Police Bhavan Kalaburagi

Police Bhavan Kalaburagi

Sunday, July 27, 2014

BIDAR DISTRICT DAILY CRIME UPDATE 27-07-2014

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 27-07-2014

d£ÀªÁqÀ ¥Éưøï oÁuÉ UÀÄ£Éß £ÀA. 115/2014, PÀ®A 279, 337, 338 L¦¹ :-
¢£ÁAPÀ 26-07-2014 gÀAzÀÄ ¦üAiÀiÁ𢠸ÉÆêÀÄ£ÁxÀ vÀAzÉ dUÀ£ÁßxÀ ¸ÁUÀgÀ, ªÀAiÀÄ: 20 ªÀµÀð, eÁw: J¸ï.¹ ºÉÆðAiÀiÁ, ¸Á: ºÁgÀÆgÀUÉÃj ©ÃzÀgÀ gÀªÀgÀÄ ªÀÄvÀÄÛ ¤Tî vÀAzÉ ¸ÀAdÄPÀĪÀiÁgÀ E§âgÀÆ ªÉÆÃlgÀ ¸ÉÊPÀ® £ÀA. PÉJ-38/3530 £ÉÃzÀgÀ ªÉÄÃ¯É ±À¤ ªÀĺÁvÀä zÉêÀ¸ÁÜ£ÀPÉÌ ºÉÆÃV ªÀÄgÀ½ ©ÃzÀgÀPÉÌ ºÉÆÃUÀÄwÛgÀĪÁUÀ ¯Á®¨ÁUÀ zÁn ¸Àé®à ªÀÄÄAzÉ §AzÁUÀ ©ÃzÀgÀ PÀqɬÄAzÀ ªÉÆÃlgÀ ¸ÉÊPÀ® PÉJ-39/E-7491 £ÉÃzÀgÀ ZÁ®PÀ£ÁzÀ DgÉÆæ ªÀiÁgÀÄw vÀAzÉ «oÀ®gÁªÀ ¨ÉÆÃgÁ¼É, ªÀAiÀÄ: 53 ªÀµÀð, eÁw: ªÀÄgÁoÁ, ¸Á: ¥ÁAræ UÁæªÀÄ, vÁ: ¨sÁ°Ì, f: ©ÃzÀgÀ EvÀ£ÀÄ vÀ£Àß ªÉÆÃlgÀ ¸ÉÊPÀ® ªÉÄÃ¯É »AzÀÄUÀqÉ M§â ºÀÄqÀÄUÀ£À£ÀÄß PÀÆr¹PÉÆAqÀÄ vÀ£Àß ªÁºÀ£À Cw ªÉÃUÀ ºÁUÀÆ ¤µÁ̼ÀfvÀ£À¢AzÀ £ÀqɹPÉÆAqÀÄ §AzÀÄ rQÌ ªÀiÁrzÀ£ÀÄ EzÀgÀ ¥ÀæAiÀÄÄPÀÛ ¦üAiÀiÁð¢AiÀĪÀjUÉ ¸ÁzÁ gÀPÀÛ ºÁUÀÆ UÀÄ¥ÀÛUÁAiÀÄ ªÀÄvÀÄÛ ¤Tî EªÀjUÉ ¨sÁj gÀPÀÛ ºÁUÀÆ UÀÄ¥ÀÛUÁAiÀĪÁVgÀÄvÀÛzÉ, rQÌ ªÀiÁrzÀ DgÉÆæAiÀÄ ªÀÄUÀ¤UÀÆ ¸ÀºÀ ¸ÁzÁ gÀPÀÛ ºÁUÀÆ UÀÄ¥ÀÛUÁAiÀĪÁVgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA¸ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

UÁA¢ü UÀAd ¥Éưøï oÁuÉ ©ÃzÀgÀ UÀÄ£Éß £ÀA. 180/2014, PÀ®A 279, 338 L¦¹ :-
¢£ÁAPÀ 26-07-2014 gÀAzÀÄ ¦üAiÀiÁ𢠪À¸ÀAvÀ vÀAzÉ ¥Àæ¨sÀıÉnÖ ©gÁzÁgÀ ¸Á: ¹AzÉÆî, vÁ: & f: ©ÃzÀgÀ EªÀgÀÄ vÀ£Àß vÁ¬Ä dUÀzÉë UÀAqÀ ¥Àæ¨sÀıÉnÖ gÀªÀgÀ eÉÆvÉAiÀÄ°è C®èA¥Àæ¨sÀÄ£ÀUÀgÀ¢AzÀ CªÀįÁ¥ÀÆgÀPÉÌ ºÉÆÃV vÀªÀÄä £ÉAlgÀ ¸ÀAUÀqÀ ªÀiÁvÀ£Ár ¥ÀÄ£ÀB CªÀįÁ¥ÀÆgÀ §¸ï ¤¯ÁÝtzÀ ºÀwÛgÀ ¹AzÉÆî UÁæªÀÄPÉÌ ºÉÆÃUÀ®Ä ¤AvÁUÀ ©ÃzÀgÀ PÀqɬÄAzÀ »ÃgÉÆ ºÉÆAqÁ ªÉÆmÁgÀ ¸ÉÊPÀ® £ÀA. PÉJ-38/ºÉZÀ7881 £ÉÃzÀgÀ ZÁ®PÀ£ÁzÀ DgÉÆæ ªÀÄ°èPÁdÄð£À vÀAzÉ PÁ²£ÁxÀgÁªÀ ¹Ãj ¸Á: ¹AzÉÆî EvÀ£ÀÄ vÀ£Àß ªÁºÀ£ÀªÀ£ÀÄß CwêÉÃUÀ ºÁUÀÆ ¤¸Á̼ÀfvÀ£À¢AzÀ ZÀ¯Á¬Ä¹PÉÆAqÀÄ §AzÀÄ ¦üAiÀiÁð¢AiÀÄ vÁ¬ÄUÉ rQÌ ºÉÆqÉzÁUÀ vÁ¬ÄAiÀÄ vÀ¯ÉAiÀÄ »A¨sÁUÀPÉÌ ¨sÁj UÀÄ¥ÀÛUÁAiÀĪÁV £É®èPÉÌ ©¢ÝzÀÄÝ aQvÉì PÀÄjvÀÄ ¥ÀæAiÀiÁ« D¸ÀàvÉæ ©ÃzÀgÀzÀ°è zÁR°¸À¯ÁVzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

Gulbarga District Reported Crimes

ಸರಗಳ್ಳರ ಬಂಧನ :
