Police Bhavan Kalaburagi

Police Bhavan Kalaburagi

Tuesday, August 19, 2014

Raichur District Reported Crimes

                                  
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
     ದಿನಾಂಕ : 18/08/14 ರಂದು ತಾನು ನೂರ್ ಅಹ್ಮದ್ ತಂದೆ ಮೊದೀನ್‌ಖಾನ್ ವ-38 ವರ್ಷ ಜಾ-ಮುಸ್ಲಿಂ ಉ-ಒಕ್ಕುಲುತನ ಸಾ-ಜಾಗೀರುಪನ್ನೂರು ಹಾ.ವ.-ಸ್ಟಾರ್ ಟೈರ್ ವಕ್ಸ್‌ , ಸೂರ್ಯ ರೈಸ್ ಮಿಲ್ ಹತ್ತಿರ, ರಾಯಚೂರು ರಸ್ತೆ, ಮಾನವಿªÀÄvÀÄÛ  ತನ್ನ ಗೆಳೆಯರಾದ ಮಹ್ಮದ ಗಾಲೀಬ್, ಮಹ್ಮದ ಇಬ್ರಾಹಿಂ @ಪರ್ವೇಜ್ ಸಾ-ಮಾನವಿ ಹಾಗೂ ಜಾಗೀರುಪನ್ನೂರು ಗ್ರಾಮದ ನಾಯಕ ಜನಾಂಗದ ಗುರುಸಿದ್ದಪ್ಪ , ರಂಗನಾಥ, ಎಲ್ಲರೂ ಮಾತನಾಡುತ್ತಾ ನಿಂತಿದ್ದೇವು. ಅದೇ ಸಮಯದಲ್ಲಿ ನನ್ನ ತಮ್ಮ ಸಿರಾಜಪಾಷನು ತನ್ನ ಹಿರೋ ಹೊಂಡಾ ಸ್ಪ್ಲಂಡರ್ ಪ್ಲಸ್ ಮೋಟಾರ್ ಸೈಕಲ್ ನಂ.ಕೆಎ-36/ಇಬಿ-6844 ನೇದ್ದನ್ನು ಮಾನವಿ-ರಾಯಚೂರು ಮುಖ್ಯರಸ್ತೆಯಲ್ಲಿ ಐ.ಬಿ.ಕಡೆ ರಸ್ತೆಯಿಂದ ರಾಯಚೂರು ಕಡೆಗೆ ರೋಡಿನ ಎಡಬಾಜು ನಿದಾನವಾಗಿ ನಡೆಸಿಕೊಂಡು ಬಂದಿದ್ದು, ಎಪ್.ಎಸ್.ಟಿ.ಟಾಕೀಸ್ ಮುಂದುಗಡೆ, ಅದೇ ಸಮಯದಲ್ಲಿ ಐ.ಬಿ.ಕಡೆಯಿಂದ ರಾಯಚೂರು ಕಡೆಗೆ ಟ್ಯಾಂಕರ್ ಲಾರಿ ನಂ.ಟಿಎನ್‌-30/ಎಝಡ್‌-3232 ನೇದ್ದರ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ವೇಗವನ್ನು ನಿಯಂತ್ರಿಸಲಾಗದೇ ನನ್ನ ತಮ್ಮನ ಮೋಟಾರ್ ಸೈಕಲ ಹಿಂದುಗಡೆ ಟಕ್ಕರ್ ಕೊಟ್ಟಿದ್ದರಿಂದ ಆತನು ಮೋಟಾರ್ ಸೈಕಲ್ ಸಮೇತ ರೋಡಿನ ಮೇಲೆ ಅಂಗಾತವಾಗಿ ಬಿದ್ದನು. ಟ್ಯಾಂಕರ್ ಸ್ವಲ್ಪ ಮುಂದೆ ಹೋಗಿ ನಿಂತಿತು. ನಾವೆಲ್ಲರೂ ನನ್ನ ತಮ್ಮನ ಹತ್ತಿರ ಓಡಿ ಹೋದೆವು. ಅಷ್ಟರಲ್ಲಿ ಟ್ಯಾಂಕರ್ ಲಾರಿ ಚಾಲಕನು ಅಲ್ಲಿಂದ ಓಡಿ ಹೋದನು. ನೋಡಲು ನನ್ನ ತಮ್ಮನಿಗೆ ತಲೆಯ ಬಲಭಾಗದಲ್ಲಿ ಭಾರಿರಕ್ತಗಾಯವಾಗಿ ತಲೆಬುರುಡೆ ಕಾಣೂತ್ತಿತ್ತು. ಹಾಗೂ ತಲೆಯ ಹಿಂಭಾಗದಲ್ಲಿ ರಕ್ತಗಾಯವಾಗಿದ್ದು, ಬಲಕಿವಿಯಿಂದ ರಕ್ತ ಸೋರಿತ್ತು. ಬಲಗೈ ಮೊಣಕೈ ಕೆಳಗೆ ಹಾಗೂ ಎಡಗೈ ಮೊಣಕೈ ಕೆಳಗೆ ರಕ್ತಗಾಯಗಳಾಗಿದ್ದವು. ನೋಡಲು ನನ್ನ ತಮ್ಮ ಸಿರಾಜಪಾಷನು ¸¸ÀܼÀzÀ°èAiÉÄà ಮೃತಪಟ್ಟಿದ್ದನು. ಅಪಘಾತಪಡಿಸಿದ ಟ್ಯಾಂಕರ್ ಚಾಲಕನನ್ನು ನೋಡಿದಲ್ಲಿ ಗುರುತಿಸುತ್ತೇನೆ ಅಂತಾ ಮುಂತಾಗಿ ಇದ್ದ ಹೇಳಿಕೆ ಫಿರ್ಯಾದಿ ಆಧಾರದ ಮೇಲಿಂದ ಮಾನವಿ ಠಾಣೆ ಗುನ್ನೆ ನಂ.226/2014 ಕಲಂ 279, 304(ಎ) ಐಪಿಸಿ ಮತ್ತು 187 ಐ.ಎಂ.ವಿ ಕಾಯ್ದೆ ಪ್ರಕಾರ ಪ್ರಕರಣ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

