Police Bhavan Kalaburagi

Police Bhavan Kalaburagi

Wednesday, July 15, 2015

Kalaburagi District Press Note

ಪೊಲೀಸ ಪ್ರಕಟಣೆ
ಈ ಮೂಲಕ ಕಲಬುರಗಿ ಜಿಲ್ಲೆಯ ಎಲ್ಲಾ ನಾಗರಿಕ ಬಾಂಧವರಲ್ಲಿ ಈ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಯ ಪಡಿಸುವುದೇನಂದರೆ, ರಾಜ್ಯದಲ್ಲಿ ಇತ್ತಿಚಿಗೆ ರೈತರ ಆತ್ಮಹತ್ಯೆ ಪ್ರಕರಣಗಳು ಘಟಿಸುತ್ತಿದ್ದು ಈ ವಿಷಯದ ಬಗ್ಗೆ ಕಲಬುರಗಿ ಜಿಲ್ಲಾ ವ್ಯಾಪ್ತಿಯಲ್ಲಿ ಪರವಾನಿಗಿ ಪಡೆದ ಅಥವಾ ಪರವಾನಿಗಿ ಪಡೆಯದೇ ಸಾಲ ಕೊಡುವವರು, ಹೆಚ್ಚಿನ ಬಡ್ಡಿಗೆ ಅಲ್ಲದೆ ಚಕ್ರಬಡ್ಡಿಗೆ ಹಾಗೂ ಮೀಟರ ಬಡ್ಡಿಗೆ ಸಾಲ ಕೊಡುವ ಯಾವುದೇ ವ್ಯಕ್ತಿಗಳು ರೈತರಿಗೆ ನೀಡಿದ ಸಾಲವನ್ನು ಹೆಚ್ಚಿನ ಬಡ್ಡಿಯೊಂದಿಗೆ ಮರುಪಾವತಿಸುವಂತೆ ತೊಂದರೆ ಕೊಡುತ್ತಿದ್ದಲ್ಲಿ ಮತ್ತು ಹೆಚ್ಚಿನ ಬಡ್ಡಿಗಾಗಿ, ಚಕ್ರ ಬಡ್ಡಿಗಾಗಿ ಹಾಗೂ ಮೀಟರ ಬಡ್ಡಿಗಾಗಿ  ಸಾಲ ಕೊಡುವವರ  ಮಾಹಿತಿಯನ್ನು ಪೊಲೀಸ ಸಹಾಯವಾಣಿ ಕೇಂದ್ರಕ್ಕೆ ಅಂದರೆ ಜಿಲ್ಲಾ ಪೊಲೀಸ್ ನಿಸ್ತಂತು ಕೋಣೆ ಸಹಾಯವಾಣಿ ಫೋನ ನಂಬರಗಳಾದ 01) 08472-263677, 2) 9480803500 ಮತ್ತು 3) 100 ಕ್ಕೆ ಕರೆ ಮಾಡಿ ಮಾಹಿತಿ ತಿಳಿಸಲು ಸಾರ್ವಜನಿಕರಲ್ಲಿ ಕೊರಲಾಗಿದೆಈ ಸಹಾಯವಾಣಿಯು ದಿನದ 24 ಘಂಟೆಯೂ ಕಾರ್ಯ ನಿರ್ವಹಿಸುತ್ತದೆ.

Raichur District Special Press Note and Reported Crimes


                                 
¥ÀwæPÁ ¥ÀæPÀluÉ

«ÄÃlgï §rØ zÀAzsÉPÉÆÃgÀgÀ «gÀÄzÀÝ ªÀÄÄjzÀÄ ©zÀÝ ¥ÉưøÀgÀÄ.

   gÁAiÀÄZÀÆgÀÄ f¯ÉèAiÀÄ°è PÁ£ÀÆ£ÀĨÁ»gÀªÁV «ÄÃlgï §rØ ªÀÄvÀÄÛ ¯ÉêÁzÉë ªÀåªÀºÁgÀzÀ°è vÉÆqÀVzÀÝ ªÀåQÛUÀ¼À ªÉÄÃ¯É zÁ½ ªÀiÁr PÀ¼ÉzÀ 24 UÀAmÉUÀ¼À CªÀ¢üAiÀÄ°è gÁAiÀÄZÀÆj£À ««zsÀ ¥Éưøï oÁuÁ ªÁå¦ÛAiÀÄ°è 17 ¥ÀæPÀgÀtUÀ¼À£ÀÄß zÁR°¹ 16 d£ÀgÀ£ÀÄß zÀ¸ÀÛVgÀ ªÀiÁqÀ¯ÁVzÉ. ªÀÄÄA¢£À ¢£ÀUÀ¼À°è PÁ£ÀÆ£ÀĨÁ»gÀªÁV «ÄÃlgï §rØ ªÀÄvÀÄÛ ¯ÉêÁzÉë ªÀåªÀºÁgÀzÀ°è vÉÆqÀVzÀ ªÀåQÛUÀ¼À «gÀÄzÀÝ PÁ£ÀÆ£ÀÄ PÀæªÀÄ ¤gÀAvÀªÁV eÁjAiÀÄ°ègÀÄvÀÛzÉ. EwÛÃa£À ¢£ÀUÀ¼À°è ¸Á®¨ÁzsɬÄAzÀ ºÉZÀÄÑwÛgÀĪÀ gÉÊvÀgÀ DvÀäºÀvÉå ¥ÀæPÀgÀtUÀ¼À »£À߯ÉAiÀÄ°è gÁAiÀÄZÀÆgÀÄ f¯Áè ¥Éưøï PÀAmÉÆæïï gÀÆ«Ä£À°è ¸ÁªÀðd¤PÀgÀ C£ÀÄPÀÆ®PÁÌV ¸ÀºÁAiÀĪÁt ¸ÀºÀ ¥ÁægÀA©ü¸À¯ÁVzÉ.
1)  ªÉƨÉÊ¯ï £ÀA§gï:- 9480803800
2)  ¹ÜgÀ zÀÆgÀªÁt ¸ÀASÉå:- 08532-235635
   F ªÉÄîÌAqÀ zÀÆgÀªÁt ¸ÀASÉåUÀ½UÉ ¸ÁªÀðd¤PÀgÀÄ vÀªÀÄä AiÀiÁªÀÅzÉà zÀÆgÀÄ EzÀÝ°è £ÉÃgÀªÁV ¸ÀA¥ÀQð¹ C£ÀÄPÀÆ® ¥ÀqÉAiÀÄ®Ä PÉÆÃgÀ¯ÁVzÉ.
