ಹೋದನು.  ಅವನಿಗೆ ನೋಡಿದರೆ ಗುರ್ತಿಸುತ್ತೇನೆ.  ಅದರ ನಂಬರ   ಪರಿಶೀಲಿಸಿ ನೋಡಲಾಗಿ ಮಶಿ ಫರಗೂಷನ ಟ್ಯಾಕ್ಟರ ಮರಳು ತುಂಬಿದ್ದು ಅದರ ನಂಬರ ಕೆ.ಎ. 32 ಟಿ 5411 – 5412 ಇದ್ದು ಅದರ ಅ.ಕಿ 2 ಲಕ್ಷ ರೂ. ಅದರಲ್ಲಿದ್ದ ಮರಳು ಅ.ಕಿ 1000/- ರೂ.  ಮರಳು ತುಂಬಿದ ಟ್ಯಾಕ್ಟರ  ಪಂಚರ ಸಮಕ್ಷಮದಲ್ಲಿ  ಜಪ್ತಿಮಾಡಿಕೊಂಡು ಟ್ಯಾಕ್ಟರ ಚಾಲಕ ಮತ್ತು ಮಾಲಕ ಇಬ್ಬರೂ ಸರಕಾರಕ್ಕೆ ಯಾವುದೇ ರಾಜಧನ ತುಂಬದೆ ಅಕ್ರಮವಾಗಿ ಮರಳು ಕಾಗಿಣಾ ನದಿಯಿಂದ ಕಳ್ಳತನದಿಂದತುಂಬಿಕೊಂಡು ಸಾಗಿಸುತ್ತಿದ್ದರಿಂದ ಸದರಿ ಟ್ರ್ಯಾಕ್ಟರನೊಂದಿಗೆ ಶಾಹಾಬಾದ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಅರ್ಜುನ  ತಂದೆ ತಿಮ್ಮಯ್ಯ ಕೇರಮಗಿ ಸಾಃ ಸಿರನೂರ ತಾ.ಜಿಃ ಕಲಬುರಗಿ ರವರ  ತಂಗಿಯಾದ ರೇಣುಕಾ ಇವಳಿಗೆ ಸುಮಾರು 2-3 ದಿವಸಗಳಿಂದ ಆರೋಪಿ ಸಂತೋಷ ಈತನು ಚೂಡಾಸುತ್ತಿದ್ದರಿಂದ ದಿನಾಂಕ 05/12/2017 ರಂದು ಫಿರ್ಯಾದಿದಾರರ ಕೇಳಲು ಹೊದಾಗ ಸಂತೊಷ ಸಂಗಡ ಇನ್ನೂ 07 ಜನರು ಕೂಡಿಕೊಂಡು ಫಿರ್ಯಾದಿದಾರರಿಗೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಕಲ್ಲಿನಿಂದ ಹೊಡೆ ಬಡೆ ಮಾಡಿ ಜೀವದ ಭೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