Police Bhavan Kalaburagi

Police Bhavan Kalaburagi

Tuesday, August 22, 2017

BIDAR DISTRICT DAILY CRIME UPDATE 22-08-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 22-08-2017

¨sÁ°Ì UÁæ«ÄÃt ¥ÉưøÀ oÁuÉ AiÀÄÄ.r.Dgï £ÀA. 15/2017, PÀ®A. 174 ¹.Dgï.¦.¹ :-
¦üAiÀiÁð¢ vÀļÀ¹gÁªÀÄ vÀAzÉ £ÀgÀ¹AUÀgÁªÀ vÉÆÃgÀuÉ ªÀAiÀÄ: 45 ªÀµÀð, eÁw: ªÀÄgÁoÀ, ¸Á: PÉÆÃlUÁå¼ÀªÁr gÀªÀgÀ ªÀÄUÀ£ÁzÀ zsÀgÀªÀiï vÀAzÉ vÀļÀ¹gÁªÀÄ vÉÆÃgÀuÉ ªÀAiÀÄ: 25 ªÀµÀð, eÁw: ªÀÄgÁoÀ, ¸Á: PÉÆÃlUÁå¼ÀªÁr EvÀ£ÀÄ DUÁUÀ ªÀiÁ£À¹PÀ ¹ÜgÀvÉAiÀÄ£ÀÄß PÀ¼ÉzÀÄPÉÆAqÀÄ ªÀÄ£À¹ìUÉ §AzÀ ºÁUÉ ªÀiÁqÀÄwÛzÀÝ£ÀÄ, »ÃVgÀĪÁUÀ ¢£ÁAPÀ 19-08-2017 gÀAzÀÄ 2300 UÀAmɬÄAzÀ ¢£ÁAPÀ 21-08-2017 gÀAzÀÄ 1000 UÀAmÉAiÀÄ ªÀÄzÁåªÀ¢üAiÀÄ°è ¦üAiÀiÁð¢AiÀĪÀgÀ ªÀÄUÀ zsÀgÀªÀiï EvÀ£ÀÄ vÀ£Àß ªÀÄ£À¹ì£À ¹Ü«ÄvÀ PÀ¼ÉzÀÄPÉÆAqÀÄ vÀªÀÄÆäj£À £ÁUÀÆgÁªÀÄ EªÀgÀ ¨Á« ¤Ãj£À°è DPÀ¹äPÀªÁV ©zÀÄÝ, FdÄ §gÀzÉ ªÀÄļÀÄV ªÀÄÈvÀ¥ÀnÖgÀÄvÁÛ£É, F §UÉÎ AiÀiÁgÀ ªÉÄÃ®Æ AiÀiÁªÀÅzÉà jÃwAiÀÄ ¸ÀA±ÀAiÀÄ CxÀªÁ zÀÆgÀÄ EgÀĪÀÅ¢¯Áè CªÀÄvÀ PÉÆlÖ ¦üAiÀiÁð¢AiÀĪÀgÀ Cfð ¤ÃrzÀ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಚಿಟಗುಪ್ಪಾ ಪೊಲೀಸ ಠಾಣೆ ಗುನ್ನೆ ನಂ. 148/2017, ಕಲಂ. 279, 338, 304(ಎ) ಐಪಿಸಿ:-
