Police Bhavan Kalaburagi

Police Bhavan Kalaburagi

Monday, August 28, 2017

Yadgir District Reported Crimes Updated on 28-08-2017


                                    Yadgir District Reported Crimes

ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 233/2017 ಕಲಂ: 279, 304(ಎ) ಐಪಿಸಿ ಸಂಗಡ 187 ಐ.ಎಮ್.ವಿ ಆಠ್ಟಿ್;- ಫಿರ್ಯಾದಿಗೆ 19-20 ವರ್ಷ ಪ್ರಾಯದ ಕುಮಾರಿ ಲಲೀತಾ ಅಂತಾ ಒಬ್ಬಳು ಮಗಳಿದ್ದು ಆಕೆ ಮಾನಸಿಕವಾಗಿ ಕಿನ್ನತೆ ಒಳಗಾಗಿ ಹುಚ್ಚಿಯಾಗಿರುತ್ತಾಳೆ ನಿನ್ನೆ ದಿನಾಂಕ 26.08.2017 ರಂದು ಫಿರ್ಯಾದಿ ಮತ್ತು ಅವರ ಮನೆಯವರು ಹೊಲದಲ್ಲಿ ಹೆಸರುಕಾಯಿ ಬಿಡಿಸಲು ಹೋಗಿ ಸಾಯಂಕಾಲ 4 ಕ್ಕೆ ಮಳೆ ಬಂದಿದ್ದರಿಂದ ಹೆಸರುಕಾಯಿ ತೆಗೆದುಕೊಂಡು ಮನೆಗೆ ಬಂದಿದ್ದು ಲಲೀತಾಳು ಎಂದಿನಂತೆ ತಾನೆ ಬರುತ್ತಾಳೆ ಅಂತಾ ತಿಳಿದು ಅಲ್ಲಿಯೇ ಬಿಟ್ಟು ಬಂದಿದ್ದರು. ಬೆಳಿಗ್ಗೆ ಮುಂಜಾನೆ 4 ಗಂಟೆ ಸುಮಾರಿಗೆ ಅದೇ ತಾಂಡಾದ ದೇವು ಚವ್ಹಾಣ ಫಿರ್ಯಾದಿಯ ಮಗಳು ರಸ್ತೆ ಅಪಘಾತವಾಗಿ ಮೃತಪಟ್ಟು ಬಿದ್ದ ಬಗ್ಗೆ ತಿಳಿಸಿದ್ದರಿಂದ ಫಿರ್ಯಾದಿಯ ಮನೆಯವರು ಬಂದು ನೋಡಿದ್ದು ಕುಮಾರಿ. ಲಲಿತಾ ಇವಳು ಅವಳ ಮಾನಸೀಕ ಹುಚ್ಚುತನದಿಂದ ಯಾವುದೋ ಕಾರಣಕ್ಕೋ ಸಿಂದಗಿ-ಕೊಡಂಗಲ್ ರಾಜ್ಯ ಹೆದ್ದಾರಿ ಸಂಖ್ಯೆ 16 ರ ರಸ್ತೆಯ ಮೇಲೆ ಬಂದಾಗ ಯಾವುದೋ ವಾಹನ ಮತ್ತು ಯಾರೊ ಚಾಲಕ ಯಾದಗಿರಿ ಕಡೆಯಿಂದ ಗುರುಮಟಕಲ್ ಕಡೆಗೆ ಹೋಗುತ್ತಿರಬಹುದು ಅಥವಾ ಗುರುಮಠಕಲ್ ಕಡೆಯಿಂದ ಯಾದಗಿರಿ ಕಡೆಗೆ ಹೊಗುವ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿ ನಿನ್ನೆ ರಾತ್ರಿ 9 ಗಂಟೆಯಿಂದ ಇಂದು ಬೆಳಗಿನ ಜಾವ ಸುಮಾರು 2 ಗಂಟೆಯ ಮಧ್ಯದ ಅವಧಿಯಲ್ಲಿ ರೊಡಿ ಮೇಲೆ ಹೋಗಿರುವ ನನ್ನ ಮಗಳಿಗೆ ಡಿಕ್ಕಿಪಡಿಸಿದ್ದು ಇದೆ. ಸದರಿ ಅಪಘಾತದಲ್ಲಿ ಗಾಯಗೊಂಡಿರುವ ನನ್ನ ಮಗಳು ರಸ್ತೆಯ ಮೇಲೆ ಮೃತಪಟ್ಟಿರುತ್ತಾಳೆ. ಇದನ್ನು ಹೊರತುಪಡಿಸಿ ನನ್ನ ಮಗಳ ಸಾವಿಗೆ ಬೇರಾವುದೇ ಕಾರಣಗಳು ಇಲ್ಲ. ವಾಹನವನ್ನು ದುಡುಕಿನಿಂದ ಚಲಾಯಿಸಿ ನನ್ನ ಮಗಳ ಸಾವಿಗೆ ಕಾರಣರಾದ ಯಾವುದೋ ವಾಹನದ ಚಾಲಕ ಮೇಲೆ ಕನೂನು ರೀತಿಯ ಕ್ರಮ ಜರುಗಿಸಲು ಕೋರಿದೆ. ಅಂತಾ ನೀಡಿದ ಫಿರ್ಯಾದಿಯ ಸದರಿ ಹೇಳೀಕೆ ಪಡೆದುಕೊಂಡು ವಿಷಯವನ್ನು ಸಿಪಿಐ ಗುರುಮಠಕಲ್ ಸಾಹೇಬರಿಗೆ ತಿಳಿಸಿ ಮರಳಿ 5-30 ಎ.ಎಮ್ಕ್ಕೆ ಠಾಣೆಗೆ ಬಂದು ಸದರಿ ಫಿರ್ಯಾದಿ ಹೇಳಿಯ ಸಾರಾಂಶದ ಮೆಲಿಂದ ಠಾಣಾ ಗುನ್ನೆ ನಂ: 233/2017 ಕಲಂ: 279, 304(ಎ) ಐಪಿಸಿ ಸಂಗಡ 187 ಐ.ಎಮ್.ವ್ಹಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು. 

ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 216/2017 ಕಲಂ 379 ಐಪಿಸಿ ;- ದಿನಾಂಕ 27/08/2017 ರಂದು ಸಾಯಂಕಾಲ 5-00 ಪಿ.ಎಂ.ಕ್ಕೆ ಓರುಂಚಾ ಗ್ರಾಮದ  ಸೀಮೆಯಲ್ಲಿ ಬರುವ ಹಳ್ಳದಲ್ಲಿ ಮರಳು ಕಳ್ಳತನ ಮಾಡಿಕೊಂಡು ಆರೋಪಿತರಾದ ಟ್ರ್ಯಾಕ್ಟರ ಮಾಲೀಕರು ಮತ್ತು ಟ್ರ್ಯಾಕ್ಟರ ಚಾಲಕರು ಎಲ್ಲರೂ ಕೂಡಿಕೊಂಡು ತಮ್ಮ ಟ್ರ್ಯಾಕ್ಟರಗಳಾದ 1)ಟ್ರ್ಯಾಕ್ಟ್ರ ಇಂಜಿನ್ ನಂ. ಖ325.1ಆ28075 ಚೆಸ್ಸಿ ನಂ 652747 ಮತ್ತು ಟ್ರ್ಯಾಲಿಗೆ ನಂಬರ ಇರುವದಿಲ್ಲ, ಮತ್ತು 2) ಟ್ರ್ಯಾಕ್ಟ್ರ್ ನಂ. ಖ325.1ಈ38008 ಚೆಸ್ಸಿ ನಂ 75/2014 ನೆದ್ದವುಗಳಲ್ಲಿ ತುಂಬಿಕೊಂಡು ಹೋಗಲು ಸಕರ್ಾರದಿಂದ ಯಾವುದೇ ಪರವಾನಿಗೆ ಪಡೆಯದೇ ಅನಧಿಕೃತವಾಗಿ ಮರಳನ್ನು ಕದ್ದು, ಸಕರ್ಾರಕ್ಕೆ ಯಾವುದೇ ರಾಜ ಧನವನ್ನು ಪಾವತಿಸದೇ ಕಳ್ಳತನದಿಂದ ಅಕ್ರಮವಾಗಿ ಮರಳನ್ನು ಸಾಗಾಣಿಕೆ ಮಾಡುತ್ತಿರುವಾಗ ಖಚಿತ ಬಾತ್ಮಿ ಮೇರೆಗೆ ದಾಳಿ ಮಾಡಿ ಅವರ ಮೇಲೆ ಕ್ರಮ ಜರುಗಿಸಿ ಗುನ್ನೆ ದಾಖಲು ಮಾಡಿದ್ದು ಇರುತ್ತದೆ.
ಮಹಿಳಾ ಪೊಲೀಸ್ ಠಾಣೆ ಗುನ್ನೆ ನಂ. 22/2017 ಕಲಂ: 448, 323. 354, 324. 504, 506, 509. ಐ.ಪಿ.ಸಿ;- ದಿನಾಂಕ: 27.08.2017 ರಂದು ಬೆಳಿಗ್ಗೆ 12.15 ಪಿ.ಎಂಕ್ಕೆ ಶ್ರೀಮತಿ ರಾಣಿ ಗಂಡ ದೀಪಕ್ ಡಿಂಗ್ಯಾ ವಯಾ|| 28 ಉ|| ಕುಲಕಸಬು ಜಾತಿ|| ಭಂಗಿ ಸಾ|| ಅಂಬೇಡ್ಕರ ನಗರ ಯಾದಗಿರಿ ಈಕೆಯು ಠಾಣೆಗೆ ಹಾಜರಾಗಿ ಹೇಳಿಕೆ ಪಿರ್ಯಾಧಿಯನ್ನು ಕೊಟ್ಟಿದ್ದು ಸದರಿ ಹೇಳಿಕೆ ಸಾರಂಶವೇನೆಂದರೆ ಪಿಯರ್ಾದಿಗೆ ಆರೋಪಿತನು ಆಗಾಗ ಚುಡಾಯಿಸುವುದು ಕಣ್ಣಿನ ಸನ್ನೆ ಮಾಡಿಕರೆಯುವುದು ನಾನು ನಿನಗೆ ಇಷ್ಟಾ ಪಡುತ್ತೇನೆ ಅಂತಾ ಹಿಂಸೆ ನೀಡಿ ದಿನಾಂಕ 19/08/2017 ರಂದು ಸಂಜೆ 6-00 ಗಂಟೆಗೆ ಪಿಯರ್ಾದಿ ಮನೆಯಲ್ಲಿ ಅತಿಕ್ರಮಣ ಪ್ರವೇಶ ಮಾಡಿ ಅವಳ ಕೈಹಿಡಿದು ಜೋಗ್ಗಾಡಿ ಅವಾಚ್ಯವಾಗಿ ಬೈದು ದರದರನೆ ಹೋರಗಡೆ ಎಳೆಕೊಂಡು ಬಂದು ಅವಮಾನ ಮಾಡಿ ಪಿಯರ್ಾದಿ ಮತ್ತು ಪಿಯರ್ಾದಿ ತಾಯಿಗೆ ಹೋಡೆ ಬಡೆ ಮಾಡಿ ಪಿಯರ್ಾದಿ ತಾಯಿಗೆ ಸಿಮೆಂಟಿನ ಹೆಂಟ್ಟಿನಿಂದ ಹೋಡೆದು ಗಾಯ ಪಡಿಸಿ ಇಲ್ಲಿ ಹ್ಯಾಂಗ ಜೀವದ ಬೆದರಿಕೆ ಹಾಕಿರುತ್ತಾನೆ ಅಂತ ಕೋಟ್ಟ  ಸದರಿ ದೂರಿನ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 22/2017 ಕಲಂ: 448, 323. 354, 324. 504, 506, 509. ಐ.ಪಿ.ಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು. 