     ದಿನಾಂಕ 19/07/14 ರಂದು 1315 ಗಂಟೆಗೆ  ಮಾನವಿ ಸರಕಾರಿ ಆಸ್ಪತ್ರೆಯಿಂದ ಫೋನ್ ಮೂಲಕ ತಿಳಿಸಿದ್ದೇನೆಂದರೆ, ರಸ್ತೆ ಅಪಘಾತದಲ್ಲಿ ಗಾಯಗೊಂಡು ಇಬ್ಬರು ವ್ಯಕ್ತಿಗಳು ಚಿಕಿತ್ಸೆ ಕುರಿತು ಸೇರಿಕೆಯಾಗಿರುತ್ತಾರೆ ಅಂತಾ ತಿಳಿಸಿದ ಕೂಡಲೇ ನಾನು ಆಸ್ಪತ್ರೆಗೆ ಭೇಟಿ ನೀಡಿ ಗಾಯಗೊಂಡ ಇಬ್ಬರಿಗೆ,ವಿಚಾರಿಸಿ ಅವರ  ಪೈಕಿ ವೀರೇಶನ ಹೇಳಿಕೆಯನ್ನು ಮಾಡಿಕೊಂಡಿದ್ದು ಅದರ ಸಾರಾಂಶವೇನೆಂದರೆ. ಇಂದು ದಿನಾಂಕ 19/07/14 ರಂದು ಫಿರ್ಯಾದಿಯು ತನ್ನ ತಾಯಿ ಲಕ್ಷ್ಮಿದೇವಿಯನ್ನು ತನ್ನ ಹೊಸ ಕೆಂಪು ಬಣ್ಣದ ಬಜಾಜ್  ಮೊಟಾರ್ ಸೈಕಲ್ ಮೇಲೆ ಹಿಂದುಗಡೆ ಕೂಡಿಸಿಕೊಂಡು ಕುರ್ಡಿಯಿಂದ ತನ್ನ ತಾಯಿಯ ತವರು ಮನೆಯಾದ ಬ್ಯಾಗವಾಟ್  ಗ್ರಾಮದಲ್ಲಿ  ಜಾತ್ರೆ ಇದ್ದ ಪ್ರಯುಕ್ತ ಬ್ಯಾಗವಾಟಕ್ಕೆ ಹೊರಟಾಗ ಕಪಗಲ್  ದಾಟಿದ ನಂತರ ನೀರಮಾನವಿ ಗ್ರಾಮದ ಶಿವಪ್ಪಗೌಡರ ಹೊಲದ ಹತ್ತಿರ ರಸ್ತೆಯ ಎಡಬಾಜು ನಿಧಾನವಾಗಿ ನೆಡೆಯಿಸಿಕೊಂಡು ಹೊರಟಾಗ ಹಿಂದಿನಿಂದ ಟ್ಯಾಂಕರ್ ನಂ ಕೆ.ಎ.13/ಬಿ-253 ನೇದ್ದರ ಚಾಲಕನು ತಮ್ಮ ವಾಹನವನ್ನು ಅತಿವೇಗ ಹಾಗೂ ಅಲಕ್ಷತನದಿಂದ  ನೆಡೆಯಿಸಿಕೊಂಡು ಬಂದು ಮೊಟಾರ್ರ  ಸೈಕಲ್ ಹಿಂದೆ ಢಿಕ್ಕಿ ಕೊಟ್ಟಿದ್ದರಿಂದ ಫಿರ್ಯಾದಿ  ಹಾಗೂ ಆತನ ತಾಯಿ ಇಬ್ಬರೂ ಮೋಟಾರ್ ಸೈಕಲ್  ಸಹಿತ ಕೆಳಗೆ ಬಿದ್ದ ಕಾರಣ ಫಿರ್ಯಾದಿ ಹಾಗೂ ಆತನ ತಾಯಿ ಇಬ್ಬರಿಗೂ ಸಾದಾ ಹಾಗೂ ತೀವೃ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ. ಕಾರಣ ಟ್ಯಾಂಕರ್ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ದೂರನ್ನು ಪಡೆದುಕೊಂಡು ವಾಪಾಸ 1315 ಗಂಟೆಗೆ ಠಾಣೆಗೆ ಬಂದು  ªÀiÁ¤é ¥Éưøï ಠಾಣೆ ಗುನ್ನೆ ನಂ   228/14 ಕಲಂ 279,337,338 ಐ.ಪಿ.ಸಿ ಹಾಗೂ 187 ಐ.ಎಮ್.ವಿ. ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡೆನು.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 19.08.2014 gÀAzÀÄ  68  ¥ÀæPÀÀgÀtUÀ¼À£ÀÄß ¥ÀvÉÛ ªÀiÁr   11,700/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.


