Police Bhavan Kalaburagi

Police Bhavan Kalaburagi

Wednesday, November 8, 2017

BIDAR DISTRICT DAILY CRIME UPDATE 08-11-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 08-11-2017

©ÃzÀgÀ UÁæ«ÄÃt ¥Éưøï oÁuÉ C¥ÀgÁzsÀ ¸ÀA. 110/2017, PÀ®A. 279, 338 eÉÆvÉ 187 LJA« PÁAiÉÄÝ :-
¢£ÁAPÀ 07-11-2017 gÀAzÀÄ ¦üAiÀiÁð¢ eÁ£À¸À£ï vÀAzÉ ±ÀAPÀgÀ ªÀAiÀÄ: 24 ªÀµÀð, ¸Á: OgÁzÀ(J¸ï) gÀªÀgÀÄ vÀªÀÄÆäj¤AzÀ vÀ£Àß ªÉÆÃmÁgï ¸ÉÊPÀ¯ï £ÀA. PÉJ-38/ºÉZï-9657 £ÉÃzÀgÀ ªÉÄÃ¯É ©ÃzÀgÀPÉÌ PÉ®¸À«zÀÝ PÁgÀt PÀªÀÄoÁuÁ ªÀiÁUÀðªÁV §gÀĪÁUÀ, PÀªÀÄoÁuÁ - ©ÃzÀgÀ gÉÆÃrUÉ DAiÀĸÀ¥ÀÆgÀ ²ªÁgÀzÀ°è QæÃqÁAUÀt ºÀwÛgÀ §AzÁUÀ JzÀÄgÀÄUÀqɬÄAzÀ SÁ¸Àw ¸À«ð¸ï §¸ï £ÀA. PÉJ-39/6760 £ÉÃzÀgÀ ZÁ®PÀ£ÁzÀ DgÉÆæAiÀÄÄ vÀ£Àß ªÁºÀ£ÀªÀ£ÀÄß CwªÉÃUÀ ºÁUÀÆ ¤µÁ̼ÀfvÀ£À¢AzÀ ZÀ¯Á¬Ä¹PÉÆAqÀÄ §AzÀÄ ¦üAiÀiÁð¢UÉ rQÌ ªÀiÁrgÀÄvÁÛ£É. ¸ÀzÀj rQ̬ÄAzÀ ¦üAiÀiÁð¢AiÀÄ §®UÁ® ªÉƼÀPÁ® PɼÀ¨sÁUÀ PÁ°UÉ ¨sÁj ¥ÉmÁÖV PÁ®Ä ªÀÄÄj¢gÀÄvÀÛzÉ, rQÌ ªÀiÁrzÀ £ÀAvÀgÀ DgÉÆæAiÀÄÄ vÀ£Àß ªÁºÀ£ÀªÀ£ÀÄß C°èAiÉÄà ©lÄÖ Nr ºÉÆÃVgÀÄvÁÛ£É. £ÀAvÀgÀ ¦üAiÀiÁð¢AiÀÄ ¸ÀA§A¢üPÀgÀÄ ¦üAiÀiÁð¢UÉ aQvÉì PÀÄjvÀÄ ¸ÀPÁðj D¸ÀàvÉæ ©ÃzÀgÀUÉ vÀAzÀÄ zÁR®Ä ªÀiÁrgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

Yadgir District Reported Crimes Updated on 08-11-2017


                                      Yadgir District Reported Crimes

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ. 168/2017 ಕಲಂ, 279, 337, 338 ಐಪಿಸಿ;- ದಿನಾಂಕ: 06/11/2017ರಂದು 10-00 ಪಿಎಮ್ ಶಹಾಪೂರ ಸರಕಾರಿ ಆಸ್ಪತ್ರೆಯಿಂದ ಎಮ್.ಎಲ್.ಸಿ ವಸೂಲಾದ ಮೇರೆಗೆ ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳುದಾರನಾದ ಶ್ರೀ ಖಾದರಸಾಬ ತಂದೆ ರಾಜೇಸಾಬ ಹಸಮಪುರ ಸಾ|| ನಗನೂರ ತಾ|| ಸುರಪೂರ ಈತನ ಹೇಳಿಕೆ ಪಡೆದುಕೊಂಡಿದ್ದರ ಸಾರಾಂಶವೆನೆಂದರೆ,  ದಿನಾಂಕ: 06/11/2017 ರಂದು ಮದ್ಯಾಹ್ನ ವೇಳೆಗೆ ಮಲ್ಲಿಕಾಜರ್ುನ ತಂದೆ ಜಗನ್ನಾಥರೆಡ್ಡಿ, ಬಸವರಾಜ ತಂದೆ ಅಯ್ಯಣ್ಣ ಲಕ್ಕುಂಡಿ, ರಾಚಣ್ಣರೆಡ್ಡಿ ತಂದೆ ಶರಣಗೌಡ ವನಕಿಹಾಳ ಕೂಡಿ ಹೊಂಡಾ ಯುನಿಕಾರನ್ ಸೈಕಲ್ ಮೋಟಾರ್ ಚೆಸ್ಸಿ ನಂ: ಔಒಇ4ಏಅ311ಈಊ8051038 ಮತ್ತು ಹೊಂಡಾ ಶೈನ್ ಸೈಕಲ್ ಮೋಟಾರ್ ನಂ: ಏಂ-33 ಊ-9561 ನೇದ್ದವುಗಳನ್ನು ತೆಗೆದುಕೊಂಡು ಶಹಾಪೂರಕ್ಕೆ ಬಂದು ಮರಳಿ ಊರಿಗೆ ಹೋಗುವಾಗ ರಬ್ಬನಳ್ಳಿ ಕ್ರಾಸ್ ಹತ್ತಿರ ಇರುವ ದಾಬಾಕ್ಕೆ ನಿಲ್ಲಿಸಿ ಊಟ ಮಾಡಿ ಹೊಂಡಾ ಯುನಿಕಾರನ್ ಸೈಕಲ್ ಮೋಟಾರ್ ಚೆಸ್ಸಿ ನಂ: ಔಒಇ4ಏಅ311ಈಊ8051038 ನೇದ್ದರ ಮೇಲೆ ನಾನು ಮತ್ತು ಮಲ್ಲಿಕಾಜರ್ುನ ಇದ್ದು, ಮಲ್ಲಿಕಾಜರ್ುನ ಇತನು ನಡೆಸುತ್ತಿದ್ದು, ಮತ್ತು ಹೊಂಡಾ ಶೈನ್ ಸೈಕಲ್ ಮೋಟಾರ್ ನಂ: ಏಂ-33 ಊ-9561 ನೇದ್ದರ ಮೇಲೆ ಬಸವರಾಜ ಮತ್ತು ರಾಚಣ್ಣರೆಡ್ಡಿ ಇವರು ಇದ್ದು ರಾಚಣ್ಣರೆಡ್ಡಿ ಇತನು ನಡೆಸುತ್ತಿದ್ದು ಇಬ್ಬರೂ ಸೈಕಲ್ ಮೋಟಾರ್ ನ್ನು ಅತಿವೇಗ ಹಾಗೂ ಅಲಕ್ಷ್ಯತನದಿಂದ ನಡೆಸಿ ಒಬ್ಬರಿಗೊಬ್ಬರು ಆಜು ಬಾಜು ಡಿಕ್ಕಿಪಡಿಸಿದ್ದು, ಇದರಿಂದ ಮಲ್ಲಿಕಾಜರ್ುನ ಇತನು ನಡೆಸುತ್ತಿದ್ದ ನಮ್ಮ ಸೈಕಲ್ ಮೋಟಾರ್ ರೋಡಿನ ಮೇಲೆ ಇರುವ ಬ್ರಿಡ್ಜ್ಗೆ ಹಾಯ್ದು ನಾನು ಬ್ರೀಡ್ಜ ಕೆಳಗೆ ಬಿದ್ದು ರಕ್ತಗಾಯವಾಗಿದ್ದು, ಮಲ್ಲಿಕಾಜರ್ುನ ಇತನಿಗೂ ತಲೆಗೆ ಭಾರೀ ಪೆಟ್ಟಾಗಿದ್ದು  ಬಸವರಾಜ ಮತ್ತು ರಾಚಣ್ಣರೆಡ್ಡಿ ಇವರಿಗೆ ಸಣ್ಣಪುಟ್ಟ ಗಾಯಗಳಾಗಿರುತ್ತವೆ ಕಾರಣ ಮಲ್ಲಿಕಾಜರ್ುನ ಮತ್ತು ರಾಚಣ್ಣರೆಡ್ಡಿ ಇವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಹೇಳಿಕೆ ಪಡದುಕೊಂಡು ಮರಳಿ ಠಾಣೆಗೆ ದಿನಾಂಕ: 07/11/2017 ರಂದು 12-15 ಎಎಮ್ ಕ್ಕೆ ಬಂದು ಸದರಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 168/2017 ಕಲಂ, 279, 337, 338 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ. 