Police Bhavan Kalaburagi

Police Bhavan Kalaburagi

Monday, September 15, 2014

Raichur District Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
£ÁUÀjÃPÀ §AzÀÆPÀÄ vÀgÀ¨ÉÃw ²©gÀ ¥ÀæPÀluÉ:

             £ÁUÀjÃPÀ §AzÀÆPÀÄ vÀgÀ¨ÉÃw ²©gÀªÀ£ÀÄß gÁAiÀÄZÀÆgÀÄ f¯Áè ¥ÉÆ°Ã¸ï ªÀw¬ÄAzÀ ºÀ«ÄäPÉƼÀî¯ÁUÀÄwÛzÀÄÝ, 15 ¢£ÀUÀ¼À §AzÀÆPÀÄ vÀgÀ¨ÉÃwAiÀÄ£ÀÄß ¤ÃqÀ¯ÁUÀĪÀÅzÀÄ. D¸ÀPÀÛ f¯ÉèAiÀÄ°è£À ¸ÁªÀðd¤PÀgÀÄ, 21-50ªÀµÀð ªÀAiÉÆêÀiÁ£ÀªÀżÀîªÀgÀÄ, PÀ¤µÀÖ J¸ï.J¸ï.J¯ï.¹. «zÁåºÀðvɪÀżÀî D¸ÀPÀÛgÀÄ Cfð ¸À°è¸À§ºÀÄzÁVgÀÄvÀÛzÉ. ¢£ÁAPÀ: 14.09.2014jAzÀ CfðAiÀÄ£ÀÄß «vÀj¸À¯ÁUÀÄvÀÛzÉ. Cfð ¸À°è¸ÀĪÀ PÉÆ£ÉAiÀÄ ¢£ÁAPÀ: 30.09.2014. CfðAiÀÄ£ÀÄß ¥Éưøï G¥Á¢üPÀëPÀgÀ PÁAiÀiÁð®AiÀÄ, f¯Áè ¸À±À¸ÀÛç «ÄøÀ®Ä ¥ÀqÉ, f¯Áè ¥Éưøï C¢üPÀëPÀgÀ PÀbÉÃj DªÀgÀt, gÁAiÀÄZÀÆgÀÄ E°è ¥ÀqÉAiÀħºÀÄzÁVgÀÄvÀÛzÉ. CfðAiÀÄ£ÀÄß EzÉà «¼Á¸ÀPÉÌ ¸À°è¸À¨ÉÃPÁVgÀÄvÀÛzÉ. D¸ÀPÀÛ ªÀÄ»¼ÉAiÀÄgÀÄ ¸ÀºÀ vÀgÀ¨ÉÃwUÁV Cfð ¸À°è¸À §ºÀÄzÁVgÀÄvÀÛzÉ. ºÉaÑ£À «ªÀgÀUÀ½UÁV G¥Á¢üÃPÀëPÀgÀÄ, r.J.Dgï. gÁAiÀÄZÀÆgÀÄ, ªÉÆ.¸ÀASÉå: 9480803806 CxÀªÁ 9480803814£ÉÃzÀÝPÉÌ ¸ÀA¥ÀQð¸À §ºÀÄzÁVgÀÄvÀÛzÉ.
UÁAiÀÄzÀ ¥ÀæPÀgÀtzÀ ªÀiÁ»w:-
              ಫಿರ್ಯಾದಿ ಹನುಮಂತ ಯಂಕಪ್ಪ ತಂದೆ ಸಿದ್ದಾಪುರ, ವಯ:25, ಜಾ:ಕುರುಬರು, : ಕಿರಾಣಿ ಅಂಗಡಿಯಲ್ಲಿ ಕೆಲಸ, ಸಾ: ಸುಕಾಲಪೇಟೆ ಸಿಂಧನೂರು   ಮತ್ತು ಆರೋಪಿತgÁzÀ 1)ಹಿರೇಲಿಂಗಪ್ಪ ತಂದೆ ಈರಪ್ಪ , 2) ಹನುಮಂತ ತಂದೆ ಈರಪ್ಪ, 3) ಯಂಕಪ್ಪ ತಂದೆ ಈರಪ್ಪ , 4) ವೀರೇಶ್ ತಂದೆ ಯಮುನಪ್ಪ ಎಲ್ಲರೂ ಜಾ:ಕುರುಬರು, ಸಾ: ಸುಕಾಲಪೇಟೆ ಸಿಂಧನೂರು  EªÀgÀÄUÀ¼ÀÄ ಅಣ್ಣತಮ್ಮಂದಿರ ಮಕ್ಕಳಿದ್ದು,ಫಿರ್ಯಾದಿಯ ಹೊಲ ರೈಲು ಹಳಿಗೆ ಹೋಗಿದ್ದು , ದಿನಾಂಕ: 14-09-2014 ರಂದು ರಾತ್ರಿ 9-15 ಗಂಟೆ ಸಮಯದಲ್ಲಿ ಸಿಂಧನೂರು ನಗರದ ಸುಕಾಲಪೇಟೆಯಲ್ಲಿ ಫಿರ್ಯಾದಿಯ ಮನೆ ಮುಂದೆ ಆರೋಪಿತರು ಬಂದು ಫಿರ್ಯಾದಿಯ ತಾಯಿ ನಾಗಮ್ಮ ಮತ್ತು ತಂಗಿ ಈರಮ್ಮಳಿಗೆ ಎಲೇ ಸೂಳೆರೆ ನಿಮ್ಮ ಹೊಲದಾಗ ಸೋದರತ್ತೆ ಹನುಮಂತಿಗೆ ಭಾಗ ಕೊಡ್ರಿ ಅಂದರೆ ಕೊಡುವದಲ್ಲೇನು ಅಂತಾ ಜಗಳ ತೆಗೆದು ನಾಗಮ್ಮ ಮತ್ತು ಈರಮ್ಮಳಿಗೆ ಕೈಗಳಿಂದ ಹೊಡೆಬಡೆ ಮಾಡಿದ್ದು ಫಿರ್ಯಾದಿಯು ಬಿಡಿಸಲು ಹೋದಾಗ ಫಿರ್ಯಾದಿಗೆ ತಡೆದು ಕಲ್ಲಿನಿಂದ ಕಾಲಿಗೆ ಹೊಡೆದು ಎಡಗಾಲು ಹೆಬ್ಬೆರಳಿಗೆ ರಕ್ತಗಾಯಪಡಿಸಿದ್ದಲ್ಲದೇ ನಿಮ್ಮ ಹೊಲದಲ್ಲಿ ಭಾಗ ಕೊಟ್ಟರೆ ಸರಿ ಇಲ್ಲವಾದರೆ ನಿಮ್ಮನ್ನು ಕೊಲೆ ಮಾಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಇದ್ದ ಹೇಳಿಕೆ  ಮೇಲಿಂದಾ ¹AzsÀ£ÀÆgÀÄ £ÀUÀgÀ ಠಾಣಾ ಗುನ್ನೆ ನಂ.208/2014, ಕಲಂ. 341,504,323,324,506 ಸಹಿತ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
