Police Bhavan Kalaburagi

Police Bhavan Kalaburagi

Friday, October 17, 2014

Raichur District Special Press Note and Reported Crimes


                                 
                      ¥ÀwæPÁ ¥ÀæPÀluÉ

DºÁé£À ¥ÀwæPÉ
             
            ¢£ÁAPÀ: 18.10.2014 gÀAzÀÄ ¨É½UÉÎ 10.30 UÀAmÉUÉ  gÁAiÀÄZÀÆgÀÄ f¯Áè ¥ÉÆ°Ã¸ï ªÀw¬ÄAzÀ gÁAiÀÄZÀÆgÀÄ £ÀUÀgÀ  ²æà «ÃgÀ CAd£ÀAiÀÄå ªÀÄÄ£ÀÆßgÀÄ PÁ¥ï PÀ¯Áåt ªÀÄAl¥ÀzÀ°è ¹.ºÉZï.¥ËqÀgï ¸ÉêÀ£É¬ÄAzÀ DUÀĪÀ zÀĵÀàÀjuÁªÀÄUÀ¼À §UÉÎ MAzÀÄ ¢£ÀzÀ ¸É«ÄãÁgÀ£ÀÄß ºÀ«ÄäPÉÆArzÀÄÝ F PÁAiÀiÁðUÁgÀPÉÌ ²æà ¦.f.JA. ¥Ánïï UËgÀªÀ¤évÀ f¯Áè ªÀÄvÀÄÛ ¸ÀvÀæ £ÁåAiÀiÁ¢üñÀgÀÄ  gÁAiÀÄZÀÆgÀÄ  EªÀgÀÄ GzÁÏÏn¸À°zÀÄÝ, ªÀÄvÀÄÛ EvÀgÉ E¯ÁSÉAiÀÄ C¢üPÁjUÀ¼ÀÄ CUÀ«Ä¸À°zÀÄÝÝ,  PÁAiÀiÁðUÁgÀzÀ°è ¦æAmï «ÄrAiÀiÁ ªÀÄvÀÄÛ zÀÆgÀzÀ±Àð£À ªÀiÁzsÀåªÀÄ «ÄrAiÀiÁ ¥Àæw¤¢üUÀ¼ÀÄ ¨sÁUÀªÀ»¹ PÁAiÀiÁðUÁgÀzÀ PÁAiÀÄðPÀæªÀÄPÉÌ ±ÉÆèsÉ vÀgÀ®Ä JA.J£ï.£ÁUÀgÁeï, f¯Áè ¥ÉÆ°Ã¸ï ªÀjµÁ×¢üPÁjU¼ÀÄ, gÁAiÀÄZÀÆgÀÄ gÀªÀgÀÄ  PÉÆÃjgÀÄvÁÛgÉ.                                                                                                                                                          
                                                               

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
EvÀgÉ L.¦.¹. ¥ÀæPÀgÀtzÀ ªÀiÁ»w:-
               ಸಿಂಧನೂರು ನಗರದ ನಗರಸಭೆಯ ಕಸವನ್ನು ಮುನ್ಸಿಪಾಲ್ಟಿ ಜಾಗದಲ್ಲಿ ಹಾಕಿದ್ದು, ಆರೋಪಿತರು ಸದರಿ ಜಾಗದಲ್ಲಿ ನೀರು ಬಿಟ್ಟಿದ್ದರಿಂದ ಫಿರ್ಯಾದಿ ಸೈಯ್ಯದ್ ಯೂಸೂಫ್ ಅಲಿ ತಂದೆ ಸೈಯ್ಯದ್ ಮೀರ್ ಅಲಿ ಜಾಗೀರದಾರ್,ವಯ:54, ಜಾ:ಮುಸ್ಲಿಂ,:ಒಕ್ಕಲುತನ, ಸಾ: ಬಡಿಬೇಸ್ ಸಿಂಧನೂರು   FvÀ£À ತಮ್ಮನಾದ ನಗರಸಭೆಯ ಅದ್ಯಕ್ಷ ಮತ್ತು ನಗರಸಭೆ ಕಮೀಷನರ್ ನೀರು ಬಿಡಬಾರದು ಅಂತಾ ಹೇಳಿದ್ದು, ಇದೇ ವಿಷಯದಲ್ಲಿ ದಿನಾಂಕ:16-10-2014 ರಂದು ರಾತ್ರಿ 8-30 ಗಂಟೆ ಸುಮಾರಿಗೆ ಸಿಂಧನೂರು ನಗರದ ಬಡಿಬೇಸ್ ಮಸೀದಿ ಮುಂದಿನ ರಸ್ತೆಯಲ್ಲಿ ಫಿರ್ಯಾದಿಯು ನಮಾಜ್ ಮುಗಿಸಿಕೊಂಡು ಮನೆ ಕಡೆ ಹೊರಟಾಗ 1)ತಿಮ್ಮಾರೆಡ್ಡಿ ಬೊಕ್ಕ , 2) ತಿಪ್ಪಣ್ಣ  ಹುಂಚೆಗಿಡದ್ ಇಬ್ಬರೂ  ಸಾ: ಮಲ್ಲಾಪುರ  EªÀgÀÄUÀ¼ÀÄ ಏಕಾಏಕಿ ಬಂದು ಫಿರ್ಯಾದಿಯನ್ನು ನೋಡಿ ಲೇ ಸೂಳೆಮಗನೆ ನಿಮ್ಮ ತಮ್ಮ ಎಲ್ಲಿ ಅದಾನೆಲೆ ಅದ್ಯಕ್ಷ ಅದೀನಂತಾ ನಮಗೆ ನೀರು ಬಿಡಬೇಡಾ ಅಂತಾನ ಅಂತಾ ಬೈದು ಫಿರ್ಯಾದಿಯನ್ನು ಮುಂದಕ್ಕೆ ಹೋಗದಂತೆ ಗಟ್ಟಿಯಾಗಿ ಹಿಡಿದುಕೊಂಡು ಕೈಗಳಿಂದ ಹೊಡೆದು ನಿಮ್ಮನ್ನು ಕೊಂದು ಬಿಡುತ್ತೇವೆ ಅಂತಾ ಮುಂತಾಗಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ PÉÆlÖ zÀÆj£À  ಮೇಲಿಂದಾ ಸಿಂಧನೂರು ನಗರ ಠಾಣೆ  . ಗುನ್ನೆ ನಂ.237/2014, ಕಲಂ. 341,504,323,506 ಸಹಿತ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .  
C¥ÀWÁvÀ ¥ÀæPÀgÀtzÀ ªÀiÁ»w:- 
               ದಿನಾಂಕ 16.10.2014 ರಂದು 16.40 ಗಂಟೆಗೆ ಮೃತ ರಾಂಬಾಬು ತಂದೆ ಮಂಜರ ಷಾ ವಯ: 28 ವರ್ಷ, ಜಾ: ಷಾಹು ಸಾ: ತರವಾರ ತಾ ಜಿ: ಸಿವಾನ [ಬಿಹಾರ]ಮೂತ್ರ ವಿಸರ್ಜನೆ ಮಾಡಲು ಹೋಗಿ ವಾಪಸ ವೈ.ಟಿ.ಪಿ.ಎಸ್ .ಕಂಪನಿಯ ಸ್ಟೋರೇಜ್ ಕಡೆಗೆ ಬರುತ್ತಿರುವಾಗ್ಗೆ ಬಿ.ಹೆಚ.ಇ.ಎಲ್ .ಕಂಪನಿ ಕಡೆಯಿಂದ ಒಂದು ಎಸ್ಕಾರ್ಟ ಹೆಚ.ವೈ.12 ನೇದ್ದನ್ನು ಅದರ ಅಪರಿಚಿತ ಚಾಲಕನು ನಿರ್ಲಕ್ಷತನದಿಂದ ಅಪರೇಟ್ ಮಾಡಿಕೊಂಡು ಬಂದು ಎಸ.ಪಿ.ರೈಟ್ ಸೈಡ ಕಡೆಗೆ ಬರುತ್ತಿದ್ದ ರಾಂಬಾಬು ವ:28 ವರ್ಷ ಈತನಿಗೆ ಹಾಯಿಸಿದ್ದು ಇದರಿಂದಾಗಿ ಸದರಿ ಹೈಡ್ರಾ ಕ್ರೇನ್ ರಾಂಬಾಬುಗೆ ತಗುಲಿ ಅತನು ನೆಲದಲ್ಲಿ ಬಿದ್ದಿದ್ದು ಆಗ್ಗೆ ಹೈಡ್ರಾ ಕ್ರೇನ್ ನ ಮುಂದಿನ ಬಲಗಾಲಿ ಎದೆಯ ಮೇಲೆ ಹಾಯಿತು ಇದರಿಂದಾಗಿ ಸದರಿ ರಾಂಬಾಬು ಈತನಿಗೆ ಎದೆಯಲ್ಲಿ ತೀವ್ರ ಒಳಪೆಟ್ಟಾಗಿ ಮೂಗು ಮತ್ತು ಬಾಯಿಯಿಂದ ತೀವ್ರ ರಕ್ತ ಸ್ರಾವವಾಗಿದ್ದಲ್ಲದೆ ಎಡಭುಜದಲ್ಲಿ ತೀವ್ರ ಒಳಪೆಟ್ಟಾಗಿ ಸ್ಥಳದಲ್ಲಿಯೇ ಸತ್ತಿದ್ದು ಇರುತ್ತದೆ ಅಂತಾ ಶ್ರೀ ಕುಪೀಂದರ ಕುಮಾರ ತಂದೆ ರಾಜೆಂದ್ರ ಷಾ ವಯ: 22 ವರ್ಷ, ಜಾ: ಷಾಹು : ರೀಗರ್ ಕೆಲಸ ಇಂಡವೆಲ್ ಕಂಪನಿ YTPS ಸಾ: ಜಾಮು ಮಡಿಯಾ  ಠಾಣಾ: ಜಾಮು ಬಜಾರ: ಜಿ: ಶಿವಾನ [ಬಿಹಾರ]EªÀgÀÄ ನೀಡಿದ ಹೇಳಿಕೆ ಫಿರ್ಯಾದಿ ಮೇಲಿಂದ UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA 269/2014 PÀ®A 304 (J) L.