171/2017 ಕಲಂ, 78(3) ಕೆ.ಪಿ.ಆ್ಯಕ್ಟ್;- ದಿನಾಂಕ: 07/11/2017 ರಂದು 7-05 ಪಿಎಮ್ ಕ್ಕೆ ಶ್ರೀ. ಕೃಷ್ಣಾ ಸುಬೇದಾರ ಪಿ.ಎಸ್.ಐ ಸಾಹೇಬರು ಒಬ್ಬ ಆರೋಪಿ ಮತ್ತು ಜಪ್ತಿಪಂಚನಾಮೆ ಮುದ್ದೇಮಾಲು ದೊಂದಿಗೆ ಠಾಣೆಗೆ ಬಂದು ಕ್ರಮ ಕೈಕೊಳ್ಳುವಂತೆ ಸೂಚಿಸಿ ವರದಿ ನೀಡಿದ್ದು ವರದಿಯ  ಸಾರಾಂಶವೆನೆಂದರೆ, ಇಂದು ದಿನಾಂಕ: 07/11/2017 ರಂದು 4-15 ಪಿಎಮ್ ಸುಮಾರಿಗೆ ಠಾಣೆಯಲ್ಲಿದ್ದಾಗ ದರ್ಶನಾಪೂರ ಕ್ರಾಸ್ ಹತ್ತಿರ ರೋಡಿನ ಮೇಲೆ  ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದುಕೊಂಡು ಬಾಂಬೆ ಕಲ್ಯಾಣ ಮಟಕಾ ಜೂಜಾಟ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮೀ ಬಂದಿದ್ದು ನಾನು, ಪಂಚರು ಮತ್ತು ಸಿಬ್ಬಂದಿಯವರಾದ 5-30 ಪಿಎಮ್ ಕ್ಕೆ ದಾಳಿ ಮಾಡಿ ಆರೋಪಿತನನ್ನು ಹಿಡಿದು  ಅಂಗ ಜಡತಿ ಮಾಡಿದಾಗ ನಗದು ಹಣ 2000/- ರೂ. ಹಾಗೂ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ್ ಪೆನ್ನು ಸಿಕ್ಕಿದ್ದು ಅವುಗಳನ್ನು ಪಂಚರ ಸಮಕ್ಷಮ 5-35 ಪಿಎಂ ದಿಂದ 6-35 ಪಿಎಂ ವರೆಗೆ ಜಪ್ತಿ ಪಂಚನಾಮೆ ಕೈಕೊಂಡು ಜಪ್ತಿ ಪಡಿಸಿಕೊಂಡಿದ್ದು ಇರುತ್ತದೆ. ಒಬ್ಬ ಆರೋಪಿತನು, ಜಪ್ತಿ ಪಂಚನಾಮೆ ಮತ್ತು ಮುದ್ದೇಮಾಲಿನೊಂದಿಗೆ 7-05 ಪಿಎಮ್ ಕ್ಕೆ ಠಾಣೆಗೆ ಬಂದು ವರದಿ ನೀಡಿದ್ದು ಸದರಿಯವನ ವಿರುದ್ದ ಕಲಂ, 78(3) ಕೆ.ಪಿ. ಆಕ್ಟ್ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಅಂತಾ ವರದಿಯ ಮೇಲಿಂದ ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು 8-05 ಪಿಎಮ್ ಕ್ಕೆ ಠಾಣೆ ಗುನ್ನೆ ನಂ: 171/2017 ಕಲಂ, 78 (3) ಕೆ.ಪಿ. ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 

ಶಹಾಪುರ ಪೊಲೀಸ್ ಠಾಣೆ ಗುನ್ನೆ ನಂ. 430/2017 ಕಲಂ 323, 498(ಎ), 504 ಸಂಗಡ 149 ಐಪಿಸಿ ಮತ್ತು 3 & 4 ಡಿ.ಪಿ.ಯಾಕ್ಟ;- ದಿನಾಂಕ: 06/11/2017 ರಂದು ಶ್ರೀ ಶಿವಪುತ್ರ ಎಎಸ್ಐ ಶಹಾಪುರ ಪೊಲೀಸ್ ಠಾಣೆ ರವರು ಎಂ.ಎಲ್.ಸಿ ಕುರಿತು ಕಲಬುಗರ್ಿಯ ಗುಲ್ಬಗರ್ಾ ಹಾಟ್ರ್ಸ ಫೌಂಡೇಶನ ಆಸ್ಪತ್ರೆಗೆ ಬೇಟಿ ಕೊಟ್ಟು ಆಸ್ಪತ್ರೆಯಲ್ಲಿ ಉಪಚಾರದಲ್ಲಿದ್ದ ಶ್ರೀಮತಿ ಜಯಶ್ರೀ ಗಂ/ ಅಮರೇಶ ರಾಂಪೂರಕರ್ ಇವರನ್ನು ವಿಚಾರಣೆ ಮಾಡಿ ಹೇಳಿಕೆ ಪಡೆದುಕೊಂಡು ಇಂದು ದಿನಾಂಕ: 07/11/2017 ರಂದು ಬೆಳಿಗ್ಗೆ 9.00 ಎ.ಎಂ.ಕ್ಕೆ ಠಾಣೆಗೆ ಬಂದು ಸದರಿ ಫಿಯರ್ಾದಿ ಹೇಳಿಕೆಯನ್ನು ಹಾಜರಪಡಿಸಿದ್ದು, ಸದರ ಹೇಳಿಕೆ ಸಾರಾಂಶವೇನೆಂದರೆ, ನನಗೆ 2012 ನಿವೃತ್ತ ಪಿ.ಎಸ್.ಐ ರಾಂಪೂರಕರ್ ಇವರ ಮಗ ಅಮರೇಶ ಇವರೊಂದಿಗೆ ಲಗ್ನವಾಗಿದ್ದು, ನನಗೆ ಇಬ್ಬರು ಮಕ್ಕಳಿರುತ್ತಾರೆ. ಮದುವೆಯಾಗಿ 2 ವರ್ಷ ಎಲ್ಲರೂ ಚೆನ್ನಾಗಿ ಇದ್ದೆವು ನಂತರ ನನಗೆ ಆರೋಪಿತರು ದಿನಾಲು ಅವಾಚ್ಯವಾಗಿ ಬೈದು ನಿನ್ನ ಗಂಡ ನಮಗೆ ಪಗಾರ ತಂದು ಕೊಟ್ಟಿಲ್ಲ ಸಾಲಾ ತಂದು ಕೊಟ್ಟಿದ್ದೆವೆ ತಂದು ಕೊಡು ಅಂತಾ ನನಗೆ ಬೈಯುತ್ತಿದ್ದರು ಆಗ ನೀವೆ ಸಾಲ ತಂದು ಕೊಟ್ಟಿರಿ ನೀವೆ ಕೇಳಿ ಅಂತಾ ಅಂದಾಗ ನಮಗೆ ಗೊತ್ತಿಲ್ಲ ನೀನು ಎಣ್ಣಿ ಕುಡಿದಾದರು ಸಾಯಿ, ಉರುಳು ಹಾಕಿಕೊಂಡಾದರೂ ಸಾಯಿ ಏನಾದರೂ ಮಾಡು ಮೊದಲು ನಮಗೆ 10 ಲಕ್ಷ ರೂಪಾಯಿ ತಂದು ಕೊಡು ನೀನು ಏನು ಮಾಡುತ್ತಿಯೋ ನನಗೆ ಗೊತ್ತಿಲ್ಲ ಅಂತಾ ದಿನಾಲು ಮಾನಸಿಕವಾಗಿ ಹಿಂಸೆ ನೀಡುತ್ತಿದ್ದರು. ಆದರೂ ಸಹಿಸಿಕೊಂಡು ಮನೆಯಲ್ಲಿ ಇದ್ದೇನೆ. ನನ್ನ ಮಮ್ಮಿ ನನ್ನ ಹೆಸರಿಗೆ ಮನೆ ಮಾಡಿಕೊಟ್ಟರೂ ಹಣ ತೆಗೆದುಕೊಂಡು ಬಾ ಅಂತಾ ಕಿರುಕುಳ ಕೊಡುತ್ತಿದ್ದರು, ನನ್ನ ತಂದೆ ತಾಯಿ ಇಲ್ಲಿಯವರೆಗೆ 8 ರಿಂದ 9 ಲಕ್ಷ ಹಣ ತಂದು ಕೊಟ್ಟಿರಬಹುದು, 2 ಲಕ್ಷ ರೂಪಾಯಿ ತಂದು ಕೊಟ್ಟಿದ್ದನ್ನು ನಾನು ನೋಡಿರುತ್ತೇನೆ. ದಸರಾ ಇನ್ನೂ ಒಂದು ವಾರ ಇರುವಾಗ ಸುಭಾಷಚಂದ್ರ ಮತ್ತು ಆತನ ಹೆಂಡತಿ ರೇಣುಕಾ ಇಬ್ಬರು ಕೂಡಿ ನನ್ನ ಕೂದಲು ಜಗ್ಗಿ ಹೊಡೆದು ಅದೇ ದಿವಸ ಮನೆ ಕಾಲಿಮಾಡಿ ಹೋಗಿ ಶಹಾಪುರದಲ್ಲಿ ಬೇರೆ ಕಡೆ ಮನೆ ಮಾಡಿಕೊಂಡಿರುತ್ತಾರೆ ಮತ್ತು ಬೇರೆಕಡೆ ಮನೆ ಮಾಡಿಕೊಂಡರೂ ದಿನಾಲು ನಮ್ಮ ಮನೆಗೆ ಬಂದು ಅತ್ತೆ, ಮಾವ, ಭಾವ ಮತ್ತು ಆತನ ಹೆಂಡತಿ ಹಾಗೂ ತಮ್ಮನ ಮಕ್ಕಳು ಎಲ್ಲರೂ ಕೂಡಿ ದಿನಾಲು ಟಾರ್ಚರ ಮಾಡುತ್ತಿದ್ದರು ಆದ್ದರಿಂದ ನಾನು ಮನ ನೊಂದು ಇಂದು ದಿ: 06/11/2017 ರಂದು 12.00 ಪಿ.ಎಂ ಸುಮಾರಿಗೆ ಮನೆಯಲ್ಲಿದ್ದ ಪೇನ್ಕಿಲ್ಲರ್ ಗೋಳಿಗಳು ಮತ್ತು ಡಾಂಬರ ಗೋಳಿಗಳನ್ನು ತೆಗೆದುಕೊಂಡಿರುತ್ತೇನೆ. ಆಗ ಮನೆಯಲ್ಲಿ ಯಾರೂ ಏನು ಕೇಳಲಿಲ್ಲ, ನಮ್ಮ ಚಿಕ್ಕಮ್ಮ ನನಗೆ ಫೋನ್ ಮಾಡಿದ್ದು, ಆಗ ನನ್ನ ಮಗ ಫೊನ್ ಎತ್ತಿ ತಾತಾ, ಅಜ್ಜಿ ಹೊಡೆದಿದ್ದಾರೆ ಅಂತಾ ತಿಳಿಸಿದಾಗ ಅವರು ನನ್ನ ಗಂಡನಿಗೆ ಫೋನ ಮಾಡಿ ತಿಳಿಸಿದಾಗ ಅವರು ಮತ್ತು ನನ್ನ ತಮ್ಮ ರಮೇಶ ಬಂದು ಶಹಾಪುರ ಆಸ್ಪತ್ರೆಗೆ 3 ಪಿ.ಎಂ ಸುಮಾರಿಗೆ ತೋರಿಸಿ ಹೆಚ್ಚಿನ ಉಪಚಾರಕ್ಕಾಗಿ ಕಲಬುಗರ್ಿ ಹಾರ್ಟ ಫೌಂಡೇಶನ್ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ ಕಾರಣ ಸದರಿ ಮೇಲ್ಕಾಣಿಸಿದ ನನ್ನ ಮಾವ ತಿಮ್ಮಣ್ಣ ರಾಮಪೂರಕರ್, ಅತ್ತೆ ಶಾಂತಾಬಾಯಿ, ಭಾವ ಸುಭಾಷಚಂದ್ರ ಮತ್ತು ಆತನ ಹೆಂಡತಿ ರೇಣುಕಾ ಹಾಗೂ ಅವರ ತಮ್ಮನ ಮಕ್ಕಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ-430/2017 ಕಲಂ 323, 498(ಎ), 504 ಸಂಗಡ 149 ಐಪಿಸಿ ಮತ್ತು 3 & 4 ಡಿ.ಪಿ.ಯಾಕ್ಟ ನೇದ್ದರಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
        
ಶಹಾಪುರ ಪೊಲೀಸ್ ಠಾಣೆ ಗುನ್ನೆ ನಂ. 431/2017 ಕಲಂ 420  ಐಪಿಸಿ ಮತ್ತು ಕಲಂ 66(ಸಿ), 66(ಡಿ) ಐ.ಟಿ ಯಾಕ್ಟ 2000;- ದಿನಾಂಕ: 07/11/2017 ರಂದು ಸಾಯಂಕಾಲ 17-30 ಗಂಟೆಗೆ ಫಿರ್ಯಾದಿ ಶ್ರೀಮತಿ ಶಾಂತಾಬಾಯಿ ಗಂಡ ನಿಂಗಪ್ಪ ಸರಡಗಿ ವಯ 54 ವರ್ಷ ಜಾತಿ ಕಬ್ಬಲೀಗ ಸಾಃ ಸರಡಗಿ ತಾಃ ಜಿಃ ಕಲಬುರಗಿ ಹಾಲಿವಸತಿ ಕೆ.ಇ.ಬಿ ವಸತಿ ಗೃಹ ಶಹಾಪೂರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ಶಹಾಪೂರ ನಗರದ ಎಸ್.ಬಿ.ಐ ಬ್ಯಾಂಕಿನಲ್ಲಿ ಉಳಿತಾಯ ಖಾತೆ ನಂಬರ 30385971312 ನೇದ್ದರಲ್ಲಿ ರೂಪಾಯಿ 1,21,103=00 ರೂಪಾಯಿ ಜಮಾ ಇದ್ದವು,  ಹೀಗಿರುವಾಗ ದಿನಾಂಕ 04/11/2017 ರಂದು ಫಿರ್ಯಾಧಿಯ ಮೋಬೈಲ್ ನಂಬರ 9901202631 ನೇದ್ದಕ್ಕೆ ಮೋಬೈಲ್ ನಂಬರ 8863011279 ಮತ್ತು 7632832300 ನೇದ್ದರಿಂದ ಕರೆ ಮಾಡಿ ಮೋಸ ಮಾಡುವ ಉದ್ದೇಶದಿಂದ, ನಾನು ಬ್ಯಾಂಕ್ ಮಾನೇಜರ ಇದ್ದೇನೆ ನಿಮ್ಮ ಎ.ಟಿ.ಎಂ ಬಂದ ಆಗಿದೆ ಅದನ್ನು ಚಾಲು ಮಾಡಬೇಕು ನಿಮ್ಮ ಎ.ಟಿ.ಎಂ. ಕಾರ್ಡ ಮೇಲೆ ಇರುವ 16 ನಂಬರ ಹೇಳಿರಿ ಅಂತ ಎ.ಟಿ.ಎಂ ಕಾರ್ಡ ಮೇಲೆ ಇರುವ 4591 1501 6167 3132  ನೇದ್ದರ ಮಾಹಿತಿ ಪಡೆದುಕೊಂಡು ನಂತರ ಔಖಿಕ ನಂಬರಗಳನ್ನು ಪಡೆದುಕೊಂಡು ಫಿರ್ಯಾಧಿಯ ಉಳಿತಾಯ ಖಾತೆಯಲ್ಲಿನ 99,787=00 ರೂಪಾಯಿಯನ್ನು ದಿನಾಂಕ 05/11/2017 ರ ಅವಧಿಯಲ್ಲಿ ಆನ್ಲೈನ್ ಬ್ಯಾಂಕಿಂಗ್ ಮುಖಾಂತರ ಹಣ ಡ್ರಾ ಮಾಡಿಕೊಂಡಿರುತ್ತಾರೆ ಈ ಬಗ್ಗೆ ಕಾನೂನು ಕ್ರಮ ಕೈಕೊಂಡು ಹಣ ಡ್ರಾ ಮಾಡಿದವರನ್ನು ಪತ್ತೆ ಹಚ್ಚಿಕೊಡಲು ವಿನಂತಿ ಅಂತ ಇತ್ಯಾದಿ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 431/2017 ಕಲಂ 420 ಐ.ಪಿ.ಸಿ ಮತ್ತು ಕಲಂ 66[ಸಿ], 66[ಡಿ] ಐ.ಟಿ ಆಕ್ಟ 2000 ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. 