           ದಿನಾಂಕ 13-09-2014 ರಂದು 08-30 ಗಂಟೆ ಸುಮಾರಿಗೆ ಉರುಕುಂದಪ್ಪ ಈತನು ತನ್ನ ಮೋಟಾರ ಸೈಕಲ್ ನಂ.ಕೆ.ಎ.36/ಎಸ-7220 ನೇದ್ದರಲ್ಲಿ ಫಿರ್ಯಾದಿ zÉêÀ¥Àà vÀAzÉ ºÀ£ÀĪÀÄAvÀ ªÀAiÀiÁ: 24 ªÀµÀð eÁw: £ÁAiÀÄPÀ G: MPÀÌ®ÄvÀ£À ¸Á: £ÁUÀ£ÀzÉÆrØ FvÀ£À£ÀÄß ಕುಡಿಸಿಕೊಂಡು ನಾಗನದೊಡ್ಡಿಯಿಂದ ರಾಯಚೂರಿಗೆ ಹೋಗುತ್ತಿರುವಾಗ ರಾಯಚೂರು ಮುಖ್ಯ ರಸ್ತೆಯ ಮೇಲೆ ತನ್ನ ಮೋಟಾರ ಸೈಕಲ್ ನ್ನು ಅತೀ ವೇಗ ವಾಗಿ & ಅಲಕ್ಷತನದಿಂದ ನಡೆಸಿಕೊಂಡು ಬಂದು ನಾಗನದೊಡ್ಡಿ ಸೀಮಾಂತರದ ವೆಂಕಟಪ್ಪ ಇವರ ಹೊಲದ ಹತ್ತಿರ ತನ್ನ ವಾಹನವನ್ನು ನಿಯಂತ್ರಿಸಲಾಗದೆ ಸ್ಕಿಡ್ಡಾಗಿ ಕೆಳ ಬಿದ್ದಿದರಿಂದ ಫಿರ್ಯಾದಿಗೆ ಎರಡು ಮೊಣಗಾಲಿಗೆ ತೆರಚಿದ ಗಾಯ ಹಾಗೂ ಆರೋಪಿತನಿಗೆ ಎಡಗಾಲು ಪಾದದ ಹತ್ತಿರ ಬಾರಿ ರಕ್ತಗಾಯ & ಮೇಲ ತುಟಿ ಕತ್ತರಿಸಿದಂತೆ ಆಗಿ ಬಾರಿ ರಕ್ತಗಾಯ ಹಾಗೂ ಎಡಗಣ್ಣಿನ ಹುಬ್ಬಿನ ಮೇಲೆ ಮೂಖಕ್ಕೆ ಹಾಗೂ ಮೈ ಕೈ ಗೆ ತೆರಚಿದಗಾಯಗಳಾಗಿರುತ್ತವೆ.CAvÁ PÉÆlÖ zÀÆj£À ªÉÄðAzÀ AiÀiÁ¥À®¢¤ß ¥ÉưøÀ oÁuÉ UÀÄ£Éß £ÀA: 100/2014 PÀ®A: 279, 337,338 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
AiÀÄÄ.r.Dgï. ¥ÀæPÀgÀtzÀ ªÀiÁ»w:-
       ¢£ÁAPÀ:-13.09.2014  gÀAzÀÄ gÁwæ 9.00 UÀAmɬÄAzÀ   ¢£ÁAPÀ:14.09.2014 gÀ ¨É¼ÀV£À 11.30 UÀAmÉ £ÀqÀÄ«£À CªÀ¢üAiÀÄ°è  gÁAiÀÄZÀÆgÀÄ ºÉÊzÁæ¨Ázï ªÀÄÄRågɸÉÛAiÀÄ ¦ügÁå¢ ªÉ°ØAUï±Á¥ï ªÀÄÄAzÀÄUÀqÉ ¦ügÁå¢ ²æà EªÀiÁ£ïªÉ¯ï vÀAzÉ ¸Á°A , 52ªÀµÀð, eÁ:Qæ²ÑAiÀÄ£ï G:ªÉ°ØAUï PÉ®¸À, ¸Á:gÁWÀªÉÃAzÀæ PÁ¯ÉÆä ±ÀQÛ£ÀUÀgÀ ªÉ°ØAUï ±Á¥ï ªÀÄÄAzÀÄUÀqÉ CAzÁdÄ 60-65 ªÀµÀðzÀ UÀAqÀ¹£À C¥Àja ªÀåQÛAiÀÄÄ C¸Àé¸ÀÜUÉÆAqÀÄ J°èUÉÆà ºÉÆÃUÀĪÀ PÁ®PÉÌ ¨ÉÆÃgÀ¯ÁV ©zÀÄÝ G¹gÀÄUÀnÖ ªÀÄÈvÀ¥ÀnÖzÀÄÝ, ¸ÀzÀj WÀl£ÉAiÀÄ §UÉÎ AiÀiÁgÀ ªÉÄÃ¯É AiÀiÁªÀÅzÉà ¦ügÁå¢üà ªÀUÉÊgÉ EgÀĪÀ¢®è CAvÁ PÉÆlÖ zÀÆj£À ªÉÄðAzÀ ±ÀQÛ£ÀUÀgÀ oÁuÉ AiÀÄÄ.r.Dgï. £ÀA: 11/2014 PÀ®A: 174 ¹.Dgï.¦.¹  CrAiÀÄ°è  ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArzÀÄÝ EzÉ.