Gulbarga District Reported Crimes

ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ನಿಂಗಪ್ಪಾ ತಂದೆ ಹಣಮಂತ ಬಳಿಚಕರಿ ಸಾ: ಮರಗಮ್ಮ ಟೆಂಪಲ ಹತ್ತಿರ ಗಾಜಿಪೂರ  ಗುಲಬರ್ಗಾ ರವರು ದಿನಾಂಕ 19-08-2014 ರಂದು ಬೆಳಿಗ್ಗೆ 09-30 ಗಂಟೆಗೆ ತನ್ನ ಮನೆಯಿಂದ ಜಟಪಟ ಬಿಬಿ ದರ್ಗಾ ಹತ್ತಿರ ರಜನಿಕಾಂತ ಸೂರಪೂರಕರ ಇವರ ಮನೆಯಲ್ಲಿ ಗೌಂಡಿ ಕೆಲಸ ಮಾಡುವ ಕುರಿತು ಮರಗಮ್ಮ ಟೆಂಪಲ ರೋಡ ಮುಖಾಂತರ ಜಟಪಟ ಬಿಬಿ ದರ್ಗಾ ಕಡೆಗೆ ನಡೆದುಕೊಂಡು ಹೋಗುವಾಗ ಕಡಳ್ಳಿ ವಕೀಲರ ಇವರ ಮನೆಯ ಎದುರಿನ ರೋಡಿನ ಮೇಲೆ ಮಹಾನಗರ ಪಾಲಿಕೆಯ ಟ್ರ್ಯಾಕ್ಟರ ನಂಬರ ಕೆಎ-32 ಬಿ-9308 ನೇದ್ದರ ಚಾಲಕ ಮೋಹನ ಇತನು ತನ್ನ ಟ್ರಾಕ್ಟ್ರರನ್ನು  ಅತೀವೇಗ ಮತ್ತು ಅಲಕ್ಷತನ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿದ್ದರಿಂದ ಎಡಗಡೆ ತಲೆಗೆ ರಕ್ತಗಾಯಎಡಗಲ್ಲದ ಮೇಲೆ ರಕ್ತಗಾಯಬಲ ಮುಂಗೈಗೆ ರಕ್ತಗಾಯಎಡ ಎದೆಗೆ ಭಾರಿಗುಪ್ತಪೆಟ್ಟು ಮತ್ತು ತರಚಿದಗಾಯ ಹಾಗು ಗದ್ದಕ್ಕೆ ತರಚಿದಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ  ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಿಸಿ ಅತ್ಯಾಚಾರ ಮಾಡಿದ ಪ್ರಕರಣ :
ಮಾಡಬೂಳ ಠಾಣೆ : ಕುಮಾರಿ ರವರು ಚಿಕ್ಕವಳಿರುವಾಗ ಅಂದರೆ 11 ವರ್ಷಗಳ ಹಿಂದೆ  ತಂದೆಯವರು ತಿರಿಕೊಂಡಿದರಿಂದ ನನ್ನ ತಾಯಿ ತವರು ಮನೆಯಲ್ಲಿದ್ದು  ಒಂದನೇ ತರಗತಿಯಿಂದ 9 ನೇ ತರಗತಿಯವರೆಗೆ ಓದಿ ಈಗ 2 ವರ್ಷಗಳ ಹಿಂದೆ ಶಾಲೆ ಬಿಟ್ಟಿದ್ದು ನಾನು 9 ನೇ ತರಗತಿಯಲ್ಲಿ ಇದ್ದಾಗ ಶಾಲೆಗೆ ಹೋಗಿ ಬರುತ್ತಿರುವಾಗ ಅದೆ ಗ್ರಾಮದ ಜೈ ಭೀಮ ತಂದೆ ನಾಗಪ್ಪಾ ಹಿರೆಮನಿ ಈತನು ನನಗೆ ಚುಡಾಯಿಸುತ್ತಾ ನಿನಗೆ ಪ್ರೀತಿಸುತ್ತೇನೆ ಮತ್ತು ಲಗ್ನ ಸಹ ಮಾಡಿಕೊಳ್ಳುತ್ತೇನೆ ಅಂತಾ ಹೇಳುತ್ತಾ ಬಂದಿದ್ದು ಅದಕ್ಕೆ ನಾನು ಸುಮ್ಮನಿದ್ದೇನು. ನಾನು ಶಾಲೆ ಬಿಟ್ಟ 8-10 ದಿನಗಳಲ್ಲಿ ಸದರಿ ಜೈ ಭೀಮನು ನನಗೆ ತನ್ನ ಮನೆಗೆ ಕರೆಯಿಸಿ ನಿನಗೆ ಮದುವೆ ಮಾಡಿಕೊಳ್ಳುತ್ತೇನೆ ಅಂತಾ ಹಾಗೆ ಹೀಗೆ ಹೇಳಿ ಪುಸಲಾಯಿಸಿ ನನ್ನ ಮೈಮೇಲಿನ ಬಟ್ಟೆ ಬಿಚ್ಚುವಾಗ ನಾನು ಇನ್ನು ಚಿಕ್ಕವಳು ಈ ರೀತಿ ಮಾಡುವುದು ಸರಿಯಲ್ಲ ಅಂತ ಹೇಳಿದರೂ ಸಹ ನನ್ನ ಮೈ ಮೇಲಿನ ಎಲ್ಲಾ ಬಟ್ಟೆ ಬಿಚ್ಚಿ ನಾನು ವಿರೋಧ ಪಡಿಸಿದರೂ ಸಹ ಬಲವಂತವಾಗಿ ಬಲತ್ಕಾರ ಮಾಡಿದನು. ನಂತರ ಈ ವಿಷಯ ಯಾರಿಗಾದರೂ ಹೇಳಿದರೆನಿನ್ನ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿದನು. ಆದರಿಂದ  ನಾನು ಸುಮ್ಮನಾದೆ. ಆ ಸಮಯದಲ್ಲಿ ನಾನು ಉಟ್ಟಿಕೊಂಡ ಬಟ್ಟೆ ಎಲ್ಲಾ ಹರಿದು ಹೋಗಿರುತ್ತವೆಹೀಗಿದ್ದು ದಿನಾಂಕ: 13-08-2014 ರಂದು ರಾತ್ರಿ 8 ಗಂಟೆಯ ಸುಮಾರಿಗೆ ನಾನು ಸಂಡಾಸಕ್ಕೆ ಹೋದಾಗ ಸದರಿ ಜೈ ಭೀಮ ಇತನೂ ಒಂದು ಮೋಟರ ಸೈಕಲನ್ನು ತೆಗೆದುಕೊಂಡು ಬಂದು ನನಗೆ ಕರೆದು ನಿನ್ನ ಜೊತೆಗೆ ಕೆಲಸವಿದೆ ನನ್ನ ಸಂಗಡ ಬಾ ಅಂತ ಮೋಟರ ಸೈಕಲ ಮೇಲೆ ಕೂಡಿಸಿಕೊಂಡು ವಜ್ರಗಾಂವಕ್ಕೆ ಒಯ್ದು ಅವರ ಸಂಬಂಧಿಕರ ಮನೆಯಲ್ಲಿ ಇರಿಸಿದನು. ಅಲಿಯೂ ಸಹ ಜೈ ಭೀಮ ಇತನೂ ಒಂದು ಸಲ ದೈಹಿಕ ಸಂಪರ್ಕ ಮಾಡಿರುತ್ತಾನೆ. ಅದಾದ ಬಳಿಕ ಜಗಪ್ಪ ಇತನೂ ಕುಡಿದ ನಸೆಯಲ್ಲಿ ನನಗೆ ಮೈ ಕೈ ಮುಟ್ಟುವುದುನನ್ನ ಎದೆ ಮತ್ತು ಮೊಲೆ ಹಿಡಿದು ಜಗ್ಗಾಡಿ  ಮಲಗಲು ಬಾ ಅಂತ ಜಬರದಸ್ತಿ ಮಾಡಹತ್ತಿದನು. ಆಗ ನಾನು ಕಾಲಿನಿಂದ ಒದ್ದು ಬಿಡಿಸಿಕೊಂಡು ಜೈ ಭೀಮನ ಹತ್ತಿರ ಹೋಗಿ ತಿಳಿಸಿದೆನು. ಆಗ ಆತನೂ ಸಹ ಹೀಗೆಲ್ಲಾ ಮಾಡುವುದು ಸರಿ ಅಲ್ಲ ಅಂತ ಆತನಿಗೆ ಹೇಳಿದನು. ನಂತರ ರವಿವಾರ ಮುಂಜಾನೆ 6-7 ಗಂಟೆಗೆ ಇಲ್ಲಿಂದ ಬಿಟ್ಟು ಸೇಡಂಕ್ಕೆ ಹೋಗಿ ಅಲ್ಲಿ ಒಂದು ಬಾಡಿಗೆ ಕೋಣೆಯಲ್ಲಿ ಇಟ್ಟು ನಾನು ಕೆಲಸ ನೋಡಿಕೊಂಡು ಪುನಃಹ ನಿನ್ನನು ಬಂದು ನೋಡುತ್ತೇನೆ ಅಂತ ಹೇಳಿ ಹೊರಟು ಹೋದನು. ನಾನು ಗ್ರಾಮ ಬಿಟ್ಟಾಗಿನಿಂದ ನನ್ನ ಮೈ ಮೇಲೆ ಇರುವ ಬಟ್ಟೆ ಇವೆ ಇದ್ದು ಇವುಗಳ ಮೇಲೆಯೇ ದೈಹಿಕ ಸಂಪರ್ಕ ಆಗಿರುತ್ತದೆನಂತರ ನಾನು ಗಾಬರಿಗೊಂಡು ನಿನ್ನೆ ದಿನಾಂಕ: 18-08-2014 ರಂದು ನನ್ನ ತಾಯಿ ಊರಾದ ಚಿತ್ತಾಪೂರಕ್ಕೆ ಹೋಗಿ ಮನೆಗೆ ಹೋಗಿ ಎಲ್ಲಾ ವಿಷಯವನ್ನು ನನ್ನ ತಾಯಿ ಹಾಗೂ ನನ್ನ ಅಜ್ಜಿ (ತಂದೆಯ ತಾಯಿ) ತಿಳಿಸಿದೇನು. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀ ಸಿದ್ದಣ್ಣಾ ತಂದೆ ಪರಮೇಶ್ವರ ಪಾಟೀಲ ಸಾ: ಮಾಡಿಯಾಳ ಇವರ ತಂದೆ ಸುಮಾರು 6-7 ತಿಂಗಳ ಹಿಂದೆ ಮ್ರತಪಟ್ಟಿದ್ದು ಜೀವಂತ ಇದ್ದಾಗ ತಮ್ಮ ಹೊಲದ ಬಂದಾರಿಯ ಮೇಲಿರುವ ಬೇವಿನ ಮತ್ತು ಹುಣಸೆ ಮರಗಳನ್ನು ಅದೇ ಗ್ರಾಮದ ಲಕ್ಷ್ಮಿಕಾಂತ ಪ್ಯಾಟಿ ಇವರಿಗೆ ಮಾರಾಟ ಮಾಡಿದ್ದು ಸದರಿಯವರು 2-3 ದಿವಸಗಳಿಂದ ಗಿಡಗಳನ್ನು ಕಡಿಯುತ್ತಿದ್ದು ಫಿರ್ಯಾಧಿಯ ದೊಡ್ಡಪ್ಪನಾದ ಬಾಬುರಾವ ಹಾಗೂ ಇತರರು ಸದರಿ ಗಿಡಗಳು ತಮ್ಮ ಹೊಲದಲ್ಲಿ ಬರುತ್ತವೆ ಫಿರ್ಯಾದಿಗೆ ಯಾಕೆ ತಕರಾರು ಮಾಡಿರುವದಿಲ್ಲ ಅಂತ ಹೊಲಕ್ಕೆ ನುಗ್ಗಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದಕಲ್ಲಿನಿಂದ ಹೊಡೆ ಬಡೆ ಮಾಡಿ ಜೀವ ಭಯ ಹಾಕಿರುತ್ತಾರೆ. ಸದರಿ ಸಂದರ್ಭದಲ್ಲಿ ಫಿರ್ಯಾದಿಗೆ ಎಡ ಕಿವಿಗೆ ಭಾರಿ ರಕ್ತಗಾಯವಾಗಿ ಕಿವಿ ಹರಿದಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