¦.¹. CrAiÀÄ°è   ಪ್ರಕರಣ ದಾಖಲಿಸಿ ತನಿಖೆ ಕೈಗೊಂಡೆನು.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
    ¢£ÁAPÀ:16-10-2014 gÀAzÀÄ ¨É½UÉÎ 10-30 UÀAmÉ ¸ÀĪÀiÁjUÉ zÉêÀzÀÄUÀð-gÁAiÀÄZÀÆgÀÄ ªÀÄÄRå gÀ¸ÉÛAiÀÄ ªÉÄÃ¯É ¸ÀÄAPÉñÀégÀºÁ¼ï UÁæªÀÄzÀ ºÀwÛgÀ PÀæµÀgï fÃ¥ï ¸ÀASÉå:PÉ.J.36/JªÀiï-8126 £ÉÃzÀÝgÀ°è ²æêÀÄw ºÀ£ÀĪÀÄAw UÀAqÀ gÁAiÀÄUËqÀ,40ªÀµÀð, eÁ:£ÁAiÀÄPÀ, G:ªÀÄ£É PÉ®¸À,¸Á:ªÀÄÆqÀ®UÀÄAqÀ. FPÉAiÀÄ ªÀÄUÀ¼ÀÄ GªÀiÁ²æ EªÀ¼À E¯ÁdÄ PÀÄjvÀÄ ºÉÆgÀnzÁÝUÀ ¸ÀzÀj fÃ¥ï ZÁ®PÀ£ÁzÀ ±ÀgÀt§¸ÀªÀ vÀAzÉ ¹zÀÝtÚ,23ªÀµÀð, PÀæµÀgï fÃ¥ï £ÀA.PÉ.J.36/JA-8126 £ÉÃzÀÝgÀ ZÁ®PÀ, ¸Á:ªÀÄÆqÀÀ®UÀÄAqÀ FvÀ£ÀÄ  vÀ£Àß fæ£À ªÀÄzÀåzÀ JqÀ ¨ÁV®ªÀ£ÀÄß ¸ÀjAiÀiÁV ªÀÄÄZÀÑzÉà CwªÉÃUÀ ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ ºÉÆÃV gÉÆÃr£À ªÉÄð£À ºÀA¥ÀìUÀ¼À£ÀÄß £ÉÆÃqÀzÉà dA¥ï ªÀiÁr¹zÀÝPÉÌ fæ£À ªÀÄzÀåzÀ ¹Ãn£À°è PÀĽwÛzÀÝ GªÀiÁ²æ vÀAzÉ gÁAiÀÄUËqÀ,14ªÀµÀð,¸Á:ªÀÄÆqÀ®UÀÄAqÀ EªÀ¼ÀÄ fæ£À ¨ÁV®Ä dA¥ÀUÉ vÉgÉ¢zÀÝjAzÀ eÁj gÉÆÃr£À ªÉÄÃ¯É ©zÀÄÝ vÀ¯ÉUÉ, JqÀ Q«AiÀÄ ºÀwÛgÀ ¨sÁj gÀPÀÛUÁAiÀÄ ºÁUÀÄ M¼À¥ÉmÁÖVzÀÄÝ, JqÀ¨sÀÄdPÉÌ JqÀPÉÊ ªÉÄïÉ, JqÀUÁ®Ä ªÉÄÃ¯É C®è°è vÉgÀazÀ UÁAiÀĪÁVzÀÄÝ, ¸À¢æAiÀĪÀ½UÉ 108 ªÁºÀ£ÀzÀ°è E¯ÁdÄ PÀÄjvÀÄ jªÀÄì D¸ÀàvÉæ gÁAiÀÄZÀÆgÀÄzÀ°è ªÀÄzÁåºÀß 12-00 UÀAmÉUÉ ¸ÉÃjPÉ ªÀiÁrzÀÄÝ, ¸À¢æAiÀĪÀ¼ÀÄ E¯ÁdÄ ¥ÀqÉAiÀÄĪÀ PÁ®PÉÌ UÀÄtªÀÄÄRªÁUÀzÉà ªÀÄzÁåºÀß 2-40 UÀAmÉUÉ ªÀÄÈvÀ¦ÖzÀÄÝ EgÀÄvÀÛzÉ CAvÁ ªÀÄÄAvÁV PÉÆlÖ zÀÆj£À  ªÉÄðAzÀ UÀ§ÆâgÀÄ ¥Éưøï oÁuÉ C.¸ÀA. 112/2014 PÀ®A: 279, 304(J) L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.