              ಮೃತ  ಶ್ರೀಮತಿ ಅಂಜಲಿದೇವಿ ಗಂಡ ಜಿ.ಸತ್ಯನಾರಾಯಣ ವಯಸ್ಸುನ 25 ವರ್ಷ ಜಾತಿ ಕಮ್ಮಾ ಉ: ಮನೆಗೆಲಸ ಸಾ: 73 ಕ್ಯಾಂಪ್ (ನಾರಾಯಣಪ್ಪ ಕ್ಯಾಂಪ್ ) ಈಕೆಗೆ ಪಿಟ್ಸ್ ಖಾಯಿಲೆ ಇದ್ದು ದಿನಾಂಕ 14-09-2014 ರಂದು ಬೆಳಿಗ್ಗೆ 11-30 ಗಂಟೆಗೆ  73 ನೇ ತುಂಗಭದ್ರಾ ಮುಖ್ಯ  ಕಾಲುವೆಯಲ್ಲಿ ಬಟ್ಟೆ ತೊಳೆಯಲು ಹೋದಾಗ ಒಮ್ಮಿಂದೊಮ್ಮಲೇ ಪಿಟ್ಸ್ ಖಾಯಿಲೆ ಜಾಸ್ತಿಯಾಗಿ ಆಕಸ್ಮಿಕ ಕಾಲು ಜಾರಿ ಕಾಲುವೆಯಲ್ಲಿ ಬಿದ್ದು  ನೀರು ಕುಡಿದು ತೇಲುತ್ತಾ ಹೋಗಿ ಸ್ವಲ್ಪ  ದೂರದಲ್ಲಿ ಹರಿದುಹೋಗಿ ಮುಂದೆ ಸಿಕ್ಕಿದ್ದು ಹೊರತೆಗದಾಗ  ನೀರು ಕುಡಿದು  ಉಸಿರುಗಟ್ಟಿ ಮೃತಪಟ್ಟಿರುತ್ತಾಳೆ, ಈ ಘಟನೆ ಆಕಸ್ಮಿಕವಾಗಿದ್ದು ಯಾರ  ಮೇಲೆ ಯಾವುದೇ ತರಹದ ಸಂಶಯ ವಗೈರೆ ಇರುವುದಿಲ್ಲ ಅಂತ ಮುಂತಾಗಿ  ಮಂಗಾದೇವಿ ಗಂಡ ಸೋಮರಾಜ ವಯಸ್ಸು 45 ವರ್ಷ ಜಾತಿ ಕಮ್ಮಾ ಉ: ಮನಗೆಲಸ ಸಾ: ಭಾಗ್ಯ ನಗರ   ಕ್ಯಾಂಪ್    ತಾ: ಮಾನವಿ EªÀgÀÄ ನೀಡಿದ   ದೂರಿನ ಮೇಲಿಂದ ಕವಿತಾಳ ಠಾಣೆ ಯು.ಡಿ.ಆರ್ ಸಂಖ್ಯೆ 11/2014 ಕಲಂ 174 ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಕೊಂrgÀÄvÁÛgÉ.
              ªÀÄÈvÀ gÀAUÀAiÀÄå vÀAzÉ ¨sÀUÀAiÀÄå EgÀ§UÉÃgÁ ªÀ:60 eÁ:£ÁAiÀÄPÀ G:MPÀÌ®ÄvÀ£À ¸Á:ºÉêÀÄ£Á¼À FvÀ£ÀÄ FUÉÎ ¸ÀĪÀiÁgÀÄ 03 wAUÀ¼À »AzÉ ºÉêÀÄ£Á¼À ºÀ¼ÀîzÀ°è DPÀ¹äPÀªÁV PÁ®ÄeÁj ©¢ÝzÀÝjAzÀ ªÀÄÈvÀ£À vÀ¯ÉUÉ ¥ÉmÁÖV £ÉÆêÀÅ C£ÀĨsÀ«¸ÀÄwÛzÀÄÝ, EzÀjAzÀ DvÀ£ÀÄ ªÀiÁ£À¹PÀ C¸Àé¸ÀÜ£ÀAvÉ ªÀwð¸ÀÄvÁÛ £Á£ÀÄ ¸ÁAiÀĨÉÃPÀÄ, £Á£ÀÄ §zÀÄPÀ¨ÁgÀzÀÄ JAzÀÄ DUÁUÀ C£ÀÄßvÁÛ §AzÀÄ «¥ÀjÃvÀ PÀÄrvÀzÀ ZÀlPÉÌ ©zÀÄÝ, ¤£Éß ¢£À ¢£ÁAPÀ : 13-09-2014 gÀAzÀÄ ¸ÀAeÉ 04-30 UÀAmÉUÉ ªÀÄÈvÀ£ÀÄ ºÉêÀÄ£Á¼À UÁæªÀÄzÀ vÀ£Àß ªÀÄ£ÉAiÀÄ°è ªÀÄzÀå PÀÄrAiÀÄÄvÁÛ EzÀÄÝ, £ÀAvÀgÀ ºÉÆ®PÉÌ ºÉÆqÉAiÀįÉAzÀÄ vÀAzÀÄ EnÖzÀÝ Qæ«Ä£Á±ÀPÀªÀ£ÀÄß PÀÄrzÀÄ C¸Àé¸ÀÜUÉÆAqÀÄ E¯ÁdÄ PÀÄjvÀÄ UÀ§ÆâgÀÄUÉ vÀgÀĪÀ PÁ®PÉÌ ¸ÀAeÉ 05-00 UÀAmÉUÉ ªÀiÁUÀðªÀÄzÀå ªÀÄÈvÀ¥ÀnÖzÀÄÝ  ¸ÀzÀjAiÀĪÀgÀ ªÀÄgÀtzÀ°è AiÀiÁgÀ ªÉÄÃ¯É AiÀiÁªÀÅzÉà ¸ÀA±ÀAiÀÄ ªÀUÉÊgÉ EgÀĪÀÅ¢®è ªÀÄÄA¢£À PÁ£ÀÆ£ÀÄ PÀæªÀÄ dgÀÄV¸ÀĪÀAvÉ ªÀÄÄAvÁV ²æà ¨sÀUÀAiÀÄå vÀAzÉ gÀAUÀAiÀÄå ªÀ:35 eÁ:£ÁAiÀÄPÀ G:MPÀÌ®ÄvÀ£À ¸Á:ºÉêÀÄ£Á¼À gÀªÀgÀÄ ¤ÃrzÀ ºÉýPÉ ¦AiÀiÁ𢠸ÁgÁA±ÀzÀ ªÉÄð¤AzÀ   UÀ§ÆâgÀÄ oÁuÉ AiÀÄÄ.r.Dgï. £ÀA: 12/2014 PÀ®A: 174 ¹Dg惡 CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁcAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 15.09.2014 gÀAzÀÄ  116 ¥ÀæPÀÀgÀtUÀ¼À£ÀÄß ¥ÀvÉÛ ªÀiÁr   21,900/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

                                                          