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 356/2017.ಕಲಂ 78(3);- ದಿನಾಂಕ 27/08/2017 ರಂದು ಸಾಯಂಕಾಲ 17-00 ಗಂಟೆಗೆ ಶ್ರೀ ಅಂಬಾರಾರಯ ಕಮಾನಮನಿ ಪಿ.ಐ.ಸಾಹೇಬರು ಠಾಣೆಗೆ ಬಂದು ಒಂದು ಆರೋಪಿ, ಮತ್ತು ಮುದ್ದೆಮಾಲು, ಹಾಗೂ ಜಪ್ತಿ ಪಂಚನಾಮೆ, ಒಂದು ವರದಿಯನ್ನು ಹಾಜರ ಪಡಿಸಿದ್ದು ಸದರಿ ವದರಿಯ ಸಾರಾಂಶ ವೆನೆಂದರೆ ಇಂದು ದಿನಾಂಕ 27/08/2017 ರಂದು ಮದ್ಯಾಹ್ನ 15-00 ಗಂಟೆಗೆ ಠಾಣೆಯಲ್ಲಿದ್ದಾಗ ನಮ್ಮ ಠಾಣೆಯ ಹೋನ್ನಪ್ಪ ಹೆಚ್.ಸಿ 101 ರವರು ತನಗೆ ಹಂಚಿಕೆಯಾದ  ಬೀಟ್ ನಂ 42 ರ ಏರಿಯಾದಲ್ಲಿ ಬರುವ ಹೊಸ ಬಸ್ಸ ನಿಲ್ದಾಣದ ಮುಂದೆ ಇರುವ  ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿಗಳನ್ನು ಬರೆದುಕೊಳ್ಳುತಿದ್ದ ಬಗ್ಗೆ ತನಗೆ ಬಂದ ಖಚಿತ ಮಾಹಿತಿಯನ್ನು ತಿಳಿಸಿದ ಮೇರೆಗೆ ನಾನು ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ ಬಾಬು ಹೆಚ್,ಸಿ,162, ಗಜೆಂದ್ರ ಪಿ.ಸಿ.313, ಗಣಪತಿ ಸಿ.ಪಿ.ಸಿ 294, ಶಿವನಗೌಡ ಸಿ.ಪಿ.ಸಿ 141  ಮತ್ತು ಜೀಪ್ ಚಾಲಕ ಅಮಗೊಂಡ ಎ.ಪಿ.ಸಿ 169 ಇವರಿಗೆ ವಿಷಯ ದಾಳಿ ಕುರಿತು ಹೋಗುವ ಸಂಬಂಧ ಶಿವನಗೌಡ ಸಿ.ಪಿ.ಸಿ 141 ರವರ ಮುಖಾಂತರ ಮದ್ಯಾಹ್ನ ಇಬ್ಬರೂ ಪಂಚರಾದ 1] ಶ್ರೀ ಶರಣು ತಂದೆ ಶಿವಪ್ಪ ಅಂಗಡಿ ವಯ 26 ವರ್ಷ ಜಾತಿ ಲಿಂಗಾಯತ ಉಃ ಕೂಲಿ ಕೆಲಸ ಸಾಃ ಹಳಿ ಸಗರ ಶಹಾಪೂರ 2] ಶ್ರೀ ಅಮಲಪ್ಪ ತಂದೆ ಭೀಮಪ್ಪ ಐಕೂರ ವಯ 46 ವರ್ಷ ಜಾತಿ ಪ.ಜಾತಿ ಉಃ ಕೂಲಿ ಕೆಲಸ ಸಾಃ ದೇವಿ ನಗರ ಶಹಾಪೂರ ಇವರಿಗೆ ಠಾಣೆಗೆ ಕರೆದುಕೊಂಡ ಬಂದು ಹಾಜರ ಪಡಿಸಿದ ಮೇರೆಗೆ ಸದರಿಯವರಿಗೆ ವಿಷಯ ತಿಳಿಸಿ ಪಂಚರಾಗಲು ಕೇಳಿಕೊಂಡ ಮೇರೆಗೆ ಪಂಚರಾಗಲು ಒಪ್ಪಿಕೊಂಡರು. ಸದರಿಯವನ ಮೇಲೆ ದಾಳಿ ಮಾಡಲು  ನಾನು ಪಂಚರು ಸಿಬ್ಬಂದಿಯವರು  ಠಾಣೆಯ ಜೀಪ ನಂ ಕೆಎ-33ಜಿ-0138 ನ್ನೇದ್ದರಲ್ಲಿ ಕುಳಿತುಕೊಂಡು, ಠಾಣೆಯಿಂದ ಮದ್ಯಾಹ್ನ 15-15  ಗಂಟೆಗೆ ಹೊರಟು ಹೊಸ ಬಸ್ಸ ನಿಲ್ದಾಣಕ್ಕೆ ಸಾಯಂಕಾಲ 15-25 ಗಂಟೆಗೆ ಹೋಗಿ ಗೊಡೆಯ ಮರೆಯಲ್ಲಿ ನಿಂತು ನಿಗಾ ಮಾಡಿ ನೋಡಲಾಗಿ ಹೊಸ ಬಸ್ಸ ನಿಲ್ದಾಣದ ಮುಂದೆ ಇರುವ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿಗಳನ್ನು ಬರೆದುಕೊಳ್ಳುತಿದ್ದನು ಸದರಿಯವನು ಸಾರ್ವಜನಿಕರಿಗೆ ಇದು ಬಾಂಬೆ ಮಟಕಾ ಒಂದು ರೂಪಾಯಿಗೆ 80 ರೂಪಾಯಿ ಬರುತ್ತದೆ ಅಂತ ಹೇಳಿ ಮಟಕಾ ಅಂಕಿಗಳನ್ನು ಬರೆದುಕೊಳ್ಳುತಿದ್ದನು,  ಆಗ ನಾವು ಸದರಿಯವನು ಮಟಕಾ ಅಂಕಿಗಳನ್ನು ಬರೆದುಕೊಳ್ಳುತಿದ್ದ ಬಗ್ಗೆ ಖಚಿತಪಡಿಸಿಕೊಂಡು ಸಿಬ್ಬಂದಿಯವರೊಂದಿಗೆ ಸುತ್ತುವರೆದು ಮದ್ಯಾಹ್ನ 15-30 ಗಂಟೆಗೆ ದಾಳಿ ಮಾಡಿದಾಗ ಮಟಕಾ ಅಂಕಿಗಳನ್ನು ಬರೆಸಲು ಬಂದ ಜನರು ಓಡಿ ಹೋಗಿದ್ದು ಮತ್ತು ಮಟಕಾ ಅಂಕಿಗಳನ್ನು ಬರೆದುಕೊಳ್ಳುತಿದ್ದ  ವ್ಯಕ್ತಿ  ಸಿಕ್ಕಿಬಿದ್ದಿದ್ದು ಆಗ ನಾನು ಪಂಚರ ಸಮಕ್ಷಮದಲ್ಲಿ ಅವನ ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ನಾಗಯ್ಯ ತಂದೆ ಸಿದ್ದಲಿಂಗಯ್ಯ ಗುರುವಿನ ವ|| 31 ಉ||  ಕೂಲಿ ಕೆಲಸ ಜಾ|| ಕುರುಬೂರ ಸಾ|| ಹಳಿಪೇಠ್ ಶಹಾಪೂರ ಅಂತ ಹೇಳಿದನು ಈತನ ಅಂಗ ಶೋಧನೆ ಮಾಡಿದಾಗ 1] ನಗದು 2710=00 ರೂಪಾಯಿ ಸಿಕ್ಕವು 2] ಒಂದು ಬಾಲ್ ಪೆನ್ 3] ಎರಡು ಮಟಕಾ ಅಂಕಿಗಳು ಬರೆದುಕೊಂಡ ಚೀಟಿಗಳು ಸಿಕ್ಕವು ಸದರಿ ಮುದ್ದೆಮಾಲನ್ನು ಒಂದು ಲಕೋಟೆಯಲ್ಲಿ ಹಾಕಿಕೊಂಡು  ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ಕೇಸಿನ ಮುಂದಿನ ಪುರಾವೆ ಕುರಿತು ಮದ್ಯಾಹ್ನ 15-30 ಗಂಟೆಯಿಂದ 16-30 ಗಂಟೆಯವರೆಗೆ  ಜಪ್ತಿ ಪಂಚನಾಮೆ ಮಾಡಿ ತಾಬೆಗೆ ತೆಗೆದುಕೊಂಡೆನು. ನಂತರ  ದಾಳಿಯಲ್ಲಿ ಸಿಕ್ಕ ಮಟಕಾ ಅಂಕಿಗಳನ್ನು ಬರೆದುಕೊಂಡ ವ್ಯಕ್ತಿಯೊಂದಿಗೆ ಎಲ್ಲರೂ ಕೂಡಿ ಮರಳಿ ಠಾಣೆಗೆ ಸಾಯಂಕಾಲ 16-40 ಗಂಟೆಗೆ ಬಂದು ವರದಿ ತಯ್ಯಾರಿಸಿ 17-00 ಘಂಟೆಗೆ ಮುಂದಿನ ಕ್ರಮಕೈಕೊಳ್ಳಲು ಸೂಚಿಸಿದ್ದು. ಸದರಿ ಸಾರಾಂಶವು ಅಸಂಜ್ಞ ಅಪರಾದ ವಾಗಿದ್ದರಿಂದ ಕಲಂ 78 (3) ಕೆ.ಪಿ.ಯಾಕ್ಟ್ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲು  ಪರವಾನಿಗೆ ನೀಡುವ ಕುರಿತು. ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, ನ್ಯಾಯಾಲಯದಿಂದ ಪಿ.ಸಿ.256 ರವರು ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು  17-30 ಗಂಟೆಗೆ ಬಂದು ಹಾಜರ ಪಡಿಸಿದ್ದರ ಮೇಲಿಂದ  ಶಹಾಪೂರ ಠಾಣೆಯ ಗುನ್ನೆ ನಂ 356/2017 ಕಲಂ 78(3) ಕೆ.ಪಿ.ಆ್ಯಕ್ಟ ನ್ನೆದ್ದರ ಪ್ರಕಾರ ಕ್ರಕರಣ ಧಾಖಲಿಸಿಕೊಂಡು ತನಿಕೆ ಕೈಕೊಂಡೆನು.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 159/2017 ಕಲಂ 366(ಎ)  376 ಐ.ಪಿ.ಸಿ ಮತ್ತು 4, 8 ಪೋಕ್ಸೋ ಕಾಯಿದೆ 2012.;- ದಿನಾಂಕ 25/08/2017 ರಂದು 05-15  ಪಿ.ಎಂಕ್ಕೆ ಪಿಯರ್ಾದಿ ಶ್ರೀ ಶರಣಪ್ಪ ತಂದೆ ಭೀಮಣ್ಣ ಹೆಳವರ ವ|| 50 ಜಾ|| ಹೆಳವರ ಉ|| ಕೂಲಿ ಸಾ|| ನಗನೂರ ತಾ|| ಸುರಪೂರ ಇವರು ಠಾಣೆಗೆ ಹಾಜರಾಗಿ ಒಂದು ಅಜರ್ಿಯನ್ನು ನೀಡಿದ್ದು ಏನೆಂದರೆ ತನ್ನ ಅಪ್ರಾಪ್ತ ವಯಸ್ಸಿನ ಮಗಳಾದ ಕುಮಾರಿ ದೀಪಾ ತಂದೆ ಶರಣಪ್ಪ ಹೆಳವರ ವ|| 16 ಜಾ|| ಹೆಳವರ ಉ|| ಮನೆಗೆಲಸ ಸಾ|| ನಗನೂರ ತಾ: ಸುರಪೂರ ಇವಳಿಗೆ ದಿನಾಂಕ 20/08/2017 ರಂದು 8 ಪಿ ಎಮ್ ಕ್ಕೆ ಆರೋಪಿತರು ಜಬರದಸ್ತದಿಂದ ಟಂ ಟಂದಲ್ಲಿ ಅಪಹರಿಸಿಕೊಂಡು ಹೋಗಿರುತ್ತಾರೆ ಅಂತ ಅಜರ್ಿಯನ್ನು ನೀಡಿದ ಮೇರೆಗೆ ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ 159/2017 ಕಲಂ ಕಲಂ 366(ಎ) ಐ.