Police Bhavan Kalaburagi

Police Bhavan Kalaburagi

Tuesday, August 18, 2015

Raichur District Reported Crimes


                                 

¥ÀwæPÁ ¥ÀæPÀluÉ

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

J¸ï.¹./ J¸ï.n. ¥ÀæPÀgÀtzÀ ªÀiÁ»w:-

ದಿನಾಂಕ 4/4/15 ರಂದು 1130 .ಎಮ್ ದಿಂದ 1-30 ಪಿ.ಎಮ್ ಸಮಯದಲ್ಲಿ ಸಿಂಧನೂರು ನಗರದ ಕುಷ್ಟಗಿ ರಸ್ತೆಯ ಪಕ್ಕದಲ್ಲಿ ಫಿರ್ಯಾದಿ ಬಸ್ಸಪ್ಪ ತಂದೆ ದುರುಗಪ್ಪ ಮಂಬ್ರಾಕರ್, 70 ವರ್ಷ, ನಿವೃತ್ತ ನೌಕರ ಸಾ: ಕೂಡಲ ಸಂಗಮ ಚಿತ್ರ ಮಂದಿರದ ಹತ್ತಿರ ಸಿಂಧನೂರು. gÀªÀgÀÄ ಪ್ಲಾಟ್ ನಂ 5-3-602 ರಲ್ಲಿ 1) ವಿ. ರಮೇಶ, 40 ವರ್ಷ, ನಗರಸಭೆ ಕಮಿಷನರ್ ಸಿಂಧನೂರು, 2)ಮರಿಸ್ವಾಮಿ 30 ವರ್ಷ, ನಗರ ಸಭೆ ನೌಕರ ಸಿಂಧನೂರು, 3) ರಾಘವೇಂದ್ರ   31 ವರ್ಷ, ವಾಟರ್ ಸೂಪರವೈಸರ್, ನಗರ ಸ¨sÉ ಸಿಂಧನೂರು        4) ನವೀನ್ ತಂದೆ ಜಿ.ವರ್ಣೇಕರ್     30 ವರ್ಷ, ಸಾ:ಕೂಡಲ ಸಂಗಮ ಚಿತ್ರ ಮಂದಿರದ ಹತ್ತಿರ ಸಿಂಧನೂರು. EªÀgÀÄUÀ¼ÀÄ  ನಗರ ಸಭೆಯ ಜೆ.ಸಿ.ಬಿ. ಯೊಂದಿಗೆ ಹೋಗಿ ಆಕ್ರಮ ಪ್ರವೇಶ ಮಾಡಿ ಫಿರ್ಯಾದಿದಾರರ ಕಟ್ಟಡ ಕೆಡವಿದ್ದು, ಫಿರ್ಯಾದಿಯು ಪ್ರತಿರೋಧ ವ್ಯಕ್ತಪಡಿಸಿದಾಗ್ಯೂ ಕೇಳದೆ ಫಿರ್ಯಾದಿಗೆ ಲೇ ಮಾದಿಗ ಸೂಳೆ ಮಗನೆ, ಲೇ ಸಣ್ಣ ಜಾತಿ ಸೂಳೆ ಮಗನೆ, ಲೇ ಮುದಿ ಸೂಳೆ ಮಗನೆ, ನೀನು ಕೆಳ ವರ್ಗದ ಜನಾಂಗದಿಂದ ಬರುತ್ತೇನೆಂದು ಜಂಭ ಕೊಚ್ಚಿಕೊಂಡು ನಿಮ್ಮ ಕುಟುಂಬದವರದ್ದು ಬಹಳ ಆಗೈತಿ ನಿನ್ನ ಪರವಾಗಿ ಕೋರ್ಟು ಡಿಕ್ರಿ ಇದ್ದರೂ ಸಹ ನಾವು ಗಟಾರ ಮಾಡುತ್ತೇವೆ ಹೋಗಲೇ ಮಾದಿಗ ಸೂಳೆಮಗನೆ ಸಣ್ಣ ಜಾತಿ ಸೂಳೆಮಗನೆ ಎಂದು ಬೈದಾಡಿ ಜಾತಿ ನಿಂದನೆ ಮಾಡಿದ್ದು ಇರುತ್ತದೆ ಅಂತಾ ಇದ್ದ ಮಾನ್ಯ ಹೆಚ್ಚುವರಿ ಜಿಲ್ಲಾ & ಸತ್ರ ನ್ಯಾಯಾಲಯ ರಾಯಚೂರು ರವರ ಖಾಸಗಿ ಫಿರ್ಯಾದು ಸಂ.02/2015 ನೇದ್ದರ ಸಾರಾಂಶದ ಮೇಲಿಂದ  ¹AzsÀ£ÀÆgÀÄ £ÀUÀgÀ oÁuÉ UÀÄ£Éß £ÀA. 158/15 PÀ®A 3  (x)(xi) J¸ï¹/ J¸ïn ¦.J. PÁAiÉÄÝ-1989 CrAiÀÄ°è   ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

