Police Bhavan Kalaburagi

Police Bhavan Kalaburagi

Thursday, December 5, 2013

Raichur District Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
UÁAiÀÄzÀ ¥ÀæPÀgÀtzÀ ªÀiÁ»w:-
                ಫಿರ್ಯಾದಿ ZÉAzÀ¥Àà vÀAzÉ vÀÆPÁå £ÁAiÀÄPÀ ªÀAiÀÄ 45 ªÀµÀð eÁ : ®ªÀiÁt G: MPÀÌ®ÄvÀ£À ¸Á : ¸ÀÄAPÉñÀégÀ vÁAqÁ  FvÀ£À ಹೊಲವು ಸುಂಕೇಶ್ವರ ಸೀಮಾದಲ್ಲಿ ಇದ್ದ ಹೊಲದಲ್ಲಿ ಹತ್ತಿ ಬೆಳೆದಿದ್ದು, ಹತ್ತಿ ಬೆಳೆಗೆ ದಿನಾಂಕ  03-12-2013 ರಂದು ರಾತ್ರಿ 7-00 ಗಂಟೆಗೆ ಫಿರ್ಯಾದಿ ಮತ್ತು ತನ್ನ ಮಗನಾದ ಅಮರೇಶ ಇಬ್ಬರು ಹತ್ತಿ ಹೊಲಕ್ಕೆ ನೀರು ಬಿಟ್ಟು ಹೊಲದಲ್ಲಿದ್ದಾಗ 1] ±ÀAPÀæ¥Àà vÀAzÉ QµÁÖöå 2) UÀÆ£Àå vÀAzÉ QµÁÖöå 3) QµÁÖöå J¯ÁègÀÆ eÁ : ®ªÀiÁt ¸Á: ¸ÀÄAPÉñÀégÀ vÁAqÁ EªÀgÀÄUÀ¼ÀÄ  ಫಿರ್ಯಾದಿಯ ಹತ್ತಿರ ಹೋಗಿ ಎನಲೇ ಸೂಳೆಮಕ್ಕಳೇ ನಾವು ನಮ್ಮ ಹೊಲಕ್ಕೆ ನೀರು ಬಿಟ್ಟುಕೊಳ್ಳುತ್ತೇವೆ ನೀರು ಬಂದ್ ಮಾಡಿರಿ ಅಂತಾ ಅವಾಚ್ಯವಾಗಿ ಬೈದಿದ್ದರಿಂದ ಫಿರ್ಯಾದಿಯು ಈಗ ನಮ್ಮ ಹೊಲಕ್ಕೆ ನೀರು ಬಿಟ್ಟಿದ್ದೇವೆ ಅಮೇಲೆ ನೀವು ಬಿಟ್ಟುಕೊಳ್ಳಿರಿ ಅಂತಾ ಅಂದಾಗ ನೀರು ಬಂದ್ ಮಾಡಲೇ ಸೂಳೆ ಮಗನೇ ಅಂತಾ ಬೈದು ಅಲ್ಲೇ ಬಿದ್ದಿದ್ದ ಕಟ್ಟಿಗೆಯನ್ನು ತೆಗೆದುಕೊಂಡು ಫಿರ್ಯಾದಿಯ ಎಡಗಾಲು ಮೊಣಕಾಲು ಕೆಳಗೆ ಹಾಗೂ ಹಿಮ್ಮಡಿಯ ಹತ್ತಿರ ಹೊಡೆದು ಒಳಪೆಟ್ಟು ಮಾಡಿದ್ದರಿಂದ ಬಾವು ಬಂದಿದ್ದು ಆಗ ಜಗಳ ಬಿಡಿಸಲು ಬಂದ ತನ್ನ ಮಗ ಅಮರೇಶನಿಗೆ ಮುಂದೆ ಹೋಗದಂತೆ ಅಕ್ರಮವಾಗಿ ತಡೆದು ನಿಲ್ಲಿಸಿ ನೀವು ಯಾಕೆ ನೀರು ಕಟ್ಟುತ್ತೀರಲೇ ನಾವು ಕಟ್ಟುತ್ತೇವೆ ಅಂತಾ ಆರೋಪಿತರು ಕೈಗಳಿಂದ ಫಿರ್ಯಾದಿಯ ಎದೆಗೆ ಬೆನ್ನಿಗೆ ಹೊಡೆ ಬಡೆ ಮಾಡಿರುತ್ತಾರೆ ರಾತ್ರಿ ವೇಳೆ ಯಾವುದೇ ಗಾಡಿಗಳು ಸಿಗಲಾರದ ಕಾರಣ ಇಂದು ದಿನಾಂಕ 04-12-2013 ರಂದು ಬೆಳಗ್ಗೆ 7-15 ಗಂಟೆಗೆ 108 ವಾಹನದಲ್ಲಿ ಬಂದು ಇಲಾಜು ಕುರಿತು ಮಾನವಿ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆ ಆಗಿರುತ್ತೇನೆ ಕಾರಣ ಶಂಕ್ರಪ್ಪ, ಆತನ ತಮ್ಮನಾದ ಗೂನ್ಯಾ ಹಾಗೂ ಆತನ ತಂದೆಯಾದ ಕಿಷ್ಟ್ಯಾ ಎಲ್ಲರೂ ಸಾ : ಸುಂಕೇಶ್ವರ ತಾಂಡಾ ಇವರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ಹೇಳಿಕೆ ಫಿರ್ಯಾದಿ ಪಡೆದುಕೊಂಡು ವಾಪಸ್ ಠಾಣೆಗೆ ಸಂಜೆ 4-30 ಗಂಟೆಗೆ ಬಂದು ಸದರಿ ಹೇಳಿಕೆ ಫಿರ್ಯಾದಿ ಮೇಲಿಂದ ಮಾನವಿ ಪೊಲೀಸ್ ಠಾಣೆ ಗುನ್ನೆ ನಂ.253/13 ಕಲಂ 504, 341, 323, 324 ಸಹಿತ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು EgÀÄvÀÛzÉ.
            ಯಂಕೋಬ ಗುಡದಿನ್ನಿ ಈತನ ಮಗಳಾದ ಲಕ್ಷ್ಮಿಯನ್ನು ರಾಯಚೂರ ತಾಲೂಕಿನ ಗಾಣದಾಳ ಗ್ರಾಮದ ನಲ್ಲಾರಡ್ಡಿ ಈತನಿಗೆ ಮದುವೆ ಮಾಡಿಕೊಟ್ಟಿದ್ದು ಈಗ್ಗೆ ಸುಮಾರು ಒಂದು ವರ್ಷದಿಂದ ಗಂಡನ ಮನೆಗೆ ಕಳುಹಿಸದೇ ತನ್ನ ಮನೆಯಲ್ಲಿಟ್ಟುಕೊಂಡಿದ್ದು , ನಲ್ಲಾರಡ್ಡಿ ಈತನು ತನ್ನ  ಹೆಂಡತಿ ಲಕ್ಷ್ಮಿಯನ್ನು ಕರೆದುಕೊಂಡು ಹೋಗಲು ಸಾಕಷ್ಟು ಸಲ ಬಂದಿದ್ದರೂ ಸಹ ಯಂಕೋಬನು ಕಳುಹಿದೇ ಇದ್ದ ಕಾರಣ ಈಗ್ಗೆ  2 ತಿಂಗಳ ಹಿಂದೆ ಫಿರ್ಯಾದಿಯು ಯಂಕೋಬನಿಗೆ ನಿನ್ನ ಮಗಳು ಲಕ್ಷ್ಮಿಯನ್ನು ಗಂಡನ ಮನೆಗೆ ಕಳುಹಿಸಿಕೊಡು, ನೀನು ಈ ರೀತಿ ಮಾಡುವದು ಜನರಿಗೆ ಸರಿ ಕಾಣಿಸುವದಿಲ್ಲ, ಹೆಣ್ಣು ಮಕ್ಕಳು ಎಲ್ಲಿರಬೇಕೋ ಅಲ್ಲಿದ್ದರೆ ಚೆಂದ ಅಂತಾ ಬುದ್ದಿ ಮಾತು ಹೇಳಿದ್ದಕ್ಕೆ ಯಂಕೋಬನು ಏನಲೇ ನೀನು ನನಗೆ ಬುದ್ದಿ ಹೇಳುವಷ್ಟು ಮಟ್ಟಿಗೆ ದೊಡ್ಡವನಾಗಿಯೇನು, ಸೂಳೆ ಮಗನೇ ನಮ್ಮ ಮನೆತನದ ವಿಷಯದಲ್ಲಿ ಬರಬೇಡ ಅಂತಾ ಅಂದಿದ್ದಕ್ಕೆ ಇಬ್ಬರ ನಡುವೆ ಬಾಯಿಯಾಗಿದ್ದು ಅದರಿಂದ ಆರೋಪಿ ಯಂಕೋಬನು ಫಿರ್ಯಾದಿ ಮೇಲೆ ಸಿಟ್ಟು ಇಟ್ಟುಕೊಂಡಿದ್ದನು. ದಿನಾಂಕ 3/12/13 ರಂದು ವಲ್ಕಂದಿನ್ನಿ ಗ್ರಾಮದಲ್ಲಿ ಹೊಸದಾಗಿ ಕನಕದಾಸರ ಸಂಘ ಮಾಡುವ ಸಲುವಾಗಿ ಸಭೆ ಕರೆದಿದ್ದು ಫಿರ್ಯಾದಿ ಸಭೆಗೆ ಹೋಗಿ ತನ್ನ ಅನಿಸಿಕೆಗಳನ್ನು ಹೇಳಿದಾಗ ಆರೋಪಿತರು ಹಿಂದಿನ ದ್ವೇಷದಿಂದ ಬೈಯ್ದಿದ್ದು ಜಗಳ ಆಗುತ್ತದೆ ಅಂತಾ ಫಿರ್ಯಾದಿ ಸುಮ್ಮನಾಗಿ ಸಭೆ ಮುಗಿದ ನಂತೆರ ಬೂದೆಮ್ಮ ಹರಿಜನ ಇವರ ಹೊಲದಲ್ಲಿ ನೆಡೆದುಕೊಂಡು ವಾಪಾಸ ಮನೆಗೆ ಹೋಗುವಾಗ ಮೇಲ್ಕಂಡ ಆರೋಪಿತರು ಫಿರ್ಯಾದಿಗೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈಯ್ದು ಕಲ್ಲಿನಿಂದ ಹೊಡೆದು ರಕ್ತಗಾಯಗೊಳಿಸಿ ಕೈಗಳಿಂಧ ಹೊಡೆ ಬಡೆ ಮಾಡಿ ಜೀವದ ಬೆದರಿಕೆಯನ್ನು ಹಾಕಿದ್ದು ಇರುತ್ತದೆ.  ಕಾರಣ ಸದರಿಯವರ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ  ಪಿರ್ಯಾದಿಯ ಮೇಲಿಂದ  ªÀiÁ£À« ಠಾಣಾ ಗುನ್ನೆ ನಂ. 256/2013 ಕಲಂ 341,504,323,324,506 ಸಹಿತ 34 ಐ.ಪಿ.ಸಿ   ಪ್ರಕಾರ ಗುನ್ನೆ ದಾಖಲು ಮಾಡಿಕೊಂಡುತನಿಖೆಕೈಕೊಂಡಿದ್ದುಇರುತ್ತದೆ. 