BIDAR DISTRICT DAILY CRIME UPDATE 15-09-2014

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 15-09-2014

zsÀ£ÀÆßgÀ ¥Éưøï oÁuÉ UÀÄ£Éß £ÀA. 206/2014, PÀ®A 279, 304(J) L¦¹ :-
¢£ÁAPÀ 14-09-2014 gÀAzÀÄ ªÀÄÈvÀ ªÉAlPÀgÁªÀ vÀAzÉ ©üêÁf mÁPÀ¼É ªÀAiÀÄ: 65 ªÀµÀð, eÁw: ªÀÄgÁoÁ, ¸Á: PÀ¼À¸ÀzÁ¼À gÀªÀgÀÄ vÀªÀÄä ©UÀgÀ ªÀÄ£É ºÀÄ¥Àà¼Á UÁæªÀÄPÉÌ ºÉÆÃV §gÀÄvÉÛãÉAzÀÄ n«.J¸ï JPïì¯ï ¸ÀÆ¥Àgï ªÁºÀ£À £ÀA. PÉJ-39/eÉ 5020 £ÉÃzÀgÀ ªÉÄÃ¯É ºÉÆÃV ªÀÄgÀ½ §gÀÄwÛgÀĪÁUÀ ºÀÄ¥Àà¼Á ²ªÁgÀzÀ°è£À D±ÉÆÃPÀ ªÀfÃgÀ EªÀgÀ ºÉÆ®zÀ ºÀwÛgÀ gÉÆÃr ªÉÄÃ¯É DgÉÆæ zsÀ£Áf vÀAzÉ vÀÄPÀgÁªÀÄ ªÉÄÃvÉæ mÁæöåPïÖgÀ ZÁ®PÀ ¸Á: PÀ¼À¸ÀzÁ¼À, vÁ: ¨sÁ°Ì EvÀ£ÀÄ vÀ£Àß  mÁæöåPÀÖgï ªÀÄvÀÄÛ mÁæ° gÉÆÃr §¢AiÀÄ°è ¤°è¸ÀzÉà ¤®ðPÀëvÀ£À¢AzÀ gÀ¸ÉÛAiÀÄ ªÀÄzsÀåzÀ°è ¤°è¹zÀPÉÌ ªÉAPÀlgÁªÀ EvÀ£ÀÄ vÀ£Àß ªÁºÀ£À mÁæöåPÀÖgïUÉ rQÌ ªÀiÁrzÀÝjAzÀ ¦üAiÀiÁð¢ CgÀÄuÁ¨Á¬ÄG UÀAqÀ ªÉAlPÀgÁªÀ mÁPÀ¼É ªÀAiÀÄ: 60 ªÀµÀð, eÁw: ªÀÄgÁoÁ, ¸Á: PÀ¼À¸ÀzÁ¼À, vÁ: ¨sÁ°Ì gÀªÀgÀ UÀAqÀ£ÁzÀ ªÉAPÀlgÁ EªÀgÀ vÀ¯ÉUÉ ¨sÁj gÀPÀÛUÁAiÀĪÁV ¸ÀܼÀzÀ°èAiÉÄà ªÀÄÈvÀ¥ÀnÖgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ªÀÄ£Àß½î ¥ÉưøÀ oÁuÉ UÀÄ£Éß £ÀA. 70/2014, PÀ®A 87 PÉ.¦ PÁAiÉÄÝ :-
¢£ÁAPÀ 14-09-2014 gÀAzÀÄ ¸ÀAUÀªÉÄñÀ f ¦.J¸ï.L ªÀÄ£Àß½î ¥Éưøï oÁuÉ gÀªÀjUÉ RavÀ ªÀiÁ»¹ §AzÀ ªÉÄÃgÉUÉ ¦J¸ïL gÀªÀgÀÄ aAvÀ®UÉÃgÁ-zsÀªÀiÁ¥ÀÆgÀ gÉÆÃr£À ªÉÄÃ¯É aAvÀ®UÉÃgÁ Qæ±ÀÑ£À ²®Ä¨sÉAiÀÄ PÀmÉÖAiÀÄ ºÀwÛgÀ ¸ÁªÀðd¤PÀ ¸ÀܼÀzÀ°è 6 d£ÀgÀÄ E¹àl J¯ÉUÀ¼À ªÉÄÃ¯É ºÀt ºÀaÑ CAzÀgÀ ¨ÁºÀgÀ dÄeÁlzÀ°è vÉÆqÀVzÀÝ DgÉÆævÀgÁzÀ °AUÀªÀÄ vÀAzÉ CdÄð£À ªÀÄvÀÄÛ EvÀgÉ 5 d£ÀgÀÄ J®ègÀÄ ¸Á: aAvÀ®UÉÃgÀ EªÀgÉ®ègÀ ªÉÄÃ¯É ¥ÀAZÀgÀ ¸ÀªÀÄPÀëªÀÄ ¹§âA¢AiÀĪÀgÀ ¸ÀªÉÄÃvÀ zÁ½ ªÀiÁr »rzÀÄ ¸ÀzÀj dÆeÁlzÀ £ÀUÀzÀÄ ºÀt gÀÆ 2140/- ªÀÄvÀÄÛ 52 E¹àl J¯ÉUÀ¼À£ÀÄß d¦Û ªÀiÁrPÉÆAqÀÄ, ¸ÀzÀj d¦Û ¥ÀAZÀ£ÁªÉÄAiÀÄ DzsÁgÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

§UÀzÀ® ¥Éưøï oÁuÉ UÀÄ£Éß £ÀA. 116/2014, PÀ®A 87 PÉ.¦ PÁAiÉÄÝ :-