ಪಿ.ಸಿ ಮತ್ತು 8 ಪೋಕ್ಸೋ ಕಾಯಿದೆ 2012 ರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು  ಇರುತ್ತದೆ. ದಿನಾಂಕ 02-06-2017 ರಂದು 08;00 ಎ.ಎಂ. ಕ್ಕೆ ಸದರಿ ಪ್ರಕರಣದಲ್ಲಿ ಅಪಹರಣಕ್ಕೊಳಗಾದ ಕುಮಾರಿ ದೀಪಾ ತಂದೆ ಶರಣಪ್ಪ ಹೆಳವರ ವಯಸ್ಸು 16 ವರ್ಷ, ಉ|| ವಿದ್ಯಾಭ್ಯಾಸ, ಜಾತಿ:ಹಿಂದೂ ಹೆಳವರ ಸಾ: ನಗನೂರ ತಾ: ಸುರಪೂರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಹೇಳಿಕೆ ಏನೆಂದರೆ, ನಮ್ಮೂರ ಶರಣಪ್ಪ ತಂದೆ ದೇವಿಂದ್ರಪ್ಪ ನರಸರೆಡ್ಡಿ ಈತನು ಹಾಗು ನಾನು ಸುಮಾರು 4 ವರ್ಷಗಳಿಂದ ಪ್ರೀತಿಸುತ್ತಿದ್ದು ಈ ವಿಷಯ ನಮ್ಮ ಮನೆಯಲ್ಲಿ ಗೊತ್ತಾಗಿ ಮನೆಯಲ್ಲಿ ನಮ್ಮ ತಂದೆಯವರು ನನಗೆ ಮದುವೆ ಮಾಡಲು ತಯಾರಿ ನಡೆಸುತ್ತಿದ್ದರಿಂದ ನಾನು ನಮ್ಮೂರ ಶರಣಪ್ಪ ಈತನಿಗೆ ಈ ವಿಷಯ ತಿಳಿಸಿ ನಾವಿಬ್ಬರು ಓಡಿ ಹೋಗೋಣ ಅಂತ ತಯಾರಾಗಿ ದಿನಾಂಕ: 20/08/17 ರಂದು ರಾತ್ರಿ 7.30 ಗಂಟೆಗೆ ನಾನು ಮನೆಯಲ್ಲಿದ್ದಾಗ ನಮ್ಮೂರ ಶರಣಪ್ಪ ತಂದೆ ದೇವಿಂದ್ರಪ್ಪ ನರಸರೆಡ್ಡಿ ಈತನು ನಮ್ಮೂರ ಹಳೆ ಕೆಜಿಬಿ ಬ್ಯಾಂಕ್ ಹತ್ತಿರ ತನ್ನ ಅಟೋ ತೆಗೆದುಕೊಂಡು ಬಂದು ನಿಂತಿದ್ದು ಆಗ ನಾನು ನಮ್ಮ ಮನೆಯವರಿಗೆ ಕಾಣದಂತೆ ಹೋಗಿ ಆತನ ಆಟೋದಲ್ಲಿ ಕುಳಿತಿದ್ದು ನಂತರ ಶರಣಪ್ಪ ಈತನು ಸದರಿ ಆಟೋವನ್ನು ಚಲಾಯಿಸಿಕೊಂಡು ಸುರಪುರದವರೆಗೆ ನನ್ನನ್ನು ಕರೆದುಕೊಂಡು ಹೋಗಿ ಅಟೋವನ್ನು ಸುರಪುರ ಬಸ್ ನಿಲ್ದಾಣದ ಹಿಂದುಗಡೆ ನಿಲ್ಲಿಸಿದನು. ನಂತರ ನಾವಿಬ್ಬರು ರಾತ್ರಿ 8.30 ಗಂಟೆಗೆ ಬೆಂಗಳೂರಿಗೆ ಹೋಗುವ ಬಸ್ಗೆ ಹತ್ತಿ ಬೆಳಿಗ್ಗೆ 9 ಗಂಟೆಗೆ ಬೆಂಗಳೂರಿಗೆ ಹೋಗಿ ನಂತರ ಅಲ್ಲಿಂದ ಶರಣಪ್ಪ ಈತನ ಪರಿಚಯದ ಕೆಂಗೇರಿಯ ಒಂದು ಕಂಪನಿಗೆ ಹೋಗಿದ್ದು ಇರುತ್ತದೆ. ನಂತರ ಶರಣಪ್ಪ ಈತನು ಕಂಪನಿಯ ಕಡೆಗೆ ಒಂದು ರೂಮ ಹಿಡಿದಿದ್ದು ಆ ರೂಮಿನಲ್ಲಿ ದಿನಾಲು ರಾತ್ರಿ ನಾವಿಬ್ಬರೂ ಮಲಗಿಕೊಂಡಿದ್ದು ಶರಣಪ್ಪ ನರಸರೆಡ್ಡಿ ಈತನು ರೂಮಿನಲ್ಲಿ ಮಲಗಿಕೊಂಡಾಗ ನನ್ನೊಂದಿಗೆ ದೈಹಿಕ ಸಂಪರ್ಕ ಮಾಡಲು ಬಂದಿದ್ದು ಆಗ ನಾನು ಸದ್ಯ ಬೇಡ ಮದುವೆಯಾದ ನಂತರ ಒಬ್ಬರಿಗೊಬ್ಬರು ಕೂಡೋಣ ಅಂತ ಅಂದಾಗ ಶರಣಪ್ಪ ಈತನು ನನ್ನ ಮಾತು ಕೇಳದೆ ಜೋರಾವರಿಯಿಂದ ಮುಂದೆ ನಾನೇ ನಿನ್ನನ್ನು ಮದುವೆ ಮಾಡಿಕೊಳ್ಳುತ್ತೇನೆ ಅಂತ ಹೇಳಿ ದಿನಾಂಕ: 21/08/17 ರಿಂದ 24/08/17 ರವರೆಗೆ ರೂಮಿನಲ್ಲಿಯೇ ಇದ್ದಾಗ ನನ್ನೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದು ಇರುತ್ತದೆ.  ಹೀಗಿದ್ದು ದಿನಾಂಕ 26/08/2017 ರಂದು ರಾತ್ರಿ 8 ಗಂಟೆಯ ಸುಮಾರಿಗೆ ನಾವಿಬ್ಬರೂ ರೂಮಿನಲ್ಲಿದ್ದಾಗ ಶರಣಪ್ಪ ನರಸರಡ್ಡಿ  ಈತನಿಗೆ ಯಾರೋ ಪೋನ ಮಾಡಿ ನನ್ನ ತಂದೆ ಶರಣಪ್ಪ ತಂದೆ ಭೀಮಣ್ಣ ಹೆಳವರ ಈತನು ಶರಣಪ್ಪ ತಂದೆ ದೇವೀಂದ್ರಪ್ಪ ನರಸರಡ್ಡಿ ಈತನ ಮೇಲೆ ಕಿಡ್ನಾಫ್ ಕೇಸ ಮಾಡಿದ್ದು ಅಲ್ಲದೇ ನಮ್ಮಿಬ್ಬರಿಗೂ ಮದುವೆ ಮಾಡಿಸುವದಾಗಿ ತಿಳಿಸಿದ ಮೇರೆಗೆ ನಾವಿಬ್ಬರೂ ನೇರವಾಗಿ ನಿನ್ನೆ  ದಿನಾಂಕ 27/08/2017 ರಂದು ಊರಿಗೆ ಬಂದಿದ್ದು ಆಗ ಶರಣಪ್ಪ ಈತನು ನಿನೂ ನಿನ್ನ ಮನೆಗೆ ಹೋಗು ಅಂತ ಹೇಳಿ ಎಲ್ಲಿಗೋ ಹೋದನು. ಆಗ ನಾನು ಮನೆಗೆ ಹೋದರೆ ನಮ್ಮ ತಂದೆಯವರು ಬೈಯುತ್ತಾರೆ ಅಂತ ತಿಳಿದು ನಾನು ನಮ್ಮ ದೊಡ್ಡಪ್ಪನ ಮನೆಗೆ ಹೋಗಿದ್ದು ಇರುತ್ತದೆ. ಆಗ ನಮ್ಮ ದೊಡ್ಡಪ್ಪ ಸೂಗಪ್ಪ ಇವರು ನಮ್ಮ ತಂದೆಯವರೊಂದಿಗೆ ಕೂಡಿಕೊಂಡು ನನಗೆ ಇಂದು ದಿನಾಂಕ 28/08/2017 ರಂದು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದು, ಇಲ್ಲಿ ನಾನು ನನ್ನ ತಂದೆಯಾದ ಶರಣಪ್ಪ ಹೆಳವರ ಇವರು ನಮ್ಮೂರ ಶರಣಪ್ಪ ನರಸರಡ್ಡಿ ಈತನ ಮೇಲೆ ಕೇಸ ಕೊಟ್ಟಿದ್ದು ಓದಿ ತಿಳಿದುಕೊಂಡಿದ್ದು ನಮ್ಮ ತಂದೆಯವರು ಬರೆಯಿಸಿದಂತೆ ನನಗೆ ಯಾರು ಬಲತ್ಕಾರವಾಗಿ ಅಪಹರಿಸಿಕೊಂಡು ಹೋಗಿರುವದಿಲ್ಲ ನಾನು ಹಾಗೂ ಶರಣಪ್ಪ ನರಸರೆಡ್ಡಿ ಇಬ್ಬರೂ ಒಬ್ಬರಿಗೊಬ್ಬರು ಸುಮಾರು 4 ವರ್ಷಗಳಿಂದ ಪ್ರೀತಿಸುತ್ತಿದ್ದು ನನಗೆ ಮನೆಯಲ್ಲಿ ಮದುವೆ ಮಾಡುವದಾಗಿ ಮಾತನಾಡುತ್ತಿದ್ದರಿಂದ ನಾನೇ ಶರಣಪ್ಪ ಈತನಿಗೆ ಬೆಂಗಳೂರು ಕಡೆಗೆ ಹೋಗೊಣ ಅಂತ ತಿಳಿಸಿ ದಿ: 20/08/17 ರಂದು ಸಾಯಂಕಾಲ 7.30 ಗಂಟೆಗೆ ನಮ್ಮೂರಿನಿಂದ ಹೋಗಿದ್ದು ನಮ್ಮೊಂದಿಗೆ ಯಾರೂ ಬಂದಿರುವದಿಲ್ಲ ನಮ್ಮ ತಂದೆಯವರು ವಿನಾಕಾರಣ ನಮ್ಮೂರ ವಿಜಯಕುಮಾರ ತಂದೆ ಚಿನ್ನಪ್ಪ ನರಸರಡ್ಡಿ, ಚಂದ್ರಶೇಖರ ತಂದೆ ಬಲವಂತ್ರಾಯ ಶಾಖಾ, ಗೌಡಪ್ಪ ತಂದೆ ಹಣಮಂತ ರಂಗಾ  ಇವರ ಹೆಸರು ತಪ್ಪಾಗಿ ಬರೆಯಿಸಿದ್ದು ನನಗೆ ಯಾರೂ ಬಲಾತ್ಕಾರವಾಗಿ ಅಪಹರಿಸಿಕೊಂಡು ಹೋಗಿರುವದಿಲ್ಲ ನಾನು ಹಾಗು ಶರಣಪ್ಪ ನರಸರೆಡ್ಡಿ ಇಬ್ಬರೂ ಒಬ್ಬರಿಗೊಬ್ಬರು ಪ್ರೀತಿಸಿ ಬೆಂಗಳೂರು ಕಡೆಗೆ ಹೋಗಿದ್ದು ನಿಜವಿರುತ್ತದೆ ಅಂತ ಹೇಳಿಕೆ ನಿಡಿದ್ದರಿಂದ ಪ್ರಕಣದಲ್ಲಿ ಕಲಂ 376 ಐ.ಪಿ.ಸಿ ಮತ್ತು  ಕಲಂ: 4 ಪೋಕ್ಸೋ ಆಕ್ಟ್ ಅಳವಡಿಸಿಕೊಳ್ಳಲಾಗಿದೆ.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 160/2017 ಕಲಂ: 87 ಕೆಪಿ ಆಕ್ಟ ;- ಆರೋಪಿತರು ದಿನಾಂಕ: 27/08/2017 ರಂದು 02.15 ಪಿಎಮ್ ಕ್ಕೆ  ತಳ್ಳಳ್ಳಿ ಬಿ ಗ್ರಾಮದ ಹನುಮಾನ ದೇವಸ್ಥಾನದ ಹತ್ತಿರ ಬಯಲು ಜಾಗೆಯಲ್ಲಿ  ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣ ಪಣಕ್ಕಿಟ್ಟು ಅಂದರ ಬಾಹರ ಜೂಜಾಟ ಆಡುತ್ತಿದ್ದಾಗ ಪಿರ್ಯಾದಿ ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿ 07  ಜನ ಆರೋಪಿತರು ಹಾಗೂ 3700/- ರೂ ನಗದು ಹಣ ಮತ್ತು 52 ಇಸ್ಪೀಟ ಎಲೆಗಳನ್ನು ಜಪ್ತಿ ಪಡೆಸಿಕೊಂಡು ಕ್ರಮ ಜರುಗಿಸಿದ್ದು ಇರುತ್ತದೆ.

ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 125/2017 ಕಲಂ: 279,337,338 ಐಪಿಸಿ;- :ದಿನಾಂಕ: 27/08/2017 ರಂದು 10-45 ಪಿಎಮ್ ಕ್ಕೆ ಜಿಲ್ಲಾ ಸರಕಾರಿ ಆಸ್ಪತ್ರೆ ಯಾದಗಿರಿಯಿಂದ ಆರ್.ಟಿ.ಎ ಎಮ್.ಎಲ್.ಸಿ ಮಾಹಿತಿ ಬಂದಿದ್ದರಿಂದ ನಮ್ಮ ಠಾಣೆಯ ಶ್ರೀ ಸಣ್ಣ ಸಾಯಬಣ್ಣ ಹೆಚ್.ಸಿ 87 ರವರಿಗೆ ಆಸ್ಪತ್ರೆಗೆ ಹೋಗಿ ಎಮ್.ಎಲ್.ಸಿ ವಿಚಾರಣೆ ಮಾಡಿಕೊಂಡು ಬರುವಂತೆ ಪಿ.ಎಸ್.ಐ ರವರು ಆದೇಶಿಸಿದ ಮೇರೆಗೆ ಹೆಚ್.ಸಿ 87 ರವರು 11-30 ಪಿಎಮ್ ಕ್ಕೆ ಆಸ್ಪತ್ರೆಗೆ ಭೇಟಿ ನೀಡಿ, ಆಸ್ಪತ್ರೆಯಲ್ಲಿದ್ದ ಗಾಯಾಳು ಶ್ರೀ ಶಿವಶಂಕರ ತಂದೆ ಸಿದ್ದಲಿಂಗಪ್ಪ ಮಾಡಗಿ, ವ:28, ಜಾ:ಹೊಲೆಯ (ಎಸ್.ಸಿ), ಉ:ಹೋಮಗಾರ್ಡ ಸಾ:ಅಂಬೇಡ್ಕರ ನಗರ ಯಾದಗಿರಿ ಇವರ ಹೇಳಿಕೆ ಫಿರ್ಯಾಧಿಯನ್ನು 11-30 ಪಿಎಮ್ ದಿಂದ ದಿನಾಂಕ: 28/08/2017 ರ 00-30 ಎಎಮ್ ದವರೆಗೆ ಪಡೆದುಕೊಂಡು 01-30 ಎಎಮ್ ಕ್ಕೆ ಮರಳಿ ಠಾಣೆಗೆ ಬಂದು ಹೇಳಿಕೆ ಫಿರ್ಯಾಧಿ ಹಾಜರಪಡಿಸಿದ್ದು, ಸದರಿ ಹೇಳಿಕೆ ಫಿರ್ಯಾಧಿ ಸಾರಾಂಶವೇನಂದರೆ ಇಂದು ದಿನಾಂಕ: 27/08/2017 ರಂದು ನನಗೆ ಮತ್ತು ಹುಸೇನಪ್ಪ ತಂದೆ ಭೀಮಪ್ಪ ಬೊಂಬಾಯಿ ಹಾಗೂ ನಾಗಪ್ಪ ತಂದೆ ಮರೆಪ್ಪ ಈಟೆ ಮತ್ತು ಇತರರಿಗೆ ಗಣೇಶ ಹಬ್ಬದ ಬಂದೊಬಸ್ತ ಕರ್ತವ್ಯಕ್ಕೆ ನೇಮಕ ಮಾಡಿ ವಡಗೇರಾ ಪೊಲೀಸ್ ಠಾಣೆಗೆ ಹೋಗಿ ಮುಂದಿನ ಕರ್ತವ್ಯ ಕುರಿತು ವರದಿ ಮಾಡಿಕೊಳ್ಳುವಂತೆ ನಮ್ಮ ಹೋಮ ಗಾರ್ಡ ಆಫಿಸದಿಂದ ಆದೇಶಿಸಿ ಕಳುಹಿಸಿದ ಮೇರೆಗೆ ನಾವು ಇಂದು ದಿನಾಂಕ: 27/08/2017 ರಂದು ರಾತ್ರಿ 8 ಗಂಟೆಗೆ ವಡಗೇರಾ ಪೊಲೀಸ್ ಠಾಣೆಗೆ ಹೋಗಿ ವರದಿ ಮಾಡಿಕೊಂಡೆವು. ಠಾಣಾಧಿಕಾರಿಗಳು ವಡಗೇರಾ ರವರು ನಮಗೆ ಕರ್ತವ್ಯಕ್ಕೆ ತೆಗೆದುಕೊಂಡು ನನಗೆ ಬಬಲಾದ ಗ್ರಾಮದ ಗಣೇಶ ಬ/ಬ ಕ್ಕೆ, ಹುಸೇನಪ್ಪನಿಗೆ ಮನಗನಾಳ ಮತ್ತು ನಾಗಪ್ಪನಿಗೆ ಗುರುಸಣಗಿ ಗ್ರಾಮಗಳಿಗೆ ನೇಮಕ ಮಾಡಿ, ನಿಮಗೆ ಹಂಚಿಕೆ ಮಾಡಿದ ಗ್ರಾಮಗಳಿಗೆ ಹೋಗಿ ಕರ್ತವ್ಯ ನಿರ್ವಹಿಸುವಂತೆ ಆದೇಶಿಸಿದರು. ಆಗ ನಾವು ನಮಗೆ ಹಂಚಿಕೆ ಮಾಡಿದ ಗ್ರಾಮಗಳಿಗೆ ಹೋದರಾಯಿತು ಅಂತಾ 3 ಜನರು ವಡಗೇರಾ ಪೊಲೀಸ್ ಠಾಣೆ ಮುಂದುಗಡೆ ರೋಡಿಗೆ ಬಂದು ನಿಂತಾಗ ವಡಗೇರಾ ಕಡೆಯಿಂದ ಒಂದು ರಿಯರ್ ಆಟೋ ನಂ. ಕೆಎ 33/4869 ನೇದ್ದು ಯಾದಗಿರಿ ಕಡೆಗೆ ಹೊರಟಿದ್ದರಿಂದ 3 ಜನರು ಅದರಲ್ಲಿ ಕುಳಿತು ಹೊರಟೆವು. ಸದರಿ ಆಟೋ ಚಾಲಕ ಕಾಮೇಶ್ವರರಾವ ತಂದೆ ಬಾಲಯ್ಯ ವಡವಟ್ಟಿ ಸಾ:ಗಾಂಧಿನಗರ ಯಾದಗಿರಿ ಈತನು ಆಟೋವನ್ನು ಚಲಾಯಿಸಿಕೊಂಡು ಹೊರಟನು. ಆಟೋದಲ್ಲಿ ನಾನು ಬಲಕ್ಕೆ ಕುಳಿತಿದ್ದು, ನನ್ನ ಪಕ್ಕ ಹುಸೇನಪ್ಪ ಮತ್ತು ಅವನ ಪಕ್ಕ ಎಡಗಡೆಗೆ ಕೊನೆಯಲ್ಲಿ ನಾಗಪ್ಪ ಹೀಗೆ 3 ಜನ ಕುಳಿತ್ತಿದ್ದೇವು. ವಡಗೇರಾ-ಯಾದಗಿರಿ ರೋಡ ಗಡ್ಡೆಸೂಗೂರು ಗೇಟ ದಾಟಿದ ನಂತರ ರೋಡಿನ ಮೇಲೆ ಹೋಗುತ್ತಿದ್ದಾಗ ರಾತ್ರಿ 9-30 ಗಂಟೆ ಸುಮಾರಿಗೆ ಗಡ್ಡೆಸೂಗೂರು ಮತ್ತು ಹುಲಕಲ ಗೇಟಗಳ ಮಧ್ಯದ ರೋಡಿನ ಮೇಲೆ ಹಳ್ಳದ ಹತ್ತಿರ ನಮ್ಮ ಎದುರುಗಡೆಯಿಂದ ಒಂದು ಆಪೆ ಟಂ ಟಂ ಆಟೋ ನಂ. ಕೆಎ 33/9584 ನೇದ್ದನ್ನು ಅದರ ಚಾಲಕನು ಅತಿವೇಗ ಮತ್ತು ನಿಸ್ಕಾಳಿಜಿತನದಿಂದ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದವನೆ ಒಮ್ಮಲೇ ಕಟ್ಟ ಹೊಡೆದು ನಮ್ಮ ಆಟೋದ ಬಲಗಡೆ ಡಿಕ್ಕಿಪಡಿಸಿ ಮುಂದೆ ಹೋಗಿ ನಿಲ್ಲಿಸಿದನು. ಅವನ ಆಟೋ ಗುದ್ದಿದ ರಭಸಕ್ಕೆ ನನ್ನ ಬಲಗಾಲು ತೊಡೆಯಲ್ಲಿ ಮತ್ತು ಮೊಣಕಾಲಿನಲ್ಲಿ ಎಲುಬು ಮುರಿದು ಭಾರಿ ಗುಪ್ತಗಾಯ ಮತ್ತು ಮೊಣಕಾಲ ಕೆಳಗೆ ಭಾರಿ ರಕ್ತಗಾಯವಾಗಿ ಎಲುಬು ಮುರಿಯಿತು. ಹುಸೇನಪ್ಪನಿಗೆ ನೋಡಲಾಗಿ ಬಲ ಮೊಣಕಾಲಿಗೆ ಭಾರಿ ಹರಿದ ರಕ್ತಗಾಯವಾಗಿತ್ತು. ನಾಗಪ್ಪ ಮತ್ತು ನಾವು ಕುಳಿತು ಹೊರಟ ಆಟೋ ಚಾಲಕ ಕಾಮೇಶ್ವರರಾವನಿಗೆ ಯಾವುದೇ ಗಾಯಗಳಾಗಿರಲಿಲ್ಲ. ನಮಗೆ ಅಪಘಾತಪಡಿಸಿದ ಟಂ ಟಂ ಆಟೋ ಚಾಲಕನ ಹೆಸರು ವಿಳಾಸ ಕೇಳಿದಾಗ ಅವನು ತನ್ನ ಹೆಸರು ಸದ್ದಾಂ ಹುಸೇನ ತಂದೆ ಜಲಾಲಸಾಬ ನಾಯ್ಕೋಡಿ ಸಾ:ವಡಗೇರಾ ಎಂದು ಹೇಳಿದನು. ನಮ್ಮ ಜೊತೆಯಲ್ಲಿದ್ದ ನಾಗಪ್ಪನು 108 ಅಂಬ್ಯುಲೇನ್ಸಗೆ ಫೋನ ಮಾಡಿ ಕರೆಸಿ, ನಮ್ಮಿಬ್ಬರಿಗೆ ಅದರಲ್ಲಿ ಹಾಕಿಕೊಂಡು ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಯಾದಗಿರಿಗೆ ತಂದು ಸೇರಿಕೆ ಮಾಡಿರುತ್ತಾರೆ. ಕಾರಣ ಟಂ ಟಂ ಆಟೋ ನಂ. ಕೆಎ 33/9584 ನೇದ್ದರ ಚಾಲಕನಾದ ಸದ್ದಾಂ ಹುಸೇನ ಈತನು ತನ್ನ ಆಟೋವನ್ನು ಅತಿವೇಗ ಮತ್ತು ನಿಸ್ಕಾಳಿಜಿತನದಿಂದ ಚಲಾಯಿಸಿಕೊಂಡು ಬಂದು ಒಮ್ಮಲೇ ಬಲಕ್ಕೆ ಕಟ್ಟ ಹೊಡೆದು ಡಿಕ್ಕಿಪಡಿಸಿ, ನಮಗೆ ಗಾಯಗೊಳಿಸಿರುತ್ತಾನೆ. ಸದರಿ ಘಟನೆಯು ಟಂ ಟಂ ಚಾಲಕನ ನಿರ್ಲಕ್ಷತನದಿಂದ ಸಂಭವಿಸಿದ್ದು, ಸದರಿಯವನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಕೊಟ್ಟ ಹೇಳಿಕೆ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 125/2017 ಕಲಂ: 279,337,338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 251/2017 ಕಲಂ: 304(ಎ) ಐಪಿಸಿ;- ದಿನಾಂಕ: 27/08/2017 ರಂದು 5 ಪಿ.ಎಂ.ಕ್ಕೆ ಪಿಯರ್ಾದಿದಾರರಾದ ಶ್ರೀ ಮಾನಪ್ಪ ತಂದೆ ಹಣಮಂತ ಕೊಂತಂ ವಯಾ: 55 ವರ್ಷ ಉ: ಒಕ್ಕಲುತನ ಜಾತಿ: ಪದ್ಮಶಾಲಿ ಸಾ: ಕುಂಬಾರ ಪೇಠ ಇವರು ಠಾಣೆಗೆ ಬಂದು ಒಂದು ದೂರು ಅಜರ್ಿ ನಿಡಿದ್ದು ಸಾರಾಂಶವೆನೆಂದರೆ ನನಗೆ ಮೂರು ಜನ ಗಂಡು ಮಕ್ಕಳು ಒಬ್ಬಳು ಹೆಣ್ಣು ಮಗಳಿದ್ದು ಎಲ್ಲರಿಗೂ ಮದುವೆಯಾಗಿದ್ದು, ಗಂಡು ಮಕ್ಕಳಲ್ಲಿ ಹಿರಿಯ ಮಗನಾದ ಬೀಮಣ್ಣ ವಯಾ: 32 ವರ್ಷವಿದ್ದು ಈತನಿಗೆ ಒಬ್ಬ ಗಂಡು ಮಗನಿದ್ದು ಇಬ್ಬರು ಹೆಣ್ಣು ಮಕ್ಕಳಿರುತ್ತಾರೆ.