Police Bhavan Kalaburagi

Police Bhavan Kalaburagi

Monday, November 27, 2017

Yadgir District Reported Crimes Updated on 27-11-2017


                                            Yadgir District Reported Crimes
ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 282/2017 ಕಲಂ: 376 ಐಪಿಸಿ ಮತ್ತು 4 ಪೋಕ್ಸೋ ಎಕ್ಟ;- ಆರೋಪಿ ಮತ್ತು ಫಿರ್ಯಾಧಿ ಈಗ ಸುಮಾರು ಎರಡು ವರ್ಷಗಳಿಂದ ಒಬ್ಬರಿಗೊಬ್ಬರೂ ಪ್ರೀತಿಸುತ್ತಾ ಬಂದಿದ್ದು, 2016 ನೇ ಸಾಲಿನ ಅಕ್ಟೋಬರ ತಿಂಗಳ 25 ನೇ ತಾರೀಖಿನಂದು ಅಜೀದಾರಳು ಅಪ್ರಾಪ್ತ ವಯಸ್ಕಳು ಅಂತಾ ಗೋತ್ತಿದ್ದರು ಕೂಡಾ ಆರೋಪಿತನು ಆಕೆಗೆ ಪುಸಲಾಯಿಸಿ ನಿನಗೆ ಮದುವೆ ಮಾಡಿಕೊಳ್ಳುತ್ತೆನೆ ಅಂತಾ ಆಕೆಗೆ ಲೈಂಗಿಕ ಸಂಭೋಗ ಮಾಡಿದ್ದು ಇರುತ್ತದೆ, ಮುಂದೆ ಅಜರ್ಿದಾರಳು ಗಭರ್ೀಣಿಯಾಗಿ ಮೊಹರಂ ಹಬ್ಬದ ಸಮಯದಲ್ಲಿ ಆಕೆಗೆ ಹೆಣ್ಣು ಮಗು ಹುಟ್ಟಿದ್ದು, ಅವಳು ತಮ್ಮ ಮಾನ ಮಯರ್ಾದೆಗೆ ಅಂಜಿ ಆ ಹೆಣ್ಣು ಮಗುವನ್ನು ಆಸ್ಪತ್ರೆಯಲ್ಲಿ ಅಡುಗೆ ಕೆಲಸ ಮಾಡುವ ಕವಿತಾ ಎಂಬುವವಳಿಗೆ ಕೊಟ್ಟಿದ್ದು, ಕವಿತಾಳು ಆ ಹಸುಗೂಸಿಗೆ ಮಂಗಳೂರಿನ ತನ್ನ ತಮ್ಮನಿಗೆ ಕೊಟ್ಟಿದ್ದಾಗಿ ತಿಳಿಸಿದ್ದು ಇರುತ್ತದೆ, ತದ ನಂತರ ಅಜರ್ಿದಾರಳ ತಂದೆ-ತಾಯಿ ಮತ್ತು ಊರಿನ ಪ್ರಮೂಖರು ಕೂಡಿ ಆರೋಪಿ ಶರಣಪ್ಪನಿಗೆ ಆಗಿದ್ದು ಆಗಿ ಹೋಯಿತು, ನೀನು ಅಜರ್ಿದಾರಳಿಗೆ ಮದುವೆ ಮಾಡಿಕೋ ಅಂತಾ ತಿಳಿಸಿ ಹೇಳಿದರು ಕೂಡಾ ಆರೋಪಿತನು ಮದುವೆ ಮಾಡಿಕೊಳ್ಳಲು ನಿರಾಕರಿಸಿರುತ್ತಾನೆ, ಅಜರ್ಿದಾರಳು ಅಪ್ರಾಪ್ತ ವಯಸ್ಕಳು ಅಮಥಾ ಗೋತ್ತಿದ್ದರು, ಆರೋಪಿತನು ಅವಳಿಗೆ ಮದುವೆ ಮಾಡಿಕೊಳ್ಳುವದಾಗಿ ನಂಬಿಸಿ ಅವಳೊಂದಿಗೆ ಲೈಂಗಿಕ ಸಂಭೋಗ ಮಾಡಿ ಗಭರ್ೀಣಿ ಮಾಡಿದ್ದು ಇರುತ್ತದೆ, ಈ ವಿಷಯದ ಬಗ್ಗೆ ತನ್ನ ತಂದೆ-ತಾಯಿ ಮತ್ತು ಹಿರಿಯರು ಆರೋಪಿತನೊಂದಿಗೆ ತನಗೆ ಮದುವೆ ಮಾಡಿಕೊಡುವ ಸಂಬಂಧ ಆರೋಪಿತನೊಂದಿಗೆ ವಿಚಾರಣೆ ಮಾಡಿ ಠಾಣೆಗೆ ತಡವಾಗಿ ಬಂದು ಅಜರ್ಿ ಕೊಟ್ಟಿದ್ದ ಸಾರಾಂಶದ ಮೇಲಿಂದ ಇಂದು ದಿನಾಂಕ 26/11/2017 ರಂದು ಮದ್ಯಾಹ್ನ 3-30 ಗಂಟೆಗೆ ಗುನ್ನೆ ನಂ 282/2017 ಕಲಂ 376 ಐಪಿಸಿ ಮತ್ತು 4 ಪೋಕ್ಸೋ ಕಾಯ್ದೆ ಪ್ರಕಾರ ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.

ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 283/2017 ಕಲಂ 379 ಐಪಿಸಿ ;- ದಿನಾಂಕ 26-11-2017 ರಂದು 3-30 ಪಿ.ಎಂ.ಕ್ಕೆ ಯಡ್ಡಳ್ಳಿ ಗ್ರಾಮದ ಹತ್ತಿರ ಆರೋಪಿತನು ತನ್ನ ಸ್ವರಾಜ್ ಕಂಪನೀಯ ನಂಬರ ಇಲ್ಲದ ಟ್ರಾಕ್ಟರದಲ್ಲಿ ಸಕರ್ಾರದಿಂದ ಯಾವುದೇ ಪರವಾನಿಗೆ ಪಡೆಯದೇ ಮತ್ತು ಸಕರ್ಾರಕ್ಕೆ ಯಾವುದೇ ರಾಜಧನ ಪಾವತಿ ಮಾಡದೇ  ಅನಧಿಕೃತವಾಗಿ ಮರಳನ್ನು ಕದ್ದು ಸಾಗಾಣಿಕೆ ಮಾಡುತ್ತಿದ್ದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ಸಿಬ್ಬಂದಿಯವಯಾದ ಸುಭಾಸ ಎ.ಪಿಸಿ-108 ಮತ್ತು ಹಣಮೇಗೌಡ ಎಪಿಸಿ-71 ಇವರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಹಿಡಿದಾಗ ಅಪರಿಚಿತ ಆರೋಪಿ ಚಾಲಕನು ಟ್ರ್ಯಾಕ್ಟರನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು, ಸದರಿ ಉಸುಕು ತುಂಬಿದ ಟ್ರ್ಯಾಕ್ಟರನ್ನು ಮುಂದಿನ ಕ್ರಮಕ್ಕಾಗಿ ಫಿರ್ಯಾಧಿದಾರರು ತಮ್ಮ ವರದಿಯೊಂದಿಗೆ 4-30 ಪಿ.ಎಮ್ ಕ್ಕೆ ಹಾಜರಾಗಿದ್ದು ಸದರಿ ವರದಿಯ  ಆಧಾರದ ಮೇಲಿಂದ ಠಾಣೆ ಗುನ್ನೆ ನಂ: 283/2017 ಕಲಂ 379 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡಿದ್ದು ಇರುತ್ತದೆ.   

ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 60/2017 ಕಲಂ 279, 337, 338 ಐಪಿಸಿ ;- ದಿನಾಂಕ 26/11/2017 ರಂದು 12-15 ಪಿ.ಎಂ. ಸುಮಾರಿಗೆ ಫಿಯರ್ಾದಿ ಮತ್ತು ಗಾಯಾಳು ಇಬ್ಬರು ಕೂಡಿಕೊಂಡು ಯಾದಗಿರಿ ನಗರದ ಕನಕನಗರದ ಹತ್ತಿರ ಇರುವ ಪೊಲೀಸ್ ಕ್ವಾಟರ್ಸ ಮುಂದಿನ ಮುಖ್ಯ ರಸ್ತೆಯ ಮೇಲೆ ನಡೆದುಕೊಂಡು ಹೊರಟಿದ್ದಾಗ ಆರೋಪಿತ ತನ್ನ ಮೊಟಾರು ಸೈಕಲ್ ಬಜಾಜ್ ಪಲ್ಸ್ರ ಮೋ.ಸೈಕಲ್ ನಂ.ಕೆಎ-33, ಕೆ-5297 ಹಾಗೂ ಅದರ ಇಂಜಿನ್ ನಂ.ಆಏಉಃಖಿಊ95520 ಮತ್ತು ಚೆಸ್ಸಿ ನಂ.ಒಆ2ಆಊಆಏಚಚಖಿಅಊ8997 ನೇದ್ದನ್ನು ತನ್ನ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಫಿಯರ್ಾದಿಯ ಗಂಡನಿಗೆ ನೇರವಾಗಿ  ಡಿಕ್ಕಿ ಪಡಿಸಿ ಅಪಗಾತ ಮಾಡಿದ್ದರಿಂದ ಗಾಯಾಳು ಮಲಕರೆಡ್ಡಿ ಇವರಿಗೆ ಅಪಘಾತದಲ್ಲಿ ಬಲಗಾಲು ಮೊಣಕಾಲು ಕೆಳಗೆ ಮುರಿದಿದ್ದು ಮತ್ತು ತಲೆಗೆ ಬಾರೀ ರಕ್ತಗಾಯವಾಗಿದ್ದು, ಬಲಕಿವಿಗೆ ರಕ್ತಗಾಯವಾಗಿದ್ದು ಸೊಂಟಕ್ಕೆ, ಬೆನ್ನಿಗೆ, ಹೊಟ್ಟೆಗೆ ಗುಪ್ತಗಾಯವಾಗಿ ಅಲ್ಲಲ್ಲಿ ತರಚಿದ ಗಾಯಗಳಾಗಿದ್ದು ಇರುತ್ತದೆ. ಅಪಘಾತಪಡಿಸಿದ ಮೋಟಾರು ಸೈಕಲ್ ಸವಾರ ಆರೋಪಿತನಿಗೆ ಕೂಡ ಹಲ್ಲುಗಳು ಮುರಿದಿದ್ದು ಹಿಂಬದಿ ಕುಳಿತಿದ್ದ ಎಮ್.ಡಿ.ಸುಫಿಯಾನ್ ಈತನಿಗೆ ಅಲ್ಲಲ್ಲಿ ತರಚಿದ ರಕ್ತಗಾಯವಾಗಿರುತ್ತವೆ, ಮೋಟಾರು ಸೈಕಲ್ ಸವಾರ ಹಸನೇಮ್ ತಂದೆ ಸಲೀಂ ಮುಜಾವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿರಿ ಅಂತಾ ಫಿಯರ್ಾದಿ ಅದೆ. 

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 203/2017 ಕಲಂ: 279,337, 338 ಐ.ಪಿ.ಸಿ ಸಂಗಡ 187 ಐಎಮ್ವಿ ಆಕ್ಟ;- ದಿನಾಂಕ 26/11/2017 ರಮದು 12-45 ಪಿ ಎಮ್ ಕ್ಕೆ ಫಿಯರ್ಾದಿದಾರರಾದ ಶ್ರೀಮತಿ ಸವಿತಾ ಗಂಡ ಮಲ್ಲಪ್ಪ ದೊಡಮನಿ ವಯಾ|| 24 ವರ್ಷ ಉ|| ಕೂಲಿಕೆಲಸ ಜಾ|| ಹಿಂದೂ ಹೊಲೆಯರ ಸಾ|| ಅಗತೀರ್ಥ ತಾ|| ಸುರಪುರ ರವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಸಾರಾಂಶವೇನಂದರೆ  ದಿನಾಂಕ 21/11/2017 ರಂದು ಸಾಯಂಕಾಲ 06-30 ಗಂಟೆಯ ಸುಮಾರಿಗೆ ನಾನು ಹಾಗು ನಮ್ಮ ಮಾವ ನಂದಪ್ಪ ತಂದೆ ಭೀಮಪ್ಪ ದೊಡಮನಿ ನಾವಿಬ್ಬರೂ ಹೊಲದಿಂದ ಮನೆಗೆ ಬರುವ ಕುರಿತು ನಮ್ಮೂರ ಸ್ಮಶಾನದ ಹತ್ತಿರ ಬರುತ್ತಿದ್ದಾಗ ಅದೇ ಸಮಯಕ್ಕೆ ನನ್ನ ಗಂಡ ಮಲ್ಲಪ್ಪ ತಂದೆ ನಂದಪ್ಪ ದೊಡಮನಿ ಈತನು ಸಹ ತನ್ನ ನಂಬರ ಇಲ್ಲದ ಹೋಂಡಾ ಶೈನ್ ಮೋಟಾರ ಸೈಕಲ ತೆಗೆದುಕೊಂಡು ನಮ್ಮ ಮುಂದೆ ಹಾದು ಹೊಲಕ್ಕೆ ಹೋಗುವ ಕುರಿತು ಅಗತೀರ್ಥ ಕ್ರಾಸ ಕಡೆಗೆ ಹೋಗುತ್ತಿದ್ದಾಗ ಅದೇ ಸಮಯಕ್ಕೆ ಅಗತೀರ್ಥ ಕ್ರಾಸ ಕಡೆಯಿಂದ ಬರುತ್ತಿದ್ದ ಒಂದು ಟ್ರ್ಯಾಕ್ಟರ ಇಂಜನ ನೇದ್ದರ ಚಾಲಕನು ತನ್ನ ಟ್ರ್ಯಾಕ್ಟರನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದವನೇ ಬಲವಾಗಿ ನನ್ನ ಗಂಡನ ಮೋಟಾರ ಸೈಕಲಗೆ ಡಿಕ್ಕಿಪಡಿಸಿದನು. ಆಗ ನನ್ನ ಗಂಡನು ತನ್ನ ಮೋಟಾರ ಸೈಕಲ ಸಮೇತ ಕೆಳಗೆ ಬಿದ್ದಿದ್ದು ಆಗ ನಾವು ಓಡಿಹೋಗಿ ನೋಡಲು ನನ್ನ ಗಂಡನಿಗೆ ತಲೆಗೆ, ಎದೆಗೆ ಹಾಗು ಹೊಟ್ಟೆಗೆ ಭಾರೀ ಒಳಪೆಟ್ಟಾಗಿ  ಮಾತನಾಡುತ್ತಿರಲಿಲ್ಲ ನಂತರ ಸದರಿ ನನ್ನ ಗಂಡನಿಗೆ ಅಪಘಾತಪಡಿಸಿದ ಟ್ರ್ಯಾಕ್ಟರ ಇಂಜನ ನಂಬರ ನೋಡಲಾಗಿ  ಕೆಎ-33 ಟಿ-9662 ಅಂತ ಇದ್ದು ಸದರಿ ಟ್ರ್ಯಾಕ್ಟರ ಚಾಲಕನು ಅಪಘಾತಪಡಿಸಿದ ತಕ್ಷಣ ತನ್ನ ಟ್ರ್ಯಾಕ್ಟರನ್ನು ಅಲ್ಲಿಯೇ ಬಿಟ್ಟು ಓಡಿಹೋದನು. ಆತನ ಹೆಸರು ವಿಳಾಸ ತಿಳಿದುಬಂದಿರುವದಿಲ್ಲ. ಸದರಿಯವನನ್ನು ನೋಡಿದಲ್ಲಿ ಗುರುತಿಸುತ್ತೇನೆ. ನಂತರ ನನ್ನ ಗಂಡನನ್ನು ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಕೆಂಭಾವಿಗೆ ಕರೆದುಕೊಂಡು ಹೋಗಿ ವೈದ್ಯರ ಸಲಹೆಯಂತೆ ಹೆಚ್ಚಿನ ಉಪಚಾರ ಕುರಿತು ಕಲಬುಗರ್ಿಯ ವಾತ್ಸಲ್ಯ ಆಸ್ಪತೆಗ್ರೆ ಕರೆದುಕೊಂಡು ಹೋಗಿ ಅಲ್ಲಿಂದ ಸೊಲ್ಲಾಪೂರದ ಎಸ್ ಪಿ ಯುನ್ಸ್ಟೂಟ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರ ಕುರಿತು ಸೇರಿಕೆ ಮಾಡಿದ್ದು ನನ್ನ ಗಂಡನೂ ಇಲ್ಲಯವರೆಗೂ ಇನ್ನೂ ಮಾತನಾಡುವ ಸ್ಥಿತಯಲ್ಲಿರದ ಕಾರಣ ತಡವಾಗಿ ಇಂದು ಠಾಣೆಗೆ ಬಂದು ಈ ಫಿಯರ್ಾದಿ ಅಜರ್ಿ ಸಲ್ಲಿಸಿದ್ದು ಸದರಿ ಚಾಲಕನ ಮೇಲೆ ಕಾನೂನಿನ ಪ್ರಕಾರ ಕ್ರಮ ಕೈಕೊಳ್ಳಬೇಕು ಅಂತ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನೆ ನಂ 203/2017 ಕಲಂ 279,337,338 ಐಪಿಸಿ ಸಂಗಡ 187 ಐ ಎಮ್ ವಿ ಆಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 337/2017 ಕಲಂ: 279, 304(ಎ) ಐಪಿಸಿ;- ದಿನಾಂಕಃ 26/11/2017 ರಂದು 7-30 ಪಿ.ಎಮ್ ಕ್ಕೆ ಸಕರ್ಾರಿ ಆಸ್ಪತ್ರೆ ಸುರಪೂರದಿಂದ ಎಮ್.ಎಲ್.ಸಿ ತಿಳಿಸಿದ ಮೇರೆಗೆ ಆಸ್ಪತ್ರೆಗೆ ಭೇಟಿನೀಟಿ ಮೃತಳ ಗಂಡನಾದ ಹಯ್ಯಾಳಪ್ಪ ತಂದೆ ಹಯ್ಯಾಳಪ್ಪ ಐಕೂರ ಸಾಃ ಕುಂಬಾರಪೇಟ ಸುರಪೂರ ಇವರ ಹೇಳಿಕೆ ಫಿಯರ್ಾದಿ ಪಡೆದುಕೊಂಡಿದ್ದರ ಸಾರಾಂಶವೆನೆಂದರೆ, ಇಂದು ಮುಂಜಾನೆ ನನ್ನ ಹೆಂಡತಿಯಾದ ಅಯ್ಯಮ್ಮ ಹಾಗು ನನ್ನ ತಮ್ಮನ ಹೆಂಡತಿಯಾದ ಯಲ್ಲಮ್ಮ ಇಬ್ಬರೂ ಶೆಳ್ಳಗಿ ಕ್ರಾಸ್ ಹತ್ತಿರ ಮಲ್ಲಣ್ಣ ಸುರಪೂರ ಇವರ ಹೊಲದಲ್ಲಿ ಹತ್ತಿ ಬಿಡಿಸಲು ಕೂಲಿ ಕೆಲಸಕ್ಕೆ ಹೋಗಿದ್ದರು. ನಾನು ಮನೆಯಲ್ಲಿದ್ದಾಗ ಸಾಯಂಕಾಲ 6-45 ಗಂಟೆಯ ಸುಮಾರಿಗೆ ಕವಡಿಮಟ್ಟಿ ಗ್ರಾಮದ ನಮ್ಮ ಸಂಬಂಧಿಕರಾದ ಹೈಯ್ಯಾಳಪ್ಪ ತಂದೆ ನಿಂಗಪ್ಪ ಕೆಂಗೂರಿ ಇವರು ನನಗೆ ಫೋನ್ ಮಾಡಿ ತಿಳಿಸಿದ್ದೆನೆಂದರೆ,  ಈಗ್ಗೆ 6-30 ಗಂಟೆಯ ಸುಮಾರಿಗೆ ನಿನ್ನ ಹೆಂಡತಿ ಅಯ್ಯಮ್ಮ ಹಾಗು ಯಲ್ಲಮ್ಮ ಇಬ್ಬರೂ ಶೆಳ್ಳಗಿ ಕ್ರಾಸ್ ಕಡೆಯಿಂದ ಕುಂಬಾರಪೇಟ ಕಡೆಗೆ ಅಟೋರಿಕ್ಷಾದಲ್ಲಿ ಬರುವಾಗ ಕವಡಿಮಟ್ಟಿ ಗ್ರಾಮದ ಕನಕದಾಸ ಕಟ್ಟೆಯ ಸಮೀಪ ಮುಖ್ಯರಸ್ತೆಯ ಮೇಲೆ ಸುರಪೂರ ಕಡೆಯಿಂದ ವಿ.ಆರ್.ಎಲ್ ಗೂಡ್ಸ್ ವಾಹನ ಸಂಖ್ಯೆ ಕೆ.ಎ 25-2032 ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಒಮ್ಮಲೆ ಬಲಕ್ಕೆ ಕಟ್ ಮಾಡಿ ಎದುರಿನಿಂದ ಹೊರಟಿದ್ದ ಟಂ ಟಂ ಅಟೋರಿಕ್ಷಾಕ್ಕೆ ಡಿಕ್ಕಿ ಪಡಿಸಿದ್ದರಿಂದ ಅಟೋರಿಕ್ಷಾದ ಮದ್ಯದ ಸೀಟಿನ ಕೊನೆಯಲ್ಲಿ ಕುಳಿತಿದ್ದ ನಿನ್ನ ಹೆಂಡತಿ ಅಯ್ಯಮ್ಮಳ ತಲೆಗೆ ಭಾರಿ ರಕ್ತಗಾಯವಾಗಿರುತ್ತದೆ ಅಂತಾ ತಿಳಿಸಿದನು. ಆಗ ನಾನು ಗಾಬರಿಯಾಗಿ ಕವಡಿಮಟ್ಟಿ ಗ್ರಾಮಕ್ಕೆ ಹೋಗಿ ನೋಡಲಾಗಿ ನನ್ನ ಹೆಂಡತಿಯ ತಲೆ, ಮುಖದ ಬಲಭಾಗದಲ್ಲಿ ಭಾರಿ ರಕ್ತಗಾಯವಾಗಿ ಮೆದಳು, ರಕ್ತ ರಸ್ತೆಯ ಮೇಲೆ ಚೆಲ್ಲಿ ಮೃತಪಟ್ಟು ಬಿದ್ದಿದ್ದಳು. ಆಗ ಅಲ್ಲೆ ರಸ್ತೆಯ ಪಕ್ಕದಲ್ಲಿ ನನ್ನ ಹೆಂಡತಿ ಕುಳಿತುಕೊಂಡು ಬರುತ್ತಿದ್ದ ಅಟೋರಿಕ್ಷಾ ನಿಂತಿದ್ದು ಅದರ ನಂಬರ ಕೆ.ಎ 33 - 7293 ಇದ್ದು, ಅಟೋ ಚಾಲಕನ ಹೆಸರು ಮಹಾದೇವಪ್ಪ ಮಾಲಗತ್ತಿ ಅಂತಾ ತಿಳಿಸಿದನು. ಅಪಘಾತ ಪಡಿಸಿದ ವಿ.ಆರ್.ಎಲ್ ವಾಹನ ಸಂಖ್ಯೆ ಕೆ.ಎ 25-2032 ನೇದ್ದು ಸಹ ಸ್ವಲ್ಪ ಮುಂದೆ ಹೋಗಿ ನಿಲ್ಲಿಸಿದ್ದು, ಅದರ ಚಾಲಕನ ಹೆಸರು ವಿಚಾರಿಸಲಾಗಿ ನಾಗಲಿಂಗ ತಂದೆ ಶಿರಸಪ್ಪ ಕಮ್ಮಾರ ಸಾ: ಬನ್ನಿಗೋಳ್ ತಾ: ಲಿಂಗಸೂಗೂರ ಅಂತಾ ತಿಳಿಸಿರುತ್ತಾನೆ. ಬಳಿಕ ನಾವು ಅಂಬ್ಯೂಲೇನ್ಸ್ ಕರೆಯಿಸಿ ನನ್ನ ಹೆಂಡತಿ ಶವವನ್ನು ಅಂಬ್ಯೂಲೇನ್ಸ್ ನಲ್ಲಿ ಹಾಕಿಕೊಂಡು ಸುರಪೂರ ಸಕರ್ಾರಿ ಆಸ್ಪತ್ರೆಯ ಶವಾಗಾರ ಕೋಣೆಯಲ್ಲಿ ತಂದು ಹಾಕಿರುತ್ತೇವೆ. ಕಾರಣ ಸದರಿ ವಿ.ಆರ್.ಎಲ್ ಗೂಡ್ಸ್ ವಾಹನ ಚಾಲಕನ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ವಗೈರೆ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 337/2017 ಕಲಂಃ 279, 304(ಎ) ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 462/2017.ಕಲಂ 87 ಆ್ಯಕ್ಟ ;- ದಿನಾಂಕ 26/11/2017 ರಂದು ಸಾಯಂಕಾಲ 18-00 ಗಂಟೆಗೆ ಸ||ತ|| ಶ್ರೀ ನಾಗರಾಜ.ಜಿ. ಪಿ.ಐ. ಸಾಹೇಬರು ಠಾಣೆಗೆ ಬಂದು 4 ಜನ ಆರೋಪಿಗಳು, ಮತ್ತು ಮುದ್ದೆಮಾಲು, ಹಾಗೂ ಜಪ್ತಿ ಪಂಚನಾಮೆ, ಒಂದು ವರದಿಯನ್ನು ಹಾಜರ ಪಡಿಸಿದ್ದು ಸದರಿ ವದರಿಯ ಸಾರಾಂಶ ವೆನೆಂದರೆ. ಇಂದು ದಿನಾಂಕ 26/11/2016  ರಂದು ಸಾಯಂಕಾಲ 16-00 ಗಂಟೆಗೆ ಸುಮಾರಿಗೆ  ಠಾಣೆಯಲ್ಲಿದ್ದಾಗ ಶಹಾಪೂರ ನಗರದ ಹಳಿಸಗರದ ಮರೇಮ್ಮನ ಗುಡಿಯ ಮುಂದೆ ಕೆಲವು ಜನರು ಕೂಡಿಕೊಂಡು ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿದ್ದಾರೆ ಅಂತ ಖಚಿತ ಮಾಹಿತಿ ಬಂದಿದ್ದು. ನಮ್ಮ ಠಾಣೆಯ  ಸಿಬ್ಬಂಧಿಯವರಾದ ಹೋನ್ನಪ್ಪ ಹೆಚ್.ಸಿ 101. ಗಜೆಂದ್ರ ಪಿ.ಸಿ 313, ಶಿವನಗೌಡ ಸಿ.ಪಿ.ಸಿ. 141, ಗೋಕುಲ ಹುಸೇನಿ ಪಿ.ಸಿ.172. ಆಂಜನೆಯ ಪಿ.ಸಿ.257. ದೇವರಾಜ ಪಿ.ಸಿ.282, ಜಡಿಯಪ್ಪ ಪಿ.ಸಿ.350, ಅಮಗೊಂಡ ಎ.ಪಿ.ಸಿ.169, ರವರಿಗೆ ಬಾತ್ಮೀ ವಿಷಯ ತಿಳಿಸಿ ಹೋಗಿ ದಾಳಿ ಮಾಡಬೆಕೆಂದು ಎಂದು ತಿಳಿಸಿ ನಮ್ಮ ಠಾಣೆಯ ಗುಪ್ತ ಮಾಹಿತಿ ಸಿಬ್ಬಂದಿಯವರಾದ ಶಿವನಗೌಡ ಸಿ.ಪಿ.ಸಿ 141 ರವರಿಗೆ ಇಬ್ಬರೂ ಪಂಚರನ್ನು ತಂದು ಹಾಜರು ಪಡಿಸಲು ಹೇಳಿದ ಮೇರೆಗೆ ಸದರಿಯವರು ಇಬ್ಬರು ಪಂಚರಾದ 1] ಶ್ರೀ ಶರಣು ತಂದು ಶಿವಪ್ಪ ಅಂಗಡಿ ವ|| 26 ಉ|| ಕೂಲಿ ಕೆಲಸ ಜಾ|| ಲಿಂಗಾಯತ ಸಾ|| ಹಳಿಸಗರ ಶಹಾಪೂರ  2] ಅಂಬಲಪ್ಪ ತಂದೆ ಭೀಮಪ್ಪ ಐಕೂರ ವ|| 48 ಉ|| ಕೂಲಿ ಕೆಲಸ ಸಾ|| ದೇವಿನಗರ ಶಹಾಪೂರ ಇವರಿಗೆ ಹಾಜರು ಪಡಿಸಿದ ಮೇರೆಗೆ ಪಂಚರಿಗೆ ವಿಷಯ ತಿಳಿಸಿ. ನಮ್ಮ ಜೋತೆಯಲ್ಲಿ ಬಂದು ದಾಳಿಯ ಕಾಲಕ್ಕೆ ಪಂಚರಾಗಲು ಕೇಳಿಕೊಂಡ ಮರೇಗೆ ಒಪ್ಪಿಕೊಂಡಿದ್ದು ದಾಳಿಕುರಿತು ಠಾಣೆಯ ವಾಹನದಲ್ಲಿ  ಠಾಣೆಯಿಂದ 16-15 ಗಂಟೆಗೆ ಹೊರಟು ಶಹಾಪೂರ ನಗರದ ಹಳೀಸಗರದ ಮರೇಮ್ಮನ ಗುಡಿಹತ್ತಿರ 16-20 ಗಂಟೆಗೆ ಹೋಗಿ  ಜೀಪಿನಿಂದ ಕೆಳಗಡೆ ಇಳಿದು ಅವರ ಹತ್ತಿರ ಹೋಗಿ ಸ್ವಲ್ಪ ದೂರದಲ್ಲಿ ಮನೆಗಳ ಮರೆಯಲ್ಲಿ ನಿಂತು ನೋಡಲಾಗಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪೇಟ್ ಎಲೆಗಳ ಸಹಾಯದಿಂದ  ಅಂದರ ಬಾಹರ ಎಂಬ ಜೂಜಾಟ ಆಡುತಿದ್ದರು ಜೂಜಾಟ ಆಡುತಿದ್ದವರಲ್ಲಿ ಒಬ್ಬನು ಅಂದರಕ್ಕೆ 20 ರೂಪಾಯಿ ಅಂದರೆ ಇನ್ನೊಬ್ಬನು ಬಾಹರಕ್ಕೆ 20-ರೂಪಾಯಿ ಅಂತ ಹೇಳಿ ಜೂಜಾಟ ಆಡುತಿದ್ದರು, ಆಗ ನಾವು ಮತ್ತು ಪಂಚರು ಸದರಿಯವರು  ಜೂಜಾಟ  ಆಡುತ್ತಿರುವದನ್ನು  ಖಚಿತಪಡಿಸಿಕೊಂಡು, ಸಾಯಂಕಾಲ 16-25 ಗಂಟೆಗೆ  ನಾವೆಲ್ಲರೂ ಕೂಡಿ ಸದರಿಯವರ ಮೇಲೆ ದಾಳಿ ಮಾಡಿದಾಗ 04 ಜನರು ಸಿಕ್ಕಿದ್ದು ಅವರ ಹೆಸರು ವಿಳಾಸ ವಿಚಾರಿಸಿ ಅಂಗಸೋದನೆ ಮಾಡಲಾಗಿ  ಒಬ್ಬೊಬ್ಬರಾಗಿ ತಮ್ಮ ಹೆಸರುಗಳನ್ನು ಈ ಕೆಳಗಿನಂತೆ  ಹೇಳಿರುತ್ತಾರೆ. 1] ಶರಣಪ್ಪ ತಂದೆ ಹಣಮಂತ ದೋಡ್ಮನಿ ವ|| 45 ಜಾ|| 45 ಉ|| ಮಾದಿಗ ಉ|| ಕೂಲಿಕೆಲಸ ಸಾ|| ಹಳೀಸಗರ ಶಹಾಪೂರ ಈತನ  ಅಂಗಶೋಧನೆ ಮಾಡಿದಾಗ  ನಗದು ಹಣ 210/- ರೂಪಾಯಿ ಸಿಕ್ಕವು 2] ಹಣಮಂತ ತಂದೆ ರಾಯಪ್ಪ ತಿಪ್ಪನಟಿಗಿ ವ|| 30 ಜಾ|| ಕಬ್ಬಲಿಗ ಸಾ|| ಹಳಿಸಗರ ಶಹಾಪೂರ ಈತನಿಂದ ನಗದು ಹಣ 190/- ರೂಪಾಯಿ ಸಿಕ್ಕವು 3] ರಾಮಣ್ಣ ತಂದೆ ಯಂಕಪ್ಪ ಹಳಿಸಗರ ವ| 47 ಜಾ|| ಕಬ್ಬಲಿಗ ಉ|| ಕೂಲಿಕೆಲಸ ಸಾ|| ಹಳಿಸಗರ ಶಹಾಪೂರ ಈತನಿಂದ ನಗದು  ಹಣ 180/- ರೂಪಾಯಿ ಸಿಕ್ಕವು 4] ಸಾಯಬಣ್ಣ ತಂದೆ ಭೀಂಣ್ಣ ಟಣಕೆದಾರ ವ|| 35 ಜಾ|| ಬೇಡರ ಉ| ಕೂಲಿಕೆಲಸ ಸಾ|| ಹಳೀಸಗರ ಶಹಾಪೂರ ಈತನಿಂದ ನಗದು ಹಣ 160/- ರೂಪಾಯಿ ಸಿಕ್ಕವು. ಕಣದಲ್ಲಿ ಪಣಕ್ಕೆ ಇಟ್ಟ ಹಣ 70 ಸಿಕ್ಕವು ಹೀಗೆ ಒಟ್ಟು 810/- ರೂಪಾಯಿ ಹಾಗೂ 52 ಇಸ್ಪೇಟ್ ಎಲೆಗಳನ್ನು ಒಂದು ಲಕೊಟೇಯಲ್ಲಿ ಹಾಕಿ ನಾನು ಮತ್ತು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ಸಾಯಂಕಾಲ 16-30  ಗಂಟೆಯಿಂದ 17-30 ಗಂಟೆಯವರೆಗೆ ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಮೂಲಕ ಕೇಸಿನ ಪುರಾವೆ ಕುರಿತು ತಾಬೆಗೆ ತೆಗೆದುಕೊಂಡಿರುತ್ತೆನೆ. ಮತ್ತು ಜೂಜಾಟದಲ್ಲಿ ಸಿಕ್ಕ 04 ಜನರನ್ನು ತಾಬೆಗೆ ತೆಗೆದುಕೊಂಡು ಎಲ್ಲರೂ ಕೂಡಿ ಮರಳಿ ಠಾಣೆಗೆ ಸಾಯಂಕಾಲ 17-40 ಗಂಟೆಗೆ ಬಂದು ವರದಿಯನ್ನು ತಯ್ಯಾರಿಸಿ ಸಾಯಂಕಾಲ 18-00 ಗಂಟೆಗೆ 04 ಜನ ಆರೋಪಿತರನ್ನು ಮತ್ತು ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲನ್ನು ಹಾಜರು ಪಡಿಸಿ ಮುಂದಿನ ಕ್ರಮ ಕೈಕೊಳ್ಳುವಂತೆ ವರದಿ ಸಲ್ಲಿಸಿದ್ದು. ಸದರಿ ವರದಿಯ ಸಾರಾಂಶವು ಅಸಂಜ್ಞಯ ಅಪರಾದ ವಾಗಿದ್ದರಿಂದ ಕಲಂ 87 ಕೆ.ಪಿ.ಯಾಕ್ಟ್ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲು ಪರವಾನಿಗೆ ನೀಡುವ ಕುರಿತು. ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, ನ್ಯಾಯಾಲಯದಿಂದ ಪಿ.ಸಿ.256 ರವರು ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು 18-30 ಗಂಟೆಗೆ ಬಂದು ಹಾಜರ ಪಡಿಸಿದ್ದರ ಮೇಲಿಂದ  ಶಹಾಪೂರ ಠಾಣೆಯ ಗುನ್ನೆ ನಂ 462/2017 ಕಲಂ 87 ಕೆ.ಪಿ.ಆ್ಯಕ್ಟ ನ್ನೆದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
 