ದಿನಾಂಕ 21-08-2017 ರಂದು ಫಿರ್ಯಾದಿ ಸೈಯದ್ ರಾಶೀದ್ ಅಲಿ ತಂದೆ ಸೈಯದ್ ಇಕ್ರಾಮ ಅಲಿ ಪಟೇಲ ಸಾ: ಹಳೆ ಪುರಸಭೆ ಕಛೇರಿ ಹತ್ತಿರ ಚಿಟಗುಪ್ಪಾ ರವರ ದೊಡ್ಡಪ್ಪನ ಮಗನಾದ ಸೈಯದ ಅಜೀಜ್ ಅಹ್ಮದ ತಂದೆ ಸೈಯ್ಯದ ಪಾಶಾಮಿಯ್ಯಾ ಪಟೇಲ ರವರು ತನ್ನ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಮೋಟರ ಸೈಕಲ ನಂ. ಕೆಎ-39/ಕ್ಯೂ-3415 ನೇದರ ಮೇಲೆ ಹಜರತ್ ಸೈಯದ ಪಾಶಾ ದರ್ಗಾದಿಂದ ಚಿಟಗುಪ್ಪಾಕ್ಕೆ ಬರುವಾಗ ಚಿಟಗುಪ್ಪಾ ಪಟ್ಟಣದ ಗುಂಡಪ್ಪಾ ಕುಲಕರ್ಣಿ ರವರ ಹೊಲದ ಹತ್ತಿರ ರೋಡಿನ ಮೇಲೆ ಎದುರುಗಡೆಯಿಂದ ಅಂದರೆ ಚಿಟಗುಪ್ಪಾ ಕಡೆಯಿಂದ ಹೀರೊ ಸ್ಪ್ಲೇಂಡರ್ ಪ್ಲಸ್ ನೇದರ ಚಾಲಕನಾದ ಆರೋಪಿ ಶಂಕರ ತಂದೆ ಭೀಮಣ್ಣಾ ಹೂವಿನಮಟ್ಟಿ ವಯ: 60 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಬನ್ನಳ್ಳಿ ಇತನು ತನ್ನ ಮೋಟರ ಸೈಕಲನ್ನು ಅತೀ ವೇಗ ಹಾಗೂ ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ತನ್ನ ಎಡಬದಿಯನ್ನು ಬಿಟ್ಟು ಸಂಪೂರ್ಣವಾಗಿ ಬಲ ಬದಿಗೆ ಬಂದು ಸೈಯದ್ ಅಜಿಜ್ ಅಹ್ಮದ್ ಇತನ ಮೋಟರ ಸೈಕಲಿಗೆ ಡಿಕ್ಕಿ ಮಾಡಿದ್ದರಿಂದ ಆತು ಮೋಟರ ಸೈಕಲ ಸಮೇತ ಕೆಳಗೆ ಬಿದ್ದಾಗ ಆತನ ಬಲ ಮೋಳಕಾಲಿಗೆ ಭಾರಿ ರಕ್ತಗಾಯವಾಗಿದ್ದು ಚಿಕಿತ್ಸೆ ಕುರಿತು ಚಿಟಗುಪ್ಪಾ ಆಸ್ಪತ್ರೆಗೆ ಬಂದಿದ್ದು ಹಾಗೂ ಆರೋಪಿಯ ಮೂಗಿನ ಮೇಲೆ ಭಾರಿ ಪೆಟ್ಟಾಗಿ ಮೂಗಿನಿಂದ ರಕ್ತಸ್ರಾವವಾಗಿ ಆಸ್ಪತ್ರೆಗೆ ತರುವಾಗ ದಾರಿಯ ಮದ್ಯ ಮೃತಪಟ್ಟಿರುತ್ತಾನೆ, ಡಿಕ್ಕಿ ಮಾಡಿದ ವಾಹನಕ್ಕೆ ನಂಬರ ಇರುವುದಿಲ್ಲ, ಸದರಿ ಮೋಟರ ಸೈಕಲ ಚೆಸ್ಸಿ ನಂ. ಎಮ.ಬಿ.ಎಲ್.ಹೆಚ್.ಎ.ಆರ್.083.ಹೆಚ್.ಹೆಚ್.ಜಿ.073069 ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬೀದರ ಸಂಚಾರ ಪೊಲೀಸ್ ಠಾಣೆ ಗುನ್ನೆ ನಂ. 91/2017, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 21-08-2017 ರಂದು ಫಿರ್ಯಾದಿ ಎಂ.ಡಿ ಸಲ್ಲಾವುದ್ದೀನ ತಂದೆ ಎಂ.