ಶಹಾಪುರ ಪೊಲೀಸ್ ಠಾಣೆ ಗುನ್ನೆ ನಂ. 432/2017.ಕಲಂಃ 420.ಐ.ಪಿ.ಸಿ. ಮತ್ತು 78(3) ಕೆ.ಪಿ.ಆ್ಯಕ್ಟ ;- ದಿನಾಂಕಃ 07-11-2017 ರಂದು 19-00 ಗಂಟೆಗೆ ಸ|| ತ|| ಪಿಯರ್ಾದಿ ಶ್ರೀ ನಾಗರಾಜ. ಜಿ. ಪಿ.ಐ. ಸಾಹೇಬರು ಒಬ್ಬ ಆರೋಪಿ, ಮುದ್ದೆಮಾಲು, ಜಪ್ತಿ ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ವರದಿ ನೀಡಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ 07/11/2017 ರಂದು ಸಾಯಂಕಾಲ 16-20 ಗಂಟೆಗೆ ನಾನು ಠಾಣೆಯಲ್ಲಿದ್ದಾಗ ಶಹಾಪೂರ ನಗರದ ದೇವಿನಗರದ ಮರೇಮ್ಮ ದೇವಿಗುಡಿಯ ಮುಂದೆ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಎರಡು ಜನರು ಸಾರ್ವಜನಿಕರಿಗೆ ಕೂಗಿ ಕರೆಯುತ್ತ ಮತ್ತು ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಂಡು ಸಾರ್ವಜನಿಕರಿಗೆ ಮೋಸ ಮಾಡುತಿದ್ದಾರೆ ಅಂತ ಮಾಹಿತಿ ಬಂದಮೇರೆಗೆ  ಠಾಣೆಯ ಸಿಬ್ಬಂದಿಯವರಾದ ಬಾಬು ಹೆಚ್.ಸಿ.162 ಗಜೇಂದ್ರ ಪಿ.ಸಿ.313, ಗಣೇಶ ಪಿ.ಸಿ.294, ಶಿವನಗೌಡ ಪಿ.ಸಿ 141, ಜೀಪಚಾಲಕ ಅಮಗೊಂಡ ಎ.ಪಿ.ಸಿ. 169, ರವರಿಗೆ  ಮಾಹಿತಿ ವಿಷಯ ತಿಳಿಸಿ. ಅವರಲ್ಲಿ ಶಿವಣ್ಣಗೌಡ ಪಿ.ಸಿ.141. ರವರಿಗೆ ಇಬ್ಬರು ಪಂಚರನ್ನು ಕರೆದು ಕೊಂಡು ಬರಲು ತಿಳಿಸಿದ್ದರಿಂದ ಅವರು ಇಬ್ಬರೂ ಪಂಚರಾದ 1] ಶ್ರೀ ಶರಣು ತಂದು ಶಿವಪ್ಪ ಅಂಗಡಿ ವ|| 26 ಉ|| ಕೂಲಿ ಕೆಲಸ ಜಾ|| ಲಿಂಗಾಯತ ಸಾ|| ಹಳಿಸಗರ ಶಹಾಪೂರ  2] ಅಂಬಲಪ್ಪ ತಂದೆ ಭೀಮಪ್ಪ ಐಕೂರ ವ|| 48 ಉ|| ಕೂಲಿ ಕೆಲಸ ಸಾ|| ದೇವಿನಗರ ಶಹಾಪೂರ ಇವರನ್ನು ಕರೆದುಕೊಂಡು ಬಂದು ನನ್ನ ಮುಂದೆ ಹಾಜರಪಡಿಸಿದ್ದು ಸದರಿಯವರಿಗೆ ವಿಷಯ ತಿಳಿಸಿ ದಾಳಿಯ ಕಾಲಕ್ಕೆ ಪಂಚರಾಗಲು ಒಪ್ಪಿಕೊಂಡಿದ್ದು. ಸದರಿಯವನ ಮೇಲೆ ದಾಳಿ ಮಾಡಲು  ನಾನು ಪಂಚರು ಸಿಬ್ಬಂದಿಯವರು ಠಾಣೆಯ ಜೀಪ್ ನಂ ಕೆಎ-33ಜಿ-0138 ನ್ನೆದ್ದರಲ್ಲಿ ಕುಳಿತುಕೊಂಡು ಠಾಣೆಯಿಂದ 16-40 ಗಂಟೆಗೆ ಹೊರಟು ದೇವಿನಗರದ ಮರೇಮ್ಮ ದೇವಿಯಗುಡಿಯ ಹತ್ತಿರ 16-50 ಗಂಟೆಗೆ ಹೊಗಿ ಅಂಗಡಿ ಮತ್ತು ಹೋಟೆಲ್ಗಳ ಮರೆಯಲ್ಲಿನಿಂತು ನಿಗಾಮಾಡಿ ನೊಡಲಾಗಿ ಮರೇಮ್ಮ ದೇವಿಗುಡಿಯ ಮುಂದೆ ಇರುವ ಸಾರ್ವಜನಿಕ ಕುಲ್ಲಾ ಜಾಗೆಯಲ್ಲಿ 2 ಜನ ವ್ಯಕ್ತಿಗಳು ಸಾರ್ವಜನಿಕರಿಗೆ ಕೂಗಿ ಕರೆಯುತ್ತ ಮತ್ತು ಸಾರ್ವಜನಿಕರಿಂದ ಹಣ ಪಡೆದು ಸಾರ್ವಜನಿಕರಿಗೆ ಮೋಸ ಮಾಡಿ ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತಿದ್ದ ಇಬ್ಬರರಲ್ಲಿ ಒಬ್ಬನು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತ ಎರಡನೇಯವನು ಸಾರ್ವಜನಿಕರಿಗೆ ಇದು ಬಾಂಬೆ ಮಟಕಾ 1 ರೂ ಆಡಿದರೆ 80 ರೂಪಾಯಿ ಬರುತ್ತದೆ ಅಂತ ಹೇಳಿ ಸಾರ್ವಜನಿಕರಿಗೆ ಕೂಗಿ ಕರೆಯುತಿದ್ದನು. ಆಗ ನಾವೆಲ್ಲರೂ ಸದರಿಯವರು ಮಟಕಾ ಅಂಕಿಗಳನ್ನು ಬರೆದುಕೊಳ್ಳುತಿದ್ದ ಬಗ್ಗೆ ಖಚಿತಪಡಿಸಿಕೊಡು ಸಾಯಂಕಾಲ 17-00 ಗಂಟೆಗೆ ನಾವೆಲ್ಲರೂ ದಾಳಿ ಮಾಡಿದಾಗ ಸಾರ್ವಜನಿಕರಿಂದ ಹಣ ಪಡೆದು ಸಾರ್ವಜನಿಕರಿಗೆ ಮೋಸ ಮಾಡಿ ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತಿವನು ಸಿಕ್ಕಿಬಿದ್ದಿದ್ದು ಹಾಗೂ ಸಾರ್ವಜನಿಕರಿಗೆ ಇದು ಬಾಂಬೆ ಮಟಕಾ ಒಂದು ರೂಪಾಯಿಗೆ 80 ರೂಪಾಯಿ ಬರುತ್ತದೆ ಅಂತ ಕೂಗಿ ಕರೆಯುತ್ತ ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದ ಒಬ್ಬ ವ್ಯಕ್ತಿ ಓಡಿ ಹೋಗಿದ್ದು ಅಲ್ಲದೆ ಮಟಕಾ ಅಂಕಿಗಳನ್ನು ಬರೆಸಲು ಬಂದ ಜನರು ಓಡಿ ಹೋಗಿರುತ್ತಾರೆ. ದಾಳಿಯಲ್ಲಿ ಸಿಕ್ಕ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಂಡು ಸಾರ್ವಜನಿಕರಿಗೆ ಮೋಸಮಾಡುತ್ತಿದ್ದ ವ್ಯಕ್ತಿಯ ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಮಲ್ಲಿಕಾಜರ್ುನ್ ತಂದೆ ಚಂದ್ರಶೇಖರ್ ಮಡಿವಾಳ ವ|| 45 ಜಾ|| ಮಡಿವಾಳ ಉ|| ಕೂಲಿಕೆಲಸ ಸಾ|| ದೇವಿನಗರ ಶಹಾಪೂರ ಅಂತ ಹೇಳಿದನು. ಸದರಿಯವನ ಅಂಗಶೋಧನೆ ಮಾಡಿದಾಗ 1) ನಗದು ಹಣ 350/- ರೂಪಾಯಿ 2) ಒಂದು ಬಾಲ್ ಪೆನ್ ಅಂ:ಕಿ: 00-00 ರೂ 3) 2 ಮಟಕಾ ಅಂಕಿ ಸಂಖ್ಯೆಗಳು ಬರೆದುಕೊಂಡ ಚೀಟಿ ಅಂ:ಕಿ:00-00 ರೂ ಮತ್ತು  ನಂತರ ಮಲ್ಲಿಕಾಜರ್ುನ ಈತನಗೆ ಓಡಿ ಹೋದ ವ್ಯಕ್ತಿಯ ಹೆಸರು ವಿಳಾಸ ವಿಚಾರಿಸಲು  ಸಾರ್ವಜನಿಕರಿಗೆ ಇದು ಬಾಂಬೆ ಮಟಕಾ 1 ರೂಪಾಯಿಗೆ 80 ರೂಪಾಯಿ ಬರುತ್ತದೆ ಅಂತ ಹೇಳಿ ಕೂಗುತಿದ್ದ ವ್ಯಕ್ತಿಯ ಹೆಸರು ಹೈಯಾಳಿ ತಂದೆ ಅಮಲಪ್ಪ ಹೈಯ್ಯಾಳಕರ ಸಾ|| ದಿಗ್ಗಿ ಬೇಸ್ ಶಹಾಪೂರ ಅಂತ ಹೇಳಿದನು ದಾಳಿಯಲ್ಲಿ ಸಿಕ್ಕಿದ ನಗದು ಹಣ 350/- ರೂಪಾಯಿ ಮತ್ತು ಒಂದು ಬಾಲ್ ಪೆನ್ ಮತ್ತು 2 ಮಟಕಾ ಅಂಕಿ ಸಂಖ್ಯೆಗಳು ಬರೆದ ಚೀಟಿಗಳನ್ನು  ಪಂಚರ ಸಮಕ್ಷಮದಲ್ಲಿ  ಒಂದು ಲಕೋಟೆಯಲ್ಲಿ ಹಾಕಿಕೊಂಡು ನಾನು ಮತ್ತು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ತಾಬೆಗೆ ತೆಗೆದುಕೊಂಡೆನು. ಸದರಿ ಜಪ್ತಿ ಪಂಚನಾಮೆಯನ್ನು 17-00 ರಿಂದ 18-00 ರವರೆಗೆ ಜಪ್ತಿ ಪಂಚನಾಮೆಮಾಡಿ. ದಾಳಿಯಲ್ಲಿ ಸಿಕ್ಕ ವ್ಯಕ್ತಿಯನ್ನು ತಾಬೆಗೆ ತೆಗೆದು ಕೊಂಡು ಎಲ್ಲರೂ ಕೂಡಿ ಮರಳಿ ಠಾಣೆಗೆ 18-20 ಗಂಟೆಗೆ ಬಂದು ಜಪ್ತಿ ಪಂಚನಾಮೆ, ಮುದ್ದೆಮಾಲನ್ನು ಮತ್ತು ಆರೋಪಿತನ್ನು ಹಾಜರು ಪಡಿಸಿ 19-00 ಗಂಟೆಗೆ ವರದಿಯನ್ನು ತಯ್ಯಾರಿಸಿ ಮುಂದಿನ ಕ್ರಮಕೈಕೊಳ್ಳುವಂತೆ ವರದಿ ಹಾಜರಪಡಿಸಿದ್ದು ಸದರಿ ವರದಿಯ ಸಾರಾಂಶದ ಮೇಲಿಂದ ಗುನ್ನೆ ನಂಬರ 432/2017 ಕಲಂ.420. ಐ.ಪಿ.ಸಿ. 78(3) ಕೆ.ಪಿ ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿ ಕೊಂಡು ತನಿಕೆ ಕೈಕೊಂಡೆನು.. 