BIDAR DISTRICT DAILY CRIME UPDATE 19-08-2014

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 19-08-2014

ªÀÄÄqÀ© ¥ÉưøÀ oÁuÉ UÀÄ£Éß £ÀA. 59/2014, PÀ®A 279, 337, 338 L¦¹ eÉÆvÉ 187 LJA« PÁAiÉÄÝ :-
¢£ÁAPÀ 17-08-2014 gÀAzÀÄ ¦üAiÀiÁ𢠲æäªÁ¸À vÀAzÉ CA§uÁÚ PÀÆAqÁ ¸Á: UÀÄ®âUÁð gÀªÀgÀ UɼÀAiÀÄ zÀvÀÄÛ PÀ¯Áåt EªÀ£À vÁ¬Ä UÀÄAqÀÆgÀzÀ°è wjPÉÆAqÀzÀjAzÀ CªÀ¼À CAwªÀÄ QæAiÉÄ PÀÄjvÀÄ ¦üAiÀiÁ𢠪ÀÄvÀÄÛ UɼÀAiÀÄgÁzÀ ¸À°A±ÉÃPï vÀAzÉ ªÀÄÄPÁÛªÀĸÁ§, ¥sÀæ¨sÀÄ vÀAzÉ UÀÄgÀıÁAvÀAiÀÄå, ¸ÀAvÉÆõÀ vÀAzÉ ±ÁAvÀ¥Áà, C«ÄÃvÀ vÀAzÉ ¨ÁzÀ®±ÉÃPï ªÀÄvÀÄÛ ºÉtÄÚ ªÀÄPÀ̼ÁzÀ ¸ÀgÀ¸Àéw UÀAqÀ ¸ÀĨsÁ¸À, gÁzsÁ¨Á¬Ä UÀAqÀ ¸ÀĨsÁ¸À, «dAiÀÄ®Qëöä UÀAqÀ gÁdÄ, C£ÀıÁ¨Á¬Ä UÀAqÀ ¥ÀzÁäPÀgÀ ªÀÄvÀÄÛ ¸ÀÄ«ÄvÁæ¨Á¬Ä UÀAqÀ ±ÀAPÀgÀ EªÀgÉ®ègÀÆ fÃ¥ï £ÀA. J¦-21/¹-1129 £ÉÃzÀgÀ°è PÀĽvÀÄPÉÆAqÀÄ UÀÄ®âUÁð¢AzÀ ºÉÆgÀlÄ UÀÄAqÀÆgÀÄ UÁæªÀÄPÉÌ §AzÀÄ CAwªÀÄ QæAiÉÄ ªÀÄÄV¹PÉÆAqÀÄ UÀÄAqÀÆgÀÄ¢AzÀ ºÉÆgÀlÄ ªÁAiÀÄ §AUÁè ªÀÄÄSÁAvÀgÀ ªÀÄÄqÀ© zÁn PÀªÀįÁ¥ÀÆgÀ-ªÀÄÄqÀ© gÉÆÃr£À ªÉÄÃ¯É eÉÊ ¨sÀªÁ¤ zÁ¨sÁzÀ ºÀwÛgÀ ¸ÀzÀj fÃ¥ï ZÁ®PÀ£ÁzÀ DgÉÆæ §®©üêÀÄ vÀAzÉ ªÉAPÀlgÁªÀ zÉÆj EªÀ£ÀÄ vÀ£Àß fÃ¥À£ÀÄ Cwà ªÉÃUÀ¢AzÀ ºÁUÀÄ ¤µÁ̼ÀfvÀ£À¢AzÀ §AzÀÄ gÉÆÃr£À §®§¢UÉ EgÀĪÀ ¤Ã®VÃj VqÀPÉÌ rQÌ ºÉÆqÉzÀ ¥ÀjuÁªÀÄ ¦üAiÀiÁð¢AiÀÄ JgÀqÀÄ PÁ°£À ªÉÆüÀPÁ°£À PɼÀUÉ gÀPÀÛUÁAiÀÄ, JqÀUÉÊ ªÉÄÃ¯É UÀÄ¥ÀÛUÁAiÀÄ ªÀÄvÀÄÛ fÃ¥ï£À°è PÀĽvÀ ¸À°A ±ÉÃPï EªÀjUÉ JqÀUÉÊ ªÉÆüÀPÉÊ PɼÀUÉ gÀPÀÛUÁAiÀÄ zÉúÀzÀ §®¨sÁUÀPÉÌ UÀÄ¥ÀÛUÁAiÀÄ, ¸ÀAvÉÆõÀ EªÀ¤UÉ §® Që ªÉÄÃ¯É gÀPÀÛUÁAiÀÄ, C«ÄÃvÀ EªÀ¤UÉ ¸ÉÆAl JzÉAiÀÄ ªÉÄÃ¯É ¨sÁj gÀPÀÛUÁAiÀÄ, ¸ÀgÀ¸Àéw EªÀ½UÉ ¸ÉÆAl JzÉAiÀÄ ªÉÄÃ¯É ¨sÁj