                                              
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
 ¥Éưøï zÁ½ ¥ÀæPÀgÀtzÀ ªÀiÁ»w:-
           ದಿನಾಂಕ 14-07-2015 ರಂದು ಸಾಯಂಕಾಲ 17-00 ಗಂಟೆಗೆ ಠಾಣೆಯಲ್ಲಿದ್ದಾಗ ನೇತಾಜಿ ನಗರ ಠಾಣಾ ಹದ್ದಿಯ ಸಿಟಿ ಸರ್ಕಲ್ ಹತ್ತಿರ ಅದೃಷ್ಟದ ಮಟಕಾ ಜೂಜಾಟ ನಡೆದಿದೆ ಅಂತಾ ಖಚಿತವಾದ ಬಾತ್ಮೀ ಮೇರೆಗೆ ²æà ¥ÀgÀ±ÀÄgÁªÀÄ Dgï. zÀ¨Á° ¦.J¸ï.L.(PÁ.¸ÀÄ) £ÉÃvÁf £ÀUÀgÀ ¥Éưøï oÁuÉ gÁAiÀÄZÀÆgÀÄ. gÀªÀgÀÄ  ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ಸಿ.ಪಿ. ಪೂರ್ವವೃತ್ತ ರಾಯಚೂರು ರವರ ಮಾರ್ಗದರ್ಶನದಲ್ಲಿ ದಾಳಿ ಮಾಡಿದಾಗ ಅದೃಷ್ಟದ ಮಟಕಾ ನಂಬರಗಳನ್ನು ಬರೆದು ಕೊಡುವಾಗ ಹಿಡಿದು ವಿಚಾರಿಸಲು ಅವನು ತನ್ನ ಹೆಸರು ªÀÄĤÃgÀ vÀAzÉ ªÀÄ»§Æ§ ¸Á§  48ªÀµÀð G|| ¸ÉÊPÀ¯ï j¥ÉÃj eÁ:ªÀÄĹèA ¸Á:£ÀªÁ§UÀqÀØ gÁAiÀÄZÀÆgÀÄ ಇವನನ್ನು ದಸ್ತಗಿರಿ ಮಾಡಿ ಇವನ ವಶದಿಂದ 3 ಮಟಕಾ ನಂಬರ ಬರೆದ ಚೀಟಿ, ಒಂದು ಬಾಲಪೆನ್ ಹಾಗೂ ಮಟಕಾ ಜೂಜಾಟದಿಂದ ಸಂಗ್ರಹಿಸಿದ ನಗದು ಹಣ 480-00 ರೂ. ಗಳನ್ನು ಜಪ್ತಿ ಮಾಡಿಕೊಂಡು ಸದರಿಯವನಿಗೆ ದಸ್ತಗಿರಿ ಮಾಡಿಕೊಂಡು ಜ್ಞಾಪನ ಪತ್ರದೊಂದಿಗೆ ಮೂಲ ದಾಳಿಪಂಚನಾಮೆ ಹಾಗೂ ಒಬ್ಬ ಅರೋಪಿ ಮತ್ತು ಜಪ್ತಿಮಾಡಿದ ಮುದ್ದೆಮಾಲಿನೊಂದಿಗೆ ಮುಂದಿನ ಕ್ರಮಕ್ಕಾಗಿ ಸೂಚಿಸಿದ್ದರ ಮೇರೆಗೆ ಸದರಿ ಪಂಚನಾಮೆ ಸಾರಾಂಶದ ಮೇಲಿಂದ £ÉÃvÁf £ÀUÀgÀ ¥Éưøï oÁuÉ, gÁAiÀÄZÀÆgÀÄ ಗುನ್ನೆ ನಂ: 73/2015 ಕಲಂ 78(3) ಕೆ.ಪಿ. ಯ್ಯಾಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
        ದಿನಾಂಕ;-14/07/2015 ರಂದು ಪಿ.ಎಸ್.. ಬಳಗಾನೂರುರವರು gÀªÀgÀÄ ಹೊಸ ಹುಲ್ಲೂರು ಗ್ರಾಮದಲ್ಲಿ ಇಸ್ಪೇಜ್ ಜೂಜಾಟದ ನಡೆದಿದೆ ಅಂತಾ ಮಾಹಿತಿ ¹PÀÌ ಮೇರೆಗೆ ಸಿಬ್ಬಂಧಿ ಹಾಗು ಇಬ್ಬರು ಪಂಚರೊಂದಿಗೆ ಸರಕಾರಿ ಜೀಪ್ ನಂ. ಕೆ.ಎ.36-ಜಿ-211 ನೇದ್ದರಲ್ಲಿ ಠಾಣೆಯಿಂದ ಮದ್ಯಾಹ್ನ   1-30 ಗಂಟೆಗೆ ಹೊರಟು ಹೊಸ ಹುಲ್ಲೂರು ಗ್ರಾಮದ ಮುದುಕಪ್ಪ ಈತನ ಮನೆಯ ಮುಂದೆ ಹೋಗಿ ಮರೆಯಾಗಿ ಜೀಪನ್ನು ನಿಲ್ಲಿಸಿ ಅದರಿಂದ ಇಳಿದು ಸ್ವಲ್ಪ ಮುಂದೆ ಹೋಗಿ ಮರೆಯಾಗಿ ನಿಂತು ನೋಡಲಾಗಿ ಹೊಸ ಹುಲ್ಲೂರು ಗ್ರಾಮದ ಕಾಲುವೆ ದಂಡೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಅಂದರ್-ಬಹಾರ್ ಎನ್ನುವ ನಸೀಬದ ಇಸ್ಪೆಟ್ ಜೂಜಾಟದಲ್ಲಿ ತೊಡಗಿದ 3-ಜನರ ಮೇಲೆ ದುಂಡಾಗಿ ದಾಳಿ ಮಾಡಲಾಗಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ 1).ಆದಪ್ಪ ತಂದೆ ಮಲ್ಲಣ್ಣ ಹೊಸಗೌಡ್ರು 56 ವರ್ಷ,ಜಾ:-ಲಿಂಗಾಯತ,ಸಾ:-ಹೊಸ ಹುಲ್ಲೂರು 2).ಅಮರೇಶ ತಂದೆ ದೇವಪ್ಪ ಪಾರ್ತ 30 ವರ್ಷ, ಜಾ;-ಕುರುಬರು,ಸಾ;-ಹುಲ್ಲೂರು  3).ಗುಂಡಪ್ಪ ತಂದೆ ಈರಣ್ಣ ಎರಡೋಣಿ 34 ವರ್ಷ.ಜಾ;-ಲಿಂಗಾಯತ,ಸಾ;-ಹುಲ್ಲೂರು EªÀgÀÄUÀ¼ÀÄ ಸಿಕ್ಕಿಬಿದ್ದಿದ್ದು ಸಿಕ್ಕಿಬಿದ್ದ ಆರೋಪಿತರಿಂದ ಮತ್ತು ಕಣದಿಂದ ನಗದು ಹಣ 1780/-ಹಾಗೂ 52-ಇಸ್ಪೇಟ್ ಎಲೆಗಳನ್ನು ಜಪ್ತಿ ಪಡಿಸಿಕೊಂಡಿದ್ದು ಇರುತ್ತದೆ ಅಂತಾ ಮುಂತಾಗಿದ್ದ ದಾಳಿ ಪಂಚನಾಮೆಯ ಆದಾರದ ಮೇಲಿಂದ ಮುಂದಿನ ಕಾನೂನು ಕ್ರಮಕ್ಕಾಗಿ ನನಗೆ ಹಾಜರಪಡಿಸಿದ್ದರ ಮೇರೆಗೆ §¼ÀUÁ£ÀÆgÀÄ ಠಾಣಾ   ಗುನ್ನೆ ನಂ.100/2015.ಕಲಂ.87.ಕೆ.ಪಿ .ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