AiÀÄÄ.r.Dgï. ¥ÀæPÀgÀtzÀ ªÀiÁ»w:-

ಅಲಬನೂರು ಸೀಮಾದಲ್ಲಿ ªÀÄÈ ಅಮರೇಶ ಪಾಟೀಲ್ ತಂದೆ ಶಿವರಾಜಪ್ಪ ಪಾಟೀಲ್ ರಂಗಾಪೂರು, ವಯಾ: 40 ವರ್ಷ, ಜಾ:ಲಿಂಗಾಯತ, ಉ:ಒಕ್ಕಲುತನ ಸಾ:ಅಲಬನೂರು ತಾ: ಸಿಂಧನೂರು FvÀನ ಹೆಸರಿನಲ್ಲಿ ಸರ್ವೇ ನಂ. 19 ರಲ್ಲಿ 11 ಎಕರೆ ಜಮೀನು ಇದ್ದು ಸದರಿ ಜಮೀನನ್ನು ªÀÄÈತನು ಸಾಗುವಳಿ ಮಾಡಿಕೊಂಡು ಬಂದಿರುತ್ತಾನೆ. ಸದರಿ ªÀÄÈvÀ ಅಮರೇಶ ಪಾಟೀಲ್ 40 ವರ್ಷ ಈತನು ಸದರಿ ಜಮೀನಿನ ಮೇಲೆ ಸಿಂಧನೂರಿನ ಇಂಡಿಯನ್ ಬ್ಯಾಂಕಿನಲ್ಲಿ 13 ಲಕ್ಷ ರೂ. ಸಾಲವನ್ನು ಪಡೆದುಕೊಂಡಿದ್ದು ಮತ್ತು ಇದಲ್ಲದೇ ಅಲ್ಲಲ್ಲಿ ಕೈಗಡ ಸುಮಾರು 25 ಲಕ್ಷ ರೂ. ಸಾಲವನ್ನು ಪಡೆದುಕೊಂಡಿದ್ದನು. ಅಕಾಲಿಕ ಮಳೆಯಿಂದ ಕಳೆದ ಬೇಸಿಗೆಯ ಬೆಳೆ ಸರಿಯಾಗಿ ಬಾರದೇ ನಾಟಿ ಮಾಡಿದ ಭತ್ತದ ಬೆಳೆಯು ನಾಶವಾಗಿದ್ದರಿಂದ ªÀÄÈತನು ತುಂಬಾ ಮನಸ್ಸಿಗೆ ಹಚ್ಚಿಕೊಂಡು ತಿಂಗಳುಗಳ ಕಳೆದರೆ ಸಾಲದವರು ಮನೆ ಮುಂದೆ ಬರುತ್ತಾರೆ ಅವರಿಗೆ ನಾನು ಏನು ಹೇಳಬೇಕು ಬ್ಯಾಂಕ್ ಸಾಲ ಮತ್ತು ಇತರೆ ಕಡೆ ತೆಗೆದುಕೊಂಡ ಸಾಲ ಹೇಗೆ ತೀರಿಸಬೇಕು ಎಂದು ದಿನಾಲು ಚಿಂತೆ ಮಾಡುತ್ತಾ ಸರಿಯಾಗಿ ಊಟ ಮಾಡದೆ ಮನಸ್ಸಿಗೆ ಹಚ್ಚಿಕೊಂಡು ದಿನಾಂಕ 17-08-2015 ರಂದು 4 ಪಿಎಂ ಕ್ಕಿಂತ ಪೂರ್ವದಲ್ಲಿ ಅಲಬನೂರು ಗ್ರಾಮದ ತನ್ನ ಮನೆಯಲ್ಲಿ ಬೆಳೆಗೆ ಹೊಡೆಯುವ ಕ್ರಿಮಿನಾಶಕ ಔಷಧಿಯನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ ಅಂತಾ ಇತ್ಯಾದಿಯಾಗಿ ಇದ್ದ ಫಿರ್ಯಾದಿಯ ಆಧಾರದ ಮೇಲಿಂದ ¹AzsÀ£ÀÆgÀ UÁæ«ÄÃt ಠಾಣಾ ಯು.ಡಿ.ಆರ್. ನಂ. 29/2015 ಕಲಂ 174 ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

                 ಮೃತ ಅಪರಿಚಿತ ಸುಮಾರು 70 ವರ್ಷ ವಯಸ್ಸಿನ ಸಾದು ಈಗ್ಗೆ 3 ದಿವಸಗಳ ಹಿಂದೆ ದಿ.14-08-2015 ರಂದು ಸಂಜೆ 5-00 ಗಂಟೆಗೆ ಕಲ್ಲೂರು ಗ್ರಾಮದಲ್ಲಿ ಮಾರೆಮ್ಮನ ಗುಡಿಯ ಹತ್ತಿರ ಬಂದು ಗುಡಿ  ಮುಂದಿನ ಬಸಿರಿ  ಗಿಡದ ಕಟ್ಟೆಯ ಮೇಲೆ ಕುಳಿತಿರುವುದನ್ನು ನೋಡಿದ ಪಿರ್ಯಾದಿದಾರನು ವಿಚಾರಿಸಿದಾಗ ಕಲಮಲ ಕರಿಯಪ್ಪ ತಾತನ ಜಾತ್ರೆಗೆ ಹೋಗುತ್ತೇನೆ ಅಲ್ಲಿಯವರೆಗೆ ಇಲ್ಲಿಯೇ ಇರುತ್ತೇನೆಂದು ಹೇಳಿ ಎರಡು ದಿವಸ ಕಲ್ಲೂರು ಗ್ರಾಮದಲ್ಲಿ ಭಿಕ್ಷೆ ಬೇಡಿ ಕೊಂಡು ಬಂದು ಊಟ ಮಾಡಿ ಅದೆ ಬಸರಿ ಗಿಡದ ಕೆಳಗಿರುವ ಕಟ್ಟೆಯ ಮೇಲೆ ಮಲಗುತ್ತಿದ್ದು ದಿ.16-08-2015 ರಾತ್ರಿ ವೇಳೆ ಯಲ್ಲಿ ಕಲ್ಲೂರು ಗ್ರಾಮದಲ್ಲಿ ಮಾರೆಮ್ಮ ದೇವಿಯ ಗುಡಿಯ ಮುಂದಿರುವ ಬಸಿರಿ ಗಿಡದ ಕಟ್ಟೆಯ ಮೇಲೆ ಮಲಗಿದಲ್ಲಿಯೇ  ಯಾವುದೋ ರೋಗದಿಂದ ಬಳಲಿ ಮೃತಪಟ್ಟಿರಬಹುದು ಮೃತನ ಕೊರಳಲ್ಲಿ ರುದ್ರಾಕ್ಷಿ ಸರ ಇದೆ ಮೈಮೇಲೆ ಹಳದಿ ಬಟ್ಟೆ ಇದೆ ಅದರ ಮೇಲೆ ಓಂ ನಮೋ ನಾರಾಯಣಾಯ ಶ್ರೀ ಕ್ಷೇತ್ರ ಕೈವಾರ ’’ ಅಂತಾ ಪ್ರಿಂಟ್ ಮಾಡಿದೆ, ಬಿಳಿಯ ಪಂಜೆ ಉಟ್ಟುಕೊಂಡಿ ದ್ದಾನೆ ಆತನ ಹತ್ತಿರ ಒಂದು ಜೋಳಿಗೆ ಇದೆ ಅದರಲ್ಲಿ ತೆಲುಗಿನಲ್ಲಿ ಬರೆದ ಪುಸ್ತಕಗಳು,ಆತನ ಉಪಯೋಗದ ಬಟ್ಟೆ ಮೈಮೇಲ ಪಿರ್ಯಾದಿ ಶ್ರೀ ಹನುಮಂತಪ್ಪ ತಂದೆ ಯಂಕಣ್ಣ ತಳವಾರ ಜಾತಿ:ನಾಯಕ,ವಯ-48ವರ್ಷ, ಜಾತಿ:ಕಬ್ಬೇರ,:ಒಕ್ಕಲುತನ ಹಾಗೂ ಮಾರೆಮ್ಮ ದೇವಿ ಗುಡಿಯ ಪೂಜಾರಿ  ಸಾ::ಕಲ್ಲೂರು FvÀನು ನೀಡಿದ ಹೇಳಿಕೆಯನ್ನು .ಎಸ್..ರವರು ಪಡೆದುಕೊಂಡು ಪ್ರಕರಣ ದಾಖಲಿಸಲು ಕಳಿಸಿದ್ದರಿಂದ ಮೇಲಿಂದ ಸಿರವಾರ ಪೊಲೀಸ್ ಠಾಣೆAiÀÄÄ.r.Dgï. £ÀA; 14-2015  ಕಲಂ:174 ಸಿ.ಆರ್.ಪಿ.ಸಿ. ಪ್ರಕರಣ ದಾಖಲಿಸಿಕೊಂಡು ತನಿಖೆ PÉÊPÉÆArgÀÄvÁÛgÉ.