      ಪಿರ್ಯಾದಿ ²ªÀPÀĪÀiÁgÀ vÀAzÉ F±ÀégÀ¥Àà ªÀAiÀÄB 35 ªÀµÀð ¸ÁB UÀ§ÆâgÀÄ vÁB zÉêÀzÀÄUÁð   ದಾರರು ಬುದ್ದಿನ್ನಿ ಗ್ರಾಮದ ಶರಣಪ್ಪ ಎಂಬುವವರಿಗೆ 2 ಲಕ್ಷ ರೂ ಗಳನ್ನು ಕೈಗಡ ಕೊಟ್ಟಿದ್ದವುಗಳನ್ನು ಆಗಾಗ ಕೇಳುತ್ತಾ ಬಂದಿದ್ದು ಈ ದಿವಸ ದಿನಾಂಕ 04-12-2013 ರಂದು ಮದ್ಯಾಹ್ನ 12-30 ಗಂಟೆಯ ಸಮಯದಲ್ಲಿ ಪಿರ್ಯಾದಿದಾರರು ರಾಯಚೂರು ನಗರದ ಪಿ.ಡಬ್ಲ್ಯೂ.ಡಿ ಆಫಿಸ್ ನ ಮುಂದುಗಡೆ ಇರುವ ಚಹಾದ ಅಂಗಡಿಯ ಮುಂದುಗಡೆ ತಮ್ಮ ಗೆಳೆಯರೊಂದಿಗೆ ಮಾತಾನಾಡುತ್ತಾ ನಿಂತುಕೊಂಡಿರುವಾಗ ಆರೋಪಿ ಶರಣಪ್ಪ ಈತನು ಬಂದವನೇ ಪಿರ್ಯಾದಿದಾರನಿಗೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಕಂಡ ಕಂಡಲ್ಲಿ ನಾನು ಕೊಟ್ಟ ಹಣ ವಾಪಸ್ಸು ಕೊಡು ಅಂತಾ ಕಾಡುತ್ತೀ ಅಂತಾ ಅಂದು ಕೈಯಿಂದ ಮುಖಕ್ಕೆ ಹೊಡೆದಿದ್ದರಿಂದ ಮೂಗಿನಿಂದ ರಕ್ತ ಬಂದಿದ್ದು ಅಲ್ಲದೇ ಒಬ್ಬನೇ ಸಿಗು ನಿನ್ನನ್ನು ಮುಗಿಸಿ ಬಿಡುತ್ತೇನೆ ಅಂತಾ ಜೀದವ ಬೆದರಿಕೆ ಹಾಕಿದ್ದು ಇರುತ್ತದೆ. ಅಂತಾ ಮುಂತಾಗಿ ನೀಡಿದ ಪಿರ್ಯಾದಿಯ ಸಾರಾಂಶದ ಮೇಲಿಂದ ¸ÀzÀgï §eÁgï ¥Éưøï oÁuÉ   232/2013 ಕಲಂ 341, 504, 324, 506 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ. 
                ¦üAiÀiÁ𢠲æÃPÁAvï vÀAzÉ ¥ÀgÀ±ÀÄgÁªÀiï , ªÀÄgÁp , ªÀAiÀÄ: 27ªÀ, G: UÁè¸ï ¦ünÖAUï PÉ®¸À, ¸Á: ªÀÄ£É £ÀA.879 , 19 £Éà PÁæ¸ï , ºÉZï.©.Dgï ¯ÉÃOmï ¨ÉAUÀ¼ÀÆgÀÄ-06 ªÀÄvÀÄÛ DgÉÆæ ¸ÀvÀåªÀÄÆwð , ¸Á: ºÀ®¸ÀÆgÀÄ ¨ÉAUÀ¼ÀÆgÀÄ   EªÀgÀÄ ¨ÉAUÀ¼ÀÆj¤AzÀ ¹AzsÀ£ÀÆjUÉ UÁè¸ï ¦ünÖAUï PÉ®¸ÀPÉÌ §AzÀÄ ¹AzsÀ£ÀÆgÀÄ £ÀUÀgÀzÀ ¹AzsÀÆgÀÄ ¯ÁqïÓ£À°è gÀƪÀiï £ÀA.106 gÀ°èzÀÄÝ , ¢£ÁAPÀ: 04-12-2013 gÀAzÀÄ gÁwæ ¦üAiÀiÁð¢AiÀÄÄ DgÉÆævÀ¤UÉ Hl vÀgÀ®Ä ºÉÆgÀUÉ PÀ½¹zÀÄÝ , DgÉÆævÀ£ÀÄ Hl vÀgÀ®Ä ºÉÆÃV 01 vÁ¸ÀÄ vÀqÀªÁV gÁwæ 9-30 UÀAmÉ ¸ÀĪÀiÁjUÉ §AzÁUÀ ¦üAiÀiÁð¢AiÀÄÄ EµÉÆÖvÀÄÛ AiÀiÁPÉ vÀqÀªÀiÁr §A¢ CAvÁ PÉýzÁUÀ DgÉÆævÀ£ÀÄ ¤Ã£ÉãÀÄ ªÀiÁ°ÃPÀ£Á CAvÁ CA¢zÀÝPÉÌ ¦üAiÀiÁð¢AiÀÄÄ ¹lÄÖ ªÀiÁrPÉÆAqÀÄ DgÉÆævÀ¤UÉ PÉʬÄAzÀ ºÉÆqÉzÁUÀ DgÉÆævÀ£ÀÄ MªÉÄäÃ¯É ¹nÖUÉzÀÄÝ £À£ÀUÉ ºÉÆqÉAiÀÄÄwÛÃAiÉÄãÀ¯É CAvÁ gÀƪÀiï£À°èzÀÝ ¸ÀtÚ ZÁPÀÄ«¤AzÀ ¦üAiÀiÁð¢AiÀÄ JqÀUÀqÉ ºÉÆmÉÖUÉ w«zÀÄ gÀPÀÛUÁAiÀÄ¥Àr¹zÀÄÝ EgÀÄvÀÛzÉ CAvÁ EzÀÝ ºÉýPÉ ªÉÄðAzÁ ¹AzsÀ£ÀÆgÀÄ £ÀUÀgÀ oÁuÉ UÀÄ£Éß £ÀA.251/2013 , PÀ®A. 504 , 326 L¦¹ CrAiÀÄ°è UÀÄ£Éß zÁR°¹ vÀ¤SÉ PÉÊUÉÆArzÀÄÝ EgÀÄvÀÛzÉ