BIDAR DISTRICT DAILY CRIME UPDATE 27-11-2017

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 27-11-2017

©ÃzÀgÀ £ÀÆvÀ£À £ÀUÀgÀ oÁuÉ ¥ÀæPÀgÀt ¸ÀASÉå 223/17 PÀ®A ªÀÄ£ÀĵÀå PÁuÉ :-

¢: 26-11-2017 gÀAzÀÄ ¦üAiÀiÁð¢ü «±Àé£ÁxÀ vÀAzÉ ©üêÀÄtÚ ¥sÀįÉÃPÀgÀ ªÀAiÀÄ-71 ªÀµÀð eÁ|| PÀÄgÀħ G|| ¤ªÀÈwÛ fêÀ£À ªÀÄÄ|| J¯ï.L.f 124 PÉ.JZÀ.© PÁ¯ÉÆä ©æêÀÄì ªÉÄÃrPÀ® D¸ÀàvÉæ »A¨sÁUÀ ©ÃzÀgÀgÀªÀgÀÄ ¤ÃrzÀ zÀÆj£À ¸ÁgÁA±ÀªÉ£ÉAzÀgÉ ¦üAiÀiÁð¢üAiÀÄgÀªÀjUÉ gÀ«, gÉÃSÁ, ¸ÀAvÉÆõÀ ªÀÄvÀÄÛ gÁeÉøÀ ªÀAiÀÄ-32ªÀµÀð ªÀÄPÀ̽îzÀÄÝ »VgÀĪÀ°è ªÀÄUÀ gÁeÉñÀ EvÀ£ÀÄ PÀ£ÁðlPÀ ¸ÉÖÃl N¥À£ï AiÀÄĤªÀ¹ðn¬ÄAzÀ «.JZï.E. ¸ÉÆøÉÊn «±Àé»AzÀÄ PÁ¯ÉÃeï £ÀA.1-111/1¦¦J EAf¤AiÀÄgï gÉÆÃqï LªÁ£À ±Á» UÀÄ®§UÁðzÀ°è JªÀiï.JJ¹ì. EAf¤ÃAiÀÄjAUÀ NzÀÄwzÁÝ£É. ¥ÀjÃPÉë PÀÄjvÀÄ UÀÄ®§UÁðPÉÌ ºÉÆÃV §gÀÄwzÀÝ£ÀÄß. ¢£ÁAPÀ 24/11/2017 gÀAzÀÄ gÁwæ   ªÀÄ£ÉAiÀÄ°è Hl ªÀiÁr ¨ÉÃgÉ ¨ÉÃgÉ PÉÆÃuÉAiÀÄ°è ªÀÄ®VzÀÄÝ £ÀAvÀgÀ ¢£ÁAPÀ 25/11/2017 gÀAzÀÄ ªÀÄÄAeÁ£É 10 UÀAmÉUÉ ¦AiÀiÁð¢gÀªÀgÀÄ vÀ£Àß ªÀÄUÀ gÁeÉñÀ EvÀ¤UÉ HlPÉÌ PÀgÉAiÀÄ®Ä CªÀ£À PÉÆÃuÉUÉ ºÉÆÃzÁUÀ EgÀ°¯Áè. PÀÄqÀ¯Éà   ¸ÀÄvÁÛªÀÄÄvÁÛ ºÀÄqÀÄPÁr ªÀÄvÀÄÛ DdÄ ¨ÁdÄzÀªÀjUÉ «ZÁgÀuÉ ªÀiÁrzÀÄÝ AiÀiÁªÀÅzsÉ ªÀiÁ»w ¹UÀ°¯Áè.  ¸ÀA§A¢PÀjUÉ ¥sÉÆãÀ ªÀiÁr «ZÁgÀuÉ ªÀiÁrzÀÄÝ, £À£Àß ªÀÄUÀ£ÁzÀ gÁeÉñÀ  EvÀ£À EgÀÄ«PÉ §UÉÎ AiÀiÁªÀÅzsÉ ¸ÀĽêÀÅ ¹QÌgÀĪÀÅ¢¯Áè.  ¢£ÁAPÀ 24,25/11/17 gÀ gÁwæ ªÉüÉAiÀÄ°è ªÀģɬÄAzÀ gÁeÉñÀ EvÀ£ÀÄ PÁuÉAiÀiÁVgÀÄvÁÛ£É. CAvÁ ¦üÃAiÀiÁð¢AiÀÄ  

ಚಿಂತಾಕಿ ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ 100/17 ಕಲಂ 87 ಕೆಪಿ ಕಾಯ್ದೆ ಜೊತೆ 143 ಐಪಿಸಿ :-

 ಉಜನಿ ಗ್ರಾಮದ  ಸಾರ್ವಜನಿಕ ಸ್ಥಳದಲ್ಲಿ ಕೇಲವು ಜನರು ಜೂಜಾಟ ಆಡುತ್ತಿದ್ದ ಬಗ್ಗೆ ಮಾಹಿತಿ ಬಂದಿದ ಮೇರೆಗೆ ಸೂರ್ಯಕಾಂತ ಎಎಸ್ಐ ರವರು ಸಿಬ್ಬಂದಿಯೊಂದಿಗೆ  ಉಜನಿ ಗ್ರಾಮದ ಚರ್ಚ ಹತ್ತಿರ ಹೊಗಿ    ಅಹಮ್ಮದ್ ತಂದೆ ಮದಿನಸಾಬ ರವರ ಹೊಟೇಲ್ ಎದುರಿನ  ಸಾರ್ವಜನಿಕ ಸ್ಥಳದಲ್ಲಿ ಕೇಲವು ಜನರು ಅಕ್ರಮ ಕೂಟ ರಚಿಸಿಕೊಂಡು  ಗೊಲಾಗಿ ಕುಳಿತುಕೊಂಡು ಹಣ ಹಚ್ಚಿ ಪಣ ತೊಟ್ಟು ಅಂದರ ಬಾಹರ ಎಂಬ ನಸುಬಿನ ಜೂಜಾಟ ಆಡುತ್ತಿದ್ದನ್ನು ಖಚಿತಪಡಿಸಿಕೊಂಡು 1445 ಗಂಟೆಗೆ ಒಮ್ಮೆಲೆ ಪಂಚರೊಂದಿಗೆ ಸದರಿಯವರ ಮೇಲೆ   ದಾಳಿ ಮಾಡಿದಾಗ ಇಬ್ಬರು ಒಡಿ ಹೊಗಿರುತ್ತಾರೆ ಹಾಜರಿದ್ದವರನ್ನು  ಹಿಡಿದು ಒಬ್ಬೊಬ್ಬರನ್ನು ವಿಚಾರಿಲು ಅವರ ಹೆಸರು 1)  ಮೊಗಲಪ್ಪಾ ತಂದೆ ಪಿರಪ್ಪಾ ಕಾಂಬಳೆ  ವಯ 50 ವರ್ಷ  ಜ್ಯಾತಿ ಎಸ್ ಸಿ ದಲಿತ ಉ.  ಕೂಲಿ ಕೇಲಸ ಸಾ.ಜನಿ  ಇವನಿಂದ ಮೂರು ಇಸ್ಪೀಟ್ ಎಲೆಗಳು 200/- ರೂ ನಗದು ಹಣ 2) ಭೀಮಾ ತಂದೆ ಮಾಣೀಕಪ್ಪಾ ಶರ್ಮಾ   ವಯ 35 ವರ್ಷ ಜ್ಯಾತಿ ಎಸ್ ಸಿ ದಲಿತ ಉ.ಕೂಲಿ ಕೇಲಸ  ಸಾ.ಜನಿ ಇವನಿಂದ  ಮೂರು ಇಸ್ಪೀಟ್ ಎಲೆಗಳು ನಗದು ಹಣ 150/- ರೂ 3) ಅಹಮ್ಮದ್  ತಂದೆ ಮದಿನ್ ಸಾಬ  ವಯ 40 ವರ್ಷ ಜ್ಯಾತಿ ಮುಸ್ಲಿಂ   ಉ.ಹೊಟೇಲ್  ಕೇಲಸ ಸಾ. ಉಜನಿ  ಇವಿನಿಂದ ಮೂರು ಇಸ್ಪೀಟ್ ಎಲೆಗಳು ನಗದು ಹಣ 150/- ರೂ 4) ರಜಾಕ್ ತಂದೆ ಮೌಲಾನಸಾಬ  ವಯ 50 ವರ್ಷ ಜ್ಯಾತಿ ಮುಸ್ಲಿಂ  ಉ.ಕೂಲಿ ಕೇಲಸ ಸಾ.ಉಜನಿ  ಇವನಿಂಧ ಮೂರು ಇಸ್ಪೀಟ್ ಎಲೆಗಳು ನಗದು ಹಣ 250/- ರೂ ಇರುತ್ತವೆ ಒಡಿಹೊದವರ ಹೇಸರು ವಿಚಾರಿಸಲಾಗಿ  5) ರಾಜು  ತಂದೆ ಭೂಮಾ  ವಯ 30 ವರ್ಷ ಜ್ಯಾತಿ ಕುಂಬಾರ   ಉ. ಕೂಲಿ ಕೇಲಸ ಸಾ.ಉಜನಿ  6) ಹಣಮಂತ  ತಂದೆ ಪೆಂಟಪ್ಪಾ  ವಯ 40 ವರ್ಷ ಜ್ಯಾ.ಕುಂಬಾರ ಉ.ಕೂಲಿ ಕೇಲಸ  ಸಾ. ಉಜನಿ  ಅಂತಾ ಇರುತ್ತದೆ ಅಂತಾ ತಿಳಿಸಿರುತ್ತಾರೆ. ಹಿಗೆ ಎಲ್ಲರ ಮದ್ಯೆ  ಆಟದಲ್ಲಿ ಇಟ್ಟಿರುವ 850 ರೂ ಹಾಗು ನಾಲ್ಕು ಜನ ಆರೋಪಿತರ ವಶದಿಂದ 750 ಹಿಗೆ ಇಲ್ಲಾ ಸೇರಿ 1600/- ರೂ  ನಗದು ಹಣ ಮತ್ತು 52 ಇಸ್ಪೀಟ್ ಏಲೆಗಳು  ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

¨sÁ°Ì £ÀUÀgÀ ¥ÉưøÀ oÁuÉ ¥ÀæPÀgÀt ¸ÀASÉå 261/17 PÀ®A 379 L¦¹:-

¢£ÁAPÀ 26/11/2017 gÀAzÀÄ 1015 UÀAmÉUÉ ¦üAiÀiÁ𢠲æà gÀ«ÃAzÀægÀrØ vÀAzÉ £ÁUÀgÀrØ ¸Á: ±ÉqÉÆüÀ vÁ: ºÀĪÀÄ£Á¨ÁzÀ gÀªÀgÀÄ oÁuÉUÉ ºÁdgÁV ¤ÃrzÀ zÀÆj£À ¸ÁgÁA±ÀªÉ£ÉAzÀgÉ ¦üAiÀiÁð¢AiÀĪÀgÀÄ ¢£ÁAPÀ 25/11/2017 gÀAzÀÄ ¨sÁ°ÌAiÀÄ CµÀÆÖgÉ PÀ¯Áåt ªÀÄAl¥ÀzÀ°è EgÀĪÀ ªÀÄzÀÄªÉ PÁAiÀÄðPÀæªÀÄPÉÌ §AzÀÄ PÁAiÀÄðPÀæªÀÄzÀ°è ¨sÁUÀ ªÀ»¹ ªÀÄzsÁåºÀß 13:45 UÀAmÉUÉ ªÀzsÀÄ ªÀgÀjUÉ ¨sÉÃnÖAiÀiÁUÀ®Ä ºÉÆÃUÀĪÁUÀ ªÉÄnÖ®Ä ºÀvÀÄÛªÀ ¸ÀªÀÄAiÀÄzÀ°è AiÀiÁgÉÆà M§âgÀÄ rQÌ ºÉÆÃqÉzÁUÀ  AiÀiÁgÉÆà C¥ÀjavÀ PÀ¼ÀîgÀÄ ¦üAiÀiÁ𢠥ÁåAn£À eÉé£À°èzÀÝ 1,60,000 gÀÆ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.

ªÀÄ£ÁßJSÉýîî ¥Éưøï oÁuÉ ¥ÀæPÀgÀt ¸ÀASÉå 188/17 PÀ®A 392, 341 L¦¹ :-                               

¢£ÁAPÀ 26/11/2017 gÀAzÀÄ gÁwæ 22:00 UÀAmÉUÉ ¦ügÁå¢ ²æà ©üêÀÄgÁªÀ vÀAzÉ ¹zÀÝ°AUÀ¥Áà PÀÄA¨ÁgÀ ªÀAiÀÄB 40 ªÀµÀð eÁwBPÀÄA¨ÁgÀ GBQgÁuÁ CAUÀr ¸ÁB vÁ¼ÀªÀÄqÀV EªÀgÀÄ oÁuÉUÉ ºÁdgÁV ªÀiËTPÀ ºÉýPÉ ¤ÃrzÀgÀ ¸ÁgÁA±ÀªÉ£ÉAzÀgÉ ¢£ÁAPÀB 26/11/2017 gÀAzÀÄ ¨É¼ÀUÉÎ 0800 UÀAmÉUÉ QgÁuÁ CAUÀr vÉgÉzÀÄ ªÁå¥ÁgÀ ªÀiÁrPÉÆAqÀÄ HlzÀ PÀÄjvÀÄ ªÀÄzsÁåºÀß 1400 UÀAmÉAiÀÄ ¸ÀĪÀiÁjUÉ £Á£ÀÄ £À£Àß QgÁuÁ CAUÀrAiÀÄ ¨ÁV®Ä ªÀÄÄaÑPÉÆAqÀÄ Hl ªÀiÁqÀ®Ä £ÀªÀÄä ªÀÄ£ÉAiÀÄ PÀqÉUÉ ºÉÆÃUÀÄwÛgÀĪÁUÀ  PÀAzÀUÀƼÀ gÉÆÃr£À ªÉÄÃ¯É E§âgÀÄ C¥ÀjavÀ ªÉåQÛUÀ¼ÀÄ MAzÀÄ PÀ¥ÀÄà §tÚzÀ ºÉÆÃAqÁ AiÀiÁåQÖªÀ £ÉÃzÀgÀ ªÉÄÃ¯É PÀĽvÀÄPÉÆAqÀÄ §AzÀÄ ¦üÃAiÀiÁð¢UÉ CPÀæªÀĪÁV vÀqÉzÀÄ ZÁPÀÄ vÉÆÃj¹ ºÉzÀj¹ ZÁPÀĪÀ£ÀÄß JzÉAiÀÄ ªÉÄÃ¯É ºÀaÑzÁUÀ CªÀ£À eÉÆvÉAiÀÄ°èzÀÝ E£ÉÆߧ⠪ÉåQÛAiÀÄÄ ¦üAiÀiÁ𢠥ÁåAn£À »A¢£À eÉé£À°èzÀÝ  ªÁå¥ÁgÀzÀ  £ÀUÀzÀÄ ºÀt gÀÆ 5000/ gÀÆ¥Á¬ÄUÀ¼À£ÀÄß  eÉé¤AzÀ PÀ¹zÀÄ ¸ÀÄ°UÉ ªÀiÁrPÉÆAqÀÄ CzÉà ºÉÆÃAqÁ AiÀiÁåQÖªÀ £ÉÃzÀgÀ ªÉÄÃ¯É PÀĽvÀÄPÉÆAqÀÄ gÁºÉ £ÀA 9gÀ PÀqÉUÉ Nr ºÉÆÃVgÀÄvÁÛgÉ. CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.