ಸ್ಟೇಷನ ಬಜಾರ ಠಾಣೆ : ದಿನಾಂಕ; 19/07/2014 ರಂದು ಮದ್ಯಾನ್ಹ ಶ್ರೀಮತಿ ಕಾವೇರಿ ಗಂಡ ಚಂದ್ರಕಾಂತ ಮಾಹೂರಕರ ಸಾ : ಗಣೇಶ ನಗರ ಗುಲಬರ್ಗಾ ಇವರು ಸಿದ್ದಿವಿನಾಯಕ ಗುಡಿ ಹತ್ತಿರ ಬರುತ್ತಿರುವಾಗ ಅಪರಿಚಿತರು ದ್ವಿಚಕ್ರ ವಾಹನದ ಮೇಲೆ ಇಬ್ಬರು ಅಪರಿಚಿತರು  ಬಂದು ವಿಳಾಸ ಕೆಳುವ ನೆಪದಲ್ಲಿ ಕೊರಳಲ್ಲಿಯ 2 ತೋಲಿ ಬಂಗಾರದ ಮಂಗಳ ಸೂತ್ರ ಹಾಗು ಹವಳ ಮುತ್ತು ಪೊಣಿಸಿದ ಅರ್ದತೋಲಿ ಬಂಗಾರದ ಕಂಠಿಸರ ಕಿತ್ತಿಕೊಂಡ ಹೊಗಿದ್ದರ ಬಗ್ಗೆ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು  ಮಾನ್ಯ ಎಸ್ ಪಿ ಸಾಹೇಬರು, ಹೆಚ್ಚುವರಿ ಎಸ್ ಪಿ ಸಾಹೇಬರು ಹಾಗು ಡಿಎಸ್ ಪಿ ಉಪ ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಸ್ಟೇಷನ ಬಜಾರ ಪೊಲೀಸ ಠಾಣೆಯ ಪೊಲೀಸ ಇನ್ಸಪೆಕ್ಟರ ಬಿ ಬಿ ಭಜಂತ್ರಿ, ಹಾಗು ಸಿಬ್ಬಂದಿಯವರು ಕಾರ್ಯಾಚರಣೆ  ನಡೆಸಿ ರೇಲ್ವೆ ಸ್ಟೇಷನ ಹತ್ತಿರ ದಾಳಿ ಮಾಡಿ ಆರೋಪಿತರಾದ 1) ಸಚಿನ ತಂದೆ ಶಾಹೀದ ಪಾಟೀಲ ವಯ|| 23 ವರ್ಷ ಜಾ|| ಮಂಗರವಾಡಿ ಉ|| ವಿದ್ಯಾರ್ಥಿ ಸಾ|| ಭಾಪುನಗರ ಗುಲಬರ್ಗಾ 2) ಪ್ರೇಮ ತಂದೆ ವಿಷ್ಣು ಉಪಾದ್ಯ ವಯ|| 22 ವರ್ಷ ಜಾ|| ಮಂಗರವಾಡಿ ಉ|| ಮುನ್ಸಿಪಾರ್ಟಿ ಕೆಲಸ ಸಾ|| ಬಾಪುನಗರ ಗುಲಬರ್ಗಾ ಇವರನ್ನು  ದಿನಾಂಕ; 26/07/2014 ರಂದು ಸಾಯಂಕಾಲ ಬಂದಿಸಿ ಬಂದಿತರಿಂದ ಸುಮಾರು 60.000 ರೂಪಾಯಿ ಕಿಮ್ಮತ್ತಿನ 2 ತೋಲಿ ಬಂಗಾರದ ಮಂಗಳ ಸೂತ್ರ ಹಾಗು  ಅರ್ದತೋಲಿ ಬಂಗಾರದ ಕಂಠಿಸರ   ಜಪ್ತಿ ಮಾಡಿಕೊಂಡಿಕೊಂಡಿರುತ್ತಾರೆ.
ಜಾತಿ ನಿಂದನೆ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಪ್ರಭು ತಂದೆ ಶಿವರಾಯ ಕಾಂಬಳೆ ಸಾ:ಮಳನಿ ತಾಜಿ:ಗುಲಬರ್ಗಾ ಇವರು ದಿನಾಂಕ: 24/7/14 ರಂದು ಸಾಯಂಕಾಲ 5:30 ಗಂಟೆಯ ಸುಮಾರಿಗೆ ನಮ್ಮೂರಾದ ಮಳನಿ ಗ್ರಾಮದಲ್ಲಿ ಬೆಳ್ಳಿಂಗರಾಯ ದೇವರ ಜಾತ್ರೆ ಸಮೇತ ನಾನು ನನ್ನ ಹಂಡತಿ ಮತ್ತು ನನ್ನ ತಮ್ಮ ನನ್ನ ತಂಗಿಯರು ಜೋತೆ ದೆವಸ್ತಾನಕ್ಕೆ ಹೋಗಿದ್ದಾಗ ನಮ್ಮ ಊರಿನವರೆ ಆದ ಭಿಮಾಶಂಕರ ತಂದೆ ಪರಮೇಶ್ವರ ದೊಡ್ಡಮನಿ, ಸಂಜು ತಂದೆ ಅರ್ಜುನ ದೊಡ್ಡಮನಿ, ರಾಜು ತಂದೆ ಅರ್ಜುನ ದೊಡ್ಡಮನಿ, ಪಂಡಿತ ತಂದೆ ಹಣಮಂತ  ದೊಡ್ಡಮನಿ, ನಿಂಗಪ್ಪ ತಂದೆ ನಾಗಪ್ಪ    ಜಮಾದಾರ, ಹಣಮಂತ ತಂದೆ ನಾಗಪ್ಪ ,ಇವರೆಲ್ಲರೂ ನಮ್ಮುರಿನವರೆ ಆಗಿದ್ದು ಇವರಲ್ಲರು ಕೂಡಿಮಗನೆ ಪ್ರಬ್ಯಾ ಸುಳಿ ನಮಕ್ಕಳೆ ನೀವು ಹೊಲೆಯರು ನೀನು ನಿನ್ನ ಹೆಂಡತಿ ಯಾರು ಈ ದೆವರ ಗುಡಿಗೆ ಬರಬಾರದು ಮಕ್ಕಳೆ ನೀವು ಯಾಕೆ ಬಂದಿರೋ ಅಂತಾ ಅಂದವರೆ ಸಂಜು ತಂದೆ ಅರ್ಜುನ ದೊಡ್ಡಮನಿ ಇತನು ನನಗೆ ಎದೆಯ ಮೇಲಿನ ಅಂಗಿ ಹಿಡಿದು ಕೆಳಗೆ ಹಾಕಿ ಕೈ ಮುಷ್ಟಿಯಿಂದ ಹೊಟ್ಟೆಯ ಮೇಲೆ ಹೊಡೆಯುತ್ತಿರುವಾಗ ಆಗ ನನ್ನ ಹೆಂಡತಿ ರೇಷ್ಮಾ ಗಂಡ ಪ್ರಭು ಬಿಡಿಸಲು ಬಂದಾಗ ಬೀಮಾಶಂಕರ ತಂದೆ ಪರಮೇಶ್ವರ ಎ ರಂಡಿ ನೀನು ಇಲ್ಲಿಗೆ ಬಂದಿಯಾ ಅನ್ನುತ್ತಾ ನನ್ನ ಹೆಂಡತಿಗೂ ಕೈ ಮುಷ್ಟಿ ಯಿಂದ ಎದೆಯ ಮೇಲೆ ಹೊಡೆದು ಗುಪ್ತ ಗಾಯ ಮಾಡಿ ಜಾತಿ ನಿಂದನೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಸುಭಾಶ ತಂದೆ ಮಾರುತ್ತಿ ಇಂಗಳೆ ಸಾ : ಮಣೂರ ರವರು ದಿನಾಂಕ 26-07-2014 ರಂದು ರಾತ್ರಿ 8;30 ಗಂಟೆ ಸುಮಾರಿಗೆ ಮನೆಯಿಂದ ನಾನು ಕಿರಾಣಿ ಅಂಗಡಿಗೆ ಹೋಗುತ್ತಿರುವಾಗ ನಮ್ಮ ಮನೆಯಿಂದ ಸ್ವಲ್ಪ ದೂರು ಸರಕಾರಿ ಆಸ್ಪತ್ರೆಯ ಹತ್ತಿರ ಇದ್ದಾಗ ಇಬ್ಬರು ಬಂದು ನನಗೆ ತಡೆದು ನಿಲ್ಲಿಸಿದರು, ಅವರನ್ನು ನೋಡಲು ಒಬ್ಬನು ಲಕ್ಷ್ಮಣ ನನ್ನವರೆ ಇನ್ನೊಬ್ಬನು ಮನೋಜ ನನ್ನವರೆ ಇದ್ದರು ಯಾಕೆ ನನಗೆ ತಡೆದು ನಿಲ್ಲಿಸಿರಿ ಅಂತಾ ಕೇಳಿದಾಗ ಲಕ್ಷ್ಮಣ ಇವನು ಸುಳಿ ಮಗನಾ ನಿನಗ ಎಷ್ಟುಸಲ ಹೇಳಿದರು ನೀನು ಚೇಡಿ ಮಾಡಿಸುವುದು ಬಿಡುತ್ತಿಲ್ಲ ಇವತ್ತ ನಿನಗ  ಖಾಲಸ ಮಾಡುತ್ತೇನೆ ಅಂತಾ ಅಂದು ತನ್ನ ಕೈಯಲ್ಲಿದ್ದ ರಾಡಿನಿಂದ ನನ್ನ ತಲೆಯ ಹಿಂದೆ ಹೊಡೆದು ರಕ್ತಗಾಯ ಪಡಿಸಿದನು, ನಂತರ ಮನೋಜ ಇವನು ನನಗೆ ನೆಲದ ಮೇಲೆ ಕೆಡವಿ ಒಂದು ಚೂಪಾದ ಕಲ್ಲಿನಿಂದ ನನ್ನ ಬಲಗೈ ಮಣಿ ಕಟ್ಟಿ ಹತ್ತಿರ ಹೊಡೆದು ರಕ್ತಗಾಯ ಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ದಿನಾಂಕ: 15/07/2014 ರಂದು 8-40 ಪಿಎಮ್ ಕ್ಕೆ ಶ್ರೀ ಮಹೇಂದ್ರಕುಮಾರ ತಂದೆ ಭೀಮಶ್ಯಾ ಭರತನೂರ ಸಾ: ಸಾವಳಗಿ (ಬಿ) ತಾ:ಜಿ:ಗುಲಬರ್ಗಾ ಇವರ ತಮ್ಮನಾಧ ಅನೀಲಕುಮಾರ ಇತನು ಹೀರೊಹೊಂಡಾ ಸ್ಪ್ಲೇಂಡರ್ ಪ್ಲಸ್ ಮೋಟರ ಸೈಕಲ ನಂ ಕೆಎ-32 ವಾಯ್-6813 ನೇದ್ದರ ಮೆಲೆ ಹೀರಾಪೂರ ಕ್ರಾಸದಿಂದ ತಮ್ಮೂರಿಗೆ ಹೋಗುವಾಗ ಡಬರಾಬಾದ ಕ್ರಾಸ ಹತ್ತಿರ ಮಿಜಬಾನಗರ ಕಾಲೋನಿಯ ರಿಂಗರೋಡಿನ ಮೇಲೆ ಅತಿವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿ ಸ್ಕಿಡ್ ಆಗಿ ಬಿದ್ದು ಬೇಹೋಶ್ ಆಗಿದ್ದು ಉಪಚಾರ ಕುರಿತು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸೇರಿಕೆ ಮಾಢಿ ಹೆಚ್ಚಿನ ಉಪಚಾರ ಕುರಿತು ಸೋಲಾಪೂರ ಒಳಸಂಗಕರ್ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದಾಗ ಉಪಚಾರ ಪಡೆಯುತ್ತಾ ದಿನಾಂಕ: 17/07/2014 ರಂದು 2-30 .ಎಮ್ ಕ್ಕೆ ಮೃತಪಟ್ಟಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ರವಿ ತಂದೆ ಸೋಮನಾಥ ದಾಮಾ ಸಾ: ಕೆ.ಹೆಚ್.ಬಿ.ಕಾಲೋನಿ ಬೀದರ್ ಜಿಲ್ಲೆ ಇವರು ದಿನಾಂಕ: 26-07-2014 ರಂದು ಮಧ್ಯಾಹ್ನ 03-30 ಗಂಟೆಗೆ ಫಿರ್ಯಾದಿಯು ಗೋವಾ ಹೊಟೇಲ ದಿಂದ ಅಟೋರೀಕ್ಷಾ ನಂ: ಕೆಎ 32 ಬಿ 4791 ನೆದ್ದರಲ್ಲಿ ಕುಳಿತು ಜಗತ ಸರ್ಕಲ್ ಕಡೆಗೆ ಹೋಗುತ್ತಿದ್ದಾಗ ಯಲ್ಲಮ್ಮ ಟೆಂಪಲ್ ಎದುರಿನ ರೋಡ ಮೇಲೆ ಅಟೋರೀಕ್ಷಾ ಚಾಲಕನು ಅತಿ ಜೋರಿನಿಂದ ಮತ್ತು ಅಜಾಗರುಕತೆಯಿಂದ ಚಲಾಯಿಸಿಕೊಂಡು ಹೋಗಿ ಒಮ್ಮೇಲೆ ಬ್ರೇಕ್ ಹಾಕಿ ಅಟೋರೀಕ್ಷಾ ಪಲ್ಟಿ ಮಾಡಿದ್ದರಿಂದ ಫಿರ್ಯಾದಿಗೆ ಗಾಯಗೊಳಿಸಿ ಅಟೋರೀಕ್ಷಾ ಸಮೇತ  ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಸಿದ್ರಾಮ ತಂದೆ ವಿರಣ್ಣಾ ರಾಯರಾಮ  ಸಾ: ಪ್ಲಾಟ ನಂ 86 (ಎ) ಓಂನಗರ ಸೇಡಂ ರೋಡ ಗುಲಬರ್ಗಾ ಇವರು ದಿನಾಂಕ 25-07-2014 ರಂದು ಫಿರ್ಯಾದಿಯು ರಾತ್ರಿ 9-20 ಗಂಟೆ ಸುಮಾರಿಗೆ ತನ್ನ ಮೋ/ಸೈಕಲ ನಂಬರ ಕೆಎ-32 ಟಿ.ಪಿ-5074 ರ ಮೇಲೆ ಜಿ.ಜಿ.ಹೆಚ್ ಸರ್ಕಲ ಮುಖಾಂತರ ಎಸ್.