Police Bhavan Kalaburagi

Police Bhavan Kalaburagi

Thursday, August 3, 2017

BIDAR DISTRICT DAILY CRIME UPDATE 03-08-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 03-08-2017

§UÀzÀ® ¥ÉưøÀ oÁuÉ UÀÄ£Éß £ÀA. 99/2017, PÀ®A. 279, 304(J) L¦¹ :-
ದಿನಾಂಕ 01-08-2017 ರಂದು ನೂರಪಾಶಾ ಮುಬಾರಕ ಸಾಬ ಲಾಲನಭಾಯ ವಯ: 27 ವರ್ಷ, ಜಾತಿ: ಮುಸ್ಲಿಂ, ಸಾ: ಮಂದಕನಳ್ಳಿ, ತಾ: ಜಿ: ಬೀದರ ರವರ ಅಣ್ಣನಾದ ಚಾಂದಪಾಶಾ ವಯ: 30 ವರ್ಷ, ಜಾತಿ: ಮುಸ್ಲಿಂ ಈತನು ತನ್ನ ಅತ್ತೆಮಾಂವದಿರ ಭೆಟಿಗಾಗಿ ಅಮಲಾಪುರ ಗ್ರಾಮಕ್ಕೆ ಹೋಗಿ ಬರಲು ಫಿರ್ಯಾದಿಯ ಮೋಟರ ಸೈಕಲ್‌ ಕೇಳಿದಕ್ಕೆ ಫಿರ್ಯಾದಿಯು ತೆಗೆದುಕೊಂಡು ಹೋಗಲು ಹೇಳಿದಾಗ ಆತನು ತಮ್ಮೂರ ಮುನಿರ ಪಾಸಾ ತಂದೆ ಅಬ್ಬು ಸಲೀಂ ಶಾ ವಯ: 45 ವರ್ಷ, ಜಾತಿ: ಮಸ್ಲಿಂ ಇತನೊಂದಗೆ ಕೆಎ-38/ಟಿಇ-00544 ಮತ್ತು ಅದರ ನೊಂದಣಿ ಸಂಖೆ ಕೆಎ-38/ಯು-4682 ನೇದರ ಮೇಲೆ ಆತನ ಹಿಂದೆ ಕುಳಿತು ಹೋಗುವಾಗ ಕತ್ತಲಾಗಿದ್ದರಿಂದ ಬೇಗನೆ ಮನೆಗೆ ಮುಟ್ಟುವ ಅವಸರದಲ್ಲಿ ಮೊಟರ ಸೈಕಲನ್ನು ಮುನಿರ ಪಾಶಾ ಇತನು ಅತಿವೇಗ ಹಾಗೂ ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಕಂಟ್ರೋಲ್‌ ಮಾಡದೇ ಒಮ್ಮಲೇ ಕಮಠಾಣಾ-ಮಂದಕನಳ್ಳಿ ರೋಡಿನ ಮೇಲೆ ಚೆಲ್ಲಾ ಹತ್ತಿರ ಇರುವ ಗುರುಪಾದಪ್ಪಾ ನಾಗಮಾರಪಳ್ಳಿ ನಿಂಬೆ ಗಿಡಗಳ ತೋಟದ ಹತ್ತಿರ ಫೂಲಿನ ಬಲಭಾಗಕ್ಕೆ ಜೋರಾಗಿ ಡಿಕ್ಕಿಮಾಡಿದ್ದಿಂದ ಹಿಂದೆ ಕುಳಿತು ಫಿರ್ಯಾದಿಯ ಅಣ್ಣನು ಒಮ್ಮಲೇ ಹಾರಿ ಫೂಲಿನ ಮೇಲೆ ಬಿದ್ದು ತಲೆಯ ಮುಂಭಾಗದ ಬಲಭಾಗಕ್ಕೆ ಭಾರಿ ರಕ್ತಗಾಯ, ತಲೆಯ ಬುರುಡೆ ಒಡೆದು ಮೆದುಳು ಹೊರಬಂದಂತೆ ಕಂಡು ಬಂದಿದ್ದು ಮತ್ತು ಅವನ ನಡು ಕುತ್ತಿಗೆಗೆ ಭಾರಿ ಒಳಪೆಟ್ಟಾಗಿ ಭಾರಿಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 02-08-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

PÀªÀÄ®£ÀUÀgÀ ¥ÉưøÀ oÁuÉ UÀÄ£Éß £ÀA. 159/2017, PÀ®A. 3(J), 4, 11, 12 ¥ÉÆPÉÆì PÁAiÉÄÝ 2012 :-
ದಿನಾಂಕ 02-08-2017 ರಂದು ಫಿರ್ಯಾದಿಯವರು ಕೂಲಿ ಕೆಲಸಕ್ಕೆಂದು ಹೊಲಕ್ಕೆ ಸೆದೆ ಕಳೆಯಲು ಹೋಗಿ 1900 ಗಂಟೆಗೆ ಮನೆಗೆ ಬಂದಾಗ ತಮ್ಮ ಮನೆ ಹತ್ತಿರ ಅಕ್ಕಪಕ್ಕದ ಮನೆಯವರು ನೆರೆದಿದ್ದು ಅಲ್ಲಿ ಫಿರ್ಯಾದಿಯ ಮೊಮ್ಮಗಳು ಅಳುತ್ತಾ ನಿಂತಿದ್ದಳು, ಫಿರ್ಯಾದಿಯು ಮೊಮ್ಮಗಳಿಗೆ ಏನಾಗಿದೆ ಅಂತ ಕೇಳಿದಕ್ಕೆ ಮೊಮ್ಮಗಳು ಈಗ ಒಂದು ಗಂಟೆಯ ಹಿಂದೆ ನಾನು ಮಹಾದೇವ ಮಂದಿರದ ಹತ್ತಿರ ಒಬ್ಬಳೆ ಆಟ ಆಡುತ್ತಾ ಕುಳಿತಾಗ ಮಂದಿರದ ಪೂಜಾರಿ ಆರೋಪಿ ರೆವಣಪ್ಪಾ ಸ್ವಾಮಿ ತಂದೆ ಶಿವಮೂರ್ತೆಪ್ಪಾ ಸ್ವಾಮಿ ಸಾ: ಮುರ್ಕಿ ಇತನು ನನಗೆ ಮಂದಿರದ ಹಿಂದೆ ಇರುವ ಬೋಳಿನಲ್ಲಿ ಕರೆದುಕೊಂಡು ಹೋಗಿ ನಿಲ್ಲಿಸಿ ತನ್ನ ಪ್ಯಾಂಟ ಬಿಚ್ಚಿ ನನ್ನ ಬಾಯಿಯಲ್ಲಿ ತನ್ನ ಬುಲ್ಲಾ ಹಾಕಿರುತ್ತಾನೆ ಅಂತ ತಿಳಿಸಿರುತ್ತಾಳೆಂದು  ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 03-08-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀÄ»¼Á ¥ÉưøÀ oÁuÉ ©ÃzÀgÀ UÀÄ£Éß £ÀA. 23/2017, PÀ®A. PÀ®A 498(J), 323, 326, 504, L¦¹ :-