«ÄÃlgï §rØ ªÀÄvÀÄÛ ¯ÉêÁzÉë ¥ÀæPÀgÀtzÀ ªÀiÁ»w:-
                 ದಿನಾಂಕ 14-07-2015 ರಂದು ನಮ್ಮ ಠಾಣೆಯ ಗುಪ್ತ ಮಾಹಿತಿ ಸಂಗ್ರಹಿಸುವ ಕರ್ತವ್ಯ ನಿರ್ವಹಿಸುವ ²æêÀÄĤgÀ ºÉZï.¹.155  £ÉÃvÁf £ÀUÀgÀ ¥Éưøï oÁuÉ gÁAiÀÄZÀÆgÀÄ. gÀªÀgÀÄ ಗುಪ್ತ ಮಾಹಿತಿ ಕುರಿತು ನೇತಾಜಿ ನಗರ ಬೀಟ್ ನಂ. 2 ರಲ್ಲಿಯ ಜವಾಹರ ನಗರ ಏರಿಯಾದಲ್ಲಿ ಗುಪ್ತ ಮಾಹಿತಿ ಸಂಗ್ರಣೆ ಮಾಡುತ್ತಿದ್ದಾಗ ಜವಾಹರ ನಗರದ ವೆಂಕಟೇಶ ಎಂಬುವನು ಜನರಿಗೆ ತಿಂಗಳಿಗೆ 100 ರೂಗಳಿಗೆ 5 ರೂ. ಬಡ್ಡಿಗೆ ಹಣವನ್ನು ಕೊಟ್ಟು ಬಡ್ಡಿ ವ್ಯಾವಹಾರ ಮಾಡುತ್ತಿದ್ದಾನೆ ಅಂತಾ ಬಾತ್ಮೀ ಬಂದ ಮೇರೆಗೆ ಜವಾಹ ನಗರದ ಪಾಂಡುರಂಗ ಅಪಾರ್ಟಮೆಂಟ್ ಹತ್ತಿರ ಹೋಗಿ ನೋಡಲಾಗಿ ಸದ್ರಿ ಈ ಮೇಲ್ಕಂಡ ವ್ಯಕ್ತಿ ಇದ್ದು ಅವನನ್ನು ವಿಚಾರಿಸಲಾಗಿ ತನ್ನ ಹೆಸರು ವೆಂಕಟೇಶ ತಂದೆ ಹಳ್ಳೆರಾವ್ ವಯ:38 ಬಡ್ಡಿ ವ್ಯಾವಹಾರ ಜಾ:ಬ್ರಾಹ್ಮಣ ಸಾ:ಗದಾರ ತಾ:ಜಿ:ರಾಯಚೂರು ಹಾ:ವ:ಪಾಂಡುರಂಗ ಅಪಾರ್ಟಮೆಂಟ್ ರಾಯಚೂರು ಇವನಿಗೆ ಬಡ್ಡಿ ವ್ಯಾವಹಾರದ ಬಗ್ಗೆ ವಿಚಾರಿಸಲು ತಾನು ಜನರಿಗೆ 100ರೂ ಕ್ಕೆ 5 ರೂ ಗಳಂತೆ ಬಡ್ಡಿ ವ್ಯಾವಹಾರ ಮಾಡುತ್ತಿದ್ದು ಅಂತಾ ಒಪ್ಪಿಕೊಂಡು ಯಾವ ಯಾವ ಜನರಿಗೆ ಬಡ್ಡಿ ಅಂತಾ ಹಣ ಕೊಟ್ಟಿದ್ದು ವಿಚಾರಿಸಲು 1)ಪಂಪಣ್ಣ ಮಟಮಾರಿ ಇವರಿಗೆ 6 ಲಕ್ಷ 20 ಸಾವಿರ ಮತ್ತು 2) ಸೋಯಬ್ ಇವರಿಗೆ 1 ಲಕ್ಷ ರೂಗಳು ಕೊಟ್ಟಿರುತ್ತಾನೆ, ಹೀಗೆ ಬಡ್ಡಿ ರೂಪದಲ್ಲಿ ಹಣ ಕೊಟ್ಟಿರುತ್ತೇನೆ ಇದಕ್ಕೆ ನನಗೆ ಯಾವುದೇ ರೀತಿಯ ಸರ್ಕರದ ಪರವಾನಿಗೆ ಇರುವುದಿಲ್ಲ ಅನಾಧಿಕೃತ ಬಡ್ಡಿ ವ್ಯಾವಹಾರ ಮಾಡಿತ್ತೇನೆ ಅಂತಾ ಒಪ್ಪಿಕೊಂಡಿದ್ದಾದವನನ್ನು ಠಾಣೆಗೆ ತಂದು ಹಾಜರ ಪಡಿಸಿದ ಮೇರೆಗೆ
        ಈತನು ಯಾವುದೇ ಸರ್ಕಾರದ ಪರವಾನಿಗೆ ಇಲ್ಲದೆ ಕಾನೂನು ಬಾಹಿರವಾಗಿ ಅನಧಿಕೃತವಾಗಿ ಜನರಿಂದ ತಿಂಗಳಿಗೆ 100 ರೂಗಳಿಗೆ 5 ರೂಗಳಂತೆ ಬಡ್ಡಿ ಪಡೆದು ಸಾಲದ ರೂಪದಲ್ಲಿ ಹಣವನ್ನು ಕೊಟ್ಟು ಬಡ್ಡಿ ವ್ಯಾವಹಾರ ಮಾಡಿಕೊಂಡು ಇದ್ದು ಇವರ ಮೇಲೆ ಕಾನೂನು ರೀತಿ ಕ್ರಮ ಕೈಕೊಳ್ಳಬೇಕು ಅಂತಾ ಮುಂತಾಗಿ ಮುಂದಿನ ಕ್ರಮಕ್ಕಾಗಿ ಒಪ್ಪಿಸಿದ್ದ ಮೇಲಿಂದ £ÉÃvÁf £ÀUÀgÀ ¥Éưøï oÁuÉ, gÁAiÀÄZÀÆgÀÄ. UÀÄ£Éß £ÀA.72/2015 PÀ®A 38,39  The Karnanataka Money Lender Act 1961& PÀ®A.3 & 4  Karnataka Probhibition  Of Charging Exorbitation Interest Act 2004 CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
            ಶ್ರೀ. ಅಮರೇಶ ತಂದೆ ಶರಬಣ್ಣ ಕಾರ್ಲ ಕುಂಟಿ ವಯಾ 45 ವರ್ಷ,ಜಾ;-ಲಿಂಗಾಯತ,ಸಾ:-ಬಳಗಾನೂರು.ತಾ;-ಸಿಂಧನೂರು FvÀ£ÀÄ  ಈಗ್ಗೆ ಸುಮಾರು 2 ವರ್ಷದ ಹಿಂದೆ ನಮ್ಮೂರಿನ ಮೇಲ್ಕಂಡ ಉಮಾಪತಿ ಈತನ ಹತ್ತಿರ 10,000/-ರೂಪಾಯಿ ಸಾಲ ಪಡೆದುಕೊಂಡಿದ್ದು, ನಾನು ಸಾಲ ಪಡೆಯುವಾಗ ಯಾವುದೇ ರೀತಿಯ ಬಾಂಡ್, ದಾಖಲಾತಿ ಖಾಗದ ಪತ್ರಗಳನ್ನು ಬರೆದುಕೊಟ್ಟಿರುವುದಿಲ್ಲಾ. ನಾನು 9 ತಿಂಗಳ ನಂತರ ಉಮಾಪತಿ ಈತನಿಗೆ ಕೊಡಬೇಕಾದ ನಗದು ಹಣ 10,000/-ರೂಪಾಯಿ ಕೊಟ್ಟಿದ್ದು, ನಂತರ 1 ವರ್ಷದ ನಂತರ 5,000/-ರೂಪಾಯಿ ಬಡ್ಡಿ ಹಣ ಸಹ ಕೊಟ್ಟಿರುತ್ತೇನೆ. ಈಗ ಉಮಾಪತಿ ತಂದೆ ಭೀಮಣ್ಣ ದಿವಟರ್ 50 ವರ್ಷ, ಲಿಂಗಾಯತ,ಸಾ;-ಬಳಗಾನೂರು ಈತನು ಇನ್ನೂ ಬಡ್ಡಿ ಹಣ 6,000/-ರೂಪಾಯಿ ಕೊಡುವುದು ಇದೆ ಕೊಡು ಅಂತಾ ಕಿರುಕುಳ ಮಾಡುತ್ತಿರುತ್ತಾನೆ. ನಾನು ಆತನಿಗೆ ಕೊಡಬೇಕಾದ ಎಲ್ಲಾ ಹಣ ಕೊಟ್ಟಿರುತ್ತೇನೆ ಅಂತಾ ಹೇಳಿದರೂ ಸಹ ಕೇಳದೆ ಬಡ್ಡಿ ಹಣ ಕಟ್ಟುವಂತೆ ಕಿರುಕುಳ ನೀಡುವುದು ಮಾಡುತ್ತಾನೆ ಉಮಾಪತಿ ಈತನು ತನ್ನ ಸ್ವಂತ ಲಾಭಕ್ಕಾಗಿ ಯಾವುದೆ ದಾಖಲಾತಿಗಳನ್ನು ಹೊಂದಿರದೆ ಹೆಚ್ಚಿನ ಬಡ್ಡಿಧರದಲ್ಲಿ ಸಾಲವನ್ನು ನೀಡಿ ನನಗೆ ಕಿರುಕುಳ ಮಾಡುತ್ತಿದ್ದು ಇರುತ್ತದೆ. ಈತನು ಸರಕಾರದಿಂದ ಯಾವುದೆ ರೀತಿಯ ಪರವಾನಿಗೆ ಪಡೆಯದೆ ಬಳಗಾನೂರು ಗ್ರಾಮದಲ್ಲಿ ರೈತರಿಗೆ ಹೆಚ್ಚಿನ ಬಡ್ಡಿ ಧರದಲ್ಲಿ ಸಾಲವನ್ನು ನೀಡುತ್ತಿದ್ದಾನೆ ನಾನು ಉಮಾಪತಿ ಈತನ ಹತ್ತಿರ ಸಾಲ ಪಡೆದುಕೊಂಡಿರುವ ವಿಷಯ ಮತ್ತು ಈತನು ಬಡ್ಡಿ ಹಣ ನೀಡುವಂತೆ ಕಿರುಕುಳ ಮಾಡುತ್ತಿರುವ ವಿಷಯ ನಮ್ಮೂರಿನ ಪಂಪಣ್ಣ ತಂದೆ ದೊಡ್ಡಪ್ಪ ಹಡಪದ. ಮತ್ತು ಮಲ್ಲೇಕೇಂದ್ರಾಯ ತಂದೆ ಹಂಪನಗೌಡ ಲಿಂಗಾಯತ ಇವರಿಗೂ ಸಹ ಗೊತ್ತಿರುತ್ತದೆ.ಕಾರಣ ಉಮಾಪತಿ,ಸಾ;-ಬಳಗಾನೂರು ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ  ಮೇಲಿಂದ §¼ÀUÁ£ÀÆgÀÄ ಠಾಣಾ ಗುನ್ನೆ ನಂ.101/2015.ಕಲಂ. Karnataka Money Landers Act-1961.ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
      ದಿನಾಂಕ 08-01-2015 ರಂದು ಬೆಳಿಗ್ಗೆ 10-00 ಗಂಟೆಗೆ ಉದಯ ಕುಮಾರ ತಂದೆ ಶ್ರೀನಿವಾಸ, 24ವರ್ಷ, ವೈಶ್ಯ, ಕಿರಾಣಿ ವ್ಯಾಪಾರ, ಸಾ:ಯರಗೇರಾ ಯಾವುದೆ ಲೈಸನ್ಸ್ ಇಲ್ಲದೆ ಯರಗೇರಾ ಗ್ರಾಮದ ರಾಯಚೂರು ಮಂತ್ರಾಲಯ ರೋಡಿನ ಪಕ್ಕದಲ್ಲಿದಿರುವ ಕಿರಾಣಿ ಅಂಗಡಿಯಲ್ಲಿ ಫಿರ್ಯಾದಿ ರಮೇಶ ತಂದೆ ಭೀಮಯ್ಯ, 30ವರ್ಷ, ಕುರುಬರ, ಒಕ್ಕಲುತನ, ಸಾ:ಯರಗೇರಾ EªÀjUÉ ತಿಂಗಳಿಗೆ 100/- ರೂ ಗಳಿಗೆ 4 ರೂ ಗಳ ಬಡ್ಡಿಯಂತೆ ರೂ 50,000/- ರೂ ಹಣವನ್ನು ಸಾಲವಾಗಿ ಕೊಟ್ಟಿದ್ದು, 06 ತಿಂಗಳಾದ ನಂತರ ಬಡ್ಡಿ ಕೊಡು ಅಂತಾ ಒತ್ತಾಯಿಸಿ ಕಿರಿಕಿರಿ ಮಾಡಿದ್ದು ಇರುತ್ತದೆ ಅಂತಾ ಇದ್ದ ದೂರಿನ ಮೇಲಿಂದ AiÀÄgÀUÉÃgÁ ಠಾಣಾ ಗುನ್ನೆ ನಂ.161/2015 ಕಲಂ 38 & 39, Karnataka Money Lenders act-1961 ಮತ್ತು ಕಲಂ 3 & 4 Karnataka Prohibition of Charging Exorbitant  Interest Act-2004 ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಕೊಂಡೆನು.

         ದಿನಾಂಕ:14.07.2015 ರಂದು ಗಂಟೆಗೆ ಸಾಯಂಕಾಲ 05.00 ಗಂಟೆಗೆ ಸುಮಾರಿಗೆ 1 ನೇ ಕ್ರಾಸ್ ನಾಗಪ್ಪ ಕಟ್ಟೆ ಹತ್ತಿರ ಶಕ್ತಿನಗರ  .ನಂ. 2 ಕೆ.ಹರಿ ವೆಂಕಟೇಶ್ವರ ರೆಡ್ಡಿ ತಂದೆ ರ್ಯನಾರಾಯಣರೆಡ್ಡಿ ಸಾ: ಸಿರವಾರ ಇವನು 06 ತಿಂಗಳ ಹಿಂದೆ ತಾನು ನೀಡಿದ್ದು ಸಾಲದ ವಸೂಲಾಗಿ ತಮ್ಮ ಗುಮಾಸ್ತನಾ.ನಂ.01 ಕೆ.ಶಾಮ್ ಕುಮಾರ್ ತಂದೆ ಸತ್ಯನಾರಾಯಣ ಸಾ:ಮಾನವಿ   ಈತನನ್ನು ಕಳುಹಿಸಿದ್ದು ಸದರಿಯವನು ಪಿರ್ಯಾದಿಯನ್ನು ಸಾಲ ಕೊಡಿ ಇಲ್ಲಾವಾದಲ್ಲಿ  ಶೇ: 5 ಬಡ್ಡಿಯನ್ನು ಕೊಡಬೇಕು ಅಂತಾ ಹೇದರಿಸಿzÀÄÝ ಇರುತ್ತದೆ ಅಂತಾ ಹೇಳಿಕೆ ಪಿರ್ಯಾದಿ ಸಾರಾಂಶದ ಮೇಲಿಂದ   ±ÀQÛ£ÀUÀgÀ ¥Éưøï oÁuÉ UÀÄ£Éß £ÀA: 82/15 ಕಲಂ: ಕರ್ನಾಟಕ ಮೇನಿ ಲೇಂಡಿರ್ಸ ಕಾಯ್ದೆ 1961 CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