ªÀÄ»¼Á ¥ÉưøÀ oÁuÉ ¥ÀæPÀgÀt ¸ÀASÉå 44/17 PÀ®A 498(J), 302  eÉÆvÉ 34 L¦¹:-

¢£ÁAPÀ 26-11-2017 gÀAzÀÄ 1800 UÀAmÉUÉ ©ÃzÀgÀ ¸ÀPÁðj D¸ÀàvÉæAiÀÄ°è ¦üAiÀiÁð¢ jAiÀiÁeÉÆâݣÀ vÀAzÉ £ÀfgÉÆâݣÀ ¸ËzÁWÀgï ªÀAiÀÄ 60 ªÀµÀð G: qÀ§â®gÉÆnÖ CAUÀr ¸Á: OgÁzÀ (©).  ºÉýPÉAiÀÄ£ÀÄß ¥ÀqÉAiÀįÁV ¸ÁgÁA±ÀªÉ£ÉAzÀgÉ, ¦üAiÀiÁð¢üAiÀÄÄ ¨ÉPÀj CAUÀr ElÄÖPÉÆAqÀÄ G¥Àf«¸ÀÄwÛzÀÄÝ »ÃVgÀĪÁUÀ Àß ªÀÄUÀ¼ÁzÀ gÀÄ©£Á ¨ÉUÀA EªÀ½UÉ ºÀPï PÁ¯ÉÆäAiÀÄ ±ÀjÃ¥sÀ«ÄAiÀiÁå gÀªÀgÀ ªÀÄUÀ£ÁzÀ DjÃ¥sÀ£À eÉÆvÉAiÀÄ°è 10-12 ªÀµÀðUÀ¼À »AzÉ   ªÀÄĹèA zsÀªÀÄðzÀ ¥ÀæPÁgÀ ®UÀß DVgÀÄvÀÛzÉ.   ªÀÄUÀ½UÉ ªÀÄÆgÀÄ ªÀÄPÀ̽zÀÄÝ, 1) CºÀäzÀ 8 ªÀµÀð 2) DwÃ¥sÀ 6 ªÀµÀð 3) D¦üÃAiÀiÁ 1 ªÀµÀð »ÃUÉ ªÀÄÆgÀÄ d£À ªÀÄPÀ̽gÀÄvÁÛgÉ.   ªÀÄUÀ¼À ªÀÄ£ÉAiÀÄ°èAiÉÄà   C½AiÀÄ DjÃ¥sÀ ºÁUÀÆ CªÀ¼À CvÉÛAiÀiÁzÀ ¸Á¨ÉÃgÁ ¨ÉUÀA, ªÀiÁªÀ£ÁzÀ ±ÀjÃ¥sÀ«ÄAiÀiÁå gÀªÀgÉ®ègÀÆ MAzÉ ªÀÄ£ÉAiÀÄ°è ªÁ¸ÀªÁVgÀÄvÁÛgÉ.   C½AiÀÄ ºÁUÀÆ CvÉÛªÀiÁªÀ£ÀªÀgÀÄ  ªÀÄUÀ½UÉ CªÁZÀåªÁV ¨ÉÊAiÀÄĪÀÅzÀÄ ¤A¢¸ÀĪÀÅzÀÄ  ªÀiÁ£À¹PÀ ºÁUÀÆ zÉÊ»PÀ QgÀÄPÀļÀ ¤ÃqÀÄvÁÛ ºÉÆqÉ §qÉ ªÀiÁqÀÄvÁÛ §A¢gÀÄvÁÛgÉ. C®èzÉ ©ÃzÀgÀzÀ°è EzÀÝ CªÀgÀ ªÀÄPÀ̼ÁzÀ 1) ±À¨Á£Á 2) ¸À«ÄãÁ 3) jeÁé£Á @ UÀÄqÀÄØ EªÀgÀÄ ªÉÄðAzÀ ªÉÄÃ¯É vÀ£Àß UÀAqÀ£À ªÀģɬÄAzÀ vÀ£Àß vÁ¬ÄAiÀÄ ªÀÄ£ÉUÉ §AzÀÄ E®è C®èzÀ ªÀiÁvÀÄUÀ¼À£ÀÄß vÀ£Àß vÀAzÉ vÁ¬ÄAiÀĪÀjUÉ ºÁUÀÆ DjÃ¥sÀ¤UÉ ¸ÀºÀ vÀ£Àß ºÉAqÀwAiÀÄ UÀÄt ºÁUÀÆ £ÀqÀvÉAiÀÄ §UÉÎ Q« vÀÄA© C®èzÉ gÀÄ©£ÁUÉ  QgÀÄPÀļÀ ¤ÃqÀÄvÁÛ §A¢gÀÄvÁÛgÉ.  ¸ÀĪÀiÁgÀÄ ¸À® w¼ÀĪÀ½PÉ ¤ÃrzÀgÀÄ ¸ÀºÀ CªÀgÀ ºÁUÉ QgÀÄPÀļÀ ¤qÀÄwÛzÀÝgÀÄ. ªÀÄUÀ¼À PÀÄwÛUÉ ¨É¯ïÖ ¢AzÀ ¸ÀÄwÛ PÉÆ¯É ªÀiÁrgÀÄvÁÛgÉ. £À£Àß ªÀÄUÀ¼À PÀÄwÛUÉ ¸ÀÄvÀÛ®Ä PÀAzÀÄ UÀnÖzÀ UÁAiÀÄ DVgÀÄvÀÛzÉ.   ªÀÄUÀ½UÉ CªÀ¼À UÀAqÀ, CvÉÛ, ªÀiÁªÀ £ÀªÀgÀÄ ºÁUÀÆ £ÁzÀtÂAiÀĪÀgÁzÀ 1) ±À¨Á£Á 2) ¸À«ÄãÁ 3) jeÁé£Á @ UÀÄqÀÄØ gÀªÀgÉ®ègÀÆ PÀÆr CªÀ½UÉ ªÀiÁ£À¹PÀ ºÁUÀÆ zÉÊ»PÀªÁV QgÀÄPÀļÀ ¤Ãr  ¢£ÁAPÀ 26-11-2017 gÀAzÀÄ 1130 UÀAmÉAiÀÄ ¸ÀĪÀiÁjUÉ PÉÆ¯É ªÀiÁr £ÉÃtÄ ºÁQgÀÄvÁÛgÉ. CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.