¦üAiÀiÁð¢ gÉÃSÁ UÀAqÀ gÁPÉñÀ eÉÆò ªÀAiÀÄ: 27 ªÀµÀð, eÁw: ¨ÁæºÀät, ¸Á: ¥ÁAqÀÄgÀAUÀ ªÀÄA¢gÀ ºÀwÛgÀ Z˨ÁgÁ ©ÃzÀgÀ, ¸ÀzÀå: ¥À£Áì® vÁ°ÃªÀÄ ©ÃzÀgÀ gÀªÀgÀ ªÀÄzÀĪÉAiÀÄÄ ¸ÀĪÀiÁgÀÄ 3 ªÀµÀðUÀ¼À »AzÉ Z˨ÁgÁ ºÀwÛgÀ EgÀĪÀ dUÀ£ÁxÀgÁªÀ eÉÆò gÀªÀgÀ ªÀÄUÀ£ÁzÀ gÁPÉñÀ gÀªÀgÀ eÉÆvÉAiÀÄ°è DVgÀÄvÀÛzÉ, ªÀÄzÀĪÉAiÀiÁzÁV¤AzÀ ¦üAiÀiÁð¢AiÀĪÀgÀ UÀAqÀ gÁPÉñÀ, CvÉÛAiÀiÁzÀ ±ÁAvÁ¨Á¬Ä, ªÀiÁªÀ£ÁzÀ dUÀ£ÁxÀgÁªÀ gÀªÀgÀÄ J®ègÀÆ MAzÉ ªÀÄ£ÉAiÀÄ°è ªÁ¸ÀªÁVzÀÄÝ, ¦üAiÀiÁð¢UÉ MAzÀĪÀgÉ ªÀµÀðzÀ MAzÀÄ ºÉtÄÚ ªÀÄUÀÄ EgÀÄvÀÛzÉ, ªÀÄzÀĪÉAiÀiÁzÀ £ÀAvÀgÀ UÀAqÀ gÁPÉñÀ EªÀ£ÀÄ ¸Àé®à ¢ªÀ¸ÀUÀ¼À PÁ® ZÉ£ÁßV £ÉÆÃrPÉÆArzÀÄÝ, DªÁUÀ DªÁUÀ ¸ÀgÁ¬Ä PÀÄrzÀÄ ªÀÄ£ÉUÉ §AzÀÄ ¤Ã£ÀÄ ¨ÉÃUÀ£É HlPÉÌ PÉÆqÀĪÀ¢®è, ¤Ã£ÀÄ DªÁgÀ E¢Ý, ¤£ÀUÉ CqÀÄUÉ ªÀiÁqÀ®Ä §gÀĪÀ¢®è CAvÀ ¦üAiÀiÁð¢AiÀÄ eÉÆvÉAiÀÄ°è dUÀ¼À ªÀiÁr ºÉÆqÉ §qÉ ªÀiÁr, ªÀiÁ£À¹PÀ ºÁUÀÆ zÉÊ»PÀªÁV QgÀÄPÀļÀ PÉÆqÀÄvÁÛ §A¢gÀÄvÁÛ£É, CvÉÛ, ªÀiÁªÀ£ÀªÀgÀÄ UÀAqÀ¤UÉ §Ä¢Ý ªÀiÁvÀÄ ºÉýzÀgÀÆ PÀÆqÀ CªÀgÀ ªÀiÁvÀÄ ¸ÀºÀ PÉüÀzÉ QgÀÄPÀļÀ PÉÆqÀÄvÁÛ §AzÀÄ ¢£Á®Ä dUÀ¼À ªÀiÁqÀÄwÛzÀÝjAzÀ UÀAqÀ vÀ£Àß vÀAzÉ vÁ¬ÄAiÀÄ ªÀģɬÄAzÀ ¨ÉgÉ PÀqÉ ¨ÁrUÉ ªÀÄ£É ªÀiÁqÀĪÁUÀ CvÉÛ ªÀiÁªÀ£ÀªÀgÀÄ ¤Ã£ÀÄ ¨ÉÃgÉ PÀqÉUÉ ªÀÄ£É ªÀiÁqÀ¨ÉÃqÀ C°èAiÀÄÄ ¸ÀºÀ ¤Ã£ÀÄ ¤£Àß ºÉAqÀwAiÀÄ eÉÆvÉ dUÀ¼À ªÀiÁr CªÀ½UÉ ºÉÆqÉ §qÉ ªÀiÁqÀÄwÛ CAvÀ CªÀgÀÄ ºÉýzÀgÀÄ PÀÆqÀ CªÀgÀ ªÀiÁvÀÄ PÉüÀzÉ UÀAqÀ ¸ÀĪÀiÁgÀÄ 3 wAUÀ½AzÀ ¥À£Áì® vÁ°ÃªÀÄzÀ°è MAzÀÄ ¨ÁrUÉ ªÀÄ£É ªÀiÁr EnÖgÀÄvÁÛ£É, C°èAiÀÄÆ ¸ÀºÀ UÀAqÀ ¦üAiÀiÁð¢UÉ ºÉÆqÉ §qÉ ªÀiÁqÀÄvÁÛ, vÉÆAzÀgÉ PÉÆqÀÄvÁÛ §A¢gÀÄvÁÛ£É, ¸ÀzÀj «µÀAiÀĪÀ£ÀÄß ¦üAiÀiÁð¢AiÀÄÄ vÀÀ£Àß vÁ¬ÄAiÀiÁzÀ ZÀAzÀæPÀ¯Á, vÀªÀÄä£ÁzÀ ªÀÄqÉ¥Áà ºÁUÀÆ CvÉÛ ±ÁAvÁ¨Á¬Ä, ªÀiÁªÀ dUÀ£ÁxÀgÁªÀ gÀªÀjUÉ w½¹zÀÄÝ CªÀgÀÄ ¸ÀºÀ ¨ÁrUÉ ªÀÄ£ÉUÉ §AzÀÄ ¦üAiÀiÁð¢UÉ ZÉ£ÁßV £ÉÆÃrPÉƼÀÄîªÀAvÉ UÀAqÀ¤UÉ w¼ÀĪÀ½PÉ ºÉýgÀÄvÁÛgÉ, »ÃVgÀĪÁUÀ ªÀÄÆgÀÄ ¢ªÀ¸ÀUÀ½AzÀ ¦üAiÀiÁð¢UÉ ªÉÄÊAiÀÄ°è DgÁªÀÄ E®èzÉ ºÉaÑ£À ªÁAw, ¨sÉâ DUÀÄwÛzÀÝjAzÀ ¦üAiÀiÁð¢AiÀÄÄ vÀ£Àß CvÉÛAiÀiÁzÀ ±ÁAvÁ¨Á¬Ä gÀªÀgÀ ºÀwÛgÀ ºÉÆÃzÁUÀ CªÀgÀÄ D¸ÀàvÉæUÉ PÀgÉzÀÄPÉÆAqÀÄ ºÉÆÃV aQvÉì PÉÆr¹ ¨ÁrUÉ ªÀÄ£ÉAiÀÄ°è vÀAzÀÄ ©nÖgÀÄvÁÛgÉ, ¢£ÁAPÀ 02-08-2017 gÀAzÀÄ ¦üAiÀiÁð¢AiÀÄÄ ªÀÄ£ÉAiÀÄ°è DgÁªÀÄ E®èzÉ ªÀÄ®VPÉÆAqÁUÀ DgÉÆæ gÁPÉñÀ vÀAzÉ dUÀ£ÁxÀgÁªÀ ªÀAiÀÄ 33 ªÀµÀð, ¸Á: ¥À£Áì® vÁ°ÃªÀÄ ©ÃzÀgÀ EvÀ£ÀÄ §AzÀÄ ¦üAiÀiÁð¢UÉ ¤Ã£ÀÄ £À£Àß vÁ¬ÄAiÀÄ ªÀÄ£ÉUÉ ºÉÆÃV KPÉ CªÀ¼À eÉÆvÉAiÀÄ°è D¸ÀàvÉæUÉ ºÉÆÃV¢ CAvÀ dUÀ¼À ªÀiÁr PÉʬÄAzÀ ¨É¤ß£À ªÉÄÃ¯É ºÉÆqÉzÀÄ, £É®PÉÌ ºÁQ PÀ®è£ÀÄß vÉUÉzÀÄPÉÆAqÀÄ JqÀUÀtÂÚ£À PɼÀUÉ, JqÀUÀ®èzÀ ªÉÄÃ¯É ºÉÆqÉzÀjAzÀ PÀAzÀÄUÀnÖzÀ gÀPÀÛUÁAiÀĪÁVgÀÄvÀÛzÉ ªÀÄvÀÄÛ CzÉ PÀ°è¤AzÀ ¨Á¬ÄAiÀÄ ªÉÄÃ¯É ºÉÆqÉzÀjAzÀ ¨Á¬ÄAiÀÄ ªÀÄÄA¢£À PɼÀ¨sÁUÀzÀ MAzÀÄ ºÀ®Äè ©¢ÝgÀÄvÀÛzÉ, UÀAqÀ ºÉÆqÉAiÀÄĪÁUÀ ¦üAiÀiÁð¢AiÀÄÄ aÃgÀĪÀzÀ£ÀÄß vÀªÀÄä ªÀÄ£ÉAiÀÄ ªÀiÁ°PÀgÁzÀ VÃvÁ ªÀÄvÀÄÛ CªÀgÀ CtÚ£ÁzÀ gÀ« gÀªÀgÀÄ Nr §AzÀÄ PÀuÁÚgÉ £ÉÆÃr dUÀ¼ÀªÀ£ÀÄß ©r¹PÉÆArgÀÄvÁÛgÉ, £ÀAvÀgÀ ¸ÀzÀj «µÀAiÀĪÀ£ÀÄß VÃvÁ gÀªÀgÀÄ UÁA¢ü £ÀUÀgÀzÀ°èzÀÝ ¦üAiÀiÁð¢AiÀÄ vÁ¬Ä ZÀAzÀæPÀ¯Á gÀªÀjUÉ w½¹zÁUÀ vÁ¬Ä ªÀÄvÀÄÛ vÀªÀÄä£ÁzÀ ªÀÄqÉ¥Áà ¸Áé«Ä gÀªÀgÀÄ §AzÀÄ £ÉÆÃr ¦üAiÀiÁð¢UÉ f¯Áè D¸ÀàvÉæUÉ vÀAzÀÄ aQvÉì PÀÄjvÀÄ zÁR®Ä ªÀiÁrgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 03-08-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