                                                                      
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 308/2017 ಕಲಂ: 498(ಎ) 323.354.504.506.ಸಂ: 149 ಐಪಿಸಿ;-ದಿನಾಂಕ:07/11/2017 ರಂದು ಮದ್ಯಾಹ್ನ 1-30 ಪಿ,ಎಂ ಕ್ಕೆ ಠಾಣೆಗೆ ಪಿಯರ್ಾದಿ ಶ್ರೀಮತಿ ಆಯುಷ್ಯಾ ಬೆಗಂ ಗಂಡ ಮಹ್ಮದ ರೌಫ್  ವಯ|| 22 ವರ್ಷ ಉ|| ಮನೆಕೆಲಸ ಜಾ|| ಮುಸ್ಲಿಂ ಸಾ|| ಮಿನಿ ದಖನಿ ಮೌಹಲ್ಲಾ ಸುರಪೂರ ತಾ|| ಸುರಪೂರ ರವರು ಬಂದು ಒಂದು ಲಿಖಿತ ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೆಂದರೆ. ನಮ್ಮ ತಂದೆ-ತಾಯಿಗೆ ನಾವು ಒಟ್ಟು 7 ಜನ ಮಕ್ಕಳಿದ್ದು ನಾನು ಮೋದಲನೆಯವಳಿದ್ದು 6 ಜನ ತಂಗಿಯರಿರುತ್ತಾರೆ. ನನಗೆ ಈಗ ಸುಮಾರು 3 ವರ್ಷ 6 ತಿಂಗಳ ಹಿಂದೆ ಅಂದರೆ 14/04/2014 ರಂದು ಸೂರಪೂರ ನಗರದ ಕಬಾಡಗೇರಾ ನಿವಾಸಿತನಾದ ಮಹ್ಮದ ರೌಫ್ ತಂದೆ ಮಹ್ಮದ ಹುಸೇನಸಾಬ ಸಾ|| ಕಬಾಡಗೆರಾ ಸುರಪೂರ ಇವರೋಂದಿಗೆ ನಮ್ಮ ಸಂಪ್ರದಾಯದ ಪ್ರಕಾರ ಮದುವೆ ಮಾಡಿ ಕೊಟ್ಟಿರುತ್ತಾರೆ.  ಮದುವೆಯಾದ ನಂತರ ನಾನು ನನ್ನ ಗಂಡನ ಮನೆಯಲ್ಲಿ ಸುಮಾರು 2 ವರ್ಷ ನನ್ನ ಗಂಡ ಮತ್ತು ಅತ್ತೆ ಯವರೊಂದಿಗೆ ಕುಂಟುಂಬ ಸಮೇತವಾಗಿ ಒಂದೆ ಮನೆಯಲ್ಲಿ ವಾಸವಾಗಿದ್ದು. ನಾನು  ನನ್ನ ಗಂಡ ಮಹ್ಮದ ರೌಫ್ ಇಬ್ಬರೂ ಅನ್ಯೋನ್ಯವಾಗಿದ್ದೆವು. ನನಗೆ ಮಕ್ಕಳಾಗದಿದ್ದರಿಂದ ಈಗ ಸುಮಾರು 6 ತಿಂಗಳಿಂದ  ನನ್ನ ಗಂಡನಾದ 1) ಮಹ್ಮದ ರೌಫ್ ತಂದೆ ಮಹ್ಮದ ಹುಸೇನಸಾಬ ಮತ್ತು ಗಂಡನ ಅಕ್ಕನಾದ 2) ಶಕೀಲಾ ಗಂಡ ಮಹ್ಮದ ಗೌಸ್ ತಂಗಿಯರಾದ 3) ನೂರಜಾನ ಬೇಗಂ ಗಂಡ ಮುಜಾಮಿಲ್ಲ 4) ಶೈನಜಾ ಪರವೀನ ತಂದೆ ಮಹ್ಮದ ಹುಸೇನ ತಮ್ಮನಾದ 5) ಮಹ್ಮದ ಪಾರೂಕ್ ತಂದೆ ಮಹ್ಮದ ಹುಸೇನ 6) ಯುಸೂಫ್ ಹಟ್ಟಿ 7) ಶಾಕಿರಾ ಬೆಗಂ ಗಂಡ ಮಹ್ಮದ ಪಯಾಜ ತಿಮ್ಮಾಪೂರ ಸುರಪೂರ ಎಲ್ಲರೂ ಕೂಡಿ ನನಗೆ ಮಕ್ಕಳಾಗದ ಕಾರಣ ನೀನು ಚನ್ನಾಗಿಲ್ಲ ನಿನಗೆ ಮನೆ ಕೆಲಸ ಬರುವದಿಲ್ಲ ನಿನಗೆ ಮಕ್ಕಳಾಗಿಲ್ಲ ನೀನು ಬಂಜೆ ಅಂತ ಎಲ್ಲರೂ ಕೂಡಿ ಅವಾಚ್ಯವಾಗಿ ಬೈಯ್ದು ನೀನು ಇಲ್ಲಿ ಇರಬ್ಯಾಡ ನಿನ್ನ ತವರು ಮನೆಗೆ ಹೋಗು ಅಂತ ದಿನಾಲು ನನಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತ ಕೈಯಿಂದ ಹೋಡೆ ಬಡೆಮಾಡಿ ನನಗೆ ಆಗಾಗ ತೊಂದರೆ ಕೊಡುತ್ತಿದ್ದರು, ಈ ವಿಷಯವನ್ನು ನಾನು ನನ್ನ ತವರು ಮೆನೆಯವರಿಗೆ ತಿಳಿಸಿದಾಗ ನಮ್ಮ ತಂದೆ ನಮ್ಮ ಮನೆಗೆ ಬಂದು ನನಗೆ ಮತ್ತು ನನ್ನ ಗಂಡನಿಗೆ ಬುದ್ದಿ ಮಾತು ಹೇಳಿ ಗಂಡನ ಮನೆಯವರೊಂದಿಗೆ ಹೋದಿಕೊಂಡು ಸಂಸಾರ ಮಾಡುವಂತೆ ತಿಳುವಳಿಕೆ ಹೇಳಿ ಹೋದರು. ನನ್ನ ಗಂಡ ಮುಂದೆಯಾದರೂ ನನ್ನೋಂದಿಗೆ ಸರಿಯಾಗಿ ಸಂಸಾರ ಮಾಡಬಹುದೆಂದು ತಿಳಿದು ಸಹಿಸಿಕೊಂಡು ಬಂದಿದ್ದೇನು. ಆದರೂ ಅವರೆಲ್ಲರೂ ಸರಿ ಹೋಗದೆ ಪುನಃ ನನಗೆ ನಿನಗೆ ಮನೆ ಕೆಲಸ ಬರುವದಿಲ್ಲ ನೀನಗೆ ಮಕ್ಕಳಾಗಿಲ್ಲ ನಮ್ಮ ಮಗನಿಗೆ ಬೇರೆ ಮದುವೆ ಮಾಡುತ್ತೆವೆ ನೀನು ಮನೆ ಬಿಟ್ಟು ಹೋಗು ಅಂತ ವಿಪರಿತ ತೊಂದರೆ ಕೋಡುತ್ತಿದ್ದರಿಂದ ನಾನು ಕಿರುಕುಳ ತಾಳಲಾರದೆ ಈಗ 6 ತಿಂಗಳ ಹಿಂದೆ ನನ್ನ ತವರು ಮನೆಗೆ ಬಂದು ನಮ್ಮ ತಂದೆ-ತಾಯಿಯವರ ಜೋತೆಯಲ್ಲಿ ಇದ್ದೆನು. ದಿನಾಂಕ 05/11/2017 ರಂದು ಸಾಯಂಕಾಲ 6.00 ಪಿ.