Police Bhavan Kalaburagi

Police Bhavan Kalaburagi

Sunday, October 30, 2016

BIDAR DISTRICT DAILY CRIME UPDATE 30-10-2016

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 30-10-2016

©ÃzÀgÀ £ÀUÀgÀ ¥Éưøï oÁuÉ AiÀÄÄ.r.Dgï £ÀA. 08/2016, PÀ®A 174 ¹.Dgï.¦.¹ :-
ಫಿರ್ಯಾದಿ ಸುನೀಲಕುಮಾರ ತಂದೆ ಶಂಕರ ವಯ: 54 ವರ್ಷ, ಜಾತಿ: ಕ್ರಿಶ್ಚನ್, ಸಾ: ತಾಜಲಾಪೂರ, ಬೀದರ ರವರ ತಾಯಿ ಸುಮಿತ್ರಮ್ಮಾ ಗಂಡ ಶಂಕರ ವಯ 75 ವರ್ಷ, ಸಾ: ತಾಜಲಾಪೂರ, ಬೀದರ ಇವರಿಗೆ ಸುಮಾರು ದಿವಸಗಳಿಂದ ಬಿ.ಪಿ ಇದ್ದುದ್ದರಿಂದ ಬಿ.ಪಿ ಗುಳಿಗೆ ತೆಗೆದುಕೊಳ್ಳುತ್ತಾರೆ, ಹೀಗಿರುವಾಗ ದಿನಾಂಕ 20-10-2016 ರಂದು ಎಲ್ಲರೂ ಮನೆಯಲ್ಲಿರುವಗ ತಾಯಿ ಸುಮಿತ್ರಮ್ಮಾ ಇವರು ಮನೆಯಲ್ಲಿ ಕುಳಿತ್ತಿದ್ದರು ಒಮ್ಮೆಲೆ ಎದ್ದು ನಿಲ್ಲುವಾಗ ಚಕ್ಕರ ಬಂದು ಕೆಳಗಡೆ ಬಿದ್ದ ಪರಿಣಾಮ ತಾಯಿಯ ಎಡಗಡೆ ತಲೆಯಲ್ಲಿ ರಕ್ತ ಹಾಗೂ ಗುಪ್ತಗಾಯವಾದಾಗ ಕೂಡಲೆ ತಾಯಿಗೆ ಚಿಕಿತ್ಸೆ ಕುರಿತು ಬೀದರ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಉಪಚಾರ ಕುರಿತು ಹೈದ್ರಾಬಾದನ ಗಾಂಧಿ ಆಸ್ಪತ್ರೆಯಲ್ಲಿ ದಾಖಲಿಸಿದಾಗ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 29-10-2016 ರಂದು ಫಿರ್ಯಾದಿಯವರ ತಾಯಿ ಮೃತಪಟ್ಟಿರುತ್ತಾರೆ, ಅವರ ಸಾವಿನಲ್ಲಿ ಯಾರ ಮೇಲೆ ಯಾವುದೆ ದೂರು ಅಥವಾ ಸಂಶಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

©ÃzÀgÀ UÁæ«ÄÃt ¥ÉưøÀ oÁuÉ UÀÄ£Éß £ÀA. 84/2016, PÀ®A 87 PÉ.¦ PÁAiÉÄÝ :-