Yadgir District Reported Crimes


                                    Yadgir District Reported Crimes
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 326/2017 ಕಲಂ  279. 337 338 ಐಪಿಸಿ  ;- ದಿನಾಂಕ 02/08/2017 ರಂದು ಮುಂಜಾನೆ 11-30 ಗಂಟೆಗೆ ಶ್ರೀ ಖಾಜಾ ಮೊಯಿನುದ್ದಿನ್ ತಂದೆ ಅಬ್ದುಲ್ ರಸೂಲ ಗಿರಣಿ ವಯ 70 ವರ್ಷ ಜಾತಿ ಮುಸ್ಲಿಂ ಉಃ ಕೂಲಿ ಕೆಲಸ ಸಾಃ ಹಳಿ ಪೇಠ ಮಹ್ಮದ್ದಿಯ ಕಾಲೋನಿ ಶಹಾಪೂರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ನಿನ್ನೆ ದಿನಾಂಕ 01/08/2017 ರಂದು ಸಾಯಂಕಾಲ 16-15 ಗಂಟೆಗೆ ಫಿರ್ಯಾದಿಯ ಹಿರಿಯ ಮಗ ಮಹ್ಮದ ಸಾಲಾರ ವಯ 35 ವರ್ಷ ಈತನು ತನ್ನ ಹೆಣ್ಣು ಮಕ್ಕಳಾದ 1] ಸಬ್ರೀನಾ ಪವರ್ಿನ ವಯ 4 ವರ್ಷ 2] ಸಫಾ ಫಾತೀಮಾ ವಯ 2 ವರ್ಷ ಇವರಿಗೆ ಶಾಲೆಯಿಂದ ಮೋಟರ ಸೈಕಲ್ ನಂಬರ  ಕೆಎ-33-ಕ್ಯೂ-2707 ನೇದ್ದರ ಮೇಲೆ ಕರೆದುಕೊಂಡು ಮನೆಗೆ ಬರುತಿದ್ದಾಗ ಶಹಾಪೂರ ನಗರದ ಯಮಹಾ ಶೋ ರೂಮ ಎದರುಗಡೆ ಹಿಂದಿನಿಂದ ಅಂದರೆ ವಿಭೂತಿಹಳ್ಳಿ ಗ್ರಾಮದ ಕೆಡಯಿಂದ ಮೋಟರ ಸೈಕಲ್ ನಂಬರ ಕೆಎ-33-ಆರ್-8953 ನೇದ್ದರ ಸವಾರ ಶಿವಕುಮಾರ ತಂದೆ ಮಲ್ಲಿಕಾಜರ್ುನ ಪಾಲ್ಕೆ ಸಾಃ ಗಾಂಧಿ ಚೌಕ ಶಹಾಪೂರ ಈತನು ಮೋಟರ ಸೈಕಲನ್ನು ಅತಿ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮಗನ ಮೋಟರ ಸೈಕಲಗೆ ಡಿಕ್ಕಿ ಮಾಡಿದರಿಂದ ನನ್ನ ಮಗನಿಗೆ ಭಾರಿ ರಕ್ತಗಾಯ ಹಾಗೂ ಗುಪ್ತಗಾಯಗಳಾಗಿರುತ್ತವೆ ಮತ್ತು ನನ್ನ ಮೊಮ್ಮಕ್ಕಳಿಗೆ ಸಾದಾ ಪ್ರಮಾಣದ ತರಚಿದ ರಕ್ತಗಾಯಗಳಾಗಿರುತ್ತವೆ. ಹಾಗೂ ಶಿವಕುಮಾರ ಈತನಿಗೆ ಸಾಧಾ ಪ್ರಮಾಣದ ಗಾಯಳಾಗಿರುತ್ತವೆ ಸದರಿ ಮೋಟರ ಸೈಕಲ್ ಸವಾರ ಶಿವಕುಮಾರ ತಂದೆ ಮಲ್ಲಿಕಾಜರ್ುನ ಪಾಲ್ಕೆ ಸಾಃ ಗಾಂಧಿ ಚೌಕ ಶಹಾಪೂರ ಈತನ ವಿರುದ್ದ ಕ್ರಮ ಕೈಕೊಳ್ಳಬೇಕು ಅಂತ ಇತ್ಯಾದಿ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ  326/2017 ಕಲಂ 279 337 338 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 327/2017 ಕಲಂ  416.420.423.461.463 ಐಪಿಸಿ  ;- ದಿನಾಂಕ 02/08/2017 ರಂದು 18-00 ಗಂಟೆಗೆ ಕೋರ್ಟ ಸಿಬ್ಬಂದಿ ಪಿ,ಸಿ.256 ಸುರೇಶ ಕದಂ ಇವರು ಕೋರ್ಟ ಕರ್ತವ್ಯ ಮುಗಿಸಿಕೊಂಡು ಮರಳಿ ಠಾಣೆಗೆ ಬಂಉ ಪಿಯ್ಯರ್ಾದಿ ಶ್ರೀ ಭೀಮರಾಯ ತಂದೆ ರಾಮಯ್ಯ ನಾಟೆಕಾರ ಇವರು ಮಾನ್ಯ ಪ್ರಧಾನ ಜೆ,ಎಂ, ಎಫ್,ಸಿ ನ್ಯಾಯಾಲಯ ಶಹಾಪೂರದಲ್ಲಿ ಇಂಗ್ಲೀಷನಲ್ಲಿ ಸಲ್ಲಿಸಿ ಖಾಸಗಿ ದೂರು ಸಂಖ್ಯೆ 22/2017 ನ್ನೆದ್ದನ್ನು ತಂದು ಹಾಜರ ಪಡಿಸಿದ್ದ ಮೇರೆಗೆ ಠರೋಪಿರ ವಿರುದ್ದ ಠಾಣೆಯ ಗುನ್ನೆ ನಂ 327 ಕಲಂ 416.420.423.461.463 ಐ.ಪಿ.ಸಿ ನ್ನೇದ್ದರಲ್ಲಿ ಪ್ರಕರಣ ಧಾಖಲಿಸಿ ಕೊಂಡು ತನಿಕೆ ಕೈಕೊಂಡೆನು ಖಾಸಗಿ

ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 206/2017 ಕಲಂ 323, 324, 354, 420, 504, 506 ಸಂ. 149 ಐಪಿಸಿ;-ದಿನಾಂಕ 06-03-2017 ರಂದು ಬೆಳಿಗ್ಗೆ 10 ಗಂಟೆಗೆ ಪಿರ್ಯಾಧಿ ಜಮೀನು ಸವರ್ೆ ನ.127/ ರಲ್ಲಿ 4 ಎಕರೆ 38 ಗುಂಟೆ ಜಮೀನಿನ ವಿಷಯದಲ್ಲಿ ಆರೋಪಿತರು ಅಕ್ರಮಕೂಟ ರಚಿಸಿಕೊಂಡು ಬಂದು ಪಿರ್ಯಾಧಿಗೆ ನಿನಗೆ ಭೂಮಿಯಲ್ಲಿ ಭಾಗ ಕೊಡುವುದಿಲ್ಲ ಚಿನಾಲಿ.ಸೂಳಿ, ರಂಡಿ ಅಂತಾ ಬೈದ್ಯ ಮಾನಭಂಗ ಮಾಡಲು ಪ್ರಯತ್ನಿಸಿ ಮತ್ತು ಪಿರ್ಯಾಧಿಗೆ ಮಗನಿಗೆ ಕಲ್ಲಿನಿಂದ ಹೊಡೆದು ಗುಪ್ತಗಾಯ ಮಾಡಿ ಮಾಡಿದ್ದು ಪಿರ್ಯಾಧಿ ಪಾಲಿನ ಭೂಮಿಯಲ್ಲಿ 00-32 ಗಂಟೆ ಜಮೀನು 4,00,000/- ರೂ ಕ್ಕೆ ಮಾರಾಟ ಮಾಡಿ ಮೋಸ ವಂಚನೆ ಮಾಡಿ ಜೀವದ ಬೆದರಿಕೆ ಹಾಕಿದ ಬಗ್ಗೆ ಅಪರಾಧ.   