                 ದಿನಾಂಕ 05-09-2012 ರಂದು ಮುನೀರಸಾಬ್ ತಂದೆ ದಿ||ಆಲಂಸಾಬ್, ಸಾ:ಪಿಡಬ್ಲುಡಿ ಕ್ಯಾಂಪ್   ಸಿಂಧನೂರು.. FvÀ£ÀÄ ಯಾವುದೆ ಲೈಸನ್ಸ್ ಇಲ್ಲದೆ ಸಿಂಧನೂರು ನಗರದ ಪಿಡಬ್ಲುಡಿ ಕ್ಯಾಂಪಿನಲ್ಲಿರುವ ತನ್ನ ಮನೆಯಲ್ಲಿ ಫಿರ್ಯಾದಿ ರಜಾಕಸಾಬ್ ತಂದೆ ಖಾದರಸಾಬ್ ಟ್ರ್ಯಾಕ್ಟರ್ ರವರು, ವಯ:28, ಜಾ:ಮುಸ್ಲಿಂ,:ಒಕ್ಕಲುತನ, ಸಾ:ಟಿಪ್ಪುಸುಲ್ತಾನ್ ಕಾಲೋನಿ ಸಿಂಧನೂರು Eರಿಗೆ ತಿಂಗಳಿಗೆ 100/- ರೂ ಗಳಿಗೆ 4 ರೂ ಗಳ ಬಡ್ಡಿಯಂತೆ ರೂ 50,000/- ರೂ ಹಣವನ್ನು ಸಾಲವಾಗಿ ಕೊಟ್ಟಿದ್ದು, 06 ತಿಂಗಳಾದ ನಂತರ ಬಡ್ಡಿ ಕೊಡು ಅಂತಾ ಒತ್ತಾಯಿಸಿ ಕಿರಿಕಿರಿ ಮಾಡಿದ್ದಲ್ಲದೇ ಒತ್ತಾಯ ಪೂರ್ವಕವಾಗಿ ಫಿರ್ಯಾದಿಯ ಪ್ಲಾಟನ್ನು ತನ್ನ ಹೆಸರಿಗೆ ಮಾಡಿಸಿಕೊಂಡಿದ್ದು ಇರುತ್ತದೆ ಅಂತಾ ಇದ್ದ ದೂರಿನ ಮೇಲಿಂದ ಠಾಣಾ ಗುನ್ನೆ ನಂ 128/2015 ಕಲಂ 38 & 39, Karnataka Money Lenders act-1961 ಮತ್ತು ಕಲಂ 3 & 4 Karnataka Prohibition of Charging Exorbitant  Interest Act-2004 ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಕೊಂಡೆನು.
             ದಿನಾಂಕ 10-01-2015 ರಂದು ವೈ.ಪಿ ಸುಬ್ಬಾರೆಡ್ಡಿ ಸಾ: ಕೆ.ಇ.ಬಿ. ಹತ್ತಿರ ಪಿ.ಡಬ್ಯ್ಲೂ.ಡಿ. ಕ್ಯಾಂಪ್ ತಾ:   ಸಿಂಧನೂರು. EªÀgÀÄ ಯಾವುದೆ ಲೈಸನ್ಸ್ ಇಲ್ಲದೆ ಅರಗಿನಮರ ಕ್ಯಾಂಪಿನ ಫಿರ್ಯಾದಿ ಕೆ. ಶ್ರೀನಿವಾಸ ತಂದೆ ಕೆ. ರಾಮಚಂದ್ರ ರಾವ್ 35 ವರ್ಷ ಜಾ: ಕಮ್ಮಾ ಉ: ವ್ಯವಸಾಯ ಸಾ: ಅರಗಿನಮರ ಕ್ಯಾಂಪ್ ತಾ: ಸಿಂಧನೂರು. FvÀ£À ಮನೆಯಲ್ಲಿ ಫಿರ್ಯಾದಿದಾರರಿಗೆ ತಿಂಗಳಿಗೆ 100/- ರೂ ಗಳಿಗೆ 4 ರೂ ಗಳ ಬಡ್ಡಿಯಂತೆ ರೂ 1,00,000/- ರೂ ಹಣವನ್ನು ಸಾಲವಾಗಿ ಕೊಟ್ಟಿದ್ದು, 06 ತಿಂಗಳಾದ ನಂತರ ಬಡ್ಡಿ ಕೊಡು ಅಂತಾ ಒತ್ತಾಯಿಸಿ ಕಿರಿಕಿರಿ ಮಾಡಿದ್ದು ಇರುತ್ತದೆ ಅಂತಾ ಇದ್ದ ದೂರಿನ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ.      ಗುನ್ನೆ ನಂ 189/2015 ಕಲಂ 38 & 39, Karnataka Money Lenders act-1961 ಮತ್ತು ಕಲಂ 3 & 4 Karnataka Prohibition of Charging Exorbitant  Interest Act-2004 ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಕೊಂಡೆನು.

        ºÀ£ÀäAvÀ vÀAzÉ £ÀgÀ¸À¥Àà £ÁAiÀÄPÀ 23 ªÀµÀð ¸Á: ¸ÀÄtUÁgÀ UÀ°è °AUÀ¸ÀÆUÀÄgÀÄ FvÀ£ÀÄ ಸರ್ಕಾರದಿಂದ ಯಾವುದೇ ರೀತಿಯ ಪರವಾನಗಿ ಪಡೆಯದೇ ಮತ್ತು ತನ್ನ ಸ್ವಂತ ಲಾಭಕ್ಕಾಗಿ ಯಾವುದೇ ದಾಖಲಾತಿಗಳನ್ನು ಹೊಂದಿರದೇ ಲಿಂಗಸೂಗುರು ಪಟ್ಟಣದ ಮತ್ತು ಸುತ್ತಮುತ್ತಲಿನ ಗ್ರಾಮಗಳ ಅಮಾಯಕ ರೈತರಿಗೆ ಮತ್ತು ಬಡ ಜನರಿಗೆ ಹೆಚ್ಚಿನ ಬಡ್ಡಿದರದಲ್ಲಿ ಸಾಲವನ್ನು ನೀಡುತ್ತಿದ್ದು, ಸಾಕಷ್ಟು ರೈತರು ಈ ಸಾಲದ ಹಣ ಮತ್ತು ಬಡ್ಡಿಯನ್ನು ಕಟ್ಟಲಾಗದೇ ಇದ್ದಾಗ ಆರೋಪಿತನು ಆ ರೈತರಿಗೆ ಸಾಲ ಮತ್ತು ಬಡ್ಡಿ ತೀರಿಸುವಂತೆ ಕಿರುಕುಳ ನೀಡುವುದು ಮಾಡುತ್ತಿದ್ದು ಇರುತ್ತದೆ ಅಂತಾ ನೀಡಿದ ದಾಳಿ ಪಂಚನಾಮೆ ಮತ್ತು ವರದಿ ನೀಡಿದರ ಮೇಲಿಂದ ಆರೋಪಿತನ ವಿರುದ್ದ °AUÀ¸ÀÆUÀÄgÀÄ ¥ÉưøÀ oÁuÉ UÀÄ£Éß £ÀA: 170/2015 PÀ®A 3 ªÀÄvÀÄÛ 4  PÀ£ÁðlPÀ ¥ÉÆæû©ÃµÀ£ï ZÁfðAUï JPÀëgÉÆémÉAmï  DPïÖ 2004ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