ಪಿ ಆಫೀಸ ರೋಡ ಕಡೆಯಿಂದ ಮೋ/ಸೈಕಲ ಚಲಾಯಿಸಿಕೊಂಡು ಹೋಗುತ್ತಿರುವಾಗ ಸಿದ್ದಿಪಾಶಾ ಕ್ರಾಸನಲ್ಲಿ ಒಬ್ಬ ಮೋ/ಸೈಕಲ ಸವಾರನು ಹಿಂದಿನಿಂದ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಫಿರ್ಯಾದಿ ಮತ್ತು ಆರೋಪಿ ಇಬ್ಬರು ಮೋ/ಸೈಕಲ ಸಮೇತ ಕೆಳಗಡೆ ಬಿದ್ದಾಗ ಫಿರ್ಯಾದಿಗೆ ಭಾರಿಗಾಯಗೊಳಿಸಿ ಆರೋಪಿತನು ತನ್ನ ಮೋ/ಸೈಕಲ ಚಲಾಯಿಸಿಕೊಂಡು ಹೋಗಿರುತ್ತಾನೆ  ಅಂಥಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಶಿವಶರಣಪ್ಪಾ ತಂದೆ ಚಂದ್ರಶೇಖರ ಕೇಲಕೇರಿ ಸಾಃ ಡಾಃ ಅಂಬೇಡ್ಕರ ಶಾಲೆ ಹತ್ತಿರ ಅಶೋಕ ನಗರ ಗುಲಬರ್ಗಾ ಇವರು ದಿನಾಂಕಃ 26-07-2014 ರಂದು 01:30 ಪಿ.ಎಂ. ಸುಮಾರಿಗೆ ಫಿರ್ಯಾದಿ ಮತ್ತು ಆತನ ಗೆಳೆಯನಾದ ಸಿದ್ರಾಮ್ ಇಬ್ಬರೂ ಕೂಡಿಕೊಂಡು ಓಂ ನಗರದಲ್ಲಿರುವ ಗೆಳೆಯನಾದ ಅಶೋಕ ಇತನ ಮನೆಗೆ ನಡೆದುಕೊಂಡು ಹೋಗುತ್ತಿರುವಾಗ ಓಂ ನಗರ ಗೇಟ್ ಹತ್ತಿರ ಹಿಂದಿನಿಂದ ಆಟೋ ರಿಕ್ಷಾ ನಂ. ಕೆ.ಎ 32 9877 ನೇದ್ದರ ಚಾಲಕ ತನ್ನ ಆಟೋವನ್ನು ಅತಿವೇಗ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ಫಿರ್ಯಾದಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಎಡಗಾಲಿಗೆ ಜೋರಾಗಿ ಒಳಪೆಟ್ಟು ಆಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಸಂಚಾರಿ ಠಾಣೆ : ಶ್ರೀ ನಸಿರಿನ್ ಬೇಗಂ ಗಂಡ ಸಾಹೇಬ ಲಾಲ, ಸಾಃ ಅತ್ತರ ಕಂಪೌಂಡ ಗಾಜಿಪೂರ ಗುಲಬರ್ಗಾ ರವರು ದಿನಾಂಕ 26-07-2014 ರಂದು 1-00 ಪಿ.ಎಮ್ ಸುಮಾರಿಗೆ ತನ್ನ ಮಗಳಾದ ಸಾನಿಯಾ ವಃ 3 ವರ್ಷ ಇವಳನ್ನು ಕರೆದುಕೊಂಡು ಅಂಗಡಿಗೆ ಹೋಗುತ್ತಿದ್ದಾಗ ಡಾಃ ಶರಣಮ್ಮಾ ಇವರ ಮನೆಯ ಎದರುಗಡೆ ರೋಡಿನ ಮೇಲೆ ಹೊಂಡಾ ಎಕ್ಟೀವಾ ಮೋಟಾರ ಸೈಕಲ ನಂ. ಕೆ.ಎ 32 ಇ.ಎ 7272 ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ  ಫಿರ್ಯಾದಿ ಮಗಳಿಗೆ ಎದರುಗಡೆಯಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ಮೋಟಾರ ಸೈಕಲ್ ಸಮೇತ ಓಡಿ ಹೋಗಿದ್ದು ಅಪಘಾತದಿಂದ ಸಾನಿಯಾ ಇವಳಿಗೆ ಬಾಯಿಗೆ ಮತ್ತು ತುಟಿಗೆ ರಕ್ತಗಾಯವಾಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಡಬೂಳ ಠಾಣೆ : ದಿನಾಂಕ 23-07-2014 ರಂದು 2.30 ಪಿ.ಎಮ್ ಕ್ಕೆ  ಶ್ರೀ ವಿಠಲ ಜಾಧವ ಈತನ ಟ್ರ್ಯಾಕ್ಟರ್ ನಂ.ಎಮ್.ಹೆಚ್.14 -ಪಿ-9965 ಟ್ರಾಲಿ ನಂ.ಕೆ.ಎ-32 ಟಿ-4942 ನೇದ್ದರಲ್ಲಿ ಕಣಿಕೆ ತರಲು ಕೂಲಿಯಿಂದ ತಾಂಡಾದ ಇನ್ನು ಕೆಲವು ಜನರ ಜೊತೆಗೆ ಟ್ರ್ಯಾಕ್ಟರ್ ದಲ್ಲಿ ಕುಳಿತು ಗುಂಡಗುರ್ತಿ ತಾಂಡಾದ ಹತ್ತಿರ ಗುಲಬರ್ಗಾ ಸೇಡಂ ರಾಜ್ಯ ಹೆದ್ದಾರಿಯ ಬ್ರಿಡ್ಜ ದಿಂದ ಹೊರಟಿದ್ದಾಗ ಹಿಂದಿನಿಂದ ಬಸ್ಸನಂ.ಕೆ.ಎ-32 ಎಫ್.-1659 ನೇದ್ದರ ಚಾಲಕ ತನ್ನ ಬಸ್ಸನ್ನು ಅತೀವೇಗ ಹಾಗು ನಿಶ್ಕಾಳಜಿಯಿಂದ ನಡೆಸಿಕೊಂಡು ಬಂದು ಟ್ರ್ಯಾಕ್ಟರಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಟ್ರ್ಯಾಕ್ಟರ್ ದಿಂದ ಕೆಳಗೆ ಬಿದ್ದು ತಲೆಗೆ ಹಣೆಗೆ ರಕ್ತಗಾಯ ಹಾಗು ಭಾರಿ ಗುಪ್ತಗಾಯ ಹೊಂದಿ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಗೆ ಸೇರಿಕೆಯಾಗಿದ್ದು ಉಪಚಾರ ಫಲಕಾರಿಯಾಗದೇ ಇಂದು ದಿನಾಂಕ: 26-07-2014 ರಂದು 11.45 ಎ.ಎಮ್ ಕ್ಕೆ ಮೃತ ಪಟ್ಟಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

1) ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 67/2014 ಕಲಂ. 279, 337 ಐ.ಪಿ.ಸಿ:.