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 154/2017 ಕಲಂ 454, 457, 380 ಐಪಿಸಿ;- ಯಾದಗಿರಿ ನಗರದ ರೈಲು ನಿಲ್ದಾಣಕ್ಕೆ ಹೋಗುವ ರಸ್ತೆಯಲ್ಲಿ ಆನಂದ ರಾಟಿ ರವರ ಕಾಂಪ್ಲೆಕ್ಸ್ದಲ್ಲಿ ಮೊಬೈಲ್ ಸೇಲ್ಸ್ & ಸವರ್ಿಸ್ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿರುತ್ತೇನೆ. ಹೀಗಿದ್ದು ದಿನಾಂಕ 01/08/2017 ರಂದು ನಾನು ಮತ್ತು ನಮ್ಮ ತಮ್ಮನಾದ ಶ್ರೀ ಸಾಯೇಬರೆಡ್ಡಿ ಇಬ್ಬರು ಕೂಡಿ ನಿನ್ನೆ ರಾತ್ರಿ 09-30 ಗಂಟೆಯ ಸುಮಾರಿಗೆ ಸದರಿ ನನ್ನ ಅಂಗಡಿಯ ಶೆಟ್ಟರ ಬೀಗ ಹಾಕಿಕೊಂಡು ಬಂದಿರುತ್ತೇವೆ. ನಂತರ ಇಂದು ದಿನಾಂಕ 02/09/2017 ರಂದು ಬೆಳಿಗ್ಗೆ 09-00 ಗಂಟೆಗೆ ನಾನು ಮತ್ತು ನನ್ನ ತಮ್ಮ ಸಾಯೇಬರೆಡ್ಡಿ ಇಬ್ಬರು ಕೂಡಿ ನಮ್ಮ ಮೊಬೈಲ್ ಅಂಗಡಿಗೆ ಹೋಗಿ ಬೀಗ ತೆಗೆದು ನೋಡಲಾಗಿ ಅಂಗಡಿಯಲ್ಲಿ ಮೊಬೈಲ್ ಕವರಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಚೆತ್ತಿನ ಮೇಲಿನ ಚಾವಣಿ ಪಿ.ಯು.ಪಿ ಕಟ್ಆಗಿ ಬಿದ್ದದ್ದು ಇತ್ತು. ಹಾಗೂ ಮೇಲೆ ಇರುವ ಟೀನ್ ಶೇಡ್ ಮೇಲೆತ್ತಿದ್ದು ಕಂಡು ಬಂತು. ನಂತರ ನಾನು ನಮ್ಮ ತಮ್ಮ  ಇಬ್ಬರು ಕೂಡಿ ಅಂಗಡಿಯಲ್ಲಿ ನೋಡಿದಾಗ 1) 2 ಮ್ಯಾಕ್ಸ್ಕಿಂಗ್ ಗೋಲ್ಡ್ ಎಂ-5 ಮೊಬೈಲ್. ಅ.ಕಿ 2400/- 2) ಒಂದು ಇಂಟೆಕ್ಸ್ ಕಂಪನಿಯ ಮೊಬೈಲ್ ಅ.ಕಿ 3500/- 3) 03 ಚೇನಾ ಸ್ಕ್ರೀನ್ ಟಚ್ ಮೊಬೈಲ್ ಅ.ಕಿ 4500/- 4) 5 ಲಾವಾ ಕಂಪನಿ ಮೊಬೈಲ್ ಅ.ಕಿ 6500/- 5) 04 ಚೈನಾ ಮೊಬೈಲ್ ಅ.ಕಿ 3200/- 6) 02 ಐಟೆಲ್ ಐಟಿ 2180 ಮೊಬೈಲ್ ಅ.ಕಿ 2000/- ಹಾಗೂ 7) 02  ಕೆಚೋಡಾ ಕೆ. 9 ಮೊಬೈಲ್ ಅ.ಕಿ 2000/- ಮೊಬೈಲ್ಗಳು ಕಾಣಲಿಲ್ಲ. ಕಾರಣ ದಿನಾಂಕ 01/08/2017 ರಂದು ರಾತ್ರಿ 09-30 ಗಂಟೆಯಿಂದ ದಿನಾಂಕ 02/08/2017 ರ ಬೆಳಿಗ್ಗೆ 09-00 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಮೊಬೈಲ್ ಅಂಗಡಿಯ ಮೇಲಿನ ಟೀನಿನ ಶೇಡ್ಡ್ ಮೇಲೆತ್ತಿ ಸುಮಾರು 24,100/- ರೂ|| ಕಿಮ್ಮತ್ತಿನ ಮೊಬೈಲ್ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಸದರಿ ಮೊಬೈಲ್ ಪತ್ತೆ ಮಾಡಿ ಕಳ್ಳತನ ಮಾಡಿದವರ ವಿರುದ್ದ  ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಅಂತಾ ಹೇಳಿ ಗಣಕೀಕರಣ ಮಾಡಿಸಿದ ಹೇಳಿಕೆ ನಿಜವಿರುತ್ತದೆ ಅಂತಾ ನೀಡಿದ ಸಾರಾಂಶ ಮೇಲಿಂದ ನಾನು ಠಾಣೆ ಗುನ್ನೆ ನಂ 154/2017 ಕಲಂ 454, 457, 380 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಭೀ-ಗುಡಿ ಪೊಲೀಸ್ ಠಾಣೆ ಗುನ್ನೆ ನಂ. 80/2017 ಕಲಂ 110 (ಇ & ಜಿ) ಸಿಆರ್ಪಿಸಿ;- ದಿನಾಂಕ: 02/08/2017 ರಂದು 11.30 ಎ.ಎಂ.ಕ್ಕೆ ನಾನು, ಸಂಗಡ ಸಿಬ್ಬಂದಿಯವರಾದ ಈರಣ್ಣ ಪಿಸಿ-103 ಇವರೊಂದಿಗೆ ಭೀ.