Police Bhavan Kalaburagi

Police Bhavan Kalaburagi

Friday, January 30, 2015

BIDAR DISTRICT DAILY CRIME UPDATE 30-01-2015



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 30-01-2015

¨sÁ°Ì £ÀUÀgÀ ¥ÉưøÀ oÁuÉ UÀÄ£Éß £ÀA. 35/2015, PÀ®A 279, 337, 338 L¦¹ eÉÆvÉ 187 LJA« PÁAiÉÄÝ :-
¢£ÁAPÀ 29-01-2015 gÀAzÀÄ ¦üAiÀiÁð¢ C±ÉÆÃPÀ vÀAzÉ ²ªÀ¥Áà ¸ÉÆAqÉ ªÀAiÀÄ: 32 ªÀµÀð,  eÁw: PÀÄgÀħ, G: P.ÉJ¸ï.Dgï.n.¹ §¸ï ZÁ®PÀ, ¸Á: ºÀ®§UÁð gÀªÀjUÉ ªÀÄvÀÄÛ §¸ï ¤ªÁðºÀPÀ «dAiÀÄPÀĪÀiÁgÀ vÀAzÉ ¥Àæ¨sÀÄzÁ¸À PÁA§¼É gÀªÀjUÉ gÀÆmï £ÀA. 31 ©ÃzÀgÀ-¨sÁ°Ì P.ÉJ¸ï.Dgï.n.¹ §¸ï £ÀA. PÉJ-38/J¥sï-522 £ÉÃzÀgÀ ªÉÄÃ¯É PÀvÀðªÀåPÉÌ £ÉêÀÄPÀ ªÀiÁrzÀÄÝ EgÀÄvÀÛzÉ, ¦üAiÀiÁð¢AiÀĪÀgÀÄ ¨sÁ°Ì¬ÄAzÀ ©ÃzÀgÀPÉÌ ºÉÆV ªÀÄgÀ½ ¨sÁ°ÌUÉ §gÀĪÁUÀ §¹ì£À°è 1) ¸ÀwõÀ vÀAzÉ WÁ¼É¥Áà ¸Á: §¼ÀvÀ (PÉ), 2) ¸ÀIJ¯Á UÀAqÀ gÀªÉÄñÀ ªÉÆgÉ ¸Á: vÀ¼ÀªÁqÀ (PÉ), 3) ±ÁªÀÄgÁªÀ ¥ÉưøÀ ºÁUÀÆ EvÀgÀgÀÄ ¨sÁ°ÌUÉ §gÀ®Ä §¹ì£À°è PÀĽvÀÄPÉÆArgÀÄvÁÛgÉ, £ÀAvÀgÀ ¨sÁ°Ì-©zÀgÀ gÀ¸ÉÛAiÀÄ PÀzÀ¯Á¨ÁzÀ UÁæªÀÄzÀ PÁæ¸À zÁn §AzÁUÀ ¨sÁ°Ì PÀqɬÄAzÀ PÀÆædgÀ f¥À £ÀA. PÉJ-38/8115 £ÉÃzÉgÀ ZÁ®PÀ£ÁzÀ DgÉÆæAiÀÄ PÀÆædgÀUÉ mÁæPÀÖgÀ £ÀA. PÉJ-39/n-3565 £ÉÃzÀ£ÀÄß mÉÆÃZï ªÀiÁrPÉÆAqÀÄ vÀ£Àß PÀÆædgÀ Cw ªÉÃUÀ ºÁUÀÆ ¤¸Á̼ÀfvÀ£À¢AzÀ ZÀ¯Á¬Ä¹PÉÆAqÀÄ §A¢zÀÝjAzÀ PÀÆædgÀUÉ mÉÆZÀ ªÀiÁrzÀ mÁæPÀÖgÀ£À ªÉÊgÀ PÀrzÀjAzÀ mÁæPÀÖgÀ §AzÀÄ ¦üAiÀiÁð¢AiÀĪÀgÀ §¹ìUÉ JzÀÄj¤AzÀ rQÌ ºÉÆqÉ¢gÀÄvÀÛzÉ, ¸ÀzÀj rQ̬ÄAzÀ mÁæPÀÖgÀ ¸ÉÖÃjAUï ªÉÄÃ¯É PÀĽwzÀÝ ªÀåQÛ gÀ¸ÉÛAiÀÄ ªÉÄÃ¯É ©zÁÝUÀ DvÀ¤UÉ vÀ¯ÉAiÀÄ°è ¨sÁj gÀPÀÛUÁAiÀĪÁVgÀÄvÀÛzÉ, C¥ÀWÁvÀªÁzÀ £ÀAvÀgÀ DgÉÆæAiÀÄÄ vÀ£Àß ªÁºÀ£À ¸ÀªÉÄÃvÀ Nr ºÉÆVgÀÄvÁÛ£É, £ÀAvÀgÀ ¦üAiÀiÁð¢AiÀĪÀgÀÄ 108 CA§Ä¯É£ÀìUÉ PÀgɬĹ mÁæPÀÖgÀ ZÁ®PÀ¤UÉ ©ÃzÀgÀ ¸ÀPÁðj D¸ÀàvÉæUÉ PÀ¼ÀÄ»¹ PÉÆnÖzÀÄÝ ªÀÄvÀÄÛ ¸ÀzÀj WÀl£É¬ÄAzÀ §¹ì£À°èzÀÝ ¸ÀwõÀ vÀAzÉ WÁ¼É¥Áà gÀªÀjUÉ vÀ¯ÉAiÀÄ°è UÀÄ¥ÀÛUÁAiÀÄ, ªÉÄð£À ºÀ®ÄèUÀ½UÉ UÁAiÀÄ ºÁUÀÆ PÉüÀ vÀÄnUÉ gÀPÀÛUÁAiÀĪÁVgÀÄvÀÛzÉ, ¸ÀIJ¯Á UÀAqÀ gÀªÉÄñÀ ªÉÆgÉ gÀªÀjUÉ JgÀqÀÄ ªÉƼÀPÁ® ªÉÄÃ¯É UÀÄ¥ÀÛUÁAiÀĪÁVgÀÄvÀÛzÉ, ±ÁªÀÄgÁªÀ ¥ÉưøÀ gÀªÀjUÉ ªÀÄÆV£À ªÉÄÃ¯É gÀPÀÛUÁAiÀÄ ºÁUÀÆ vÀ¯ÉAiÀÄ »A¨sÁUÀzÀ°è ¨sÁj gÀPÀÛUÁAiÀĪÁVgÀÄvÀÛzÉ JAzÀÄ PÉÆlÖ ¦üAiÀiÁð¢AiÀĪÀgÀ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ªÀiÁPÉðl ¥ÉưøÀ oÁuÉ ©ÃzÀgÀ UÀÄ£Éß £ÀA. 14/2015, PÀ®A 166, 167, 409, 417, 420, 464, 466, 468, 471, 477(J) eÉÆvÉ 34 L¦¹ :-
¢£ÁAPÀ 29-01-2015 gÀAzÀÄ ©ÃzÀgÀ £ÀUÀgÀ ¸À¨sÉAiÀÄ PÀAzÁAiÀÄ C¢üPÁj DgÉÆæ 1) CgÀÄt ZÀªÁt vÀAzÉ ®PÀëöät ZÀªÁt ¸Á: ¹.JªÀiï.¹ PÀZÉÃj ©ÃzÀgÀ ºÁUÀÆ £ÀUÀgÀ ¸À¨sÉ ¸ÀzÀ¸ÀågÁzÀ 2) ªÀĺÀäzÀ jAiÀiÁeÉÆâݣÀ vÀAzÉ ªÀĺÀäzÀ d«ÄgÉÆâݣÀ ¸Á: ©ÃzÀgÀ EªÀj§âgÀÄ ªÉÆøÀªÀiÁr 130 ¤ªÉñÀ£ÀUÀ½UÉ PÁ£ÀÆ£ÀÄ ¨Á»gÀªÁV C£ÀĪÉÆÃzÀ£É vÉUÉzÀÄPÉÆAqÀÄ ¸ÀgÀPÁgÀPÉÌ ªÀAZÀ£É ªÀiÁrgÀÄvÁÛgÉAzÀÄ ¦üAiÀiÁð¢ qÁ|| dUÀ¢Ã±À PÉ £ÁAiÀÄPÀ ¥ËgÁAiÀÄÄPÀÛgÀÄ ©ÃzÀgÀ gÀªÀgÀÄ PÉÆlÖ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.  

