Police Bhavan Kalaburagi

Police Bhavan Kalaburagi

Friday, June 27, 2014

Gulbarga District Reported Crimes

ಅಪಘಾತ ಪ್ರಕರಣಗಳು :
ಫರತಾಬಾದ ಠಾಣೆ : ²æà ಶರಣಬಸಪ್ಪ ತಂದೆ ವೀರಭದ್ರಪ್ಪ ಕವಟಗಿ ಸಾ:ಮನೆ ನಂ. 2-911/5/2/9 ಅನು ಗೃಹ ಅಪ್ಪಾ ವಿಲ್ಸ ಎದುರುಗಡೆ ರಾಜಾಪೂರ ರೋಡ ಗುಲಬರ್ಗಾ ರವರ ಅಣ್ಣತಮ್ಮ ಕೀಯವರಾದ ಅನೀಲಕುಮಾರ ಕವಟಗಿ ಇವರು ಹಟ್ಟಿ ಚಿನ್ನದ ಗಣಿಯಲ್ಲಿ ಸುಪರವೈಸರ್‌ ಅಂತಾ ಕೆಲಸ ಮಾಡಿಕೊಂಡು ತಮ್ಮ ಕುಟುಂಬ ಸಮೇತ ರಾಯಚೂರ ಜಿಲ್ಲೆಯ ಲಿಂಗಸೂರ ತಾಲ್ಲೂಕಿನ ಹಟ್ಟಿ ಗ್ರಾಮದಲ್ಲಿ ವಾಸವಾಗಿರುತ್ತಾರೆ. ದಿನಾಂಕ: 25-06-2014 ರಂದು ಸಾಯಂಕಾಲ 5 ಗುಲಬರ್ಗಾಕ್ಕೆ  ತಮ್ಮ ಕಾರ ನಂ.ಕೆಎ 36 ಎಮ್/8059 ನೇದ್ದರಲ್ಲಿ ಗುಲಬರ್ಗಾಕ್ಕೆ ಬಂದಿದ್ದು  ದಿನಾಂಕ: 26-06-2014 ರಂದು ಬೆಳಗ್ಗೆ 10:30 ಗಂಟೆಯ ಸುಮಾರಿಗೆ ಹಟ್ಟಿಗೆ ಹೋಗುವ ಸಲುವಾಗಿ ಅನೀಲಕುಮಾರ ತನ್ನ ಹೆಂಡತಿ ಮಗಳೊಂದಿಗೆ ಮನೆಯಿಂದ ತಮ್ಮ ಕಾರ ನಂ.ಕೆಎ 36 ಎಮ್‌/8059 ನೇದ್ದರಲ್ಲಿ ಹೋಗಿದ್ದು ಬೆಳಗ್ಗೆ 11:30 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನಮ್ಮ ಅಣ್ಣತಮ್ಮಕೀಯ ಅನೀಲಕುಮಾರ ಇತನ ಮೊಬೈಲದಿಂದ ಯಾರೋ ಫೋನ್‌ ಮಾಡಿ ತಿಳಿಸಿದ್ದೆನಮದರೆ, ಈಗ 11:15 ಗಂಟೆಯ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 218 ರಸ್ತೆಯ ಮೇಲೆ ಭಾರತೀಯ ವಿದ್ಯಾ ಮಂದಿರ ಹತ್ತಿರ ಕಾರ ನಂ. ಕೆಎ 36 ಎಮ್‌/8059 ನೇದ್ದರ ಚಾಲಕನು ತನ್ನ ಕಾರನ್ನು ಗುಲಬರ್ಗಾ ಕಡೆಯಿಂದ ಜೇವರ್ಗಿ ಕಡೆಗೆ ಅತೀವೆಗ ಮತ್ತು ಆಲಕ್ಷ್ಯತನದಿಂದ ನಡೆಯಿಕೊಂಡು ಬಂದು ಬಂದು  ರಸ್ತೆಯ ಬದಿಗೆ ಇದ್ದ ಗುಟದ ಕಲ್ಲುಗಳಿಗೆ ಡಿಕ್ಕಿ ಪಡಿಸಿದ್ದರಿಂದ ತನ್ನ ಆಯಾ ತಪ್ಪಿ ರಸ್ತೆಯ ಮೇಲೆ ತನ್ನ ಕಾರನ್ನು  ಪಲ್ಟಿ ಗೊಳಿಸಿರುತ್ತಾನೆ ಇದರಿಂದ ಕಾರಿನಲ್ಲಿದ್ದ  ಹೆಣ್ಣು ಮಗಳು ರಸ್ತೆಯ ಮೇಲೆ ಬಿದ್ದು ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾಳೆ. ಕಾರಿನಲ್ಲಿದ್ದ ಒಬ್ಬ ಮನುಷ್ಯನಿಗೆ ಮತ್ತು ಒಂದು ಸಣ್ಣ ಹುಡಗಿಗೆ ಅಲ್ಲಲ್ಲಿ ತರಚೀದ ಗಾಯವಾಗಿರುತ್ತವೆ ಅಂತ ಆತಿಳಿಸಿದ್ದರಿಂದ ನಾನು ಗಾಬರಿಗೊಂಡು ಕೂಡಲೆ ಸದರಿ ಅಪಘಾತವದ ಸ್ಥಳಕ್ಕೆ ಬಂದು ನೋಡಲಾಗಿ  ಅನೀಲಕುಮಾರ ಹೆಂಡತಿ ಶಾರದಾ ಇವಳಿಗೆ ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಲ್ಲದೆ ಅನೀಲಕುಮಾರನಿಗೆ ಮತ್ತು ಅವನ 3 ವರ್ಷದ ಮಗಳಾದ ಧಾರುಣಿ ಇವಳಿಗೆ ಅಲ್ಲಲ್ಲಿ ತರಚೀದ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ಶ್ರೀ ಶರಣಬಸಪ್ಪಾ ತಂದೆ ಶಾಮರಾವ ಧಾಕಲೆ, ಸಾಃ ದೇವಿ ನಗರ ಆಳಂದ ರೋಡ ಗುಲಬರ್ಗಾ ರವರು ದಿನಾಂಕ 26-06-2014 ರಂದು 5-00 ಪಿ.