    ದಿನಾಂಕ 14-07-2015 ರಂದು ರಾತ್ರಿ 21-30 ಗಂಟೆಗೆ ಶ್ರೀ ಸುಶೀಲಕುಮಾರ ಬಿ ಪಿ,ಎಸ್, ಮಸ್ಕಿ ರವರು ದಾಳಿ ಪಂಚನಾಮೆಯಿಂದ ವಾಪಸ್ ಠಾಣೆಗೆ ಬಂದು ದಾಳಿ ಪಂಚನಾಮೆ ಮತ್ತು ಆರೋಪಿ ನರಸಪ್ಪ ತಂದೆ ಪೀರಪ್ಪ ಕಬ್ಬೇರ 36 ವರ್ಷ ಮೇಸನ ಕೆಲಸ ಸಾ, ಮಸ್ಕಿ EªÀ£À£ÀÄß ಹಾಜರಪಡಿಸಿದ್ದು ಆರೋಪಿತನು ಸರ್ಕಾರದಿಂದ ಯಾವುದೇ ರೀತಿಯ ಪರವಾನಗೆಯನ್ನು ಮತ್ತು ದಾಖಲಾತಿಯನ್ನು ಹೊಂದದೆ  ತನ್ನ ಸ್ವಂತ ಲಾಭಕ್ಕಾಗಿ ಮಸ್ಕಿ ಮತ್ತು ಸುತ್ತ ಮುತ್ತಲಿನ ಗ್ರಾಮಗಳ ಅಮಾಯಕ ರೈತರಿಗೆ ಬಡ್ಡಿದರದಲ್ಲಿ ಸಾಲವನ್ನು ನಿಡುತ್ತಿದ್ದು, ರೈತರು ಸಾಲ ಮತ್ತು ಬಡ್ಡ ಹಣವನ್ನು ಕಟ್ಟಲಾಗದೇ ಇದ್ದಾಗ ಆರೋಪಿತನು ರೈತರಿಗೆ ಸಾಲ ಮತ್ತು ಬಡ್ಡಿಯನ್ನು ತಿರಿಸುವಂತೆ ಕಿರುಕುಳವನ್ನು ಮಾಡುತ್ತಿದ್ದು ಕಾರಣ ಆತನ ವಿರುದ್ದ ಕ್ರಮ ಜರುಗಿಸುವಂತೆ ಆದೇಶಿಸಿದ ಮೇರೆಗೆ ªÀĹÌಠಾಣಾ ಗುನ್ನೆ ನಂಬರ 106/15 ಕಲಂ  38,39 ಮನಿ ಲ್ಯಾಂಡರ್ಸ ಕಾಯ್ದೆ 1961  ಪ್ರಕಾರ ಕ್ರಮ ಜರುಗಿಸಿದ್ದು ಇರುತ್ತದೆ.    
                    ದಿನಾಂಕ 05-01-2014 ರಂದು ಚಂದ್ರಮೌಳೇಶ್ವರ ವೃತ್ತದ ಹತ್ತಿರ ಇರುವ ನೆರವಿ ಕಾಂಪ್ಲೆಕ್ಸನ ಗ್ರೌಂಡ ಫ್ಲೋರ್ ನಲ್ಲಿರುವ ಒಂದು ಮಳಿಗೆಯಲ್ಲಿ ಮುನಿಸ್ವಾಮಿ ಎಂಬುವವರಿಂದ ರೂ 2,70,000/- ಗಳನ್ನು ಸಾಲದ ರೂಪದಲ್ಲಿ ಒಂದು 100/- ರೂ ಗೆ 5/- ರೂ ರಂತೆ ತಿಂಗಳ ಬಡ್ಡಿಯಂತೆ ಸಾಲ ಪಡೆದುಕೊಂಡಿದ್ದು ಇರುತ್ತದೆ. ತಾನು ಪಡೆದುಕೊಂಡ ಸಾಲಕ್ಕೆ ಮಾರ್ಚ-2015 ರ ವರೆಗೆ ಮುನಿಸ್ವಾಮಿ ಈತನಿಗೆ ಅಸಲು ಬಡ್ಡಿ ಸೇರಿ 7 ಲಕ್ಷ ರೂ ಗಳನ್ನು ಕೊಟ್ಟಿದ್ದು ಎಪ್ರೆಲ್-2015 ರ ನಂತರ ತನಗೆ ಹಣ ಕೊಡಲು ಆಗದೇ ಇದ್ದುದರಿಂದ ಮುನಿಸ್ವಾಮಿ ಈತನು ಸಾಲ ಪಡೆಯುವಾಗ ಜಮಾನತ್ತು ಕೊಟ್ಟ ಸಂಪತ್ ಪಂಕಜ್ ಈತನನ್ನು ಹಣ ಪಡೆದುಕೊಂಡು ಬರುವಂತೆ ತನ್ನಲ್ಲಿಗೆ ಹೇಳಿ ಕಳುಹಿಸಿದ್ದು ತಾನು ತನ್ನಲ್ಲಿ ಸದ್ಯ ಹಣ ಇರುವದಿಲ್ಲ ನಂತರ ಕೊಡುತ್ತೇನೆ ಅಂತಾ ಹೇಳುತ್ತಾ ಬಂದಿದ್ದು ಅಲ್ಲದೇ ದಿನಾಂಕ 13-07-2015 ರಂದು ಸಂಜೆ 7-00 ಗಂಟೆಗೆ ತಾನು ಮುನಿಸ್ವಾಮಿ ಈತನ ಅಂಗಡಿಗೆ ಹೋಗಿ ಈಗ ತನ್ನಲ್ಲಿ ಹಣ ಇರುವದಿಲ್ಲ ನಮತರ ಕೊಡುತ್ತೇನೆ ಅಂತಾ ಹೇಳಿದಾಗ ಆತನು ನೀನು ಇಲ್ಲಿಗೆ 40 ಲಕ್ಷ ರೂ ಕೊಡಬೇಕು ಕೊಡದೇ ಇದ್ದರೆ, ನಿನ್ನನ್ನು ಊರಲ್ಲಿ ಇರಗೊಡುವದಿಲ್ಲ ಅಂತಾ ಮನಸ್ಸಿಗೆ ನೋವಾಗುವಂತೆ ಹೇಳಿದ್ದಲ್ಲದೇ ನಿಮ್ಮ ಮನೆಗೆ ಬಂದು ಕುಂತು ವಸೂಲಿ ಮಾಡುತ್ತೇನೆ ಅಂತಾ ಹೇಳಿ ಮನಸೀಕವಾಗಿ ತೊಂದರೆ ಕೊಟ್ಟಿದ್ದು ಮುನಿಸ್ವಾಮಿ ಈತನು ಅನಧೀಕೃತವಾಗಿ ಬಡ್ಡಿ ವ್ಯವಹಾರವನ್ನು ಮಾಡುತ್ತಾ ತನಗೆ ತುಂಬ ತೊಂದರೆ ಕೊಡುತ್ತಿದ್ದಾರೆಂದು ಮುಂತಾಗಿ ಎಂ.ಡಿ ಶಾಹೀನ್ ರಜಾ ತಂದೆ ಮಹ್ಮದ್ ಹಾಶಮ್ ವಯಃ 45 ವರ್ಷ ಜಾಃ ಮುಸ್ಲಿಂ ಉಃ ವ್ಯಾಪಾರ ಸಾಃ ಮನೆ ನಂ 4-2-281 ಉಮರ್ ನಗರ ಮಂಗಳವಾರಪೇಟೆ ರಾಯಚೂರು EªÀgÀÄ ¤ÃrzÀ ಪಿರ್ಯಾದಿ ªÉÄðAzÀ ¸ÀzÀgÀ §eÁgï  ಠಾಣಾ ಗುನ್ನ ನಂ 150/2015 ಕಲಂ 38, 39 ಕರ್ನಾಟಕ ಮನಿ ಲ್ಯಾಂಡರ್ ಆಕ್ಟ 1961 ಮತ್ತು ಕಲಂ 3&4 ಕರ್ನಾಟಕ ಪ್ರಾಹಿಬಿಶನ್ ಆಫ್ ಚಾರ್ಜಿಗ್ ಎಕ್ಸ್ರಾಬಿಟನ್ ಇಂಟ್ರೇಸ್ಟ ಆಕ್ಟ 2004ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