               ದಿನಾಂಕ: 13.08.2015 ರಂದು ಬೆಳಗ್ಗೆ 7.30 ಗಂಟೆ ಸುಮಾರಿಗೆ ಫಿರ್ಯಾದಿ ¸ÉÊAiÀÄzï SÁeÁ¥Á±Á vÀAzÉ ¸ÉÊAiÀÄzï ªÉÆ»£ÀÄ¢Ýãï, ªÀAiÀiÁ: 30 ªÀµÀð eÁ: ªÀÄĹèA G: PÀÆ°PÉ®¸À ¸Á: PÀÄA¨ÁgÀ Nt UÀÄgÀÄUÀÄAmÁ vÁ: °AUÀ¸ÀÆÎgÀÄ FvÀನ ಹೆಂಡತಿಯಾದ ಸೈಯದ್ ಸುಲ್ತಾನಾಬೇಗಂ ಈಕೆಯು ಒಲೆಯ ಮೇಲೆ ನೀರು ಕಾಯಿಸಲು ಗಡಿಗೆಯನ್ನು ಇಟ್ಟಿದ್ದು, ಸ್ನಾನ ಮಾಡಿಸಲು ಬಾತ್ರೂಮಿಗೆ ಮಕ್ಕಳನ್ನು ಹೋಗುತ್ತಿದ್ದಾಗ ಆಕಸ್ಮಿಕವಾಗಿ ಮೈಗೆ ಹಚ್ಚುವ ಸಾಬೂನು ಮೇಲೆ ಕಾಲಿಟ್ಟು ಜಾರಿಬಿದ್ದಿದ್ದು, ಗಡಿಗೆ ಹೊಡೆದು ಬಿಸಿ ನೀರು ಮೈಮೇಲೆ ಬಿದ್ದು ಸುಟ್ಟಗಾಯಗಳಾಗಿದ್ದು, ಅಲ್ಲಿಯೇ ಇದ್ದ ಮಕ್ಕಳಾದ ಸೈಯದ್ ಫೈಜಲ್ ಹುಸೇನ್ 3 ವರ್ಷ ಈತನಿಗೂ ಸಹ ಗಾಯಗಳಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದು, ಅದರಲ್ಲಿ ಸೈಯದ್ ಫಜಲ್ 1 ½ ವರ್ಷ ಇವರಿಗೂ ಕೂಡ ಮೈಮೇಲೆ ಬಿಸಿನೀರು ಬಿದ್ದು ಬೆನ್ನಿಗೆ, ಎಡತೊಡೆಗೆ ಸುಟ್ಟಗಾಯಗಳಾಗಿ  ಹೆಚ್ಚಿನ ಚಿಕಿತ್ಸೆ ಕುರಿತು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಕೆಯಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ದಿನಾಂಕ: 17.08.2015 ರಂದು ಸಾಯಂಕಾಲ 4.00 ಗಂಟೆಗೆ ಮೃತಪಟ್ಟಿದ್ದು, ಯಾರ ಮೇಲೆ ಯಾವುದೇ ಸಂಶಯ ವಗೈರೆ ಇರುವುದಿಲ್ಲಅಂತಾ ಹೇಳಿಕೆ ಫಿರ್ಯಾದು ಸಾರಾಂಶದ ಮೇಲಿಂದ ºÀnÖ ¥Éưøï oÁuÉ.AiÀÄÄ.r.Dgï. £ÀA: 24/2015 PÀ®A 174  ¹.Dgï.¦.¹. PÁAiÉÄÝ ಪ್ರಕರಣ ದಾಖಲಿಸಿಕೊಂಡು ತನಿಖೆ PÉÊPÉÆArgÀÄvÁÛgÉ.

£ÀA©üPÉ zÉÆæúÀ ¥ÀæPÀgÀtzÀ ªÀiÁ»w:-

                 ¨Á®f ªÉíÃgï ºË¹£À¨Á¯Áf ªÉíÃgï ºË¹AUÀ PÀA¥À¤ ¥ÉæöÊ.°, PÀ£ÁlPÀ.DAzÀæ¥ÀzÉñÀ.vÀ«Ä¼ÀÄ£ÁqÀÄUÀ¼À½î  21 ¨ÁæAZÀÄUÀ¼À£ÀÄß ºÉÆA¢gÀÄvÀÛzÉ    F J¯Áè ¨ÁæAZÀÄUÀ½AzÀ 100 PÉÆÃn gÀÆ l£ÀðªÀgï DUÀÄwÛzÀÄÝ. CzÀgÀAvÉ gÁAiÀÄZÀÄgÀÄ £ÀUÀzÀ°èAiÀÄÆ MAzÀÄ ¨ÁæAZÀ EgÀÄvÀÛzÉ. ¸ÀzÀj G¥ÁzsÀåPÀëgÁzÀ ¥ÀªÀ£À PÀĪÀiÁgÀ EªÀgÀÄ ¢£ÁAPÀ 1-12-1999 gÀ°è ¸ÀzÀj PÀA¥À¤AiÀÄ°è £ÉªÀÄPÁw ºÉÆA¢ PɼÀV£À ºÀÄzÉÝAiÀÄ Cw G£ÀßvÀ ºÀÄzÉÝAiÀiÁzÀ G¥ÁzÀåPÀë ¸ÁÜ£ÀzÀ ªÀgÉUÉ §rÛAiÀÄ£ÀÄß ºÉÆA¢ ¸ÀzÀjAiÀÄgÀÄ ¨Á®f ªÉíÃgï ºË¹£À¨Á¯Áf ªÉíÃgï ºË¹AUÀ PÀA¥À¤ UÉ £ÀA©PÉ zÉÆæúÀ ªÀiÁr  ªÀåªÀºÁgÀzÀ°è vÀ¥ÀÄà ¯ÉPÀÌ ¥ÀvÀæUÀ¼À£ÀÄß vÉÆÃj¹ gÁAiÀÄZÀÆgÀÄ ¨ÁæAa¤AzÀ ¸ÀĪÀiÁgÀÄ 1 PÉÆÃn gÀÆ ºÀtªÀ£ÀÄß vÀªÀÄä ¸ÀéAvÀPÉÌ G¥ÀAiÉÆÃV¹PÉÆAqÀÄ PÀA¥À¤UÉ  ªÉÆøÀ ªÀiÁrzÀÄÝ EgÀÄvÀÛzÉ PÁgÀt ¸ÀzÀjAiÀĪÀgÀ «gÀÄzÀÝ ¸ÀÆPÀÛ PÁ£ÀÆ£ÀÄ PÀæªÀÄ dgÀÄV¸À®Ä «£ÀAw.CAvÁ ªÀÄÄAvÁV ¢£ÁAPÀ: 17-08-2015 gÀAzÀÄ ²æà J. zÀAiÀiÁ£ÀAzÀ G¥ÁzsÁåPÀëgÀÄ ¨Á¯Áf ªÉíÃgï ºË¹AUÀ PÀªÀÄ¥À¤ ¥ÉæöÊ.°, ¨ÉAUÀ¼ÀÆgÀÄ gÀªÀgÀÄ ¤ÃrzÀ zÀÆj£À ¸ÁgÁA±ÀzÀ ªÉÄðAzÀ ªÀiÁPÉðAiÀiÁqÀð ¥Éưøï oÁuÉ gÁAiÀÄZÀÆgÀ. UÀÄ.£ÀA.97/2015 PÀ®A: 406,409,420 gÉ/« 34 L.¦.¹ ¥ÀæPÁgÀ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

           ªÀÄÈಶರಣಪ್ಪ ತಂದೆ ಮಲ್ಲನಗೌಡ, ವಯ: 42 ವರ್ಷ, ಜಾ:ಲಿಂಗಾಯತ, ಮೋಟಾರ ಸೈಕಲ್ ನಂ.ಕೆಎ-26-ಎಲ್-7130 ನೇದ್ದರ ಸವಾರ, ಸಾ:ಗೊರೇಬಾಳ ತಾ:ಸಿಂಧನೂರು ಇತನು ದಿನಾಂಕ 17-08-2015 ರಂದು ಸಾಯಂಕಾಲ ಲಕ್ಷ್ಮೀ ಕ್ಯಾಂಪ್ ದಾರಿಗೆ ಇರುವ ಗೊರೇಬಾಳ ಸೀಮಾಂತರದಲ್ಲಿ ಇರುವ ತನ್ನ ಹೊಲಕ್ಕೆ ನೀರು ಬಿಟ್ಟುಕೊಳ್ಳಲು ಹೋಗಿದ್ದು ಹೊಲದಲ್ಲಿ ನೀರು ಬಿಟ್ಟುಕೊಂಡ ನಂತರ ವಾಪಸ್ ಗೊರೇಬಾಳ ಗ್ರಾಮದಲ್ಲಿರುವ ತನ್ನ ಮನೆಗೆ ಬರುವ ಸಲುವಾಗಿ ಮೋಟಾರ ಸೈಕಲ್ ನಂ.ಕೆಎ-26-ಎಲ್-7130 ನೇದ್ದರ ಮೇಲೆ ಬಂಗಾರಿ ಕ್ಯಾಂಪ್ ಕಡೆಯಿಂದ ಬರುತ್ತಿದ್ದಾಗ ಸುಬ್ಬಾರಾವ್ ಇವರ ಹೊಲದ ಮುಂದೆ ಇರುವ ರೋಡಿನಲ್ಲಿ ತನ್ನ ಮೋಟಾರು ಸೈಕಲ್ ಅನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದಿದ್ದರಿಂದ ತಿರುವಿನಲ್ಲಿ ಮೋಟಾರು ಸೈಕಲ್ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ರಸ್ತೆಯ ಎಡಬಾಜು ಇರುವ ಕಲ್ಲಿನ ಮೇಲೆ ಬಿದ್ದುದರಿಂದ ಹಣೆಗೆ ಮತ್ತು ವ್ರಷಣಗಳಿಗೆ ಭಾರೀ ಗಾಯವಾಗಿ ಪಕ್ಕದ ಹೊಲದ ಕಾಲುವೆಯಲ್ಲಿ ಬಿದ್ದು ಸ್ಥಳದಲ್ಲಿಯೇ ಮ್ರತಪಟ್ಟಿರುತ್ತಾನೆ.CAvÁ ವೀರೇಶ ತಂದೆ ಮಲ್ಲನಗೌಡ, ವಯ: 35 ವರ್ಷ, ಜಾ:ಲಿಂಗಾಯತ, ಉ:ಒಕ್ಕಲುತನ, ಸಾ:ಗೊರೇಬಾಳ ತಾ:ಸಿಂಧನೂರು gÀªÀgÀÄ PÉÆlÖ zÀÆj£À ªÉÄðAzÀ ¹AzsÀ£ÀÆgÀ UÁæ«ÄÃt ¥Éưøï oÁuÉ UÀÄ£Éß £ÀA: 242/2015 ಕಲಂ 279, 304 (ಎ) ಐಪಿಸಿ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