ಎಮ್ ಕ್ಕೆ ಆಳಂದ ರೋಡಿನಲ್ಲಿ ಇರುವ ಶೆಟ್ಟಿ ಕಾಂಪ್ಲೆಕ್ಸ ಎದರುಗಡೆ ರೊಡಿನ ಪಕ್ಕದಲ್ಲಿ ತನ್ನ ತಂದೆ ಶಾಮರಾವ ಇವರೊಂದಿಗೆ ನಿಂತಾಗ ಆರೋಪಿತನು ತನ್ನ ಯಮಾಹ ಮೋಟಾರ ಸೈಕಲ ನಂ. ಕೆ.ಎ 32 8127 ನೇದ್ದರ ಮೇಲೆ ಇನ್ನೊಬ್ಬನನ್ನು ಕೂಡಿಸಿಕೊಂಡು ಶಹಾಬಜಾರ ನಾಕಾ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ತಂದೆಯಾದ ಶಾಮರಾವ ವಃ 75 ವರ್ಷ ಇವರಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿದ್ದರಿಂದ ಮೋ.ಸೈ ಸೀರಿಜ ಸರಿಯಾಗಿ ನೋಡಲು ಆಗಿರುವುದಿಲ್ಲ. ತನ್ನ ತಂದೆಗೆ ಎಡಗಾಲು ಮೊಳಕಾಲಿಗೆ ಮತ್ತು ಬಲಗೈ ರಟ್ಟೆ, ಮೊಳಕೈ ಹತ್ತಿರ ಗುಪ್ತ ಪೆಟ್ಟು ತರುಚಿದ ಗಾಯಗಲಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,
ಕಳವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಶರತಕುಮಾರ ಪೂಜಾರಿ  ಇವರು ದಿನಾಂಕ 27-06-14 ರಂದು 11.00 ಎಎಮ್ ಕ್ಕೆ ಜೆಎಮ್ಎಫ್ ಸಿ ಕೊರ್ಟ ಅಫಜಲಪೂರದ ವಕೀಲರ ಬಾರ ರೂಮನಲ್ಲಿ ತಮ್ಮ ಫರ್ಸನ್ನು ಇಟ್ಟಿದ್ದು ಯಾರೋ ಕಳ್ಳರು ಫರ್ಸನಲ್ಲಿದ್ದ 1500/- ರೂ, ಸ್ಟೇಟಬ್ಯಾಂಕ ಕಾರ್ಡ, ಸಿಂಡಿಕೇಟ ಬ್ಯಾಂಕ ಎ.ಟಿ.ಎಮ್. ಕಾರ್ಡ, ಆಧಾರ ಕಾರ್ಡ, ಪ್ಯಾನ ಕಾರ್ಡ ಇತರೆ ಐಡಿ ಕಾರ್ಡ ಇದ್ದ ಫರ್ಸ ಯಾರೋ ಕಳ್ಳರು ಕಳ್ಳತನ ಮಾಡಿರುತ್ತಾರೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಶಿವಪುತ್ರ ತಂದೆ ವಿಠೋಬಾ ಸುಲ್ತಾನಪೂರ ಸಾ|| ಕರಜಗಿ ರವರು ಮತ್ತು ನಮ್ಮ ಗ್ರಾಮದ ಈರಯ್ಯ ಹಿರೇಮಠ, ಅಶೋಕ ಲೋಣಾರ ನಮ್ಮ ಮೂರು ಜನರ ಪಾಲುದಾರಿಕೆಯಲ್ಲಿ ನಮ್ಮ ಗ್ರಾಮದಲ್ಲಿ ಅಂದರೆ ಕರಜಗಿಯಿಂದ 1 ಕಿ ಮಿ ಅಂತರದಲ್ಲಿ ಅಫಜಲಪೂರ ರೋಡಿಗೆ ನಮ್ಮದು ದಾಬಾ ಇರುತ್ತದೆ. ಸದರಿ ದಾಬಾದಲ್ಲಿ ನಾವೆಲ್ಲರೂ ಹಾಗೂ ಶ್ರೀಶೈಲ ಮರಭೋದ ಎಲ್ಲರೂ ಕೆಲಸ ಮಾಡುತ್ತೆವೆ, ಹಿಗಿದ್ದು ನಿನ್ನೆ ದಿನಾಂಕ 26-06-2014 ರಂದು ರಾತ್ರಿ 11:30 ಗಂಟೆ ಸುಮಾರಿಗೆ ಮೇಲೆ ತಿಳಿಸಿದ ನಾವು 4 ಜನರು ದಾಬಾ ಬಂದ ಮಾಡಿಕೊಂಡು ನಮ್ಮ ದಾಬಾದ ಮುಂದೆ ನಿಂತುಕೊಂಡಿದ್ದೆವು, ಅದೆ ಸಮಯಕ್ಕೆ ನಮ್ಮ ಗ್ರಾಮದ ಅಂಬಣ್ಣ ನರಗೋದಿ ಈತನು ನಮ್ಮ ಹತ್ತಿರ ಬಂದು ನನಗೆ ದಾಬಾದ ಬಾಗಿಲು ತಗಿ ನಾನು ಊಟ ಮಾಡಬೇಕು ಅಂತಾ ಅಂದನು. ಆಗ ನಾನು ಊಟ ಇಲ್ಲ ಎಲ್ಲಾ ಖಾಲಿ ಆಗಿದೆ ಅಂತಾ ಅಂದೆನು. ಅದಕ್ಕೆ ಅಂಬಣ್ಣ ನರಗೋದಿ ಈತನು ಸೂಳೆ ಮಗನೆ ನನಗೆ ಊಟ ಇಲ್ಲಾ ಅಂತಾ ಹೇಳುತ್ತಿಯಾ ಎಂದು ಕೈಯಿಂದ ನನ್ನ ಮುಖದ ಮೇಲೆ ಗುದ್ದಿನು, ಆಗ ನಾನು ಯಾಕ ಹೊಡೆಯುತ್ತಿ ಊಟ ಇದ್ದರೆ ಕೋಡುತ್ತಿದ್ದೆ ಅಂತಾ ಹೇಳಿದೆನು, ಅದಕ್ಕೆ ಅಂಬಣ್ಣ ಈತನು ಬೋಸಡಿ ಮಗನೆ ನೀನು ಊಟಾ ಇಟ್ಟುಕೊಂಡು ಇಲ್ಲ ಅಂತಾ ಹೇಳುತ್ತಿ ಎಂದು ಅಲ್ಲಿಯೆ ಬಿದ್ದ ಒಂದು ಬಡಿಗೆ ತಗೆದುಕೊಂಡು ಏಡಗೈ ಬೇರಳಿನ ಮೇಲೆ ಹಾಗೂ ಬಲ ಬುಜಕ್ಕೆ ಹೊಡೆದು ಗಾಯಗೋಳಿಸಿ ಜೀವದ ಬೆದರಿಕೆ ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Raichur District Reported Crimes

                                  