ದಿನಾಂಕ 26-07-2014 ರಂದು ಶನಿವಾರ ದಿವಸ ಬೆಳಿಗ್ಗೆ 10-30 ಗಂಟೆ ಸುಮಾರಿಗೆ ನಾಗರ ಅಮವಾಸ್ಯೆ ದಿವಸ ನಾನು, ನನ್ನ ತಂಗಿಯಾದ ಅಯ್ಯಮ್ಮ ಗಂಡ ದುರುಗೇಶ ವಕ್ರಾಣಿ ಇಬ್ಬರೂ ಸೇರಿ ನನ್ನ ಮಗಳಾದ ಚೈತ್ರಾ, ವಯಸ್ಸು 5 ವರ್ಷ ಇವಳನ್ನು ಕರೆದುಕೊಂಡು ತಾವರಗೇರಾಕ್ಕೆ ಸಮೀಪದಲ್ಲಿರುವ ಶ್ರೀ ಕರಿಯಪ್ಪ ತಾತನ ದೇವಸ್ಥಾನಕ್ಕೆ ಬಂದಿದ್ದೆವು.ನಾವು ದೇವರ ದರ್ಶನ ಮುಗಿಸಿಕೊಂಡು ವಾಪಸ್ ನಮ್ಮೂರಿಗೆ ಹೋಗುವ ಕುರಿತು ತಾವರಗೇರಾ-ಗಂಗಾವತಿ ಮುಖ್ಯರಸ್ತೆಯ ಎಡಭಾಗದಲ್ಲಿ ತಾವರಗೇರಾದಿಂದ ಬರುವ ವಾಹನಗಳಿಗಾಗಿ ಕಾಯುತ್ತಾ ನಿಂತಿದ್ದೆವು.  ನಾವು ಕಾಯುತ್ತಾ ನಿಂತಿದ್ದಾಗ ನನ್ನ ಮಗಳು ನನ್ನ ತಂಗಿಯ ಕೈಯನ್ನು ಹಿಡಿದುಕೊಂಡು ನಿಂತಿದ್ದಳು.   ಆಗ ಗಂಗಾವತಿ ಕಡೆಯಿಂದ ಒಂದು ಕಾರನ್ನು  ಅದರ ಚಾಲಕನು ಅತೀವೇಗ ಮತ್ತು ತೀವ್ರ ನಿರ್ಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದವನೇ ಇನ್ನೇನು ನಮಗೆ ಟಕ್ಕರ್ಕೊಡಬೇಕು ಅಷ್ಟರಲ್ಲಿ ನಾನು, ನನ್ನ ತಂಗಿ ಹಾಗೂ ಮಗಳನ್ನು ಎಳೆದುಕೊಂಡು ಪಕ್ಕಕ್ಕೆ ಸರಿದಿದ್ದು ಆದಾಗ್ಯೂ ಕಾರು ನನ್ನ ಮಗಳಿಗೆ ಟಕ್ಕರ್ಕೊಟ್ಟು ಮುಂದೆ ಹೋಗಿ ನಿಂತಿತು.  ಪರಿಣಾಮವಾಗಿ ನನ್ನ ಮಗಳಿಗೆ ಬಲಗಣ್ಣಿನ ಮೇಲೆ ಹಣೆಗೆ ರಕ್ತ ಗಾಯವಾಗಿದ್ದು ಇರುತ್ತದೆ.  ಆಗ ಸಮಯ ಮಧ್ಯಾಹ್ನ 3-00 ಗಂಟೆ ಆಗಿರಬಹುದು.  ನಂತರ ನನ್ನ ಮಗಳಿಗೆ ಅಪಘಾತಪಡಿಸಿದ ವಾಹನವನ್ನು ನೋಡಲಾಗಿ ಮಾರುತಿ ಸುಜುಕಿ ಎಟರ್ಿಗಾ ಕಾರ್ ಇದ್ದು, ಅದರ ನಂ. ಕೆ.ಎ.34/ಎನ್-4048 ಅಂತಾ ಇತ್ತು.   ಅದರ ಚಾಲಕನನ್ನು ವಿಚಾರಿಸಲಾಗಿ ತನ್ನ ಹೆಸರು ರಾಜಾ ತಂದೆ ಯರಿಯಪ್ಪ ಸಾ: ಕುವೆಂಪುನಗರ, ಬಳ್ಳಾರಿ ಅಂತಾ ತಿಳಿಸಿದನು.  ನಂತರ ನಾನು ಹಾಗೂ ನನ್ನ ತಂಗಿ ಇಬ್ಬರೂ ಸೇರಿ ನನ್ನ ಮಗಳನ್ನು ತಾವರಗೇರಾ ಕಡೆಗೆ ಹೋಗುತ್ತಿದ್ದ ಯಾವುದೋ ಒಂದು ಖಾಸಗಿ ವಾಹನದಲ್ಲಿ ಕರೆದುಕೊಂಡು ಬಂದು ಚಿಕಿತ್ಸೆ ಕುರಿತು ಸಕರ್ಾರಿ ಆಸ್ಪತ್ರೆ, ತಾವರಗೇರಾದಲ್ಲಿ ದಾಖಲು ಮಾಡಿದ್ದು ಇರುತ್ತದೆ. ಸದರಿ ಮಾರುತಿ ಸುಜುಕಿ ಎಟರ್ಿಗಾ ಕಾರ್ ನಂ. ಕೆ.ಎ.34/ಎನ್-4048 ನೇದ್ದರ ಚಾಲಕನಾದ ರಾಜಾ ತಂದೆ ಯರಿಯಪ್ಪ ಸಾ: ಕುವೆಂಪುನಗರ, ಬಳ್ಳಾರಿ ಇವನು ಕಾರನ್ನು ಅತೀವೇಗ ಮತ್ತು ತೀವ್ರ ನಿರ್ಲಕ್ಷ್ಯತನದಿಂದ ನಡೆಯಿಸಿ ರಸ್ತೆಯ ಎಡಭಾಗದಲ್ಲಿ ನಿಂತಿದ್ದ ನನ್ನ ಮಗಳಿಗೆ ಟಕ್ಕರ್ಕೊಟ್ಟು ಅಪಘಾತಪಡಿಸಿ ಗಾಯಗೊಳಿಸಿದ್ದು ಇದೆ. 
2) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 144/2014 ಕಲಂ. 279, 337, 338 ಐ.ಪಿ.ಸಿ:.
ದಿ: 26-07-2014 ರಂದು ಮದ್ಯಾನ 3:00 ಗಂಟೆಯ ಸುಮಾರಿಗೆ ಕನಕಗಿರಿ-ಚಿಲಕಮುಖಿ ರಸ್ತೆಯ ಮೇಲೆ ಕುದರಿಮೋತಿ ಕ್ರಾಸ್ ಹತ್ತಿರ ಆರೋಪಿತನಾದ ಪಾಷಾ ತಂದೆ ರಾಜಾಸಾಬ ವಯಾ: 35 ವರ್ಷ ಜಾ: ಮುಸ್ಲಿಂ ಉ: ಡ್ರೈವರ ಕೆಲಸ ಸಾ: ಕನಕಗಿರಿ ತಾ: ಗಂಗಾವತಿ ಜಿ: ಕೊಪ್ಪಳ ತನ್ನ ಮೋ.ಸೈ ನಂ ಕೆ.ಎ-37/ಎಲ್-3430 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ನಿಯಂತ್ರಣ ಸಾಧಿಸದೇ ಸ್ಕೀಡ್ ಮಾಡಿ ಮೋ.ಸೈ ಹಿಂದೆ ಕುಳಿತ ಪಿರ್ಯಾದಿದಾರ ಹೊನ್ನುರಸಾಬ ತಂದೆ ಬುಡನಸಾಬ ತಿಪ್ಪಳ್ಳಿಯವರ ವಯಾ: 39 ವರ್ಷ ಜಾ: ಮುಸ್ಲಿಂ ಉ: ಕೂಲಿಕೆಲಸ ಸಾ: 2 ನೇ ವಾರ್ಡ ಕನಕಗಿರಿ ತಾ: ಗಂಗಾವತಿ ಜಿ: ಕೊಪ್ಪಳ ಹಾಗೂ ನಬಿಸಾಬ, ಇವರನ್ನು ಕೆಳಗೆ ಬೀಳಿಸಿ ಮತ್ತು ಆರೋಪಿತನು ಸಹ ಸಾದಾ ಹಾಗೂ ಭಾರಿ ರಕ್ತಗಾಯಪಡಿಸಿದ್ದು ಇರುತ್ತದೆ. ಅಂತಾ ಮುಂತಾಗಿ ಪಿಯರ್ಾದಿ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ
3) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 169/2014 ಕಲಂ. 143, 147, 323, 354, 504, 506 ಸಹಿತ 149 ಐ.ಪಿ.ಸಿ:.
ದಿನಾಂಕ 26-07-2014 ರಂದು ಮಧ್ಯಾಹ್ನ 12-30 ಗಂಟೆಗೆ ಶ್ರೀಮತಿ ಸಾಧೀಕಬೇಗಂ ಗಂಡ ಶೇಖ್ ಸಲಿಂ ವಯ 41 ವರ್ಷ ಜಾ; ಮುಸ್ಲಿಂ ಉ: ಮನೆಗೆಲಸ ಸಾ: ಅಗಡಿ ಸಂಗಣ್ಣ ಕ್ಯಾಂಪ್, ಗಂಗಾವತಿ ರವರು ಠಾಣೆಗೆ ಬಂದು ತಮ್ಮದೊಂದು ಫಿರ್ಯಾದಿಯನ್ನು ನೀಡಿದ್ದು ಅದರ ಸಾರಂಶವೇನೆಂದರೆ, ದಿನಾಂಕ 25-07-2014 ಮುಂಜಾನೆ 11-00 ಗಂಟೆಯ ಸುಮಾರಿಗೆ ಅಗಡಿ ಸಂಗಣ್ಣ ಕ್ಯಾಂಪಿನಲ್ಲಿ ನಗರಸಭೆಯ ಪೌರಕಾರ್ಮಿಕರು ಗಟಾರ ಸ್ವಚ್ಚ ಮಾಡಲು ಬಂದಾಗ ಫಿರ್ಯಾದಿದಾರಳು ಅವರಿಗೆ ತನ್ನ ಮನೆಯ ಹತ್ತಿರ ಗಟಾರ ಸ್ವಚ್ಚ ಮಾಡುವಂತೆ ಹೇಳಿದ್ದಕ್ಕೆ ಫಿರ್ಯಾದಿದಾರಳ ಮನೆಯ ಪಕ್ಕದವರಾದ ಆರೋಪಿ ಸಲೀಮಾ ಇಕೆಯು ಫಿರ್ಯಾದಿಗೆ ಮುನ್ಸಿಪಾಲ್ಟಿಯವರು ನಿನ್ನ ಮಿಂಡರೇನು, ನಿಮ್ಮಮ್ಮನ ಮಿಂಡರೇನು ಅಂತಾ ಅವಾಚ್ಯ ಶಬ್ದಗಳಿಂದ ಬೈದಾಡಿ ಕಪಾಳಕ್ಕೆ ಬಡಿದಿದ್ದು ಅಲ್ಲದೇ ಸಲೀಮಾಳ ತಮ್ಮ ಗೌಸ್ ಬಂದವನೇ ಲೇ ಸೂಳೇ ಅಂತಾ ಬೈದಾಡುತ್ತಾ ಕೈಯಿಂದ ಎಡಗಡೆಯ ಕಪಾಳಕ್ಕೆ ಬಡಿದಿದ್ದು ಹಾಗೂ ಸಲೀಮಾಳ ತಂಗಿ ನೂರಾ ಮತ್ತು ಮತ್ತೋಬ್ಬ ತಮ್ಮ ಹಮೀದ ಮತ್ತು ಮಗನಾದ ಸಾಧೀಕ್ ರವರು ಸಹ ಬಂದು ಫಿರ್ಯಾದಿಗೆ  ಲೇ ಸೂಳೇ ನಿಂದು ಬಹಳ ಆಗಿದೆ ನಿನ್ನ ಮುಗಿಸಿ ಬಿಡುತ್ತೇನೆ ಅಂತಾ ಅವಾಚ್ಯ ಶಬ್ದಗಳಿಂದ ಬೈದಾಡುತ್ತಾ ಜೀವದ ಬೆದರಿಕೆ ಹಾಕುತ್ತಾ ಕೈಯಿಂದ ಹೊಡಿ-ಬಡಿ ಮಾಡಿದ್ದು ಅಲ್ಲದೇ ಸಲೀಮಾ, ಗೌಸ್ ಮತ್ತು ಸಾಧೀಕ್ ರವರು ಕೂಡಿಕೊಂಡು ಫಿರ್ಯಾದಿದಾರಳು ಧರಿಸಿದ್ದ ಸೀರೆಯನ್ನು ಹಿಡಿದು ಎಳೆದಾಡಿದ್ದು ಅಲ್ಲದೇ ಗೌಸ್ ಇತನು ನನ್ನ ಕುಪ್ಪಸವನ್ನು ಎಳೆದಿದ್ದರಿಂದ ಕುಪ್ಪಸವು ಹರಿದಿರುತ್ತದೆ.  ಇದನ್ನು ನೋಡಿ ಬಿಡಿಸಲು ಹೋದ ಫಿರ್ಯಾದಿದಾರಳ ಮಗನಾದ ಸಲ್ಮಾನ ಇತನಿಗೂ ಸಹ ಆರೋಪಿತರಾದ ಸಾಧೀಕ ಮತ್ತು ಗೌಸ್ ಕೂಡಿಕೊಂಡು ಜೀವದ ಬೆದರಿಕೆ ಹಾಕಿ ಕೈಯಿಂದ ಹೊಡಿ-ಬಡಿ ಮಾಡಿರುತ್ತಾರೆಂದು ನೀಡಿದ ಫಿರ್ಯಾದಿ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
4) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 170/2014 ಕಲಂ. 143, 147, 323, 354, 504, 506 ಸಹಿತ 149 ಐ.ಪಿ.ಸಿ:.