KALABURAGI DISTRICT REPORTED CRIMES

ಆಕ್ರಮವಾಗಿ ಗಾಂಜಾ ಗಿಡ ಬೆಳದವನ ಬಂಧನ :
ಜೇವರಗಿ ಠಾಣೆ : ದಿನಾಂಕ; 25/11/2017 ರಂದು ಸಾಯಂಕಾಲ ಗಂವಾರ ಗ್ರಾಮದ ಸೈಯದ್‌ ತಂದೆ ದಾವಲಸಾಬ್‌ ಮಕ್ತಾಪೂರ ಈತನು ತನ್ನ ಮನೆಯ ಎದುರಿಗೆ ಕಟ್ಟೆಯ ಮೇಲೆ ಅನಧಿಕೃತವಾಗಿ ಗಾಂಜಾ ಗಿಡ ಬೆಳೆಸಿದ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಮಂಜುನಾಥ ಜಿ ಹೂಗಾರ ಪಿಎಸ್‌ಐ ಜೇವರ್ಗಿ ಠಾಣೆ ರವರು ಮಾನ್ಯ ಡಿಎಸ್‌ಪಿ ಸಾಹೇಬ ಗ್ರಾಮೀಣ ಉಪ ವಿಭಾಗ ಕಲಬುರಗಿರವರ ಪರವಾನಗೆ ಪಡೆದುಕೊಂಡು ಠಾಣೆಯ ಸಿಬ್ಬಂದಿಯವರಾದ 01) ಶ್ರೀ ಗುರುಬಸಪ್ಪಾ ಸಿಹೆಚ್‌ಸಿ 65 02) ಶ್ರೀ ಭಾಗಣ್ಣ ಸಿಪಿಸಿ 701 03) ಶ್ರೀ ಸಿದ್ದಲಿಂಗ ರೆಡ್ಡಿ ಸಿಪಿಸಿ 158 04) ಶ್ರೀ ರಾಜಶೇಖರ ಸಿಪಿಸಿ 931 05) ಶ್ರೀ ಗುರುಲಿಂಗಪ್ಪ ಸಿಪಿಸಿ 923 ಮತ್ತು ಶರಣರಾಜ ಪಿಸಿ 1043 ರವರೊಂದಿಗೆ ಮತ್ತು ಪಂಚರೊಂದಿಗೆ ಮಾನ್ಯ ಡಿಎಸ್‌ಪಿ ಸಾಹೇಬ ಗ್ರಾಮೀಣ ಉಪ ವಿಭಾಗ ಕಲಬುರಗಿ ಮತ್ತು ಮಾನ್ಯ ಸಿಪಿಐ ಸಾಹೇಬ ಜೇವರ್ಗಿ ರವರ ಮಾರ್ಗದರ್ಶನದಲ್ಲಿ ನಾವೆಲ್ಲರು ನಮ್ಮ ಠಾಣೆಯ ಸರಕಾರಿ ಜೀಪ್‌ ನಂ: ಕೆ.ಎ-32-ಜಿ;-671 ನೇದ್ದರಲ್ಲಿ ಕುಳಿತು ರಾತ್ರಿ 7-30 ಘಂಟೆಗೆ ಠಾಣೆಯಿಂದ ಬಾತ್ಮಿ ಬಂದ ಗಂವಾರ ಗ್ರಾಮದ ಕಡೆಗೆ ಸ್ಥಳಕ್ಕೆ ಹೊರಟೇವು. ಗಂವಾರ ಗ್ರಾಮಕ್ಕೆ ಹೋಗಿ ಜೀಪನ್ನು ದೂರದಲ್ಲಿ ನಿಲ್ಲಿಸಿ ನಡೆದುಕೊಂಡು ಬಾತ್ಮಿ ಸ್ಥಳಕ್ಕೆ ಹೋಗಿ ಸೈಯದ್‌ ಮಕ್ತಾಪೂರ ಈತನ ಮನೆಯ ಮುಂದೆ ಕಟ್ಟೆಯ ಮೇಲೆ ಗಾಂಜಾ ಗಿಡ ಬೆಳೆದಿರುವದನ್ನು ಚಾರ್ಜರ ಲೈಟಿನ ಬೆಳಕಿನಲ್ಲಿ ನೋಡಲು ಗಾಂಜಾ ಗಿಡ ಬೆಳೆಸಿರುವದು ಖಚಿತ ಪಡಿಸಿಕೊಂಡು ನಾನು ಮತ್ತು  ಸಿಬ್ಬಂದಿಯವರು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಅಲ್ಲಿಯೇ ಇದ್ದ ಒಬ್ಬ ವ್ಯಕ್ತಿಗೆ ಹಿಡಿದು ವಿಚಾರಿಸಲು ಅವನು ತನ್ನ ಹೆಸರು ಸೈಯದ್‌ ತಂದೆ ದಾವಲಸಾಬ್‌ ಮಕ್ತಾಪೂರ ಸಾ: ಗಂವಾರ ಗ್ರಾಮ ಎಂದು ತಿಳಿಸಿದನು. ನಂತರ ಗಾಂಜಾ ಗಿಡದ ಬಗ್ಗೆ ಕೇಳಲಾಗಿ ಅವನು ಗಾಂಜಾವನ್ನು ಮಾರಾಟ ಮಾಡಿ ಲಾಭ ಮಾಡಿಕೊಳ್ಳುವ ಸಲುವಾಗಿ ನಮ್ಮ ಮನೆಯ ಮುಂದಿನ ಕಟ್ಟೆಯ ಮೇಲೆ ಯಾರಿಗೂ ಗೊತ್ತಾಗಬಾರದು ಎಂದು ಅವರೆ ಬೆಳ್ಳಿಯ ಪಕ್ಕದಲ್ಲಿ ಗಾಂಜಾ ಗಿಡ ನೆಟ್ಟು ಬೆಳೆಸಿರುತ್ತೇನೆ. ಗಾಂಜಾ ಗಿಡ ಬೆಳೆಸಲು ನಾನು ಯಾವುದೆ ಸರಕಾರದ ಪರವಾನಿಗೆ ಪಡೆದಿರುವದಿಲ್ಲ ಅನಧಿಕೃತವಾಗಿ ಬೆಳೆಯಿಸಿರುತ್ತೇನೆ. ಎಂದು ತಿಳಿಸಿದನು. ನಂತರ ಸದರಿಯವನು ಗಾಂಜಾ ಗಿಡವನ್ನು ಅನಧಿಕೃತವಾಗಿ ಕಾನೂನು ಬಾಹಿರವಾಗಿ ಬೆಳೆಯಿಸಿರುವದು ಖಚಿತ ಪಡಿಸಿಕೊಂಡ ನಂತರ ನಾನು ನಮ್ಮ ಜೊತೆಗೆ ಬಂದ ಬಸವರಾಜ ನೈಕೋಡಿ ಈತನಿಗೆ ಗಾಂಜಾ ಗಿಡವನ್ನು ಕಟ್ ಮಾಡಿ ತೂಕ ಮಾಡಲು ತಿಳಿಸಿದೇನು.  ಅದರಂತೆ ಬಸವರಾಜ ಈತನು ಸದರಿ ಗಾಂಜಾ ಗಿಡವನ್ನು ಒಂದು ಕುಡುಗೋಲಿನಿಂದ ಕಟ್ ಮಾಡಿ ಗಾಂಜಾ ಗಿಡಿದ ಎಲೆಗಳು ಮತ್ತು ಟೊಂಗೆಗಳನ್ನು ತೆಗೆದೆ ಮನೆಯ ಮುಂದಿನ ಕಟ್ಟೆಯ ಮೇಲೆ ಹಾಕಿ ತಕ್ಕಡಿಯಲ್ಲಿ ತೂಕ ಮಾಡಲಾಗಿ ಅದು 1050/- ಗ್ರಾಂ. ಹಸಿಯಾಗಿದ್ದ ಗಾಂಜಾ ಇದ್ದು, ಅದರ ಅಕಿ:6000/- ರೂ ಆಗುತ್ತದೆ. ಅದನ್ನು ಕೇಸಿನ ತನಿಖೆ ಕುರಿತು ಜೆಪ್ತಿಪಡಿಸಿ ಕೊಂಡು ಅದರಲ್ಲಿ 100 ಗ್ರಾಂ ದಷ್ಟು ಹಸಿಯಾಗಿದ್ದ ಗಾಂಜಾವನ್ನು ರಸಾಯನಿಕ ಪರೀಕ್ಷೆ ಕುರಿತು ಸ್ಯಾಂಪಲ್‌ ತೆಗೆದು ಪ್ರತ್ಯೇಕವಾಗಿ ಒಂದು ಬಿಳಿ ಅರಿವೆ ಚೀಲದಲ್ಲಿ ಹಾಕಿ ದಾರದಿಂದ ಹೊಲೆದು ಅದರ ಮೇಲೆ ಅರಗಿನಿಂದ ಸೀಲ್‌ ಮಾಡಿ ಎಂಬ ಕನ್ನಡ ಅಕ್ಷರದ ಮುದ್ರೆ ಒತ್ತಿ ಅದಕ್ಕೆ ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ತಾಬಕ್ಕೆ ತೆಗೆದುಕೊಳ್ಳಾಲಾಯಿತು. ಸದರ ಜೆಪ್ತಿ ಪಂಚನಾಮೆಯನ್ನು ನಮ್ಮ ಹತ್ತಿರ ಇದ್ದ ಚಾರ್ಜರ ಬ್ಯಾಟರಿಯ ಬೆಳಕಿನಲ್ಲಿ ರಾತ್ರಿ 08-00 ಪಿಎಮ್‌ ದಿಂದ 09-30 ಪಿಎಮ್‌ ವರೆಗೆ ಸ್ಥಳದಲ್ಲಿ ಕುಳಿತು ಪಂಚರ ಸಮಕ್ಷಮ ಬರೆದು ಮುಗಿಸಿ ನಂತರ ಆರೋಪಿತನನ್ನು ಮತ್ತು ಮುದ್ದೆಮಾಲಿ ನೊಂದಿಗೆ ಜೇವರಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರಗಳ ಜಪ್ತಿ :
ಶಾಹಾಬಾದ ನಗರ ಠಾಣೆ : ದಿನಾಂಕ: 25/11/2017  ರಂದು   ಹೊನಗುಂಟಾ ಗ್ರಾಮದ ಹತ್ತಿರ ಇರುವ  ಕಾಗಿಣಾ ನದಿಯಿಂದ  ಮರಳು ಕಳ್ಳತನ ಮಾಡಿ ಟಿಪ್ಪರ್ ನಲ್ಲಿ  ತುಂಬಿಕೊಂಡು ಸಾಗಿಸುತ್ತಿದ್ದಾರೆ  ಅಂತಾ  ಖಚಿತ ಬಾತ್ಮಿ ಬಂದ ಮೇರೆಗೆ ಪಿ ಐ ಶಹಾಬಾದ ರವರು ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ   ಹೊನಗುಂಟಾ  ಗ್ರಾಮಕ್ಕೆ ಹೊಗುವಾಗ ವಡ್ಡರವಾಡಿ ಹತ್ತಿರ ಹೋದಾಗ ಹೊನಗುಂಟಾ ಕಡೆಯಿಂದ ಒಂದು ಟಿಪ್ಪರ್ ಬರುತ್ತಿರುವದನ್ನು  ನೋಡಿ ತಡೆದು ನಿಲ್ಲಿಸಿದಾಗ ಅದರ ಚಾಲಕನಿಗೆ ವಿಚಾರಿಸಲು ಆತನ ಹೆಸರು ರಜಾಕ್ ಪಟೇಲ್ ತಂದೆ ಅಜ್ ಮೀರ್ ಪಟೇಲ್ ಸಾ: ಎಮ್ ಎಸ್ ಕೆ ಮಿಲ್ ಕಲಬುರಗಿ ಅಂತಾ ಹೇಳಿ ಮರಳಿನ ಬಗ್ಗೆ ವಿಚಾರಿಸಲು ಯಾವುದೇ ದಾಖಲಾತಿ ಇರುವುದಿಲ್ಲಾ ಅಂತಾ ಹೇಳಿದನು   ಸದರಿ ಟಿಪ್ಪರ್  ಪರಿಶೀಲಿಸಿ ನೋಡಲಾಗಿ ಅದರ ನಂ  ಎ ಪಿ 21 ಡಬ್ಲ್ಯೂ 8573  ಅ.ಕಿ 300000-00 ರೂ ಅದರಲ್ಲಿ ಮರಳು  ಅ.ಕಿ. 5000/- ರೂ  ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡು ಠಾಣೆಗೆ  ಬಂದು  ಸದರಿ ಟಿಪ್ಪರ್  ಚಾಲಕ ಮತ್ತು ಮಾಲಿಕ ಸೇರಿ ಸರ್ಕಾರಕ್ಕೆ ಯಾವುದೇ ರಾಜಧನ ತುಂಬದೆ ಮರಳು ಕಳ್ಳತನದಿಂದ ಸಾಗಣೆಕೆ ಮಾಡುತ್ತಿದ್ದು ಅವರ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಹಾಬಾದ ನಗರ ಠಾಣೆ : ದಿನಾಂಕ  25/11/2017 ರಂದು ಹೊನಗುಂಟಾ ಸೀಮಾಂತರದ ಕಾಗಿಣಾ ನದಿಯಿಂದ ಮರಳು ಕಳ್ಳತನದಿಂದ ಟಿಪ್ಪರ ಹಾಗು ಟ್ರ್ಯಾಕ್ಟರನಲ್ಲಿ  ತುಂಬಿಕೊಂಡು ಸಾಗಿಸುತ್ತಿದ್ದಾರೆ  ಅಂತಾ  ಖಚಿತ ಬಾತ್ಮಿ ಬಂದ ಮೇರೆಗೆ ಪಿ ಐ ಶಹಾಬಾದ ರವರು ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಹೊನಗುಂಟಾ  ಗ್ರಾಮಕ್ಕೆ ಹೋಗುತ್ತಿದ್ದಾಗ  ಹೊನಗುಂಟಾ ಗ್ರಾಮದ ಸರಕಾರಿ ಶಾಲೆಯ ಹತ್ತಿರ ರೋಡಿನಲ್ಲಿ ಹೊನಗುಂಟಾ ಕಡೆಯಿಂದ ಒಂದು ಮರಳು ತುಂಬಿದ ಟಿಪ್ಪರ  ಬರುತ್ತಿದ್ದು, ಸದರಿ ಟಿಪ್ಪರ ಚಾಲಕನು ಪೊಲೀಸ ಜೀಪ ನೋಡಿ ತನ್ನ ಟಿಪ್ಪರ ಸ್ಥಳದಲ್ಲಿಯೇ ನಿಲ್ಲಿಸಿ ಓಡಿ ಹೋದನು  ಟಿಪ್ಪರನಲ್ಲಿ ಇನ್ನೋಬ್ಬ ವ್ಯಕ್ತಿ ಇದ್ದು ಅವನಿಗೆ ಹಿಡಿದು ವಿಚಾರಿಸಲು ಅವನು ತನ್ನ ಹೆಸರು ಪ್ರವೀಣ ತಂದೆ ಮಹಾದೇವಪ್ಪ ಪಾಟೀಲ ಸಾ: ಸಂತೋಷ ಕಾಲೋನಿ ಕಲಬುರಗಿ ಅಂತಾ ತಿಳಿಸಿದನು ಸದರಿವನಿಗೆ ಮರಳಿನ ಬಗ್ಗೆ ವಿಚಾರಿಸಲು ಯಾವುದೆ ಉತ್ತರ ನೀಡಲಿಲ್ಲಾ ನಂತರ ಓಡಿ ಹೋದ ಚಾಲಕನ ಬಗ್ಗೆ ವಿಚಾರಿಸಲು ಹಸನ ತಂದೆ ಹನ್ನುಸಾಬ ಸಾ: ಕಲಬುರಗಿ ಅಂತಾ ತಿಳಿಸಿದನು ಸದರಿ ಟಿಪ್ಪರ  ಪರಿಶೀಲಿಸಿ ನೋಡಲಾಗಿ ಟಿಪ್ಪರ  ನಂಬರ ಕೆಎ 32  ಸಿ 8391  ಅಕಿ 500000-00  ರೂ. ಇದ್ದು ಸದರಿ  ಟಿಪ್ಪರನಲ್ಲಿಯ  ಮರಳು  ಅ.