ªÀiÁPÉðl ¥ÉưøÀ oÁuÉ ©ÃzÀgÀ UÀÄ£Éß £ÀA. 15/2015, PÀ®A 326, 307, 504, 302 eÉÆvÉ 34 L¦¹ :-
¢£ÁAPÀ 30-01-2015 gÀAzÀÄ ¦üAiÀiÁð¢ eÉÆÃAiÀÄ® vÀAzÉ ²ªÀgÁªÀÄ ºÉʧw ªÀAiÀÄ: 25 ªÀµÀð, eÁw: Qæ±ÀÑ£À, ¸Á: PÀ£À£À PÁ¯ÉÆä ©ÃzÀgÀ gÀªÀgÀÄ vÀ£Àß CtÚ ¸Áé«ÄzÁ¸À ºÁUÀÆ vÀªÀÄä eÉÆÃQªÀÄ ªÀÄƪÀgÀÄ PÀÆr vÀªÀÄä ªÀÄ£É ºÀwÛgÀ r.eÉ ¸ËAqÀ£ÀÄß mÁæPÀÖgÀ¢AzÀ vÉUÉzÀÄ EqÀĪÁUÀ DgÉÆævÀgÁzÀ £ÉÆÃgÀ vÀAzÉ ±ÁzÀįÁè ¸Á: C§ÄÝ® ¥sÉÊd zÀUÁð ºÀwÛgÀ ©ÃzÀgÀ ºÁUÀÆ E£ÀÆß E§âgÀÄ EªÀgÉ®ègÀÆ ¦üAiÀiÁð¢AiÀĪÀgÀ vÀªÀÄä eÉÆÃQªÀÄ FvÀ£À eÉÆvÉ EgÀĪÀ ºÀ¼É ªÉêgÀvÀé¢AzÀ eÉÆÃQªÀÄ EvÀ¤UÉ CªÁZÀå ±À§ÝUÀ½AzÀ ¨ÉêzÀÄ PÉÆ¯É ªÀiÁqÀĪÀ GzÉÝñÀ¢AzÀ £ÉÆÃgÀ FvÀ£ÀÄ ZÁPÀÄ«¤AzÀ JqÀUÉÊ §UÀ°£À §¼ÉUÉ ºÉÆqÉzÀÄ ¨sÁj gÀPÀÛUÁAiÀÄ, JqÀUÉÊ ¨sÀÄdzÀ ªÉÄÃ¯É ºÉÆqÉzÀÄ gÀPÀÛUÁAiÀÄ, JqÀUÀqÉ ¥sÀPÁ½ ªÉÄÃ¯É ªÀÄvÀÄÛ JqÀUÁ°£À vÉÆÃqÉ ªÉÄÃ¯É ºÉÆqÉzÀÄ gÀPÀÛUÁAiÀÄ ¥Àr¹gÀÄvÁÛ£É, G½zÀ E§âgÀ°è M§â£ÀÄ PÀ°è¤AzÀ §®UÁ°£À ºÉ§ânÖ£À ªÉÄÃ¯É ºÉÆqÉzÀÄ gÀPÀÛUÁAiÀÄ ¥Àr¹gÀÄvÁÛ£É, E£ÉÆߧâ PÀ°è¤AzÀ eÉÆÃQªÀÄ FvÀ£À JzÉ ªÀÄvÀÄÛ ¨É¤ß£À ªÉÄÃ¯É ºÉÆqÉzÀÄ UÀÄ¥ÀÛUÁAiÀÄ ¥Àr¹gÀÄvÁÛ£É, F dUÀ¼ÀªÀ£ÀÄß ¦üAiÀiÁð¢AiÀĪÀgÀÄ vÀ£Àß CtÚ ¸Áé«ÄzÁ¸À E§âgÀÆ £ÉÆÃr ©r¹PÉÆAqÀÄ £ÀAvÀgÀ eÉÆÃQªÀÄ FvÀ¤UÉ aQvÉì PÀÄjvÀÄ ©ÃzÀgÀ f¯Áè ¸ÀgÀPÁj D¸ÀàvÉæUÉ vÀAzÀÄ zÁR°¹zÀÄÝ, UÁAiÀiÁ¼ÀÄ eÉÆÃQªÀÄ EvÀ¤UÉ f¯Áè ¸ÀgÀPÁj D¸ÀàvÉæ¬ÄAzÀ ªÀÄzÀågÁwæ ºÉaÑ£À aQvÉì PÀÄjvÀÄ UÁA¢ü D¸ÀàvÉæ ºÉêzÁæ¨ÁzÀUÉ vÉUÉzÀÄPÉÆAqÀÄ ºÉÆÃV D¸ÀàvÉæAiÀÄ°è zÁR°¹zÀÄÝ, £ÀAvÀgÀ aQvÉì PÁ®PÉÌ eÉÆÃQªÀÄ FvÀ£ÀÄ ªÀÄÈvÀ¥ÀnÖgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