          ದಿನಾಂಕ 14-07-2015 ರಂದು 1800 ಗಂಟೆಗೆ ಪಿ,,ಎಸ್,ಐ (ಕಾ,.ಸು) ರವರು ವರದಿಯನ್ನು ಸಲ್ಲಿಸಿದ್ದು ಸಾರಾಂಶವೆನೆಂದರೆ, ದಿನಾಂಕ 14-07-2014 ರಂದು 1700 ಗಂಟೆಗೆ ಠಾಣಾ ವ್ಯಾಪ್ತಿಯ ರಾಜೆಂದ್ರ ಗಂಜ್ ಏರಿಯಾದಲ್ಲಿ ರೈತ ಭಾತ್ಮಿಧಾರರು ಮತ್ತು ಸಾರ್ವಜನಿಕರಿಂದ ಮಾಹಿತಿ ತಿಳಿದು ಬಂದಿದ್ದೇನೆಂದರೆ, ಗಂಜ್ ಏರಿಯಾದ ಸುರೇಶ ತಂದೆ ಬಸ್ಸಣ್ಣ, 36 ವರ್ಷ ಲಿಂಗಾಯತ, (ಬಣಜಿಗ) ಉ|| ಕಿರಾಣಿ ಅಂಗಡಿ ಸಾ|| ಪ್ಲಾಟ ನಂ 4, ಮನೆ ನಂ 12/2/150 ರಾಜೇಂದ್ರ ಗಂಜ್ ರಾಯಚೂರು ಈತನು ಸರ್ಕಾರದಿಂದ ಯಾವುದೇ ರೀತಿಯ ಪರವಾನಗಿ ಪಡೆಯದೇ ಮತ್ತು ತನ್ನ ಸ್ವಂತ ಲಾಭಕ್ಕಾಗಿ ಯಾವುದೇ ದಾಖಲಾತಿಗಳನ್ನು ಹೊಂದಿರದೇ ರಾಯಚೂರು ಮತ್ತು ಸುತ್ತಮುತ್ತಲಿನ ಗ್ರಾಮಗಳ ಅಮಾಯಕ ರೈತರಿಗೆ ಹೆಚ್ಚಿನ ಬಡ್ಡಿದರದಲ್ಲಿ ಸಾಲವನ್ನು ನೀಡುತ್ತಿದ್ದು, ಸಾಕಷ್ಟು ರೈತರು ಸಾಲದ ಹಣ ಮತ್ತು ಬಡ್ಡಿಯನ್ನು ಕಟ್ಟಲಾಗದೇ ಇದ್ದಾಗ ಆರೋಪಿತನು ರೈತರಿಗೆ ಸಾಲ ಮತ್ತು ಬಡ್ಡಿ ತೀರಿಸುವಂತೆ ಕಿರುಕುಳ ನೀಡುವುದು ಮಾಡುತ್ತಿದ್ದು, ಕಾರಣ ಆರೋಪಿತನ ಮೇಲೆ ಕಾನೂನು ಕ್ರಮ ಜರುಗಿಸಲು ಅಂತಾ ಮುಂತಾಗಿ ಇರುವ ವರದಿಯ ಸಾರಾಂಶದ ಮೇಲಿಂದ ಮಾರ್ಕೇಟಯಾರ್ಡ ¥ÉưøÀ oÁuÉ ಗುನ್ನೆ ನಂ 76/2015 ಕಲಂ 38, 39 ಕನರ್ಾಟಕ ಮನಿ ಲೆಂಡರ್ಸ ಆಕ್ಟ್ 1961 ರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
               ದಿನಾಂಕ 05-01-2015 ರಂದು ರಾಜಣ್ಣ ಸಾ: ಜಿ. ವೆಂಕಟರಾವ್ ಕಾಲೋನಿ  ಸಿಂಧನೂರುFvÀ£ÀÄ  ಯಾವುದೆ ಲೈಸನ್ಸ್ ಇಲ್ಲದೆ ಸಿಂಧನೂರು ನಗರದ ಜಿ. ವೆಂಕಟರಾವ್ ಕಾಲೋನಿಯ ತನ್ನ ಮನೆಯಲ್ಲಿ ಫಿರ್ಯಾದಿ ಮುನ್ನಾ ತಂದೆ ಮಹೆಬೂಬ್ ಸಾಬ್ ವಯ: 30 ವರ್ಷ, ಜಾ: ಮುಸ್ಲಿಂ, : ಸಮಾಜಸೇವೆ ಸಾ: ಮಹೆಬೂಬ್ ಕಾಲೋನಿ ಸಿಂಧನೂರು . EªÀರಿಗೆ ತಿಂಗಳಿಗೆ 100/- ರೂ ಗಳಿಗೆ 4 ರೂ ಗಳ ಬಡ್ಡಿಯಂತೆ ರೂ 20,000/- ರೂ ಹಣವನ್ನು ಸಾಲವಾಗಿ ಕೊಟ್ಟಿದ್ದು, 06 ತಿಂಗಳಾದ ನಂತರ ಬಡ್ಡಿ ಕೊಡು ಅಂತಾ ಒತ್ತಾಯಿಸಿ ಕಿರಿಕಿರಿ ಮಾಡಿದ್ದು ಇರುತ್ತದೆ ಅಂತಾ ಇದ್ದ ದೂರಿನ ಮೇಲಿಂದ ಸಿಂಧನೂರು ನಗರ ಠಾಣೆ  ಗುನ್ನೆ ನಂ 127/2015 ಕಲಂ 38 & 39, Karnataka Money Lenders act-1961 ಮತ್ತು ಕಲಂ 3 & 4 Karnataka Prohibition of Charging Exorbitant  Interest Act-2004 ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಕೊಂಡೆನು
                 ದಿನಾಂಕ: 14-07-2015 ರಂದು ಸಂಜೆ 05.00 ಗಂಟೆಗೆ ರಾಯಚೂರು ಜೆಜೆ ವೃತ್ತದ ಹತ್ತಿರ ಕೊಹಿನೂರು ಬೇಕರಿ ಹತ್ತಿರ ಆರೋಪಿ ಸ್ವಾಮಿ @ ಮದಲೇಟಿ ಸ್ವಾಮಿ ತಂದೆ ಶಂಕರ್ 40 ವರ್ಷ, ಜಾ-ಚೆಲುವಾದಿ, -ಬಡ್ಡಿವ್ಯವಹಾರ, ಸಾ-ಅಂಬಾಭವಾನಿ ಓಣಿ ಸ್ಟೇಶನ್ ಏರಿಯಾ ರಾಯಚೂರು ಈತನು ಹಣದ ಅವಸರವಿದ್ದ ಬಡಜನರಿಗೆ 100 ರೂಗೆ 10 ರೂ ರಂತೆ ಬಡ್ಡಿ ದರಕ್ಕೆ ಸಾಲವನ್ನು ನೀಡುವುದಾಗಿ ಏಳುತಿದ್ದಾಗ ಸಾವಿರಾನುಗಟ್ಟಲೆ ಸಾಲ ತೆಗೆದುಕೊಳ್ಳುವವರಿಗೆ ಪ್ರಾಮಿಸರ್ ನೋಟಿನ ಮೇಲೆ ಒಪ್ಪಂದ ಬರೆದುಕೊಂಡು ಸಾಲವನ್ನು ಕೊಡುವುದಾಗಿ ಏಳುತಿದ್ದಾಗ ಆತನ ಮೇಲೆ ಪಿ ಎಸ್ ¥À²ÑªÀÄ oÁuÉ gÀªÀgÀÄ  ಮತ್ತು ಸಿಬ್ಬಂದಿಯವರು ಪಂಚರೊಂದಿಗೆ ದಾಳಿ ಮಾಡಿ ಆತನಲ್ಲಿದ್ದ ಎರುಡು ಪ್ರಾಮಿಸರ್ ನೋಟ, ದು ಇಂಕ್ ಪ್ಯಾಡ್ ಮತ್ತು ಒಂದು ಪೆನ್ನು ಜಪ್ತಿ ಮಾಡಿಕೊಂಡು ಆರೋಪಿತನನ್ನು ದಸ್ತಗಿರಿ ಮಾಡಿಕೊಂಡು ಬಂದು ಮೂಲ ಪಂಚನಾಮೆಯೊಂದಿಗೆ ಜ್ಞಾಪನ ಪತ್ರ ನೀಡಿ ಕಲಂ 38 39 ಕರ್ನಾಟಕ ಮಿನಿ ಲ್ಯಾಂಡರ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಿದ ಮೇರೆಗೆ ಪಶ್ಚಿಮ ಪೊಲೀಸ್ ಠಾಣೆ ಗುನ್ನೆ ನಂ 150/2015 ಕಲಂ 38 39 ಕರ್ನಾಟಕ ಮಿನಿ ಲ್ಯಾಂಡರ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇದೆ.