J¸ï.¹./ J¸ï.n. ¥ÀæPÀgÀtzÀ ªÀiÁ»w:-
                         ಫಿರ್ಯಾದಿ ªÉAPÀ¥Àà @ ªÉAPÀmÉñÀ vÀAzÉ wªÀÄäAiÀÄå 24 ªÀµÀð eÁ : £ÁAiÀÄPÀ G: MPÀÌ®ÄvÀ£À ¸Á : zÀÄUÁðzÉë PÁåA¥ï (ªÀiÁ°Ý PÁåA¥ï) ¥ÉÆøïÖ : D¯ÁÝ¼ï  vÁ : ªÀiÁ£À« FvÀ£À ಸ್ವಂತ ಊರು ದುರ್ಗಾದೇವಿ ಕ್ಯಾಂಪ್ ಗವಿಗಟ್ಟಾ ಗ್ರಾಮದ ಸೀಮಾಂತರದಲ್ಲಿದ್ದು ಸದರಿ ಕ್ಯಾಂಪ್ ದಲ್ಲಿ ಅವರ ಕುಟುಂಬ ವಾಸವಾಗಿದ್ದು ಇರುತ್ತದೆ ಫಿರ್ಯಾದಿಯ ಕಬ್ಜಾದಲ್ಲಿರುವ ಜಮೀನು ಸರ್ವೆ ನಂ. 97/ಈ ನೇದ್ದರಲ್ಲಿ ಭತ್ತ ಬೆಳೆದಿದ್ದು 1] «ÃgÀ£ÀUËqÀ vÀAzÉ ¢: ¨ÉlÖ¥Àà ªÀAiÀÄ 54 ªÀµÀð MPÀÌ®ÄvÀ£À eÁ: °AUÁAiÀÄvÀ 2) ªÀĺÁAvÉñÀ vÀAzÉ «ÃgÀ£ÀUËqÀ ªÀAiÀÄ 24 ªÀµÀð eÁ : °AUÁAiÀÄvÀ MPÀÌ®ÄvÀ£À E§âgÀÄ ¸Á: D¯Áݼï UÁæªÀÄ ºÁ:ªÀ: ZÉ£Àߧ¸ÀªÉñÀégÀ ¤®AiÀÄ §¸ÀªÀ£ÀUÀgÀ ªÀiÁ£À«. 3) «ÃgÉñÀ vÀAzÉ «gÀÄ¥ÁPÀë¥Àà 26 ªÀµÀð eÁ : °AUÁAiÀÄvÀ MPÀÌ®ÄvÀ£À ¸Á: vÁAiÀĪÀÄä PÁåA¥ï ¥ÉÆøïÖ : eÁ£ÉÃPÀ¯ï EªÀgÀÄ ಕೋರ್ಟ್ ನಲ್ಲಿ ಧಾವೆಯು ಫಿರ್ಯಾದಿದಾರನ ಅನುಗುಣವಾಗಿ ತೀರ್ಪು ಆಗಿದ್ದು ಈ ಬಗ್ಗೆ ಆರೋಪಿತರು ಯಾವುದೇ ಜಮೀನಿನ ಬಗ್ಗೆ ಯಾವುದೇ ಧಾವೆ ಹೂಡಿರುವುದಿಲ್ಲ ಈ ಹೊಲದಲ್ಲಿ ಆರೋಪಿತರಿಗೆ ಹಕ್ಕು ಇಲ್ಲದಿದ್ದರು ಸಹಿತ ಆರೋಪಿತರು ದಿನಾಂಕ 22-11-2013 ರಂದು ಫಿರ್ಯಾದಿಯ ಹೊಲದಲ್ಲಿ ಅತಿಕ್ರಮ ಪ್ರವೇಶ ಮಾಡಿದ್ದರಿಂದ ಫಿರ್ಯಾದಿ ಮತ್ತು ಅವರ ಸಂಬಂಧಿಕರು ತಡೆದಿದ್ದು, ನಂತರ ದಿನಾಂಕ 26-11-13 ರಂದು ಬೆಳಗ್ಗೆ 10-30 ಗಂಟೆಗೆ ಸದರಿ ಜಮೀನಿನಲ್ಲಿ ಭತ್ತ ಕಟಾವು ಮಾಡುವಾಗ ಆರೋಪಿತರು ಬಂದು ತಡೆದು ನಿಲ್ಲಿಸಿ ಜಮೀನಿನಲ್ಲಿ ಅತಿಕ್ರಮ ಪ್ರವೇಶ ಮಾಡಿ ಈ ಹೊಲವು ಫಿರ್ಯಾದಿದಾರರಿಗೆ ಕೋರ್ಟ್ ಆರ್ಡರ್ ಆಗಿ ನಮ್ಮದು ಆಗಿದೆ ಅಂತಾ ಹೇಳಿ ಆರೋಪಿ ನಂ.  1 ಮತ್ತು 2 ನೇದ್ದವರು ಫಿರ್ಯಾದಿ ಹಾಗೂ ಫಿರ್ಯಾದಿಯ ಸಹೋದರನಿಗೆ ಕೈಯಿಂದ ಹೊಡೆದಿದ್ದು, ಆರೋಪಿ ನಂ. 2 ನೇದ್ದವನು ಫಿರ್ಯಾದಿಗೆ ಚಪ್ಪಳಿಯಿಂದ ಹೊಡೆದು ಆರೋಪಿ ನಂ. 3 ನೇದ್ದವನು ಫಿರ್ಯಾದಿಯ ಹೆಂಡತಿಗೆ ಕೈಯಿಂದ ಹೊಡೆದು, ಹಾಗೂ ಆರೋಪಿ ನಂ. 1 ನೇದ್ದವನು ಫಿರ್ಯಾದಿ ಹಾಗೂ ಫಿರ್ಯಾದಿಯ ಮನೆಯವರಿಗೆ ನಾಯಕ ಸೂಳೆ ಮಕ್ಕಳೆ ಹೊಲದಲ್ಲಿ ಕಾಲು ಇಟ್ಟರೇ ಕಡಿದು ಸಾಯಿಸುತ್ತೇವೆ ಅಂತಾ ಜಾತಿ ನಿಂದನೆ ಮಾಡಿ ಜೀವದ ಬೆದರಿಕೆ ಹಾಕಿರುತ್ತಾರೆ ಮುಂತಾಗಿ ಇದ್ದ ಖಾಸಗಿ ಫಿರ್ಯಾದಿ ಮೇಲಿಂದ ಮಾನವಿ ಠಾಣೆ ಗುನ್ನೆ ನಂ. 255/2013 ಕಲಂ 323, 355, 341, 504, 506 ಸಹಿತ 34 ಐಪಿಸಿ ಮತ್ತು 3(1)(IV)(V) ಮತ್ತು (X) SC/ST (PA ACT) ACT ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:- 
   
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:05.12..2013 gÀAzÀÄ  94 ¥ÀææPÀgÀtUÀ¼À£ÀÄß ¥ÀvÉÛ ªÀiÁr 14,300/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

BIDAR DISTRICT DAILY CRIME UPDATE 05-12-2013




This post is in Kannada language. To view, you need to download kannada fonts from the link section.

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 05-12-2013

ªÀÄ£ÁßJSÉÃ½î ¥Éưøï oÁuÉ UÀÄ£Éß £ÀA. 137/2013, PÀ®A 32, 34 PÉ.E DåPïÖ :-
¢£ÁAPÀ 04-12-2013 gÀAzÀÄ ¦J¸ïL dAiÀĪÀAvÀ zÀįÁj ¦.J¸À.L. ªÀÄ£ÁßJSÉýî gÀªÀjUÉ RavÀ ¨Áwä §AzÀ ªÉÄÃgÉUÉ ¦üAiÀiÁð¢AiÀĪÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ oÁuÉAiÀÄ ¹§âA¢ªÀAiÀÄgÉÆqÀ£É gÉÃPÀļÀV UÁæªÀÄzÀ ªÁ°äQ ¨sÀªÀ£ÀzÀ ¥ÀPÀÌzÀ°è ªÀÄgÉAiÀiÁV ¤AvÀÄ £ÉÆÃqÀ®Ä C°è MAzÀÄ ºÉÆÃl® ªÀÄÄAzÉ ¸ÁªÀðd¤PÀ ¸ÀܼÀzÀ°è DgÉÆævÀgÁzÀ 1) ©üêÀıÁå vÀAzÉ ¹zÀÝ¥Áà ¥ÉʸɣÉÆÃgÀ ªÀAiÀÄ: 50 ªÀµÀð, eÁw: PÀ§â°UÀ, ¸Á: gÉÃPÀļÀV ªÀÄvÀÄÛ 2) ®ZÀªÀiÁgÀrØ ¸Á: OgÀzÀ (J¸À) EªÀj§âgÀÄ MAzÀÄ ©½ ¥Áè¹ÖPÀ aîzÀ°è ¸ÀgÁ¬Ä ¨Ál°UÀ¼ÀÄ ªÀiÁgÁmÁ ªÀiÁqÀ®Ä ElÄÖPÉÆAqÀÄ ªÀiÁgÁl ªÀiÁqÀÄwÛgÀĪÁUÀ CªÀgÀ ªÉÄÃ¯É zÁ½ ªÀiÁr »rAiÀÄĪÀµÀÖgÀ°è DgÉÆæ £ÀA. 2 EvÀ£ÀÄ C°èAzÀ Nr ºÉÆÃVgÀÄvÁÛ£É, £ÀAvÀgÀ ¦J¸ïL gÀªÀgÀÄ ¥ÀAZÀgÀ ¸ÀªÀÄPÀëªÀÄ aîzÀ°èzÀÝ ¨Ál®UÀ¼À£ÀÄß £ÉÆÃqÀ¯ÁV CzÀgÀ°è AiÀÄÄ.J¸À. «¹Ì 180 JªÀÄ.J®.zÀ MlÄÖ 30 ¨Ál®UÀ¼ÀÄ EzÀݪÀÅ MAzÀÄ ¨Ál°AiÀÄ QªÀÄävÀÄÛ 48 gÀÆ¥Á¬ÄUÀ¼ÀÄ 30 ¥ÉÊ¸É EzÀÄÝ CªÀÅUÀ¼À MlÄÖ QªÀÄävÀÄÛ 1449/- gÀÆ¥Á¬ÄUÀ¼ÀÄ DUÀÄvÀÛªÉ, ¥ÀAZÀgÀ ¸ÀªÀÄPÀëªÀÄ CªÀÅUÀ¼À£ÀÄß d¦Û ªÀiÁr ¦J¸ïL gÀªÀgÀÄ DgÉÆævÀ¤UÉ zÀ¸ÀÛVj ªÀiÁrPÉÆAqÀÄ, ¸ÀzÀj DgÉÆævÀgÀ «gÀÄzÀÝ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

©ÃzÀgÀ UÁæ«ÄÃt ¥ÉưøÀ oÁuÉ UÀÄ£Éß £ÀA. 118/2013, PÀ®A 498(J), 109, 306 eÉÆvÉ 149 L¦¹ :-
¦üAiÀiÁð¢ gÀÄQät UÀAqÀ UÀt¥Àw CUÀ¸É£ÉÆÃgÀ ¸Á: ¸ÀįÁÛ£À¥ÀÆgÀ EªÀgÀ 2 £Éà ªÀÄUÀ¼ÁzÀ ¥ÉæêÀÄ®vÁ EªÀ½UÉ ¸ÀĪÀiÁgÀÄ 2 ªÀµÀðUÀ¼À »AzÉ vÀªÀÄÆäj£À £ÀªÀ£ÁxÀ vÀAzÉ gÀªÉÄñÀ ªÀÄZÀPÀÄj EªÀ£ÉÆA¢UÉ ®UÀß ªÀiÁrPÉÆnÖzÀÄÝ 3 wAUÀ¼À £ÀAvÀgÀ DgÉÆævÀgÁzÀ DPÉAiÀÄ UÀAqÀ ºÁUÀÆ CvÉÛAiÀiÁzÀ dUÀzÉë, ªÀiÁªÀ£ÁzÀ gÀªÉÄñÀ, ¨sÁªÀ£ÁzÀ KPÀ£ÁxÀ, £ÉUÉtÂAiÀiÁzÀ eÉÆåÃw EªÀgÉ®ègÀÄ ¦üAiÀiÁð¢AiÀĪÀgÀ ªÀÄUÀ½UÉ ¸ÀjAiÀiÁV PÉ®¸À ªÀiÁqÀ®Ä §gÀĪÀ¢¯Áè, ¤Ã£ÀÄ ZÀ£ÁßV¯Áè CAvÀ E®è¸À®èzÀ ªÀiÁvÀÄUÀ¼À£Áßr DPÉUÉ ªÀiÁ£À¹PÀªÁV ºÁUÀÆ zÉÊ»PÀªÁV QgÀÄPÀļÀ ¤ÃqÀÄwÛzÀÝjAzÀ ¦üAiÀiÁð¢AiÀĪÀgÀÄ vÀ£Àß C½AiÀĤUÉ ºÁUÀÆ ©ÃUÀjUÉ ¸ÀªÀÄgÀhiÁ¬Ä¹zÀgÀÄ ¸ÀºÀ ¦üAiÀiÁð¢AiÀĪÀgÀ ªÀÄUÀ¼À ªÀiÁªÀ£À vÀªÀÄä£ÁzÀ ªÀÄ°èPÁdÄð£À EªÀ£À PÀĪÀÄäQ¤AzÀ CªÀgÀÄ ¦üAiÀiÁð¢AiÀĪÀgÀ ªÀÄUÀ½UÉ QgÀÄPÀļÀ PÉÆqÀĪÀzÀÄ ªÀÄÄAzÀĪÀj¹gÀÄvÁÛgÉ, FUÀ ¸ÀĪÀiÁgÀÄ 3 wAUÀ¼À »AzÉ C½AiÀÄ£ÁzÀ £ÀªÀ£ÁxÀ EªÀ£ÀÄ vÀ£Àß CwÛUÉAiÉÆA¢UÉ C£ÉÊwPÀ ¸ÀA§AzsÀ ElÄÖPÉÆArzÀÝjAzÀ ¦üAiÀiÁð¢AiÀĪÀgÀ ªÀÄUÀ¼ÀÄ CªÀgÀ QgÀÄPÀļÀ ºÁUÀÆ vÀ£Àß UÀAqÀ£ÀÄ CwÛUÉAiÉÆA¢UÉ C£ÉÊwPÀ ¸ÀA§AzsÀ ElÄÖPÉÆArzÀÝjAzÀ fêÀ£ÀzÀ°è ¨ÉøÀgÀUÉÆAqÀÄ ¢£ÁAPÀ 03-12-2013 gÀAzÀÄ vÀªÀÄÆägÀ ªÀiÁgÀÄw ¥ÀmÉïï gÀªÀgÀ ºÉÆ®zÀ°èzÀÝ ¨Á«AiÀÄ°è ©zÀÄÝ ªÀÄÈvÀ¥ÀnÖgÀÄvÁÛ¼ÉAzÀÄ ¦üAiÀiÁð¢AiÀĪÀgÀÄ ¢£ÁAPÀ 04-12-2013 gÀAzÀÄ PÉÆlÖ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