        ಫಿರ್ಯಾದಿ ಶ್ರೀ ನರಸಿಂಹಲು ತಂದೆ ಅಮ್ಮನ್ನ :45 ವರ್ಷ, ಜಾತಿ: ಕಬ್ಬೇರ್, : ಒಕ್ಕಲುತನ, ಸಾ: ದಾದನಪಲ್ಲಿ ಗ್ರಾಮ, ಮಂಡಲಂ: ಮಕ್ತಲ್ ( ಆಂಧ್ರ ಪ್ರದೇಶ ). FvÀ£ÀÄ  ಹಾಗೂ ಅರೋಪಿತನು ಇಬ್ಬರೂ ಕೂಡಿ ಮೋಟಾರ ಸೈಕಲ್ ನಂ.ಟಿ.ಎಸ.06 ..3527 ನೇದ್ದರ ಮೇಲೆ ಆರೋಪಿತನ ಮಗಳನ್ನು ಮಾತನಾಡಿಸಲು ಸದರಿ ಮೋಟಾರ ಸೈಕಲ್ನ್ನುನ್ನು ತೆಗೆದುಕೊಂಡು ರಾಯಚೂರುಗೆ ಶಕ್ತಿನಗರ ಮುಖ್ಯ ರಸ್ತೆಯ ಮೇಲೆ ದಿನಾಂಕ 16.10.2014 ರಂದು ಸಾಯಂಕಾಲ 5.00 ಗಂಟೆಯ ಸುಮಾರಿಗೆ ಬರುತ್ತಿದ್ದು ಆಗ್ಗೆ ಮೊಟಾರ ಸೈಕಲನ್ನು ಆಶಾರೆಡ್ಡಿ ಯು ನಡೆಸುತ್ತಿದ್ದನು ನಾನು ಹಿಂದಿಗಡೆ ಕುಳಿತುಕೊಂಡಿದ್ದನು. ಆಶಾರೆಡ್ಡಿಯು ಮೊಟಾರ ಸೈಕಲ್ ನ್ನು ಅತೀ ವೇಗ ಮತ್ತು ನಿರ್ಲಕ್ಷತನದಿಂದ ನಡೆಸಿ ಕಾಟನ್ ಮಾರ್ಕೇಟ ಹತ್ತಿರ ನಿಯಂತ್ರಣ ತಪ್ಪಿ ಮೊಟಾರ ಸೈಕಲ್ ಸಮೇತ ಬಿದ್ದಿದ್ದರಿಂದ ಫಿರ್ಯಾದಿದಾರನಿಗೆ ಬಲಗಣ್ಣಿನ ಕೆಳಗೆ ಕಣತಿಲೆಗೆ, ಬಲಗಡೆ ಹಣೆಗೆ ತೆರೆಚಿದ ಗಾಯಗಳು, ಬಲಗೈ ಹೆಬ್ಬೆರಳಿಗೆ ಕೊಯ್ದಂತಾಗಿ ಮತ್ತು ಬಲಗಾಲ ಮೊಣಕಾಲ ಪಿಕ್ಕಯ ಕೆಳಗಡೆ ಮೂಳೆ ಮುರಿದಂತಾಯಿತು ಹಾಗೂ ಮೋಟಾರ ಸೈಕಲ್ ನ್ನು ನಡೆಸುತ್ತಿದ್ದ ಆಶಾರೆಡ್ಡಿ ಈತನಿಗೆ ಬಲಗೈ ಕಿರುಬೆರಳಿಗೆ ತೆರೆಚಿದ ಗಾಯಗಳು ಮತ್ತು ಬಲಗಾಲ ಪಾದದ ಕೆಳಗೆ ಹಿಮ್ಮಡಿಗೆ ತೀವ್ರ ರಕ್ತ ಗಾಯವುಂಟಾಗಿದ್ದು ಇರುತ್ತದೆ ಅಂತಾ ಫಿರ್ಯಾದಿ ಮೇಲಿಂದ gÁAiÀÄZÀÆgÀÄ UÁæ«ÄÃt ¥ÉưøÀ oÁuÁ UÀÄ£Éß £ÀA: 270/2014 PÀ®A. 279, 338 L.¦.¹ .CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಗೊಂಡೆನು.