UÀÄ¥ÀÛUÁAiÀÄ, JqÀUÁ°£À ¥ÁzÀzÀ ªÉÄÃ¯É gÀPÁÛUÁAiÀÄ, gÁzsÁ¨Á¬Ä EªÀ½UÉ ¸ÉÆAlzÀ ªÉÄÃ¯É UÀÄ¥ÀÛUÁAiÀÄ, «dAiÀÄ®Qëöä EªÀ½UÉ §®UÉÊ ªÉÄÃ¯É UÀÄ¥ÀÛUÁAiÀÄ PÀÄwÛUÉ »A¨sÁUÀPÉÌ UÀÄ¥ÀÛUÁAiÀÄ, C£ÀıÁ¨Á¬Ä EªÀ½UÉ ¸ÉÆAlPÉÌ UÀÄ¥ÀÛUÁAiÀÄ, ¸ÀÄ«ÄvÁæ EªÀ½UÉ ¨É¤ßUÉ UÀÄ¥ÀÛUÁAiÀĪÁVgÀÄvÀÛzÉ CAvÀ ¦üAiÀiÁð¢AiÀĪÀgÀÄ ¢£ÁAPÀ 18-08-2014 gÀAzÀÄ PÉÆlÖ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

©ÃzÀgÀ ¸ÀAZÁgÀ ¥Éưøï oÁuÉ UÀÄ£Àß £ÀA. 173/2014, PÀ®A 279, 338 L¦¹ :-
¢£ÁAPÀ 18-08-2014 gÀAzÀÄ ¦üAiÀiÁð¢ PÀgÀ§¸ÀAiÀiÁå vÀAzÉ UÀt¥ÀvÀAiÀiÁå ¸Áé«Ä ªÀAiÀÄ: 35 ªÀµÀð, ¸Á: ZÉl£À½î, ¸ÀzÀå: UÀÄA¥Á ©ÃzÀgÀ EªÀgÀ vÀªÀÄä£ÁzÀ ZÉ£Àߧ¸ÀAiÀiÁå FvÀ£ÀÄ ªÉÆÃmÁgÀ ¸ÉÊPÀ® £ÀA. PÉJ-36/«í-3274 £ÉÃzÀ£ÀÄß PÀªÀÄoÁuÁ gÀ¸ÉÛAiÀÄ PÀqɬÄAzÀ ªÉÃUÀªÁV ¤µÁ̼Àf¬ÄAzÀ ©ÃzÀgÀ £ÀUÀgÀzÀ PÀqÉUÉ ZÀ¯Á¬Ä¹PÉÆAqÀÄ a¢æ ºÉZï.¦ UÁå¸ï UÉÆzÁªÀÄ JzÀÄj£À gÉÆr£À°è §AzÀÄ ªÁºÀ£ÀzÀ »rvÀ vÀ¦à gÉÆÃr£À ¥ÀPÀÌzÀ°ègÀĪÀ vÀVΣÀ°è ©zÀÄÝ C¥ÀWÁvÀ ¸ÀA¨sÀ«¹zÀÝjAzÀ DvÀ£À JqÀUÉÊ gÀmÉÖ ªÀÄÄjzÀÄ ¨sÁj UÁAiÀÄUÉÆArgÀÄvÁÛ£ÉAzÀÄ PÉÆlÖ ¦üAiÀiÁð¢AiÀÄ ªÀiËTPÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

£ÀÆvÀ£À £ÀUÀgÀ ¥Éưøï oÁuÉ UÀÄ£Éß £ÀA. 249/2014, PÀ®A 279, 337, 338 L¦¹ :-
¢£ÁAPÀ 18-08-2014 gÀAzÀÄ ±ÁæªÀt ¸ÉÆêÀĪÁgÀ EgÀĪÀÅzÀjAzÀ ¥ÀÄtåPÉëÃvÀæªÁzÀ ¸ÀAUÀªÀÄPÉÌ ¦üAiÀiÁ𢠸ÀAVÃvÁ UÀAqÀ ¥Àæ¨sÁPÀgÀ ®PÀ̱ÉÃnÖ ªÀAiÀÄ: 40 ªÀµÀð, eÁw: °AUÁAiÀÄvÀ, ¸Á: ¹zÉÝñÀégÀ, vÁ: ¨sÁ°Ì, ¸ÀzÀå: UÀÄA¥Á ºÀwÛgÀ ©ÃzÀgÀ gÀªÀgÀÄ ªÀÄvÀÄÛ ¦üAiÀiÁð¢AiÀĪÀgÀ UÀAqÀ ¥Àæ¨sÁPÀgÀ ºÁUÀÆ ªÀÄPÀ̼ÁzÀ CAQvÁ ªÀAiÀÄ: 6 ªÀµÀð, ¸ÀAUÀªÉÄñÀ ªÀAiÀÄ: 10 ªÀµÀð, »ÃUÉ MlÄÖ 4 d£ÀgÀÄ vÀªÀÄä »gÉƺÉÆAqÁ ¸Éà÷èÃAqÀgï ªÁºÀ£À ¸ÀA. PÉJ-38/eÉ-3649 £ÉÃzÀgÀ ªÉÄÃ¯É PÀĽvÀÄPÉÆAqÀÄ ©ÃzÀgÀzÀ vÀªÀÄä ªÀģɬÄAzÀ ºÉÆgÀnzÀÄÝ, ¸ÀzÀj ªÁºÀ£À ¦üAiÀiÁð¢AiÀĪÀgÀ UÀAqÀ ¥Àæ¨sÁPÀgï