ಹಿಗಿದ್ದು ಇಂದು ದಿನಾಂಕ: 27-08-2017 ರವಿವಾರ ವಿದ್ದು ಬೆಳಿಗ್ಗೆ ಸಮಯದಲ್ಲಿ ನಾನು ಹೆಂಡತಿಯಾದ ಸರಸ್ವತಿ ಸೊಸೆಯಾದ ರತ್ನಮ್ಮ ಎಲ್ಲರೂ ಮನೆಯಲ್ಲಿರುವಾಗ ಮಗನಾದ ಬೀಮಣ್ಣ ಈತನು ನಾನು ಕುರಿಗಳಿಗೆ ಮೇವು ಮಾಡಿಕೊಂಡು ಬರುತ್ತೆನೆ ಎಂದು ಮನೆಯಿಂದ ಹೋಗಿದ್ದನು. ಮಗನಾದ ಬೀಮಣ್ಣ ಈತನು ಬಗಳ ಸಮಯದ ಹೊರಗೆ ಮನೆಗೆ ಬರದೆ ಇರುವಾಗ ಹೆಂಡತಿಯಾದ ಸರಸ್ವತಿ ಇವಳು ಹುಡುಕಾಡಲು ಹೋಗಿ ಕವಡಿಮಟ್ಟಿ ಸೀಮಾಂತರದಲ್ಲಿರುವ ಶಿವಪ್ಪ ಏಳುರೊಟ್ಟಿ ಇವರ ಹೊಲದ ದಂಡೆಗೆ ಹಾಕಿದ ತಂತಿ ಬೇಲಿ ಹತ್ತಿರ ಮೃತಪ್ಟು ಬಿದ್ದುದ್ದನ್ನು ನೋಡಿ ಗಾಬರಿಗೊಂಡು ಬಂದು ಮನೆಯವರಿಗೆ ವಿಷಯ ತಿಳಿಸಿದಳು ನಾನು ನಮ್ಮಣ್ಣನಾದ ನಿಂಗಪ್ಪ ಅಳಿಯನಾದ ವೆಂಕಟೇಶ ತಂದೆ ರಾಮಚಂದ್ರಪ್ಪ ಶ್ರೀರಾಮ, ನಾವೆಲ್ಲರೂ ಕೂಡಿ ಹೊಲಕ್ಕೆ ಹೋಗಿ ನೋಡಲು ನನ್ನ ಮಗನಾದ ಭೀಮಣ್ಣ ಈತನು ಶಿವಪ್ಪ ಏಳುರೊಟ್ಟಿ ಇವರು ತಮ್ಮ ಹೊಲದ ಸುತ್ತಲು ಹಾಕಿದ ತಂತಿ ಬೇಲಿಗೆ ಕಾಲು ಸಿಕ್ಕಿ ಅಂಗಾತವಾಗಿ ಬಿದ್ದಿದ್ದನು. ನೋಡಲು ಬಲಗಾಲ ಮೊಳಕಾಲ ಕೆಳಗಡೆ ಮತ್ತು ಎಡಗಾಲ ಮೊಳಕಾಲ ಕೆಳಗೆ ಕರೆಂಟ ಶಾಖ ಹೊಡೆದು ಸುಟ್ಟಗಾಯ ಆಗಿ ಸ್ಥಳದಲ್ಲಿಯೆ ಮೃತ ಪಟ್ಟಿದ್ದನ್ನು ನೋಡಿದೆವು. ನಂತರ ಮೃತನಾದ ಮಗ ಬೀಮಣ್ಣ ಈತನ ಮೃತ ದೇಹವನ್ನು ಸರಕಾರಿ ಆಸ್ಪತ್ರೆ ಸುರಪೂರದ ಮರಚರಿ ಕೊಣೆಯಲ್ಲಿ ಹಾಕಿದ್ದು ಇರುತ್ತದೆ. ಈ ಘಟನೆಯು ಶಿವಪ್ಪ ಏಳುರೊಟ್ಟಿ ಇವರು ತನ್ನ ಹೊಲದ ಸುತ್ತಲಿನ ತಂತಿ ಬೇಲಿಗೆ ಮೇನ ವಯರ್ ಕರೆಂಟ ಕೊಟ್ಟರು ಜೀವ ಹಾನಿ ಆಗಬಹುದು ಎಂದು ತಿಳಿದು ಕೊಂಡಿದ್ದರು ಕೂಡ ನೀರ್ಲಕ್ಷತನದಿಂದ ಹೊಲದ ಬೇಲಿಗೆ ಕರೆಂಟ ಶಾಖ ಹಾಕಿರುವುದರಿಂದ ನಡೆದಿರುತ್ತದೆ. ಅಂತಾ ಕೊಟ್ಟ ಪಿಯರ್ಾದಿ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
 

BIDAR DISTRICT DAILY CRIME UPDATE 28-08-2017


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 28-08-2017

ºÀĪÀÄ£Á¨ÁzÀ ¥Éưøï oÁuÉ AiÀÄÄ.r.Dgï £ÀA. 13/2017, PÀ®A. 174 ¹.Dgï.¦.¹ :-
¦üAiÀiÁð¢ gÁªÀÄ°AUÀ vÀAzÉ ²ªÀgÁªÀÄ ªÀAiÀÄ: 42 ªÀµÀð, ¸Á: ¸ÉÆãÀPÉÃgÁ gÀªÀgÀ vÀAzÉAiÀÄ ºÉ¸Àj£À°è ZÀAzÀ£ÀºÀ½î UÁæªÀÄzÀ ²ªÁgÀzÀ°è 4 JPÀgÉ 18 UÀÄAmÉ d«ÄãÀÄ EzÀÄÝ, CªÀgÀÄ ¸ÀzÀj ºÉÆ®zÀ ªÉÄÃ¯É ºÀĪÀÄ£Á¨ÁzÀ J¸ï©L ¨ÁåAQ£À°è 2 ®PÀë ¸Á®, ¦PɦJ¸ï ¨ÁåAPï ZÀAzÀ£ÀºÀ½îAiÀÄ°è 40 ¸Á«gÀ gÀÆ. ¸Á® ºÁUÀÆ UÁæªÀÄzÀ°è PÉÊ ¸Á® ¥ÀqÉzÀÄPÉÆArgÀÄvÁÛgÉ, PÁgÀt ¦üAiÀiÁð¢AiÀÄ vÀAzÉAiÀĪÀgÀÄ AiÀiÁªÁUÀ®Æ ¸Á®zÀ aAvÉAiÀÄ°è EgÀÄwÛzÀÝgÀÄ, »ÃVgÀĪÀ°è ¢£ÁAPÀ 27-08-2017 gÀAzÀÄ ¦üAiÀiÁð¢AiÀÄ vÀAzÉAiÀĪÀgÀÄ JA¢£ÀAvÉ ºÉÆ®PÉÌ ºÉÆÃV ªÀÄ£ÉUÉ §AzÀÄ ¸Á®zÀ ¨ÁzsÉ vÁ¼À¯ÁgÀzÉ «µÀ ¸Éë¹PÉÆAqÀÄ DvÀäºÀvÉå ªÀiÁrPÉÆArgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

Kalaburagi District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ:27/08/2017 ರಂದು ರಾಘವೇಂದ್ರ ನಗರ , ಠಾಣಾ ವ್ಯಾಪ್ತಿಯ ಓಂಕಾರೇಶ್ವರ ಗುಡಿ ಹಿಂದೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪಿಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿದ್ದಾರೆ ಅಂತ ಬಾತ್ಮಿ ಬಂದ ಮೇರೆಗೆ ಶ್ರೀಮತಿ ಅಕ್ಕಮಹಾದೇವಿ ಪಿ.ಎಸ್.ಐ. ರಾಘವೇಂದ್ರ ನಗರ ಠಾಣೆ ಮತ್ತು ಸಿಬ್ಬಂದಿ ಮತ್ತು ಪಂಚರೊಂದಿಗೆ  ಬಾತ್ಮಿ ಸ್ಥಳಕ್ಕೆ  ಹೋಗಿ ಮರೆಯಲ್ಲಿ ನಿಂತು ನೋಡಲು ಗುಡಿಯ ಹಿಂದೆ ಸಾರ್ವಜನಿಕ ಸ್ಥಳದಲ್ಲಿ 9-10 ಜನರು ದುಂಡಾಗಿ ಕುಳಿತು ಇಸ್ಪಿಟ ಎಲೆಗಳ ಸಹಾಯದಿಂದ ಜೂಜಾಟವನ್ನು ಆಡುತ್ತಿರುವದನ್ನು ಖಾತ್ರಿ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಅವರ ಹೆಸರು ವಿಳಾಸ ಕೇಳಿ ಅಂಗ ಜಡ್ತಿ ಮಾಡಲು 1) ಮಹಾದೇವ ತಂದೆ ಶಿವರಾಯ ಕೊಗನೂರ ಸಾ:ಸಂಜೆಯ ಗಾಂದಿ ನಗರ ಕಲಬುರಗಿ 2) ಹಣಮಂತ ತಂದೆ ಶಂಕ್ರೆಪ್ಪಾ ಬೆಡಜೂರಗಿ ಸಾ:ಸಂಜೆಯ ಗಾಂಧಿ ನಗರ ಕಲಬುರಗಿ 3) ಮಡೆಪ್ಪಾ ತಂದೆ ಲಾಯಪ್ಪಾ ಉಪ್ಪಾರ ಸಾ:ದುಬೈ ಕಾಲೋನಿ ಕಲಬುರಗಿ 4) ರೆವಣಸಿದ್ದ ತಂದೆ ಹಣಮಂತಪ್ಪಾ ಜಮಾದಾರ ಸಾ:ಬಿದನೂರ ಹಾ;: ದುಬೈ ಕಾಲೋನಿ ಕಲಬುರಗಿ 5) ಮಹಾದೇವಪ್ಪಾ ತಂದೆ ಹಣಮಂತಪ್ಪಾ ಮದಲಿ ಸಾ:ಕಡಗಂಚಿ ಹಾ:: ಸಂಜಯ ನಗರ ಬಸವಣ್ಣದೆವರ ಗುಡಿ ಹತ್ತಿರ ಆಳಂದ ಕಾಲೋನಿ ಕಲಬರಗಿ 6) ಸಿದ್ದು ತಂದೆ ಅಂಬ್ರುತ ಸಂಗೊಳಗಿ ಸಾ: ದುಬೈ ಕಾಲೋನಿ ಕಲಬುರಗಿ 7) ಪರುಶುರಾಮ ತಂದೆ ಗಣಪತಿ ಬಂಕಲಗಿ ಸಾ: ದುಬೈ ಕಾಲೋನಿ ಕಲಬುರಗಿ 8) ಶರಣಬಸಪ್ಪಾ ತಂದೆ ಚಂದ್ರಶೇಖರ ಬಿರಾದಾರ ಸಾ:ಅವರಾದ (ಕೆ) ಹಾ::ಮಹಾದೇವ ನಗರ ಶೇಖ ರೋಜಾ ಕಲಬುರಗಿ 9) ಗೀರಿಶ ತಂದೆ ಶಂಕ್ರೆಪ್ಪ ಡೊಂಗರಗಾಂವ ಸಾ:ಗಂದಿಗುಡಿ ಲೇಔಟ ಶಹಾಬಜಾರ ಕಲಬುರಗಿ 10) ಸಿದ್ದಣ್ಣಾ ತಂದೆ ಶರಣಬಸಪ್ಪಾ ಹಾಗರಗಿ ಸಾ:ಆಲೂರ ಹಾ::ವಿವೇಕಾನಂದ ನಗರ ಕಲಬರಗಿ ಅಂತಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ  ನಗದು ಹಣ 5850/- ರೂಗಳು ಮತ್ತು 52 ಇಸ್ಪಿಟ ಎಲೆಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವರೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣಗಳು :
ಸ್ಟೇಷನ ಬಜಾರ ಠಾಣೆ : ಶ್ರೀ ಮಹೇಬೂಬ ಅಹ್ಮದ   ತಂದೆ ನಜೀರ ಅಹ್ಮದ  ಸಾಃ ಲಿಮ್ರಾ ಕಾಲೋನಿ ಜಿಡಿಎ ಲೇಔಟ ಕಲಬುರಗಿ  ರವರು  ದಿನಾಂಕ 27/08/2017 ರಂದು 5 ಪಿ.ಎಂ.ಸುಮಾರಿಗೆ ನಾನು ಗಾಣದೇವತೆ ಗುಡಿಯ ಸಮೀಪ ಇರುವ ಬಾಬು ಹೊಟೇಲ ಹತ್ತಿರ ಇದ್ದ ನಮ್ಮ ತಂದೆಯವರ ಹತ್ತಿರ ಕೆಲಸ ಮಾಡಿದವರಿಗೆ ಕೂಲಿ ಹಣ ಕೊಟ್ಟು ಕಳುಹಿಸಿ ನಾನು ಅಲ್ಲೆ ನಿಂತಿದಾಗ ತಾರಫೈಲನ ಪಪ್ಪು, ಅಂಕುಶ ಹಾಗು ಮಂಜು ಇವರುಗಳು ಇನ್ನೂ 10-12 ಜನರೊಂದಿಗೆ ಕೈಯಲ್ಲಿ ಕಲ್ಲು, ಬಡಿಗೆ ಹಿಡಿದುಕೊಂಡು ಚಿರಾಡುತ್ತಾ ಬರುತ್ತಿದ್ದರು ಅವರುಗಳು ನಾನು ನಿಂತಲ್ಲಿಗೆ ಬಂದು ಅವರಲ್ಲಿಯ ಪಪ್ಪು ಇತನು ‘’ ಏ ಭೋಸಡಿ ಮಕ್ಕಳೆ ನಮ್ಮ ತಾರಫೈಲದವರ ತಂಟೆಗೆ ಬಂದರೇ ನಿಮಗೆ ಜೀವ ಸಹಿತ ಬಿಡುವುದಿಲ್ಲಾ ‘’ ಅಂತಾ ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ತಲೆಯ ಹಿಂಭಾಗಕ್ಕೆ ಜೋರಾಗಿ ಹೊಡೆದನು ನಾನು ಏನು ಮಾಡಿಲ್ಲಾ ನನಗೆ ಯಾಕೆ ಹೊಡೆಯುತ್ತಿರಿ ಅಂದಾಗ ಅಂಕುಶ ಇತನು ‘’ ಲೇ ನಮಗೆ ಎದುರು ಮಾತನಾಡುತ್ತಿಯಾ ನಿನಗೆ ಕೊಲೆ ಮಾಡಿ ಬಿಡುತ್ತೇವೆ’’  ಅಂತಾ ಕಲ್ಲಿನಿಂದ ನನ್ನ ಎದೆಗೆ ಹೊಡೆದನು ಮಂಜು ಇತನು ನನ್ನ ಕುತ್ತಿಗೆ ಹಿಡಿದು ಹಿಸುಕ ಹತ್ತಿದ್ದನು ಉಳಿದ 10-12 ಜನರು ಕೈಯಿಂದ, ಬಡಿಗೆಯಿಂದ ಹೊಡೆಬಡೆ ಮಾಡುತ್ತಿರುವಾಗ ನಮ್ಮ ಓಣಿಯವರು ಬಿಡಿಸಲು ಬಂದರೇ ಅವರಿಗೂ ಸಹ ಹೊಡೆಬಡೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಟೇಷನ ಬಜಾರ ಠಾಣೆ : ಶ್ರೀ ಪಪ್ಪು @ ಶ್ರೀಧರ ತಂದೆ ಮಹಾಂತೇಶ ಸಾಃ 10 ನೇ ಕ್ರಾಸ್‌ ತಾರಪೈಲ್‌ ಕಲಬುರಗಿ ಇವರು ದಿನಾಂಕ 27/08/2017 ರಂದು ಸಾಯಂಕಾಲ ನಾನು ನನ್ನ ಸ್ನೇಹಿತನಾದ ಪ್ರಕಾಶ ವಾಘಮೋರೆ ಈತನ ಪಲ್ಸರ್ ಮೋಟಾರ ಸೈಕಲ ನಂ.ಕೆಎ 32 ಇ.ಎನ್‌ 5429 ನೇದ್ದನ್ನು ತೆಗೆದುಕೊಂಡು ರಾಮ ಮಂದಿರ ಹತ್ತೀರ ಹೋಗಿದ್ದು ಅದೆ ವೇಳೆಗೆ ನಮ್ಮ ಓಣಿಯ ವಿಜಯ ತಂದೆ ಹಾಜಪ್ಪಾ ಜಗದಾಳೆ ಈತನು ಸಹ ತನ್ನ ಹಿರೋ ಮೋಟಾರ ಸೈಕಲ ತೆಗೆದುಕೊಂಡು ರಾಮ ಮಂದಿರ ಹತ್ತೀರ ಬಂದನು. ನಾವಿಬ್ಬರು ಕೂಡಿ ಪಾನಿಪೂರಿ ತಿಂದು ನಂತರ ನಮ್ಮ ಮನೆ ಕಡೆಗೆ ಹೋಗೊಣ ಅಂತಾ ನಾವಿಬ್ಬರೂ ಕೂಡಿ ನಮ್ಮ ನಮ್ಮ ಮೋಟಾರ ಸೈಕಲ್‌ಗಳ ಮೇಲೆ ಪಿ&ಟಿ ಕ್ರಾಸ್‌ ಕಡೆಯಿಂದ ಮನೆ ಕಡೆಗೆ ಬರುತ್ತಿರುವಾಗ  ಘಾಣದೇವತೆ ಗುಡಿ ಹತ್ತೀರ ಬಹಳಷ್ಟು ಜನರ ಗುಂಪುಗಟ್ಟಿ ನಿಂತಿದ್ದರು. ನಾವು ಮೋಟಾರ ಸೈಕಲ್‌ ನಿಲ್ಲಿಸಿ ಏನಾಗಿದೆ ಅಂತಾ ನೋಡುತ್ತಿದ್ದಾಗ ಆ ಜನರುಗಳಲ್ಲಿ ಒಬ್ಬನು ಬಡಿಗೆಯಿಂದ ವಿಜಯನ ಗಾಡಿಯ ಹಿಂಬದಿಗೆ ಹೊಡೆದನು, ಮತ್ತೊಬ್ಬನು ಮುಂದಿನ ಬದಿಗೆ ಹೊಡೆದನು. ಆಗ ವಿಜಯನು ನನ್ನ ಗಾಡಿಗೆ ಏಕೆ ಹೊಡೆಯುತ್ತಿರಿಅಂದಾಗ ತೇರೆ ಮಾಕಿ ಚೂತ ತು ಉನಕೆ ಸಾತ ಆತಾಕ್ಯಾಅಂತಾ ಅವರಲ್ಲಿ ಒಬ್ಬನು ಬೈದನು ಆಗ ನಾನು ಆ ಹುಡುಗನಿಗೆ ಯಾಕೆ ಬೈತಿರಿ ಅಂತಾ ಹೇಳಿದಾಗ  ನಿಮ್ಮ ತಿಂಡಿನೆ ಬಹಳ ಆಗಿದೆ ಮಕ್ಕಳೆಅಂತಾ ನನಗೂ ಆ ಗುಂಪಿನಲ್ಲಿದ್ದ ಕೆಲವರು ಬಡಿಗೆಯಿಂದ ಹಾಗು ಕೈಯಿಂದ ಮತ್ತು ಕೊಡಲಿ ಕಾವಿನಿಂದ ನನ್ನ ತಲೆಯ ಹಿಂಭಾಗಕ್ಕೆ ಮತ್ತು ಕೆಲವರು ತಲೆಯ ಮುಂದೆ ಮೋತಿಗೆ ಒಬ್ಬರ ನಂತರ ಒಬ್ಬರು ಹೊಡೆಯ ಹತ್ತೀದರು ಅದೇ ರೀತಿ ವಿಜಯನಿಗು ಸಹ ಮೈ ಕೈಗೆ ಹೊಡೆದರು. ಆಗ ನನ್ನ ತಲೆಯಿಂದ ರಕ್ತ ಬರಹತ್ತೀತು. ಅದೇ ವೇಳೆಗೆ ಪ್ರಕಾಶ ವಾಘ್ಮೋರೆ, ಶಿವು ತಂದೆ ಹಣಮಂತ ಇವರುಗಳು ಬಂದಿದ್ದು ನಮಗೆ ಹೊಡೆಯುತ್ತಿರುವುದನ್ನು ಬಿಡಿಸಿಕೊಂಡರು. ನೀವು ತಾರಫೈಲ್‌ದವರು ನಿಮಗೆ ಇಷ್ಟಕ್ಕೆ ಬಿಡುವುದಿಲ್ಲಾ ಅಂತ ಬೈಯುತ್ತಿದ್ದನು. ನಮಗೆ ನಂತರ ಗೊತ್ತಾಗಿದ್ದೆನೆಂದರೆ, ನಮಗೆ ಹೊಡೆಬಡೆ ಮಾಡಿದವರಲ್ಲಿ ಜಾವೀದ, ಮೈನು, ಅಜರ ಎಂಬುವರು ಹಾಗು ಕಟಗಿ ಅಡ್ಡಾ ಇರುವ ಮನೆಯವರು ಮತ್ತು ಇತರೆ 8-9 ಜನ ಇರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಠಾಣೆ : ಶ್ರೀ ರಾಜು ತಂದೆ ತಿಮ್ಮಣ್ಣಾ ಕುಸಾಳಕರ ಸಾ ಬೆಲೂರ (ಜೆ) ರವರು ಬೇಲೂರ (ಜೆ) ಕ್ರಾಸಿನಲ್ಲಿ ಇಳಿದು ಕ್ರಾಸಿನಲ್ಲಿ ಇರುವ ಸುರೇಶ ಪಾನ ಡಬ್ಬಿಯಲ್ಲಿ ಗುಟಕಾ ಖರೀದಿಸಿ ತನಗೆ ಪರಿಚಯದ ಪಟ್ಟಣ ಗ್ರಾಮದ ರಾಚಣ್ಣಾ ತಂದೆ ಶಿವಪುತ್ರ ತಾಳಿಕೋಟಿ ಇತನೊಂದಿಗೆ ಮಾತಾಡುತ್ತಾ ನಿಂತಾಗ ಅದೇ ಸಮಯಕ್ಕೆ ನಮ್ಮೂರಿನ ಲಿಂಗಾಯತ ಜನಾಂಗದ ಬಸವರಾಜ ತಂದೆ ವಿಶ್ವನಾಥ ಮೂಲಗೆ ಮತ್ತು ಆತನ ಅಕ್ಕ ಗಂಡನಾದ ಬಸವರಾಜ ತಂದೆ ಸುಭಾಷ ಗೋಳಾ ಇಬ್ಬರು ನನ್ನ ಹತ್ತಿರ ಬಂದು  ಬಸವರಾಜ ಮೂಲಗೆ ಇತನು ರಾಜುಗೆ ವಡ್ಡಾ  ಹೊಲಸು ಜಾತಿ  ರಾಜ್ಯಾ ಸೂಳೇ ಮಗನೇ  ಅಂತಾ ಜಾತಿ ಎತ್ತಿ ಬೈದು  ಕಪನೂರ ಕಾಶಪ್ಪನ ಎದುರು ನನ್ನ ಬಗ್ಗೆ ಇಲ್ಲ ಸಲ್ಲದು ಎನು ಹೇಳಿದ್ದೀ  ವಡ್ಡ ಸೂಳೇ ಮಗನೇ ಅಂತಾ ಬೈಯ್ಯುತ್ತಾ ನನಗೆ ಪಾನ ಡಬ್ಬಿ ಎದುರುನಿಂದ ಸ್ವಲ್ಪ ದೂರದಲ್ಲಿ ಇರುವ ವಿಶಾಲ ಪಾನಪೂರಿ ಅಂಗಡಿಯವರಿಗೆ ಬಸವರಾಜ ಮತ್ತು ಅವನ ಭಾವ ಬಸವರಾಜ ಗೋಳಾ ಇಬ್ಬರು ಫಿರ್ಯಾದಿ  ಕೈ ಹಿಡಿದು ಎಳೆದುಕೊಂಡು ಹೋಗಿ ಬಸವರಾಜ ಮೂಲಗೆ ಇತನು ಅಲ್ಲೇ ಬಿದ್ದ ಕಲ್ಲು ತೆಗೆದುಕೊಂಡು ನನ್ನ ಬಾಯಿಯ ಮೇಲೆ ಜೋರಾಗಿ ಹೊಡೆದು ರಕ್ತಗಾಯಗೊಳಿಸಿದನು. ಮತ್ತು  ಬಸವರಾಜ ಮೂಲಗೆ ಇತನು ಅಲ್ಲೇ ಟೇಬಲ ಮೇಲೆ ಇಟ್ಟ ಸೋಡಾ ಬಾಟಲಿ ತೆಗೆದುಕೊಂಡು ಫಿರ್ಯಾದಿ  ಎಡ ತಲೆಯ ಮೇಲೆ ಹೊಡೆದು ರಕ್ತಗಾಯಗೊಳಿಸಿದೆನು. ಅವನ ಭಾವ ಬಸವರಾಜ ಗೋಳಾ ಇತನು ಬಸವರಾಜ ಬಿಸಾಕಿದ ಕಲ್ಲು ತೆಗೆದುಕೊಂಡು ನನ್ನ ಎದೆಯ ಮೇಲೆ ಹೊಡೆದು