UÁAiÀÄzÀ ¥ÀæPÀgÀtzÀ ªÀiÁ»w:-
     ಫಿರ್ಯಾದಿ vÁAiÀÄ¥Àà vÀAzÉ £ÀQÌ ºÀ£ÀĪÀÄAvÀ ªÀAiÀiÁ: 25 ªÀµÀð eÁ: £ÁAiÀÄPÀ G: MPÀÌ®ÄvÀ£À ¸Á: ªÀqÉØÃ¥À°è vÁ:f:gÁAiÀÄZÀÆgÀÄ ಮತ್ತು ಆರೋಪಿತgÁzÀ 1)ºÀA¥ÀAiÀÄå vÀAzÉ ²ªÀgÁd ªÀAiÀiÁ: 28 ªÀµÀð  2)CªÀÄgÉñÀ vÀAzÉ ²ªÀgÁd ªÀAiÀiÁ: 26 ªÀµÀð 3) C±ÉÆÃPÀ vÀAzÉ ±ÀªÀgÁd ªÀAiÀiÁ: 20 ªÀµÀð J¯ÁègÀÆ eÁ: £ÁAiÀÄPÀ EªÀgÀÄUÀ¼Àಪಕ್ಕದಲ್ಲಿದ್ದು ಆರೋಪಿತರ ಹೊಲದಲ್ಲಿಯ ಹೆಚ್ಚುವರಿ ನೀರು ಫಿರ್ಯಾದಿದಾರರ ಹೊಲದಲ್ಲಿ ಹರಿದು ಬರುತ್ತಿದ್ದು ಕಾರಣ ಸದರಿ ನೀರು ಹರಿದು ಬಾರದಂತೆ ಫಿರ್ಯಾದಿಯು ತಮ್ಮ ಹೊಲದ ಬದುವಿಗೆ ಒಡ್ಡು ಹಾಕಿಕೊಂಡಿದ್ದು, ಇದೇ ವೈಮನಸ್ಸು ಇಟ್ಟುಕೊಂಡು ಇಂದು ದಿನಾಂಕ 16.10.2014 ರಂದು ರಾತ್ರಿ 8.00 ಗಂಟೆ ಸಮಯಕ್ಕೆ ಫಿರ್ಯಾದಿಯು ತಮ್ಮ ಹೊಲದಲ್ಲಿದ್ದ ದನ ಕರುಗಳಿಗೆ ಮೇವು ಹಾಕಲು ಬರಲು ಹೊಲಕ್ಕೆ ಹೋದಾಗ  ಆರೋಪಿತರು ಅಲ್ಲಿಗೆ ಬಂದು ಇವರ ಪೈಕಿ ಆರೋಪಿ ನಂ 1 ಇತನು ಏನಲೆ ಸೂಳೆ ಮಗನೆ ನಮ್ಮ ಹೊಲದಲ್ಲಿಯ ಹೆಚ್ಚುವರಿ ನೀರು ಹರಿದು ಬಾರದಂತೆ ಒಡ್ಡು ಹಾಕುತ್ತಿರೇನಲೇ ಅಂತಾ ಅವಾಚ್ಚವಾಗಿ ಬೈದು, ಕೈಯಲ್ಲಿದ್ದ ಕಟ್ಟಿಗೆಯಿಂದ ಫಿರ್ಯಾದಿಯ ತಲೆಯ ಎಡ ಭಾಗಕ್ಕೆ ಹೊಡೆದುgÀPÀÛUÁAiÀÄ ªÀiÁrzÀÄÝ CzÉ. CAvÁ PÉÆlÖ zÀÆj£À ªÉÄðAzÀ AiÀiÁ¥À®¢¤ß oÁuÉ UÀÄ£Éß £ÀA:  107/2014 PÀ®A 324,504 gÉ/« 34 L¦¹ CrAiÀÄ°è  ¥ÀæPÀgÀt  zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¥Éưøï zÁ½ ¥ÀæPÀgÀtzÀ ªÀiÁ»w:-
ದಿನಾಂಕ;-13/10/2014 ರಂದು ಸಾಯಂಕಾಲ ದಿದ್ದಿಗಿ ಗ್ರಾಮದಲ್ಲಿ ಇಸ್ಪೆಟ್ ಜೂಜಾಟ ನಡೆದಿದೆ ಅಂತಾ ಖಚೀತ ಭಾತ್ಮಿ ಮೇರೆಗೆ ಪಿ.ಎಸ್.ಐ. ಬಳಗಾನೂರುರವರು ಮತ್ತು ಸಿಬ್ಬಂದಿAiÀÄವರೊಂದಿಗೆ C°èUÉ ಹೋಗಿ ದಾಳಿ ಮಾಡಲಾಗಿ 1).ಮುದ್ದಪ್ಪ ತಂದೆ ಹೊಳೆಯಪ್ಪ ಜಂಗ್ಲೇರ್, 45 ವರ್ಷ,ಜಾ:-ಕುರುಬರು, 2).ದುರುಗಪ್ಪ ತಂದೆ ಹನುಮಂತಪ್ಪ ಕಟ್ಟಿಕಾರ 40 ವರ್ಷ,.ಜಾ;-ಕುರುಬರು, ಇಬ್ಬರು,   ಉ;-ಒಕ್ಕಲುತನ,ಸಾ:-ದಿದ್ದಿಗಿ. 