Raichur District Special Press Note and Reported Crimes

¥ÀwæPÁ ¥ÀæPÀluÉ

            f¯ÉèAiÀÄ°è CPÀæªÀÄ ªÀÄgÀ¼ÀÄ ZÀlĪÀnPÉAiÀÄ£ÀÄß ºÀwÛPÀÌ®Ä PÀlÄÖ ¤mÁÖV J¯Áè ¥Éưøï C¢üPÁjUÀ½UÉ ¸ÀÆa¸À¯ÁVzÀÄÝ, CPÀæªÀÄ ªÀÄgÀ¼ÀÄ ¸ÁUÁtÂPÉAiÀÄ£ÀÄß vÀqÉUÀlÖ®Ä ZÉPï ¥ÉÆøïÖUÀ¼À£ÀÄß vÉgÉzÀÄ ªÁºÀ£ÀUÀ¼À£ÀÄß ¤AiÀÄ«ÄvÀªÁV ZÉPï ªÀiÁqÀ¯ÁUÀÄwÛzÉ. CPÀæªÀÄ ªÀÄgÀ¼ÀÄ ZÀlĪÀnPÉAiÀÄ£ÀÄß  vÀqÉUÀlÄÖªÀ PÀvÀðªÀåzÀ°è ¤®ðPÀëvÀ£À vÉÆÃj¹zÀ  ²æà gÉêÀt¥Àà J.J¸ï.L. zÉêÀzÀÄUÀð ¸ÀAZÁgÀ ¥Éưøï oÁuÉ , ²æà UÀAUÀ¥Àà ¹.¦.¹. ªÀÄvÀÄÛ ²æà §¸ÀªÀgÁd ¹.¦.¹. gÁAiÀÄZÀÆgÀÄ UÁæ«ÄÃt ¥Éưøï oÁuÉ EªÀgÀÄUÀ¼À£ÀÄß EAzÀÄ ²æÃ. JA.J£ï.£ÁUÀgÁeï, ¨sÁ.¥ÉÆ.¸ÉÃ.f¯Áè ¥ÉÆ°Ã¸ï ªÀjµÁ×¢üPÁjUÀ¼ÀÄ, gÁAiÀÄZÀÆgÀÄ gÀªÀgÀÄ CªÀiÁ£ÀvÀÄÛUÉƽ¹gÀÄvÁÛgÉ.


             f¯ÉèAiÀÄ°è E°èAiÀĪÀgÉUÉ 22 CPÀæªÀÄ ªÀÄgÀ¼ÀÄ PÀ¼ÀîvÀ£À ¥ÀæPÀgÀtUÀ¼À£ÀÄß zÁR°¹ 73 d£À CgÉÆævÀgÀ£ÀÄß §A¢¹,MlÄÖ 64 ªÁºÀ£ÀUÀ¼À£ÀÄß d¥ÀÄÛªÀiÁrPÉƼÀî¯ÁVgÀÄvÀÛzÉ.
   
              MlÄÖ 2,82,63,423/- gÀÆ. ªÀiË®åzÀ 1,18,318 PÀÆå©Pï «ÄÃlgï ªÀÄgÀ¼À£ÀÄß d¥ÀÄÛ ªÀiÁqÀ¯ÁVzÉ. CPÀæªÀÄ ªÀÄgÀ¼ÀÄ ZÀlĪÀnPÉAiÀÄ «gÀÄzÀÝ PÁAiÀiÁðZÀgÀuÉ ªÀÄÄAzÀĪÀj¸À¯ÁVgÀÄvÀÛzÉ.
                     