ಎಂ ಕ್ಕೆ ನಾನು ನಮ್ಮ ತಾಯಿಯೊಂದಿಗೆ ನಮ್ಮ ಮನೆಯ ಮುಂದೆ ಮಾತನಾಡುತ್ತ ಕುಳಿತಿದ್ದಾಗ ಅದೇ ಸಮಯಕ್ಕೆ ನನ್ನ ಗಂಡ ಮಹ್ಮದ ಗೌಸ ಗಂಡನ ಅಕ್ಕ ಶಕಿಲಾ ತಂಗಿಯರಾದ ನೂರಜಾನ, ಶೈನಜಾ, ಶಾಕಿರಾ ಬೆಗಂ ತಮ್ಮ ಮಹ್ಮದ ಪಾರುಕ್, ನನ್ನ ಗಂಡನ ತಂಗಿಯ ಗಂಡನಾದ ಯುಸೂಪ್ ಹಟ್ಟಿ   ಇವರೆಲ್ಲರೂ ನಮ್ಮ ಮನೆಗೆ ಬಂದು ನನಗೆ ಎ ರಂಡಿ ಎನು ಮಾಡತಾ ಇದ್ದಿ ಸುಳೆ ಮಗಳೆ ಅಂತ ಎಲ್ಲರೂ ಅವಾಚ್ಯವಾಗಿ ಬೈಯ್ದು ನನ್ನೋಂದಿಗೆ ಜಗಳ ತೆಗೆದು ಹೋಡೆ ಬಡೆ ಮಾಡಿ ನನಗೆ ಕೈ ಹಿಡಿದು ಏಳೆದಾಡಿ ನೆಲಕ್ಕೆ ಕೆಡವಿ ಒದೆಯಲು ಪ್ರಾರಂಬಿಸಿದರು ಆಗ ನಾನು ಚೀರಾಡುವದನ್ನು ಕೇಳಿ ನಮ್ಮ ತಾಯಿ ವಾಹೇದಾ ಬೆಗಂ ಮತ್ತು  ನಮ್ಮ ತಂದೆ ಅಬ್ದುಲ ರೌಪ್ ಇಬ್ಬರೂ ಜಗಳ ಬಿಡಿಸಿದರು. ಆಗ ಅವರೆಲ್ಲರೂ ನನಗೆ ಜೀವದ ಬೆದರಿಕೆ ಹಾಕಿ ಹೋದರು. ನಂತರ ಈ ವಿಷಯ ನಮ್ಮ ತಂದೆಯವರು ನಮ್ಮ ಮನೆಯಲ್ಲಿ ಈ ಬಗ್ಗೆ ಚಚರ್ೆಮಾಡಿ ಇಂದು ದಿನಾಂಕ 07/11/2017 ರಂದು ತಡವಾಗಿ ಠಾಣೆಗೆ ಬಂದು ಈ ಅಜರ್ಿ ಸಲ್ಲಿಸುತ್ತಿದ್ದು ನನಗೆ ತೋಂದರೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿ ಜೀವದ ಬೆದರಿಕೆ ಹಾಕಿದ ಮೆಲ್ಕಂಡ ಎಲ್ಲರ ಮೇಲೆ ಕಾನೂನು ಕ್ರಮ ಕೈ ಕೊಳ್ಳಲು ಮಾನ್ಯರವರಲ್ಲಿ ವಿನಂತಿ ಅಂತ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:308/2017ಕಲಂ 498(ಎ) 323.354.504.506 ಸಂ 149 ಐಪಿಸಿ ನೇದ್ದರ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು.
ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 212/2017 ??? 379  ಐಪಿಸಿ  ;- ದಿನಾಂಕ-07-11-2017 ರಂದು ರಾತ್ರಿ 8-15 ಗಂಟೆಗೆ ಪಿಯರ್ಾಧಿ ಅಂಜಪ್ಪ ತಂದೆ ಮಾರೆಪ್ಪ ಹೇಳವ ವ|| 23 ವರ್ಷ ಜಾ|| ಹೇಳವ ಉ|| ಒಕ್ಕಲುತನ ಸಾ|| ಅಜಲಾಪುರ ತಾ||ಜಿ||ಯಾದಗಿರಿ ಇವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಪಿಯರ್ಾಧಿ ಸಲ್ಲಿಸಿದ ಸಾರಂಶವೆನೆಂದರೆ ನಾನು ನಮ್ಮ ಊರಲ್ಲಿ ಬೇರೆಯವರಲ್ಲಿ ಸಾಲ ಮಾಡಿದ್ದು ಆ ಸಾಲವನ್ನು ಕೊಡುವದಕ್ಕೆ ಅಂತಾ ನಾವು ಸೈದಾಪೂರದ ಯುನಿಯನ್ ಬ್ಯಾಂಕ್ ದಲ್ಲಿ 324323 ರೂಪಾಯಿ ಹಣವನ್ನು ಬೆಳೆ ಸಾಲದ ರೂಪದಲ್ಲಿ ಲೋನ್ ಮಾಡಿಕೊಂಡಿದ್ದು ಇರುತ್ತದೆ. ನಾವು ದಿನಾಂಕ-05-11-2017 ರಂದು ನಾನು ನನ್ನ ತಂದೆ ಸೈದಾಪೂರದ ಯುನಿಯನ್ ಬ್ಯಾಂಕಿಗೆ ಬಂದು ಅಲ್ಲಿ ಮೇನೆಜರವರನ್ನು ಬೇಟಿಯಾಗಿ ನಮ್ಮ ಸಾಲದ ಬಗ್ಗೆ ವಿಚಾರಿಸಲಾಗಿ ನಿವು ದಿನಾಂಕ-07-11-2017 ಬರ್ರಿ ಅಂದು ನಿಮಗೆ ಹಣವನ್ನು ಡ್ರಾ ಮಾಡಿ ಕೊಡುತ್ತೆವೆ ಅಂತಾ  ಹೇಳಿದರು.ಅದಕ್ಕೆ ನಾವು ಇಂದು ದಿನಾಂಕ-07-11-2017 ರಂದು ನಾನು ನಮ್ಮ ತಂದೆ ಇಬ್ಬರು ಕೂಡಿ ಸೈದಾಪೂರ ಯೂನಿಯನ್ ಬ್ಯಾಂಕಿಗೆ 11 ಗಂಟೆ ಸುಮಾರಿಗೆ ಬಂದೆವು, ನಾವು ಬ್ಯಾಕಿನಲ್ಲಿ ಸಾಲ ಮಾಡಿದ ಹಣವನ್ನು 01-05 ಪಿ.ಎಮ್ ಸುಮಾರಿಗೆ ನಾನು ನನ್ನ ತಂದೆ ಇಬ್ಬರು ಸೇರಿ ಡ್ರಾ ಮಾಡಿಕೊಂಡು ಅಲ್ಲೆ ಸ್ವಲ್ಪ ಹೊತ್ತು ಇದ್ದು. ಡ್ರಾ ಮಾಡಿಕೊಂಡ ಹಣವನ್ನು ಪ್ಲಾಸ್ಟಿಕ್ ಕವರದಲ್ಲಿ ಹಾಕಿಕೊಂಡು ನಮ್ಮ ಸೈಕಲ್ ಮೋಟರನ ಟ್ಯಾಂಕ್ ಕವರ ದಲ್ಲಿ ಇಟ್ಟು ಕೊಂಡು ನಮ್ಮೂರಕ್ಕೆ ಹೋಗುತಿದ್ದೆವು, ಕಣೆಕಲ್ ಗ್ರಾಮದ ಹತ್ತಿರ ಹೊದಾಗ ನನಗೆ ನೀರಡಿಕೆಯಾಗಿದ್ದರಿಂದ ನೀರು ಕೂಡಿಯಲು ನನ್ನ ಮೋಟರ ಸೈಕಲನ್ನು ಸುಮಾರು 3 ಗಂಟೆಗೆ ನಿಲ್ಲಿಸಿ ನಾನು ನಮ್ಮ ತಂದೆ ನೀರು ಕೂಡಿಯಲು ಕಣೆಕಲ್ ಗ್ರಾಮದಲ್ಲಿನ ಒಂದು ಅಂಗಡಿಯ ಮುಂದೆ ರಸ್ತೆಯ ಪಕ್ಕದಲ್ಲಿ ನಮ್ಮ ಮೊಟರ ಸೈಕಲ ನಿಲ್ಲಿಸಿ ಅಂಗಡಿಗೆ ಹೊಗಿ ವಾಟರ ಪಾಕಿಟ ತೆಗೆದುಕೊಳುತ್ತಿರುವಾಗ ಯಾರೋ ಕಳ್ಳರು ನಮ್ಮ ಮೋಟರ ಸೈಕಲದ ಪೆಟ್ರೊಲ್ ಟ್ಯಾಂಕ ಕವರದಲ್ಲಿ ಇಟ್ಟ 3 ಲಕ್ಷ ಹಣವನ್ನು ತೆಗೆದುಕೊಂಡು ಅವರು ತಮ್ಮ ಮೊಟರ ಸೈಕಲ ಮೇಲೆ  ಮೇಲೆ ನಾರಾಯಣಪೇಟ ಕಡೆಗೆ ಹೋದರು, ಆಗ ನಾನು ನಮ್ಮ ತಂದೆ ನಮ್ಮ ಬೈಕ ಮೇಲೆ ಅವರ ಹಿಂದೆ ಪಾಲೋ ಮಾಡಿಕೊಂಡು ಹೋದೆವು. ನಾವು ಹಿಂದೆ ಬರುವದನ್ನು ನೋಡಿ ಅವರು ನೀಲಿ ಬಣ್ಣದ ಗ್ಲಾಮರ್ ಸೈಕಲ್ ಮೋಟರ ನಂ. ಕೆಎ-48 ಜೆ-6496 ನೆದ್ದನ್ನು ಬಿಟ್ಟು ಒಂದು ಪಲ್ಸರ ಬೈಕ ಮೇಲೆ ಮೂರೂ ಜನರು ಕುಂತು ನಮ್ಮ ಕೈಗೆ ಸಿಗದಂತೆ ಹೊದರು. ಅವರನ್ನು ನೋಡಿದರೆ ನಾನು ಮತ್ತು ನನ್ನ ತಂದೆ ಗುರುತಿಸುತ್ತೆವೆ. ನಮ್ಮ ಹಣವನ್ನು ಕಳ್ಳತನ ಮಾಡಿಕೊಂಡು ಹೊದವರನ್ನು ನಾವು ಅಲ್ಲಿ ಅಲ್ಲಿ ಹುಡುಕಾಡಿದ್ದರಿಂದ ಠಾಣೆಗೆ ಬರಲು ತಡವಾಗಿರುತ್ತದೆ. ಕಾರಣ 3 ಜನ ಕಳ್ಳರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಈ ಅಜರ್ಿ ಇರುತ್ತದೆ.