¢£ÁAPÀ 29-10-2016 gÀAzÀÄ ¸ÀįÁÛ£À¥ÀÆgÀ UÁæªÀÄzÀ°è ºÀ£ÀĪÀiÁ£À ªÀÄA¢gÀ ºÀwÛgÀ ¸ÁªÀðd¤PÀ ¸ÀܼÀzÀ°è PÉ®ªÀÅ ªÀåQÛUÀ¼ÀÄ E¹àÃlÄ dÆeÁl DqÀÄwÛzÁÝgÉAzÀÄ ²ªÀPÀĪÀiÁgÀ vÉð ¦.J¸ï.L (C.«) ©ÃzÀgÀ UÁæ«ÄÃt ¥Éưøï oÁuÉ gÀªÀjUÉ RavÀ ªÀiÁ»w §AzÀ ªÉÄÃgÉUÉ ¦J¸ïL gÀªÀgÀÄ zÁ½ ªÀiÁqÀĪÀ PÀÄjvÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É ¸ÀįÁÛ£À¥ÀÆgÀ UÁæªÀÄzÀ°è ºÀ£ÀĪÀiÁ£À ªÀÄA¢gÀzÀ ¸Àé®à zÀÆgÀ¢AzÀ ªÀÄgÉAiÀiÁV ¤AvÀÄ £ÉÆÃqÀ®Ä DgÉÆævÀgÁzÀ 1) zÀAiÀiÁ£ÀAzÀ vÀAzÉ WÁ¼ÉÃ¥Àà PɼÀV£ÀzÉÆrØ ªÀAiÀÄ: 65 ªÀµÀð, eÁw: Qæ±ÀÑ£À, 2) ±ÁAvÀPÀĪÀiÁgÀ vÀAzÉ §¸À¥Àà ªÀAiÀÄ: 38 ªÀµÀð, eÁw: Qæ±ÀÑ£À, 3) C¥Áæd vÀAzÉ QæµÀÚ¥Àà PÉüÀV£ÀzÉÆrØ ªÀAiÀÄ: 35 ªÀµÀð, ºÁUÀÆ 4) ¥ÀÄAqÀ°PÀ¥Àà vÀAzÉ zÀ±ÀgÀxÀ J®ègÀÆ ¸Á: ¸ÀįÁÛ£À¥ÀÆgÀ UÁæªÀÄ EªÀgÉ®ègÀÆ ¸ÁªÀðd¤PÀ ¸ÀܼÀzÀ°è UÀÄA¥ÁV PÀĽvÀÄPÉÆAqÀÄ ºÀt ºÀaÑ ¥Àt vÉÆlÄÖ CAzÀgÀ ¨ÁºÀgÀ JA§ £À¹©£À E¹àÃl dÆeÁl DqÀÄwÛgÀĪÀÅzÀ£ÀÄß £ÉÆÃr ¥ÀAZÀgÀ ¸ÀªÀÄPÀëªÀÄ ¸ÀzÀj DgÉÆævÀgÀ ªÉÄÃ¯É zÁ½ ªÀiÁrzÁUÀ ¸ÀzÀj dÆeÁl DqÀÄwÛzÀÝ d£ÀgÀÄ C°èAzÀ NqÀ®Ä ¥ÁægÀA¨sÀ ªÀiÁrzÁUÀ 3 d£ÀjUÉ ¨É£ÀÄß ºÀwÛ »r¢zÀÄÝ G½zÀ M§â vÀ¦à¹PÉÆAqÀÄ Nr ºÉÆÃVgÀÄvÁÛ£É, DUÀ ¥ÀAZÀgÀ ¸ÀªÀÄPÀëªÀÄ »rzÀ 3 d£ÀgÀ CAUÀ gÀhÄrÛ ªÀiÁqÀ®Ä CªÀjAzÀ £ÀUÀzÀÄ ºÀt 670/- gÀÆ. ªÀÄvÀÄÛ 52 E¹àÃl J¯ÉUÀ¼ÀÄ d¦Û ªÀiÁrPÀÆAqÀÄ, £ÀAvÀgÀ ¸ÀzÀj DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ªÀÄÄqÀ© ¥ÉưøÀ oÁuÉ UÀÄ£Éß £ÀA. 108/2016, PÀ®A 457, 380 L¦¹ :-
ದಿನಾಂಕ 28-10-2016 ರಂದು ಫಿರ್ಯಾದಿ ಗುರುಪಾದ ತಂದೆ ನಾಗಪ್ಪಾ ಹೀರೆಗೌಡರ ವಯ: 68 ವರ್ಷ, ಜಾತಿ: ಲಿಂಗಾಯತ, ಸಾ: ಧನ್ನೂರಾ(ಆರ್) ಗ್ರಾಮ ರವರು ತನ್ನ ಹೆಂಡತಿಯಾದ ನಾಗಮ್ಮಾ ಇಬ್ಬರು ತಮ್ಮ ಮನೆಯಲ್ಲಿ ಮಲಗಿಕೊಳ್ಳುವಾಗ ಮನೆಯ ಹೊರಗಿದ್ದ ಕಬ್ಬಿಣದ ಬಾಗಿಲಿಗೆ ಓಳಗಿನಿಂದ ಕಿಲಿ ಕಪ್ಪಿ ಸಿಗಸಿ ಪಡಸಾಲೆಯಲ್ಲಿ ಮಲಗದೆ  ಮನೆಯ ದಕ್ಷಿಣ ದಿಕ್ಕಿನ ರೂಮಿನಲ್ಲಿ ಮಲಗಿಕೊಂಡಿರುವಾಗ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿಯವರ ಮನೆಯಲ್ಲಿನ ಹಳೆಯ ಎರಡು ಸಂದುಕುಗಳನ್ನು ತೆರೆದು ಅದರಲ್ಲಿದ್ದ ಬಟ್ಟೆ ಬರಿಗಳನ್ನು ಚಿಲ್ಲಾ ಪಿಲ್ಲಿಯಾಗಿ ಬಿಸಾಡಿ ನಂತರ ಅಲಮಾರಿಯ ಕಿಲಿ ತೆರೆದು ಅದರಲ್ಲಿನ ಲಾಕರ್ ತೆರೆದು ಅಲಮಾರಿಯಲ್ಲಿಟ್ಟಿದ್ದ ಫಿರ್ಯಾದಿಯವರ ಭಾವನಾದ ಚನ್ನಬಸಪ್ಪಾ ಕಣಜಿ ಇವರು ಇಟ್ಟಿರುವ ಸಾಮಾನುಗಳ ಪೈಕಿ 1) ಒಂದು ಬಂಗಾರದ ನಾನ್ 30 ಗ್ರಾಮ ಅಂದಾಜು  90,000/- ರೂ., 2) ಬಂಗಾರದ ಎರಡೆಳಿ ಸರ 30 ಗ್ರಾಮ 90,000/- ರೂ., ಹೀಗೆ ಒಟ್ಟು 1,80,000/- ರೂ., ಹಾಗೂ ಫಿರ್ಯಾದಿಯು ತನ್ನ ಹೆಂಡತಿಗೆ ಮಾಡಿಸಿದ 1) ಒಂದು ಬಂಗಾದ ಲಾಕೇಟ್ 15 ಗ್ರಾಮ 45,000/- ರೂ., 2) ಒಂದು ಬಂಗಾರದ ಮೂರೆಳಿ ಸರ 25 ಗ್ರಾಮ 75,000/- ರೂ., 3) ಒಂದು ಬಂಗಾರದ ಗುಂಡಿನ ಸರ 10 ಗ್ರಾಮ 30,000/- ರೂ., 4) ಬೇಳ್ಳಿಯ ಸಾಮಾನುಗಳು ಲಿಂಗದ ಕಾಯಿ 