¢£ÁAPÀ 14-09-2014 gÀAzÀÄ C°¸Á§ ¹¦L (UÁæ) ªÀÈvÀÛ ©ÃzÀgÀ gÀªÀjUÉ RavÀ ¨Áwä §AzÀ ªÉÄÃgÉUÉ ¹¦L gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, ¹§âA¢AiÀĪÀgÉÆqÀ£É ¹¹ð(J) UÁæªÀÄPÉÌ ºÉÆÃV ¹¹ð(J) PÁqÀªÁzÀ gÀ¸ÉÛAiÀÄ ºÀwÛgÀ EgÀĪÀ ¹¹ð(J) UÁæªÀÄzÀ ºÀÄt¸É ªÀÄgÀzÀ ºÀwÛgÀ CAzÀgÀ ¨ÁºÁgÀ £À¹Ã©£À dÆeÁl DqÀÄwÛgÀĪÀ DgÉÆævÀgÁzÀ 1) PÁ²Ã£ÁxÀ vÀAzÉ «ÃgÀ¥Áà C¯ÉÝ, ªÀAiÀÄ: 48 ªÀµÀð, eÁw: °AUÁAiÀÄvÀ, 2) ªÀÄ®è¥Áà vÀAzÉ PÁªÀÄuÁÚ J½î,  ªÀAiÀÄ: 47 ªÀµÀð, eÁw: PÀÄgÀħ, 3) ¸ÀAdÄ vÀAzÉ gÁd¥Áà vÀ¼ÀªÀÄlUÉ, ªÀAiÀÄ: 25 ªÀµÀð, eÁw: PÉÆý, 4) ¸À°A vÀAzÉ §qɸÁ§«ÄAiÀiÁå  ¨ÉºÀgÀƦAiÀiÁ, ªÀAiÀÄ: 32 ªÀµÀð, eÁw: ªÀÄĹèA, J®ègÀÆ ¸Á: ¹¹ð(J), vÁ: & f: ©ÃzÀgÀ EªÀgÉ®ègÀ ªÉÄÃ¯É ¥ÀAZÀgÀ ¸ÀªÀÄPÀëªÀÄ zÁ½ ªÀiÁr, ¸ÀܼÀzÀ°èzÀÝ DgÉÆævÀgÀ£ÀÄß »rzÀÄ CªÀjAzÀ £ÀUÀzÀÄ ºÀt 1960/- gÀÆ ªÀÄvÀÄÛ dÆeÁlPÉÌ §½¹zÀ 52 E¸ÉëÃl J¯ÉUÀ¼ÀÄ ¥ÀAZÀgÀ ¸ÀªÀÄPÀëªÀÄ d¦Û ªÀiÁr, ¸ÀzÀj DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 186/2014, PÀ®A 379 L¦¹ :-
ºÀĪÀÄ£Á¨ÁzÀ CgÀtå ªÀ®AiÀÄzÀ zsÀĪÀÄä£À¸ÀÆgÀ UÁæªÀÄzÀ ¸ÀªÉð £ÀA. 107/1J gÀ°ègÀĪÀ ¸À¸Àå PÉëÃvÀæzÀ°è «zÀÄåwÛ£À ¸ÀgÀ§gÁdÄ ¸ÀjAiÀiÁV EgÀzÀ PÁgÀtªÁV £À¸ÀðjAiÀÄ°è C°è d£ÀgÉÃlgï & CªÉÄÃðZÀgï C.Q 1,00,000/- gÀÆ. £ÉÃzÀÄÝ C¼ÀªÀr¹zÀÄÝ d£ÀgÉÃlgï EqÀ®Ä ºÉƸÀ gÀƪÀÄÄ PÀnÖ¸ÀĪÀ ¸À®ÄªÁV ¢£ÁAPÀ 11-09-2014 & 12-09-2014 gÀAzÀÄ ºÁ° d£ÀgÉÃlgï EgÀĪÀ gÀÆ«Ä£À JzÀÄjUÉ PÉA¥ÀÄ PÀ®ÄèUÀ¼À£ÀÄß vÀAzÀÄ ºÁQzÀÄÝ ºÁUÀÄ £À¸ÀðjAiÀÄ gÁwæ PÁªÀ®ÄUÁgÀ£ÁV ¥ÀÄAqÀ°ÃPÀ vÀAzÉ £ÁUÀ¥Áà ¸Á: aãÀPÉÃgÁ gÀªÀgÀ£ÀÄß £ÉêÀÄPÀ ªÀiÁqÀ¯ÁVgÀÄvÀÛzÉ, »ÃVgÀĪÀ°è ¢£ÁAPÀ 14-09-2014 gÀAzÀÄ 0731 UÀAmÉUÉ ªÀĺÉñÀ vÀAzÉ ¥ÀÄAqÀ°ÃPÀ ¸Á: aãÀPÉÃgÁ FvÀ£ÀÄ ¦üAiÀiÁ𢠸ÀAvÉÆõÀ CgÀtå  gÀPÀëPÀgÀÄ aãÀPÉÃgÁ ¸ÀgÀºÀzÀÄÝ ºÀĪÀÄ£Á¨ÁzÀ ªÀ®AiÀÄ gÀªÀjUÉ ¥sÉÆãÀ ªÀiÁr ¢£ÁAPÀ 13-09-2014 gÀAzÀÄ gÁwæ ªÉüÉAiÀÄ°è ¸À¸ÀåPÉëÃvÀæzÀ°ègÀĪÀ 15 PÉ« d£ÀgÉÃlgï & CªÉÄÃðZÀgï PÀ¼ÀĪÁVgÀÄvÀÛªÉ CAvÀ w½¹gÀÄvÁÛgÉ, «ZÁgÀ w½zÀ £ÀAvÀgÀ ¦üAiÀiÁð¢AiÀĪÀgÀÄ ¹§âA¢AiÀĪÀgÀ eÉÆvÉ vÀPÀët §AzÀÄ £ÉÆÃqÀ¯ÁV PÀ¼ÀĪÁzÀ «µÀAiÀÄ ¤d«zÀÄÝ ¥Àj²Ã°¹ £ÉÆÃqÀ¯ÁV d£ÀgÉÃlgï EqÀĪÀ gÀÆ«Ä£À ªÀÄÄAzÉ mÁæöåPïÖgï NqÁrzÀ mÉÊgï£À UÀÄgÀÄvÀÄUÀ¼ÀÄ PÀAqÀÄ §A¢gÀÄvÀÛªÉ. mÁæöåPïÖgï NqÁrzÀ UÀÄgÀÄw£À ªÉÄÃgÉUÉ ¦üAiÀiÁð¢UÉ PÉA¥ÀÄ PÀ®Äè vÀAzÀÄ ºÁQzÀÝ ºÀĪÀÄ£Á¨ÁzÀ ¥ÀlÖtzÀ ªÁAfæ ¤ªÁ¹UÀ¼ÁzÀ 1) ªÀiÁtÂPÀgÉrØ vÀAzÉ ¥ÉzÁÝgÉrØ ¸ÉÆãÁ°PÁ mÁæöåPÀÖgï ZÁ®PÀ, 2) ¸ÀĨÁâgÉrØ vÀAzÉ gÁdgÉrØ, 3) ¸ÀĤî vÀAzÉ gÀ«gÉrØ  ºÁUÀÄ E§âgÀÄ PÀÆ° PÉ®¸ÀzÀªÀgÀÄUÀ¼ÀÄ PÀ¼ÀªÀÅ ªÀiÁrgÀ§ºÀÄzÉAzÀÄ C£ÀĪÀiÁ£À ªÀåPÀÛ¥Àr¹gÀÄvÁÛgÉ ºÁUÀÄ PÀ¼ÀĪÁzÀ ªÀiÁ®Ä ºÀÄqÀÄQ PÉÆlÄÖ vÀ¦àvÀ¸ÀÜgÀ «gÀÄzsÀÞ PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÀ ¤ÃrzÀ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

UÁA¢ü UÀAd ¥Éưøï oÁuÉ ©ÃzÀgÀ UÀÄ£Éß £ÀA. 223/2014, PÀ®A 457, 380 L¦¹ :-
¢£ÁAPÀ 13-09-2014 gÀAzÀÄ ¦üAiÀiÁ𢠥ÉzÀݨÁ§Ä vÀAzÉ ¥Àæ¨sÀÄzÁ¸À ªÀAiÀÄ: 31 ªÀµÀð, eÁw: PÀÄA¨ÁgÀ, G: eÉE ©J¸ïJ£ïJ¯ï PÀZÉÃj ©ÃzÀgÀ, ¸Á: UÉÆ£À¸À¥ÀÄr, vÁ: agÁ¯Á, f: ¥ÀæPÁ¸ÀA (J¦), ¸ÀzÀå: PÁ½zÁ¸À £ÀUÀgÀ ©ÃzÀgÀ gÀªÀgÀÄ ºÉÊzÁæ¨ÁzÀPÉÌ ºÉÆÃzÁUÀ gÁwæ ªÉüÉAiÀÄ°è AiÀiÁgÉÆà C¥ÀjavÀ PÀ¼ÀîgÀÄ ¦üAiÀiÁð¢AiÀĪÀgÀ ¨ÁrUÉ ªÀÄ£ÉAiÀÄ Qð ªÀÄÄjzÀÄ ªÀÄ£ÉAiÀÄ PÀ¨ÉÆqÀð£À ¨ÁåUÀ£À°è EnÖzÀÝ ¦üAiÀiÁð¢AiÀĪÀgÀ ºÉAqÀwAiÀÄ ªÀÄvÀÄÛ ¦üAiÀiÁð¢AiÀĪÀgÀ ««zsÀ £ÀªÀÄÆ£ÉAiÀÄ §AUÁgÀzÀ ªÀqÀªÉUÀ¼ÀÄ MlÄÖ 320 UÁæA. C.Q 8,80,000/- gÀÆ. ¨É¯É ¨Á¼ÀĪÀzÀ£ÀÄß PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ ¦üAiÀiÁð¢AiÀĪÀgÀÄ ¢£ÁAPÀ 14-09-2014 gÀAzÀÄ °TvÀªÁV ¤ÃrzÀ CfðAiÀÄ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

Gulbarga District Reported Crimes

ಕೊಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ನಾಗಮ್ಮ ಗಂಡ ಸಂತೋಷ ತಳವಾರ ಸಾ : ಬಳುಂಡಗಿ ರವರು ದಿನಾಂಕ 13-09-2014 ರಂದು ಸಾಯಂಕಾಲ 7:00 ಗಂಟೆ ಸಮಯಕ್ಕೆ ನಾನು ಮತ್ತು ನನ್ನ ಗಂಡ ಸಂತೋಷ ಹಾಗೂ ನಮ್ಮ ಅತ್ತೆ ಕಸ್ತೂರಬಾಯಿ, ಮಾವ ಶಂಕರರವರೆಲ್ಲರೂ ನಮ್ಮ ಮನೆಯಲ್ಲಿದ್ದಾಗ, ನನ್ನ ಗಂಡನು ನನಗೆ ನಮ್ಮೂರ  ಲಕ್ಷ್ಮೀಪುತ್ರ ಕಟ್ಟಿಮನಿ ಈತನು ಅಫಜಲಪೂರಕ್ಕೆ ಹೋಗಿ ಬರೊಣ ಬಾ ಅಂತಾ ಕರೆಯುತ್ತಿದ್ದಾನೆ, ನಾನು ಹೋಗಿ ಬರುತ್ತೇನೆ ಅಂತಾ ಹೇಳಿ ನನ್ನ ಗಂಡ ಮನೆಯಿಂದ ಹೋದವನು ಈ ದೀವಸ ಬೆಳಗಾದರು ಮರಳಿ ಮನೆಗೆ ಬಂದಿರುವುದಿಲ್ಲ ನನ್ನ ಗಂಡನ ಮೋಬೈಲ ನಂಬರ 9535607066 ಮತ್ತು 9663321165 ನೇದ್ದವುಗಳಿಗೆ ಪೋನ ಹಚ್ಚಿದರು ಪೋನ ಎತ್ತಲಿಲ್ಲ. ದಿನಾಂಕ 14-09-2014 ರಂದು ಬೆಳಿಗ್ಗೆ 6:30 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ಮನೆಯವರೆಲ್ಲರು ನಮ್ಮ ಮನೆಯಲ್ಲಿದ್ದಾಗ ನಮ್ಮೂರಿನ ರಾಜು ಮೀನಗಾರ ಎಂಬಾತನು ನಮ್ಮ ಮನೆಗೆ ಬಂದು ತಿಳಿಸಿದ್ದೆನೆಂದರೆ, ಬಳೂಂಡಗಿ ಅಫಜಲಪೂರ ರೋಡಿಗೆ ಇರುವ ಮೈಭೂಬ ಅಫರಾದ ಇವರ ಹೊಲದ ಹತ್ತಿರ ರೋಡಿನ ಮೇಲೆ ಒಬ್ಬ ಮನುಷ್ಯ ಕೋಲೆಯಾಗಿ ಬಿದ್ದಿದ್ದಾನೆ , ಆತನ ಮೈ ಮೇಲೆ ಕಪ್ಪು ಬಣ್ಣದ ಶರ್ಟ, ಬೂದು ಬಣ್ಣದ ಪ್ಯಾಂಟ ಇದ್ದು. ಮೃತನ ಪಕ್ಕದಲ್ಲಿ ಪಲ್ಸರ ಮೋಟಾರ ಸೈಕಲ ಬಿದ್ದಿರುತ್ತದೆ ಅಂತಾ ತಿಳಿಸಿರುತ್ತಾರೆಂದು ವಿಷಯ ತಿಳಿಸಿದನುಆಗ ನನ್ನ ಭಾವ ಲಕ್ಷ್ಮಣ, ನಮ್ಮ ಅತ್ತೆ ಕಸ್ತೂರಬಾಯಿ ರವರು ಸ್ಥಳಕ್ಕೆ ಹೋಗಿ ನೋಡಿ ಕೊಲೆಯಾದವನು ನನ್ನ ಗಂಡನೆ ಇರುತ್ತಾನೆ ಅಂತಾ ತಿಳಿಸಿದ್ದರಿಂದ ನಾನು ಸ್ಥಳಕ್ಕೆ ಹೋಗಿ ನನ್ನ ಗಂಡನ ಶವವನ್ನು ನೋಡಿರುತ್ತೆನೆ, ನಂತರ ಗೊತ್ತಾಗಿದ್ದೇನೆಂದರೆ ನಿನ್ನೆ ದಿನಾಂಕ 13-09-2014 ರಂದು ರಾತ್ರಿ 8:30 ಗಂಟೆ ಸುಮಾರಿಗೆ ನನ್ನ ಗಂಡ ಮತ್ತು ಯಲ್ಲಪ್ಪ ತಂದೆ ಪುಂಡಲಿಕ ವಾಲಿಕಾರ ಇವರಿಬ್ಬರು, ಲಕ್ಷ್ಮೀಪುತ್ರ ಕಟ್ಟಿಮನಿ ಎಂಬಾತನ ಪಲ್ಸರ ಮೋಟಾರ ಸೈಕಲ ನೇದ್ದರ ಮೇಲೆ ಅಫಜಲಪೂರಕ್ಕೆ ಹೋಗಿದ್ದು ಮರಳಿ ಅವರು ಊರಿಗೆ ಬರುತ್ತಿದ್ದಾಗ ರಾತ್ರಿ 11:00 ಗಂಟೆಯಿಂದ 12:00 ಗಂಟೆಯ ಅವದಿಯಲ್ಲಿ ಮೈಬೂಬ ಅಫರಾದ ಇವರ ಹೊಲದ ಹತ್ತಿರ ಅಫಜಲಪೂರ ಬಳೂಂಡಗಿ ರೋಡಿನ ಮೇಲೆ ನನ್ನ ಗಂಡನ ಕುತ್ತಿಗೆಗೆ, ಎದೆಗೆ, ಹೊಟ್ಟೆಗೆ, ಹಣೆಗೆ, ಕೈಗಳಿಗೆ, ಸಿಸ್ನಕ್ಕೆ ಯಾವುದೋ ಹರೀತವಾದ ಆಯುಧಗಳಿಂದ ಹೊಡೆದು  ಕೊಲೆ ಮಾಡಿರುತ್ತಾರೆ, ನನ್ನ ಗಂಡನೊಂದಿಗೆ ಅಫಜಲಪೂರಕ್ಕೆ ಹೋಗಿದ್ದ ಯಲ್ಲಪ್ಪ ತಳವಾರ ಸದ್ಯಕ್ಕೆ ಎಲ್ಲಿದ್ದಾನೆ ಎಂಬುದರ ಬಗ್ಗೆ ಗೋತ್ತಾಗಿರುವುದಿಲ್ಲ, ಆತನ ಮೋಬೈಲ ಪೋನ ಸಹ ಬಂದ ಇರುತ್ತದೆ. ನನ್ನ ಗಂಡನಿಗೆ ಲಕ್ಷ್ಮೀಪುತ್ರ ಕಟ್ಟಿಮನಿ, ಗಜಾನಂದ @ ಗಜಪ್ಪ, ಸಂಗಪ್ಪ ಕಟ್ಟಿಮನಿ ಮತ್ತು ಇತರರು ಸೇರಿಕೊಂಡು ಯಾವುದೊ ದುರುದ್ದೇಶದಿಂದ ಹೊಡೆದು ಕೊಲೆ ಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಸೇಡಂ ಠಾಣೆ : ಶ್ರೀ ಬಸವರಾಜ ತಂದೆ ನೀಲಕಂಠಪ್ಪ ಅರೋಣಿ ಸಾ: ಗಾಜರಕೊಟ ಇವರು ದಿನಾಂಕ: 14-09-14 ರಂದು ಸಾಯಾಂಕಾಲ 6 ಗಂಟೆಗೆ ತನ್ನ ಸಡ್ಡಕನಾದ ಸಂತೋಷ ಮದರಿ ಇವನು ಬೆನಕನಳ್ಳಿ ಗ್ರಾಮಕ್ಕೆ ಹೋಗಿ ತನ್ನ ಹೆಂಡತಿ ಮತ್ತು ಮಗುವಿಗೆ ನೋಡಿ ಅಲ್ಲಿಂದ ತನ್ನ ಮಾವ ಪಂಪಾಪತಿ ಇವರ ಮೋಟಾರ ಸೈಕಲ್  ನಂಬರ ಕೆಎ-32-ಇಇ-9821 ನ್ನೇದ್ದರ ಮೇಲೆ ಬೆನಕನಳ್ಳಿ ಗ್ರಾಮದಿಂದ ಗಾಜರಕೊಟ ಗ್ರಾಮಕ್ಕೆ ಮೋಟಾರು ಸೈಕಲ್ ಮೇಲೆ ಹೋಗಲು ಹಿಂದೆ ಶರಣಪ್ಪ ಚಮ್ಮನೂರ  ಇವರನ್ನು ಕೂಡಿಸಿಕೊಂಡು ಇಂದು ದಿನಾಂಕ: 14-09-14 ರಂದು 7-15 ಪಿ ಎಮ್. ಸುಮಾರಿಗೆ  ಹಂದ್ರಕಿಯಿಮದ ಗುರಮಿಟಕಲ್ ಕ್ಕೆ ಹೋಗುವ ರಸ್ತೆಯ ಶರಣಪ್ಪ ಮೇತ್ರೆ ಇವರ ಮನೆಯ ಹತ್ತಿರ ಮುಂದೆ ಬರುತ್ತಿದ್ದ ಎತ್ತಿನ ಬಂಡಿಯ ಮಧ್ಯದ ನಗಕ್ಕೆ ಅತಿವೇಗ ಮತ್ತು ನಿಸ್ಕಾಳಜೀತನದಿಂದ ನಡೆಸಿಕೊಂಡು ಹೋಗಿ ಡಿಕ್ಕಿ ಹೊಡೆದು ಅಪಘಾತ ಪಡಿಸಿ ಸಂತೋಷ ಇವನು ತನಗೆ ಎಡ ಎದೆಗೆ ಭಾರಿ ರಕ್ತ ಗಾಯ ಪಡಿಸಿಕೊಂಡು ಬಲಗಾಲ ಮೊಳಕಾಲಿಗೆ ರಕ್ತ ಗಾಐ ಪಡಿಸಿಕೊಮಡು ಸ್ಥಳದಲ್ಲಿಯೇ ಮೃತಪಟ್ಟಿದ್ದು ಮತ್ತು ಹಿಂದೆ ಇದ್ದ ಶರಣಪ್ಪ ಚಮ್ಮನೂರ  ಇವನಿಗೂ ಸಾಧಾ ಗಾಯ ಪಡಿಸಿದ್ದು ಇರುತ್ತದೆ ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡೆಂ ಠಾಣೆಯಲ್ಲಿ ಪ್ರಕರಣ ದಾಖಲಾಗದೆ.