ಡಿ ಖಮರೋದ್ದೀನ ವಯ: 59 ವರ್ಷ, ಉ:  ಪೊಲೀಸ ಹೆಡಕಾನ್ಸಟೇಬಲ ಸಿ.ಹೆಚ.ಸಿ ನಂ. 517 ಗಾಂಧಿ ಗಂಜ ಪೊಲೀಸ ಠಾಣೆ ಬೀದರ, ಸಾ: ಮನೀಯಾರ ತಾಲೀಮ ಬೀದರ ರವರು ತನ್ನ ಮೋಟಾರ ಸೈಕಲ ನಂ. ಕೆಎ-38/ಕೆ-6620 ನೇದ್ದರ ಮೇಲೆ ಬೀದರದಿಂದ ಬಾವಗಿಗೆ ಕೋರ್ಟನಿಂದ ಬಂದ ನೋಟೀಸ ಜಾರಿ ಮಾಡಲು ಹೋಗುತ್ತಿರುವಾಗ ಬೀದರ ಕೇಂದ್ರೀಯ ವಿದ್ಯಾಲಯ ಹತ್ತಿರ ಬಂದಾಗ ಭೋಮಗುಂಡೇಶ್ವರ ಸರ್ಕಲ ಕಡೆಯಿಂದ ಆಟೋ ನಂ. ಕೆಎ-38/4261 ನೇದ್ದರ ಚಾಲಕನಾದ ಆರೋಪಿಯು ತನ್ನ ಆಟೋ ನೇದ್ದನ್ನು ಅತೀವೇಗ ಹಾಗೂ ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಮೋಟಾರ ಸೈಕಲಗೆ ಡಿಕ್ಕಿ ಮಾಡಿ ತನ್ನ ಆಟೋ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಯ ಬಲ ರೆಟ್ಟೆಗೆ ಭಾರಿ ಗುಪ್ತಗಾಯ, ಬಲಗಾಲಿಗೆ ತರಚಿದ ಗಾಯ, ಬಲಮೋಳಕಾಲಿಗೆ ತರಚಿದ ಗಾಯವಾಗಿರುತ್ತದೆ, ಆಗ ಅಲ್ಲಿಯೇ ಇದ್ದ ಅಬ್ದುಲ ಸಲಿಂ ತಂದೆ ಅಬ್ದುಲ್ ಪಾಷಾಮಿಯ್ಯ ಸಾ: ಬೀದರ ಇವರು ಗಾಯಗೊಂಡ ಫಿರ್ಯಾದಿಗೆ ಚಿಕಿತ್ಸೆ ಕುರಿತು ಬೇರೊಂದು ವಾಹನದಲ್ಲಿ ಹಾಕಿಕೊಂಡು ಬೀದರ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ಸಂಚಾರ ಪೊಲೀಸ ಠಾಣೆ ಗುನ್ನೆ ನಂ. 108/2017, ಕಲಂ. 279, 338 ಐಪಿಸಿ :-
ದಿನಾಂಕ 21-08-2017 ರಂದು ಫಿರ್ಯಾದಿ ಸುನೀಲ ತಂದೆ ಕಲ್ಯಾಣಿ ಮಮದಾಪುರೆ ವಯ: 25 ವರ್ಷ, ಜಾತಿ: ಕುರುಬ,  ಸಾ: ಶಿವಾಜಿ ಚೌಕ ಗಾಡಿಖಾನಾ ಬಸವಕಲ್ಯಾಣ ರವರು ತನ್ನ ಅಣ್ಣನಾದ ಶ್ರೀಶೈಲ ವಯ: 35 ವರ್ಷ ರವರೊಂದಿಗೆ ಮೊಟಾರ ಸೈಕಲ ನಂ. ಕೆಎ-56/-7975 ನೇದರ ಹಿಂದೆ ಕುಳಿತುಕೊಂಡು ತ್ರಿಪುರಾಂತನಿಂದ ಬಸವಕಲ್ಯಾಣ ಕಡೆಗೆ ಹೋಗುತ್ತಿರುವಾಗ ಅಣ್ಣನಾದ ಆರೋಪಿಯು ಸದರಿ ಮೊಟಾರ ಸೈಕಲನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ರಸ್ತೆ ಆಚೆಗೆ ಯು ಟರ್ನ ಮಾಡುವಾಗ ಒಮ್ಮೆಲೆ ಬ್ರೇಕ ಹಾಕಿದ್ದರಿಂದ ಹಿಂದೆ ಕುಳಿತ ಫಿರ್ಯಾದಿಯು ಕೆಳಗೆ ಬಿದ್ದಿದ್ದು, ಸದರಿ ರಸ್ತೆ ಅಪಘಾತವು ತ್ರಿಪುರಾಂತನ ಹನುಮಾನ ಮಂದಿರದ ಎದುರಿಗೆ ಸಂಭವಿಸಿರುತ್ತದೆ, ಅಪಘಾತದಿಂದ ಫಿರ್ಯಾದಿಯ ಎಡಗಾಲ ಮೊಳಕಾಲಿಗೆ ಭಾರಿ ಗುಪ್ತಗಾಯವಾಗಿರುತ್ತದೆ, ಸೊಂಟಕ್ಕೆ ಮತ್ತು ಬೆನ್ನಲ್ಲಿ ಗುಪ್ತಗಾಯವಾಗಿರುತ್ತದೆ, ನಂತರ ಆರೋಪಿಯು ಅದೇ ಮೊಟಾರ ಸೈಕಲ ಮೇಲೆ ಫಿರ್ಯಾದಿಗೆ ಕೂಡಿಸಿಕೊಂಡು ಉಪಚಾರ ಕುರಿತು ಬಸವಕಲ್ಯಾಣ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಧನ್ನೂರಾ ಪೊಲೀಸ್ ಠಾಣೆ ಗುನ್ನೆ ನಂ. 226/2017, ಕಲಂ. 279, 337, 338 ಐಪಿಸಿ :-
ದಿನಾಂಕ 21-08-2017 ರಂದು ಫಿರ್ಯಾದಿ ಶಿವಕುಮಾರ ತಂದೆ ರಾಜಶೇಖರ ಸಾ: ಬಾವಗಿ ರವರು ತಮ್ಮೂರಿನ ರೂಪೇಸ ತಂದೆ ವೈಜಿನಾಥ ಇಬ್ಬರು ಕೂಡಿಕೊಂಡು ಸಿಮಿ ನಾಗಣ್ಣಾ ದೇವಸ್ಥಾನಕ್ಕೆ ಹೊಗಲು ರೂಪೇಸ ಈತನ ಮೊಟಾರ ಸೈಕಲ ನಂ. ಕೆಎ-38/ಯು-3059 ನೇದರ ಮೇಲೆ ತಮ್ಮೂರಿನಿಂದ ಸಿಮಿ ನಾಗಣ್ಣಾ ದೇವಸ್ಥಾನಕ್ಕೆ ಹೊರಟಿದ್ದು, ಮೊಟಾರ ಸೈಕಲನ್ನು ರೂಪೇಸ ಈತನು ಚಲಾಯಿಸುತ್ತಿದ್ದನು, ಹಾಲಹಳ್ಳಿ ಗ್ರಾಮದ ಬ್ರಿಜ ಹತ್ತಿರ ಬಂದಾಗ ರೂಪೇಶ ತಂದೆ ವೈಜಿನಾಥ ಸಾ: ಬಾವಗಿ ಈತನು ಮೊಟಾರ ಸೈಕಲ ನಿಸ್ಕಾಳಜಿತನದಿಂದ ಜೊರಾಗಿ ಚಾಲಾಯಿಸಿದರಿಂದ ಓಮ್ಮೆಲೆ ಮೊಟಾರ ಸೈಕಲ ಸ್ಕಿಡಾಗಿ ಮೊಟಾರ ಸೈಕಲ ಸಮೆತವಾಗಿ ರಸ್ತೆಯ ಮೆಲೆ ಬಿದ್ದಿದ್ದು, ಇದರಿಂದ ಫಿರ್ಯಾದಿಯ ತಲೆಯ ಬಲಭಾಗಕ್ಕೆ ಭಾರಿ ರಕ್ತಗಾಯವಾಗಿರುತ್ತದೆ ಮತ್ತು ಬಲ ಹಣೆಯ ಮಲೆ ರಕ್ತಗಾಯ ಹಾಗು ಬಲಗಾಲ ಮೊಳಕಾಲ ಮೇಲೆ ತರಚಿದ ರಕ್ತಗಾಯಗಿರುತ್ತದೆ ಹಾಗೂ ರೂಪೇಸ ಈತನಿಗೆ ತಲೆಯಲ್ಲಿ ಭಾರಿ ಗುಪ್ತಗಾಯವಾಗಿರುತ್ತದೆ, ವಿಷಯ ತಿಳಿದು ಫಿರ್ಯಾದಿಯ ತಂದೆಯವರು ಹಾಗು ಇತರರು