:  ದಿನಾಂಕ: 17.08.2015 ರಂದು ಸಾಯಂಕಾಲ 6.45 ಗಂಟೆ ಸುಮಾರಿಗೆ ಫಿರ್ಯಾದಿ ಶ್ರೀ ಭೀಮಪ್ಪ ತಂದೆ ಮಲ್ಲಪ್ಪ, 49 ವರ್ಷ, ಜಾ: ಕಬ್ಬೇರ್, ಉ: ಕೆಪಿಸಿಯಲ್ಲಿ ಆಪರೇಟರ್, ಸಾ: ಟೈಪ್-7/384 ಆರ್.ಟಿ.ಪಿ.ಎಸ್. ಕಾಲೋನಿ ಶಕ್ತಿನಗರ. FvÀ£ÀÄ ಕೆಪಿಸಿ ಪ್ಲಾಂಟ್ ಕಡೆಯಿಂದ ಶಕ್ತಿನಗರ  2ನೇ ಕ್ರಾಸ್ ಕಡೆಗೆ ನನ್ನ ಮೋಟಾರ್ ಸೈಕಲ್ ಮೇಲೆ ಹೋಗುತ್ತಿದ್ದಾಗ ಅದೇ ವೇಳೆಗೆ ಮೋಟು ಹೊಟೇಲ್ ಹತ್ತಿರ ಕಾಲನಡಿಗೆಯಲ್ಲಿ ಶಕ್ತಿನಗರದ 1ನೇ ಕ್ರಾಸ್ ಕಡೆಗೆ ಬರುತ್ತಿದ್ದ ನಮ್ಮ ಸಂಬಂಧಿಕ ಆಶಪ್ಪ ತಂದೆ ಗಂಗಪ್ಪ ಈತನಿಗೆ ನನ್ನ ಮುಂದೆ ಸ್ವಲ್ಪ ದೂರದಲ್ಲಿ ಹೊರಟಿದ್ದ ಕಾರ್ ಚಾಲಕನು  ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಆಶಪ್ಪನಿಗೆ ಟಕ್ಕರ್ ಕೊಟ್ಟು ಕಾರನ್ನು ನಿಲ್ಲಿಸದೇ ಹೈದರಾಬಾದ ಕಡೆಗೆ ಚಲಾಯಿಸಿಕೊಂಡು ಹೋದನು. ಟಕ್ಕರ್ ಕೊಟ್ಟ ಆಶಪ್ಪನಿಗೆ ಸಾದಾ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ. ಟಕ್ಕರ್ ಕೊಟ್ಟು ಕಾರನ್ನು ನಿಲ್ಲಿಸದೇ ಚಲಾಯಿಸಿಕೊಂಡ ಹೋದ ಅಪರಿಚಿತ ಕಾರ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿ¸À®Ä PÉÆlÖ zÀÆj£À ªÉÄðAzÀ ±ÀQÛ£ÀUÀgÀ oÁuÉ UÀÄ£Éß £ÀA: 95/2015 PÀ®A: 279, 337  ಐಪಿಸಿ & 187 ಐ.ಎಂ.ವಿ ಯಾಕ್ಟ್ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.  .

 

ªÀÄ»¼ÉAiÀÄ ªÉÄð£À zËdð£Àå ¥ÀæPÀgÀt ªÀiÁ»w:-

                    ¦ügÁå¢ UÀAUÀªÀÄä UÀAqÀ: Vjd¥Àà ªÀÄÄAqÉ, 25ªÀµÀð, eÁw: £ÁAiÀÄPÀ, G: ºÉÆ®ªÀÄ£É PÉ®¸À, ¸Á: eÁVÃgÀeÁqÀ®¢¤ß. FPÉAiÀÄÄ FUÉÎ ¸ÀĪÀiÁgÀÄ 5 ªÀµÀðUÀ¼À »AzÉ vÀªÀÄä UÁæªÀÄzÀ Vjd¥Àà ªÀÄÄAqÉ FvÀ£À£ÀÄß ªÀÄzÀĪÉAiÀiÁVzÀÄÝ ªÀÄzÀĪÉAiÀiÁzÀ £ÀAvÀgÀ ¸ÀĪÀiÁgÀÄ 1 ªÀµÀðzÀªÀgÉUÉ UÀAqÀ ºÉAqÀw ZÉ£ÁßV EzÀÄÝ £ÀAvÀgÀzÀ°è ¦ügÁå¢zÁgÀ£À UÀAqÀ£ÀÄ ¦ügÁå¢zÁgÀ½UÉ ¤£ÀUÉ CqÀÄUÉ ¸ÀjAiÀiÁV ªÀiÁqÀ®Ä §gÀĪÀÅ¢¯Áè ¸ÀƼÉ, ¤Ã£ÀÄ ªÀÄ£É ©lÄÖ ºÉÆÃUÀÄ £Á£ÀÄ ¨ÉÃgÉ ªÀÄzÀÄªÉ ªÀiÁrPÉƼÀÄîvÉÛ£É CAvÁ CªÁZÀåªÁV ¨ÉÊzÁqÀÄvÁÛ zÉÊ»PÀ ªÀÄvÀÄÛ ªÀiÁ£À¹PÀ »A¸ÉAiÀÄ£ÀÄß ¤ÃqÀĪÀÅzÀÄ ªÀiÁqÀÄwÛzÀÝ£ÀÄ ¢£ÁAPÀ: 16/08/2015 gÀAzÀÄ ¨É½UÉÎ 9-00 UÀAmÉAiÀÄ ¸ÀĪÀiÁjUÉ ¦ügÁå¢zÁgÀ¼ÉÆA¢UÉ dUÀ¼À vÉUÉzÀÄ ¦ügÁå¢zÁgÀ¼À ªÉÄÊ PÉÊUÉ ºÉÆqɧqÉ ªÀiÁrzÀÄÝ EgÀÄvÀÛzÉ CAvÁ EzÀÝ ºÉýPÉ ¦ügÁå¢ ªÉÄðAzÀ zÉêÀzÀÄUÀð ¥Éưøï oÁuÉ. UÀÄ£Éß £ÀA.  199/2015 PÀ®A. 498(J), 323, 504, L¦¹. ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