ಗುಡಿ ಪೊಲೀಸ್ ಠಾಣೆ ವ್ಯಾಪ್ತಿಯ ಹೊತಪೇಟ ದಿಬ್ಬಿ ತಾಂಡಾಕ್ಕೆ ಭೇಟಿಕೊಟ್ಟಾಗ ತಾಂಡಾದ ಸೇವಾಲಾಲ ಗುಡಿ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕ ರಸ್ತೆಯಲ್ಲಿ ನಿಂತು ಹೋಗಿ ಬರುವ ಸಾರ್ವಜನಿಕರಿಗೆ ಹಾಗು ವಾಹನಗಳಿಗೆ ಅಡೆತಡೆಯನ್ನುಂಟು ಮಾಡುತ್ತ ಅವಾಚ್ಯ ಶಬ್ದಗಳಿಂದ ಬೈಯುತ್ತಾ, ಹೆಣ್ಣು ಮಕ್ಕಳಿಗೆ ಚುಡಾಯಿಸುತ್ತಾ ಸಾರ್ವಜನಿಕ ಶಾಂತತಾ ಭಂಗವನ್ನುಂಟು ಮಾಡುತ್ತಿರುವುದನ್ನು ನೋಡಿ ಅವನಿಗೆ ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ಜಿಲಾನ @ ಗುಲಾಬರಾಮ ತಂದೆ ದುರಗಾಲಾಲ @ ಪೂರಣರಾಮ ನಾಯಕ ವ:28ವರ್ಷ, ಜಾ:ನಾಯಕ, ಉ:ಕೂಲಿ, ಸಾ:ಕುಕಡವಾಲಿ, ಜಿ:ನಾಗೂರ (ರಾಜಸ್ಥಾನ) ಅಂತ ತಿಳಿಸಿದ್ದು ಸದರಿಯವನಿಗೆ ಬುದ್ದಿ ಮಾತು ಹೇಳಿದರು ಅವನು ಕೇಳುವ ಸ್ಥಿತಿಯಲ್ಲಿರಲಿಲ್ಲ.  ಕಾರಣ ಸದರಿಯವನಿಗೆ ಹಾಗೆಯೇ ಬಿಟ್ಟಲ್ಲಿ ಗ್ರಾಮದಲ್ಲಿ ಯಾವುದಾದರು ಸಂಜ್ಞೆಯ ಅಪರಾಧ ಮಾಡಿ ಸಾರ್ವಜನಿಕ ಶಾಂತತಾಭಂಗ ಉಂಟು ಮಾಡುವ ಸಾಧ್ಯತೆ ಕಂಡು ಬಂದಿದ್ದರಿಂದ ಮತ್ತು ಸದರಿಯವನಿಂದ ಜರುಗಬಹುದಾದ ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಗಟ್ಟಲು ಶಾಂತಿ ಪಾಲನೆಗಾಗಿ ಮುಂಜಾಗೃತೆ ಕ್ರಮ ಕುರಿತು 12.30 ಪಿ.ಎಂಕ್ಕೆ ವಶಕ್ಕೆ ತೆಗೆದುಕೊಂಡು 01.00 ಪಿಎಂಕ್ಕೆ ಠಾಣೆಗೆ ಬಂದು ಸರಕಾರಿ ತಪರ್ೆಯಿಂದ ಫಿಯರ್ಾದಿದಾರನಾಗಿ ಅವನ ವಿರುದ್ದ ಠಾಣೆ ಗುನ್ನೆ ನಂ. 80/2017 ಕಲಂ 110 (ಇ & ಜಿ) ಸಿ.ಆರ್.ಪಿ.ಸಿ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಕೊಂಡಿದ್ದು ಇರುತ್ತದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 239/2017 ಕಲಂ:  379 ಐ.ಪಿ.ಸಿ. ಮತ್ತು 21 (3), 21 (4), 22 ಎಮ್.ಎಮ್.ಆರ್.ಡಿ ಆಕ್ಟ 1957;- ದಿನಾಂಕ: 02-08-2017 ರಂದು 11-30 ಎ.ಎಮ್.ಕ್ಕೆ ಶ್ರೀ ಆರ್.ಎಪ್.ದೇಸಾಯಿ ಪಿ.ಐ, ಸೂರಪೂರ ಠಾಣೆ ರವರು ಠಾಣೆಗೆ ಬಂದು ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲಿನೊಂದಿಗೆ ಠಾಣೆಗೆ ಬಂದು ಕ್ರಮ ಜರುಗಿಸುವ ಕುರಿತು ವರದಿ ನೀಡಿದ್ದು ಅದರ ಸಂಕ್ಷಿಪ್ತ ಸಾರಾಂಶವೇನಂದರೆ ಇಂದು ದಿನಾಂಕ: 02-08-2017 ರಂದು 9-30 ಎ.ಎಂ.ಸುಮಾರಿಗೆ ದೇವತ್ಕಲ್ಲ ಗ್ರಾಮದ ಹತ್ತಿರ  ಒಂದು ಜಾನ್ ಡಿಯರ್ ಕಂಪನಿ ಟ್ರ್ಯಾಕ್ಟರ ನಂಬರ ಇರುವದಿಲ್ಲ ಇಂಜಿನ ನಂಬರ ಕಙ3029ಆ282226 ಮತ್ತು ಒಂದು ಸ್ವರಾಜ ಕಂಪನಿ ಟ್ರ್ಯಾಕ್ಟರ ನಂಬರ ಇರುವದಿಲ್ಲ ಟ್ಯಾಕ್ಟರ ಇಂಜಿನ ನಂಬರ 391357/ಖಘಊ10754  ನೇದ್ದವುಗಳಲ್ಲಿ ಯಾವುದೆ ಪರವಾನಿಗೆ ಇಲ್ಲದೆ ಸರಕಾರಕ್ಕೆ ರಾಜ ಧನ ಕಟ್ಟದೆ ಕಳತನದಿಂದ ಮರಳನ್ನು ತುಂಬಿಕೊಂಡು ಅಕ್ರಮವಾಗಿ ಸಾಗಿಸುತ್ತಿರುವಾಗ ಪಂಚರೊಂದಿಗೆ ದಾಳಿ ಮಾಡಿ ಜಪ್ತಿ ಮಾಡಿಕೊಂಡು ಠಾಣೆಗೆ ಬಂದು ವರದಿ ನಿಡಿದ್ದರ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 240/2017 ಕಲಂ: 143. 147. 148. 448. 323. 324.354.307. 504. 