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

ºÀÄqÀÄUÀ PÁuÉ ¥ÀæPÀgÀtzÀ ªÀiÁ»w:-=
 

             ಫಿರ್ಯಾದಿ ²ªÀ±ÀgÀtUËqÀ vÀAzÉ F±ÀégÀUËqÀ ¥ÁnÃ¯ï ªÀAiÀiÁ: 43, eÁw: °AUÁAiÀÄvÀ G: MPÀÌ®ÄvÀ£À ¸Á: J.¦.JªÀiï.¹ ºÀwÛgÀ E®PÀ¯ï  FvÀ£À ಮಗನಾದ ಆಕಾಶ ಪಾಟೀಲ್  17 ವರ್ಷ ಈತನು ಒಂದು ವರ್ಷದಿಂದಾ ಲಿಂಗಸೂಗುರುನ ಜಿ.ಟಿ.ಟಿ.ಸಿ ಕಾಲೇಜಿನಲ್ಲಿ ವಿಧ್ಯಾಬ್ಯಾಸ ಮಾಡುತ್ತಿದ್ದು ಹೀಗಿರುವಾಗ  ದಿನಾಂಕ: 24-01-2015 ರಂದು ಮಧ್ಯಾಹ್ನ 2-00 ಗಂಟೆಯಿಂದ ದಿ:26-01-2015 ರ ಬೆಳಗಿನ 8-00ಗಂಟೆಯ ನಡುವಿನ ಅವಧಿಯಲ್ಲಿ ಪಿರ್ಯಾದಿದಾರ ಮಗ DPÁ±À ¥Ánïï vÀAzÉ ²ªÀ±ÀgÀt UËqÀ ªÀAiÀÄ:17 ªÀµÀð, ¸Á: J.¦.JªÀiï.¹ ºÀwÛgÀ E®PÀ¯ï ºÁ.ªÀ: °AUÀ¸ÀÆUÀÄgÀÄ ಈತನು ತನ್ನ ಸ್ನೇಹಿತರೊಂದಿಗೆ ವಾಗ್ವಾದ ಮಾಡಿಕೊಂಡು ಮನಸ್ಸಿಗೆ ಬೇಜಾರುಮಾಡಿಕೊಂಡು ತನ್ನ ರೂಮಿನಲ್ಲಿ  ಒಂದು ಪತ್ರ ಬರೆದು ಕಾಣೆಯಾಗಿ ಹೋಗಿದ್ದು ಇರುತ್ತದೆ. ಕಾರಣ ನನ್ನ ಮಗನನ್ನು ಹುಡುಕಿಕೊಡಿ ಅಂತಾ ಇದ್ದ ಲಿಖಿತ ಪಿರ್ಯಾದಿ ಸಾರಾಂಶದ ಮೇಲಿಂದ. °AUÀ¸ÀÆÎgÀÄ ¥Éưøï oÁuÉ UÀÄ£Éß £ÀA:29/15 PÀ®A. ºÀÄqÀÄUÀ PÁuÉ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                          ದಿನಾಂಕ 29.01.2015 ರಂದು ಸಾಯಾಂಕಾಲ 17.00 ಗಂಟೆಗೆ ಮೈಬೂಬ ತಂದೆ ಅಲ್ಲಾಸಾಬ ಮುಸ್ಲಿಂ 27 ವರ್ಷ ಕೆ,ಎಸ್.ಆರ್.ಟಿ.ಸಿ ಬಸ್ ನಂಬರ ಕೆ. 36 ಎಫ್ - 768 ನೇದ್ದರ ಚಾಲಕ ಮಸ್ಕಿ ಡಿಪೋ ಸಾ. ಮುದ್ದಾಪುರ ತಾ. ಸಿಂದನೂರು.  FvÀ£ÀÄ ತಾನು ನಡೆಸುತ್ತಿದ್ದ ಬಸ್ ನಂಬರ ಕೆ, 36 ಎಫ್ 768 ನೇದ್ದನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಎದುರುಗಡೆ ಬರುತ್ತಿದ್ದ ಮೋಟಾರ ಸೈಕಲ ನಂಬರ ಕೆ. 36 1296  ನೇದ್ದಕ್ಕೆ ಟಕ್ಕರ ಕೊಟ್ಟಿದ್ದರಿಂದ ಪಿರ್ಯಾದಿ ಅಮರೇಶನ ಬಲಗಾಲ ತೊಡೆ ಮತ್ತು ಅದೇ ಕಾಲಿನ ಮೋಣಕಾಲ ಕೆಳಗೆ ಮುರಿದು ಮಿನಗಂಡಕ್ಕೆ ರಕ್ತಗಾಯವಾಗಿದ್ದಲ್ಲದೇ ಮೋಟಾರ ಸೈಕಲ ಹಿಂದೆ ಕುಳಿತಿದ್ದ ನಂದಪ್ಪನ ತೊಡೆಗೆ ಒಳಪೆಟ್ಟಾಗಿದ್ದು ಇರುತ್ತದೆ. ಅಂತಾ ಪಿರ್ಯಾದಿದಾರನು ನೀಡಿದ ಹೇಳಿಕೆ ಪಿರ್ಯಾದಿ ಸಾರಾಂಶದ ಮೆಲಿಂದ ಮಸ್ಕಿ ಪೊಲೀಸ್ ಠಾಣಾ ಗುನ್ನೆ ನಂಬರ 12/15 ಕಲಂ 279.337.338 .ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
     ¥Éưøï zÁ½ ¥ÀæPÀgÀtzÀ ªÀiÁ»w:-  
              ದಿನಾಂಕ 29/01/15 ರಂದು ಪೋತ್ನಾಳ ಹಳ್ಳದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮೇಲ್ಕಂಡ ಆರೋಪಿತರು ಇಸ್ಪಿಟ್ ಜೂಜಾಟ ಆಡುತ್ತಿದ್ದ ಬಗ್ಗೆ ಮಾಹಿತಿ ಬಂದ ಮೇರೆಗೆ   ಪಿ.ಎಸ್.ಐ. (ಕಾ.ಸು) ªÀiÁ£À« ರವರು ಸಿಬ್ಬಂದಿಯವರನ್ನು ಕರೆದುಕೊಂಡು ಹೋಗಿ 1500 ಗಂಟೆಯ ಸುಮಾರಿಗೆ ದಾಳಿ ಮಾಡಿ ಜೂಜಾಟಕ್ಕೆ ಸಂಬಂದಿಸಿದ ನಗದು ಹಣ 20,065/-/- ರೂ ಹಾಗೂ 52 ಇಸ್ಪಿಟ್ ಎಲೆಗಳನ್ನು ಜಪ್ತು ಮಾಡಿಕೊಂಡು ವಾಪಾಸ 1] ರಾಮಲಿಂಗಪ್ಪ ತಂದೆ ಅಮರಣ್ಣ , 53 ವರ್ಷ, ಲಿಂಗಾಯತ, ಒಕ್ಕಲುತನ ಸಾ: ದೇವತಗಲ್ ತಾ: ಮಾನವಿ ºÁUÀÆ EvÀgÉ 9 d£Àರೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಮಾನವಿ ಠಾಣೆ ಗುನ್ನೆ ನಂ 38/15 ಕಲಂ 87 ಕೆ.ಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 30.01.2015 gÀAzÀÄ 111 ¥ÀææPÀgÀtUÀ¼À£ÀÄß ¥ÀvÉÛ ªÀiÁr 16,800/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.
ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1)  ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 22/2015 ಕಲಂ. 279, 337, 338 ಐ.ಪಿ.ಸಿ ಸಹಿತ 187 ಐ.ಎಂ.ವಿ. ಕಾಯ್ದೆ:.