3).ಬಸವರಾಜ ತಂದೆ ಗುಂಡಪ್ಪ ಮುಕ್ರಂಬಿ 25 ವರ್ಷ, ಜಾ:ಲಿಂಗಾಯತ, ಉ;-ಒಕ್ಕಲುತನ,ಸಾ:-ಜವಳಗೇರ.  £ÉÃzÀݪÀgÀÄ ಸಿಕ್ಕಿಬಿದ್ದಿದ್ದು ಸಿಕ್ಕಿಬಿದ್ದ ಆರೋಪಿತರಿಂದ ಮತ್ತು ಕಣದಿಂದ ನಗದು ಹಣ 630- ಹಾಗೂ 52-ಇಸ್ಪೇಟ್ ಎಲೆಗಳನ್ನು ಜಪ್ತಿ ಪಡಿಸಿಕೊಂಡಿದ್ದು ದಾಳಿ ಕಾಲಕ್ಕೆ ಅ.ನಂ.4 ಮೌನೇಶ ತಂದೆ ದೇವಪ್ಪ ಕುರುಬರು,ಸಾ:-ದಿದ್ದಿಗಿ.ನೇದ್ದವನು ಓಡಿ ಹೋಗಿದ್ದು ಇರುತ್ತದೆ. ಅಂತಾ ಮುಂತಾಗಿದ್ದ ದಾಳಿ ಪಂಚನಾಮೆಯ ಆದಾರದ ಮೇಲಿಂದ §¼ÀUÁ£ÀÆgÀÄ ಠಾಣಾ ಗುನ್ನೆ ನಂ.169/2014. ಕಲಂ.87.ಕೆ.ಪಿ.ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
           ದಿನಾಂಕ 16.10.2014 ರಂದು 10.30 ಗಂಟೆಗೆ ಪಿ.ಎಸ. gÁAiÀÄZÀÆgÀÄ UÁæ«ÄÃt oÁuÉ ರವರು ಯರಮರಸ ಗ್ರಾಮದ ನಾರಾಯಣ ಡಾಬಾದ ಹತ್ತಿರ ಅರೋಪಿತ£ÁzÀ ºÀ£ÀĪÀÄAiÀÄå vÀAzÉ w¥ÀàAiÀÄå, ªÀ:40 ªÀµÀð, eÁw: F½UÉÃgÀ, G:MPÀÌ®ÄvÀ£À, ¸Á: PÁqÀÆègÀÄ UÁæªÀÄ FvÀ£ÀÄ  £Àಧಿಕೃತವಾಗಿ ಯಾವೂದೆ ಲೈಸನ್ಸ್ ಹೊಂದದೆ15 ಲೀಟರ .ಕಿ.300/- ರೂಪಾಯಿ ಬೆಲೆ ಬಾಳುವ  ಸೇಂಧಿಯನ್ನು ಮಾರಾಟ ಕುರಿತು ಪ್ಲಾಸ್ಟಿಕ್ ಚೀಲದಲ್ಲಿ ಒತ್ತು ಹೊಯ್ಯುತ್ತಿzÁ£É CAvÁ RavÀ ¨Áwä ªÉÄÃgÉUÉ  ಪಿ.ಎಸ. ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮದಲ್ಲಿ ದಾಳಿ ಜರುಗಿಸಿ  mÁuÉUÉ ªÁ¥Á¸ï §AzÀÄ zÁ½ ¥ÀAZÀ£ÁªÉÄAiÀÄ DzsÁgÀzÀ ªÉÄðAzÀ gÁAiÀÄZÀÆgÀÄ UÁæ«ÄÃt ¥ÉưøÀ oÁuÁ UÀÄ£Éß £ÀA: 267/2014 PÀ®A. 273,284 L.¦.¹. ªÀÄvÀÄÛ 32,34 PÉ.E.AiÀiÁPÀÖ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ªÉÆøÀzÀ ¥ÀæPÀgÀtzÀ ªÀiÁ»w:-