¨ÉêÀļÀSÉÃqÁ ¥ÉưøÀ oÁuÉ UÀÄ£Éß £ÀA. 64/2013, PÀ®A 87 PÉ.¦ DåPïÖ :-
¢£ÁAPÀ 04-12-2013 gÀAzÀÄ ZÁAUÀ¯ÉÃgÁ zÉêÀ¸ÁÜ£ÀzÀ ºÀwÛgÀ CgÀtå ¥ÀæzÉñÀzÀ ¸ÁªÀðd¤PÀ ¸ÀܼÀzÀ°è dÆeÁl DqÀÄwÛzÀÝ RavÀ ¨Áwä ²ªÁ£ÀAzÀ ¥ÀªÁqÀ±ÉnÖ ¹.¦.L alUÀÄ¥Àà ªÀÈvÀÛ gÀªÀjUÉ §AzÀ ªÉÄÃgÉUÉ ¹¦L gÀªÀgÀÄ E§âgÀÆ ¥ÀAZÀgÀ£ÀÄß §gÀªÀiÁrPÉÆAqÀÄ, ¹§âA¢gÀªÀgÉÆqÀ£É ZÁAUÀ¯ÉÃgÁ UÁæªÀÄzÀ «ÃgÀ¨sÀzÉæñÀégÀ zÉêÀ¸ÁÜ£ÀzÀ ºÀwÛgÀ CgÀtå ¥ÀæzÉñÀzÀ°è ºÉÆÃV dÆeÁl Dl DqÀÄwÛzÀÝ DgÉÆævÀgÁzÀ 1) d£ÀzsÁ£ÀðgÉrØ vÀAzÉ ¥ÁAqÀÄgÀAUÀgÉrØ ªÀAiÀÄ: 32 ªÀµÀð, ¸Á: £ÁUÀ®PÀnÖUÀ°è d»ÃgÀ¨ÁzÀ, 2) eÉêÀÄì vÀAzÉ ¹ªÀÄ£ï ªÀAiÀÄ: 32 ªÀµÀð, eÁw: Qæ²é£À, ¸Á: ¯ÉçgÀ PÁ¯ÉÆä ©ÃzÀgÀ, 3) ¸ÀAvÉÆõÀ vÀAzÉ ±ÁªÀÄgÁªÀ ªÉÄÃvÉæ ªÀAiÀÄ: 25 ªÀµÀð, eÁw: PÀÄgÀħ, ¸Á: zÉë PÁ¯ÉÆä ©ÃzÀgÀ, 4) ªÀÄÄeÁ»ÃzïÝ vÀAzÉ ªÁfÃzÉÆÝ¢Ý£ï ªÀÄÄdâ ªÀAiÀÄ: 36 ªÀµÀð, ¸Á: £ÁUÀ®PÀnÖ UÀ°è d»ÃgÀ¨ÁzÀ, 5) UÀÄgÀÄ£ÁxÀ vÀAzÉ ±ÀgÀt¥Áà ¨sÀÄvÀÛ¥ÀÆgÀ ªÀAiÀÄ: 30 ªÀµÀð, ¸Á: ¨ÉÆÃgÁ¼À gÀªÀjUÉ ¥ÀAZÀgÀ ¸ÀªÀÄPÀëªÀÄ zÁ½ ªÀiÁr CªÀjAzÀ gÀÆ. 27,400/- ªÀ±ÀPÉÌ vÉUÉzÀÄPÉÆAqÀÄ, DgÉÆævÀ¤UÉ zÀ¸ÀÛVj ªÀiÁrPÉÆAqÀÄ ¥ÉưøÀ oÁuÉUÉ vÀAzÀÄ DgÉÆævÀjUÉ ºÁUÀÆ ªÀÄÄzÉÝ ªÀiÁ®Ä ºÁdgÀ¥Àr¹zÀÄÝ, ¸ÀzÀj d¦Û ¥ÀAZÀ£ÁªÉÄ DzsÁgÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.
  

Gulbarga District Reported Crimes

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 04-12-13 ರಂದು ಸುನೀಲಕುಮಾರ ಇತನು ಮೋ.ಸೈಕಲ ಕೆಎ 32 ಇಬಿ 5663 ನೇದ್ದರ ಹಿಂದೆ ಗಾಯಾಳು ಶರಣಬಸಪ್ಪನಿಗೆ ಕೂಡಿಸಿಕೊಂಡು  ತನ್ನ ಎಡ ಬದಿ ರೋಡ ಸೈಡ ಹಿಡಿದುಕೊಂಡು ಗುಲಬರ್ಗಾದಿಂದ ಅವರಾದಕ್ಕೆ ಹೊರಟಿದ್ದು, ರಾತ್ರಿ 10-00 ಗಂಟೆ ಸುಮಾರಿಗೆ ಗುಲಬರ್ಗಾ- ಹುಮನಾಬಾದ ಮುಖ್ಯ ರಸ್ತೆಗೆ ಇರುವ ತಾವರಗೇರಾ ಕ್ರಾಸ ಹತ್ತಿರ ಬಂದಾಗ ಎದುರುನಿಂದ ಹುಮನಾಬಾದ ರೋಡ ಕಡೆಯಿಂದ ಬುಲೋರೋ ಪಿಕ್ಕಪ್ಪ ಕೆಎ 32 ಬಿ 8455 ಚಾಲಕ ವಾಹನವನ್ನು ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ ಹಾಗೂ ಅಡ್ಡಾ ತಿಡ್ಡಿಯಾಗಿ ನಡೆಸುತ್ತಾ ಬಂದವನೇ ಎಡ ರೋಡ ಬದಿ ಸೈಡ ಹಿಡಿದುಕೊಂಡು ಹೊರಟ ಸುನೀಲಕುಮಾರನ  ಮೋಟಾರ ಸೈಕಲಿಗೆ ಡಿಕ್ಕಿ ಹೊಡೆಯಲು, ಬುಲೋರೋ ಪಿಕ್ಕಪ್ಪ ವಾಹನ ಟೈಯರ ಸುನೀಲಕುಮಾರ ಇತನ ಮುಖ ಮತ್ತು ತಲೆಯ ಮೇಲಿಂದ ಹಾಯ್ದು ಹೋಗಿದ್ದರಿಂದ ಅವನ ಮುಖ ಮತ್ತು ತಲೆ ಒಡೆದು ಭಾರಿ ರಕ್ತಗಾಯವಾಗಿ ಮೆದಳು ಹೊರ ಬಂದು ಸ್ಥಳದಲ್ಲಿ ಮೃತಪಟ್ಟಿರುತ್ತಾನೆ.ಶರಣಬಸಪ್ಪನಿಗೆ ತಲೆಗೆ ಭಾರಿ ಗುಪ್ತಗಾಯವಾಗಿ ಎಡಕಿವಿಯಿಂದ ರಕ್ತ ಸೋರಿ ಮಾತನಾಡುವ ಸ್ಥಿತಿಯಲ್ಲಿ ಇರುವುದಿಲ್ಲಾ ಅಂತಾ ಶ್ರೀ ಚಂದ್ರಕಾಂತ ತಂದೆ ವೀರಶೆಟ್ಟಿ  ಕಾಮಶೆಟ್ಟಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಚೌಕ ಠಾಣೆ : ದಿನಾಂಕ 04-12-2013 ರಂದು 10 ಗಂಟೆಗೆ ಚೌಕ ಠಾಣಾ ವ್ಯಾಪ್ತಿಯ ಬಿ.ಎಸ್.ಎನ್.ಎಲ್. ಆಫೀಸ ಪಕ್ಕದಲ್ಲಿ ಇರುವ ಖುಲ್ಲಾ ಜಾಗೆಯಲ್ಲಿ ಕೆಲು ಜನರು ಇಸ್ಪೀಟ ಜೂಜಾಟದಲ್ಲಿ ತೋಡಗಿದ ಬಗ್ಗೆ ಖಚಿತ ಬಾತ್ಮಿ ಮೇರೆಗೆ  ಸಿಬ್ಬಂದಿ ಪಂಚರೊಂದಿಗೆ ಸ್ಥಳಕ್ಕೆ ಹೋಗಿ ನೋಡಿ ದಾಳಿ ಮಾಡಿ ಎರಡು ಜನ ಆರೋಪಿತರನ್ನು ಹಿಡಿದಿದ್ದು ಮೂರು ಜನರು ಓಡಿ ಹೋಗಿರುತ್ತಾರೆ ಸಿಕ್ಕಿ ಬಿದ್ದ ಆಪಾದಿತರು 1.ಮಹ್ಮದ ಮುಸ್ತಫಾ ತಂದೆ ಬಾಬುಮಿಯಾ ಹರಸೂರ ಸಾಃ ಆದರ್ಶ ನಗರ ಗುಲಬರ್ಗಾ 2. ಅಮರನಾಥ ತಂದೆ ಮಲ್ಲಿಕಾರ್ಜುನ ವಾಲಿಕರ ಸಾಃ ಇಂದ್ರಾನಗರ ಗುಲಬರ್ಗಾ  ಇವರಿಂದ 52 ಇಸ್ಪೀಟ ಎಲೆ ಮತ್ತು 5800/- ರೂ ನಗದು ಹಣ ಜಪ್ತಿ ಮಾಡಿಕೊಂಡು ಠಾಣೆಗೆ ಬಂದು ಸದರಿಯವರ ವಿರುದ್ಧ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ಕಮಲಾಪೂರ ಠಾಣೆ : ಗುರುಪಾದಪ್ಪಾ ತಂದೆ ಮಾಣಿಕಪ್ಪಾ ಪಂಚಾಳ ಸಾಃ ಸುಂಬಡ ತಾ:ಜೇವರ್ಗಿ ಹಾಃವಃ ಮರಗುತ್ತಿ ತಾಃಜಿಃಗುಲಬರ್ಗಾ ರವರು ದಿನಾಂಕ 03-12-2013  ರಂದು ಬೆಳಿಗ್ಗೆ 9-30 ಗಂಟೆಗೆ ತನ್ನ ಮನೆಯಿಂದ ಮರಗುತ್ತಿ ಬಸ್ ನಿಲ್ದಾಣದ ಕಡೆಗೆ ಬರುತ್ತಿದ್ದಾಗ ಸಂತೋಷ ತಂದೆಸುಭಾಶ ರಾಯಚೂರಕರ ಸಂಗಡ 5-6 ಜನರು ಎಲ್ಲರೂ ಸಾಃ ಸೊಂತ  ರವರು ಮೋಟಾರ ಸೈಕಲ ಮೇಲೆ ಬಂದು ನನಗೆಮುಂದೆ ಹೋಗದಂತೆ ಆಕ್ರಮವಾಗಿ ತಡೆದು ನಿಲ್ಲಿಸಿ, ಅವರಲ್ಲಿ ಶರಣ ಮುತ್ಯಾನ ಶಿಷ್ಯನಾದ ಸಂತೋಷ ತಂದೆಸುಭಾಶ ರಾಯಚೂರಕರ ಸಾಃ ಸೊಂತ ಈತನು ಬಂದವನೇ ನನ್ನ ಎದೆಯ ಮೇಲಿನ ಅಂಗಿ ಹಿಡಿದು ಎಲ್ಲರು ಸೇರಿಕೊಂಡು ಅವಾಚ್ಯ ಶಬ್ದಗಳಿಂದ ಬೈದು ಹೊಡೆ ಬಡೆ ಮಾಡಿ ಗುಪ್ತಗಾಯಪಡಿಸಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.