Police Bhavan Kalaburagi

Police Bhavan Kalaburagi

Saturday, May 27, 2017

BIDAR DISTRICT DAILY CRIME UPDATE 27-05-2017



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 27-05-2017

ºÀĪÀÄ£Á¨ÁzÀ ¥Éưøï oÁuÉ AiÀÄÄ.r.Dgï £ÀA. 10/2017, PÀ®A. 174 ¹.Dgï.¦.¹ :-
¦üAiÀiÁ𢠱ÁgÀzÀªÀÄä UÀAqÀ ±ÀAPÀgÀ ªÀAiÀÄ: 70 ªÀµÀð, eÁw: J¸ï¹, ¸Á: UÀqÀªÀAw gÀªÀgÀ ªÀÄUÀ¼ÁzÀ ZÀAzÀæPÀ¯Á FPÉAiÀÄÄ C£ÁgÉÆÃUÀå¢AzÀ EzÁÝUÀ ªÀÄUÀ ²ªÀgÁd FvÀ£ÀÄ DPÉAiÀÄ aQvÉì PÀÄjvÀÄ ºÀt ¨ÁQ vÀA¢gÀÄvÁÛ£É, FvÀ£ÀÄ ¸ÁgÁ¬Ä PÀÄrAiÀÄĪÀ ZÀlzÀªÀ£ÁVgÀÄvÁÛ£É, ¨ÁQ ¥ÀqÉzÀ ºÀt ªÀÄgÀ½ ¤ÃrgÀĪÀÅ¢¯Áè, »ÃVgÀĪÀ°è ¢£ÁAPÀ 26-05-2017 gÀAzÀÄ ²ªÀgÁd FvÀ¤UÉ ¦üAiÀiÁ𢠺ÁUÀÄ DvÀ£À ºÉAqÀwAiÀiÁzÀ dUÀzÉë E§âgÀÄ ZÀAzÀæPÀ¯Á EªÀ¼À aQvÉì PÀÄjvÀÄ vÀAzÀ ¨ÁQ ºÀtªÀ£ÀÄß ªÀÄgÀ½ ¤ÃqÀ®Ä ºÉýzÁUÀ ²ªÀgÁd FvÀ£ÀÄ vÀ£ÀUÉ fêÀ£À ¸ÁPÁVzÉ ¨ÁQ ºÀt ¤ÃqÀ®Ä DUÀÄwÛ¯Áè CzÀPÉÌ £Á£ÀÄ ¸ÁAiÀÄÄvÉÛÃ£É CAvÀ ºÉý ªÀģɬÄAzÀ Nr ºÉÆgÀUÉ ºÉÆÃzÀ£ÀÄ, DvÀ¤UÉ ¨É£ÀÄß ºÀwÛ DvÀ£À ºÉAqÀw & ¦üAiÀiÁð¢AiÀÄÄ ºÉÆÃVgÀÄvÁÛgÉ, DzÀgÉ ²ªÀgÁd FvÀ£ÀÄ UÁæªÀÄzÀ ºÀwÛgÀ EgÀĪÀ ²ªÀgÁd vÀÄA¨Á gÀªÀgÀ ºÉÆ®zÀ ¨Á«AiÀÄ°è ©zÀÄÝ ¦üAiÀiÁð¢AiÀĪÀgÀ ªÀÄUÀ ²ªÀgÁd vÀAzÉ  ±ÀAPÀgÀ ªÀAiÀÄ: 40 ªÀµÀð, eÁw: J¸ï¹, ¸Á: UÀqÀªÀAw EvÀ£ÀÄ ªÀÄÈvÀ¥ÀnÖgÀÄvÁÛ£É, ²ªÀgÁd FvÀ£ÀÄ ¨ÁQ vÀAzÀ ºÀt ¤ÃqÀ¯ÁUÀzÉ fêÀzÀ°è fUÀÄ¥ÉìUÉÆAqÀÄ DvÀäºÀvÀå ªÀiÁrPÉÆAqÀÄ ªÀÄÈvÀ¥ÀnÖgÀÄvÁÛ£ÉAzÀÄ ¤ÃrzÀ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.   

zsÀ£ÀÆßgÀ ¥Éưøï oÁuÉ AiÀÄÄ.r.Dgï £ÀA. 11/2017, PÀ®A. 174 ¹.Dgï.¦.¹ :-
ರಾಜಕುಮಾರ ತಂದೆ ವೈಜೀನಾಥ ಚಿಂಚೋಳೆ ವಯ: 32 ವರ್ಷ, ಜಾತಿ: ಲಿಂಗಾಯತ, ಸಾ: ಹಲಬರ್ಗಾ ರವರ ತಂದೆಯಾದ ಫಿರ್ಯಾದಿ ವೈಜನಾಥ ತಂದೆ ಅಣ್ಣೇಪ್ಪಾ ವಯ: 62 ವರ್ಷ, ಜಾತಿ: ಲಿಂಗಾಯತ, ಸಾ: ಹಲಬರ್ಗಾ ಇವರು ತನ್ನ ಗ್ರಾಮದ ಶಿವಾರದಲ್ಲಿದ್ದ  ಹೊಲ ಸರ್ವೆ ನಂ. 68 ರಲ್ಲಿ 5 ಎಕ್ಕರೆ ಹೊಲದ ಮೇಲೆ ಪಿ.ಕೆ ಜಿ.ಬಿ ಬ್ಯಾಂಕ ಹಲಬರ್ಗಾದಿಂದ 2 ಕ್ಷ ರೂ ಸಾಲ ಮತ್ತು ಪಿ.ಕೆ.ಪಿ.ಎಸ ಬ್ಯಾಂಕ ಹಲಬರ್ಗಾದಿಂದ 50,000/- ರೂ. ಬೇಳೆ ಸಾಲ ತೆಗದಿದ್ದು, ಅದನ್ನು ತಂದೆ ಸಾಲ ಹೇಗೆ ತಿರಿಸುತ್ತಾರೆ ಅಂತ ಮನನೊಂದು ಜಿಗುಪ್ಸೆ ಹೊಂದಿ ದಿನಾಂಕ 26-05-2017 ರಂದು ಮನೆಯಲ್ಲಿ ಕಟ್ಟಿಗೆಯ ದಂಟಕ್ಕೆ ನೇಣು ಹಾಕಿಕೊಂಡು ಮ್ರತಪಟ್ಟಿರುತ್ತಾನೆ ಅಂತ ನೀಡಿದ ಫಿರ್ಯಾದಿಯವರ ಅರ್ಜಿ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

zsÀ£ÀÆßgÀ ¥Éưøï oÁuÉ AiÀÄÄ.r.Dgï £ÀA. 12/2017, PÀ®A. 174 ¹.Dgï.¦.¹ :-
ಫಿರ್ಯಾದಿ ರಾಜಕುಮಾರ ತಂದೆ ಶರಣಪ್ಪಾ ಸಾವಗೆ ಸಾ: ಮಳಚಾಪೂರ, ತಾ: ಭಾಲ್ಕಿ ರವರ ತಂದೆ ಶರಣಪ್ಪಾ ತಂದೆ ಗುಡಪ್ಪಾ ವಯ: 50 ವರ್ಷ, ಜಾತಿ: ಲಿಂಗಾಯತ, ಸಾ: ಮಳಚಾಪೂರ ಇವರು ತನ್ನ ಗ್ರಾಮದ ಶಿವಾರದಲ್ಲಿ  ಹೊಲ ಸರ್ವೆ ನಂ. 52 ನೇದರಲ್ಲಿ 3 ಎಕ್ಕರೆ ಜಮಿನು ಹೊಂದಿದ್ದು, ಸದರಿ ಜಮಿನಿನ ಮೇಲೆ ಜನ ಲಕ್ಷಮಿ ಬ್ಯಾಂಕ ಹಲಬರ್ಗಾದಿದ 50,000/- ರೂ ಬೇಳೆ ಸಾಲ, ಸ್ವಸಾಹಾಯ ಸಂಘಗಳಾದ ಶಿವಶಕ್ತಿ ಸಂಘ, ಝಾನ್ಸಿ ಸಂಘ, ಧ್ರಮಸ್ಥಳ ಸಂಘದಿಂದ ತಲಾ 25 ಸಾವಿರ ರೂ ಮತ್ತು ಮೂತಗಾರ ಸಂಘದಿಂದ 30 ಸಾವಿರ ರೂ. ಹೀಗೆ ಒಟ್ಟು 1 ಲಕ್ಷ 55 ಸಾವಿರ ರೂ. ಕ್ರಷಿಗಾಗಿ ಸಾಲ ತೆಗೆದಿದ್ದು, ಸದರಿ ಸಾಲ ಹೇಗೆ ತೀರಿಸಬೇಕೆಂದು ಮನನೊಂದು ಮನೆಯಲ್ಲಿದ್ದ ಕ್ರಿಮಿನಾಶಕ ಔಷದಿಯನ್ನು 26-05-2017 ರಂದು ಸೇವನೆ ಮಾಡಿದ್ದು, ಅವರಿಗೆ ಚಿಕಿತ್ಸೆ ಕುರಿತು ಭಾಲ್ಕಿ ಸರಕಾರಿ ಆಸತ್ರೆಗೆ ತೆಗೆದುಕೊಂಡು ಹೋಗುವಾಗ ದಾರಿಯಲ್ಲಿ ಮ್ರತಪಟ್ಟಿರುತ್ತಾರೆ, ಅವರು ಸಾಲದ ಬಾಧೆ ತಾಳಲಾರದೆ ಮ್ರತಪಟ್ಟಿರುತ್ತಾರೆಂದು ನೀಡಿದ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¸ÀAvÀ¥ÀÆgÀ ¥Éưøï oÁuÉ UÀÄ£Éß £ÀA. 53/2017, PÀ®A. 323, 324, 354, 498(J), 504, 506 eÉÆvÉ 34 L¦¹ :-
¢£ÁAPÀ 25-05-2017 gÀAzÀÄ ¦üAiÀiÁ𢠦æAiÀÄAPÁ UÀAqÀ vÀļÀ¹gÁªÀÄ ªÀAiÀÄ: 25 ªÀµÀð, eÁw: ºÀlPÀgÀ, ¸Á: ¸ÀAvÀ¥ÀÆgÀ gÀªÀgÀÄ vÀ£Àß 2 ªÀµÀðzÀ UÀAqÀ ªÀÄUÀ¤UÉ C£Àß w¤¸ÀÄvÁÛ ªÀÄ£ÉAiÀÄ CAUÀ¼ÀzÀ°è PÀĽwgÀĪÁUÀ ¦üAiÀiÁð¢AiÀĪÀgÀ ªÀiÁªÀ ªÀÄvÀÄÛ CvÉÛAiÀĪÀgÀÄ ªÀÄ£ÉAiÀÄ°èzÀÝgÀÄ, CªÁUÀ UÀAqÀ DgÉÆæ 1) vÀļÀ¹gÁªÀÄ vÀAzÉ £ÀgÀ¹AUÀgÁªÀ ªÀAiÀÄ: 32 ªÀµÀð, ¸Á: ¸ÀAvÀ¥ÀÆgÀ EªÀgÀÄ ºÉÆgÀUÀqɬÄAzÀ ¸ÀgÁ¬Ä PÀÄrzÀÄ ªÀÄ£ÉUÉ §AzÀÄ ¦üAiÀiÁð¢UÉ EvÀ PÁ§gÀ §¸À°Ã¸ï WÀgÁ ªÀÄzÉ ZÀ¯ï ªÀįÁ eɪÁAiÀįÁ ªÁqÀ CAvÀ CªÁZÀåªÁV ¨ÉÊzÀÄ eÉÆgÁV ¨ÉÊAiÀÄÄvÁÛ ªÉÄʪÉÄÃ¯É §AzÁUÀ ¦üAiÀiÁð¢AiÀÄÄ CªÀjUÉ ¯ÉÃPÀgÁ¯Á ¨sÁvÀ ZÁgÀįÁ¯ÉªÀ vÀÄ«Ä ªÀÄ¢ ZÀ¯Á «Ä ªÀÄzsÉ AiÉÄêÀÅ£À vÀĪÀiÁ¯Á eɪÁAiÀįÁ ªÁqÀvÉ CAvÀ CAzÀgÀÄ PÀÄqÁ CªÀgÀÄ ¦üAiÀiÁð¢UÉ vÀÄ ªÀįÁ G®l ¨ÉÆîw¸À CAvÀ CAzÀÄ CqÀÄUÉ ªÀÄ£ÉAiÀÄ°èzÀÝ ¥sÀÄPÀ¤ vÉUÉzÀÄPÉÆAqÀÄ §AzÀÄ ¨É£Àß vÀÄA§ ªÀÄvÀÄÛ JqÀUÉÊ vÉÆý£À ªÉÄÃ¯É ºÉÆqÉzÀÄ UÀÄ¥ÀÛUÁAiÀÄ ¥Àr¹gÀÄvÁÛgÉ, CµÀÖgÀ°è ªÀÄ£É M¼ÀUÀqɬÄAzÀ CvÉÛ DgÉÆæ £ÀA. 2) ¸ÀgÀĨÁ¬Ä UÀAqÀ £ÀgÀ¹AUÀgÁªÀ ¸Á: ¸ÀAvÀ¥ÀÆgÀ EªÀgÀÄ ºÀwÛgÀ §AzÀÄ ªÀiÁgÁ CAvÀ CAzÀÄ PÀ¥Á¼À ªÉÄÃ¯É PÉʬÄAzÀ eÉÆgÁV ºÉÆqÉ¢gÀÄvÁÛgÉ, DªÁUÀ ªÀiÁªÀ CgÉÆæ £ÀA. 3) £ÀgÀ¹AUÀgÁªÀ vÀAzÉ £ÁªÀÄzÉêÀgÁªÀ UÀqÀzÉ ªÀAiÀÄ: 48 ªÀµÀð, ¸Á: ¸ÀAvÀ¥ÀÆgÀ EªÀgÀÄ ®¬Ä gÀhiÁ®AiÀÄ »ZÀ CAvÀ CªÁZÀå ±À§ÝUÀ½AzÀ ¨ÉÊAiÀÄÄvÁÛ §AzÀÄ JqÀUÉÊ »rzÀÄ J¼ÉzÁr, vÀ¯ÉAiÀÄ PÀÆzÀ®Ä »rzÀÄ jhÄAeÁªÀÄÄ¶Ö ªÀiÁr £É®PÉÌ PÉqÀ« ªÀiÁ£ÀPÉÌ CªÀªÀiÁ£À ªÀiÁrgÀÄvÁÛgÉ ªÀÄvÀÄÛ UÀAqÀ vÀļÀ¹gÁªÀÄ EªÀgÀ PÉÊAiÀÄ°èzÀÝ PÀ©âtzÀ ¥sÀÄPÀ¤ vÉUÉzÀÄPÉÆAqÀÄ JqÀUÁ® vÉÆqÉAiÀÄ ªÉÄÃ¯É ºÉÆqÉzÀÄ UÀÄ¥ÀÛUÁAiÀÄ ¥Àr¹gÀÄvÁÛgÉ, £ÀAvÀgÀ vÀļÀ¹gÁªÀÄ EªÀgÀÄ ¦üAiÀiÁð¢UÉ ZÀ¯ï vÀÄ ªÀiÁeÁå WÀgÁªÀÄzsÉ gÁºÀÄ £ÀPÉÆ vÀÄ vÀÄeÁ ªÀiÁºÉÃgÀ¯Á eÁ CAvÀ ¦üAiÀiÁð¢AiÀÄ PÉÊ»rzÀÄ J¼ÉzÀÄ ªÀģɬÄAzÀ ºÉÆgÀUÉ ºÁQ ¤Ã£ÀÄ £ÀªÀÄä ªÀÄ£ÉAiÀÄ°è EzÀÝgÉ ¤£ÀUÉ RvÀA ªÀiÁqÀÄvÉÛÃ£É CAvÀ fêÀ ¨ÉzÀjPÉ ºÁQgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 26-05-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.                      
       

KALABURAGI DISTRICT REPORTED CRIMES

ಕಳವು ಪ್ರಕರಣ:
ಗ್ರಾಮೀಣ ಪೊಲೀಸ ಠಾಣೆ :- ದಿನಾಂಕ 26/05/17 ರಂದು ಶ್ರೀ ಸೈಯದ್ ಅಲಾವುದ್ದೀನ ಅಹಮ್ಮದ್ ಖಾದರಿ ಸಾ: ಜಂಜಂ ಕಾಲನಿ ಕಲಬುರಗಿ ರವರು ಠಾಣೆಗೆ ಹಾಜರಾಗಿ ಇಂದು ಮಧ್ಯಾನ್ನ 12-00 ಗಂಟೆಗೆ ಮನೆಗೆ ಬೀಗ ಹಾಕಿಕೊಂಡು ಹೋಗಿ ಮರಳಿ ಮಧ್ಯಾಹ್ನ 2-00 ಗಂಟೆಗೆ ಬಂದು ನೋಡಲಾಗಿ ಯಾರೋ ಕಳ್ಳರು ಮನೆಯ ಬಾಗಿಲ ಕೀಲಿ ಮುರಿದು ಮನೆಯೊಳೆಗೆ ಪ್ರವೇಶ ಮಾಡಿ ಬೆಡ ರೂಮನಲ್ಲಿದ್ದ ಕಬ್ಬಿಣದ ಅಲಮಾರಿ ಲಾಕರಿ ಮುರಿದು ನಗದು ಹಣ 40,000/- ರೂ  ಮತ್ತು ವಿವಿಧ ನಮೂನೆಯ 09 ತೊಲಿಯ  ಬಂಗಾರ ಆಭರಣಗಳು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಹಲ್ಲೆ ಪ್ರಕರಣ:

ಅಫಜಲಪೂರ ಠಾಣೆ: ದಿನಾಂಕ 26-05-2017 ರಂದು ಕ್ಕೆ ಶ್ರೀಶೈಲ ತಂದೆ ಶ್ರೀಮಂತ ಗೌಡಗಾಂವ ಸಾ|| ಮಾಶಾಳ ಇವರು ಠಾಣೆಗೆ ಹಾಜರಾಗಿ ನಮ್ಮ ಮನೆಯ ಹಿಂದೆ ಗಿರಿಮಲ್ಲ ತಂದೆ ಕಲ್ಯಾಣಿ ನಾಗಣಸೂರ ಇವರ ಮನೆಗೆ ಹತ್ತಿಕೊಂಡಿದ್ದು ಸದ್ಯ ನಾವು ನಮ್ಮ ಮನೆಯ ಹಿಂದಿನ ಸದರಿ ಗೋಡೆಯನ್ನು ಬಿಚ್ಚಿ ರಿಪೇರಿ ಕೆಲಸ ಮಾಡುತ್ತಿದ್ದು. ಹಿಗಿದ್ದು ಇಂದು ದಿನಾಂಕ 26-05-2017 ರಂದು ನಾನು ಮತ್ತು ನನ್ನ ಅಣ್ಣ ಹಣಮಂತ, ನಮ್ಮ ದೊಡ್ಡಪ್ಪನ ಮಗ ಕಲ್ಯಾಣಿ , ಹಾಗೂ ನಮ್ಮ ಸಂಭಂದಿಕ ಗುರಪ್ಪ ಎಲ್ಲರೂ ಕೂಡಿ ನಮ್ಮ ಮನೆಯ ಬಿಚ್ಚಿದ ಗೊಡೆಯ ಕಲ್ಲು ಮಣ್ಣು ತಗೆಯುತ್ತಿದ್ದಾಗ, 1) ಗಿರಿಮಲ್ಲ ತಂದೆ ಕಲ್ಯಾಣಿ ನಾಗಣಸೂರ 2) ಶರಣಪ್ಪ ತಂದೆ ಕಲ್ಯಾಣಿ ನಾಗಣಸೂರ 3) ಗುರುನಾಥ ತಂದೆ ಗಿರಿಮಲ್ಲ ನಾಗಣಸೂರ 4) ನಾಗು ತಂದೆ ಶರಣಬಸು ನಾಗಣಸೂರ 5) ಬಸವರಾಜ ತಂದೆ ಗಿರಿಮಲ್ಲ ನಾಗಣಸೂರ 6) ಶಂಕರಲಿಂಗ ತಂದೆ ಧರೇಪ್ಪ ನಾಗಣಸೂರ 7) ಸುರೇಶ ತಂದೆ ಧರೇಪ್ಪ ನಾಗಣಸೂರ 8) ಯಲ್ಲವ್ವ ಗಂಡ ಗಿರಿಮಲ್ಲ ನಾಗಣಸೂರ 9) ಮಹಾಂತಮ್ಮ ಗಂಡ ಶರಣಬಸು ನಾಗಣಸೂರ ಸಾ|| ಎಲ್ಲರೂ ಮಾಶಾಳ ಗುಂಪುಕಟ್ಟಿಕೊಂಡು ಬಂದು ಅವಾಚ್ಯ ಶಬ್ದಗಳಿಂದ ಬಯ್ಯುತ್ತಾ ಎಲ್ಲರೂ ಕೂಡಿ ನಮಗೆ ನಾಲ್ಕು ಜನರಿಗೂ ಸುತ್ತು ಹಾಕಿ ಕೈಯಿಂದ ಹೊಡೆಯುವುದು ಕಾಲಿನಿಂದ ಒದೆಯುವುದು ಮಾಡುತ್ತಿದ್ದರು, ಗುರುನಾಥ ನಾಗಣಸೂರ ಈತನು ಅಲ್ಲಿಯೆ ಇದ್ದ ಕಬ್ಬಿಣದ ಸಲಿಕೆಯಿಂದ ನನ್ನ ಅಣ್ಣ ಹಣಮಂತನಿಗೆ ಹೊಡೆದನು, ಸದರಿಯವರು ಹೊಡೆಯುತ್ತಿದ್ದಾಗ ಅಲ್ಲೆ ಇದ್ದ ದುಂಡಪ್ಪ ಗೌಡಗಾಂವ, ವಿಠ್ಠಲ ಸುತಾರ, ಕರೇಪ್ಪ ಪೂಜಾರಿ, ಸಿದ್ರಾಮ ನಾಗಣಸೂರ, ಶ್ರೀಮಂತ ಗೌಡಗಾಂವ ಎಲ್ಲರೂ ಕೂಡಿ ನಮಗೆ ಹೊಡೆಯುದನ್ನು ಬಿಡಿಸಿರುತ್ತಾರೆ. ಕಾರಣ ಸದರಿ ನಮ್ಮ ಮೇಲೆ ಹಲ್ಲೆ ಮಾಡಿದವರ ಮೇಲೆ ಕಾನೂನು ಕ್ರಮ ಜರುಗುಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.