ಸ್ಥಳಕ್ಕೆ ಬಂದು ಗಾಯಗೊಂಡ ಇಬ್ಬರಿಗೂ ಒಂದು ಕಾರಿನಲ್ಲಿ ಬೀದರ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆ, ಬೀದರ ಸರಕಾರಿ ಆಸ್ಪತ್ರೆಯ ವೈದ್ಯರು ರೂಪೇಸ ಈತನಿಗೆ ಹೆಚ್ಚಿನ ಚಿಕಿತ್ಸೆ ಕುರಿತು ಹೈದ್ರಾಬಾದಕ್ಕೆ ಕಳುಹಿಸಿರುತ್ತಾರೆಂದು ನೀಡಿದ ಫಿರ್ಯಾದು ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀiÁPÉðl ¥ÉÆ°¸À oÁuÉ ©ÃzÀgÀ UÀÄ£Éß £ÀA. 176/2017, PÀ®A. 427 L¦¹ :-
¢£ÁAPÀ 21-08-2017 gÀAzÀÄ ¦üAiÀiÁ𢠫í.¦.UËqÀgÀ ªÀåªÀ¸ÁÜ¥ÀPÀgÀÄ ¨sÁgÀwÃAiÀÄ ¸ÉÖÃl ¨ÁåAPÀ GzÀVÃgÀ gÉÆÃqÀ ©ÃzÀgÀ gÀªÀgÀÄ oÁuÉUÉ ºÁdgÁV PÀ£ÀßqÀzÀ°è mÉÊ¥À ªÀiÁrzÀ °TvÀ zÀÆgÀÄ ¸À°è¹zÀÄÝ ¸ÁgÁA±ÀªÉãÉAzÀgÉ, £ÁªÀÅ J¸ï.©.L ¨ÁåAQUÉ ¸ÀA§AzsÀ¥ÀlÖ r¦N PÀbÉÃj ªÀÄAUÀ®¥ÉÃl ©ÃzÀgÀ JzÀÄgÀÄUÀqÉ J¸ï.©.L J.n.JªÀiï L.r £ÀA. J¸ï1©qÀ§Æè001972051 £ÉÃzÀÄÝ PÀÆr¹zÀÄÝ EgÀÄvÀÛzÉ, ¢£ÁAPÀ 21-08-2017 gÀAzÀÄ 0830 UÀAmÉUÉ ¥sÉÆÃ£ï ªÀÄÄSÁAvÀgÀ ¸ÀzÀj J.n.JªÀiï MqÉzÀ §UÉÎ C£ÁªÀÄzsÉÃAiÀÄ PÀgÉ §A¢zÀÄÝ £Á£ÀÄ ºÉÆÃV £ÉÆÃqÀ®Ä AiÀiÁgÉÆà zÀĵÀÌ«ÄðUÀ¼ÀÄ ¸ÀzÀj J.n.JªÀiï ªÀIJä£À ¨sÁUÀzÀ°è MqÉzÀÄ CAzÁdÄ 75,000/- gÀÆ¥Á¬ÄUÀ¼ÀµÀÄÖ ºÁ¤ ¥Àr¹gÀÄvÁÛgÉ, ¸ÀzÀj WÀl£É ¢£ÁAPÀ 20-08-2017 gÀAzÀÄ 1130 UÀAmɬÄAzÀ 21-08-2017 gÀAzÀÄ 0800 UÀAmÉAiÀÄ ªÀÄzsÀåzÀ CªÀ¢üAiÀÄ°è dgÀÄVgÀÄvÀÛzÉ, ªÀÄÄAzÉ AiÀiÁªÀÅzÉà ªÀiÁ»w EzÀÝ°è ¸À°è¸À¯ÁUÀĪÀÅzÀÄ CAvÀ PÉÆlÖ CfðAiÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.