ದಿನಾಂಕ: 29-01-2015 ರಂದು ರಾತ್ರಿ 8-30 ಗಂಟೆಗೆ ಕಾರಟಗಿ ಸರ್ಕಾರಿ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಕೂಡಲೇ ಸರ್ಕಾರಿ ಆಸ್ಪತ್ರೆಗೆ ಭೇಟಿ ಕೊಟ್ಟು ಅಲ್ಲಿ ಗಾಯಾಳುವಿಗೆ ವಿಚಾರಿಸಿ ಅವರ ಪೈಕಿ ಲಚಮಪ್ಪ ತಂದೆ ರಾಮಣ್ಣ ಹರಿಜನ ವಯ- 24 ವರ್ಷ, ಜಾತಿ- ಮಾದಿಗ, ಉ- ಒಕ್ಕಲುತನ ಸಾ: ಹೊಸಜೂರಟಗಿ ಇವರಿಗೆ ವಿಚಾರಿಸಿದ್ದು, ಸದರಿಯವರು ಒಂದು ಲಿಖಿತ ದೂರನ್ನು  ನೀಡಿದ್ದು, ಅದರ ಸಾರಂಶವೇನಂದರೆ, ಇಂದು ದಿನಾಂಕ: 29-01-2015 ರಂದು ಪಿರ್ಯಾದಿ ಮತ್ತು ತಮ್ಮ ಅಣ್ಣ ಲೋಕೇಶ ಕೂಡಿಕೊಂಡು ತಮ್ಮ ಎತ್ತಿನ ಬಂಡಿಯಲ್ಲಿ ಅಕ್ಕಿಯನ್ನು ಹಾಕಿಕೊಂಡು ಸಾಲುಂಚಿಮರ ಜೂರಟಗಿ ರಸ್ತೆಯ ಮುಖಾಂತರ ಶ್ರೀ ಸಿದ್ದಿವಿನಾಯಕ ಪೆಟ್ರೋಳ್ ಬಂಕ ಮುಂದುಗಡೆ ಆರೋಪಿ ಚಾಲಕನು ತನ್ನ ಟಾಟಾ ಮಾಜಿಕ್ ವಾಹನ ನಂ. ಕೆ.ಎ.36-ಎಂ.-5152 ನೇದ್ದನ್ನು ಅತಿವೇಗ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಬಂದು ಪಿರ್ಯಾದಿದಾರರ ಎತ್ತಿನ ಬಂಡಿಗೆ ಟಕ್ಕರಕೊಟ್ಟು ಅಪಘಾತ ಪಡಿಸಿದ್ದರಿಂದ ಪಿರ್ಯಾದಿದಾರರ ಬಂಡಿ ಜಖಂಕೊಂಡು  ಪಿರ್ಯಾದಿದಾರರ ಅಣ್ಣ ಲೋಕೇಶ ಈತನಿಗೆ ಮತ್ತು ಆರೋಪಿ ಚಾಲಕನ ವಾಹನದಲ್ಲಿದ್ದ ಮದುಶ್ರೀ ಮತ್ತು ಲೀಲಾವತಿ ಎಂಬುವವರಿಗೆ ರಕ್ತಗಾಯ ಮತ್ತು ಗಂಭೀರಸ್ವರೂಪದ ಗಾಯಗಳಾಗಿದ್ದು, ಸದರಿ ಅಪಘಾತವಾದಾಗ ಸಂಜೆ 7-45 ಗಂಟೆ ಆಗಿತ್ತು, ವಾಹನ ಚಾಲಕ ಅಪಘಾತ ಪಡಿಸಿ ವಾಹನ ಬಿಟ್ಟು ಓಡಿಹೋಗಿದ್ದು  ಈ ಬಗ್ಗೆ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಅಂತಾ ಮುಂತಾಗಿ ನೀಡಿದ ಪಿರ್ಯಾದಿಯನ್ನು ಪಡೆದುಕೊಂಡು ವಾಪಸ್ ಠಾಣೆಗೆ ರಾತ್ರಿ 9-20 ಗಂಟೆಗೆ ಠಾಣೆಗೆ ಬಂದು ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2)  ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 24/2015 ಕಲಂ. 379 ಐ.ಪಿ.ಸಿ:.
ಇಂದು ದಿನಾಂಕ: 29-01-2015 ರಂದು 1-00 ಗಂಟೆಗೆ ಫಿರ್ಯಾದಿದಾರರಾದ ಶಿವಾನಂದ ತಂದೆ ಬಸವರಾಜ ರಾಯಣ್ಣವರ್ ವಯಾ: 25 ವರ್ಷ ಜಾ: ಲಿಂಗಾಯತ ಉ: ಖಾಸಗಿ ಕೆಲಸ ಸಾ: ಗರಗ ತಾ:ಜಿ: ಧಾರವಾಡ ಹಾ:ವ: 3ನೇ ಕ್ರಾಸ್ ಗವಿಶ್ರೀ ನಗರ ಕೊಪ್ಪಳ ಇವರು ಠಾಣೆಗೆ ಹಾಜರಾಗಿ ಹಾಜರು ಪಡಿಸಿದ ಫಿರ್ಯಾದಿಯ ಸಾರಾಂಶವೇನೆಂದರೆ, ತಾನು ಈಗ್ಗೆ ಸನ್ 2014 ರಲ್ಲಿ ಗರಗದ ಶೋ ರೂಂ ನಲ್ಲಿ ಹಿರೋ ಸ್ಪ್ಲೆಂಡರ್ ಪ್ಲಸ್ ಮೋಟಾರ ಸೈಕಲ್ ಖರೀದಿ ಮಾಡಿದ್ದು, ಈ ಮೋಟಾರ ಸೈಕಲ್ ನ್ನು ತನ್ನ ಹೆಸರಿನಲ್ಲಿ ನೊಂದಣಿ ಮಾಡಿಸಲು ದಿನಾಂಕ: 19-12-2014 ರಂದು ಧಾರವಾಡ ಆರ್.ಟಿ.ಓ ಆಫೀಸಗೆ ಅರ್ಜಿ ಸಲ್ಲಿಸಿದ್ದು ಇರುತ್ತದೆ. ನೊಂದಣಿ ಸಂಖ್ಯೆ ನಂ: KA 25/ER 9733 ಅಂತಾ ಬಂದಿರುತ್ತದೆ. ತಾನು ತನ್ನ ಮೋಟಾರ್ ಸೈಕಲ್  ನಂಬರ ಪ್ಲೇಟಗಳ ಮೇಲೆ KA 25/TH 7703 ಅಂತಾ ಬರೆಯಿಸಿರುತ್ತಾನೆ. ದಿನಾಂಕ: 10-01-2015 ರಂದು ರಾತ್ರಿ 8-00 ಗಂಟೆಗೆ ತಾನು ಹೈದರಾಬಾದಗೆ ಹೋಗುವ ಸಲುವಾಗಿ ತನ್ನ ಮೋಟಾರ್ ಸೈಕಲ್ಲನ್ನು ಮನೆಯ ಮುಂದೆ ಹ್ಯಾಂಡ್ ಲಾಕ್ ಮಾಡಿ ನಿಲ್ಲಿಸಿ ಹೋಗಿದ್ದು ವಾಪಸು ದಿನಾಂಕ: 13-01-15 ರಂದು ಬೆಳಿಗ್ಗೆ 7-30 ಗಂಟೆಗೆ ಮನೆಗೆ ಬಂದು ನೋಡಿದಾಗ ತನ್ನ ಮೋಟಾರ್ ಸೈಕಲ್ ಕಾಣಲಿಲ್ಲಾ, ಕೂಡಲೇ ತಾನು ಗಾಭರಿಯಾಗಿ ಶ್ರವಣ ಈತನಿಗೆ ವಿಷಯ ತಿಳಿಸಿ ಆತನ ಜೋತೆ ಗವಿಶ್ರೀ ನಗರದ ಸುತ್ತಾಮುತ್ತಾ, ಬಸ್ ನಿಲ್ದಾಣ, ರೈಲ್ವೆ ಸ್ಟೇಷನ್, ಜವಾಹರ ರೋಡ್, ಗಂಜ್ ಸರ್ಕಲ್, ಕಾರ್ಗಿಲ್ ಪೇಟ್ರೋಲ್ ಬಂಕ್ ಹಾಗೂ ಮುಂತಾದ ಕಡೆಗಳಲ್ಲಿ ಹುಡುಕಾಡಲು ಎಲ್ಲಿಯೂ ಕಂಡುಬರಲಿಲ್ಲಾ, ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ತಿಳಿದುಬಂದಿತು. ಕಾರಣ ಕಳ್ಳತನವಾದ ತನ್ನ ಹಿರೋ ಸ್ಪ್ಲೆಂಡರ್ ಪ್ಲಸ್ ಮೋಟಾರ ಸೈಕಲ್ಲನ್ನು ಪತ್ತೇ ಮಾಡಿ ಕಳ್ಳತನ ಮಾಡಿದ ಯಾರೋ ಕಳ್ಳರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇರುವ ಫಿರ್ಯಾದಿಯ ಮೇಲಿಂದ ಠಾಣಾ ಗುನ್ನೆ ನಂ: 23/2015 ಕಲಂ: 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3)  ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 24/2015 ಕಲಂ. 379 ಐ.ಪಿ.ಸಿ:.