ಕಿ 5000-00 ರೂ ಸದರಿ ಮರಳು ತುಂಬಿದ ಟಿಪ್ಪರ  ಪಂಚರ ಸಮಕ್ಷಮದಲ್ಲಿ  ಜಪ್ತಿ ಪಂಚನಾಮೆ ಕೈಗೊಂಡ ಮರಳಿ ಬಂದು ಟಿಪ್ಪರ ಮಾಲಿಕ ಮತ್ತು  ಚಾಲಕ ಹಸನ ಮತ್ತು ಪ್ರವೀಣ ಇವರು  ಸೇರಿ ಸರಕಾರಕ್ಕೆ ಯಾವುದೇ ರಾಜಧನ ತುಂಬದೆ ಆಕ್ರಮವಾಗಿ ಮರಳು ಕಾಗಿಣಾ ನದಿಯಿಂದ ಕಳ್ಳತನದಿಂದ ತುಂಬಿಕೊಂಡು ಸಾಗಿಸುತ್ತಿದ್ದರಿಂದ ಸದರಿಯವರ ವಿರುದ್ದ ಸೂಕ್ತ ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪ್ರಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ ಪ್ರಕರಣ :
ಆಳಂದ ಠಾಣೆ : ಶ್ರೀ ರವರರ ಮಗಳಾದ ಕುಮಾರಿ ಇವಳು ಪರಿಚಯದ ವಿಶಾಲ ತಂದೆ ಬಲಭೀಮ ಜಮಾದಾರ ಇತನು ಆಗಾಗ ಅವಳೊಂದಿಗೆ ಮಾತನಾಡುತ್ತಿದ್ದನು. ಸದರಿಯವನು ನನ್ನ ಮಗಳೊಂದಿಗೆ ಮಾತನಾಡುವುದು ಮತ್ತು ಪ್ರೀತಿಸಿದಂತೆ ನಟನೆ ಮಾಡುವದು ಮಾಡುತ್ತಿದ್ದರಿಂದ ನಾವು ಸದರಿಯವನಿಗೆ ಸುಮಾರು ಭಾರಿ ಈ ರೀತಿ ಮಾಡಬೇಡೆಂದು ತಿಳಿಸಿರುತ್ತೇವೆ. ದಿನಾಂಕ: 13/06/2017 ರಂದು ಮದ್ಯಾಹ್ನ 03:00 ಗಂಟೆಯ ಸುಮಾರಿಗೆ ನನ್ನ ಮಗಳು ಹೊರಗಡೆ ಹೋಗಿ ಹೋಗುತ್ತೇನೆ ಅಂತಾ ಮನೆಯಿಂದ ಅಂಬಾ ಭವಾನಿ ದೇವಾಲಯದ ಹತ್ತಿರ ಹೋದಾಗ ವಿಶಾಲ ಜಮಾದಾರ ಇತನು ಅಪ್ರಾಪ್ತ ವಯಸ್ಸಿನವಳಾದ ನನ್ನ ಮಗಳಿಗೆ ಕೈ ಸನ್ನೆ ಮಾಡಿ ದೂರು ಕರೆದುಕೊಂಡು ಹೋಗಿ ಮದುವೆ ಮಾಡಿಕೊಳ್ಳುತ್ತೇನೆ ಅಂತಾ ಅವಳಿಗೆ ಪುಸಲಾಯಿಸಿ ಅವಳ ತಲೆಕೆಡಿಸಿ ಅವಳನ್ನು ಅಪಹರಣ ಮಾಡಿಕೊಂಡು ಹೋಗಿರುತ್ತಾನೆ. ಅಪಹರಣವಾದ ನನ್ನ ಮಗಳು ಸಿಗಬಹುದು ಅಂತಾ ಬೆಂಗಳೂರ, ಗುಲಬರ್ಗಾ, ಬೇಟಗೇರಿ, ಬಸವಕಲ್ಯಾಣ  ನಗರಗಳಿಗೆ ಹೋಗಿ ಹುಡುಕಾಡಿದರೂ ಸಿಕ್ಕಿರುವುದಿಲ್ಲ ನಾವು ಎಲ್ಲಾ ಕಡೆಗೆ ಹುಡುಕಾಡಿ ದೂರು ಸಲ್ಲಿಸಿದ್ದು ದಿನಾಂಕ:24/11/2017 ರಂದು ಅಪಹರಣಕ್ಕೋಳಗಾದ ನನ್ನ ಮಗಳು ಪತ್ತೆಯಾಗಿದ್ದು ಸದರಿಯವಳು ಅಪ್ರಾಪ್ತವಯಸ್ಕಳಾಗಿದ್ದರಿಂದ ಮತ್ತು ಅವಳು ತನಗೆ ವಿಶಾಲ ಜಮಾದಾರ ಸಾ: ಬಾಳೇನ ಕೇರಿ ಆಳಂದ ಇತನು ಪುಸಲಾಯಿಸಿ ಅಪಹರಣ ಮಾಡಿಕೊಂಡು ಹೊಗಿ ಜಬರಿ ಸಂಬೋಗ ಮಾಡಿದ ಬಗ್ಗೆ ಹೇಳಿಕೆ ನೀಡಿದರ ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಕಮಲಾಪೂರ ಠಾಣೆ : ದಿನಾಂಕ:24.11.2017 ರಂದು ಸಾಯಂಕಾಲ ನನ್ನ ಗಂಡ ಪರಮೇಶ್ವರ ಭಾಲ್ಕಿ ರವರು ಮನೆಯಲ್ಲಿದ್ದಾಗ ನಮ್ಮ ಪರಿಚಯದವರಾದ ಅಮೃತ ತಂದೆ ನಾಗೇಂದ್ರಪ್ಪ ಪಾಟೀಲ ಸಾ:ಬೆನ ಚಿಂಚೋಳಿ ತಾ:ಹುಮನಾಬಾದ ಇವರು ನಮ್ಮ ಮನೆಗೆ ಬಂದಿದ್ದು. ಅವರು ನನ್ನ ಗಂಡನಿಗೆರ ಕಮಲಾಪೂರಕ್ಕೆ ಹೋಗಿ ಬರೋಣಾ ಕೆಲಸ ಇದೆ ಅಂತಾ ಹೇಳಿಲು ನನ್ನ ಗಂಡ ಆಯಿತು ಹೋಗೋಣ ಅಂತಾ ಅನ್ನಲು ನಮ್ಮ ಭಾವನವರಾದ ಮಲ್ಲಣ್ಣ ಭಾಲ್ಕಿ ಮೇಲ್ಕಂಡ ಮೋಟಾರಸೈಕಲ್ ತೆಗೆದುಕೊಂಡಾಗ ಅಮೃತ ತಂದೆ ನಾಗೇಂದ್ರಪ್ಪ ಪಾಟೀಲ ಮೋಟರಸೈಕಲನ್ನು ನಡೆಸಿಕೊಂಡು ಹೋಗುವಾಗ ನನ್ನ ಗಂಡ ಮೋಟರಸೈಕಲ ಹಿಂದೆ ಕುಳಿತು ಹೋದನು. ನಂತರ ಸ್ವಲ್ಪ ಸಮಯದ ನಂತರ ನಮ್ಮೂರ ಆನಂದ ತಂದೆ ಭೀಮಶ್ಯಾ ಅಮ್ಮಣ್ಣ ಇವರು ಫೊನ ಮಾಡಿ ನನಗೆ ತಿಳಿಸಿದ್ದೆನಂದರೆ. ನಾನು ಗೂಡ್ಸ ಗಾಡಿ ತೆಗೆದುಕೊಂಡು ಕಮಲಾಪೂರಕ್ಕೆ ಹೋಗುತ್ತಿದ್ದಾಗ ನಮ್ಮ ಹಿಂದಗಡೆ ಒಬ್ಬ ಮೋಟರಸೈಕಲ ಸವಾರನು ತನ್ನ ಆದಿನದಲ್ಲಿದ್ದ ಮೋಟರ ಸೈಕಲನ್ನು ಅತಿವೇಗ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ನನ್ನ ಗಾಡಿಗೆ ಸೈಡ ಹೋಡೆದುಕೊಂಡು ಹೋದನು. ನಂತರ ನಾನು ಅವರು ಹೋಗುತ್ತಿದ್ದಂತೆ ಜೀವಣಗಿ ಸೀಮಾಂತರದ ಪಟ್ಟದವರ ಹೋಲದ ರೋಡಿನ ಮೇಲೆ ಒಮ್ಮಿಲೆ ಸ್ಕೀಡ್ಡ ಮಾಡಿ ಮೋಟರಸೈಕಲ ಸಮೇತ ಕೆಳಗೆ ಬಿದ್ದರು. ಆಗ ನಾನು ಸ್ಥಳಕ್ಕೆ ಹೋಗಿ ನೋಡಲಾಗಿ ಮೋಟರಸೈಕಲ ನಡೆಸುತ್ತಿದ್ದವರು ಪರಿಚಯದ ಅಮೃತ ಈತನಿಗೆ ಅಂತಹ ಗಾಯಗಳು ಆಗಿರಲಿಲ್ಲ. ಪರಮೇಶ್ವರ ಈತನಿಗೆ ಎಬ್ಬಿಸುತ್ತಿದ್ದಾಗ ಅಮೃತ ಈತನು ಹೆದರಿಕೊಂಡು ಓಡಿ ಹೋಗಿರುತ್ತಾನೆ. ಪರಮೇಶ್ವರ ಈತನಿಗೆ ಎಡಹಣೆಯ ಮೇಲೆಭಾರಿ ರಕ್ತಗಾಯವಾಗಿದ್ದು. ಬಲಹಣೆಗೆ ಎಡ ಎದೆಗೆ ಎಡಭುಜಕ್ಕೆ ಎರಡು ಕೈಗಳಿಗೆ ಎಡಗಾಲಿನ ಪಾದದ ಮೇಲೆ ಅಲ್ಲಲ್ಲಿ ತರಚಿದ ಗಾಯಗಳಾಗಿದ್ದು. ಹಾಗೂ ತುಟಿಗೆ ಭಾರಿ ರಕ್ತಗಾಯಗಳಾಗಿರುತ್ತವೆ ಅಂತಾ ಶ್ರೀಮತಿ ಅನಿತಾ ಗಂಡ ಪರಮೇಶ್ವರ ಭಾಲ್ಕಿ ಸಾ : ಗೋಗಿ ಕೆ ತಾ :  ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀಮತಿ ಲಕ್ಷ್ಮಿ ಗಂಡ ಬಸವರಾಜ ಪೂಜಾರಿ ಸಾ: ಮರತೂರ ಸ್ಟೇಷನ ಇವರ ಮಗಳಾದ  ದಾಕ್ಷಾಯಿಣಿ ವಯಾ: 17 ವರ್ಷ ಇವಳು ವಿ.ಜಿ ಮಹಿಳಾ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿಕೊಂಡು ದಿನಾಲು ನಮ್ಮೂರಿನಿಂದ ಕಲಬುರಗಿಗೆ ಹೋಗಿ ಬರುತ್ತಾಳೆ ನನ್ನ ತವರು ಮನೆ ಹೊನ್ನಕಿರಣಗಿ ಇದ್ದು ನಾನು ತವರು ಮನೆಗೆ ಹೋದಾಗ ಬೆಳ್ಳೆಪ್ಪ ತಂದೆ ಹಣಮಂತ ಹಿರೇಕುರಬರು ಇತನು ನಮ್ಮ ಮನೆಗೆ ಆಗಾಗ ಬಂದು ಹೋಗುತ್ತಿದ್ದು ನನ್ನ ಮಗಳಾದ ದಾಕ್ಷಾಯಿಣಿ ಇವಳಿಗೆ ನೊಡುವುದು ಕೈ ಮುಟ್ಟಿ ಮಾತನಾಡಿಸುವುದು ಮಾಡುತ್ತಿದ್ದು ಅದಕ್ಕೆ ನಾನು ಮತ್ತು ನನ್ನ ಗಂಡ ಬೆಳ್ಳೆಪ್ಪನಿಗೆ ಹೀಗೆಲ್ಲಾ ಮಾಡುವುದು ಸರಿಯಲ್ಲಾ ಅಂತಾ ಬುದ್ದಿ ಹೇಳಿದೇವು ಹೀಗಿದ್ದು ದಿನಾಂಕ: 16/11/2017 ರಂದು ಬೆಳ್ಳೀಗೆ ನನ್ನ ಮಗಳು ಕಲಬುರಗಿಗೆ ಕಾಲೇಜಿಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋಗಿದ್ದಳು ಸಾಯಂಕಾಲವಾದರು ಮನೆಗೆ ಬರದಿದ್ದರಿಂದ ಗಾಬರಿಯಾಗಿ ಕಲಬುರಗಿ ಹಾಗೂ ಇತರೆ ಕಡೆ ಮತ್ತು ನಮ್ಮ ಸಂಬಂಧಿಕರಲ್ಲಿ ಹುಡುಕಾಡಿದರು ಸಿಕ್ಕಿರುವುದಿಲ್ಲಾ ನಂತರ ನಮಗೆ ಗೊತ್ತಾಗಿದ್ದೇನೆಂದರೆ ಬೆಳೆಪ್ಪ ಹೊನ್ನಕಿರಣಿ ಇತನು ನಮ್ಮ ಮಗಳಿಗೆ ಅಪಹರಿಸಿಕೊಂಡು ಹೋಗಿರುತ್ತಾರೆ ಅಲ್ಲಿಂದ ಇಲ್ಲಿಯವರೆಗೂ ಹುಡುಕಾಡಿದರು ಸಿಕ್ಕಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.