150 ಗ್ರಾಮ 7,500/- ರೂ., 5) 5 ಬೇಳ್ಳಿಯ ಉಡದಾರ 100 ಗ್ರಾಂ 5000/- ರೂ., 6) 10 ಬೇಳ್ಳಿಯ ಚೈನ್  300 ಗ್ರಾಂ 15,000/- ರೂ., ಹೀಗೆ ಒಟ್ಟು 1,77,500/- ಮತ್ತು ಫರ್ಯಾದಿಯ ಮಗಳಾದ ಸಂಗೀತಾ ಗಂಡ ಶರಣಬಸವ ಮರಗುತ್ತಿ ಇವಳಿಗೆ ಸಂಭಂದಿಸಿದ 1) ಒಂದು 30 ಗ್ರಾಮದ ಬಂಗಾರದ ನೆಕಲೇಸ್ 90,000/- ರೂ., 2) ಬಂಗಾರದ 2 ಮಗುವಿನ 40 ಗ್ರಾಂ ಕಡಗಗಳು 1,20,000/- ರೂ., 3) ಬಂಗಾರದ 2 ಬಳೆಗಳು 40 ಗ್ರಾಂ 1,20,000/- ರೂ., ಹೀಗೆ ಒಟ್ಟು 3,30,000/- ಹಾಗೂ ಮಗಳಾದ ಜಗದೇವಿ ಗಂಡ ಶಿವಶರಣಪ್ಪಾ ಬಿರಾಜದಾರ ಇವಳಿಗೆ ಸಂಭಂದಿಸಿದ 1) ಬಂಗಾರದ 2 ಬಳೆಗಳು 40 ಗ್ರಾಂ 1,20,000/- ರೂ., 2] ಬಂಗಾರದ ಒಂದು ನೆಕಲೇಸ್ 20 ಗ್ರಾಂ 60,000/- ರೂ., 3) ಬಂಗಾರದ ಕಿವಿಯಲ್ಲಿನ 4 ಭೆಂಡೊಲಿ 10 ಗ್ರಾಂ 30,000/- ರೂ., 4) ಬಂಗಾರದ ಒಂದು ಲಾಕೇಟ್ 10 ಗ್ರಾಂ 30,000/- ರೂ., 5) ಬಂಗಾರದ 10 ಗ್ರಾಮದ ಗುಂಡಾಗಳು 30,000/- ರೂ., 6) ಬಂಗಾರದ ಮಗುವಿನ ಕೈಯಲ್ಲಿನ ಕಡಗಗಳು 40 ಗ್ರಾಂ 1,20,000/- ರೂ. ಹೀಗೆ ಒಟ್ಟು 3,90,000/- ರೂ., ಹಾಗೂ ಅಲಮಾರಿಯಲ್ಲಿದ್ದ ನಗದು ಹಣ 9 ಲಕ್ಷ 10 ಸಾವಿರ ಹಾಗೂ ಮನೆಯ ಮುಂದೆ ನಿಲ್ಲಿಸಿದ ಫಿರ್ಯಾದಿಯ ಮಗನ ಒಂದು ಹೀರೊ ಹೊಂಡಾ ಮೋಟಾರ ಸೈಕಲ ನಂ. ಕೆಎ-03/ಹೆಚ್.ಸಿ-6987 ಅ.ಕಿ 20,000/- ರೂ., ಹೀಗೆ ಎಲ್ಲಾ ರೀತಿಯ ಬಂಗಾರ ಸಾಮಾನುಗಳು ಹಾಗೂ ನಗದು ಹಣ ಮತ್ತು ಒಂದು ಮೋಟಾರ ಸೈಕಲ ಹೀಗೆ ಎಲ್ಲಾ ಕೂಡಿ ಒಟ್ಟು 20,07,500/- ರೂ. ಬೆಲೆ ಬಾಳುವ ಸಾಮಾನುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು  ತನಿಖೆ ಕೈಗೊಳ್ಳಲಾಗಿದೆ.

ಧನ್ನೂರಾ ಪೊಲೀಸ್ ಠಾಣೆ ಗುನ್ನೆ ನಂ. 307/2016, ಕಲಂ 34, 366 ಐಪಿಸಿ :-

ದಿನಾಂಕ 26-10-2016 ರಂದು ಫಿರ್ಯಾದಿಗೆ ಆರೋಪಿತರಾದ 1) ಪ್ರಶಾಂತ ತಂದೆ ಬಾಬು ಮೇಟಾರೆ ಹಾಗು ಆತನ ಅಣ್ಣ 2) ರಾಹುಲ ತಂದೆ ಬಾಬು ಮೇಟಾರೆ ಇಬ್ಬರು ಸಾ: ತೆಗಂಪೂರ ಗ್ರಾಮ ಇವರಿಬ್ಬರು ಫಿಯಾಧಿಗೆ ತನ್ನ ಮೊಟರ ಸೈಕಲ ಮೇಲೆ ಅಪಹರಿಸಿಕೊಂಡು ಹೈದ್ರಾಬಾದಗೆ ಒಯ್ದು ತನ್ನ ಚಿಕ್ಕಪ್ಪನ ಮನೆಯಲ್ಲಿಟ್ಟಾಗ ಫಿರ್ಯಾದಿಯು ತನ್ನ ತಂದೆ ತಾಯಿಗೆ ಕರೆ ಮಾಡಿ ವಿಷಯ ತಿಳಿಸಿದಾಗ ಅವರು ಫಿರ್ಯಾದಿಗೆ ಮನೆಗೆ ಕರೆದುಕೊಂಡು ಬಂದಿರುತ್ತಾರೆಂದು ನೀಡಿದ ಫಿರ್ಯಾದಿಯವರ ಲಿಖಿತ ದೂರು ಸಾರಾಂಶದ ಮೇರೆಗೆ ದಿನಾಂಕ 29-10-2016 ರಂದು ಪ್ರಕರಣ  ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ

KALABURAGI DISTRICT REPORTED CRIMES

ಗ್ರಾಮೀಣ ಪೊಲೀಸ್ ಠಾಣೆ:
ಅಪರಿಚಿತ ಶಪ ಪತ್ತೆ: ದಿನಾಂಕ. 29-10-2016 ರಂದು ಶ್ರೀ. ಮಹಮ್ಮದ ರಫೀಕ ತಂದೆ ಮಹಮ್ಮದ ಮಹಿಬೂಬಸಾಬ ಸಾ;ಬುಲಂದ ಪರ್ವೆಜ ಕಾಲೂನಿ ಕಲಬುರಗಿ ಇವರು ಠಾಣೆಗೆ ಹಾಜರಾಗಿ ದಿನಾಂಕ.28-10-2016 ರಂದು ರಾತ್ರಿಯಿಂದ ದಿನಾಂಕ 29-10-2016 ರಂದು ಬೆಳಗಿನ ಜಾವದ ಮಧ್ಯದಲ್ಲಿ ನಿರ್ಮಾಣ ಹಂತದಲ್ಲಿರುವ ಫಯೂಮ ಸೌದಿ ಇವರ ಕಟ್ಟಡ ಮನೆಯ ಎದರುಗಡೆ ಸಿಟೌಟ ತರಹ ಇರುವ ರೂಮಿನ ಜಾಗೆಯಲ್ಲಿ ಸದರಿ ಅಪರಿಚಿತ ವ್ಯಕ್ತಿಗೆ ಯಾರೋ ದುಷ್ಕರ್ಮಿಗಳು ಯಾವುದೋ ದುರುದ್ದೇಶದಿಂದ ಹರಿತವಾದ ಚಾಕುದಿಂದ ಹೊಡೆದು ಭಾರಿ ಗಾಯಗೊಳಿಸಿ ಕೊಲೆ ಮಾಡಿ  ಆತನ ಹತ್ತಿರ ಯಾವುದೆ ಸಾಕ್ಷಿಗಳನ್ನು ಇಡದಂತೆ ಸಾಕ್ಷಿ ನಾಶ ಪಡಿಸಿ ಹೋಗಿದ್ದು ಇರುತ್ತದೆ. ಕಾರಣ ಸದರಿ ಕೊಲೆಯಾದ ಅಪರಿಚಿತ ವ್ಯಕ್ತಿಯ ಹೆಸರು ವಿಳಾಸ ಮತ್ತು ರಕ್ತ ಸಮ್ಮಂದಿಕರ ಪತ್ತೆ ಹಾಗೂ ಕೊಲೆ ಮಾಡಿದ ಆಪಾದಿತರನ್ನು ಪತ್ತೆ ಹಚ್ಚುವ ಕಾನೂನು ಕ್ರಮ ಜರುಗಿಸಬೇಕು ಅಂತಾ ಕೊಟ್ಟ ಫಿರ್ಯಾದಿ  ಸಾರಾಂಶದ ಮೇಲಿಂದ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊರ್ಳಳಲಾಗಿದೆ.