506. ಸಂಗಡ 149 ಐಪಿಸಿ;- ದಿನಾಂಕ 02/08/2017 ರಂದು 1.00 ಪಿ,ಎಂ ಕ್ಕೆ ಠಾಣೆಗೆ ಪಿಯರ್ಾದಿ ಶ್ರೀಮತಿ  ಶಿವಮ್ಮ ಗಂಡ ನಿಂಗಪ್ಪ ಗುಗ್ಗರಿ ಸಾ|| ಬಾಚಿಮಟ್ಟಿ ತಾ|| ಸುರಪೂರ ರವರು ಠಾಣೆಗೆ ಬಂದು ಒಂದು ಕನ್ನಡದಲ್ಲಿ ಟೈಪ ಮಾಡಿಸಿದ ಅಜರ್ಿ ಸಲ್ಲಿಸಿದೆನೆಂದರೆ  ನನಗೆ ಮೂರು ಜನ ಮಕ್ಕಳಿದ್ದು ಗಂಡ ಮತ್ತು ಮಾವನೊಂದಿಗೆ ಜೀವನ ಸಾಗಿಸುತ್ತಿದ್ದು ಇಂದು ದಿನಾಂಕ 31/07/2017 ರಂದು ಸಾಯಂಕಾಲ 6-00 ಗಂಟೆಗೆ 1) ದಾವಲಸಾಬ ತಂದೆ ಕಾಶಿಮಸಾಬ 2) ಅಲ್ಲಿಸಾಬ ತಂದೆ ಖಾಸಿಂಸಾಬ 3) ಮೌಲಾಸಾಬ ತಂದೆ ಖಾಸಿಂಸಾಬ 4) ಖಾಸಿಂಸಾಬ ತಂದೆ ದಾವಲಸಾಬ ಹಾಗೂ 5) ಪೀರವ್ವ ಗಂಡ ಖಾಸಿಂಸಾಬ ಇವರೆಲ್ಲರೂ ಅಕ್ರಮ ಕೂಟ ಕಟ್ಟಿಕೊಮಡು ನನ್ನ ಮಗನಾದ ಅಮಾತೆಪ್ಪ ತಂದೆ ನಿಂಗಪ್ಪ ಗುಗ್ಗರಿ ಈತನನ್ನು ಕೊಲೆ ಮಾಡುವ ಉದ್ದೇಶದಿಂದ ಕೈಯಲ್ಲಿ ಕೋಡಲಿ ರಾಡು ಬಡಿಗೆ ಚಾಕುಗಳನ್ನು ಹಿಡಿದುಕೊಮಡು ಬಂದವರೆ ನನ್ನ ಮನೆಯಲ್ಲಿ ನುಗ್ಗಿ ನನ್ನ ಮಗನಾದ ಅಮಾತೆಪ್ಪನನ್ನು ಹಿಡಿದು ಆತನ ಅಂಗಿಯನ್ನು ಹಿಡಿದುಕೊಂಡು ಹೋರಗೆ ಎಳೆದುಕೊಂಡು ಬಂದವರೆ ಅದರಲ್ಲಿ ದಾವಲಸಾಬ ಎಂಬುವವನು ತನ್ನ ಕೈಯಲ್ಲಿದ್ದ ಕೊಡಲಿಯಿಂದ ಬಿಸಿ ನನ್ನ ಮಗನ ಕುತ್ತಿಗೆಗೆ ಹೋಡೆಯುತ್ತಿರುವಾಗ ನನ್ನ ಮಗನು ಕೂಡಲೆ ಕೆಳಗೆ ಕುಂತ ಕಾರಣ ಆ ಏಟು ತಪ್ಪಿತು ಹಾಗೂ ಅಲ್ಲಿಸಾಬ ಇವನು ತನ್ನ ಕೈಯಲ್ಲಿಯ ಬಡಿಗೆಯಿಂದ ತಲೆಗೆ ಹೋಡೆದು ಗುಪ್ತಗಾಯ ಪೆಟ್ಟು ಮಾಡಿದನು ಮತ್ತು ಮೌಲಾಸಾಬ ಇತನು ರಾಡಿನಿಮದ ನನ್ನ ಮಗನ ಕಾಲಿಗೆ ಹೊಡೆದು ರಕ್ತಗಾಯ ಮಾಡಿದನು ನಾನು ಅವರು ಹೋಡೆಯುವದನ್ನು ನೊಡಿ ಚಿರಾಡುತ್ತಾ ಬಿಡಿಸಲು ಹೋದಾಗ ಖಾಸಿಂಸಾಬ ಇವರು ನನ್ನ ಸೀರೆಯನ್ನು ಹಿಡಿದು ಎಳೆದಾಡಿ ನನ್ನ ಮಾನ ಭಂಗ ಮಾಡಲು ಪ್ರಯತ್ನಿಸಿದನು ಹಾಗೂ ಪೀರವ್ವ ಇವಳು ನನ್ನ ಕೂದಲನ್ನು ಹಿಡಿದು ಕೈಯಿಂದ ನನ್ನ ಕಪಾಳಕ್ಕೆ ಜೋರಾಗಿ ಹೋಡೆದಳು ನಾನು ಚಿರಾಡಲು ಹತ್ತಿದಾಗ ಬಾಜು ಮನೆಯ ಜನರು ಬರುವದನ್ನು ನೋಡಿ ಇವರೆಲ್ಲರೂ ಓಡಿ ಹೋದರು ನಂತರ ಪುನಃನಾವು ಕೇಸು ಮಾಡಲು ಪೊಲೀಸ್ ಠಾಣೆಗೆ ಹೋಗುವ ಉದ್ದೇಶದಿಂದ ಹೊಲಕ್ಕೆ ಹೋಗಿದ್ದು ನನ್ನ ಗಂಡ ನಿಂಗಪ್ಪ ಹಾಗು ಮೈದುನನಾದ ಬಸಣ್ಣ ಮತ್ತು ನಂದಪ್ಪ ಇವರನ್ನು ಕರೆಯಿಸಿಕೊಂಡೆವು. ನಂತರ ಕೇಸು ಂಆಡಲು ಹೋಗಲು ಹೋರಗೆ ಬಂದಾಗ ಪುನಃ ಎಲ್ಲಾ ಜನರು ದಾವಲಸಾಬ, ಅಲಿಸಾಬ ಮೌಲಾಸಾಬ, ಖಾಸಿಂಸಾಬ, ಪಿರವ್ವ ಇವರೆಲ್ಲರೂ ಬಂದವರೆ ನಮ್ಮ ಮೇಲೆ ಕೇಸು ಮಾಡಲಿಕ್ಕೆ ಹೋಗುತ್ತಿರಾ ಸೂಳೆ ಮಕ್ಕಳೆ ಆಗ ಜನರು ಬಂದರು ಅಂತ ನಿಮ್ಮನ್ನು ಜೀವ ಸಹಿತ ಉಳಿಸಿದ್ದೆವೆ ಈಗ ನಿಮ್ಮಲ್ಲರನ್ನು ಖಲಾಸ ಮಾಡುತ್ತೆವೆ ಅನ್ನುತ್ತಾ ನನ್ನ ಗಂಡನಾದ ನಿಂಗಪ್ಪನಿಗೆ ದಾವಲಸಾಬ ಈತನು ಎಗರಿ ಎದೆಗೆ ಇದ್ದನು ಅಲ್ಲಿಸಾಬ ಈತನು ನನ್ನ ಗಂಡನಿಗೆ ಗೆಜ್ಜೆಗೆ ಒದ್ದನು, ಇದರಿಂದ ನನ್ನ ಗಂಡನು ಚಿರಾಡುತ್ತಾ ನೆಲಕ್ಕೆ ಬಿದ್ದನು ನಂತರ ಬಿಡಿಸಲು ಬಂದ ನನ್ನ ಮೈದುನನಾದ ಶ್ರೀ ಬಸಣ್ಣ ತಂದೆ ಸಣ್ಣಕೆಪ್ಪ ಇವನಿಗೆ ಮೌಲಾಸಾಬ ಈತನು ಕೈಯಿಂದ ಕೈ ಮುಷ್ಟಿಯಿಂದ ಎದೆಗೆ ಬೆನ್ನಿಗೆ ಗುದ್ದಿದನು. ಹಾಗು ನನ್ನ ಮೈದುನ ನಂದಣ್ಣನಿಗೆ ಖಾಸಿಂಸಾಬ ಈತನು ಕೈಯಿಂದ ಬೆನ್ನಿಗೆ ಹೋಡೆದನು ಆಗ ನಾನು ಚಿರಾಡುತ್ತಿರುವಾಗ ನಿಂಗಣ್ಣ ತಂದೆ ಕಾಮಣ್ಣ ಹಾಗು ಹಣಮಂತ್ರಾಯ ತಂದೆ ನಂದಪ್ಪ ಇವರು ಬಂದು ನಮಗೆ ಹೋಡೆಯುವದನ್ನು ಬಿಡಿಸಿದರು ಇಲ್ಲದಿದ್ದರೆ ಅಂದು ನಮ್ಮ ಪ್ರಾಣ ಹೋಡೆಯುತ್ತಿದ್ದರು ಆವಾಗ ಉಳಿದಿರಿ ಸೂಳಿ ಮಕ್ಕಳೆ ನಿಮ್ಮ ಖಲಾಸ ಮಾಡುತ್ತೆವೆ ಅಂತ ಜೀವದ ಬೆದರಿಕೆ ಹಾಕುತ್ತಾ ಕೇ ಕೇ ಹಾಕುತ್ತಾ ಹೋದರು
 

Kalaburagi District Reported Crimes.