ಪಿರ್ಯಧಿ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂ-212/2017 ಕಲಂ 379 ಈಪಿಸಿನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು
 


KALABURAGI DISTRICT REPORTED CRIMES

ವರದಕ್ಷಣೆ ಕಿರುಕಳ ಪ್ರಕರಣಗಳು :
ಮಾಹಾಗಾಂವ ಠಾಣೆ :ಶ್ರೀ ವಿಶ್ವಾಸ ತಂದೆ ಮಧುಕರ ಸಿಂದೆ ಸಾ: ಶ್ರೀನಿವಾಸ ಸರಡಗಿ ತಾ:ಜಿ: ಕಲಬುರಗಿ ಹಾ|||| ಹಡಪಸರ್ ಪುನೆ ರವರ ಮಗಳಾದ ಮಾಧುರಿ ಇವಳಿಗೆ ಹರಸೂರ ಗ್ರಾಮದ ನಾಗೇಶ ಬೋರೆ ಎಂಬುವವರ ಮಗನಾದ ಕೃಷ್ಣ ಇತನಿಗೆ ಕೊಟ್ಟು 4 ತಿಂಗಳ ಹಿಂದ ಮದುವೆ ಮಾಡಿದ್ದು ಇರುತ್ತದೆ ನನ್ನ ಮಗಳಿಗೆ 2 ತಿಂಗಳು ಚನ್ನಾಗಿ ನೋಡಿಕೊಂಡು ಎರಡು ತಿಂಗಳ ನಂತರ ನನ್ನ ಮಗಳ ಗಂಡ  ಕೃಷ್ಣ ಮತ್ತು ಅವಳ ಅತ್ತೆ ಸುನಿತಾಬಾಯಿ ಇವರು ನಿನು ಕರಿ ಮಾರಿಯಾಕಿ ಇದ್ದಿ ರಂಡಿ ನಿನಗೆ ಅಡಿಗೆ ಮಾಡಲು ಬರುವುದಿಲ್ಲಾ ನಿನು ನಿನ್ನ ತವರು ಮನೆಯಿಂದ ಇನ್ನು ತರಬೇಕಾದ ಬಂಗಾರ ತಂದಿರುವುದಿಲ್ಲಾ ಅಂತ ಕಿರುಕುಳ ಕೊಡುತ್ತಾ ಬಂದಿದಿದ್ದು ಇರುತ್ತದೆ ಅಂತ ನನ್ನ ಮಗಳು ಆಗಾಗ ನನಗೆ ಮತ್ತು ನಮ್ಮ ಸಂಭಂದಿಕರಿಗೆ ಫೋನಿನಲ್ಲಿ ಹೇಳುತ್ತಾ ಬಂದಿದ್ದು ದಿನಾಂಕ 07/11/2017 ರಂದು 04.30 ಎ.ಎಂ.ಕ್ಕೆ ನಾನು ನನ್ನ ಖಾಸಗಿ ಕೆಲಸ ವಿದ್ದಕಾರಣ ಬೀಡ್ (ಮಹಾರಾಷ್ಟ್ರ) ದಲ್ಲಿ ಇದ್ದಾಗ ನನ್ನ ಮಗಳ ಮಾವನಾದ ನಾಗೇಶ ಇತನು ನನಗೆ ಫೊನ್ ಮಾಡಿ ತಿಳಿಸಿದೆನೆಂದರೆ 04.00 ಎ.ಎಂ.ಕ್ಕೆ ನಿಮ್ಮ ಮಗಳು ಮೈ ಮೇಲೆ ಸೀಮೆ ಎಣ್ಣೆ ಹಾಕಿಕೊಂಡು ವೆಂಕಿ ಹಚಿಕೊಂಡಿರುತ್ತಾಳೆ ಅವಳಿಗೆ ಕಲಬುರಗಿ ಬಸವೇಶ್ವರ ಆಸ್ಪತ್ರೆಗೆ ಸೇರಿಕೆ ಮಾಡುತ್ತಿದ್ದು ನಿವು ಕೂಡಾ ಅಲ್ಲಿಗೆ ಬರಿ ಅಂತ ತಿಳಿದ ಮೇರೆಗೆ ನಾನು ಖಾಸಗಿ ವಾಹನದಲ್ಲಿ ಕಲಬುರಗಿ ಬಸವೇಶ್ವರ ಆಸ್ಪತೆ ಕಲಬುರಗಿಗೆ ಬಂದು ನನ್ನ ಮಗಳಿಗೆ ನೊಡಲಾಗಿ ಅವಳ ಮುಖ ಎರಡು ಕೈಗಳು ಎದೆಯ ಭಾಗ ಕುತ್ತಿಗೆ ಹೊಟ್ಟೆ ಬೆನ್ನು ಎರಡು ಕಾಲುಗಳು ಬೆಂಕಿಯಿಂದ ಸುಟ್ಟಿದ್ದು ಇದರ ಬಗ್ಗೆ ನನ್ನ ಮಗಳಾದ ಮಾಧುರಿ ಇವಳಿಗೆ ವಿಚಾರಿಸಲಾಗಿ ಅವಳು ತಿಳಿಸಿದೆನೆಂದರೆ ನನ್ನ ಗಂಡ ಕೃಷ್ಣ ಮತ್ತು ಅತ್ತೆ ಸುನಿತಾಬಾಯಿ ಇವರು ನನಗೆ ಸುಮಾರು ದಿವಸಗಳಿಂದ ಕಿರುಕುಳ ಕೊಡುತ್ತಾ ಬಂದಿದ್ದು ನಿನು ರಂಡಿ ಕರಿ ಮುಖದವಳು ಇದ್ದಿ ನಿನಗೆ ಅಡಿಕೆ ಮಾಡಲು ಬರುವುದಿಲ್ಲಾ ನಿಮ್ಮ ತಂದೆ ಮದುವೆಯಲ್ಲಿ ಇನ್ನು ಕೊಡಬೇಕಾದ ಬಂಗಾರ ಇನ್ನು ಕೊಟ್ಟಿರುವುದಿಲ್ಲಾ ನಿಮ್ಮ ತವರು ಮನೆಯಿಂದ ಅಡಿಗೆ ಕಲಿತು ನಮ್ಮಗೆ ಕೊಡಬೇಕಾದ ಬಂಗಾರ ತೆಗೆದುಕೊಂಡು ಬಾ ರಂಡಿ ನಿನು ತರದಿದ್ದರೆ ನಿನಗೆ ಖಲಾಸ ಮಾಡುತ್ತೇವೆ ಅಂತ ದಿನಾಲು ನನಗೆ ಕಿರುಕುಳ ಕೊಡುತ್ತಾ ಬಂದಿರುತ್ತಾರೆ, ನಾನು ಬೆಸತ್ತು ಅವರು ನೀಡುವ ಕಿರುಕುಳ ತಾಪ ತಾಳಲಾರದೆ ನಾನೆ ಸತ್ತರೆ ಆಯಿತು ಅಂತ ನಮ್ಮ ಮನೆಯಲ್ಲಿ ಎಲ್ಲರು ಅಂದರೆ ನನ್ನ ಗಂಡ ಕೃಷ್ಣ ನಮ್ಮ ಅತ್ತೆ ಸುನಿತಾಬಾಯಿ ನಮ್ಮ ಮಾವ ನಾಗೇಶ ನಮ್ಮ ಮೈದುನ ತುಳಜಾರಾಮ ಇವರೆಲ್ಲರು ಮಲಗಿ ಕೊಂಡಾಗ ನಾನು ಮನೆಯಲ್ಲಿದ್ದ ಡಬ್ಬಯಲ್ಲಿರು ಸೀಮೆ ಎಣ್ಣೆ ಮೇಮೇಲೆ ಸುರುವಿಕೊಂಡು ಬೆಂಕಿ ಹಚ್ಚಿಕೊಂಡಿದ್ದು ಉರಿ ತಾಪ ತಾಳಲಾರದೆ ನಾನು ಚಿರಾಡುತ್ತಿರುವಾಗ ನಮ್ಮ ಮಾವ ನಾಗೇಶ ನಮ್ಮ ಮೈದುನ ತುಳಜಾರಾಮ ಇವರು ಬಂದು ನನಗೆ ಹತ್ತಿದ ಬೆಂಕಿ ನೊಡಿ ಆರಿಸುವ ಸಲುವಾಗಿ ಮೈ ಮೇಲೆ ನೀರು ಸುರುವಿದ್ದು ಬೆಂಕಿ ಆರಿತ್ತು ಮೇ ಮೇಲಿದ್ದ ಬಟ್ಟೆ ಸುಟ್ಟಿದ್ದು ನಿರು ಹಾಕಿದರಿಂದ ಮೈಯಾಲಾ ಬೊಬೆ ಬಂದಿದ್ದು ನಾನು ಚಿರಾಡುತ್ತಿರುವದರಿಂದ ನಮ್ಮ ಮಾವ ನಾಗೇಶ ಮೈದುನ ತುಳಜಾರಾಮ ನನ್ನ ಗಂಡ ಕೃಷ್ಣ ಮತ್ತು ಅತ್ತೆ ಸುನಿತಾಬಾಯಿ ಇವರು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಈ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತಾರೆ. ನಾನು ನನ್ನ ಗಂಡ ಕೃಷ್ಣ ಮತ್ತು ಅತ್ತೆ ಸುನಿತಾಬಾಯಿ ಇವರ ಕಿರುಕುಳ ತಾಪ ತಾಳಲಾರದೆ ಮೈ ಮೇಲೆ ಸೀಮೆ ಎಣ್ಣೆ ಸುರುವಿಕೊಂಡು ಬೆಂಕಿ ಹಚ್ಚಿಕೊಂಡಿರುತ್ತೇನೆ. ಅಂತ ಹೇಳಿ ಆ ಇಬ್ಬರ ಮೇಲೆ ಕ್ರಮ ಜರುಗಿಸ ಬೇಕು ಅಂತ ಹೇಳಿದ್ದು ಇರುತ್ತದೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಹಾಬಾದ ನಗರ ಠಾಣೆ : ಶ್ರೀಮತಿ ಮಲ್ಲಮ್ಮ ಗಂಡ ಬಸವರಾಜ @ ರವರಿ ಸಾ: ಶಾಂತ ನಗರ ಭಂಕೂರ ಇವರಿಗೆ ಶಾಂತ ನಗರ ಭಂಕೂರ ಬಸವರಾಜ ತಂದೆ ಅಪ್ಪಣ್ಣ ಮುಖರಂಬಿ ಇತನೊಂದಿಗೆ ದಿನಾಂಕ: 24/03/2014 ರಂದು ನಮ್ಮ ತಂದೆ ತಾಯಿ ಮದುವೆಯಲ್ಲಿ ನನ್ನ ಗಂಡನಿಗೆ 06 ತೊಲೆ ಬಂಗಾರ ಒಂದು ಲಕ್ಷ್ ನಗದು ಹಣ ಹಾಗೂ ಗೃಹ ಉಪಯೋಗಿ ವಸ್ತುಗಳು ಕೊಟ್ಟು ಮದುವೆ ಮಾಡಿಕೊಟ್ಟಿರುತ್ತಾರೆ ಮದುವೆಯಾದ ಒಂದು ವರ್ಷದವಿರಗೆ ನನ್ನ ಗಂಡ ಬಸವರಾಜ ಅತ್ತೆ ಶರಣಮ್ಮ , ಮಾವ ಅಪ್ಪಣ , ಬಾವ ರಾಜು ಇವರೊಂದಿಗೆ ನನಗೆ ನೋಡಿಕೊಂಡಿರುತ್ತಾರೆ ನಂತರ ದಿನಗಳಲ್ಲಿ ನನಗೆ ನೀನು ಚನ್ನಾಗಿ ಇಲ್ಲ ನಮಗೆ ಸರಿಯಾಗಿ ನೋಡಿಕೊಳ್ಳುವುದಿಲ್ಲಾ ಅಂತಾ ತಕರಾರು ಮಾಡುತ್ತಾ ನನಗೆ ತವರು ಮನೆಗೆ ಕಳುಹಿಸಿದ್ದರು ಅದಕ್ಕೆ ನಮ್ಮ ತಂದೆ ತಾಯಿ ಹಾಗೂ ಹಿರಿಯವರು ದಿನಾಂಕ: 31/03/2017 ರಂದು ನನ್ನ ಸಂಗಡ ಗಂಡನ ಮನೆಗೆ ಬಂದು ಮನೆಯವರಿಗೆ ಬುದ್ದಿ ಮಾತು ಹೇಳಿ ನನ್ನ ಬೀಟ್ಟು ಹೋಗಿದ್ದರು ನಂತರ ನನಗೆ ನನ್ನ ಗಂಡ ಬಸವರಾದ  , ಅತ್ತೆ ಮಾವ , ಭಾವ ಇವರೆಲ್ಲಾರೂ ಕೂಡಿ ಮದುವೆ ಕಾಲಕ್ಕೆ  ಬಂಗಾವ ಮತ್ತು ವರದಕ್ಷಣೆ ಕಡಿಮೆ ಕೊಟ್ಟಿರುತ್ತಾರೆ  ನಿನ್ನ ಗಂಡ ಖಾಸಗಿ ಕಂಪನಿಯಲ್ಲೆ ನೌಕರ ಮಾಡಿಕೊಂಡಿದ್ದು ಬೇರೆ ಮದುವೆ ಮಾಡಿದರೆ ಹೆಚ್ಚಿಗೆ ಬಂಗಾರ ಮತ್ತು ಹಣ ಕೋಡುತ್ತಿದ್ದರು ಈ ನಿನ್ನ ಗಂಡನಿಗೆ ಹೋರ ದೇಶಕ್ಕೆ ಹೋಗುವನಿದ್ದಾನೆ ಅವನಿಗೆ 2 ಲಕ್ಷ್ ರೂ ಬೇಕಾಗಿರುತ್ತವೆ ಅದ್ದರಿಂದ ನಿನ್ನ ತವರು ಮನೆಯಿಂದ ತಂದು ಕೋಡು ಅಂತಾ ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಡುವುದಲ್ಲದೆ ಮತ್ತು ನಿನಗೆ ಮಕ್ಕಳು ಆಗಿರುವುದಿಲ್ಲಾ ಬಂಜೆ ಇದ್ದಿ ಅಂತಾ ಅವಾಚ್ಯ ಬೈದು ಹೊಡೆ ಬಡೆ ಮಾಡುತ್ತಾ ಬಂದಿರುತ್ತಾರೆ. ಅದನ್ನು ಸಹಿಸಿಕೊಂಡುರುತ್ತೇನೆ. ಇಂದು ದಿನಾಂಕ: 06/11/2017 ರಂದು ಸಾಯಂಕಾಲ 6-00 ಗಂಟೆಗೆ ನಾನು ಮನೆಯಲ್ಲಿದ್ದಾಗ ನನ್ನ ಗಂಡ , ಅತ್ತೆ ಮಾವ, ಭಾವ ಇವರೆಲ್ಲಾರೂ ಕೂಡಿ ನನಗೆ ಹೊರದೇಶದಕ್ಕೆ ಹೋಗಲು ಎರಡು ಲಕ್ಷ  ರೂ ನಿನ್ನ ತವರು ಮನೆಯಿಂದ ತೆಗೆದುಕೊಂಡು ಬಾ ಅಂತಾ ಹೇಳಿದರೂ ಇನ್ನೂ ತಂದಿಲ್ಲಾ ಅಂತಾ ಜಗಳ ತೆಗೆದು ಅವಾಚ್ಯವಾಗಿ ಬೈದು ತಲೆಯ ಮೇಲೆನ ಕೂದಲು ಜಗ್ಗಾಡಿ ಕೈಯಿಂದ ಮತ್ತು ಕಾಲಿನಿಂದ ಹೊಡೆ ಬಡೆ ಮಾಡಿರುತ್ತಾರೆ ಕಾರಣ ನನಗೆ ಉಪಚಾರ ಕುರಿತು ಆಸ್ಪತ್ತೆ ಕಳುಹಿಸಿ ಕೊಡಬೇಕು ಮತ್ತು ನನಗೆ ತಬರು ಮನೆಯಿಂದ ವರದಕ್ಷಿಣೆಯಾಗಿ 2 ಲಕ್ಷ್ ರೂ ತೆಗೆದುಕೊಂಡು ಬಾ ಅಂತಾ ಅವಾಚ್ಯವಾಗಿ ಬೈದು ಕೈಯಿಂದ ಮತ್ತು ಕಾಲಿನಿಂದ ಹೊಡೆದವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.