:   ಫಿರ್ಯಾದಿ ಯಲ್ಲಪ್ಪ ತಂದೆ ರಾಜಪ್ಪ, ವಯ:67, : ಅದ್ಯಕ್ಷರು ಸವಿತಾ ಸಮಾಜ, ಸಾ:ಸವಿತಾ ಸಮಾಜ ಇಂದಿರಾ ನಗರ ಬಪ್ಪೂರು ರಸ್ತೆ ಸಿಂಧನೂರು EªÀರು ಸಿಂಧನೂರು ಸವಿತಾ ಸಮಾಜದ ಅದ್ಯಕ್ಷರಿದ್ದು ಸದರಿ ಸವಿತಾ ಸಮಾಜ 1984-85 ರಲ್ಲಿ ಸ್ಥಾಪನೆಯಾಗಿದ್ದು,1995 ರಲ್ಲಿ ಇಂದಿರಾನಗರ ಬಪ್ಪೂರು ರಸ್ತೆಯಲ್ಲಿ ಸದರಿ ಸವಿತಾ ಸಮಾಜಕ್ಕೆ ವೀರಭದ್ರಯ್ಯ ಇವರು ಸವಿತಾ ಸಮಾಜಕ್ಕೆ ಜಾಗೆ ದಾನ ಕೊಟ್ಟಿದ್ದು, ಸದರಿ ಜಾಗವನ್ನು ಸವಿತಾ ಸಮಾಜದ ಹೆಸರಿನಲ್ಲಿ ಮುಟೇಶನ್ ಆಗಿದ್ದು, ಶಾಸಕರು & ಸಂಸದರ ನಿಧಿಯಿಂದ ಸಮುದಾಯ ಭವನಕ್ಕೆ ನಿಧಿ ಮಂಜೂರಾಗಿದ್ದು ಕಟ್ಟಡ ಸಹ ನಿರ್ಮಾಣ ಮಾಡಿದ್ದು, ಸದರಿ ಭವನದಲ್ಲಿ ಸವಿತಾ ಸಮಾಜದವರೇ ಕಾರ್ಯ ಕಲಾಪ ಜರುಗಿಸುತ್ತಾ ಬಂದಿದ್ದು ನಂತರ 1) ಶಂಕರಪ್ಪ ಸಾ:ಅರಗಿನಮರಕ್ಯಾಂಪ್, 2)ಮಹಾಬಳೇಶ ಸಾ:ಬಳಗಾನೂರು, 3) ಹೆಚ್.ಬಸವರಾಜ್ ಸಾ:ವಿರುಪಾಪುರ, 4)ಕಾಶಿನಾಥ್ ಸಾ:ಮಹಿಬೂಬ್ ಕಾಲೋನಿ ಸಿಂಧನೂರು,5)ಈರಣ್ಣ ಸಾ:ಮಹಿಬೂಬ್ ಕಾಲೋನಿ ಸಿಂಧನೂರು, 6)ಶೇಖರಪ್ಪ ಸಾ:ಮಹಿಬೂಬ್ ಕಾಲೋನಿ ಸಿಂಧನೂರು, 7)ನಿಜಗುಣ ಸಾ: ಇಂದಿರಾನಗರ ಸಿಂಧನೂರು, 8)ಹೆಚ್.ಜಿ ಹಂಪಣ್ಣ ಸಾ:ಎಸ್.ಬಿ ಕಾಲೋನಿ ಸಿಂಧನೂರು, 9)ಸಿದ್ರಾಮಪ್ಪ ಸಾ:ಮಹಿಬೂಬ್ ಕಾಲೋನಿ ಸಿಂಧನೂರು, 10)ದೊಡ್ಡಪ್ಪ ಸಾ: ಇಂದಿರಾನಗರ ಸಿಂಧನೂರು, 11)ಮಲ್ಲಿಕಾರ್ಜುನ ಸಾ:ಇಂದಿರಾನಗರ ಸಿಂಧನೂರು,12)ಗುಳಪ್ಪಸಾ:ಪಗಡದಿನ್ನಿ, 13)ಮಲ್ಲೇಶಪ್ಪ ಸಾ:ಪಗಡದಿನ್ನಿ,14)ನರಸಪ್ಪ ಸಾ:ಅಮರಾಪುರ, 15)ರಮೇಶ್ ಸಾ:ಕಾಣಿಹಳ್, 16)ಮುದುಕಪ್ಪ ಸಾ:ವಿವಿನಗರ ಸಿಂಧನೂರು, 17)ರಾಮಚಂದ್ರಪ್ಪ ಸಾ:ಗೊರೆಬಾಳ್, 18)ಶಿವಮೂರ್ತಿ, 19)ಹನುಮಂತಪ್ಪ ಸಾ:ತುರ್ವಿಹಾಳ್, 20)ಶಿವಪ್ಪ EªÀgÀÄUÀ¼ÀÄ ತಮ್ಮ ಲಾಭಕ್ಕೆ ದಿನಾಂಕ:15-07-2007 ರಂದು ಬೆಳಿಗ್ಗೆ 10-00 ಗಂಟೆಗೆ ಸಿಂಧನೂರು ನಗರಸಭೆಯಲ್ಲಿ ಸವಿತಾ ಸಮಾಜ ಅಂತಾ ಹೆಸರಿನಲ್ಲಿದ್ದ ಆಸ್ತಿಯನ್ನು ಹಡಪದ್ ಸಮಾಜ ಎಂದು ಫಿರ್ಯಾದಿದಾರರಿಗೆ ಅಕ್ರಮನಷ್ಟ ಒದಗಬಹುದು ಅಂತಾ ತಿಳಿದು ಮೋಸದಿಂದ ಮರು ನಾಮಕರಣ ಮಾಡಿಸಿ ಫಿರ್ಯಾದಿದಾರರಿಗೆ ನಂಬಿಕೆದ್ರೋಹ ಮಾಡಿದ್ದು ಇರುತ್ತದೆ ಅಂತಾ ಇದ್ದ ಮಾನ್ಯ ನ್ಯಾಯಾಲಯದ ಖಾಸಗಿ ಫಿರ್ಯಾದಿ ಸಂ.268/2014 ನೇದ್ದರ ಸಾರಾಂಶದ ಮೇಲಿಂದಾ ಸಿಂಧನೂರು ನಗರ ಠಾಣೆ  .  ಗುನ್ನೆ ನಂ.239/2014, ಕಲಂ.406,407,418,420 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .
:   ಫಿರ್ಯಾದಿ ಶೇಖರಪ್ಪ ತಂದೆ ಗುರುಲಿಂಗಪ್ಪ ತಾಳಿಕೋಟೆ, ವಯ:24, ಜಾ: ಒಕ್ಕಲುತನ, ಸಾ:ಸೋಮಲಾಪುರ, ತಾ: ಸಿಂಧನೂರು EªÀgÀÄ ಆರೋಪಿತ£ÁzÀ 1) ಮಲ್ಲಪ್ಪ @ ಮಲ್ಲಿಕಾರ್ಜುನ ತಂದೆ ಬಸಣ್ಣ ಅಂಗಡಿ, ಸಾ:ಹಂಪನಾಳ್ ಗ್ರಾಮ, ತಾ: ಸಿಂಧನೂರುFvÀ£À  ತಾಯಿ ಕಡೆಯಿಂದ ಹಂಪನಾಳ್ ಸೀಮಾ ಸರ್ವೆ ನಂ.7/ಬಿ ರಲ್ಲಿನ 2 ಎಕರೆ 35 ಗಂಟೆ ಪೈಕಿ 1 ಎಕರೆಯನ್ನು ಮ್ಯಾಪ್ ಪೆಂಡಿಂಗ್ ಇಟ್ಟು ಪೆಂಡಿಂಗ್ ಡೀಡ್ ನಂ.9653/09-10 ದಿ.      09-10-09 ಪ್ರಕಾರ ರಿಜಿಸ್ಟರ್ ಮಾಡಿಸಿಕೊಂಡಿದ್ದು, ನಂತರ ಆರೋಪಿತನ ತಾಯಿ ಮೃತಪಟ್ಟ ಮೇಲೆ ಆರೋಪಿತನು ಸದರಿ ಆಸ್ತಿಗೆ ಸಂಬಂಧಿಸಿದಂತೆ ಸುಳ್ಳು ದಾಖಲಾತಿಗಳನ್ನು ಸೃಷ್ಟಿ ಮಾಡಿಕೊಂಡು ಅವುಗಳನ್ನು ನೈಜ ಅಂತಾ ಸಿಂಧನೂರು ಉಪನೋಂದಣಿ ಕಾರ್ಯಾಲಯದಲ್ಲಿ ಸಲ್ಲಿಸಿ ಸದರಿ ಜಮೀನನ್ನು ತನ್ನ ಹೆಸರಿನಲ್ಲಿ ಮಾಡಿಸಿಕೊಂಡು ದಿನಾಂಕ:25-09-2014 ರಂದು ದೇವಮ್ಮ ಎನ್ನುವವರಿಗೆ ಸದರಿ ಜಮೀನನ್ನು ಮಾರಾಟ ಮಾಡಿ ಫಿರ್ಯಾದಿಗೆ ಮೋಸ ಮಾಡಿದ್ದು ಇರುತ್ತದೆ ಅಂತಾ ಇದ್ದ ಮಾನ್ಯ ನ್ಯಾಯಾಲಯದ ಖಾಸಗಿ ಫಿರ್ಯಾದಿ ಸಂ.271/2014 ನೇದ್ದರ ಸಾರಾಂಶದ ಮೇಲಿಂದಾ ಸಿಂಧನೂರು ನಗರ ಠಾಣೆ  ಗುನ್ನೆ ನಂ.238/2014, ಕಲಂ.420,464,471,405,191,192,193 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 17.10.2014 gÀAzÀÄ 48 ¥ÀæPÀÀgÀtUÀ¼À£ÀÄß ¥ÀvÉÛ ªÀiÁr   7800/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.