zÉÆA©ü ¥ÀæPÀgÀtzÀ ªÀiÁ»w:-

                 ಫಿರ್ಯಾದಿ ಶ್ರೀ ರಘುಕುಮಾರ ತಂದೆ ಹೀರಾಜಿರಾವ್ ವಯಾ 38 ವರ್ಷ ಜಾತಿ ಕಟುಕರು ಉ: ಮಟನವ್ಯಾಪಾರ ಸಾ: ಕಾಯಿಪಲ್ಲೆ ಮಾರುಕಟ್ಟೆ ಎದುರುಗಡೆ ರಾಯಚೂರು, EªÀರ ಹೊಲದಲ್ಲಿ ತಾಯಮ್ಮ ದೇವರು ಇರುವದರಿಂದ ದೇವರ ಪೂಜೆ ಮಾಡಬೇಕೆಂದು ರಾಯಚೂರಿನಿಂದ ಫಿರ್ಯಾದಿದಾರರು  ತಮ್ಮ ಗೆಳೆಯನ ಕಾರ ತೆಗೆದುಕೊಂಡು ಹೊಲಕ್ಕೆ ಬಂದಿದ್ದು , ತಾಯಮ್ಮ ಗುಡಿ ಹತ್ತಿರ ಪೂಜೆಗಾಗಿ ನಿಂತುಕೊಂಡಿರುವಾಗ್ಗೆ ಟ್ರ್ಯಾಕ್ಟರ ಚಾಲಕ ಬೀಮೇಶ ತಂದೆ ತಿಮ್ಮಪ್ಪ ಇವರು ಟ್ರ್ಯಾಕ್ಟರಿಯಿಂದ ಹೊಲದಲ್ಲಿ ಕೆಲಸ ಮಾಡುತ್ತಿದ್ದು ಅಗ ಸಮಯ ಮದ್ಯಾಹ್ನ 1-30 ಗಂಟೆಯಾಗಿತ್ತು,. ಅ ಮಯದಲ್ಲಿ  ಅರೋಪಿತರಾದ 1) ಕಿಶನ ತಂದೆ ಹೀರಾಜಿರಾವ್ 2) ಪ್ರಕಾಶ ತಂದೆ ಹೀರಾಜಿರಾವ್ 3) ರವಿ ತಂದೆ ಹೀರಾಜಿರಾವ್ 4) ನಾಗೇಂದ್ರ ತಂದೆ ಹೀರಾಜಿರಾವ್ 5) ಅರ್ಜುನ ತಂದೆ ಹೀರಾಜಿರಾವ್ 6) ವಿನೋದ ತಂದೆ ರವಿ ಹಾಗೂ ಇತರರು ಕೂಡಕೊಂಡು ಬಂದವರೇ ‘’ ಏನಲೇ ಸೂಳೇ ಮಕ್ಕಳೇ ಈ ಹೊಲ ನಮ್ಮದು ನಮ್ಮ ಬಾಗಕ್ಕೆ ಬರುತ್ತದೆ, ನೀವು ಈ ಹೊಲದಲ್ಲಿ ಬರಬಾರದು ಅಂತಾ ಬೈದಾಡಿದವರೇ ಅವರ ಪೈಕಿ ರವಿ ಈತನ ಮಗ ವಿನೋದ  ಇವರು ಅಲ್ಲಿಯೇ ಬಿದ್ದ ಕಲ್ಲನ್ನು ತೆಗೆದುಕೊಂಡು ಫಿರ್ಯಾದಿಗೆ ಒಗೆಯಲು ಅದು ಅತನ ಮುಂದಿನ ಎಡಗಡೆ ಹಣೆಗೆ ಬಿದ್ದು ರಕ್ತಗಾಯವಾಯಿತು, ಕೃಷ್ಣಾ ಇವರಿಗೆ ನಾಗೇಂದ್ರನು ಕುಡುಗೋಲಿನಿಂದ ಹೊಡೆಯಲು ಅದು ಅತನ ಬಲಗೈ ಮೊಣಕೈಗೆ ಬಿದ್ದು ರಕ್ತಗಾಯವಾಯಿತು, ಬಿಡಿಸಲು ಬಂದ ಬಾಗ್ಯಬಾಯಿ, ಸುಮಿತ್ರಬಾಯಿ ಮತ್ತು ಶಕುಂತಲಾಬಾಯಿ ಇವರಿಗೆ ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನಿಸಿ ನೂಕಿ ಕೈಗಳಿಂದ ಹೊಡೆದರು, ಇನ್ನೂ ಹೊಡೆಯುವಷ್ಟರಲ್ಲಿ ನಾವೇ ಅವರಿಂದ ಬಿಡಿಸಿಕೊಂಡೆವು, ಅಗ ಅವರು ಹೊಡೆಯುವದನ್ನು ಬಿಟ್ಟು ಸೂಳೇ ಮಕ್ಕಳೇ ಇಂದು ಉಳಿದುಕೊಂಡಿರಿ ಇನ್ನೊಮ್ಮೆ  ಈ ಹೊಲದಲ್ಲಿ ಬಂದರೆ ನಿಮ್ಮನ್ನು ಇಲ್ಲಿಯೇ ಮುಗಿಸಿ ಬಿಡುತ್ತೇವೆಂದು ಜೀವ ಬೆದರಿಕೆ ಹಾಕಿದರು ಭೀಮೇಶನು ಕೆಲಸ ಮಾಡದಂತೆ ತಡೆದುನಿಲ್ಲಿಸಿ ಟ್ರ್ಯಾಕ್ಟರಿಯನ್ನು ತಮ್ಮ ಮನೆ ಹತ್ತಿರ ನಿಲ್ಲಿಸಿಕೊಂಡಿರುತ್ತಾರೆ, , ನಂತರ ನಾವು ತಂದ ಕಾರಿನಲ್ಲಿ ಕುಳಿತುಕೊಂಡು ಉಪಚಾರ ಕುರಿತು ರೀಮ್ಸ ಭೋದಕ ಅಸ್ಪತ್ರೆಗೆ ಹೋಗಿ ಹೊರರೋಗಿಯಾಗಿ ಉಪಚಾರ ಮಾಡಿಸಿಕೊಂಡು ಪುನ: ಯರಗೇರಕ್ಕೆ ಬಂದು ಈ ನನ್ನ ದೂರನ್ನು ಕೊಟ್ಟಿದ್ದು ಮೇಲೆ ಹೇಳಿದವರ ವಿರುದ್ದ ಕ್ರಮ ತೆಗೆದುಕೊಳ್ಳಲು ವಿನಂತಿ ಅಂತಾ ಮುಂತಾಗಿದ್ದ zÀÆj£À ªÉÄðAzÀ  ಯರಗೇರಾ ಪೊಲೀಸ್ ಠಾಣೆ UÀÄ£Éß £ÀA: 194/2015 ಕಲಂ 143.147.148,341,323,324,354,.504.506. ರೆ.ವಿ. 149 ಐ.ಪಿ.ಸಿ   CrAiÀÄ°è ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈ ಕೊಂಡಿದ್ದು ಇರುತ್ತದೆ,