¢£ÁAPÀ: 29-01-2015 gÀAzÀÄ gÁwæ 8-15 UÀAmÉUÉ ¦ügÁå¢zÁgÀgÁzÀ «gÉñÀégÀ ¸Áé«Ä vÀAzÉ ªÀÄ®èAiÀÄå ZÀPÀÌr ªÀAiÀiÁ: 28 ªÀµÀð eÁ: °AUÁAiÀiÁvÀ G: ªÁå¥ÁgÀ ¸Á: §¤ß PÀnÖ KjAiÀiÁ §¸ÀªÀ £ÀUÀgÀ PÉÆ¥Àà¼À EªÀgÀÄ oÁuÉUÉ ºÁdgÁV ºÁdgÀÄ ¥Àr¹zÀ ¦ügÁå¢AiÀÄ ¸ÁgÁA±ÀªÉãÉAzÀgÉÉ, vÁ£ÀÄ vÀ£Àß aPÀÌ¥Àà£À ºÉ¸Àj£À°ègÀĪÀ »gÉÆà ºÉÆAqÁ UÁèªÀÄgï ªÉÆÃmÁgÀ ¸ÉÊPÀ¯ï £ÉÆÃAzÀt ¸ÀA: KA 37 V 3382 £ÉÃzÀÝ£ÀÄß vÁ£ÀÄ vÀ£Àß PÉ®¸ÀPÉÌ G¥ÀAiÉÆÃV¸ÀÄwÛgÀÄvÁÛ£É. ¢£ÁAPÀ: 24-12-2014 gÀAzÀÄ ªÀÄzÁåºÀß 3-00 UÀAmÉUÉ vÁ£ÀÄ vÀ£Àß ªÉÆÃmÁgÀ ¸ÉÊPÀ¯ï£ÀÄß vÀ£Àß PÉ®¸ÀPÉÌ vÉUÉzÀÄPÉÆAqÀÄ ºÉÆÃV ªÁ¥À¸ÀÄ gÁwæ 9-30 UÀAmÉUÉ PÉ®¸À ªÀÄÄV¹PÉÆAqÀÄ ªÉÆÃmÁgÀ ¸ÉÊPÀ¯ï£ÀÄß §¸ÀªÀ £ÀUÀgÀzÀ°ègÀĪÀ £ÀªÀÄä ªÀÄ£ÉAiÀÄ ªÀÄÄAzÉ ºÁåAqï ¯ÁPï ªÀiÁr ¤°è¹ ªÀÄ£ÉAiÉÆüÀUÉ ºÉÆÃV Hl ªÀiÁrPÉÆAqÀÄ gÁwæ 10-30 UÀAmÉUÉ ºÉÆÃgÀUÀqÉ §AzÀÄ £ÉÆÃrzÁUÀ vÁ£ÀÄ ¤°è¹zÀ ªÉÆÃmÁgï ¸ÉÊPÀ¯ï PÁt°¯Áè PÀÆqÀ¯Éà vÁ£ÀÄ UÁ¨sÀjAiÀiÁV §¸ÀªÀ£ÀUÀgÀzÀ ¸ÀÄvÁÛªÀÄÄvÁÛ, §¸ï ¤¯ÁÝt, gÉʯÉé ¸ÉÖõÀ£ï, dªÁºÀgÀ gÉÆÃqï, UÀAeï ¸ÀPÀð¯ï, PÁVð¯ï ¥ÉÃmÉÆæÃ¯ï §APï ºÁUÀÆ ªÀÄÄAvÁzÀ PÀqÉUÀ¼À°è ºÀÄqÀÄPÁqÀ®Ä J°èAiÀÄÆ PÀAqÀħgÀ°¯Áè, AiÀiÁgÉÆà PÀ¼ÀîgÀÄ PÀ¼ÀîvÀ£À ªÀiÁrPÉÆAqÀÄ ºÉÆÃVgÀĪÀ §UÉÎ w½zÀħA¢vÀÄ. PÁgÀt PÀ¼ÀîvÀ£ÀªÁzÀ vÀ£Àß ºÉÆAqÁ UÁèªÀÄgï ªÉÆÃmÁgÀ ¸ÉÊPÀ¯ï£ÀÄß ¥ÀvÉÛà ªÀiÁr PÀ¼ÀîvÀ£À ªÀiÁrzÀ AiÀiÁgÉÆà PÀ¼ÀîgÀ ªÉÄÃ¯É ¸ÀÆPÀÛ PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÁ EgÀĪÀ ¦ügÁå¢AiÀÄ ªÉÄðAzÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ

Kalaburagi District Reported Crimes

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 29-01-15 ರಂದು ಬೆಳಿಗ್ಗೆ ಶ್ರೀ ವೇದಮೂರ್ತಿ ತಂದೆ ಶರಣಯ್ಯ ಮಠ  ಸಾ: ನಾಗನಹಳ್ಳಿ ತಾ:ಜಿ: ಕಲಬುರಗಿ ಇವರ ಹೆಂಡತಿ ಪಾರ್ವತಿ ಇವಳು ತನ್ನ ಅಕ್ಕನ ಮನೆಯಾದ ಜಂಬಗಾ (ಬಿ) ಗ್ರಾಮದಲ್ಲಿ  ಕಾರ್ಯಕ್ರಮ ಇದ್ದ ಪ್ರಯುಕ್ತ ತನ್ನ ಮಗನೊಂದಿಗೆ ಬಜಾಜ ಪಲ್ಸರ ಕೆಎ 32 ಯು 8291 ನೇದ್ದರ ಹಿಂದೆ ಕುಳಿತುಕೊಂಡು ಜಂಬಗಾ (ಬಿ) ಗ್ರಾಮಕ್ಕೆ ಹೋಗಿ ಮರಳಿ, ಅದೇ ಮೋಟಾರ ಸೈಕಲ ಹೊರಟಿದ್ದು, ಮಧ್ಯಾಹ್ನ 4-30 ಗಂಟೆ ಸುಮಾರಿಗೆ ಮಾಹಾದೇವ ಇತನು ತನ್ನ ವಶದಲ್ಲಿದ್ದ ಬಜಾಜ ಪಲ್ಸರಮೋಟಾರ ಸೈಕಲ ಕೆಎ 32 ಯು 8291 ನೇದ್ದು ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಮದ ಚಲಾಯಿಸಿ, ಹಿಂದೆ ಕುಳಿತ ತನ್ನ ಹೆಂಡತಿ ಪಾರ್ವತಿಯನ್ನು ಲೆಕ್ಕಿಸದೇ ಮತ್ತು ಯಾವುದೇ ರೀತಿಯಿಂದ ನೋಡದೇ ತನ್ನ ಮೋಟಾರ ಸೈಕಲ ಚಲಾಯಿಸಿದ್ದರಿಂದ ಹಿಂದೆ ಕುಳಿತ ತನ್ನ ಹೆಂಡತಿ ಸೀರೆ ಸೆರಗವು ಮೊಟಾರ ಸೈಕಲದ ಹಿಂದಿನ ಚಕ್ರದಲ್ಲಿ ಸಿಲುಕಿ ಮೋಟಾರ ಸೈಕಲದೊಂದಿಗೆ ರೋಡಿನ ಮೇಲೆ ಬಿದ್ದು ತಲೆ ಹಾಗೂ ಇತರೇ ಭಾಗದಲ್ಲಿ ಭಾರಿ ಗಾಯ ಹೊಂದಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾಳೆ ಮತ್ತು ಮಗ ಮಾಹಾದೇವನಿಗೂ ಸಹಾ ಗಾಯಾಗಳು ಆಗಿರುತ್ತೇವೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ:- 12/12/2014 ರಂದು ಜೇವರ್ಗಿ(ಕೆ) ಸಿಮೆಯಲ್ಲಿರುವ ಫಿರ್ಯಾದಿ ಹೊಲ ಸರ್ವೆ ನಂ- 63/1, 63/2 ನೇದ್ದರಲ್ಲಿ ಬಾಬುರಾವ ತಂದೆ ಸಿದ್ರಾಮಪ್ಪ ಚಿಂಚೋಳಿ, ಪ್ರಕಾಶ ತಂದೆ ಶಾಮರಾವ ಚಿಂಚೋಳಿ ಮತ್ತು ಬಸವರಾಜ ತಂದೆ ಶಾಮರಾವ ಚಿಂಚೋಳಿ ಸಾ : ಎಲ್ಲರು ಜೇವರ್ಗಿ (ಕೆ)   ರವರು  ಅತಿಕ್ರಮ ಪ್ರವೇಶ ಮಾಡಿ ಹೊಲದಲ್ಲಿ ಬೆಳೆದ ಸೂರ್ಯಪಾನ ಬೆಳೆಯನ್ನು ಅಂದಾಜು 10 ಚೀಲದಷ್ಟು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ  ಶ್ರೀ ಶಾಮರಾವ ತಂದೆ ಸಿದ್ರಾಮಪ್ಪಾ ಚಿಒಂಚೋಳಿ ರವರು ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಮಾದನಹಿಪ್ಪರಗಾ ಠಾಣೆ : ಶ್ರೀ ಬಸವರಾಜ ತಂದೆ ಲಕ್ಷ್ಮಣ ಮದಗುಣಕಿ ಸಾ; ಝಳಕಿ (ಕೆ) ರವರು ದಿನಾಂಕ 28/01/2015 ರಂದು ರಾತ್ರಿ ನಾನು ಮತ್ತು ನನ್ನ ಚಿಕ್ಕಪ್ಪ ಶ್ರೀಶೈಲ ತಂದೆ ಗುರುಶಾಂತಪ್ಪಾ ಮದಗುಣಕಿ ನಮ್ಮ ಹೊಲದಲ್ಲಿನ ಕಡಲೆಯನ್ನು ಕಿತ್ತಿ ಲಕ್ಷ್ಮಿದೇವರ ಪಟ್ಟಿಯಲ್ಲಿ ತಂದು ಬಡೆಯುತ್ತಾ ಇದ್ದಾಗ ನನ್ನ ದೊಡ್ಡಪ್ಪನ ಮಗನಾದ 1) ಭೊಗೇಶ ತಂದೆ ಶಿವಶರಣಪ್ಪ ಮದಗುಣಕಿ 2) ಶಿವಶರಣಪ್ಪ ತಂದೆ ಗುರುಶಾಂತಪ್ಪ ಮದಗುಣಕಿ 3) ಮಹಾದೇವಿ ಗಂಡ ಶಿವಶರಣಪ್ಪ ಮದಗುಣಕಿ 4) ಈರಣ್ಣಾ ತಂದೆ ಶಿವಶರಣಪ್ಪ ಮದಗುಣಕಿ ಇವರೆಲ್ಲರೂ ಬಂದು ನನಗೆ ಮುಂದಕ್ಕೆ ಹೋಗದಂತೆ ಅಕ್ರಮವಾಗಿ ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು ನನಗೆ ಮತ್ತು ಬಿಡಿಸಲು ಬಂದ ನನ್ನ ಚಿಕ್ಕಪ್ಪ ಶ್ರೀಶೈಲ ಇವರಿಗೆ ಕಲ್ಲಿನಿಂದ ಮತ್ತು ಬಡಿಗೆಯಿಂದ ಹೊಡೆದು ಒಳಪೆಟ್ಟು ಮಾಡಿ ನಮ್ಮ ಹೊಲದಲ್ಲಿನ ನೀರಿನ ವಿಷಯದಲ್ಲಿ ವಿನ: ಕಾರಣ ತೊಂದರೆ ಕೊಡುತ್ತಿದ್ದಾರೆ ಇವರಿಗೆ ಖಲಾಸ ಮಾಡಬೇಕು ಅಂತಾ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಣ್ಣುಮಕ್ಕಳಿಗೆ ಚುಡಾಯಿಸಿದ ಪ್ರಕರಣ :
ಜೇವರ್ಗಿ ಠಾಣೆ : ಕುಮಾರಿ ವಿಜಯಲಕ್ಷ್ಮಿ ತಂದೆ ಸೋಮಣ್ಣ ಕುಳಗೇರಿ ಸಾ: ಬಿರಾಳ ಬಿ ಗ್ರಾಮ ತಾ : ಜೇವರ್ಗಿ ಇವರು ಈಗ 3-4 ತಿಂಗಳಿಂದ ನಮ್ಮೂರ 1) ಸಿದ್ರಾಮ ತಂದೆ ಹಣಮಂತ ಜೀರ  2) ಮಹೇಶ ತಂದೆ ಭೀಮಣ್ಣ ಗಯನವರ್ 3) ಭಾಗಪ್ಪ ತಂದೆ ಸಿದ್ದಪ್ಪ ಹೊನ್ನಾಳ  4) ಮಾನಪ್ಪ ತಂದೆ ತಿಪ್ಪಣ್ಣ ಮಾಚಾ ಸಾ|| ಎಲ್ಲರು ಬಿರಾಳ ಬಿ ಗ್ರಾಮ ಇವರೇಲ್ಲರು ಕೂಡಿಕೊಂಡು ಪ್ರತಿ ದೀನ ನನಗೆ ಮತ್ತು ನನ್ನ ಗೆಳತಿ ಮರೆಮ್ಮ ಶಹಾಪುರ ಇಬ್ಬರು ಕುಡಿಕೊಂಡು ಪ್ರತಿ ದಿನ ಶಾಲೆಗೆ ಮತ್ತು ಬಟ್ಟೆ ತೊಳೆಯಲು ಮತ್ತು ಇನ್ನಿತರೆ ಕಡೆಗೆ ಹೋಗಿ ಬರುವಾಗ ಆರೋಪಿತರೆಲ್ಲರು ಕೂಡಿಕೊಂಡು ಚುಡಾಯಿಸುವದು, ಅಶ್ಲೀಲ ಶಬ್ದಗಳಿಂದ ಕರೆಯುವದು, ಮತ್ತು ಒಬ್ಬರಿಗೊಬ್ಬರು ತಮ್ಮ ಮೇಲೆ ಬೈದಂತೆ ನಮಗೆ ಕರೆಯುವದು ಮಾಡುತ್ತಿದ್ದು ಅಲ್ಲದೆ ಇನ್ನಿತರೆ ರೀತಿಯಿಂದ ಚುಡಾಯಿಸುವದು ಮಾಡುತ್ತ ಬಂದಿದ್ದಲ್ಲದೆ ದಿನಾಂಕ 26.01.2015 ರಂದು ಮಧ್ಯಾಹ್ನ 01:30 ಗಂಟೆಯ ಸುಮಾರಿಗೆ ನನಗೆ ಮತ್ತು ನನ್ನ ಗೆಳತಿ ಮರೆಮ್ಮ ಹಾಗು ವೈನಿ ರೇಣುಕಾ ಎಲ್ಲರು ಕೂಡಿಕೊಂಡು ಊರ ಹೋರಗೆ ಇರುವ ಹಳ್ಳಕ್ಕೆ ಬಟ್ಟೆ ತೊಳೆಯಲು ಹೋದಾಗ ಆರೋಪಿತರೆಲ್ಲರು ಕೂಡಿಕೊಂಡು ನಮ್ಮಲ್ಲಿಗೆ ಬಂದು ನನಗೆ ಮತ್ತು ನನ್ನ ಗೇಳತಿಗೆ ಫೀಗರು ಐಶ್ವರ್ಯ ಅಮೂಲ್ಯಅಂತ ಚುರಾಯಿಸಿದ್ದು ಮತ್ತು ನಮಗೆ ನಮ್ಮ ಜೋಡಿ ಬರ್ತಿರಾ ಅಂತ ಚುಡಾಯಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಕಮಲಾಪೂರ ಠಾಣೆ : ಶ್ರೀಮತಿ ಮನೀಷಾ ಗಂಡ ದಿನೇಶ ಪವಾರ ಸಾ: ಮರಮಂಚಿ ತಾಂಡಾ  ತಾ:ಜಿ: ಕಲಬುರಗಿ ಇವರನ್ನು ಸುಮಾರು  5 ವರ್ಷಗಳ ಹಿಂದೆ ನನಗೆ  ನಮ್ಮ  ತಂದೆ-ತಾಯಿಗಳು  ಗುರು ಹಿರಿಯರ ಸಮಕ್ಷಮದಲ್ಲಿ ಮರಮಂಚಿ  ತಾಂಡಾದಲ್ಲಿ  ಶ್ರೀ. ದಿನೇಶ  ತಂದೆ ಗೋಪಾಲ  ಪವಾರ  ಸಾ: ಮರಮಂಚಿ  ತಾಂಡಾ  ಇವರೊಂದಿಗೆ ಮದುವೆ ಮಾಡಿಕೊಟ್ಟಿದ್ದು,  ಮದುವೆ ಸಮಯದಲ್ಲಿ ನನ್ನ  ಗಂಡನಿಗೆ ನನ್ನ  ತಂದೆ  ತಾಯಿಗಳು  ಗುರು ಹಿರಿಯರ ಸಮಕ್ಷಮದಲ್ಲಿ ನಾಲ್ಕುವರೆ ತೋಲೆ ಬಂಗಾರ  ಮತ್ತು  51000/-  ರೂಪಾಯಿ  ನಗದು ಹಣವನ್ನು  ವರದಕ್ಷಿಣೆ  ರೂಪದಲ್ಲಿ  ಕೊಟ್ಟಿರುತ್ತಾರೆ. ಮದುವೆಯಾಗಿ  ಸ್ವಲ್ಪ ದಿವಸಗಳ ಕಾಲ  ಚೆನ್ನಾಗಿ ನೋಡಿಕೊಂಡಿದ್ದು ನಂತರ ತವರು ಮನೆಯಿಂದ  ಇನ್ನಷ್ಟು ವರದಕ್ಷಿಣೆ  ಹಣ  ತರುವಂತೆ  ನನ್ನ ಗಂಡ ದಿನೇಶ  , ಅತ್ತೆ ಸೋನಾಬಾಯಿ ನಾದಿನಿ, ಇನ್ನು ಹಾಗೂ ರಮಾಬಾಯಿ  ಭಾವಂದಿರುರಾದ  ಹಣಮಂತ  ಮತ್ತು ಶ್ರೀಮಂತ [ ಆರೋಪಿತರು ] ಮಾನಸಿಕವಾಗಿ ಮತ್ತು  ದೈಹಿಕವಾಗಿ  ಕಿರುಕುಳ ಕೊಡುತ್ತಿದ್ದರು  ನಾನು  ಸಹಿಸಿಕೊಂಢು ಬಂದಿದ್ದು, ಮುಂಬೈದಲ್ಲಿ  ನನ್ನ  ಗಂಡ  ಮನೆ  ಕಟ್ಟುವಾಗ ನನಗೆ  ಒತ್ತಾಯ ಮಾಡಿಸಿ ನನ್ನ  ತಂದೆಯಿಂದ ಮತ್ತೆ   60, 000/- ರೂಫಾಯಿ ತರಿಸಿಕೊಟ್ಟಿರುತ್ತೇವೆ. ಅಲ್ಲದೇ  ನನಗೆ  ಐದು  ವರ್ಷಗಳಿಂದ  ಮಕ್ಕಳಾಗದೇ  ಇರುವುದರಿಂದ ನನ್ನ ಅತ್ತೆ  ನನ್ನ  ಗಂಡನಿಗೆ  ಬೇರೆ  ಮದುವೆ ಮಾಡಲು ಯತ್ನಿಸುತ್ತಿದ್ದು, ನೀನು ನಮ್ಮ  ಮನೆಯಲ್ಲಿ  ಇರಬೇಕಾದರೆ ನಿನ್ನ  ತವರು ಮನೆಯಿಂದ ಇನ್ನೂ 2 ಲಕ್ಷ ಹಣ  ತಂದು  ಕೊಡು ಇಲ್ಲದಿದ್ದರೆ ನಮ್ಮ  ಮನೆ ಬಿಟ್ಟು  ಹೋಗು  ಅಂತಾ ದೈಹಿಕ  ಮತ್ತು  ಮಾನಸಿಕ ಕಿರುಕುಳ  ನೀಡುತ್ತಿದ್ದಾರೆ. ದಿನಾಂಕ: 12/01/2015 ರಂದು  ರಾತ್ರಿ  01-30  ಗಂಟೆಯ  ಸುಮಾರಿಗೆ  ನಾನು ಮರಮಂಚಿಯ   ನನ್ನ ಗಂಡನ  ಮನೆಯಲ್ಲಿದ್ದಾಗ  ನನ್ನ ಗಂಡ ದಿನೇಶ  ಈತನು  ಕುಡಿದು ಬಂದು ನನಗೆ  ಉಸಿರುಗಟ್ಟಿಸಿ ಕೊಲೆ ಮಾಡಲು  ಪ್ರಯತ್ನ ಪಟ್ಟಿದ್ದು,ಆಗ  ನಾನು  ಆತನಿಂದ  ಬಿಡಿಸಿಕೊಂಡಿರುತ್ತೇನೆ. ವಿಷಯವನ್ನು ನಾನು ನನ್ನ ತಂದೆ-ತಾಯಿಗೆ  ಫೋನಿನಲ್ಲಿ  ತಿಳಿಸಿರುತ್ತೇನೆ. ನಂತರ  ದಿನಾಂಕ: 20-01-2015 ರಂದು ಮತ್ತೆ  ನನ್ನ  ಗಂಡ , ಅತ್ತೆ ಕೂಡಿಕೊಂಢು ನನಗೆ  ತವರು  ಮನೆಗೆ  ಹೋಗು ಅಂತಾ  ಹೇಳಿ   ನನಗೆ ಮನೆಯಿಂದ ಹೊರಗೆ  ಹಾಕಿರುತ್ತಾರೆ. ನನಗೆ  ಮೇಲೆ  ತಿಳಿಸಿದ ಜನರು  ದಿನಾಲು  ಮಕ್ಕಳಾಗಿಲ್ಲವೆಂದು  ಹಿಯಾಳಿಸುತ್ತಾ  ತವರು ಮನೆಯಿಂದ  ಇನ್ನಷ್ಟು  ಹಣ  ತೆಗೆದುಕೊಂಡು  ಬಾ  ಅಂತಾ  ಹೇಳಿ ನನಗೆ ದೈಹಿಕವಾಗಿ  ಮತ್ತು  ಮಾನಸಿಕವಾಗಿ  ಕಿರುಕುಳ  ನೀಡುತ್ತಿದ್ದಾರೆ. ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.