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
EvÀgÉ L.¦.¹ ¥ÀæPÀgÀtzÀ ªÀiÁ»w:-

          ಜವಳಗೇರ ಗ್ರಾಮದಲ್ಲಿರುವ ಪಿರ್ಯಾದಿ ಶ್ರೀಮತಿ ಸವಿತ ಗಂಡ ವೆಂಕಟರಾವ 26  ಜಾ:-ಲಿಂಗಾಯತ ಉ;-ಹೊಲಮನಿಕೆಲಸ  ಸಾ:-ಜವಳಗೇರ  ತಾ;-ಸಿಂಧನೂರು.FPÉAiÀÄ  ಗಂಡನ ತಂದೆಯ ಜಮೀನಿನ ಭಾಗದ ಸಂಬಂಧವಾಗಿ ಆರೋಪಿ ಗೋವಿಂದರಾಜ ಈತನು ನ್ಯಾಯಾಲಯದಲ್ಲಿ ಸಿವಿಲ್ ದಾವೆ ಹಾಕಿದ್ದು ಅದು ವಿಚಾರಣೆ ಹಂತದಲ್ಲಿ ಇರುತ್ತದೆ ಪಿರ್ಯಾದಿ ಗಂಡ ಮತ್ತು ವೆಂಕlರಾವ ಇವರು ಸದರಿ ಜಮೀನಿನಲ್ಲಿ ಸ್ವಾದಿನತೆ ಹೊಂದಿ ಸ್ವಂತ ಸಾಗುವಳಿ ಮಾಡುತ್ತಾರೆ ಜಮೀನಿನ ಸಂಬಂದವಾಗಿ ಪಿರ್ಯಾದಿದಾರಳ ಗಂಡನಿಗೂ ).ವಿಠಲರಾವ ತಂದೆ ಬಾಗಣ್ಣ 45         2).ಶ್ರೀಮತಿ ಶರಣಮ್ಮ ಗಂಡ ವಿಠಲರಾವ 37 ಇಬ್ಬರೂಸಾ:-ಸಿಂಧನೂರ3)ಅಕ್ಕಮಾಹಾದೇವಿತಂದೆಜನಾರ್ದನಾರ35 4)ಗೋವಿಂದರಾಜ ತಂದೆ ಜನಾರ್ದನಾರಾವ  45   5)ಶಾರದಮ್ಮ ಗಂಡಜನಾರ್ದನಾರಾವ60ಇಲ್ಲರೂಸಾ:-ಜವಳಗೇರ     EªÀgÀÄUÀ½UÉ ವೈಶಮ್ಯ ಇರುತ್ತದೆ ದಿನಾಂಕ 17/01/2013 ರಂದು ಬೆಳ್ಳಿಗೆ 10-30 ಗಂಟೆಗೆ ಪಿರ್ಯಾದಿದಾರಳು ತನ್ನ ಮನೆಯಲ್ಲಿ ಇದ್ದಾಗ ಆರೋಪಿತರು ಪಿರ್ಯಾದಿದಾರಳ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ನಿನ್ನ ಗಂಡನು ಎಲ್ಲಾ ಜಮೀನು ಸಾಗುವಳಿ ಮಾಡುತ್ತಾನೆ ಅದಕ್ಕಾಗಿ ನೀನು ನಿನ್ನ ಗಂಡನಿಗೆ ಬೆಂಬಲ ನೀಡುತ್ತಿಯ ಸೂಳೇ ಎಂದು ಬಾಯಿಗೆ ಬಂದಂತೆ ಬಯ್ಯತ್ತಾ ಆರೋಪಿತರೆಲ್ಲರು ಪಿರ್ಯಾದಿದಾರಳನ್ನು ಕೈಗಳಿಂದ ಹೊಡೆದು ಬಾಯಿಗೆ ಬಂದಂತೆ ಬಯ್ಯತ್ತಾ ಕೈಹಿಡಿದು ಎಳೆದಾಡಿ ಬಡಿದಿದ್ದು ಆರೋಪಿತರು ಹೋಗುವಾಗ ಪಿರ್ಯಾದಿದಾರಳಿಗೆ ನೀನು ಹೇಳಿದಂತೆ ಕೇಳಿರಿ ಎಂದು ದಮಕಿ ಹಾಕಿದರು ಮತ್ತು ಈ ಸಲ ಉಳಿದುಕೊಂಡೆ ಇನ್ನೋಂದು ಸಾರಿ ಬಂದು ನಿನ್ನ ಜೀವವನ್ನು ತೆಗೆಯುತ್ತೇವೆ ಎಂದು ಜೀವದ ಬೆದರಿಕೆ ಹಾಕಿ ಹೋಗಿರುತ್ತಾರೆ. ಅಂತಾ ಮುಂತಾಗಿದ್ದ ಖಾಸಗಿ ಪಿರ್ಯಾದಿ ಮೇಲಿಂದ §¼ÀUÁ£ÀÆgÀÄ ಠಾಣಾ ಅಪರಾಧ ಸಂಖ್ಯೆ 128/2014.ಕಲಂ . 447,323,354,504,506, ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
             ಫಿರ್ಯಾದಿ JªÀiï.UÀAUÁgÁdÄ vÀAzÀ ¸ÀÆAiÀÄðgÁªï ªÀÄļÀî¥ÀÄr, ªÀAiÀÄ:45ªÀ,eÁ:PÀªÀiÁä, G: MPÀÌ®ÄvÀ£À , ¸Á:PÉ.ºÀAa£Á¼ï PÁåA¥ï, vÁ:¹AzsÀ£ÀÆgÀÄ FvÀ£À ಕಡೆಯಿಂದ ಆರೋಪಿ 01 JªÀiï.gÁWÀªÀŮĠ vÀAzÉ gÁªÀÄÄ®Ä ¸Á: §¼Áîj, ಈತನು 2006 ರಲ್ಲಿ 1,30,000/- ರೂ ಸಾಲ ಪಡೆದುಕೊಂಡಿದ್ದು ಒಂದು ವರ್ಷದ ನಂತರ ಸಾಲದ ಹಣ ಕೇಳಿದಾಗ ಜಮೀನು ಮಾರಿದ ನಂತರ ಕೊಡುತ್ತೇನೆ ಅಂತಾ ಹೇಳಿ ಜಮೀನು ಮಾರಿದ ನಂತರ ಸಹ ಕೊಡದೇ ದಿನಗಳನ್ನು ದೂಡುತ್ತಾ ಬಂದಿದ್ದು, ನಂತರ ದಿನಾಂಕ: 21-06-2014 ರಂದು ಸಾಯಂಕಾಲ 4-00 ಗಂಟೆ ಸುಮಾರಿಗೆ ಸಿಂಧನೂರು ತಹಸೀಲ್ ಕಾರ್ಯಾಲಯದ ಮುಂದಿನ ಗೇಟ್ ಹತ್ತಿರ ಫಿರ್ಯಾದಿಯು ನಿಂತಿದ್ದಾಗ ಆರೋಪಿ 01 ನೇದ್ದವನು G½zÀ  3 d£Àರೊಂದಿಗೆ ಬಂದಿದ್ದು, ಫಿರ್ಯಾದಿಯು ಆರೋಪಿ 01 ನೇದ್ದವನನ್ನು  ತನಗೆ ಕೊಡಬೇಕಾದ ಸಾಲದ ಹಣ ಕೇಳಿದ್ದಕ್ಕೆ ಆರೋಪಿ 01 ನೇದ್ದವನು ಒಮ್ಮೇಲೆ ಸಿಟ್ಟಿಗೆದ್ದು ಲೇ ಸೂಳೆಮಗನೆ ಬಜಾರದಲ್ಲಿ ಹಣ ಕೇಳುತ್ತೀಯೇನಲೆ ಎಷ್ಟು ಸೊಕ್ಕು ಮಗನೆ ಅಂತಾ ಹೊಡೆದು ನಂತರ ಆರೋಪಿತರೆಲ್ಲರೂ ಸೇರಿ ಫಿರ್ಯಾದಿಯನ್ನು ಮುಂದಕ್ಕೆ ಹೋಗದಂತೆ ಗಟ್ಟಿಯಾಗಿ ಹಿಡಿದುಕೊಂಡು ತಡೆದು ಕೈಗಳಿಂದ ಹೊಡೆಬಡೆ ಮಾಡಿ ಇನ್ನೊಮ್ಮೆ ಹಣ ಕೇಳಿದರೆ ನಿನ್ನನ್ನು ಮುಗಿಸಿಬಿಡುತ್ತೇವೆ ಹಾಗೂ ಪೊಲೀಸ್ ಸ್ಟೇಶನಿಗೆ ಹೋದರೆ ಇಲ್ಲ ಅನ್ನಿಸಿಬಿಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದ್ದರಿಂದ ಅಂಜಿಕೊಂಡು ಮನೆಗೆ ಹೋಗಿ ತಡವಾಗಿ ಠಾಣೆಗೆ ಬಂದು ಹೇಳಿಕೆ ನೀಡಿದ್ದು ಇರುತ್ತದೆ ಅಂತಾ ಇದ್ದ ಹೇಳಿಕೆ ಸಾರಾಂಶದ ಮೇಲಿಂದಾ ¹AzsÀ£ÀÆgÀÄ £ÀUÀgÀ ¥Éưøï oÁuÉ.         ಗುನ್ನೆ ನಂ.142/2014, ಕಲಂ. 341, 323, 504, 506 ಸಹಿತ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .
ªÀÄgÀuÁAwPÀ ºÀ¯Éè ¥ÀæPÀgÀtzÀ ªÀiÁ»w:-
            ಫಿರ್ಯಾದಿ  J¸ï.zÀ¸ÀÛVgÀ vÀAzÉ C§ÄÝ¯ï £À©Ã ªÀAiÀiÁ 59 ªÀµÀð, eÁw:ªÀÄĹèA,   G:ªÁå¥ÁgÀ ¸Á:J¸ï.r. qÉæøï CAUÀr ,JA.f. gÉÆÃqï  ªÀĺÁ«Ãgï ¸ÀPÀð¯ï ºÀwÛgÀ gÁAiÀÄZÀÆgÀÄ. ಆರೋಪಿ ನಂ.1 ವಾಜೀದ್ ಇವರು ಸಂಬಂಧಿಕರು ಇದ್ದು  ಅವರಿಬ್ಬರ ನಡುವೆ ರಾಯಚೂರು ನಗರದಲ್ಲಿರುವ ಮನೆ ನಂ. 2-6-46/1 ನೇದ್ದಕ್ಕೆ ಸಂಬಂಧಿಸಿದಂತೆ ವ್ಯಾಜ್ಯ ನಡೆದು ಬಗ್ಗೆ ಆರೋಪಿ ನಂ 1 ರವರು ಫಿರ್ಯಾದಿದಾರರ ಮೇಲೆ  ಮಾ£Àå ನ್ಯಾಯಾಲಯದಲ್ಲಿ ಪಿ.ಸಿ. ನಂ. 160/2014  ನೇದ್ದನ್ನು ದಾಖಲು ಮಾಡಿದ್ದು ಆರೋಪಿ ಮತ್ತು ಫಿರ್ಯಾದಿದಾರರ ಮಧ್ಯ ದ್ವೇಷ ಭಾವನೆ ಹೊಂದಿದ್ದು ಇರುತ್ತದೆ. ಅದೇ ದ್ವೇಷದಿಂದ ದಿನಾಂಕ 07.05.2014 ರಂದು ರಾತ್ರಿ 7.45 ಗಂಟೆಗೆ ಫಿರ್ಯಾದಿದಾರರು ತನ್ನ ಅಂಗಡಿಯಲ್ಲಿರುವಾಗ ಆರೋಪಿ ನಂ 1 ರವರು ಆರೋಪಿ ನಂ 2 ರಿಂದ 4 ರವರನ್ನು ಕರೆದುಕೊಂಡು ಬಂದು ಫಿರ್ಯಾದಿಯ ಬಟ್ಟೆಯ ಅಂಗಡಿಯಲ್ಲಿ ಅಕ್ರಮ ಪ್ರವೇಶ ಮಾಡಿ ಆರೋಪಿ 1 ಈತನು ಫಿರ್ಯಾದಿಗೆ ಅವಾಚ್ಯವಾಗಿ ಬೈದಿದ್ದಲ್ಲದೆ ಜೀವದ ಬೆದರಿಕೆ ಹಾಕಿದ್ದು ಆರೋಪಿ ನಂ 2 ರವರು ಫಿರ್ಯಾದಿಯನ್ನು ಹಿಡಿದುಕೊಂಡಿದ್ದು ಆರೋಪಿ ನಂ 1 ಮತ್ತು ಉಳಿದ ಆರೋಪಿತರು ಫಿರ್ಯಾದಿದಾರಿಗೆ ಕೈಗಳಿಂದ ಹೊಡೆ ಬಡೆ ಮಾಡಿದ್ದಲ್ಲದೆ ಆರೋಪಿ ನಂ 1 ಈತನು ಫಿರ್ಯಾದಿದಾರರನ್ನು ಕೊಲೆ ಮಾಡುವ ಉದ್ದೇಶದಿಂದ  ತಾನು ತಂದಿದ್ದ ಚಾಕುವನ್ನು ತೆಗೆದುಕೊಂಡು ಫಿರ್ಯಾದಿದಾರನ ಹೊಟ್ಟಿಗೆ ತಿವಿಯಲು ಬಂದಾಗ ಫಿರ್ಯಾದಿದಾರರು ಆತನ ಕಡೆಯಿಂದ ತಪ್ಪಿಕೊಂಡು ಚೀರಾಡುತ್ತೀರುವಾಗ  ಸಾಕ್ಷಿ  ಮನ್ಸೂರ ,ಶ್ರೀನಿವಾಸ ಪತಂಗಿ, ಮಹ್ಮದ ಲತೀಫ್ ಇವರು ಫಿರ್ಯಾದಿದಾರರ ಅಂಗಡಿಯ ಕಡೆಗೆ ಬರುವುದನ್ನು ನೋಡಿದ ಆರೋಪಿ ನಂ.1 ರವರು ಫಿರ್ಯಾದಿಯ ಅಂಗಡಿಯ ಕ್ಯಾಶ ಕೌಂಟರದಲ್ಲಿದ್ದ 5,000/- ರೂಪಾಯಿಗಳನ್ನು ತೆಗೆದುಕೊಂಡು ಅಲ್ಲಿಂದ ಎಲ್ಲರೂ ಹೋಗಿದ್ದು ಇರುತ್ತದೆ. ಅಂತಾ ಇದ್ದ ಖಾಸಗಿ ದೂರಿನ ಸಾರಾಂಶದ ಮೇಲಿಂದ ¸ÀzÀgÀ §eÁgï ಠಾಣಾ ಗುನ್ನೆ ನಂ. 134/2014 ಕಲಂ 143,147,448,323,504,506,307,395 ಸಹಿತ 149 .ಪಿ.ಸಿ. ಪ್ರಕಾರ ಪ್ರಕರಣ ದಾಖಲಾಯಿಸಿಕೊಂಡು ತನಿಖೆ ಕೈಕೊಂಡಿದ್ದು EgÀÄvÀÛzÉ.
ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
           ಫಿರ್ಯಾದಿ ಮೌಲಾಬಿ ಗಂಡ ಶಾಮೀದವಲಿ, ವಯ:36ವ, ಉ:ಮನೆಕೆಲಸ, ಸಾ:ರವುಡಕುಂದಾ,ಹಾ.ವ:ಕುನ್ನಟಗಿ, ತಾ: ಸಿಂಧನೂರು FPÉಯು 17 ವರ್ಷದ ಹಿಂದೆ ಆರೋಪಿ 01 ನೇದ್ದವನೊಂದಿಗೆ ಮದುವೆಯಾಗಿದ್ದು,  ನಂತರ ಫಿರ್ಯಾದಿಗೆ 02 ಹೆಣ್ಣು ಮಕ್ಕಳಾಗಿದ್ದು, ಆರೋಪಿ 01 ) ಶಾಮೀದವಲಿ ತಂ.ಕೊಡಲೆ ಶಾಮೀದಸಾಬ್ ನೇದ್ದವನು ಫಿರ್ಯಾದಿಗೆ ¤£ÀUÉ ಗಂಡು ಸಂತಾನವಾಗಲಿಲ್ಲವೆಂದು ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಡುತ್ತಾ ಬಂದಿದ್ದರಿಂದ ಫಿರ್ಯಾದಿಯು ಕಿರುಕುಳ ತಾಳಲಾರದೇ ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ತವರುಮನೆ ಸೇರಿದ್ದು, ದಿನಾಂಕ: 15-06-2014 ರಂದು ಸಿಂಧನೂರಿಗೆ ಕೆಲಸದ ನಿಮಿತ್ಯ ಬಂದು ಸುಕಾಲಪೇಟೆ ತರಕಾರಿ ಮಾರುಕಟ್ಟೆ ಹತ್ತಿರ ಇದ್ದಾಗ ಆರೋಪಿ 01 & 02 ರವರು ಬಂದು ಲೇ ಸೂಳೆ ಇಲ್ಲಿ ಯಾರ ಹತ್ತಿರ ಮಾತಾಡುತ್ತಾ ನಿಂತಿದ್ದಿ ಅವರಿಗೆ ನಿನಗೆ ಏನು ಸಂಬಂಧ ಅಂತಾ ಅವಾಚ್ಯವಾಗಿ ಬೈದು ಬೋಸುಡಿ ಮಗಳನ್ನು ನಾವು ಹೇಳಿದಲ್ಲಿ ಮದುವೆ ಮಾಡಿಕೊಡುವದಿಲ್ಲ ಅಂತೀಯೇನು ತಲಾಖ್ ನೀಡು ಬಾ ಅಂತಾ ಕೈ ಹಿಡಿದು ಎಳೆದಾಡಿ ಕೈಗಳಿಂದ ಹೊಡೆದು ನಿನ್ನ ಮಗಳನ್ನು ನಾವು ಹೇಳಿದಲ್ಲಿ ಮದುವೆ ಮಾಡಿಕೊಡದಿದ್ದಲ್ಲಿ ನಿನ್ನನ್ನು ಕೊಂದು ಬಿಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಇದ್ದ ಮಾನ್ಯ ನ್ಯಾಯಾಲಯದ ಖಾಸಗಿ ಫಿರ್ಯಾದಿ ಸಂಖ್ಯೆ 173/2014 ಮೇಲಿಂದಾ ¹AzsÀ£ÀÆgÀÄ £ÀUÀgÀ ಠಾಣಾ ಗುನ್ನೆ ನಂ.141/2014, ಕಲಂ.498(), 323, 504, 506 ಸಹಿತ 34 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ .
ªÉÆøÀzÀ ¥ÀæPÀgÀtzÀ ªÀiÁ»w:-
           DgÉÆæ 01 D£ÀAzÀ gÁoÉÆÃqï vÀAzÉ ¥ÀvÉÛ¥Àà gÁoÉÆÃqÀ,¸Á:CqÀ«¨Á«, vÁ: UÀAUÁªÀw£ÉÃzÀݪÀ£ÀÄ ¦üAiÀiÁð¢ CªÀÄgÉñï.© vÀAzÉ §¸ÀªÀgÁd¥Àà , ªÀAiÀÄ:27ªÀ, PÀA¥À¤ ¥ÉÆæqÀPïÖ JPïìPÀÆånªï ²æÃgÁªÀiï mÁæ£ïì¥ÉÆÃmïð ¥sÉÊ£Á£ïì PÀA¥À¤ ¹AzsÀ£ÀÆgÀÄ , ¸Á: ¹AzsÀ£ÀÆgÀÄ EªÀgÀ ¹AzsÀ£ÀÆgÀÄ £ÀUÀgÀzÀ ²æÃgÁªÀiï mÁæ£ïì¥ÉÆÃmïð ¥sÉÊ£Á£ïì£À°è mÁmÁ J¹E ªÁºÀ£À Rjâ ¸À®ÄªÁV 2,00,000/- gÀÆ ¸Á® ¥ÀqÉzÀÄPÉÆAqÀÄ £ÀAvÀgÀ ¸ÀzÀj ¸Á®zÀ PÀAvÀÄUÀ¼À£ÀÄß PÀlÖzÉ ªÀÄvÀÄÛ ¥sÉÊ£Á£ïì£ÀªÀgÀÄ E£ïì¥ÉPÀë£ïUÉ ºÉÆÃzÁUÀ ªÀÄvÀÄÛ £ÉÆnÃ¸ï ¤ÃrzÁUÀÆå ªÁºÀ£ÀªÀ£ÀÄß ºÁdgÀÄ¥Àr¹zÉà PÀA¥À¤AiÀĪÀjUÉ £ÀA©PÉzÉÆæúÀ ªÀiÁr ªÉÆøÀ ªÀiÁrzÀÝ®èzÉà ¢£ÁAPÀ: 26-04-2014 gÀAzÀÄ 10-00 J.JªÀiï ¸ÀĪÀiÁjUÉ ¦üAiÀiÁð¢AiÀÄÄ ¸ÀzÀj ¥sÉÊ£Á£ïì D¦ü¹£À°èzÁÝUÀ D£ÀAzÀ gÁoÉÆÃqï vÀAzÉ ¥ÀvÉÛ¥Àà gÁoÉÆÃqÀ,¸Á:CqÀ«¨Á«, vÁ: UÀAUÁªÀw¥ÀvÉÛ¥Àà vÀAzÉ ©üêÀıÀ¥Àà, ¸Á: CqÀ«¨Á« aPÀÌvÁAqÁ,vÁ:UÀAUÁªÀw     EªÀgÀÄUÀ¼ÀÄ ¹nÖ¤AzÀ §AzÀÄ ¸Á® PÀnÖ®è CAvÁ QjQj ªÀiÁr £ÉÆnøï PÉÆqÀÄwÛÃAiÀiÁ CAvÁ ¦üAiÀiÁð¢AiÉÆA¢UÉ dUÀ¼À vÉUÉzÀÄ CªÁZÀåªÁV ¨ÉÊzÀÄ fêÀzÀ ¨ÉzÀjPÉ ºÁQzÀÄÝ EgÀÄvÀÛzÉ CAvÁ EzÀÝ SÁ¸ÀV zÀÆgÀÄ ¸ÀA.118/2014 £ÉÃzÀÝgÀ ¸ÁgÁA±ÀzÀ ªÉÄðAzÁ oÁuÁ UÀÄ£Éß £ÀA.140/2014 , PÀ®A. 420, 406, 504 , 506 L¦¹ CrAiÀÄ°è UÀÄ£Éß zÁR°¹ vÀ¤SÉ PÉÊUÉÆArzÀÄÝ EgÀÄvÀÛzÉ
             SÁeÁ¸Á¨ï , ²æÃgÁªÀiï ¥sÉÊ£Á£ïì ªÀiÁå£ÉÃdgï, JQì¸ï ¨ÁåAPï ºÀwÛgÀ Dgï-f gÀ¸ÉÛ ¹AzsÀ£ÀÆgÀÄ    FvÀ£ÀÄ ªÀiÁå£ÉÃdgï DV PÉ®¸À ªÀiÁqÀĪÀ ¹AzsÀ£ÀÆj£À ²æÃgÁªÀiï mÁæ£ïì¥ÉÆÃmïð ¥sÉÊ£Á£ïì PÁAiÀiÁð®AiÀÄzÀ°è ¦üAiÀiÁ𢠣ÀgÉÃAzÀæ vÀAzÉ dUÀ¥ÀwgÁªï, ªÀAiÀÄ:30ªÀ, G:MPÀÌ®ÄvÀ£À, ¸Á:UÁA¢ü£ÀUÀgÀ , vÁ: ¹AzsÀ£ÀÆgÀÄ  FvÀ£ÀÄ ªÁºÀ£À ¸Á® ¥ÀqÉzÀÄPÉÆAqÀÄ ¸ÀzÀj ªÁºÀ£ÀPÉÌ ªÀÄÆgÀÄ ªÀµÀðUÀ¼À «ªÉÄ ªÀiÁr¸À®Ä zÀÄqÀÄØ PÀnÖzÀÝ£ÀÄß DgÉÆævÀ£ÀÄ ¯ÉPÀÌ¥ÀvÀæPÉÌ vÉUÉzÀÄPÉƼÀîzÉà £ÀAvÀgÀ ¢£ÁAPÀ: 28-04-14 gÀAzÀÄ ¸ÁAiÀÄAPÁ® 5-00 UÀAmÉUÉ ¦üAiÀiÁð¢AiÀÄÄ DgÉÆævÀ£À D¦ü¹UÉ ¥sÉÊ£À¯ï ¸ÉmïèªÉÄAmï