DPÀæªÀĪÀÄgÀ¼ÀĸÁUÁtÂPÉ¥ÀæPÀgÀtzÀªÀiÁ»w:-                                                                                 : ¢£ÁAPÀ:-17/08/2015 gÀAzÀÄ ªÀÄzsÁåºÀß 01-00 UÀAmÉUÉ  °AUÀ¸ÀÆUÀÆgÀ ¥ÀlÖt PÀAzÁAiÀÄ ¨sÀªÀ£ÀzÀ ºÀwÛgÀ  1)UÀAUÀ¥Àà vÀAzÉ ªÀÄjAiÀÄ¥Àà, ªÀAiÀiÁ:35 ªÀµÀð, eÁ:ZÀ®ÄªÁ¢, G-ZÁ®PÀ, ¸Á:ºÉÆUÀgÀ£Á¼À  mÁæöåPÀÖgï PÉJ36/n¹4513 ºÁUÀÆ mÁæ° £ÀA.PÉJ36/n¹4522 £ÉÃzÀÝgÀ  ZÁ®PÀ  2)¨ÉlÖ¥Àà vÀAzÉ £ÁUÀ¥Àà , ªÀAiÀiÁ:50 ªÀµÀð, eÁ:°AUÁAiÀÄvÀ, G-MPÀÌ®ÄvÀ£À ¸Á:ºÉÆUÀgÀ£Á¼À À  mÁæöåPÀÖgï PÉJ36/n¹4513 ºÁUÀÆ mÁæ° £ÀA.PÉJ36/n¹4522 £ÉÃzÀÝgÀ  ªÀiÁ°ÃPÀ  gÀªÀgÀÄ ತಮ್ಮ  ಟ್ರ್ಯಾಕ್ಟರ ನಂ.ಕೆ.36/ಟಿಸಿ-4513 ಮತ್ತು ಟ್ರಾಲಿ ನಂ.ಕೆ.ಎ36/ಟಿಸಿ-4522 ನೇದ್ದರಲ್ಲಿ ಅನಧಿಕೃತವಾಗಿ ಯಾವುದೇ ಪರವಾನಗೆ ಇಲ್ಲದೇ ಅಕ್ರಮವಾಗಿ ಹಂಪನಾಳ ಹಳ್ಳದಿಂದ ಅ:ಕಿ:2000/- ರೂ ಬೆಲೆಬಾಳುವ ಮರಳನ್ನು ಕಳ್ಳತನ ಮಾಡಿಕೊಂಡು ಬರುತ್ತಿದ್ದಾಗ ¦.J¸ï.L. °AUÀ¸ÀÆUÀÆgÀÄ gÀªÀgÀÄ  ಸಿಬ್ಬಂದಿ ಮತ್ತು ಪಂಚರ ಸಮಕ್ಷಮ ದಾಳಿ ಮಾಡಿ ಸದರಿ ದಾಳಿ ಪಂಚನಾಮೆಯೊಂದಿಗೆ ವರದಿಯನ್ನು ನೀಡಿ ಕ್ರಮ ಜರುಗಿಸಲು ಸೂಚಿಸಿದ ಮೇಲಿಂದ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 197/15 PÀ®A. 4(1J), 21 JªÀiï.JªÀiï.r.Dgï PÁAiÉÄÝ  1957 ªÀÄvÀÄÛ 379 L.¦.¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.  

 

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .

     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 18.08.2015 gÀAzÀÄ 150 ¥ÀææPÀgÀtUÀ¼À£ÀÄß ¥ÀvÉÛ ªÀiÁr  20,300/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.