ಇಂದು ದಿನಾಂಕ 26-07-2014 ರಂದು ಸಾಯಂಕಾಲ 6-00 ಗಂಟೆಗೆ ಶ್ರೀ  ಶೇಖ್ ಗೌಸಪಾಷಾ ತಂದೆ ಶೇಖ್ ಹುಸೇನಪೀರಾ ವಯ 40 ಜಾ; ಮುಸ್ಲಿಂ ಉ: ಕಾಂಟ್ರ್ಯಾಕ್ಟರ್ ಸಾ: ಅಗಡಿ ಸಂಗಣ್ಣ ಕ್ಯಾಂಪ್, ಗಂಗಾವತಿ ರವರು ಠಾಣೆಗೆ ಬಂದು ತಮ್ಮದೊಂದು ಫಿರ್ಯಾದಿಯನ್ನು ನೀಡಿದ್ದು ಅದರ ಸಾರಂಶವೇನೆಂದರೆ, ದಿನಾಂಕ 25-07-2014 ಮಧ್ಯಾಹ್ನ 1-00 ಗಂಟೆಯ ಸುಮಾರಿಗೆ ಅಗಡಿ ಸಂಗಣ್ಣ ಕ್ಯಾಂಪಿನಲ್ಲಿ ಫಿರ್ಯಾದಿ ಮತ್ತು ಆರೋಪಿತರ ಮನೆಯ ಮುಂದಿನ ಗಟಾರ ಸ್ವಚ್ಚತೆ ಮಾಡುವ ವಿಷಯವಾಗಿ ಒಬ್ಬರಿಗೊಬ್ಬರು ಜಗಳ ಮಾಡಿಕೊಂಡಿದ್ದು ಈ ವಿಷಯವಾಗಿ ಇಂದು ದಿನಾಂಕ 26-07-2014 ರಂದು ಸಾಯಂಕಾಲ 4-00 ಗಂಟೆ ಫಿರ್ಯಾದಿ ಹಾಗೂ ಅವರ ಸಹೋದರಿಯರು ಮತ್ತು ಸಹೋದರರು ಅಗಡಿ ಸಂಗಣ್ಣ ಕ್ಯಾಂಪಿನಲ್ಲಿರುವ ತಮ್ಮ ಮನೆಯಲ್ಲಿ ಇರುವಾಗ ಆರೋಪಿತರು ಅಕ್ರಮಕೂಟ ರಚಿಸಿಕೊಂಡು ಸದರಿಯವರ ಮನೆಯ ಹತ್ತಿರ ಹೋಗಿ ಅವಾಚ್ಯ ಶಬ್ದಗಳಿಂದ ಲೇ ನೀಚ ಸೂಳೇಮಕ್ಕಳೆ, ಲಂಗಾ ಸೂಳೇಮಕ್ಕಳೆ ಮನೆಯಿಂದ ಹೊರಗೆ ಬರ್ರಿ, ನಿಮಗೆ ಮುಗಿಸಿ ಬಿಡುತ್ತೇವೆ ಅಂತಾ  ಜೀವದ ಬೆದರಿಕೆ ಹಾಕಿದ್ದು ಫಿರ್ಯಾದಿದಾರರು ಮನೆಯಿಂದ ಹೊರಗೆ ಬಂದು ಮನೆಯ ಹತ್ತಿರ ಗಲಾಟೆ ಮಾಡಬೇಡಿರೆಂದು ಹೇಳಿದರು ಸಹ ಕೇಳದೆ ಆರೋಪಿತರೆಲ್ಲರು ಕೂಡಿಕೊಂಡು ಫಿರ್ಯಾದಿ ಹಾಗೂ ಅವರ ಸಹೋದರರಿಗೆ ಮತ್ತು ಸಹೋದರರಿಗೆ ಅವಾಚ್ಯ ಶಬ್ದಗಳಿಂದ ಬೈದಾಡಿ ಕೈಯಿಂದ ಹೊಡಿ-ಬಡಿ ಮಾಡಿದ್ದು ಅಲ್ಲದೇ ಫಿರ್ಯಾದಿ ಸಹೋದರಿಯ ಸೀರೆ ಹಿಡಿದು ಎಳೆದಾಡಿ ಇನ್ನೊಂದು ಸಾರಿ ನಮ್ಮ ತಂಟೆಗೆ ಬಂದರೆ ಕಡಿದು ಬಿಡುತ್ತೇವೆ ಅಂತಾ ವಗೈರೆ ಆಗಿ ನೀಡಿದ ಫಿರ್ಯಾದಿ  ಸಾರಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
5) ಬೇವೂರ ಪೊಲೀಸ್ ಠಾಣೆ ಗುನ್ನೆ ನಂ. 64/2014 ಕಲಂ. 292 ಐ.ಪಿ.ಸಿ ಮತ್ತು 67(ಎ) ಐ.ಟಿ. ಕಾಯ್ದೆ 2008:.