ಗುಪ್ತಗಾಯಗೊಳಿಸಿದ್ದು ಇದರಿಂದ ಫಿರ್ಯಾದಿ ಬಾಯಿಯಲ್ಲಿನ  ಮೂರು ಹಲ್ಲುಗಳು ಪೂರ್ತಿ ಅಲುಗಾಡುತ್ತಿದ್ದು, ಅದರಲ್ಲಿ ಒಂದು ಹಲ್ಲು ಅರ್ಧ ಮುರಿದಿರುತ್ತದೆ. ಬಸವರಾಜ ಇತನು ನನಗೆ ಏ ವಡ್ಡ ರಾಜ್ಯಾ ಸೂಳೇ ಮಗನೇ ನಿನಗೆ ಜೀವ ಸಹಿತ ಬಿಡುವುದಿಲ್ಲಾ ಇಂದಲ್ಲಾ ನಾಳೆ ಖಲಾಷ ಮಾಡುತ್ತೇನೆ ಎಂದು ಜೀವ ಭಯ ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಕಮಲಾಪೂರ ಠಾಣೆ : ಶ್ರೀಮತಿ ಶಾಲುಬಾಯಿ ಗಂಡ ವೆಂಕಟ ರಾಠೋಡ ಸಾ:ಪಟವಾದ ತಾಂಡಾ ತಾ:ಜಿ:ಕಲಬುರಗಿ ಇವರು  2 ವರ್ಷಗಳಿಂದ ನಮಗೂ ಮತ್ತು ನನ್ನ ಮಾವನ ತಮ್ಮನಾದ ಹರಿಶ್ಚಂದ್ರ ಆತನ ಮಗ ಕೇಸು ಇವರುಗಳು ಹೋಲದಲ್ಲಿ ದನಗಳು ಬಿಟ್ಟ ವಿಷಯದಲ್ಲಿ ಆಗಾಗ ನಮ್ಮೊಂದಿಗೆ ತಕರಾರು ಮಾಡುತ್ತ ಬಂದಿರುತ್ತಾರೆ ಅಲ್ಲದೆ ಈಗ್ಗೆ ಕೆಲವು ದಿನಗಳಹಿಂದೆ ವಿನಾಕಾರಣ ನಾವುಗಳು ಅವರ ಕೋಳಿಯನ್ನು ಹಿಡಿದು ತಿಂದಿದ್ದೇವೆ ಅಂತಾ ತಾಂಡಾದ ಜನರ ಮುಂದೆ ಅಂದಾಡಿರುತ್ತಾರೆ. ನಿನ್ನೆ ದಿನಾಂಕ:26.08.2017 ರಂದು ಬೆಳಿಗ್ಗೆ 07 ಗಂಟೆಯ ಸೂಮಾರಿಗೆ ನನ್ನ ಗಂಡ ನಮ್ಮ ತಾಂಢಾದ ಪಾಂಡು ರಾಠೋಡ ಇವರ ಕಿರಾಣಿ ಅಂಗಡಿಯ ಎದರಿಗೆ ನಿಂತುಕೊಂಡಾ ನಾನು ಕೂಡಾ ಕಸಾ ಚೆಲ್ಲಲು ಹೋಗಿ ಪಾಂಡು ರಾಠೋಡ ಇವರ ಅಂಗಡಿಯ ಹತ್ತೀರ ಬರುತ್ತಿದ್ದಂತೆ 1. ಕೇಸು ತಂದೆ ಹರಿಶ್ಚಂದ್ರ ರಾಠೋಡ 2. ಹರಿಶ್ಚಂದ್ರ ತಂದೆ ಹಿರಿ ರಾಠೋಡ 3. ರಂಗಲಾಬಾಯಿ ಗಂಡ ಹರಿಶ್ಚಂದ್ರ ರಾಠೋಡ 4. ಗೌರಾಬಾಯಿ ಗಂಡ ಕೇಸು ರಾಠೋಡ 5. ಮದು ತಂದೆ ಕೇಸು ರಾಠೋಡ ಎಲ್ಲರೂ ಸಾ: ಪಟಟವಾದ ತಾಂಡಾ ಕೂಡಿಕೊಂಡು ಬಂದವರೆ ಅವರಲ್ಲಿ ಹರಿಶ್ಚಂದ್ರ ಮತ್ತು ಕೇಸು ಇವರಿಬ್ಬರೂ ನನ್ನ ಗಂಡನಿಗೆ ಏ ರಂಡಿ ಮಗನೆ ನೀನು ನಮ್ಮ ಕೋಳಿ ತಿಂದಿದ್ದಿರಿ ಬೋಸಡಿ ಮಗನೆ ಅಂತಾ ಬೈದು ನನ್ನ ಗಂಡನಿಗೆ ಅವರಿಬ್ಬರು ತಡೆದು ಹೋಡೆಯುತ್ತಿದ್ದರು. ಆಗ ನಾನು ನನ್ನ ಗಂಡನಿಗೆ ಹೋಡೆಯುತ್ತಿದ್ದನ್ನು ಬಿಡಿಸಲು ಹೋದಾಗ ನನಗೆ ರಂಗಲಾಬಾಯಿ, ಮಧು ಮತ್ತು ಗೌರಾಬಾಯಿ ಹಿಗೆಲ್ಲರೂ ಕೂಡಿಕೊಂಡು ನಾನು ಗರ್ಬಿಣಿ ಇದ್ದ ನನಗೆ ಕೈಯಿಂದ ಹೋಟ್ಟೆಯ ಮೇಲೆ ಹೋಡೆದು ಗುಪ್ತಗಾಯ ಪಡಿಸಿರುತ್ತಾರೆ. ಕೇಸು ಈತನು ನನಗೆ ಕೂದಲು ಹಿಡಿದು ಏಳೆದಾಡಿ ಕೈಯಿಂದ ಹೋಡೆಬಡೆ ಮಾಡಿರುತ್ತಾನೆ ಅಲ್ಲದೆ ಕಾಲಿನಿಂದ ಒದ್ದಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಮಲಾಪೂರ ಠಾಣೆ : ಶ್ರೀ ಕೇಸು ತಂದೆ ಹರಿಶ್ಚಂದ್ರ ರಾಠೋಡ ಸಾ:ಪಟವಾದ ತಾಂಡಾ ತಾ:ಜಿ:ಕಲಬುರಗಿ ರವರ ದೋಡ್ಡಪ್ಪನ ಮಕ್ಕಾಳಾದ ವೆಂಕಟ ಮತ್ತು ತಾರಾಸಿಂಗ ಇಬ್ಬರೂ ಈಗ್ಗೆ ಸೂಮಾರು 2 ವರ್ಷಗಳಿಂದ ನಮ್ಮ ಹೋಲದಲ್ಲಿ ದನಗಳನ್ನು ಬಿಟ್ಟು ಮೇಯಿಸಿಕೊಂಡು ಹೋಗುತ್ತಾರೆ ಅವರಿಗೆ ಹೋಲದಲ್ಲಿ ದನಗಳು ಬಿಡಬೇಡಿರಿ ಅಂತಾ ಹೇಳಿದರೆ ನಮ್ಮೊಂದಿಗೆ ಜಗಳಕ್ಕೆ ಬರುತ್ತಿದ್ದಾರೆ. ಈಗ್ಗೆ ಕೆಲವು ದಿವಸಗಳಹಿಂದೆ ನಮ್ಮ ಕೋಳಿ ಅವರ ಮನೆಗೆ ಹೋದಾಗ ಕೋಳಿಗಳನ್ನು ಹಿಡಿದು ತಿಂದಿರುತ್ತಾರೆ. ಹಿಗಿದ್ದು ನಿನ್ನೆ ದಿನಾಂಕ:26.08.2017 ರಂದು ಬೆಳಿಗ್ಗೆ 07 ಗಂಟೆಯ ಸೂಮಾರಿಗೆ ನಾಣು ನನ್ನ ತಾಂಡಾದ ಪಾಂಡು ರಾಠೋಡ ಇವರ ಅಂಗಡಿಯ ಮುಂದೆ ನಿಂತಾಗ ವೆಂಕಟ ತಂದೆ ಸಕ್ಕು ರಾಠೋಡ ತಾರಾಸಿಂಗ ತಂದೆ ಸಕ್ಕು ರಾಠೊಡ ಶಾಲುವಾಯಿ ಗಂಡ ವೆಂಕಟ ರಾಠೋಡ ಸವಿತಾ ಗಂಡ ತಾರಾಸಿಂಗ ರಾಠೋಡ ರತ್ನಾಬಾಯಿ ಗಂಡ ಸಕ್ಕು ರಾಠೋಡ ಹಿಗೆಲ್ಲರೂ ಕೂಡಿಕೊಂಡು ಬಂದವರೆ. ಅವರಲ್ಲಿ ವೆಂಕಟ ಈತನುನನಗೆ ಏ ರಂಡಿ ಮಗನೆ ನಾವು ನಿಮ್ಮ ಕೋಳಿ ಕೋಯ್ದು ತಿಂದಿದ್ದೆವೆ ಅಂತಾ ಜನರ ಮುಂದೆ ಹೇಳುತ್ತಿದ್ದಿ ನಿನಗೆ ಬಹಾಳಸೋಕ್ಕು ಬಂದಿದೆ ಅಂತಾ ಬೈತೋಡಗಿದಾಗ ನಿಣು ನಮ್ಮ ಕೋಳಿ ಕೊಯ್ದು ತಿಂದಿದ್ದಿ ಹೋಲದಲ್ಲಿ ದನಗಳು ಬಿಡುತ್ತಿದ್ದರಿ ಅಂತಾ ಅನ್ನುತ್ತಿದ್ದಾಗ ಶಾಲುಬಾಯಿ ಸವೀತಾ ರತ್ನಾಬಾಯಿ ಇವರೆಲ್ಲರು ಒತ್ತಿ ಹಿಡಿದುಕೊಂಡು ಕೈಯಿಂದ ಹೋಟ್ಟಗೆ ಬೆನ್ನಿಗೆ ಹೋಡೆಯುತ್ತಿದ್ದರು. ಆಗ ವೆಂಕಟ ಈತನು ತನ್ನ ಕೈ ಮುಷ್ಟಿ ಮಾಡಿ ನನ್ನ ತೋರಡಿನ ಹತ್ತೀರ ಹೋಟ್ಟೆಗೆ ಎದೆಗೆ ಹೋಡೆದು ಗುಪ್ತಗಾಯ ಪಡಿಸಿರುತಾನೆ. ತಾರಾಸಿಂಗ ಈತನು ನನ್ನ ಎಡಗೈ ಬೆರಳುಗಳು ಹಿಡಿದು ತಿರುವಿರುತ್ತಾನೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿರುಕಳ ನೀಡಿ ಹೊಡೆ ಬಡೆ ಮಾಡಿದ್ದರಿಂದ  ಆತ್ಮಹತ್ಯ ಮಾಡಿಕೊಡ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ಲಾಲಬಿ ಗಂಡ ರುಕ್ಕಮ್ ಪಟೇಲ್ ಸಾ : ಹಡಗೀಲ ಹಾರುತಿ ತಾ : ಜಿ : ಕಲಬುರಗಿ ರವರ ಗಂಡ ಈಗ 5 ವರ್ಷಗಳ ಹಿಂದೆ ನನ್ನ ಗಂಡನಾದ ರುಕ್ಕಮ ಪಟೇಲ್ ಇತನು ಖಾಜಾ ಮೈನೋದ್ದಿನ ತಂದೆ ಬಾಬುಮಿಯ್ಯಾ ಕಂಬಾರ  ಇತನ ಹತ್ತಿರ 10,000/-ರೂ ಸಾಲ ಪಡೆದುಕೊಂಡಿದ್ದು  ಸದರಿ ಸಾಲ ತೀರಿಸುವರೆಗೂ ಸದರಿ ಖಾಜಾ ಮೈನೋದ್ದಿನ ಮತ್ತು ಆತನ ಹೆಂಡತಿ ಶಾಹೀನ ಬೇಗಂ ಇಬ್ಬರು ನನ್ನ ಗಂಡನಿಗೆ ತಮ್ಮ ಕಟ್ಟಿಗೆ ಅಡ್ಡಾದಲ್ಲಿ ಕೆಲಸ ಮಾಡಲು ಹೇಳಿದ್ದು ಇರುತ್ತದೆ. ನನ್ನ ಗಂಡ ರುಕ್ಕಮ ಪಟೇಲ್ ಇತನಿಗೆ ದಿನಾಲು 1) ಖಾಜಾ ಮೈನೋದ್ದಿನ ತಂದೆ ಬಾಬುಮಿಯ್ಯಾ ಕಂಬಾರ 2) ಶಾಹಿನ ಬೇಗಂ ಗಂಡ ಖಾಜಾ ಮೈನೋದ್ದಿನ ಕಂಬಾರ ಇಬ್ಬರು ತಮ್ಮ ಕಟ್ಟಿಗೆ ಅಡ್ಡಾದಲ್ಲಿ  ಕೆಲಸಕ್ಕೆ ಹಚ್ಚುತ್ತಿದ್ದು ನನ್ನ ಗಂಡ ದಣಿವು ಆದಾಗ ಕುಳಿತುಕೊಂಡಾಗ ನನ್ನ ಗಂಡನಿಗೆ ಕೆಲಸ ಮಾಡದೇ ಕುಳಿತುಕೊಂಡು ದಿನಾ ಕಳೆತ್ತಿ ಅಂತಾ ಹೇಳಿ ಗಂಡ ಹೆಂಡತಿ ಇಬ್ಬರು ನನ್ನ ಗಂಡನಿಗೆ ಹೊಡೆ ಬಡೆ ಮಾಡುತ್ತಿದ್ದಾರೆ ಆದ್ದರಿಂದ್ದ ಅವರಿಗೆ ಅಂಜಿ ನನ್ನ ಗಂಡ ರುಕ್ಕಮ್ ಪಟೇಲ್ ಇತನು ಈಗ 15 