ಶಹಾಬಾದ ನಗರ ಪೊಲೀಸಠಾಣೆ : ದಿನಾಂಕ: 02/08/2017 ರಂದು ಮದ್ಯಾಹ್ನ 2-30 ಗಂಟೆಗೆ ಪಿರ್ಯಾದಿ ಶ್ರೀ ಬಾಬು ಸಾ ತಂದೆ ಮದರ ಶಾ ದರವೇಜ ಸಾ: ನಿಜಾಮ ಬಜಾರ ಗೊಳಾ (ಕೆ) ಇತನು ಠಾಣೆಗೆ ಹಾಜರಾಗಿ ಪಿರ್ಯಾದಿ ಹೇಳಿಕೆ ನಿಡಿದ್ದು ಅದರ ಸಾರಂಶವೆನೆಂದರೆ.  ಪಿರ್ಯಾದಿ ತಮ್ಮನಾದ ಜಲಾಲ ಶಾ ಇತನು ವಡ್ಡರವಾಡಿಯ ನಾಗರಡ್ಡಿ ತಂದೆ ಈರಪ್ಪ ಫರತಬಾದ ಇವರ ಟ್ರಾಕ್ಟರ ಇಂಜಿನ ನಂಬರ 39.1354- SYE06516  ಟ್ರ್ಯಾಲಿ ನಂಬರ ಕೆ.ಎ. 32 ಟಿ 1416 ನೇದ್ದರಲ್ಲಿ ವಡ್ಡರವಾಡಿಯಿಂದ ಕಲ್ಲುಗಳು ತುಂಬಿಕೊಂಡು ಕಡೆಹಳ್ಳಿ ಮಾರ್ಗವಾಗಿ ನಡುವಿನ ಹಳ್ಳಿ ಗ್ರಾಮಕ್ಕೆ ಹೋಗುವಾಗ ದಿನಾಂಕ: 02/08/2017 ರಂದು ಮುಂಜಾನೆ 11-30 ಗಂಟೆಗೆ ನಮ್ಮ ತಮ್ಮನಾದ ಜಲಾಲ ಶಾ ಇತನು  ಕಡೆಹಳ್ಳಿ ಗ್ರಾಮದ ಹಳ್ಳದ ಹತ್ತಿರ ಹೊಡ್ಡಿನ ರೋಡಿನಲ್ಲಿ ತಾನು ಚಲಾಯಿಸುವ ಟ್ರಾಕ್ಟರನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಹೋಗುವಾಗ ಹೊಡ್ಡಿನಲ್ಲಿ ಟ್ರಾಕ್ಟರನ ಇಂಜಿನ ಮೇಲೇರಿದ್ದರಿಂದ ಟ್ರಾಕ್ಟರ ಸೀಟಿನ ಮೇಲೆ ಕುಳಿತ ನನ್ನ ತಮ್ಮ ಜಲಾಲ ಶಾ ಇತನಿಗೆ ಟ್ರ್ಯಾಲಿಯ ಕಬ್ಬಿಣ  ತಲೆಗೆ ಮತ್ತು ಮಗ್ಗಲಿಗೆ ಬಡಿದಿದ್ದು ಮತ್ತು ಸ್ಟ್ರೀರಿಂಗ ಮುಖಕ್ಕೆ ಬಡಿದು ಭಾರಿ ಗಾಯಾ ಪೆಟ್ಟಾಗಿ ಕಿವಿಯಿಂದ ಮತ್ತು ಮೂಗಿನಿಂದ ರಕ್ತಬಂದು ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ ಕಾರಣ ಸೂಕ್ತ ಕ್ರಮ ಜರುಗಿಸಬೇಕು ಅಂತಾ ಇದ್ದ ಇತ್ಯಾದಿ ಪಿರ್ಯಾದಿ ಹೇಳಿಕೆ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂಬರ 137/2017 ಕಲಂ 279 304 (ಎ) ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಬಗ್ಗೆ ವರದಿ .
ªÀÄÄzsÉÆüÀ ¥ÉưøÀ oÁuÉ : ಸದರಿ ಪ್ರಕರಣದಲ್ಲಿ ಅಪಹರಣವಾದ ಕುಮಾರಿ .....  ತಂದೆ ನಾಗೇಶ ದುಗನೂರ ವ: 15ವರ್ಷ, ಸಾ: ಪಾಕಲ ಗ್ರಾಮ ಇವಳಿಗೆ ಇಂದು ದಿನಾಂಕ: 02-08-2017 ರಂದು ಬೆಳಗ್ಗೆ 1000 ಗಂಟೆಗೆ ಪತ್ತೆ ಮಾಡಿ ಠಾಣೆಗೆ ಕರೆದುಕೊಂಡು ಬಂದು ವಿಚಾರಿಸಲಾಗಿ ತನ್ನ ಹೇಳಿಕೆ ನೀಡಿದ್ದನೆಂದರೆ, ನಾನು ಹಾಗು ನಮ್ಮೂರ ನರಸಿಂಹ ರೆಡ್ಡಿ ತಂದೆ ಮಹೀಪಾಲರೆಡ್ಡಿ ಇಬ್ಬರು ಒಬ್ಬರಿಗೊಬ್ಬರು ಈಗ 2ವರ್ಷಗಳಿಂದ ಪ್ರೀತಿ ಮಾಡುತ್ತಿದ್ದು, ಈ ವಿಷಯವು ನಮ್ಮ ತಂದೆ ತಾಯಿಯವರಿಗೆ ಗೊತ್ತಾಗಿದ್ದರಿಂದ ನನಗೆ ಶಾಲೆ ಬಿಡಿಸಿ ಮನೆಯಲ್ಲಿಟ್ಟಿಕೊಂಡು ನನಗೆ ಬೇರೆ ಮದುವೆ ಮಾಡಲು ಗಂಡು ನೋಡುತ್ತಿದ್ದರಿಂದ ನಾನು ಸದರಿ ನರಸಿಂಹರೆಡ್ಡಿ ಇತನಿಗೆ ಮದುವೆಯಾಗುದಾಗಿ ಹೇಳಿದ್ದು, ಸದರಿ ನರಸಿಂಹರೆಡ್ಡಿ ಇತನು ದಿ: 10-07-2017 ರಂದು ಮಧ್ಯಾಹ್ನ 1400 ಗಂಟೆ ಸುಮಾರಿಗೆ ಮೇದಕ ಗೇಟದಿಂದ ನನಗೆ ಅಪಹರ ಮಾಡಿಕೊಂಡು ಹೈದ್ರಾಬಾದಕ್ಕೆ ಕರೆದುಕೊಂಡು ಹೋಗಿ ಒಂರು ರೂಮಿನಲ್ಲಿಟ್ಟು ನನಗೆ ನಿರಂತರವಾಗಿ ಅತ್ಯಾಚಾರ ಮಾಡಿ ಲೈಗಿಂಕ ದೌರ್ಜನ್ಯ ಮಾಡಿದ್ದು ಇರುತ್ತದೆ ಅಂತಾ ತನ್ನ ಹೇಳಿಕೆ ನೀಡಿದ್ದು ಇರುತ್ತದೆ. ಕಾರಣ ಸದರಿ ಮುಧೋಳ ಪೊಲೀಸ ಠಾಣೆ ಗುನ್ನೆ ನಂ 147/2017 ಕಲಂ 366(ಎ) ಸಂ 34 ಐಪಿಸಿ ನೇದ್ದರಲ್ಲಿ ಕಲಂ 376 ಐಪಿಸಿ & 5 & 6 ಪೊಕ್ಸೊ ಆಕ್ಟ್ ನೇದ್ದನ್ನು ಅಳವಡಿಸಿಕೊಡಿದ್ದು ಬಗ್ಗೆ ಅಂತ ವರದಿ.