ªÀiÁrPÉƼÀÄîªÀ ¸À®ÄªÁV ºÉÆÃzÁUÀ DgÉÆævÀ£ÀÄ ¸ÀzÀj ªÁºÀ£ÀzÀ «ªÉÄ ªÀÄvÀÄÛ ¯ÉÆÃ£ï ºÀt PÀlÖ¨ÉÃPÉAzÀÄ vÀ¥ÀÄà ªÀÄvÀÄÛ SÉÆnÖ ¯ÉPÀÌ¥ÀvÀæ vÉÆÃj¹  £ÀA©PÉzÉÆæúÀ ªÉÆÃr ªÉÆøÀ ªÀiÁrzÀÄÝ PÀAqÀħA¢zÀÝjAzÀ ¦üAiÀiÁð¢AiÀÄÄ ºÀt PÀlÖ®Ä ¤gÁPÀj¹zÁUÀ DgÉÆævÀ£ÀÄ ¹nÖUÉzÀÄÝ ¦üAiÀiÁð¢UÉ ºÉÆqɧqÉ ªÀiÁr fêÀzÀ ¨ÉzÀjPÉ ºÁQzÀÄÝ EgÀÄvÀÛzÉ CAvÁ EzÀÝ SÁ¸ÀV zÀÆgÀÄ ¸ÀA.120/2014 £ÉÃzÀÝgÀ ¸ÁgÁA±ÀzÀ ªÉÄðAzÁ £ÀUÀgÀ ¥Éưøï oÁuÉ ¹AzsÀ£ÀÆgÀÄ UÀÄ£Éß £ÀA.143/2014, PÀ®A.323, 506, 467, 468, 420, 477(J), 406, 408 L¦¹ CrAiÀÄ°è UÀÄ£Éß zÁR°¹ vÀ¤SÉ PÉÊUÉÆArzÀÄÝ EgÀÄvÀÛzÉ

UÁAiÀÄzÀ ¥ÀæPÀgÀtzÀ ªÀiÁ»w:_

             ¢£ÁAPÀ 26-06-2014 gÀAzÀÄ ¸ÀĪÀiÁgÀÄ 15-00 UÀAmÉ ¸ÀªÀÄAiÀÄzÀ°è ¦ügÁå¢ ²æà wªÀÄäAiÀÄå vÀAzsÉ ºÀ£ÀĪÀÄAiÀÄå, 54  ªÀµÀð,£ÁAiÀÄPÀ,MPÀÌ®ÄvÀ£À   ¸Á-¸ÀÄtÚzÀPÀ¯ ªÀÄvÀÄÛ ºÀįÉUÀÄqÀØ ¹ÃªÀiÁAvÀgÀzÀ ºÉÆ®zÀ°è ¨Á«AiÀÄ ¤Ãj£À «µÀAiÀÄPÉÌ ¸ÀA§A¢¹zÀAvÉ £ÁªÀÅ £Á®ÄÌ d£À CtÚ vÀªÀÄäA¢jUÉ ¨sÁUÀ EzÉ £Á£ÀÄ ¨Á«AiÀÄ°è ¤ÃgÀ£ÀÄß £À£Àß ¨sÁUÀPÀÌ ©qÀÄvÉÛ£É CAvÁ ºÉýzÀÝPÀÌ £ÀªÀÄä CtÚ ªÀÄ®èAiÀÄå£ÀÄ J¯Éà ¸ÀÆ¼É ªÀÄUÀ£Éà ¤£ÀUÉ AiÀiÁªÀ PÁgÀtPÀÄÌ ¤ÃgÀÄ ©qÀĪÀ¢®è CAvÁ ºÉý vÀ£Àß ºÀwÛgÀ EzÀÝ PÉÆqÀ° PÁ«¤AzÀ £À£ÀUÉ ºÉÆqÉzÀÄ gÀPÀÛUÁAiÀÄ ªÀÄvÀÄÛ M¼À¥ÉlÄÖ ªÀiÁr ªÀÄÄÛ vÀ£Àß ºÀ£ÀĪÀÄAvÀ£ÀÄ vÀ£Àß vÀAzÉAiÀÄ£ÀÄß zÀÆQ PÉʬÄAzÀ ¨É¤ßUÉ ºÁUÀÄ M¼À¥ÉlÄÖ ªÀiÁrgÀÄvÁÛgÉ ªÀÄvÀÄÛ £À£Àß ºÉAqÀw ¸ËqÀªÀÄä½UÀÆ ºÉÆqÉ¢gÀÄvÁÛgÉ.£À£Àß ºÉAqÀw ªÀÄvÀÄÛ £À£Àß C½AiÀÄ gÀAUÀ¥Àà ºÉÆqÉAiÀÄĪÀzÀ£ÀÄß ©r¹PÉÆAqÀgÀÄ. E£ÀÄß ªÀÄÄAzÉ ¨Á«AiÀÄ «ZÁgÀPÉÌ ¤ÃgÀÄ CAvÁ §AzÀgÉ EzÉ ¨Á«AiÀÄ°è ¸Á¬Ä¹ ªÀÄÄZÀÄÑvÀÛªÉ CAvÁ ºÉÆgÀlÄ ºÉÆzÀgÀÄ, fêÀzÀ ¨ÉzÀjPÉ ºÁQzÀÄÝ CzÉ CAvÁ PÉÆmï lzÀÆj£À ªÉÄðAzÀ eÁ®ºÀ½î ¥ÉưøïoÁuÉ UÀÄ£Éß £ÀA-59/2014 PÀ®A323,324,506,504, ¸À»vÉ 34 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

