Police Bhavan Kalaburagi

Police Bhavan Kalaburagi

Tuesday, April 19, 2016

BIDAR DISTRICT DAILY CRIME UPDATE 19-04-2016



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 19-04-2016

d£ÀªÁqÀ ¥Éưøï oÁuÉ UÀÄ£Éß £ÀA. 70/2016, PÀ®A 279, 337, 338, 304(J) L¦¹ eÉÆvÉ 187 LJA« PÁAiÉÄÝ :-
ದಿನಾಂಕ 19-04-2016 ರಂದು ಫಿರ್ಯಾದಿ ¥ÀzÁäªÀw UÀAqÀ ZÀAzÀæPÁAvÀ ºÀAUÀgÀUÉ, ªÀAiÀÄ: 45 ªÀµÀð, eÁw: °AUÁAiÀÄvÀ, ¸Á: UÀr PÀıÀ£ÀÆgÀ ರವರು ತನ್ನ ಗಂಡನಾದ ಚಂದ್ರಕಾಂತ ರವರ ಜೊತೆಯಲ್ಲಿ ಬೀದರಕ್ಕೆ ಬಂದು ಮರಳಿ ಊರಿಗೆ ಹೋಗಲು ಬೀದರದ ಜನವಾಡಾ ರಸ್ತೆಗಿರುವ ನೀರಿನ ಟಾಕಿ ಹತ್ತಿರ ನಿಂತಾಗ ಅಲ್ಲಿ ತಮ್ಮೂರಿನ ರಾಮಕೃಷ್ಣ ತಂದೆ ಮಾರುತಿ ದೇವರ್ಸಿ ಈತನ ಟಾಟಾ ಮ್ಯಾಜಿಕ ನಂ. ಕೆಎ-38/5856 ನೇದು ನಿಂತಿದ್ದು, ಅದರಲ್ಲಿ ಊರಿಗೆ ಹೋಗಲು ತಮ್ಮೂರಿನ ಬಸವರಾಜ ಸುಂಧಾಳೆ, ಚಂದ್ರಪ್ಪಾ ಕತ್ತೆ, ಶಿಲ್ಪಾ ಡಿಗ್ಗೆ ಇವಳ ತಾಯಿ ಶಾರದಾ ದೇವರ್ಸಿ, ಅಲಿಂ ಮಚಕೂರಿ, ನಾಸೀರ ಮಚಕೂರಿ ಮತ್ತು ಕಮಳಮ್ಮಾ ಗಂಡ ಶರಣಪ್ಪಾ ಇವರೇಲ್ಲರೂ ಕುಳಿತುಕೊಂಡಿದ್ದರು ಅದೇ ವಾಹನದಲ್ಲಿ ಫಿರ್ಯಾದಿಯವರು ತನ್ನ ಗಂಡನ ಜೊತೆಯಲ್ಲಿ ಇಬ್ಬರು ಕುಳಿತುಕೊಂಡು ಬೀದರದಿಂದ ಊರಿಗೆ ಹೋಗಲು ಬಿಟ್ಟಿದ್ದು ಸದರಿ ವಾಹನದ ಚಾಲಕನಾದ ಆರೋಪಿ gÁªÀÄPÀȵÀÚ vÀAzÉ ªÀiÁgÀÄw zÉêÀ¹ð ¸Á: UÀr PÀıÀ£ÀÆgÀ UÁæªÀÄ, : OgÁzÀ (©) ಇತನು ತನ್ನ ವಾಹನವನ್ನು ಅತೀವೆಗದಿಂದ ಚಲಾಯಿಸುತ್ತಿದನ್ನು ಆತನಿಗೆ ನಿಧಾನವಾಗಿ ಚಲಾಯಿಸು ಅಂತ ಹೇಳಿದರೂ ಕೂಡಾ ಆತನು ಅದೇ ವೇಗದಲ್ಲಿ ನಡೆಸುತ್ತಾ ಹೋಗುತ್ತಿದನ್ನು ಜನವಾಡಾಕ್ಕೆ ಬಂದಾಗ ಅಲ್ಲಿ ಯರನಳ್ಳಿ ಗ್ರಾಮದ ವಿಜಯಕುಮಾರ ತಂದೆ ಶಿವಪ್ಪಾ ಈತನು ಸಹ ಅದೇ ವಾಹನದಲ್ಲಿ ಕುಳಿತನು, ಜನವಾಡಾದಿಂದಲೂ ಸಹ ಅದೇ ವೇಗದಲ್ಲಿಯೇ ನಡೆಸುತ್ತಾ ಬಂದು ರೋಡಿಗೆ ಇದ್ದ ಗುರುದ್ವಾರ ಗೇಟ ದಾಟಿದ ನಂತರ ಸ್ವಲ್ಪ ಮುಂದೆ ಬಂದಾಗ ರೋಡಿನ ಬಲ ಬದಿಗೆ ಇದ್ದ ಬೀದರಕ್ಕೆ ನೀರು ಸರಬುರಾಜು ಆಗುವ ನೀರಿನ ವಾಲ ಬಿಡುವ ಕಟ್ಟೆಗೆ ತನ್ನ ವಾಹವನ್ನು ಅತೀವೆಗದಲ್ಲಿ ಹೋಗಿ ಆ ಕಟ್ಟೆಗೆ ಡಿಕ್ಕಿ ಹೊಡೆದ ಪರಿಣಾಮ ಒಳಗೆ ಕುಳಿತ ಫಿರ್ಯಾದಿಯ ಎಡಭಾಗದ ಕುತ್ತಿಗೆಯ ಮೇಲೆ ಗುಪ್ತಗಾಯವಾಗಿರುತ್ತದೆ, ಫಿರ್ಯಾದಿಯ ಗಂಡನಿಗೆ  ಹೊಟ್ಟೆಯಲ್ಲಿ ಗುಪ್ತಗಾಯವಾಗಿರುತ್ತದೆ, ಚಂದ್ರಪ್ಪಾ ಕತ್ತೆ ಈತನಿಗೆ ಎಡಗಡೆಯ ಮೊಳಕಾಲ ಮೇಲೆ ಭಾರಿ ಗುಪ್ತಗಾಯ, ಎಡಗಡೆಯ ತಲೆಯ ಹತ್ತಿರ ರಕ್ತಗಾಯವಾಗಿ ಮಾತನಾಡಲಾರದ ಸ್ಥಿತಿಯಲ್ಲಿ ಇದ್ದನು, ಬಸವರಾಜ ಸುಂಧಾಳೆ ಈತನಿಗೆ ಎಡ ಮತ್ತು ಬಲ ಕಾಲಿಗೆ ಭಾರಿ ರಕ್ತಗಾಯ & ಗುಪ್ತಗಾಯವಾಗಿ ಮಾತನಾಡಲಾರದ ಸ್ಥಿತಿಯಲ್ಲಿ ಇದ್ದನು ಮತ್ತು ಒಳಗೆ ಇದ್ದ ಪ್ರಯಾಣಿಕರಿಗೂ ಸಹ ಭಾರಿ ಹಾಗೂ ಸಾದಾ ರಕ್ತಗಾಯವಾಗಿರುತ್ತವೆ, ತಮ್ಮೂರಿನ ನಾಸೀರ ಈತನು 108 ತುರ್ತು ವಾಹನಕ್ಕೆ ಕರೆ ಮಾಡಿ ಶಿಲ್ಲಾ ಡಿಗ್ಗೆ, ಇವಳ ತಾಯಿ ಶಾರದಾ, ನಾಸೀರ, ಅಲಿಂ ಇವರು ಜನವಾಡಾ ಸರ್ಕಾರಿ ಆಸ್ಪತ್ರೆಗೆ ಹೋಗಿರುತ್ತಾರೆ, ನಂತರ 108 ತುರ್ತು ವಾಹನ ಬಂದಾಗ ಅದರಲ್ಲಿ ಫಿರ್ಯಾದಿ ಮತ್ತು ಫಿರ್ಯಾದಿಯ ಗಂಡ ಹಾಗೂ ತಮ್ಮೂರಿನ ಬಸವರಾಜ ಸುಂದಾಳೆ, ಚಂದ್ರಪ್ಪಾ ಕತ್ತೆ, ವಿಜಯಕುಮಾರ ಬಾವಗೆ ಮತ್ತು ಕಮಳಮ್ಮಾ ಎಲ್ಲರೂ ಅದರಲ್ಲಿ ಕುಳಿತುಕೊಂಡಾ ಬೀದರ ಸರ್ಕಾರಿ ಆಸ್ಪತ್ರೆಗೆ ಬಂದಿದ್ದು, ಚಿಕಿತ್ಸೆ ಪಡೆಯುವಾಗ ಚಂದ್ರಪ್ಪಾ ತಂದೆ  ಮಲಗೊಂಡಾ ಕತ್ತೆ ಈತನಿಗೆ ಚಿಕಿತ್ಸೆ ಫಲಕಾರಿಯಾಗದೇ ಆತನು ಆಸ್ಪತ್ರೆಯಲ್ಲಿ ಮರಣ ಹೊಂದಿರುತ್ತಾನೆ, ಬಸವರಾಜ ತಂದೆ ಶರಣಪ್ಪಾ ಸುಂದಾಳೆ ಈತನಿಗೆ ಹೆಚ್ಚಿನ ಚಿಕಿತ್ಸೆ ಕುರಿತು ಹೈದ್ರಾಬಾದಕ್ಕೆ ಆತನ ಮಗ ಕರೆದುಕೊಂಡು ಹೋಗಿರುತ್ತಾರೆ, ಸದರಿ ವಾಹನದ ಚಾಲಕನಾದ ಆರೋಪಿಯು ತನ್ನ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.