EªÀgÀÄ ZÀ¯Á¬Ä¸ÀÄwÛzÀÝgÀÄ, £Ë¨ÁzÀ ªÀiÁUÀðªÁV ¸ÀAUÀªÀÄPÉÌ ºÉÆÃUÀĪÁUÀ ªÀ¸ÀAvÁ £À¹ðAUÀ PÁ¯ÉÃd zÁnzÀ £ÀAvÀgÀ PÉÆüÁgÀ ²ªÁgÀzÀ gÉÆÃr£À ªÉÄÃ¯É ¦üAiÀiÁð¢AiÀĪÀgÀ UÀAqÀ vÀªÀÄä ªÁºÀ£ÀªÀ£ÀÄß Cwà ªÉÃUÀªÁV ªÀÄvÀÄÛ ¤®ðPÀëvÀ£À¢AzÀ ZÀ¯Á¬Ä¹zÀjAzÀ ªÁºÀ£ÀªÀÅ ¹ÌÃqÀ DV PɼÀUÉ ©¢ÝzÀÄÝ, ¸ÀzÀj C¥ÀWÁvÀ¢AzÀ ¦üAiÀiÁð¢AiÀĪÀgÀ §®¨sÀÄdzÀ ªÉÄÃ¯É ¸ÁzÁ gÀPÀÛUÁAiÀÄ ªÀÄvÀÄÛ ºÀuÉAiÀÄ ªÉÄÃ¯É UÀÄ¥ÀÛUÁAiÀÄ ºÁUÀÆ ªÀÄUÀ¼ÁzÀ CAQvÁ EªÀ¼À ºÀuÉAiÀÄ ªÉÄÃ¯É ¨sÁj ¸ÀégÀÆ¥ÀzÀ gÀPÀÛUÁAiÀÄ ªÀÄvÀÄÛ ªÀÄUÀ ¸ÀAUÀªÉÄñÀ EvÀ£À vÀ¯ÉAiÀÄ°è ¸ÁzÁ gÀPÀÛUÁAiÀĪÁVgÀÄvÀÛzÉ, ªÁºÀ£À ZÀ¯Á¬Ä¸ÀÄwÛzÀÝ ¦üAiÀiÁð¢AiÀĪÀgÀ UÀAqÀ£À ªÀÄÄRzÀ ªÉÄÃ¯É §®UÁ°£À ªÉÄÃ¯É gÀPÀÛUÁAiÀĪÁVgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

Gulbarga District Reported Crimes

ವರದಕ್ಷಣೆ ಕಿರುಕಳ ಪ್ರಕರಣ :
ಆಳಂದ ಠಾಣೆ : ಶ್ರೀಮತಿ  ರಾಜಶ್ರೀ ಗಂಡ ಶಿವರಾಯ ಉಜಳಾಂಬೆ ಸಾ|| ಚಿತಲಿ  ರವರಿಗೆ ದಿನಾಂಕ 24-04-2014 ರಂದು ಚಿತಲಿ ಗ್ರಾಮದಲ್ಲಿ ಧಾರ್ಮಿಕ ಪಧ್ಧತಿಯಂತೆ ಮದುವೆಯಾಗಿದ್ದು ಆಗ 3,51,000/- ರೂಪಾಯಿ ಹಾಗೂ 25 ಗ್ರಾಂ ಬಂಗಾರ ವರದಕ್ಷಿಣೆ ರೂಪದಲ್ಲಿ ಕೊಡಬೇಕು ಅಂತಾ ಮಾತುಕತೆ ಪ್ರಕಾರ 1,51,000/- ರೂಪಾಯಿ ಹಾಗೂ 35 ಗ್ರಾಂ ಬಂಗಾರ ಕೊಟ್ಟಿದ್ದು ಉಳಿದಿದ್ದು ಕೊಡಲಾರದಿಕ್ಕೆ ಸತತವಾಗಿ ಕಿರುಕುಳ ಕೊಡುತ್ತಾ ಬಂದು ನನ್ನ ಗಂಡ ಶಿವರಾಯ ತಂದೆ ಸಿದ್ರಾಮಪ್ಪಾ, ಅತ್ತೆ ಮಹಾದೇವಿ ಗಂಡ ಸಿದ್ರಾಮಪ್ಪಾ, ಮಾವ ಸಿದ್ರಾಮಪ್ಪಾ ತಂದೆ ಈರಣ್ಣಾ, ಮೈದುನ ಶರಣಬಸಪ್ಪಾ ತಂದೆ ಸಿದ್ರಾಮಪ್ಪಾ, ನಾದನಿ ಶ್ರೀದೇವಿ ತಂದೆ ಸಿದ್ರಾಮಪ್ಪಾ, ಮೈದುನ ನಾಗೇಂದ್ರಪ್ಪಾ ತಂದೆ ಸಿದ್ರಾಮಪ್ಪಾ, ರವರು ಸಾ|| ಎಲ್ಲರೂ ಚಿತಲಿ ರವರು ಹೊಡೆಬಡೆ ಮಾಡಿ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿ ವರದಕ್ಷಿಣೆ ತರುವಂತೆ ಪೀಡಿಸಿ ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿ ಹೆಣ್ಣು ಮಗು ಹುಟ್ಟಿದೆ ಅಂತಾ ಕಿರುಕುಳ ಕೊಟ್ಟಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ತವ್ಯಕ್ಕೆ ಅಡೆ ತಡೆ ಮಾಡಿ ಹಲ್ಲೆ ಮಾಡಿದ ಪ್ರಕರಣ :