              ದಿನಾಂಕ : 27/06/14 ರಂದು ಬೆಳಿಗ್ಗೆ 11-30 ಗಂಟೆಗೆ ಪಿರ್ಯದಿ vÁAiÀÄ¥Àà vÀAzÉ ±ÉõÀ¥Àà ªÀ-38 ªÀµÀð eÁ-ªÀÄrªÁ¼À G-PÁgï ZÁ®PÀ ¸Á-FgÀ®UÀqÀØ vÁ-ªÀiÁ£À« ಇವರು ಠಾಣೆಗೆ ಹಾಜರಾಗಿ ತನ್ನ ಹೇಳಿಕೆ ಪಿರ್ಯಾದಿ ನೀಡಿದ್ದು ಸಾರಾಂಶವೇನೆಂದರೆ ಪಿರ್ಯಾದಿದಾರರು ಈ ದಿವಸ ದಿ:27/06/14 ರಂದು ಅಮವಾಸ್ಯೆ ನಿಮಿತ್ಯ ಶೇಖರಪ್ಪ ಸಾ-ಅಮರೇಶ್ವರ ಕ್ಯಾಂಪ್ ಇವರ ಟಾಟಾ ಇಂಡಿಕಾ ಕಾರ್ ನಂ.ಕೆಎ-03/ಸಿ-2554 ನೇದ್ದರಲ್ಲಿ ಪಿರ್ಯಾದಿದಾರನ ಹೆಂಡತಿಯಾದ ಹನುಮಂತಮ್ಮ, ಮತ್ತು ತಮ್ಮನ ಹೆಂಡತಿಯಾದ ಬಸಮ್ಮ ಕೂಡಿಕೊಂಡು ನೀರಮಾನವಿ ಯಲ್ಲಮ್ಮ ದೇವಸ್ಥಾನಕ್ಕೆ ಹೋಗಲು ಅವರಿಬ್ಬರನ್ನು ಕರೆದುಕೊಂಡು ಕಾರನ್ನುನಡೆಸಿಕೊಂಡು ಸಿಂಧನೂರು-ಮಾನವಿ ಮುಖ್ಯರಸ್ತೆಯ ಮೇಲೆ ಹೊರಟಾಗ ಬೆಳಿಗ್ಗೆ 09-30 ಗಂಟೆಗೆ ಮಾನವಿ ಪಟ್ಟಣದ ತಿಮ್ಮಯ್ಯಶೆಟ್ಟಿ ಇವರ ಪೆಟ್ರೋಲ್ ಬಂಕ್ ಮುಂದಿನಿಂದ ಹೊರಟಾಗ ಅದೇ ವೇಳೆಗೆ ಹಿಂದಿನಿಂದ ಅಂದರೆ ಸಿಂಧನೂರು ಕಡೆಯಿಂದ ಮಾನವಿ ಕಡೆಗೆ ನಭಿಸಾಬ ತಂದೆ ಹುಸೇನಸಾಬ ಸಾ-ಹಟ್ಟಿ ಈತನು ತನ್ನ ಟಿವಿಎಸ್ ವಿಕ್ಟರ್ ಮೋಟಾರ್ ಸೈಕಲ್ ನಂ.ಕೆಎ-36/ಎಲ್-657 ನೇದ್ದರ ಹಿಂದುಗಡೆ ತನ್ನ ಹೆಂಡತಿ ಹಜರಬೇಗಂ ಮತ್ತು ಆಕೆಯ ಮಗಳಾದ ಸಿರಿನಾ ವ-03 ವರ್ಷ ಇವರನ್ನು ಕೂಡಿಸಿಕೊಂಡು ಮೋಟಾರ್ ಸೈಕಲ್‌ನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಪಿರ್ಯಾದಿದಾರರ ಕಾರಿಗೆ ಹಿಂದಿನ ಬಲಗಡೆ ಇಂಡಿಕೇಟರ್ ಹತ್ತಿರ ಟಕ್ಕರ್ ಮಾಡಿ ವಾಹನವನ್ನು ರಸ್ತೆಯ ಬಲಬಾಜು ಹಾಗೆಯೇ ನಡೆಸಿಕೊಂಡು ಹೋಗಿದ್ದರಿಂದ ಅದೇ ವೇಳೆಗೆ ಎದರುಗಡೆಯಿಂದ ಮಾನವಿ ಕಡೆಯಿಂದ ಸಿಂಧನೂರು ಕಡೆಗೆ ಅಮರೇಗೌಡ ಸಾ-ಮಾನವಿ ಇವರು ಮಾರುತಿ ಸುಜುಕಿ ರಿಟ್ಜ್‌ ಕಾರ್ ನಂ.ಕೆಎ-36/ಎನ್-2629 ನೇದ್ದನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಭಿಸಾಬ ಈತನ ಮೋಟಾರ್ ಸೈಕಲ್‌ಗೆ ಎದುರಾಗಿ ಟಕ್ಕರ್ ಮಾಡಿದ್ದರಿಂದ ನಭಿಸಾಬನಿಗೆ ಸಾದಾ ಮತ್ತು ತೀವ್ರ ಸ್ವರೂಪದ ಗಾಯಗಳಾಗಿದ್ದು, ಆತನ ಹೆಂಡತಿ ಹಜರಬೇಗಂ ಹಾಗೂ ಆಕೆಯ ಮಗಳಾದ ಸಿರಿನಾ ವ-03 ವರ್ಷ ಈಕೆಗೆ ಸಾದಾ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ. ಈ ಅಪಘಾತವು ನಭಿಸಾಬ ಸಾ-ಹಟ್ಟಿ ಈತನ ಹಾಗೂ ಅಮರೇಗೌಡ ಸಾ-ಮಾನವಿ ಇವರ ನಿರ್ಲಕ್ಷತನದಿಂದ ಈ ಅಪಘಾತವು ಜರುಗಿದ್ದು ಕಾರಣ ಅವರಿಬ್ಬರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ಹೇಳಿಕೆ ಪಿರ್ಯಾದಿಯ ಮೇಲಿಂದ ಮಾನವಿ ಠಾಣೆ ಗುನ್ನೆ ನಂ.170/2014 ಕಲಂ 279, 337,338, ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 27.06.2014 gÀAzÀÄ 91 ¥ÀæPÀÀgÀtUÀ¼À£ÀÄß ¥ÀvÉÛ ªÀiÁr  17,200/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.