ದಿವಸಗಳ ಹಿಂದೆ ಕಟ್ಟಿಗೆ ಅಡ್ಡಾ ಬಿಟ್ಟು ಯಾರಿಗೂ ಹೇಳದೇ ಕೇಳದೇ ಹೈದ್ರಾಬಾದಕ್ಕೆ ಹೋದಾಗ ಆಗ ಹೋದ ಶುಕ್ರವಾರ ದಿವಸ ಶಾಹಿನ ಬೇಗಂ ಇವಳು ನನಗೆ ಪೋನ ಮಾಡಿ ನಿನ್ನ ಗಂಡ ಎಲ್ಲಿದ್ದಾನೆ ಅವನಿಗೆ ತಂದು ಕೊಡು ಇಲ್ಲವಾದರೇ ನಾವು ಕೊಟ್ಟ 10,000/-ರೂ ಮರಳಿ ಕೊಡು ಇಲ್ಲವಾದರೇ ನಿನ್ನ ಮಗಳಾದ ತಬಸುಮ್ ಇವಳಿಗೆ ನನ್ನ ಗಂಡನಿಗೆ ಕೊಟ್ಟು ಲಗ್ನ ಮಾಡು ಅಂತಾ ಹೇಳಿ ಅವಾಚ್ಯವಾಗಿ ಬೈಯ್ಯದ್ದಿದ್ದರಿಂದ್ದ ನಾನು ಹೋದ ಶನಿವಾರ ಹೈದ್ರಾಬಾದಕ್ಕೆ ಹೋಗಿ ನನ್ನ ಗಂಡ ರುಕ್ಕಮ ಪಟೇಲ್ ಇತನಿಗೆ ಹುಡುಕಾಡಿಕೊಂಡು ಕಲಬುರಗಿಗೆ ಕರೆದುಕೊಂಡು ಬಂದೇನು. ನನ್ನ ಗಂಡನಿಗೆ ಕೆಲಸಕ್ಕೆ ಹೋಗು ಅಂತಾ ಹೇಳಿದಾಗ ಅವರು ನಾನು ಕೆಲಸಕ್ಕೆ ಹೋಗುವುದಿಲ್ಲಾ ನನಗೆ ದಣಿವು ಆದಾಗ ಕುಳಿತುಕೊಂಡಾಗ ಕೆಲಸ ಮಾಡು ಅಂತಾ ವಿನಾಕಾರಣ ಆರೋಪ ಮಾಡಿ ಹೊಡೆ ಬಡೆ ಮಾಡುತ್ತಿದ್ದಾರೆ ಆದ್ದರಿಂದ್ದ ಕೆಲಸಕ್ಕೆ ಹೋಗುವುದಿಲ್ಲಾ ಎಂದು ಅಳುತ್ತಾ ಹೇಳಿದ್ದರಿಂದ್ದ ನಾನು ನನ್ನ ಗಂಡನಿಗೆ ಅಲ್ಲಿಯೇ ನಮ್ಮ ಓಣಿಯಲ್ಲಿ ಇರುವ ನಮ್ಮ ಭಾವನ ಮಗಳಾದ ಮದಿನಾ ಇವರ ಮನೆಗೆ ನನ್ನ ಗಂಡನಿಗೆ ಕರೆದುಕೊಂಡು ಹೋಗಿ , ಅವರ ಮನೆಯಲ್ಲಿಯೇ ಇಟ್ಟಕೊಳ್ಳಲು ಮದಿನಾ ಇವಳಿಗೆ ಹೇಳಿ ನನ್ನ ಗಂಡನಿಗೆ ಅವರ ಮನೆಯಲ್ಲಿರಲು ಹೇಳಿ ಅಲ್ಲಿಯೇ ಬಿಟ್ಟೇನು. ಹೋದ ಮಂಗಳವಾರ ಮದ್ಯರಾತ್ರಿ 02:00 ಗಂಟೆಗೆ 1) ಖಾಜಾ ಮೈನೋದ್ದಿನ ತಂದೆ ಬಾಬುಮಿಯ್ಯಾ ಕಂಬಾರ 2) ಶಾಹಿನ ಬೇಗಂ ಗಂಡ ಖಾಜಾ ಮೈನೋದ್ದಿನ ಕಂಬಾರ ಇಬ್ಬರು ಕೂಡಿಕೊಂಡು ನಮ್ಮ ಭಾವನ ಮಗಳಾದ ಮದಿನಾ ಇವಳ ಮನೆಗೆ ಹೋಗಿ ನನ್ನ ಗಂಡನಿಗೆ ಏ ಭೋಸಡಿ ಮಗನೇ ಸಾಲದ ಹಣ ತೆಗೆದುಕೊಳ್ಳಲು ಬರುತ್ತೇ ಕೆಲಸದ ಮಾಡದೇ ನೀನು ಹೀಗೆ ನಮಗೇ ಹೇಳದೇ ಕೇಳದೇ ಓಡಿ ಹೋದರೇ ಹೇಗೆ ಮತ್ತು ನಾವು ಕೊಟ್ಟ  10,000/-ರೂ ಹಣ ವಾಪ್ಪಸು ಕೊಡು ಇಲ್ಲವಾದರೆ ಎಲ್ಲಿಯಾದರೂ ಹೋಗಿ ಸಾಯಿ ಅಂತಾ ನನ್ನ ಗಂಡನಿಗೆ ಪದೇ ಪದೇಯಾಗಿ ದುಷಪ್ರೇರಣೆ ಮಾಡಿ ಮತ್ತು ನನ್ನ ಗಂಡನಿಗೆ ಅವಾಚ್ಯವಾಗಿ ಬೈಯ್ದು ಕೈಯಿಂದ ಹೊಡೆ ಬಡೆ ಮಾಡುತ್ತಿದ್ದಾಗ ಆಗ ನಮ್ಮ ಓಣಿಯ ಮಹಮ್ಮದ ರಫೀಕ ತಂದೆ ನವಾಜ ಖಾನ ಡಿಗ್ಗಿವಾಲೇ, ಶಬ್ಬೀರ ಅಹೆಮ್ಮದ ತಂದೆ ಮಕಬೂಲ್ ಅಹೆಮ್ಮದ, ಅಳಿಯ ಚಾಂದಸಾಬ ತಂದೆ ಮಶಾಕಸಾಬ ಜಮಾದಾರ ಇವರೆಲ್ಲರೂ ಕೂಡಿಕೊಂಡು ಅವರಿಗೆ ಹೇಗಾದರೂ ಮಾಡಿ ನಿಮ್ಮ ಹಣ ವಾಪ್ಪಸ ಕೊಡುಸುತ್ತೇವೆ ಅಂತಾ ತಿಳುವಳಿಕೆ ಹೇಳಿ ಹೊಡೆವುದನ್ನು ಬೀಡಿಸಿಕೊಂಡರು . ನಂತರ ನನ್ನ ಗಂಡನಿಗೆ  1) ಖಾಜಾ ಮೈನೋದ್ದಿನ ತಂದೆ ಬಾಬುಮಿಯ್ಯಾ ಕಂಬಾರ 2) ಶಾಹಿನ ಬೇಗಂ ಗಂಡ ಖಾಜಾ ಮೈನೋದ್ದಿನ ಕಂಬಾರ ಇಬ್ಬರು ನಾನು ಮತ್ತು ಈ ಮೇಲಿನ ಜನರು ಎಲ್ಲರೂ ಕೂಡಿಕೊಂಡು ಮರಳಿ ಹಣ ಕೊಡುತ್ತೇವೆ ಅಂತಾ ಪರಿಪರಿಯಾಗಿ ಬೇಡಿಕೊಂಡರು ನನ್ನ ಗಂಡನಿಗೆ ಹಣ ಕೊಡುವರೆಗೆ ನಮ್ಮ ಕಟ್ಟಿಗೆ ಅಡ್ಡಾದಲ್ಲಿ ಕೆಲಸ ಮಾಡಲಿ ಅಂತಾ ಜೊತೆಯಲ್ಲಿ ಕರೆದುಕೊಂಡು ಹೋದರು. ನನ್ನ ಗಂಡ ರುಕ್ಕಮ ಪಟೇಲ್ ಇತನಿಗೆ ಮನೆಗೆ ಮತ್ತು ಊಟಕ್ಕೂ ಮನೆಗೆ ಬೀಡದೇ ಅವರಿಗೆ ಕೆಲಸ ಮಾಡು ಅಂತಾ ಆಗಾಗ್ಗೆ ಹೊಡೆ ಬಡೆ ಮಾಡುತ್ತಿದ್ದಾರೆ ಅವರಿಗೆ ಕೊಡಬೇಕಾದ 10,000/-ರೂ ಹಣ ಹೇಗಾದರೂ ಮಾಡಿ ತಂದು ಕೊಡು ಅಂತಾ ಈಗ 2 ದಿವಸಗಳ ಹಿಂದೆ ನನ್ನ ಗಂಡ ಪೋನ ಮಾಡಿ ತಿಳಿಸಿದನು ಅದಕ್ಕೆ ನನ್ನ ಗಂಡನಿಗೆ 2-3 ದಿವಸಗಳವೆಗೆ ಕೆಲಸ ಮಾಡು ನಾನು ಸಾಲ ಕೇಳುತ್ತಿದ್ದೇನೆ ಎಲ್ಲಿದಾರೂ ಹಣ ಸಿಕ್ಕರೇ ತಂದು ಕೊಡುತ್ತೇನೆ ಅಂತಾ ತಿಳುವಳಿಕೆ ಹೇಳಿ ಪೋನ್ ಕಟ್ ಮಾಡಿದೇನು. ಇಂದು ದಿನಾಂಕ:- 27/08/2017 ರಂದು ಬೆಳಿಗ್ಗೆ 07:30 ಗಂಟೆಗೆ ನಾನು ಮತ್ತು ನನ್ನ ಮಕ್ಕಳು ಮನೆಯಲ್ಲಿದ್ದಾಗ ಆಗ ನಮ್ಮ ಅಳಿಯ ಚಾಂದಸಾಬ ಜಮಾದಾರ ಇವರು ಪೋನ ಮಾಡಿ ತಿಳಿಸಿದೆನೆಂದರೆ ಮಾವ  ರುಕ್ಕಮ ಪಟೇಲ್ ಇತನು ತಾನು ಕೆಲಸ ಮಾಡುವ ಖಾಜಾ ಮೈನೋದ್ದಿನ ಕಂಬಾರ ಇವರ ಕಟ್ಟಿಗೆ ಅಡ್ಡಾದಲ್ಲಿರುವ ಪತ್ರಾ ಶೆಡ್ಡನಲ್ಲಿ ಹಗ್ಗದಿಂದ ಕುತ್ತಿಗಿಗೆ ಉರುಲು ಹಾಕಿಕೊಂಡು ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದನು. ಆಗ ಗಾಬರಿಗೊಂಡು ನಾನು ಮತ್ತು ನನ್ನ ಮಕ್ಕಳಾದ ಅತೀಫ, ಮಗದೂಮ್, ತಬಸುಮ್, ಗೌಸ ಪಟೇಲ್ ಹಾಗು ಓಣಿಯ ಮಹಮ್ಮದ ರಫೀಕ ತಂದೆ ನಾವಾಜ ಖಾನ ಡಿಗ್ಗಿವಾಲೇ, ಶಬ್ಬೀರ ಅಹೆಮ್ಮದ ತಂದೆ ಮಕಬೂಲ್ ಅಹೆಮ್ಮದ ಎಲ್ಲರೂ ಕೂಡಿಕೊಂಡು ಸ್ಥಳಕ್ಕೆ ಹೋಗಿ ನೋಡಲಾಗಿ ಹಕಿಕತ್ತ ನಿಜವಿತ್ತು. ನನ್ನ ಗಂಡನು ಖಾಜಾ ಮೈನೋದ್ದಿನ ಕಂಬಾರ ಇವರ ಕಟ್ಟಿಗೆ ಅಡ್ಡಾದಲ್ಲಿರುವ ಪತ್ರಾ ಶೆಡ್ಡನಲ್ಲಿ ಹಗ್ಗದಿಂದ ಕುತ್ತಿಗಿಗೆ ಉರುಲು ಹಾಕಿಕೊಂಡಿದ್ದು ಆತನ ಶವವು ನೇತಾಡುತ್ತಿತ್ತು. ಸದರಿ ಘಟನೆಯು ಅಂದಾಜು ನಿನ್ನೆ ದಿನಾಂಕ:- 26/08/2017 ರಂದು ಸಂಜೆ 06:00 ಗಂಟೆಯಿಂದ ಇಂದು ದಿನಾಂಕ:- 27/08/2017 ರಂದು ಬೆಳಿಗ್ಗೆ 07:30 ಗಂಟೆಯ ಮದ್ಯದ ಅವಧಿಯಲ್ಲಿ ಜರುಗಿರುತ್ತದೆ. ಕಾರಣ ಈ ಮೇಲೆ ಹೇಳಿದಂತೆ ಈ ಮೇಲ್ಕಂಡ 1) ಖಾಜಾ ಮೈನೋದ್ದಿನ ತಂದೆ ಬಾಬುಮಿಯ್ಯಾ ಕಂಬಾರ 2) ಶಾಹಿನ ಬೇಗಂ ಗಂಡ ಖಾಜಾ ಮೈನೋದ್ದಿನ ಕಂಬಾರ ಇಬ್ಬರು ನನ್ನ ಗಂಡನಿಗೆ ಸಾಲದ ಹಣ ಕೊಡುವಂತೆ ಹೇಳಿ ಈ ಹಿಂದೆ ಹೊಡೆ ಬಡೆ ಮಾಡಿ ಕೆಲಸಕ್ಕೆ ಹಚ್ಚಿದ್ದರಿಂದ್ದ ಮತ್ತು ಹಣ ಕೊಡದೇ ಆಗದೇ ಇದ್ದರೇ ಎಲ್ಲಿಯಾದರೂ ಹೋಗಿ ಸಾಯಿ ಅಂತಾ ದುಷಪ್ರೇರಣೆ ಮಾಡಿದ್ದರಿಂದ್ದ ಮತ್ತು ಅವರ ಕೊಟ್ಟ ತ್ರಾಸ ತಾಳಲಾರದೇ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ನನ್ನ ಗಂಡನು ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.