ಹಲ್ಲೆ ಪ್ರಕರಣ :
ಸ್ಟೇಷನ ಬಜಾರ ಠಾಣೆ :  ಶ್ರೀ ಮತೀನ ಅಹ್ಮದ ತಂದೆ ಶಬ್ಬೀರ ಅಹ್ಮದ ಸಾಃ ಹಮಾಲ ವಾಡಿ ಗುಲಬರ್ಗಾ ಇವರು ದಿನಾಂಕ 14-09-2014 ರಂದು 07:30 ಪಿ.ಎಮ್ ಕ್ಕೆ ತಮ್ಮ ಮುಜೀಬ ಅಹ್ಮದ ಮತ್ತು ಅವನ ಸಂಗಡ ಮೇರಾಜ ಕೂಡಿ ಮೊಟಾರ ಸೈಕಲ ಮೇಲೆ ಬರುವಾಗ ಪಂಚಶೀಲ ನಗರದಲ್ಲಿ ಹನುಮಾನ ಗುಡಿಯ ಹತ್ತಿರ 1) ರವಿ ತಂದೆ ತುಕಾರಾಮ, 2) ಕಾಂತು ತಂದೆ ರಮೇಶ, 3) ಅವತಾರಸಿಂಗ, 4) ಶೇಖ್ಯಾ ಇವರು ಕೂಡಿ ಬಂದು ತಡೆದು ಕಾಂತು ಮತ್ತು ಅವತಾರಸಿಂಗ ಇವರು ಮುಜೀಬ ಅಹ್ಮದನಿಗೆ ಕೈಹಿಡಿದಿದ್ದು ರವಿ ಇವನು ತಲವಾರದಿಂದ ತಲೆಗೆ ಹೊಡೆದಿದ್ದು ಶೇಖ್ಯಾ ಇವನು ಕೈಯಿಂದ ಹೊಡೆದಿರುತ್ತಾನೆ. ಅಷ್ಟೊತ್ತಿಗೆ ಮೊಸಿನ ಮತ್ತು ಸೈಯದ ಅಕ್ರಮ ಇವರು ಬಂದಾಗ ಓಡಿ ಹೋಗಿರುತ್ತಾರೆ.. ಮುಜೀಬ ಅಹ್ಮದನು ಮಾತನಾಡುವ ಸ್ಧಿತಿಯಲ್ಲಿ ಇಲ್ಲಾ ಈ ಮೊದಲು ಎರಡು ಮೂರು ಸಲ ತಡೆದು ಅಂಜಿಸಿ ಹಣ ಕೊಡು ಅಂತಾ ರೌಡಿಜಂ ಮಾಡಿರುತ್ತಾರೆ ಅದೇ ರೀತಿ ಇಂದು ಫಿರ್ಯಾದಿ ತಮ್ಮ ಮುಜೀಬ ಅಹ್ಮದನಿಗೆ ಇವನಿಗೆ ತಡೆದು ನಿಲ್ಲಿಸಿ ತಲವಾರದಿಂದ ಕೈಯಿಂದ ಹೊಡೆದು ಕೊಲೆ ಮಾಡಲು ಪ್ರಯತ್ನಿಸಿದ್ದು ಇದೆ ಅಂತಾ  ಸಲ್ಲಿಸಿದ ದೂರು ಸಾರಾಂಸದ ಮೇಲಿಂದ  ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಕಮಲಾಪೂರ ಠಾಣೆ :  ಶ್ರೀಮತಿ ಸಿದ್ದಮ್ಮ ಗಂಡ ವಿಜಯಕುಮಾರ ಮಾಳಗೆ ಸಾ; ವರನಾಳ ತಾ;ಜಿ ಗುಲಬರ್ಗಾ  ರವರಿಗೆ ಸುಮಾರು 1.1/2 ವರ್ಷದ ಹಿಂದೆ ವರನಾಳ ಗ್ರಾಮದ ವಿಜಯಕುಮಾರ ತಂದೆ ನಾಮದೇವ ಮಾಳಗೆ ಇವರೊಂದಿಗೆ ಮದುವೆ ಮಾಡಿಕೊಟ್ಟಿದ್ದು, ಮದುವೆಯಾಗಿ ಸ್ವಲ್ಪ ದಿವಸ ಚನ್ನಾಗಿ ನೋಡಿಕೊಂಡು ನಂತರ ತವೆರು ಮನೆಯಿಂದ ವರದಕ್ಷಿಣೆ ರೊಪದಲ್ಲಿ  2 ಲಕ್ಷ ರೂಪಾಯಿ ಹಣ ಮತ್ತು 2 ತೊಲೆ ಬಂಗಾರ ತರುವಂತೆ ಆರೋಪಿತರು ದಿನೇದಿನೇ ಪಿರ್ಯಾದಿಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದು, ಇದನ್ನು ಪಿರ್ಯಾದಿಯ ತನ್ನ ತವರು ಮನೆಯಲ್ಲಿ ತಿಳಿಸಿದಾಗ ಅವರು ಬಂದು ರಾಜಿ ಪಂಚಾಯತ ಮಾಡಿ ಹೋಗಿರುತ್ತಾರೆ, ಈಗ ಸುಮಾರು ಒಂದು ತಿಂಗಳ ಹಿಂದೆ ಪಿರ್ಯಾದಿಯ ಗಂಡ ವಿಜಯಕುಮಾರ ಈತನು ದುಡಿಯಲು ದುಬೈಗೆ ಹೋಗಿರುತ್ತಾನೆ. ದಿನಾಂಕ 13-09-2014 ರಂದು ಬೆಳಗ್ಗೆ 10-30 ಗಂಟೆಗೆ ಅಡುಗೆ ಮಾಡುವ ವಿಷಯದಲ್ಲಿ ಆರೋಪಿತರು ಪಿರ್ಯಾದಿಯೊಂದಿಗೆ ಜಗಳ ತೆಗೆದು ವರದಕ್ಷಿಣೆ ಹಣ ಮತ್ತು ಬಂಗಾರ ತರುವಂತೆ ಕಿರುಕುಳ ನೀಡುತ್ತಾ ಕೈಯಿಂದ ಹೊಡೆದು ಅವಚ್ಯ ಬೈದ್ದು ಜೀಬದ ಬೆದರಿಕೆ ಹಾಕಿ ಪಿರ್ಯಾದಿಯ ಕೈ ಮತ್ತು ಸೀರೆ ಹಿಡಿದು ಎಳೆದಾಡಿ ಮಾನಭಂಗ ಮಾಡಿದ್ದು, ಪಿರ್ಯಾದಿಯು ಗಂಡನಿಗೆ ಪೋನ ಮಾಡಿದಾಗ ಪಿರ್ಯಾದಿಗೆ ಖಲಾಸ್ ಮಾಡಿರಿ ಮುಂದೆ ಬಂದುದನ್ನು ನಾನು ನೋಡಿಕೊಳ್ಳುತ್ತೇನೆ ಅಂತ ಪ್ರಚೋದನೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.