ದಿನಾಂಕ 26-07-2014 ರಂದು 13:30 ಗಂಟೆಗೆ ಮಂಗಳೂರ ಗ್ರಾಮದಲ್ಲಿ ಆರೋಪಿತನಾದ ಸುರೇಶ ತಂದೆ ಧಮಣ್ಣ ತನ್ನ ಸೇಲ್ ಟೆಫ್ ಮೋಬೈಲ ಸರ್ವಿಸ್ ಅಂಗಡಿಯಲ್ಲಿ ಕಂಪ್ಯಟರದಲ್ಲಿ ಜನರಿಗೆ ಸ್ತ್ರೀ ಮತ್ತು ಪುರುಷ್ರ ಅಸಹ್ಯಕರವಾದ  ಅಶ್ಲೀಲ ಚಿತ್ರಗಳನ್ನು ತೋರಿಸುವುದು ಹಾಗೂ ಸದರಿ ಅಶ್ಲೀಲ ಚಿತ್ರಗಳನ್ನು ಸಿಡಿಗಳಿಗೆ ಡೌನ್ ಲೋಡ್ ಮಾಡಿಕೊಡುವುದನ್ನು ಖಾತ್ರಿ ಪಡಿಸಿಕೊಂಡು ಶ್ರೀ. ಸಿದ್ದರಾಮಯ್ಯ ಪಿಎಸ್‌ಐ ರವರು ಸಿಬ್ಬಂದಿಯರೊಂದಿಗೆ  ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಅಂಗಡಿಯಲ್ಲಿದ್ದ  ಕಂಪ್ಯೂಟರ ಸಾಮಾಗ್ರಿಗಳಾದ 1) ಮಾನೀಟರ್, 2)ಸಿಪಿಯು, 3)ಕೀಬೋಡ್, ಮತ್ತು 4)ಮೌಸ್,  5)ಅಡಪ್ಟರ್ 6) ಎರಡು ಅಶ್ಲೀಲ ಚಿತ್ರಗಳ ವಿಡಿಯೊ ಸಿ,ಡಿ ಗಳನ್ನು ಜಪ್ತ ಮಾಡಿಕೊಂಡು ವಾಪಸ ಠಾಣೆಗೆ ಬಂದು  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
6) ಬೇವೂರ ಪೊಲೀಸ್ ಠಾಣೆ ಗುನ್ನೆ ನಂ. 65/2014 ಕಲಂ. 87 ಕೆ.ಪಿ. ಕಾಯ್ದೆ (Karnataka Police Act).
ದಿನಾಂಕ: 26.07.2014 ರಂದು ಸಾಯಾಂಕಾಲ 05-30 ಗಂಟೆಗೆ ಹಿರೇವಂಕಲಕುಂಟ ಸೀಮಾದಲ್ಲಿ ಇರುವ ಹಳ್ಳದ ಸಾರ್ವಜನಿಕ ಸ್ಥಳದಲ್ಲಿ   ಆರೋಪಿತರಾದ 1)ಮಂಜುನಾಥ ತಂದೆ ದೊಡ್ಡ ಈರಪ್ಪ  ವೀರಾಪೂರು ವ: 30, ಜಾ|| ಹರಿಜನ ಸಾ||  ಹಿರೇವಂಕಲಕುಂಟ ಮಹಾಂತೇಶ ತಂದಿ ಬಸವರಾಜ ಸೌದತ್ತಿ ವ: 32 ವರ್ಷ ಜಾ: ಲಿಂಗಾಯತ ಸಾ: ಇರಕಲ್ಗಡ ತಾ: ಕೊಪ್ಪಳ  3) ಅಡಿವೆಯ್ಯ ತಂದಿ ಸಿದ್ದಯ್ಯ ಹಿರೇಮಠ ವ: 42 ವರ್ಷ ಜಾ: ಜಂಗಮ ಸಾ: ಬಸಾಪೂರು  4) ಬಸವರಾಜ ತಂದಿ ಶಂಕ್ರಪ್ಪ ಕಟಗಿಹಳ್ಳಿ ವ: 40ವರ್ಷ ಜಾ: ಗಾಣಿಗೇರ ಸಾ: ತಾಳಕೇರಿ 5) ಮಾರುತಿ ತಾಯಿ ಹನಮವ್ವ ಟೆಂಗುಂಟಿ ಸಾ: ಹಿರೇವಂಕಲಕುಂಟ 6) ಶಾಂತಪ್ಪ ಪೂಜಾರಿ ಸಾ: ಚಿಕ್ಕವಂಕಲಕುಂಟ 7) ಸೋಮಣ್ಣ  ಹೂನೂರು ಸಾ: ಚಿಕ್ಕವಂಕಲಕುಂಟ 8) ಶರಣಪ್ಪ ತಂದಿ ಶಂಕರಪ್ಪ ನಿಲೂಗಲ್ ಸಾ: ಹಿರೇವಂಕಲಕುಂಟ 9) ಹನಮಂತ ತಂದಿ ದೇವಪ್ಪ ಬಡಿಗೇರ ಸಾ: ಹಿರೇವಂಕಲಕುಂಟ  10) ಮಾರುತಿ ತಂದೆ ದುರಗಪ್ಪ ಟೆಂಗುಂಟಿ ಸಾ: ಹಿರೇವಂಕಲಕುಂಟ 11) ಈರಪ್ಪ ತಂದಿ ಹೋಳೆಯಪ್ಪ ಚಿಣಗಿ ಸಾ: ಹಿರೇವಂಕಲಕುಂಟ 12) ಕುಂಟೆಪ್ಪ ತಂದಿ ದೇವಪ್ಪ ಎಮ್ಮಿ ಸಾ: ಚಿಕ್ಕವಂಕಲಕುಂಟ ಪಣಕ್ಕೆ ಹಣ ಕಟ್ಟಿ ಸಂದರಬಾಹರ ಎಂಬ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಪಿ.ಎಸ್.ಐ ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಲಾಗಿ ಆರೋಪಿತರ ಪೈಕಿ ಆರೋಪಿನಂ; 1 ರಿಂದ 4 ನೇದ್ದವರು ಸಿಕ್ಕಿಬಿದ್ದಿದ್ದು ಇವರಿಂದ  ಇಸ್ಪೇಟು ಜೂಜಾಟದ ನಗದು ಹಣ ರೂ. 12285/- ಮತ್ತು ಜೂಜಾಟದ ಸಾಮಗ್ರಿಗಳನ್ನು ಜಪ್ತ ಮಾಡಿಕೊಂಡಿದ್ದು  ಆರೋಪಿನಂ: 5 ರಿಂದ 12 ನೇದ್ದವರು ಓಡಿಹೋಗಿದ್ದು ಇರುತ್ತದೆ ಪಿ.ಎಸ್.ಐ ರವರು ಠಾಣೆಗೆ ಬಂದು ಸಿಕ್ಕಿಬಿದ್ದ ಆರೋಪಿತರನ್ನು ಹಾಗೂ ಜಪ್ತ ಮಾಡಿದ ಇಸ್ಪೇಟು ಜೂಜಾಟಟದ ಸಾಮಗ್ರಿಗಳನ್ನು ಹಾಗೂ ಪಂಚನಾಮೆಯೊಂದಿಗೆ ತಮ್ಮ ವರದಿಯನ್ನು ಸಲ್ಲಿಸಿದ  ಆದಾರದ  ಮೇಲೆಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.