C¥sÀd®¥ÀÆgÀ ¥Éưøï oÁuÉ : ದಿನಾಂಕ 02-08-2017 1.30 ಪಿಎಮ್ ಕ್ಕೆ ಪಿಎಸ್ಐ ಸಾಹೇಬರು ಮೂರು ಮರಳು ತುಂಬಿದ ಟ್ರ್ಯಾಕ್ಟರ ಮತ್ತು ಮೂರು ಜನ ಆರೋಪಿತರೊಂದಿಗೆ ಠಾಣೆಗೆ ಬಂದು ವರದಿ ಹಾಜರ ಪಡಿಸಿದ್ದು, ಸದರಿ ವರದಿಯ ಸಾರಂಶವೇನೆಂದರೆ ಇಂದು ದಿನಾಂಕ 02-08-2017 ರಂದು 11:00 ಎ ಎಮ್ ಕ್ಕೆ ಸಂಗಡ ನಮ್ಮ ಸಿಬ್ಬಂದಿಯವರಾದ  ಗುಂಡಪ್ಪ ಹೆಚ್ ಸಿ-68, ಚಂದ್ರಕಾಂತ ಸಿಹೆಚ್ ಸಿ-449  ರವರನ್ನು ಕರೆದುಕೊಂಡು ಅಫಜಲಪೂರ ಪಟ್ಟಣದಲ್ಲಿ ಪೇಟ್ರೋಲಿಂಗ್ ಕರ್ತವ್ಯದಲ್ಲಿದ್ದಾಗ ಮಾಹಿತಿ ಬಂದಿದ್ದೆನೆಂದರೆ, ಶಿವಪೂರ ಗ್ರಾಮದ ಕಡೆಯಿಂದ ಟ್ರ್ಯಾಕ್ಟರಗಳಲ್ಲಿ ಮರಳು ತುಂಬಿಕೊಂಡು ಅಫಜಲಪೂರ ಕಡೆ ಹೊರಟಿರುತ್ತಾರೆ ಅಂತಾ ಬಾತ್ಮಿ ಬಂದ ಮೇರೆಗೆ ಮರಳಿ ಠಾಣೆಗೆ ಬಂದು   ಇಬ್ಬರು ಪಂಚರಾದ 1) ಶಿವಪ್ಪ ತಂದೆ ಗಿರಿಮಲ್ಲಪ್ಪ ಕಡ್ಲೇವಾಡ 2) ಸೊಂದಪ್ಪ ತಂದೆ ಪರಮೇಶ್ವರ ಹೊಸಮನಿ ಸಾ: ಇಬ್ಬರು ಅಫಜಲಪೂರ ಇವರು ಠಾಣೆಗೆ ಬರಮಾಡಿಕೊಂಡು ವಿಷಯವನ್ನು ತಿಳಿಸಿ ಸದರಿಯವರು ಪಂಚರಾಗಲು ಒಪ್ಪಿಕೊಂಡ ನಂತರ ಮಾನ್ಯ ಸಿಪಿಐ ಸಾಹೇಬರು ಅಫಜಲಪೂರ ವೃತ್ತ ರವರ ಮಾರ್ಗದರ್ಶನದಲ್ಲಿ ನಾನು ಪಂಚರು  ಮತ್ತು ನಮ್ಮ ಸಿಬ್ಬಂದಿಯವರಾದ ಗುಂಡಪ್ಪ ಹೆಚ್ ಸಿ-68, ಚಂದ್ರಕಾಂತ ಸಿಹೆಚ್ ಸಿ-449 ರವರೇಲ್ಲರು ಕೂಡಿ ನಮ್ಮ ಪೊಲೀಸ್  ವಾಹನದಲ್ಲಿ 11:15 ಎ ಎಮ್ ಕ್ಕೆ ಠಾಣೆಯಿಂದ ಹೊರಟು. 11:30 ಎ ಎಮ್ ಕ್ಕೆ ಬನ್ನಟ್ಟಿ ಕ್ರಾಸ ಹತ್ತಿರ  ಹೋಗುತ್ತಿದ್ದಾಗ ಎದುರುಗಡೆಯಿಂದ ಮೂರು ಟ್ರ್ಯಾಕ್ಟರಗಳಲ್ಲಿ ಮರಳು ತುಂಬಿಕೊಂಡು ಬರುತ್ತಿದ್ದರು. ನಾವು ನೋಡಿ ಟ್ರ್ಯಾಕ್ಟರಗಳನ್ನು ನಿಲ್ಲಿಸಿದೆವು. ಮೂರು ಟ್ರ್ಯಾಕ್ಟರ ಚಾಲಕರಿಗೆ ಹಿಡಿದು ನಾನು ಪಂಚರ ಸಮಕ್ಷಮ ಟ್ರ್ಯಾಕ್ಟರಗಳನ್ನು ಚಕ್ಕ ಮಾಡಲು ಟ್ರ್ಯಾಕ್ಟರ ಟ್ರೈಲಿಗಳಲ್ಲಿ ಮರಳು ತುಂಬಿದ್ದು ಇತ್ತು ಮತ್ತು ಅವುಗಳ ನಂ 1) JOHN DEERE Chessis SL NO 1PY5310ECFA001766 Engine NO PY3029H036765 ಅ.ಕಿ 2,00,000/-ರೂ ಸದರಿ ಟ್ರ್ಯಾಕ್ಟರ ಟ್ರೈಲಿಯಲ್ಲಿ ತುಂಬಿದ ಮರಳಿನ ಅ.ಕಿ 3000/-ರೂ 2) JOHN DEERE Engine SL NO PY3029T238312 ಅ.ಕಿ 2,00,000/-ರೂ ಸದರಿ ಟ್ರ್ಯಾಕ್ಟರ ಟ್ರೈಲಿಯಲ್ಲಿ ತುಂಬಿದ ಮರಳಿನ ಅ.ಕಿ 3000/-ರೂ 3)ARJUN MAHINDRA SL NO NSCA00375 HD ಅ.ಕಿ 2,00,000/-ರೂ ಸದರಿ ಟ್ರ್ಯಾಕ್ಟರ ಟ್ರೈಲಿಯಲ್ಲಿ ತುಂಬಿದ ಮರಳಿನ ಅ.ಕಿ 3000/-ರೂ  ಅಂತಾ ಇತ್ತು ಈ ಬಗ್ಗೆ ಚಾಲಕರಿಗೆ ಸಂಬಂಧಪಟ್ಟ ಅಧಿಕಾರಿಯವರಿಂದ ಮರಳು ಸಾಗಣಿಕೆ ಮಾಡಲು ಪರವಾನಿಗೆ ಪಡೆದುಕೊಂಡ ಬಗ್ಗೆ ದಾಖಲಾತಿಗಳನ್ನು ವಿಚಾರಿಸಲು ತಮ್ಮ ಹತ್ತಿರ ಯಾವುದೇ ದಾಖಲಾತಿಗಳು ಇರುವುದಿಲ್ಲ ಅಂತ ತಿಳಿಸಿದರು ಸದರಿ ಟ್ರ್ಯಾಕ್ಟರಗಳ  ಚಾಲಕರ ಹೆಸರು ವಿಳಾಸ ವಿಚಾರಿಸಲಾಗಿ 1) ಚಂದ್ರಕಾಂತ ತಂದೆ ಗೌಡಪ್ಪಗೌಡ ಪಾಟೀಲ ವ||38 ವರ್ಷ ಜಾ||ಲಿಂಗಾಯತ ಉ|| ಟ್ರ್ಯಾಕ್ಟರ JOHN DEERE Chessis SL NO 1PY5310ECFA001766 Engine NO PY3029H036765 ನೇದ್ದರ ಚಾಲಕ ಸಾ||ಶಿವಪೂರ 2) ಚಾಂದ ತಂದೆ ಗಪೂರಸಾಬ ಜಮಾದಾರ ವ||25 ವರ್ಷ ಜಾ||ಮುಸ್ಲೀಮ್ ಉ|| ಟ್ರ್ಯಾಕ್ಟರJOHN DEERE Engine SL NO PY3029T238312 ನೇದ್ದರ ಚಾಲಕ ಸಾ||ಲಕ್ಷ್ಮಿಗುಡಿ ಹತ್ತಿರ ಅಫಜಲಪೂರ 3) ಸಂಗನಬಸು ತಂದೆ ಭೀಮರಾಯ ಜಮಾದಾರ ವ||31 ವರ್ಷ ಜಾ|| ಕೋಳಿ ಉ||ಟ್ರ್ಯಾಕ್ಟರ ARJUN MAHINDRA SL NO NSCA00375 HD ನೇದ್ದರ ಚಾಲಕ ಸಾ||ಶಿವಪೂರ ಅಂತ ತಿಳಿಸಿದರು. ನಂತರ ಟ್ರ್ಯಾಕ್ಟರಗಳನ್ನು ಪಂಚರ ಸಮಕ್ಷಮ 11.40 ಎಎಮ್ ದಿಂದ 12.40 ಪಿಎಮ್ ವರೆಗೆ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತಗೆದುಕೊಂಡೆನು ನಂತರ ನಮ್ಮ ಸಿಬ್ಬಂದಿಯವರ  ಸಹಾಯದಿಂದ ಸದರಿ ಮರಳು ತುಂಬಿದ ಟ್ಯ್ರಾಕ್ಟರ ಮತ್ತು ಆರೋಪಿತನೊಂದಿಗೆ ಮರಳಿ ಠಾಣೆಗೆ 1.30 ಪಿಎಮ್ ಕ್ಕೆ ಬಂದು ಅಕ್ರಮವಾಗಿ ಕಳ್ಳತನದಿಂದ ಮರಳು ಸಾಗಿಸುತಿದ್ದ ಮೂರು ಜನ ಚಾಲಕರು ಹಾಗು ಸದರಿ ಟ್ರ್ಯಾಕ್ಟರಗಳ ಮಾಲಿಕರ  ವಿರುದ್ದ ಮುಂದಿನ ಕ್ರಮ ಕೈಗೊಳ್ಳವಂತೆ ವರದಿ ನಿಡಿದ್ದರ  ಮೇರೆಗೆ ಠಾಣೆ ಅಫರಾಧ ಸಂ 194/2017 ಕಲಂ 379 ಐಪಿಸಿ ಮತ್ತು ಕಲಂ 21(1) ಎಮ್ ಎಮ್ ಡಿ ಆರ್ ಆಕ್ಟ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ಬಗ್ಗೆ ವರದಿ .