ಚೌಕ ಪೊಲೀಸ್ ಠಾಣೆ:
ಬಾಲಕ ಕಾಣೆ ಪ್ರಕರಣ: ದಿನಾಂಕ 29.10.2016 ರಂದು ಶ್ರೀಮತಿ ದ್ರೌಪತಿ ಗಂಡ ಅನಿಲಕುಮಾರ ದಾಸರ ಸಾಃ ಬೇಳಕೋಟಾ ತಾಃಜಿಃ ಕಲಬುರಗಿ ಇವರು ಠಾಣೆಗೆ ಹಾಜರಾಗಿ ತಾನು ಪಿನ್ನು, ಹಣಗಿ ವ್ಯಾಪಾರ ಮಾಡಿಕೊಂಡು ಗಂಡ ಹಾಗೂ ಮಕ್ಕಳೊಂದಿಗೆ ಬೇಲಕೋಟಾ ಗ್ರಾಮದಲ್ಲಿ ವಾಸವಾಗಿದ್ದು. ತನ್ನ ಗಂಡ ಅನಿಲ ಕುಮಾರ ಇವರು ಡ್ರೈವರ್ ಕೆಲಸ ಮಾಡಿಕೊಂಡು ಇರುತ್ತಾರೆ. ನನ್ನ ಸೋಹದರ ಮಾವ ವೆಂಕಪ್ಪ ಇವರ ಮಗಳಾದ ಕಮಲಾಬಾಯಿ ಅವರ ಮಗನಾದ ಸಾಯಿರಾಮ ತಂದೆ ನರಸಿಂಹಲು ದಾಸರ ನಮ್ಮ ಹತ್ತಿರವೆ ಇದ್ದು ವಿಧ್ಯಾಬ್ಯಾಸ ಮಾಡುತ್ತಿದ್ದು. ದಿಃ 26.10.2016 ರಂದು ಸಾಮಾನು ಖರಿದಿ ಮಾಡುವ ಸಲುವಾಗಿ ತರಕಾರಿ ಮಾಕೆðಟ ಹತ್ತಿರ ಇರುವ ಚೈನಾ ಕಾಂಪ್ಲೆಕ್ಸಗೆ ಬಂದು ನಾನು ಸಾಮಾನು ಖರಿದಿ ಮಾಡುತ್ತಿದ್ದಾಗ ನನ್ನ ಸಂಗಡ ಬಂದಿದ್ದ ಸಾಯಿರಾಮನು ಅಂದಾಜು 04.00 ಗಂಟೆ ಸುಮಾರಿಗೆ ಚೈನಾ ಕಾಂಪ್ಲೇಕ್ಸ ಹತ್ತೀರದಿಂದ ತಪ್ಪಿಸಿಕೊಂಡಿದ್ದು ಹುಡುಕಾಡಿದರೂ ಸಹಃ ಸಿಕ್ಕಿರುವುದಿಲ್ಲಾ, ನಂತರ ಈ ವಿಷಯವನ್ನು ನನ್ನ ಗಂಡನಿಗೆ ತಿಳಿಸಿದ್ದು ಅವರು ಸಹಃ ಕಲಬುರಗಿ ಬಂದು ಏಲ್ಲಾ ಕಡೆಗಳಲ್ಲಿ, ನಮ್ಮ ಬಂಧು ಬಳಗದಲ್ಲಿ, ದೇವಸ್ಥಾನಗಳಲ್ಲಿ, ಸಿಟಿ ಬಸ್ ಸ್ಟ್ಯಾಂಡ ಹತ್ತೀರ, ಸೂಪರ ಮಾಕೆðಟದ ಮುಂತಾದ ಕಡೆಗಳಲ್ಲಿ ಇಬ್ಬರೂ ಸೇರಿ ಇಂದಿನವರೆಗೂ ಹುಡುಕಾಟ ಮಾಡಿದರೂ ಸಹಃ ಸಿಕ್ಕಿರುವುದಿಲ್ಲಾ. ಕಾಣೆಯಾದ ನನ್ನ ಸೋದರಳಿಯನ ಪತ್ತೆ ಮಾಡಿಕೊಡುವಂಥೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.