ಮಳಖೇಡ ಠಾಣೆ : ದಿನಾಂಕ 18-8-2014 ರಂದು ಸಾಯಂಕಾಲ 6-45 ಗಂಟೆಗೆ ಹಣಮಂತ ಹೋಮಗಾರ್ಡ 293 ಮಳಖೇಡ ಠಾಣೆ ರವರು ಮದ್ಯಾನ 2-00 ಗಂಟೆಯಿಂದ ಮಳಖೇಡ ಎಪಿಎಂಸಿ ಮುಂದುಗಡೆ ಟ್ರಾಪಿಕ ಕಂಟ್ರೋಲ ಕರ್ತವ್ಯ ನಿರ್ವಹಿಸುತ್ತಿರುವಾಗ ಅಟೋ ನಂ.ಕೆಎ-32ಬಿ-0901 ನೇದ್ದರ ಚಾಲಕನಿಗೆ ಅಟೋ ತೆಗೆಯಲು ಹೇಳಿದಾಗ ಬೈದಿದ್ದು ನಂತರ ಸ್ವಲ್ಪ ಸಮಯದಲ್ಲಿ ಒಬ್ಬ ಕುಡಿದ ಅಮಲಿನಲ್ಲಿ ಇದ್ದ ಮನುಷ್ಯನು ಬಂದು ರೋಡಿನ ನಡುವೆ ಕುಳಿತಾಗ ಅವನಿಗೆ ರಸ್ತೆಯ ಪಕ್ಕಕ್ಕೆ ಕೂಡಿಸಿದಾಗ ಅವನು ತಾನೆ ಬಿದ್ದು ತಲೆಗೆ ಗಾಯವಾದಾಗ ಅಟೋ ನಂ.ಕೆಎ-32ಬಿ-0901 ನೇದ್ದರ ಚಾಲಕನಾದ ನಾಗರಾಜ ಸಂಗಡ 2-3 ಜನರು ಬಂದು ತನಗೆ ನೀನು ನಮ್ಮ ಸಂಬಂಧಿಕರಿಗೆ ಹೊಡೆದಿದ್ದಿ ಮಗನೆ ಅಂತಾ ಜಗಳ ತೆಗೆದು ಕೈಯಿಂದ ಹೊಡೆಬಡೆ ಮಾಡಿ ಅವಾಚ್ಯವಾಗಿ ಬೈದು ತನಗೆ ಕರ್ತವ್ಯ ನಿರ್ವಹಿಸಲು ಅಡೆತಡೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ವಿಶ್ವವಿದ್ಯಾಲಯ ಠಾಣೆ : ಶ್ರೀ ಶಿವಾನಂದ ತಂದೆ ಶೇಶಪ್ಪ ವಿಶ್ವಕರ್ಮ ಸಾ: ಆಶಾ ನಗರ ಕುರಕುಂಟಾ ತಾ: ಸೇಡಂ ಜಿ:ಗುಲಬರ್ಗಾ ರವರ ತಮ್ಮ ವೀರಭದ್ರ ಇತನು ಸೇಡಂದಲ್ಲಿ ಕಾರ್ಪೆಂಟರ ಕೆಲಸ ಮಾಡುತ್ತಿದ್ದರಿಂದ ದಿನಾಂಕ: 18/08/14 ರಂದು ಬೆಳಿಗ್ಗೆ 7:00 ಗಂಟೆ ಸುಮಾರಿಗೆ ವಿಶ್ವವಿದ್ಯಾಲಯ ಠಾಣೆ ಸಿಬ್ಬಂದಿಯವರು ಪೋನ ಮಾಡಿ ವಿಷಯ ತಿಳಿಸಿದ್ದೆನೆಂದರೆ ಗುಲಬರ್ಗಾ-ಸೇಡಂ ಮುಖ್ಯ ರಸ್ತೆಯ ಶ್ರೀನಿವಾಸ ಸರಡಗಿ ಕ್ರಾ ದಾಟಿ 1 km ದೂರದಲ್ಲಿ ನಿಮ್ಮ ತಮ್ಮ ವೀರಭದ್ರ ಅಪಘಾತವಾಗಿ ಮೃತಪಟ್ಟಿರುತ್ತಾನೆ ಬಂದು ನೋಡಲು ತಿಳಿಸಿದ್ದರಿಂದ ನಾನು ಗಾಬರಿಗೊಂಡು ಸಂಗಡ ನಾಗರಾಜ ತಂದೆ ಬಾಲಪ್ಪ ದೇಗಲಮಡಿ ಇವರಿಗೆ ಕರೆದುಕೊಂಡು ಬಂದು ಸ್ಥಳಕ್ಕೆ ಬಂದು ನನ್ನ ತಮ್ಮನಿಗೆ ನೋಡಲು ಅಪಘಾತದಲ್ಲಿ ಮುಖ ಪೂರ್ತಿ ಜಜ್ಜಿ ಹಣೆಯ ಭಾಗ ಹೊಡೆದು ಹೋಗಿದ್ದು. ಎಡಗೈ ಮೊಳಕೈ ಹತ್ತಿರ ರಕ್ತಗಾಯವಾಗಿ ಮುರಿದು ಹೋಗಿರುತ್ತದೆ. ನನ್ನ ತಮ್ಮ ನಮ್ಮ ಮನೆಯ ಬಾಜು ಇರುವ ನಾಗರಾಜ ಇವರ ಮೊಟಾರ ಸೈಕಲ ನಂ. KA-32-EC-3268 ನೇದ್ದನ್ನು ತೆಗೆದುಕೊಂಡು ನಿನ್ನೆ ದಿನಾಂಕ: 17/08/14 ರಂದು ಸಾಯಂಕಾಲ 4-30 ಪಿಎಮಕ್ಕೆ ತೆಗೆದುಕೊಂಡು ನಂತರ ಸೇಡಂದಿಂದ ಗುಲಬರ್ಗಾಕ್ಕೆ ಹೋಗುತ್ತಿರುವಾಗ ರಾತ್ರಿ ಅಂದಾಜು 10:00 ಗಂಟೆಯಿಂದ ದಿನಾಂಕ: 18/08/14 ರಂದು 00:00 ಗಂಟೆಯ ಅವಧಿಯಲ್ಲಿ ಯಾವುದೊ ಭಾರಿ ವಾಹನ ನನ್ನ ತಮ್ಮನಿಗೆ ಡಿಕ್ಕಿಪಡಿಸಿ ಗಾಯಪಡಿಸಿ ವಾಹನ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ.