Police Bhavan Kalaburagi

Police Bhavan Kalaburagi

Tuesday, April 11, 2017

Yadgir District Reported Crimes

Yadgir District Reported Crimes
ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 20/2017 ಕಲಂ 279 ಐಪಿಸಿ;- ದಿನಾಂಕ:11-04-2017 ರಂದು 10 .ಎಂ. ಸುಮಾರಿಗೆ ಪಿ.ಎಸ್.ಐ ಸಾಹೇಬರು ಸಂಚಾರಿ ನಿಯಂತ್ರಣ ಕರ್ತವ್ಯ ಕುರಿತು ಸುಭಾಸ ಚೌಕ ಹತ್ತಿರ ಸಂಚಾರಿ ನಿಯಂತ್ರಣ ಕರ್ತವ್ಯ ನಿರ್ವಹಿಸುತ್ತಿರುವಾಗ  ಹಳೆಯ ಬಸ್ಸ ನಿಲ್ದಾಣದ ಕಡೆಯಿಂದ ಕ್ರೋಜರ ವಾಹನ ನಂಬರ ಕೆ,-32, -2028  ನೇದ್ದರ ಚಾಲಕನು ತನ್ನ ವಾಹನವನ್ನು ಅತೀ ವೇಗ ಮತ್ತು ಅಲಕ್ಷಿತನದಿಂದ ನಡೆಸಿಕೊಂಡು ಬರುತ್ತಿರುವಾಗ ನಾನು ಕೈ ಮಾಡಿ ನಿಲ್ಲಲು ಹೇಳಿದರು ಸದರಿ ಚಾಲಕನು ತನ್ನ ವಾಹನವನ್ನು ನಿಲ್ಲಿಸದೆ ಹಾಗೇ ಹೋಗುತ್ತಿರುವಾಗ ನಾನು ಬೆನ್ನು ಹತ್ತಿ ಹಿಡಿದು ನಿಲ್ಲಿಸಿ ವಾಹನವನ್ನು ಚಾಲಕನ ಸಮೇತ  ಠಾಣೆಗೆ ತಂದು ಹಾಜರು ಪಡಿಸಿದ್ದು ಕ್ರಮ ಕೈಕೊಳ್ಳಲಾಗಿದೆ.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 110/2017  ಕಲಂ 279 338 ಐಪಿಸಿ ಮತ್ತು 134(&ಬಿ), 187 ಐ.ಎಮ್.ವಿ ಆಕ್ಟ್ ;- ದಿನಾಂಕಃ 11/04/2017 ರಂದು ಜಿ.ಜಿ.ಹೆಚ್ ಶಹಾಪೂರದಿಂದ ಎಮ್.ಎಲ್.ಸಿ ವಸುಲಾಗಿದ್ದರಿಂದ ಆಸ್ಪತ್ರೆಗೆ ಭೇಟಿನೀಡಿ ಅಪಘಾತದಲ್ಲಿ ಗಾಯಹೊಂದಿ ಉಪಚಾರ ಪಡೆಯುತ್ತಿದ್ದ ಗಾಯಾಳು ಶ್ರೀ ಸತೀಶ ತಂದೆ ಮೋಹನಬಾಬು ದರಬಾರಿ ಸಾಃ ಬೋವಿಗಲ್ಲಿ ಸುರಪೂರ ಇವರ ಹೇಳಿಕೆ ಫಿಯರ್ಾದಿ ಪಡೆದುಕೊಂಡಿದ್ದರ ಸಾರಾಂಶವೆನೆಂದರೆ, ನಿನ್ನೆ ದಿಃ 10/04/2017 ರಂದು ನಾನು ನನ್ನ ಮೋಟರ ಸೈಕಲ್ ನಂಬರ ಕೆ.ಎ 33 ಯು 3067 ನೇದ್ದರ ಮೇಲೆ ಗೋಗಿ ಹೋಗಿ ಸಾಯಂಕಾಲದ ವರೆಗೆ ನಾಡಕಛೇರಿಯಲ್ಲಿ ಕಂಪ್ಯೂಟರ ಕರ್ತವ್ಯವನ್ನು ನಿರ್ವಹಿಸಿ, ಅಲ್ಲಿಂದ ಮರಳಿ ಶಹಾಪೂರ ಮಾರ್ಗವಾಗಿ ಸುರಪೂರಕ್ಕೆ ಬರುತ್ತಿದ್ದಾಗ 8-45 ಪಿ.ಎಮ್ ಸುಮಾರಿಗೆ ಹತ್ತಿಗೂಡೂರ ಗ್ರಾಮದ ಮಾಗನೂರ ಪೆಟ್ರೋಲ್ ಬಂಕ್ ಹತ್ತಿರದ ಬ್ರಿಡ್ಜ್ ದಾಟಿದ ಬಳಿಕ ಎದರುಗಡೆಯಿಂದ ಒಬ್ಬ ಕಾರ ಚಾಲಕನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ರಸ್ತೆಯ ಎಡಭಾಗದಲ್ಲಿ ಹೊರಟಿದ್ದ ನನ್ನ ಮೋಟರ ಸೈಕಲ್ಗೆ ಜೋರಾಗಿ ಡಿಕ್ಕಿಪಡಿಸಿದ್ದರಿಂದ ನನ್ನ ಹಣೆಗೆ, ಕಪಾಳಕ್ಕೆ, ಎಡಗಾಲಿನ ತೊಡೆಗೆ ತರಚಿದ ಗಾಯಗಳಾಗಿದ್ದು, ಬಲಗಣ್ಣಿನ ಹುಬ್ಬಿನ ಹತ್ತಿರ ರಕ್ತಗಾಯವಾಗಿ, ಹೆಡಕಿಗೆ ಮತ್ತು ಬಲಗಾಲಿನ ಮೊಣಕಾಲಿನ ಕೆಳಗೆ ಭಾರಿ ಗುಪ್ತಗಾಯವಾಗಿರುತ್ತದೆ. ಅಪಘಾತ ಪಡಿಸಿದ ಬಳಿಕ ಕಾರ ಚಾಲಕನು ತನ್ನ ಕಾರ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ವಗೈರೆ ಫಿಯರ್ಾದಿ ಸಾರಾಂಶದ ಮೇಲಿಂದ  ಠಾಣೆ ಗುನ್ನೆ ನಂ: 110/2017 ಕಲಂ 279 338 ಐಪಿಸಿ ಮತ್ತು 134(&ಬಿ), 187 ಐ.ಎಮ್.ವಿ ಆಕ್ಟ್ ನೇದ್ದರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. 
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 55/2017 ಕಲಂ 379 ಐಪಿಸಿ;-ದಿನಾಂಕ: 11/04/2017 ರಂದು 09-45 ಎಎಮ್ ಕ್ಕೆ ಶ್ರೀ ಸುನಿಲ್ ವ್ಹಿ. ಮೂಲಿಮನಿ ಪಿ.ಎಸ್.ಐ (ಕಾಸು) ಯಾದಗಿರಿ ನಗರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಸರಕಾರಿ ತಫರ್ೆಯಿಂದ ದೂರು ಸಲ್ಲಿಸಿದ್ದೇನಂದರೆ ಇಂದು ದಿನಾಂಕ: 11/04/2017 ರಂದು ನಾನು ಮತ್ತು ಸಂಗಡ ವಿಠೋಬಾ ಹೆಚ್.ಸಿ 86, ರವಿ ರಾಠೋಡ ಪಿಸಿ 269 ಮತ್ತು ಜೀಪ ಚಾಲಕ ಜಗಧೀಶ ಪಿಸಿ 388 ಇವರೊಂದಿಗೆ ಪೆಟ್ರೋಲಿಂಗ್ ಕರ್ತವ್ಯದಲ್ಲಿ ಇದ್ದಾಗ ಬೆಳಗ್ಗೆ 8-15 ಗಂಟೆ ಸುಮಾರಿಗೆ ಯಾದಗಿರಿ ನಗರ ಕಡೆ ಹೊಸ್ಸಳ್ಳಿ ರೋಡಿನ ಮೇಲೆ ಹೊಸ್ಸಳ್ಳಿ ಹಳ್ಳದಿಂದ ಟ್ರ್ಯಾಕ್ಟರನಲ್ಲಿ ಆಕ್ರಮವಾಗಿ ಮರಳು ತುಂಬಿಕೊಂಡು ಬರುತ್ತಿದ್ದಾರೆ ಅಂತಾ ಮಾಹಿತಿ ಮೇರೆಗೆ ಸಿಬ್ಬಂದಿಯವರೊಂದಿಗೆ ನಮ್ಮ ಸರಕಾರಿ ವಾಹನ ನಂ. ಕೆಎ 33 ಜಿ 0075 ನೇದ್ದರಲ್ಲಿ ಹೊರಟು 8-30 ಎಎಮ ಸುಮಾರಿಗೆ ಹೊಸ್ಸಳ್ಳಿ ಕ್ರಾಸಿನ ಕೆಪಿಟಿಸಿಎಲ್ ಕ್ವಾಟರ್ಸ ಹತ್ತಿರ ಹೋಗಲಾಗಿ ಒಂದು ಟ್ರ್ಯಾಕ್ಟರದಲ್ಲಿ ಮರಳು ತುಂಬಿಕೊಂಡು ಹೋಗುತ್ತಿದ್ದು, ಕೂಡಲೇ ನಾವು ಹೋಗಿ ನಮ್ಮ ವಾಹನವನ್ನು ನಿಲ್ಲಿಸಿ, ಕೆಳಗೆ ಇಳಿದು ಟ್ರ್ಯಾಕ್ಟರನ್ನು ನಿಲ್ಲಿಸಿದೆವು. ಅದರಲ್ಲಿ ಚಾಲಕನಿದ್ದು, ಟ್ರ್ಯಾಕ್ಟರ ನಿಲ್ಲಿಸಿದವನೆ ಓಡಿ ಹೋದನು. ಅವನ ಹೆಸರು ಪೊಲೀಸ್ ಬಾತ್ಮಿದಾರರಿಗೆ ವಿಚಾರಿಸಲಾಗಿ ಸಿದ್ದಪ್ಪ ತಂದೆ ತಿಪ್ಪಣ್ಣ ತಿಪ್ಪಣ್ಣೋರ ಸಾ:ಗೌಡಗೇರಾ ಎಂದು ಗೊತ್ತಾಗಿರುತ್ತದೆ. ಟ್ರ್ಯಾಕ್ಟರ ಮಾಲಿಕರ ಹೆಸರು ವಿಳಾಸ ಗೊತ್ತಾಗಿರುವುದಿಲ್ಲ. ಟ್ರ್ಯಾಕ್ಟರನ್ನು ಪರಿಶೀಲಿಸಿ ನೋಡಲಾಗಿ ಟ್ರ್ಯಾಕ್ಟರ ನೋಂದಣಿ ನಂ. ಕೆಎ 33 ಟಿಎ 5446 ಮತ್ತು ಟ್ರ್ಯಾಲಿ ನಂ. ಕೆಎ 32 ಟಿ 2326 ಇತ್ತು. ಸದರಿ ಟ್ರ್ಯಾಕ್ಟರದಲ್ಲಿ ಆಕ್ರಮವಾದ ಮರಳು ತುಂಬಿದ್ದು ಇತ್ತು. ನಮ್ಮ ಜೀಪ ಚಾಲಕ ಜಗಧೀಶ ಪಿಸಿ 388 ರವರಿಗೆ ಟ್ರ್ಯಾಕ್ಟರದಲ್ಲಿ ಕುಳ್ಳರಿಸಿ ನಗರ ಠಾಣೆಗೆ ಹೋಗಲು ತಿಳಿಸಿ, ನಾನು ಟ್ರ್ಯಾಕ್ಟರ ಹಿಂದೆ ಸರಕಾರಿ ಜೀಪಿನಲ್ಲಿ ನಮ್ಮ ಸಿಬ್ಬಂದಿಯವರೊಂದಿಗೆ ನಗರ ಠಾಣೆಗೆ 9-30 ಎಎಮ್ ಕ್ಕೆ ಬಂದು ಟ್ರ್ಯಾಕ್ಟರನ್ನು ಠಾಣೆಯ ಮುಂದೆ ನಿಲ್ಲಿಸಿ, ಯಾದಗಿರಿ ನಗರ ಠಾಣೆಯ ಠಾಣಾಧಿಕಾರಿಗಳಿಗೆ ಆಕ್ರಮವಾಗಿ ಮರಳು ತುಂಬಿದ ಟ್ರ್ಯಾಕ್ಟರ ಒಪ್ಪಿಸಿ, ಠಾಣೆಯ ಕಂಪ್ಯೂಟರ ಆಪರೇಟರ ಮೋನಪ್ಪ ಸಿಪಿಸಿ 263 ಇವರಿಂದ ನನ್ನ ಉಕ್ತ ಲೇಖನದ ಮೇರೆಗೆ ಕಂಪ್ಯೂಟರನಲ್ಲಿ ಫಿರ್ಯಾಧಿಯನ್ನು ಟೈಪ್ ಮಾಡಿಸಿ, ಠಾಣೆಯಲ್ಲಿಯೇ ಪ್ರಿಂಟ್ ತೆಗೆದು ನಾನು ಸಹಿ ಮಾಡಿ ಸದರಿ ಫಿರ್ಯಾಧಿಯನ್ನು 9-45 ಎಎಮ್ ಕ್ಕೆ ಯಾದಗಿರಿ ನಗರ ಠಾಣೆಗೆ ಸರಕಾರಿ ತಫರ್ೆಯಾಗಿ ಮುಂದಿನ ಕ್ರಮಕ್ಕಾಗಿ ಠಾಣಾಧಿಕಾರಿಗಳು ಯಾದಗಿರಿ ನಗರ ಠಾಣೆ ರವರಿಗೆ ನೀಡುತ್ತಿದ್ದೇನೆ ಎಂದು ಕೊಟ್ಟ ಲಿಖಿತ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 55/2017 ಕಲಂ: 379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 47/2017 ಕಲಂ: 341, 504, 506, ಸಂಗಡ 34 ಐಪಿಸಿ ಮತ್ತು 3() (ಡಿ) () ಸಂಗಡ (ತಿ) () ಎಸ್.ಸಿ/ಎಸ್.ಟಿ ಕಾಯ್ದೆ -1989;- ದಿನಾಂಕ 10/04/2017 ರಂದು ರಾತ್ರಿ 10 ಗಂಟೆಯ ಸುಮಾರಿಗೆ ಶ್ರೀ ಮಾರೆಪ್ಪ ನಾಯಕ ತಂದೆ ಭೀಮಶಪ್ಪ ನಾಯಕ ವ|| 40 ವರ್ಷ ಜಾ||ಬೇಡರ ಉ||ಒಕ್ಕಲುತನ ಸಾ||ಮಗದಂಪೂರ ತಾ||ಜಿ||ಯಾದಗಿರಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ಲಿಖಿತ ದೂರು ಹಾಜರುಪಡಿಸಿದ್ದು ಸಾರಂಶವೆನೇಂದರೆ,ದಿನಾಂಕ 09/04/2017 ರಂದು ಸಾಯಂಕಾಲ 6-30 ಗಂಟೆಗೆ ನನ್ನ ಹೆಂಡತಿ ಶ್ರೀಮತಿ ತಾಯಮ್ಮ ಮರೆಪ್ಪ ನಾಯಕ ರವರು ಲ್ಯಾಟ್ರೀನ್ಗೆ ಹೋಗಿ ಬರುವಾಗ ಗಿರಿಣಿಮುಂದಿನ ದಾರಿ ಮಧ್ಯದಲ್ಲಿ ಗುಂಪು ಮಾಡಿಕೊಂಡು ನಿಂತಿರುವ ನಮ್ಮೂರಿನ 1)ನರಸಿಂಗಪ್ಪ ತಂದೆ ಮಲ್ಲಪ್ಪ ಕುಂಬಾರ ವ||20 ವರ್ಷ, 2)ಜಗದೀಶ ತಂದೆ ಬಸವರಾಜ ಕುಂಬಾರ ವ||22 ವರ್ಷ, 3)ಶಿವಪ್ಪ ತಂದೆ ಬಸರಾಜ ಕುಂಬಾರ ವ||24 ವರ್ಷ ಈ ಮೂರು ಜನ ಇನ್ನೂ ಇತರರು ಸೇರಿ ಗುಂಪು ಕಟ್ಟಿಕೊಂಡು ಗಿರಿಣಿ ಮುಂದಿನ ದಾರಿ ಮಧ್ಯದಲ್ಲಿ ನಿಂತುಕೊಂಡಿರುತ್ತಾರೆ. ನನ್ನ ಹೆಂಡತಿಗೆ ದಾರಿಯನ್ನು ಬಿಡದೇ ಮೊಬೈಲ್ನಲ್ಲಿ ನೋಡುತ್ತಾ ನಿಂತುಕೊಂಡಿದ್ದಾರೆ. ದಾರಿ ಬಿಡಪ್ಪ ಎಂದು ನನ್ನ ಹೆಂಡತಿ ಕೇಳಿದಾಗ ಬ್ಯಾಡರ ಹೆಣ್ಣು ಬಲ ಚಂದ ಮೈಅಂದಾದ ಅಂತಾ ಅಶ್ಲೀಲ ಪದಗಳನ್ನು ಬಳಸಿ ದುರುದ್ಧೇಶದಿಂದ ಪದ ಹಾಡಿದಾರೆ. ಇದಕ್ಕೆ ನನ್ನ ಹೆಂಡತಿ ಆಕ್ಷೇಪಣೆ ಮಾಡಿದ್ದಾಳೆ. ಆಗ ನನ್ನ ನನ್ನ ಗಂಡನಿಗೆ ಹೇಳುತ್ತೇನೆ ಎಂದಳು. ಪುನಃ ಮನೆಯ ಕಡೆಗೆ ಬರುವಾಗ ಆ ಮೂರು ಜನ ಸೇರಿ ಮೊಬೈಲ್ನಲ್ಲಿ ಹೊಲಸು ಪದಗಳನ್ನು ಹಾಕಿ ಶಬ್ದ ಹೆಚ್ಚಾಗಿ ಮಾಡಿ ಮನೆಯ ಕಡೆ ಹೋಗಿದ್ದಾರೆ. ನಾನು ರಾತ್ರಿ 8 ಗಂಟೆಗೆ ಹುಡಗರ ಮನೆಗೆ ಕೇಳಲು ಹೋದರೆ ತಂದೆ-ತಾಯಿ ಅವರ ಕುಟುಂಬದವರು ಏನು ಬಾಳ ಆಗಿದೆ ನಿಮ್ಮದು ಎಂದು ನನಗೆ ಜೀವದ ಬೆದರಿಕೆ ಹಾಕಿದರು. ಲೇ ಬ್ಯಾಡ ಸೂಳೆ ಮಗನೆ ಏನ್ ಶಂಟ ಕಿತ್ತಗೋತಿಲೇ ಎಂದು ಸಾರ್ವಜನಿಕವಾಗಿ ನನಗೆ ಬೆದರಿಸಿದರು. ನಾನು ಗೌರವ ಸ್ಥಾನದಲ್ಲಿರುವ ನನಗೆ ಮತ್ತು ನನ್ನ ಹೆಂಡತಿಗೆ ಆತ್ಮಗೌರವಕ್ಕೆ ಕುಂದುಉಂಟು ಮಾಡಿದವರ ಮೇಲೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಅಂತ ಕೊಟ್ಟ ಲಿಖಿತ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 47/2017 ಕಲಂ: 341, 504, 506, ಸಂಗಡ 34 ಐಪಿಸಿ ಮತ್ತು 3() (ಡಿ) () ಸಂಗಡ (ತಿ)() ಎಸ್.ಸಿ/ಎಸ್.ಟಿ ಕಾಯ್ದೆ-1989 ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡಿದ್ದು ಇರುತ್ತದೆ.
ಮಹಿಳಾ ಪೊಲೀಸ್ ಠಾಣೆ ಗುನ್ನೆ ನಂ. 09/2017 ಕಲಂ 498(ಎ) 323 504, 34 ಐ.ಪಿ.ಸಿ ಮತ್ತು 3&4 ಡಿ.ಪಿ. ಕಾಯಿದೆ;- ದಿನಾಂಕ 10/04/2017 ರಂದು 6.30 ಪಿಎಮ್ ಕ್ಕೆ ಶ್ರೀಮತಿ ಮಲ್ಲಮ್ಮ ಗಂಡ ಮಲ್ಲಿಕಾಜರ್ುನ ವ|| 27 ಸಾ|| ಕಾಡಮಗೇರಾ ಗ್ರಾಮ ತಾ|| ಶಹಾಪೂರ ಜಿ|| ಯಾದಗಿರಿ ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ ಮಾಡಿಸಿದ ಪಿಯರ್ಾದಿ ಸಾರಂಶ ಏನಂದರೆ ನನ್ನ ವಿವಾಹವು ಕಳೆದ 8 ವರ್ಷಗಳ ಹಿಂದೆ  ಮೇಲ್ಕಾಣಿಸಿದ ಮಲ್ಲಿಕಾಜರ್ುನ ತಂದೆ ಸಿದ್ದಲಿಂಗಪ್ಪ ಸಾ|| ಕಾಡಂಗೇರಾ ತಾ|| ಶಹಾಪೂರ ಜಿ|| ಯಾದಗಿರಿ ಎನ್ನುವವರ ಜೋತೆಗೆ ವಿವಾಹ ಆಗಿದ್ದು  ನಮ್ಮ ಸುಖ ದಾಂಪತ್ತಿಕ ಜೀವನದ 3-4 ವರ್ಷಗಳ ಚೆನ್ನಾಗಿದ್ದು ಪ್ರಿತಿಯಿಂದ ಇದ್ದೇವು ತದನಂತರ ಒಂದು ಹೆಣು ಮಗು  ಇದ್ದು ಆ ಮೇಲೆ ಗಾಡಿಸಲುವಾಗಿ (ವಾಹನ) 50 ಸಾವಿರ ರೂಪಾಯಿಗಳು ತೆಗೆದುಕೊಂಡು ಬಾ ಎಂದು ಕಿರಿಕುಳ ಮಾಡುತ್ತಿದ್ದಾರೆ. ನಾನು ತವರು ಮನೆಗೆ ಹೋಗಿ ತಂದೆ ತಾಯಿಗೆ  ಹೇಳಿದೆ  ಆ ಮೇಲೆ ಸದರಿ ಗ್ರಾಮದಲ್ಲಿ ನಾಲ್ಕು ಜನ ಸಮಕ್ಷಮದಲ್ಲಿ   ಅಂದರೆ 1) ಹೊನ್ನಪ್ಪಗೌಡ ತಂದೆ ಮರೆಪ್ಪಗೌಡ 2) ಬಸವರಾಜಪ್ಪ ಗಾಡ ತಂದೆ ಶಿವಣಗೌಡ ಮಾಲಿ ಪಾಟಿಲ್ 3) ಬಸವರಾಜ ತಂದೆ ಸಿದ್ರಾಮಪ್ಪ 4) ಸಾಬಣ್ಣ ತಂದೆ ನಿಂಗಪ್ಪ ಇವರ ಸಮಕ್ಷಮದಲ್ಲಿ ನ್ಯಾಯ ಮಾಡಿ ನನಗೆ ನನ್ನ ಗಂಡನ ಮನೆಗೆ ಕಳಿಸಿದರು. ತದ ನಂತರ ನಾನು ನನ್ನ ಗಂಡನ ಮನೆಗೆ ಹಣವನ್ನು ತೆಗೆದುಕೊಂಡು ಹೋಗಿರುವುದಿಲ್ಲ ತದನಂತರ ಮತ್ತೆ ನನಗೆ ನನ್ನ ಗಂಡನವರು ಅತ್ತೆಯಾದ ದೇವಿಂದ್ರಮ್ಮ ಗಂಡ ಸಿದ್ದಲಿಂಗಪ್ಪ, ಮಾವನಾದ ಸಿದ್ದಲಿಂಗಪ್ಪ ತಂದೆ ಸಿದ್ರಾಮಪ್ಪ, ಮೈದಾನರಾದ ಶಿವರಾಜಪ್ಪ ತಂದೆ ಸಿದ್ದಲಿಂಗಪ್ಪ ಇವರು ಎಲ್ಲಾರು ಕೂಡಿ ನನಗೆ  ದಿನಾಂಕ 20/01/2017  ರಂದು ಮುಂಜಾನೆ 10 ಗಂಟೆ ಸುಮಾರಿಗೆ ಕೈ ಯಿಂದ ಹೊಡೆದು ರೆಂಡಿ ಬೊಸಡಿ ಅವಾಚ್ಯ ಶಬ್ದಗಳಿಂದ ಬೈ ಕಿರುಕುಳ ಕೊಡುತ್ತಿದಾರೆ ನನ್ನ ಮಗನಿಗೆ ಇನ್ನೊಂದು ಮದುವೆ ಮಾಡುವೆ. ಈಗ ಮೂರು ತಿಂಗಳ ಹಿಂದೆ 50 ಸಾವಿರ ರೂಪಾಯಿಗಳನ್ನು ತೆಗೆದುಕೊಂಡು ಬಾ ಎಂದು ನನ್ನ ಗಂಡ ದಿನಾಲು ಕುಡಿದು ಬಂದು ಜಗಳವನ್ನು ಮಾಡುತ್ತಿರುವದ್ದರಿಂದ ನಾನು ತ್ರಾಸ್ ತಾಳಲಾರದೆ  ನನ್ನ ತಂದೆ ಕರೆಯಿಸಿಕೊಂಡು ನಾನು ತವರು ಮನೆಗೆ ಬಂದಿರುತ್ತೇನೆ. ನಾನು ಈಗ ಎಂಟು ತಿಂಗಳಿನ ಎರಡನೆ ಮಗುವಿನ ಗಭರ್ಿಣಿಯಾಗಿರುತ್ತೇನೆ. ನನ್ನ ಗಂಡ ಇವಾತೋ ನಾಳಿಗೋ ಸರಿ ಹೋಗಬಹುದು ಅಂತ ಪಿರ್ಯಾದಿ ಕೊಟ್ಟಿರಲ್ಲಿಲ. ಮತ್ತು ನನ್ನ ಗಂಡ ಎರಡನೆ ಮದುವೆ ಮಾಡಿಕೊಂಡಿರುವ ಬಗ್ಗೆ ಸಂಶ ಬಂದಿರುತ್ತದೆ. ನಾನು ತಡವಾಗಿ ಠಾಣೆಗೆ ಬಂದು ಇಂದು ಪಿರ್ಯಾದಿ ನೀಡಿರುತ್ತೇನೆ. ಕಾರಣ ನನಗೆ ಹೊಡೆ ಬಡೆ ಮಾಡಿ ಕಿರುಕುಳ ನೀಡಿದವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ. ಅಂತ ಕೊಟ್ಟ ಅಜರ್ಿಯ  ಸಾರಾಂಶದ ಮೇಲಿಂಧ ಠಾಣಾ ಗುನ್ನೆ ನಂ 09/2017 ಕಲಂ 498 (ಎ) 323,504 ಸಂಗಡ 34 ಐಪಿಸಿ  ಮತ್ತು 3& 4 ಡಿ.ಪಿ. ಯ್ಯಾಕ್ಟ್  ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈ ಕೋಂಡೆನು.
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ. 45-2017 ಕಲಂ, 323, 324, 498(ಎ), 504, 506 ಸಂ/ 34 ಐಪಿಸಿ ;- ದಿನಾಂಕ: 10/04/2017 ರಂದು 8-15 ಪಿಎಮ್ ಕ್ಕೆ ಮಾನ್ಯ ಶ್ರೀಮತಿ. ನೀಲಮ್ಮ ಗಂಡ ಸಿದ್ದಲಿಂಗಪ್ಪ ಚಲವಾದಿ ವಯಾ: 35 ವರ್ಷ ಉ: ಮನೆಗೆಲಸ ಜಾ: ಚಲವಾದಿ ಸಾ:ಹಿರೇಶಿವನಗುತ್ತಿ ಹಾ:ವ: ಮನೆ ನಂ:04/16 ಜೆ.ಪಿ ಕಾಲೋನಿ ಹಟ್ಟಿ ಚಿನ್ನದ ಗಣಿ ಜಿ: ರಾಯಚೂರ ಸದ್ಯ: ಗೋಗಿ (ಕೆ) ರವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ ಮಾಡಿಸಿದ ಅಜರ್ಿ ಹಾಜರ ಪಡೆಸಿದ್ದು ಸದರಿ ಅಜರ್ಿ ಸಾರಾಂಶವೆನೆಂದರೆ, ಪಿಯರ್ಾದಿಗೆ ಆರೋಪಿ ನಂ:01 ನೇದ್ದವನೊಂದಿಗೆ ಸುಮಾರು 21 ವರ್ಷಗಳ ಹಿಂದೆ ಮುದುವೆ ಆಗಿದ್ದು ಇಲ್ಲಿಯ ವರೆಗೆ ಪ್ರತಿ ದಿನ ಕುಡಿದು ಬಂದು ಹೊಡೆ ಬಡೆ ಮಾಡಿದರೂ ಸಹಿಸಿಕೊಂಡು ಸಂಸಾರ ಮಾಡಿದರೂ 3-4 ತಿಂಗಳಿಂದ ಹೋಡೆಯುವದು ಹೆಚ್ಚಿಗೆ ಮಾಡಿದ್ದರಿಂದ ದಿನಾಂಕ:03/03/2017 ರಂದು ಮಕ್ಕಳು ತಂದೆ ಜೋತೆ ಇರುವದು ಬೇಡ ಅಂತ ಹೇಳಿದ್ದರಿಂದ ತವರು ಮನೆಗೆ ಮಕ್ಕಳೋಂದಿಗೆ ಬಂದು ವಾಸವಾಗಿದ್ದು ನಿನ್ನೆ ದಿನಾಂಕ: 09/04/2017 ರಂದು 05.00 ಪಿಎಮ್ ಕ್ಕೆ ಪಿಯರ್ಾದಿ ತಾನು ತನ್ನ ಮಗ ಮತ್ತು ತಾಯಿ ಎಲ್ಲರು ಗೋಗಿಯಲ್ಲಿಯ ಮನೆಯಲ್ಲಿದ್ದಾಗ ಆರೋಪಿತರು ಬಂದು ಅವಾಚ್ಯವಾಗಿ ಬೈಯ್ದು ಕೈಯಿಂದ ಬಡಿಗೆಯಿಂದ ಹೋಡೆದು ಜೀವ ಭಯ ಹಾಕಿದ್ದಾರೆ ಅಂತಾ ಇತ್ಯಾದಿ ಪಿಯರ್ಾದಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 45/2017 ಕಲಂ, 323, 324, 498(ಎ), 504, 506 ಸಂ: 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ.;- 108/2017  ಕಲಂಃ 420 ಐ.ಪಿ.ಸಿ ಮತ್ತು 78(3) ಕೆ.ಪಿ ಆಕ್ಟ್ ;- ದಿನಾಂಕಃ 10-04-2017 ರಂದು 4.00 ಪಿ.ಎಮ್ ಕ್ಕೆ ಶ್ರೀ ಎ.ಎಮ್ ಕಮಾನಮನಿ ಪಿ.ಐ ಸಾಹೇಬರು ಒಬ್ಬ ಆರೋಪಿ, ಮುದ್ದೆಮಾಲು, ಜಪ್ತಿಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ಜ್ಞಾಪನಾ ಪತ್ರ ನೀಡಿದ್ದರ ಸಾರಾಂಶವೆನೆಂದರೆ, ಶಹಾಪೂರ ಪಟ್ಟಣದ ದಿಗ್ಗಿಬೇಸ್ ಹತ್ತಿರದ ಮರೆಮ್ಮ ಕಟ್ಟೆ ಬಳಿಯಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಗೆ 1 ರೂಪಾಯಿಗೆ 80/- ರೂಪಾಯಿ ಕೊಡುತ್ತೇನೆ ಅಂತಾ ಹೇಳಿ ಮೋಸದಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿರುವ ಬಗ್ಗೆ ಖಚಿತ ಬಾತ್ಮಿ ಬಂದಿದ್ದರಿಂದ ಠಾಣೆಯ ಸಿಬ್ಬಂದಿಯವರಾದ ಪಿಸಿ 141, ಪಿಸಿ 313 ಎ.ಪಿ.ಸಿ 169 ರವರಿಗೆ ವಿಷಯ ತಿಳಿಸಿ, ಠಾಣೆಗೆ ಇಬ್ಬರೂ ಪಂಚರಾದ 1) ಶರಣು ತಂದೆ ಶಿವಪ್ಪ ಅಂಗಡಿ ಸಾ|| ಹಳಿಸಗರ ಶಹಾಪೂರ 2) ಅಮಲಪ್ಪ ತಂದೆ ಭೀಮಪ್ಪ ಐಕೂರ ಸಾ|| ದೇವಿನಗರ ಶಹಾಪೂರ ಇವರನ್ನು ಬರಮಾಡಿಕೊಂಡು ಸಿಬ್ಬಂದಿ ಹಾಗು ಪಂಚರೊಂದಿಗೆ ಠಾಣೆಯ ಜೀಪಿನಲ್ಲಿ ಹೊರಟು ಚರಬಸವೇಶ್ವರ ಕಮಾನ ಹತ್ತಿರ ಜೀಪ ನಿಲ್ಲಿಸಿ ಒಂದು ಅಂಗಡಿಗೆ ಮರೆಯಾಗಿ ನಿಂತು ನೋಡಲಾಗಿ ಮರೆಮ್ಮ ಕಟ್ಟೆಯ ಹತ್ತಿರ ಒಬ್ಬ ವ್ಯಕ್ತಿಯು ಸಾರ್ವಜನಿಕರಿಗೆ 1 ರೂಪಾಯಿಗೆ 80/-ರೂಪಾಯಿ ಕೊಡುತ್ತೇನೆ ಎಂದು ಕೂಗಿ ಹೇಳುತ್ತ ಸಾರ್ವಜನಿಕರಿಂದ ಮೋಸದಿಂದ ಹಣ ಪಡೆದು ದೈವಲೀಲೆ ಮಟಕಾ ಜೂಜಾಟದ ನಂಬರ ಬರೆದುಕೊಳ್ಳುತ್ತಿರುವದನ್ನು ಖಚಿತಪಡಿಸಿಕೊಂಡು 2-45 ಪಿ.ಎಮ್ ಕ್ಕೆ ದಾಳಿ ಮಾಡಿ ಆರೋಪಿತನಿಗೆ ಹಿಡಿದು ಆತನಿಂದ 1) ಮಟಕಾ ನಂಬರ ಬರೆದ ಚೀಟಿ 2) ಒಂದು ಬಾಲ್ ಪೆನ್ 3) ನಗದು ಹಣ 1400/- ರೂ.ಗಳನ್ನು ಜಪ್ತಿಪಡಿಸಿಕೊಂಡು ಠಾಣೆಗೆ ತಂದು ಒಪ್ಪಿಸಿದ್ದರಿಂದ ಗುನ್ನೆ ನಂಬರ 108/2017 ಕಲಂ 78(3) ಕೆ.ಪಿ ಆಕ್ಟ್ ಮತ್ತು 420 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

BIDAR DISTRICT DAILY CRIME UPDATE 11-04-2017



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 11-04-2017

ಚಿಟಗುಪ್ಪಾ ಪೊಲೀಸ ಠಾಣೆ ಗುನ್ನೆ ನಂ. 50/2017, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ 10-04-2017  ರಂದು ಚಿಟಗುಪ್ಪಾ ಪಟ್ಟಣದ ರಿಯಾಜ ಅಬ್ಬಾಸ ಅಲಿ ರವರ ಹೊಲದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಹಣ ಹಚ್ಚಿ ಪಣ ತೋಟ್ಟು ಜೂಜಾಟ ಆಡುತ್ತಿದ್ದಾರೆ ಅಂತ ಮಹಾಂತೇಶ ಪಿ.ಎಸ್.ಐ ಚಿಟಗುಪ್ಪಾ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಚಿಟಗುಪ್ಪಾ ಪಟ್ಟಣದ ರಿಯಾಜ ಅಬ್ಬಾಸ ಅಲಿ ರವರ ಹೊಲದ ಹತ್ತಿರ ಸ್ವಲ್ಪ ದೂರದಿಂದ ಮರೆಯಾಗಿ ನಿಂತು ನೋಡಲು ಆರೋಪಿತರಾದ 1) ಖಾಜಾಮೀಯಾ ತಂದೆ ಅಬ್ದುಲ ಹಮೀದ ಕಬಾಡಿ ವಯ: 52 ವರ್ಷ, ಜಾತಿ: ಮುಸ್ಲಿಂ, ಸಾ: ರಾಮ ಮಂದಿರ ಚಿಟಗುಪ್ಪಾ, 2) ಇಕ್ಬಾಲ ಅಹ್ಮದ ತಂದೆ ಶೇಖ ಅಹ್ಮದ ಬಚ್ಚೆವಾಲೆ ವಯ: 40 ವರ್ಷ, ಜಾತಿ: ಮುಸ್ಲಿಂ, ಸಾ: ಭಾಳಬಾ ಗಲ್ಲಿ ಚಿಟಗುಪ್ಪಾ ಹಾಗೂ 3) ಅಹ್ಮದ ತಂದೆ ಶೇಫಿ ಮೀಯಾ ತರಕಾರಿ ವಾಲೆ  ವಯ: 35 ವರ್ಷ, ಜಾತಿ: ಮುಸ್ಲಿಂ, ಸಾ: ದಸ್ತಗಿರ ಕಾಲೋನಿ ಚಿಟಗುಪ್ಪಾ ಇವರೆಲ್ಲರೂ ಸಾರ್ವಜನಿಕ ಸ್ಥಳದಲ್ಲಿ ಗೊಲಾಗಿ ಕುಳಿತು ಹಣ ಹಚ್ಚಿ ಪಣ ತೊಟ್ಟು ನಸಿಬಿನ ಜೂಜಾಟ ಆಡುವುದು ಖಚಿತ ಮಾಡಿಕೊಂಡು ಅವರ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ ಅವರನ್ನು ಹಿಡಿದು ಅವರ ಅಂಗ ಶೋಧನೆ ಮಾಡಿ ಅವರಿಂದ ಒಟ್ಟು ನಗದು ಹಣ 1100/- ರೂ. ಹಾಗೂ 52 ಇಸ್ಪೀಟ್ ಎಲೆಗಳು, ಒಂದು ಹಿರೊ ಹೊಂಡಾ ಸ್ಪ್ಲೆಂಡರ ಮೊಟಾರ ಸೈಕಲ ನಂ. ಕೆಎ-39/ಇ-4130 ನೇದನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀÄ»¼Á ¥Éưøï oÁuÉ ©ÃzÀgÀ UÀÄ£Éß £ÀA. 12/2017, PÀ®A. 498(J), 323, 504, 313 eÉÆvÉ 34 L¦¹ :-
¦üAiÀiÁ𢠪ÀÄjAiÀiÁ¼À UÀAqÀ ¥Àæ«ÃtPÀĪÀiÁgÀ PÀ£Á߼ɣÉÆgï ªÀAiÀÄ: 20 ªÀµÀð, eÁw: Qæ±ÀÑ£ï, ¸Á: nr© PÁ¯ÉÆä ºÀ¼ÀîzÀPÉÃj ©ÃzÀgÀ gÀªÀgÀÄ 2 ªÀµÀðUÀ¼À »AzÉ nr© PÁ¯ÉÆä ºÀ¼ÀîzÀPÉÃjAiÀÄ ¸ÀA¥ÀvÀPÀĪÀiÁgÀ gÀªÀgÀ ªÀÄUÀ£ÁzÀ ¥ÀæªÉÆÃzÀ @ ¥Àæ«ÃtPÀĪÀiÁgÀ EvÀ£À eÉÆvÉAiÀÄ°è ¦æÃw¹ ªÀÄzÀÄªÉ ªÀiÁrPÉÆArzÀÄÝ, ªÀÄzÀĪÉAiÀiÁzÀ £ÀAvÀgÀ UÀAqÀ ¥ÀæªÉÆÃzÀ EªÀgÀÄ ¦üAiÀiÁð¢UÉ 3-4 wAUÀ¼ÀÄ ªÀiÁvÀæ ZÉ£ÁßV £ÉÆÃrPÉÆAqÀÄ £ÀAvÀgÀ UÀAqÀ ¤Ã£ÀÄ £ÉÆÃqÀ®Ä ¸ÀjAiÀiÁV®è, ¤£ÀUÉ CqÀÄUÉ ªÀiÁqÀ®Ä §gÀĪÀ¢®è, £Á£ÀÄ ¤£ÀߣÀÄß ¸ÀĪÀÄä£É ¦æÃw¹ ªÀÄzÀÄªÉ ªÀiÁrPÉÆArgÀÄvÉÛÃ£É CAvÀ ªÉÄðAzÀ ªÉÄÃ¯É dUÀ¼À vÉUÉAiÀÄĪÀzÀÄ, ºÉÆqÉ §qÉ ªÀiÁqÀÄvÁÛ ªÀiÁ£À¹PÀ zÉÊ»PÀ QgÀÄPÀļÀ ¤ÃqÀÄvÁÛ §A¢gÀÄvÁÛ£É, C®èzÉ CvÉÛAiÀiÁzÀ ¥ÀzÁäªÀw, ªÀiÁªÀ£ÁzÀ ¸ÀA¥ÀvÀPÀĪÀiÁgÀ EªÀgÀÄ ¸ÀºÀ ¦üAiÀiÁð¢UÉ ¤Ã£ÀÄ £À£Àß ªÀÄUÀ¤UÉ J°èAzÀ UÀAlÄ ©¢Ý¢ ¤Ã£ÀÄ ¨ÉÃUÀ£É K¼ÀĪÀ¢®è, ªÀÄ£É PÉ®¸À ªÀÄvÀÄÛ CqÀÄUÉ ªÀiÁqÀ®Ä §gÀĪÀ¢®è CAvÀ  CªÁZÀå ±À§ÝUÀ½AzÀ ¨ÉÊzÀÄ ªÀiÁ£À¹PÀ zÉÊ»PÀ QgÀÄPÀļÀ ¤ÃqÀÄvÁÛ §A¢gÀÄvÁÛgÉ, ¦üAiÀiÁð¢UÉ CªÀgÉ®ègÀÄ ZÀÄaÑ, ZÀÄaÑ ªÀiÁvÀ£ÁqÀĪÀzÀ£ÀÄß ¸À»¹PÉÆAqÀÄ ºÁUÉ G½zÀÄPÉÆArzÀÄÝ, £ÀAvÀgÀ UÀAqÀ£À ªÀÄ£ÉAiÀĪÀgÀÄ ¦üAiÀiÁð¢UÉ ºÉaÑ£À QgÀÄPÀļÀ vÁæ¸ÀÄ PÉÆqÀĪÀzÀ£ÀÄß vÀ£Àß vÁ¬ÄAiÀiÁzÀ ±ÁAvÀªÀiÁä ªÀÄvÀÄÛ CtÚA¢gÀgÁzÀ ±Á°ªÁ£ï, «dAiÀÄPÀĪÀiÁgÀ ªÀÄvÀÄÛ ¸ÀA§A¢AiÀiÁzÀ ¥ÀæPÁ±À vÀAzÉ PÀ®è¥Áà ¨sÀPÁ¼É gÀªÀjUÀÆ F «µÀAiÀĪÀ£ÀÄß w½¹zÀÄÝ, £ÀAvÀgÀ ¦üAiÀiÁð¢AiÀÄ vÁ¬Ä, CtÚA¢gÀgÀÄ ªÀÄvÀÄÛ ¸ÀA§A¢ü ¥ÀæPÁ±À gÀªÀgÉ®ègÀÆ PÀÆr UÀAqÀ£À ªÀÄ£ÉUÉ §AzÀÄ UÀAqÀ ¥ÀæªÉÆÃzÀ @ ¥Àæ«ÃtPÀĪÀiÁgÀ ªÀÄvÀÄÛ CvÉÛ ¥ÀzÁäªÀw, ªÀiÁªÀ ¸ÀA¥ÀvÀPÀĪÀiÁgÀ gÀªÀgÉ®èjUÀÆ 2-3 ¸À® ¦üAiÀiÁð¢UÉ ¸ÀjAiÀiÁV £ÉÆÃrPÉƼÀÄîªÀAvÉ w¼ÀĪÀ½PÉ ºÉüÀ®Ä ºÉÆÃzÁUÀ CªÀgÉ®èjUÀÆ ¤ªÉãÀÄ ºÉüÀ®Ä §gÀÄwÛÃj CªÀ¼À UÀÄt ºÁUÀÆ £ÀqÀvÉ ¸ÀjAiÀiÁV®è CªÀ¼ÀÄ JzÀÄgÀÄ ªÀiÁvÀ£ÁqÀÄvÁÛ¼É, CªÀ½UÉ PÉ®¸À §gÀĪÀ¢®è CAvÀ CªÀgÀ eÉÆvÉAiÀÄ°èAiÀÄÆ ¸ÀºÀ dUÀ¼À ªÀiÁrgÀÄvÁÛgÉ, ¦üAiÀiÁð¢AiÀÄÄ UÀ©üðtÂAiÀiÁVzÀÄÝ, UÀAqÀ, CvÉÛ, ªÀiÁªÀ gÀªÀgÀÄ PÉÆqÀĪÀ vÁæ¸À£ÀÄß vÁ½PÉÆAqÀÄ ¦üAiÀiÁð¢AiÀÄÄ vÀ£Àß UÀAqÀ£À ªÀÄ£ÉAiÀÄ°AiÉÄà ªÁ¸ÀªÁVzÀÄÝ, 10-15 ¢ªÀ¸ÀUÀ¼À »AzÉ ¦üAiÀiÁð¢AiÀÄÄ vÀ£Àß vÀªÀgÀÄ ªÀÄ£ÉAiÀiÁzÀ £ÁªÀzÀUÉÃjUÉ §A¢zÀÄÝ, £ÀAvÀgÀ ¢£ÁAPÀ 08-04-2017 gÀAzÀÄ UÀAqÀ ¥Àæ«ÃtPÀĪÀiÁgÀ EvÀ£ÀÄ ¦üAiÀiÁð¢UÉ ªÉÄÊAiÀÄ°è DgÁªÀÄ E®è £ÀqÉ CAvÀ vÀªÀgÀÄ ªÀģɬÄAzÀ PÀgÉzÀÄPÉÆAqÀÄ §AzÀgÀÄ, »ÃVgÀĪÁUÀ ¢£ÁAPÀ 10-04-2017 gÀAzÀÄ DgÉÆævÀgÁzÀ 1) ¥Àæ«ÃtPÀĪÀiÁgÀ vÀAzÉ ¸ÀA¥ÀvÀPÀĪÀiÁgÀ, 2) ¸ÀA¥ÀvÀPÀĪÀiÁgÀ vÀAzÉ ±ÀgÀt¥Áà 3) ¥ÀzÁäªÀw UÀAqÀ ¸ÀA¥ÀvÀPÀĪÀiÁgÀ ¸Á: J®ègÀÆ nr© PÁ¯ÉÆä ºÀ¼ÀîzÀPÉÃj ©ÃzÀgÀ EªÀgÉ®ègÀÆ PÀÆr ¦üAiÀiÁð¢UÉ gÀ¸Áß ªÀiÁrgÀÄvÉÛÃªÉ PÀÄr CAvÀ ºÉýzÀgÀÄ ¦üAiÀiÁð¢AiÀÄÄ FUÀ ¨ÉÃqÀ CAvÀ ºÉýzÁUÀ CªÀgÉ®ègÀÆ ¦üAiÀiÁð¢UÉ MvÁÛAiÀÄ¢AzÀ gÀ¸Áß PÀÄr¹zÀgÀÄ, ¦üAiÀiÁð¢AiÀÄÄ gÀ¸Áß PÀÄrzÀ ¸Àé®à ¸ÀªÀÄAiÀÄzÀ £ÀAvÀgÀ ºÉÆmÉÖ ¨Éãɠ ¥ÁægÀA¨sÀªÁzÁUÀ ¦üAiÀiÁð¢AiÀÄÄ ªÀÄÆvÀæ «¸Àdð£ÉUÉAzÀÄ ¨ÁvÀgÀÆ«ÄUÉ ºÉÆÃzÁUÀ gÀPÀÛ¸ÁæªÀªÁV UÀ¨sÀð¥ÁvÀªÁVgÀÄvÀÛzÉ, DUÀ ¦üAiÀiÁð¢AiÀÄ ºÉÆmÉÖ, ¸ÉÆAl, ¨É£ÀÄß £ÉÆêÀÅ ¥ÁægÀA¨sÀªÁV ºÉaÑ£À gÀPÀÛ ¸ÁæªÀªÁUÀÄwÛzÀÝjAzÀ ¸ÀzÀj DgÉÆævÀgÀÄ PÀÆr ¦üAiÀiÁð¢UÉ ©ÃzÀgÀ ¸ÀPÁðj D¸ÀàvÉæUÉ vÀAzÀÄ zÁR°¹ C°èAzÀ ºÉÆgÀlÄ ºÉÆVgÀÄvÁÛgÉ, F «µÀAiÀĪÀ£ÀÄß ¦üAiÀiÁð¢AiÀÄÄ vÀ£Àß vÁ¬ÄUÉ w½¹zÁUÀ vÁ¬Ä ºÁUÀÆ CtÚA¢gÁzÀ ±Á°ªÁ£À, «dAiÀÄPÀĪÀiÁgÀ ªÀÄvÀÄÛ ²ªÀgÁd vÀAzÉ UÀÄAqÀ¥Áà ªÉÄÃvÉæ, £ÁUÀ¥Áà vÀAzÉ eÉmÉÖ¥Áà ªÀiÁ¼ÀUÉ gÀªÀgÉ®ègÀÆ D¸ÀàvÉæUÉ §A¢gÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

zsÀ£ÀÆßgÀ ¥Éưøï oÁuÉ UÀÄ£Éß £ÀA. 67/2017, PÀ®A. 279, 304(J) L¦¹ eÉÆvÉ 187 LJA« PÁAiÉÄÝ :-
ದಿನಾಂಕ 10-04-2017 ರಂದು ಫಿರ್ಯಾದಿ ನಿರಂಕಾರ ತಂದೆ ಶಂಕರ ಹಲಗೆ ವಯ: 32 ವರ್ಷ, ಜಾತಿ: ಎಸ್.ಸಿ (ಮಾದಿಗ), ಸಾ: ಧನ್ನುರಾ ರವರು ತಮ್ಮ ಅತ್ತೆಯ ಮಗನಾದ ಬಸವಾರಾಜ ತಂದೆ ಮಾಣಿಕ ಇಬ್ಬರೂ ಮತ್ತು ದೊಡ್ಡಪ್ಪನ ಮಗ ಶಿರೊಮಣಿ ತಂದೆ ಝೇರೆಪ್ಪ್ ಹಲಗೆ ಮೂಗರು ಧನ್ನೂರಾದಿಂದ ಬೀದರಗೆ ಬರಲು ಫಿರ್ಯಾದಿ ಮತ್ತು ಬಸವರಾಜ ಇಬ್ಬರೂ ತನ್ನ ಮೋಟಾರ್ ಸೈಕಲ ಮೇಲೆ ಮತ್ತು ಶೀರೊಮಣಿ ತನ್ನ ಮೋಟಾರ್ ಸೈಕಲ ನಂ. ಎಪಿ-09/ಬಿಕೆ-3270 ನೇದರ ಮೇಲೆ ಖಾನಾಪೂರ ಮಾರ್ಗವಾಗಿ ಖಾನಪೂರ ಶನಿಮಹಾತ್ಮ ಕ್ರಾಸ ದಾಟಿ ಬರುತ್ತಿರುವಾಗ ಫಿರ್ಯಾದಿ ಮುಂದೆ ಹಿಂದೆ ಶಿರೊಮಣಿ ಬರುತ್ತಿದ್ದು ಅಷ್ಟರಲ್ಲಿ ಎದುರಿನಿಂದ ಟ್ರಾಕ್ಟರ್ ನಂ. ಕೆಎ-38/ಟಿ-1305 ನೇದರ ಚಾಲಕನಾದ ಆರೋಪಿಯು ತನ್ನ ಟ್ರಾಕ್ಟರ್ ಅತೀವೇಗ ಹಾಗೂ ನಿಸ್ಕಾಳಜಿತನದಿಂದ ಚಲಾಯಿಸಿ ಒಮ್ಮಲೆ ಎದುರಿಗೆ ಬಂದು ಫಿರ್ಯಾದಿಯ ಹಿಂದೆ ಬರುತ್ತಿದ್ದ ಶೀರೊಮಣಿ ಇತನ ಮೋಟಾರ್ ಸೈಕಲಗೆ ಡಿಕ್ಕಿ ಮಾಡಿದ್ದರಿಂದ ಶೀರೊಮಣಿಗೆ ಬಲಗಡೆಯ ತಲೆಗೆ ಭಾರಿ ಪೆಟ್ಟಾಗಿ ತಲೆ ಬುರುಡೆ ಒಡೆದು ಭಾರಿ ರಕ್ತಗಾಯಾವಾಗಿರುತ್ತದೆ ಮತ್ತು ಬಲಗಾಲು ತೊಡೆಗೆ ಭಾರಿ ಪೆಟ್ಟಾಗಿ ಮೂಳೆ ಮುರಿದು ಮೌಂಸಖಂಡ ಹೊರಬಂದು ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ, ಆರೋಪಿಯು ಸ್ವಲ್ಪ ದೂರದಲ್ಲಿ ಮೈಲಾರ ಗುಡಿಯ ರೋಡಿನ ಕಡೆಗೆ ಹೋಗಿ ಟ್ರಾಕ್ಟರ್ ರೋಡಿನ ಪಕ್ಕದಲ್ಲಿ ನಿಲ್ಲಿಸಿ ಕತ್ತಲಲ್ಲಿ ಟ್ರಾಕ್ಟರ್ ಬಿಟ್ಟು ಓಡಿ ಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಅರ್ಜಿ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

Kalaburagi District Reported Crimes

ಅಪಘಾತ ಪ್ರಕರಣ :
ವಾಡಿ ಠಾಣೆ : ಶ್ರೀ ಶರಣಪ್ಪಾ ತಂದೆ ಭೀಮಣ್ಣಾ @ಭೀಮರಾಯ ಮಾಶ್ಯಾಳ ಸಾ: ಸೂಲಹಳ್ಳಿ ಗ್ರಾಮ ರವರು    ದಿನಾಂಕ:10/04/2017 ರಂದು ಅಣ್ಣ ಚಂದಪ್ಪಾ ರವರ ಮಗಳಿಗೆ ವರ ನೋಡಿ ಹೋಗಿದ್ದರ ಪ್ರಯುಕ್ತ ವರ ನೋಡಿ ಬರವ ಸಲುವಾಗಿ ನಮ್ಮ ಅಣ್ಣ ಹಣಮಂತ , ಚಂದಪ್ಪಾ  ಹಾಗೂ ಆತನ ಹೆಂಡತಿ ಮಹಾದೇವಿ ಅಣ್ಣತಮ್ಮಕಿಯ ಸರಸ್ವತಿ, ನಮ್ಮ ಸಂಬಂದಿ ಮರೇಪ್ಪಾ ಹಾಗೂ ನಾನು ಕೂಡಿಕೊಂಡು ಆಲ್ಲೂರ ಗ್ರಾಮದ ಟಂ.ಟಂ. ನಂ: ಕೆ.-32/ಬಿ-9880 ನೇದ್ದರಲ್ಲಿ ಕುಳಿತುಕೊಂಡು ವಾಡಿ ಪಟ್ಟಣದ ಮುಖಾಂತರ ದಾಟಿ ನಾಲವಾರ ದಿಂದ ಕೊಲ್ಲೂರ ದಿಂದ ಹುಳಾಂಡಗೇರಾ ಗ್ರಾಮದ ಕಡೆಗೆ ಹೊರಟಾಗ ಟಂ.ಟಂ.ಚಾಲಕನು ತನ್ನಟಂ.ಟಂ.ನ್ನು ಅತೀವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಹುಳಾಂಡಗೇರ ಇನ್ನೂ 1 ಕಿ.ಮಿ. ಅಂತರದಲ್ಲಿ ಸದರಿ ಟಂ.ಟಂ ಕ್ಕೆ ಒಮ್ಮೇಲೆ ಕಟ್ ಹೊಡೆಯಲು ಹೋಗಿ ಟಂ.ಟಂ. ವಾಹನವು ರೋಡಿನ  ಬಲ ಬದಿಗೆ ಬಿದ್ದಿತ್ತು. ಆಗ ನಾವೇಲ್ಲರೂ ಕೆಳಗೆ ಬಿದ್ದಿದ್ದು ನಾನು ಮತ್ತು ಚಂದಪ್ಪಾ ಹೊರಗಡೆ ಬಂದು ಟಂ.ಟಂ.ದಲ್ಲಿದ್ದ ಉಳಿದವರಿಗೆ ಹೊರಗಡೆ ತೆಗೆದು ನೋಡಲಾಗಿ ಅಣ್ಣ ಹಣಮಂತ ಇತನಿಗೆ ಎಡ ಟೊಂಕಕ್ಕೆ ಭಾರಿ ರಕ್ತಗಾಯವಾಗಿ, ಭಾರಿ ಒಳಪೆಟ್ಟಾಗಿದ್ದು ಸರಿಯಾಗಿ ಮಾತನಾಡುತ್ತಿರಲಿಲ್ಲಾ. ಹಾಗೂ ಉಳಿದವರಿಗೆ ಕೂಡಾ ಅಲ್ಲಲ್ಲಿ ಸಣ್ಣ ಪುಟ್ಟ ಮತ್ತು ಬಾರಿ ಗಾಯಾವಾಗಿದ್ದು ಟಂ.ಟಂ. ಚಾಲಕನು ತನ್ನ ಟಂ.ಟಂ.ನ್ನು ಸ್ಥಳದಲ್ಲಿಯೇ ಬಿಟ್ಟು ಓಡಿಹೋಗಿರುತ್ತಾನೆ. ನಾವು ಯಾವುದೊ ಒಂದು ವಾಹನದಲ್ಲಿ ಜಿಲ್ಲಾ ಸರ್ಕಾರಿ ಆಸ್ಪತ್ರೆ ಕಲಬುರಿಯಲ್ಲಿ ಸೇರಿಕೆ ಆಗಿದ್ದು ನನ್ನ ಅಣ್ಣ ಹಣಮಂತ ಉಪಚಾರ ಹೊಂದುತ್ತಾ  ಮೃತ ಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮಹತ್ಯೆ ಮಾಡಿಕೊಂಡ ಪ್ರಕರಣ :
ಕಮಲಾಪೂರ ಠಾಣೆ : ಶ್ರೀಮತಿ ನಿಂಗಮ್ಮ ಗಂಡ ಶಿವಪುತ್ರಪ್ಪ ಓಳದೋಡ್ಡಿ ಸಾ:ಅಂತಪನಾಳ ಗ್ರಾಮ ತಾ:ಜಿ:ಕಲಬುರಗಿ ರವರ ಗಂಡ ಶಿವಪುತ್ರಪ್ಪ ಇವರ ಹೆಸರಿನಲ್ಲಿ ಅಂತಪನಾಳ ಗ್ರಾಮ ಸೀಮಾಂತರದಲ್ಲಿ ಹೋಲ ಸರ್ವೆನಂ.19 ಆಕಾರ ನೇದ್ದರಲ್ಲಿ 8 ಎಕರೆ ಜಮೀನಿದ್ದು. ನನ್ನ ಗಂಡನವರು ಒಕ್ಕಲುತನ ಕೆಲಸದೊಂದಿಗೆ ಕಲ್ಮೂಡ ಗ್ರಾಮ ಪಂಚಾಯತನಲ್ಲಿ ಪಂಪ ಆಪರೇಟರ ಕೆಲಸ ಮಾಡಿಕೊಂಡಿದ್ದರು. ನನ್ನ ಗಂಡನವರು ಈಗ್ಗೆ ಸೂಮಾರು 2 ವರ್ಷಗಳ ಹಿಂದೆ ಕಮಲಾಪೂರ ಗ್ರಾಮದ ಕೆನರಾ ಬ್ಯಾಂಕನಲ್ಲಿ ತಮ್ಮ ಹೆಸರಿನಲ್ಲಿರುವ ಹೋಲದ ಪಹಣಿ ಮೇಲೆ ಒಕ್ಕಲುತನದ ಸಲುವಾಗಿ 5 ಲಕ್ಷ ಸಾಲ ಪಡೆದುಕೊಂಡು ಮೇಲ್ಕಂಡ ಹೋಲದಲ್ಲಿ ಬಾವಿ ಹೋಡೆದಿದ್ದು. ನಿರು ಬಿದ್ದಿರುವುದಿಲ್ಲ. ಮತ್ತು ತಾನು ಬ್ಯಾಂಕಿನಿಂದ ಪಡೆದ ಸಾಲದಲ್ಲಿ ಇಲ್ಲಿಯವರೆಗೆ 2 ಕಂತುಗಳು ಬ್ಯಾಂಕಗೆ ಕಟ್ಟಿರುತ್ತಾರೆ. ಇನ್ನೂಳಿದ ಸಾಲವನ್ನು ಮುಟ್ಟಿಸಲು ಆಗದೆ ಇದ್ದರಿಂದ ಈಗ್ಗೆ ಸೂಮಾರು ದಿನಗಳಿಂದ ನನ್ನ ಗಂಡನವರು ಮನೆಯಲ್ಲಿ ಹಾಗೂ ನಮ್ಮೂರಿನವರಲ್ಲಿ ಯಾರೊಂದಿಗೆ ಸರಿಯಾಗಿ ಮಾತನಾಡದೆ ಮಂಕಾಗಿ ಕುಡುವುದು ಸರಿಯಾಗಿ ಊಟ ಮಾಡದೆ ಹಾಗೂ ಮಾತುಬಿಟ್ಟು ಮಾತನಾಡುವುದು ಮಾಡುತ್ತ ಮಾನಸಿಕ ಮಾಡಿಕೊಂಡಿದ್ದು ಇರುತ್ತದೆ. ನಿನ್ನೆ ದಿನಾಂಕ: 08.04.2017 ರಂದು ರಾತ್ರಿ ಮನೆಯಲ್ಲಿ ಊಟ ಮಾಡಿಕೊಂಡು ನನ್ನ ಹಿರಿಯ ಮಗ ಸಿದ್ದಪ್ಪ ಈತನು ಗುಂಡಗುರ್ತಿಗೆ ಹೋಗಿದ್ದರಿಂದ ನಮ್ಮ ಹೋಲದಲ್ಲಿರುವ ಕಬ್ಬಿನ ಬೆಳೆಯನ್ನು ನೋಡಿಕೋಳ್ಳುವ ಸಂಬಂಧ ನನ್ನ ಗಂಡ ರಾತ್ರಿ ಹೋಲದಲ್ಲಿ ಮಲಗುವುದಾಗಿ ತಿಳಿಸಿ ರಾತ್ರಿ 09.00 ಗಂಟೆಯ ಸೂಮಾರಿಗೆ ಮನೆಯಿಂದ ಹೋಗಿದ್ದು ಇಂದು ದಿನಾಂಕ: 09.04.2017 ರಂದು ಮುಂಜಾನೆ 08.00 ಗಂಟೆಯ ಸೂಮಾರಿಗೆ ನನ್ನ ಮಗ ಚಂದ್ರಕಾಂತ ಈತನು ನಮ್ಮ ಎಮ್ಮಿಗಳನ್ನು ಹೋಡೆದುಕೊಂಡು ನಮ್ಮ ಹೋಲಕ್ಕೆ ಹೋಗಿದ್ದು ನಂತರ ನಮ್ಮೂರ ಶ್ರೀಕಾಂತ ಈತನು ನಮ್ಮ ಮನೆಗೆ ಬಂದು ನಿಮ್ಮ ಮಗ ಚಂದ್ರಕಾಂತ ಈತನು ನನ್ನ ಮೋಬಾಯಿಲಗೆ ಫೊನ ಮಾಡಿ ತನ್ನ ತಂದೆ ಶಿವಪುತ್ರಪ್ಪ ಇವರು ನಿಮ್ಮ ಹೋಲದ ಬಂದಾರಿಯಲ್ಲಿರುವ ಬೆವಿನ ಗಿಡಕ್ಕೆ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದ್ದು. ನಂತರ ನಾನು ಗಾಬರಿಗೊಂಡು ಶ್ರೀಕಾಂತ ಹಾಗೂ ನನ್ನ ನೇಗೆಣಿ ಸಂಗೀತಾ ಕೂಡಿ ನಮ್ಮ ಹೋಲಕ್ಕೆ ಹೋಗಿ ನೋಡಲು ನನ್ನ ಗಂಡನ ಹೆಣ ಬೆವಿನ ಗಿಡದಿಂದ ಬಿಚ್ಚಿ ಹೋಲದಲ್ಲಿ ಮಲಗಿಸಿದ್ದು. ಅವರ ಕುತ್ತಿಗೆಯಲ್ಲಿ ಅಂದಾಜು ಒಂದು ಫಿಟನಷ್ಟು ಉದ್ದ ಹಗ್ಗ  ಕೋರಳಲ್ಲಿದ್ದು. ಬೆವಿನ ಗಿಡದಲ್ಲಿ ಕೂಡಾ ಅಂದಾಜು 2 ಫೀಟನಷ್ಟು ಉದ್ದವಾದ ಹಗ್ಗ ಇದ್ದು. ನನ್ನ ಗಂಡನ ಕುತ್ತಿಗೆಯ ಕೆಳಭಾಗದಲ್ಲಿ ಅರ್ಧ ಚಂದ್ರಾಕೃತಿಯಂತೆ ಕಂದುಗಟ್ಟಿದ ಗಾಯ ಇರುತ್ತದೆ. ನಂತರ ನನ್ನ ಮಗ ಚಂದ್ರಕಾಂತನಿಗೆ ವಿಚಾರ ಮಾಡಲು ಅವನು ತಿಳಿಸಿದ್ದೆನಂದರೆ. ಇಂದು ಮುಂಜಾನೆ ನಾನು ನನ್ನ ಎಮ್ಮಿಗಳನ್ನು ಹೋಡೆದುಕೊಂಡು ನನ್ನ ಹೋಲಕ್ಕೆ ಬಂದಾಗ ನನ್ನ ತಂದೆ ನಮ್ಮ ಹೋಲದಲ್ಲಿನ ಬಂದಾರಿಯಲ್ಲಿರುವ ಬೆವಿನ ಗಿಡಕ್ಕೆ ಹಗ್ಗದಿಂದ ನೇಣು ಹಾಕಿಕೊಂಡು ಜೋತು ಬಿದ್ದಿದ್ದು ಅದನ್ನು ನೋಡಿ ನಾನು ಚಿರಾಡುತ್ತಿದ್ದಾಗ ನಮ್ಮ ಪಕ್ಕದ ಹೋಲದಲ್ಲಿ ಕೆಲಸ ಮಾಡುತ್ತಿದ್ದ ಪ್ರಭು ಮಾಗಾನೋರ ಮತ್ತು ಶ್ಯಾಮು ಮಾಳಗೆ ಇವರು ಬಂದು ನೋಡಿದ್ದು. ನಂತರ ಅವರಿಬ್ಬರೂ ಕೂಡಿ ನನ್ನ ತಂದೆಯ ಹೆಣವನ್ನು ಗಿಡದ ಮೇಲೆ ಏರಿ ಕುಡುಗೋಲಿನಿಂದ ಹಗ್ಗ ಕತ್ತರಿಸಿ ಕೆಳಗೆ ಇಳಿಸಿರುತ್ತಾರೆ ಅಂತಾ ಹೇಳಿದ್ದು. ನನ್ನ ಮಗ ಹೇಳಿದ ವಿಷಯ ನಿಜ ಇರುತ್ತದೆ. ನನ್ನ ಗಂಡನವರು ನಿನ್ನೆ ರಾತ್ರಿ 11.00 ಗಂಟೆಯಿಂದ ಬೆಳಿಗ್ಗೆ 05 ಗಂಟೆಯ ಅವಧಿಯಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿರಬಹುದು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.