.

PÉÆ¯É ¥ÀæPÀgÀtzÀ ªÀiÁ»w:-
               ¢£ÁAPÀ 12/7/15 gÀAzÀÄ 1000 UÀAmÉUÉ ¦üAiÀiÁ𢠸Á§tÚ vÀAzÉ ºÀ£ÀĪÀÄ£ÀUËqÀ zÉêÀzÀÄUÀð 50 ªÀµÀð eÁw £ÁAiÀÄPÀ G: MPÀÌ®ÄvÀ£À ¸Á: G¹ÌºÁ¼À vÁ: °AUÀ¸ÀUÀÆgÀÄ FvÀ£À ªÀÄUÀ£ÁzÀ CªÀÄgÉñÀ 27 ªÀµÀð FvÀ£ÀÄ ªÀģɬÄAzÀ ºÉÆgÀUÉ ºÉÆÃV ªÁ¥Á¸ï ªÀÄ£ÉUÉ §A¢gÀĪÀÅ¢®è ºÀÄqÀÄPÁqÀ®Ä AiÀiÁªÀÅzÉ ªÀiÁ»w ¹QÌgÀĪÀÅ¢®è vÀ£Àß ªÀÄUÀ£À£ÀÄß ºÀÄqÀÄQPÉÆqÀĪÀAvÉ ¢£ÁAPÀ 13/7/15 gÀAzÀÄ 2130 UÀAmÉUÉ ¤ÃrzÀ ¦üAiÀiÁ𢠪ÉÄðAzÀ PÀ®A ªÀÄ£ÀĵÀå PÁuÉ ¥ÀæPÀgÀt zÁR¯ÁVzÀÄÝ, CªÀÄgÉñÀ£À ±ÀªÀ ªÀiÁgÀ®¢¤ß qÁå«Ä£À°è zÉÆgÉwzÀÄÝ, J-5 ¸ÀAUÀtÚ vÀAzÉ ¸ÁªÀÄAiÀÄå £ÁAiÀÄPÀ EªÀgÀ CwÛUÉ ®QëöäÃAiÉÆA¢UÉ CªÀÄgÉñÀ£ÀÄ C£ÉÊwPÀ ¸ÀA§AzsÀºÉÆA¢zÀÝjAzÀ ºÉÆqÉAiÀÄ®Ä ºÉÆÃVzÀÄÝ, CzÉà zÉéõÀ¢AzÀ J¯Áè DgÉÆævÀgÀÄ ¸ÉÃj ¢£ÁAPÀ 12/7/15 gÀAzÀÄ 2000 UÀAmɬÄAzÀ 14/7/15 gÀAzÀÄ 0200 UÀAmÉAiÀÄ ªÀÄzsÀåzÀ CªÀ¢üAiÀÄ°è ºÉÆqÉzÀÄ PÉÆ¯É ªÀiÁr ¸ÁQë £Á±À ¥Àr¸ÀĪÀ GzÉÝñÀ¢AzÀ  ±ÀªÀªÀ£ÀÄß qÁå«Ä£À ¤Ãj£À°è ºÁQgÀÄvÁÛgÉ DgÉÆævÀgÀ ªÉÄÃ¯É ¸ÀA±ÀAiÀÄ«gÀÄvÀÛzÉ CAvÁ ¤ÃrzÀ ¸ÁgÁA±ÀzÀ ªÉÄðAzÀ  ªÀÄ¹Ì oÁuÉ UÀÄ£Éß £ÀA. 105/15 PÀ®A 143,147, 302,201 ¸À»vÀ 149 L¦¹ & 3(2)(5) J¸ï¹/J¸ïn PÁAiÉÄÝ  CrAiÀÄ°è ¥ÀæPÀgÀt zÁR°¹PÉÆAqÀÄ  vÀ¤SÉ ªÀÄÄAzÀĪÀgɸÀ¯ÁVzÉ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
       ದಿನಾಂಕ 13-7-2015 ರಂದು ರಾತ್ರಿ 9-30 ಗಂಟೆ ಸುಮಾರು ಕಪಗಲ್ ಗ್ರಾಮದ ಕಪಗಲ್ ಕ್ರಾಸ್ ದಿಂದ ಊರೊಳಗೆ ಹೋಗುವ ರಸ್ತೆಯ ಮೇಲೆ ನೀರಿನ ಟ್ಯಾಂಕ ಹತ್ತಿರ ಫಿರ್ಯಾದಿ ಅಶೋಕ ತಂದೆ ಮಹಾದೇವಪ್ಪ ವಯಾ 35 ವರ್ಷ ಜಾತಿ ಕಬ್ಬೇರ್ ಉ: ಒಕ್ಕಲುತನ ಸಾ: ಕಪಗಲ್ ತಾ: ಮಾನವಿ. FvÀ£À ತಮ್ಮನಾದ ಆರೋಪಿ ಚಂದ್ರು ಈತನು ತನ್ನ ಹಿರೋಹೊಂಡಾ ಸಿ.ಡಿ ಡಿಲಕ್ಸ  ಮೋಟಾರ ಸೈಕಲ್ ನಂ ಕೆ.ಎ 37/ಹೆಚ್-9388 ನೇದ್ದನ್ನು ಅತಿ ವೇಗೆ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಹೋಗಿ ಮೋಟಾರ ಸೈಕಲನ್ನು ನಿಯಂತ್ರಿಸದೇ ಸ್ಕಿಡ್ಡಾಗಿ ಕೆಳಗೆ ಬಿದ್ದಿದ್ದರಿಂದ ಬಲಗೈ ಬೆರಳುಗಳ ಹತ್ತಿರ, ಬಲಗಡೆ ಮಲಕಿನ ಹತ್ತಿರ, ಬಲಗಡೆ ಕಣ್ಣಿನ ಹುಬ್ಬಿನ ಮೇಲೆ ತರಚಿದ ಗಾಯಗಳಾಗಿದ್ದು, ಹಾಗೂ ಬಲಗಡೆ ತಲೆಗೆ ಭಾರಿ ಒಳಪೆಟ್ಟಾಗಿ, ಬಲಕಿವಿಯಿಂದ ರಕ್ತ ಬಂದಿದ್ದು, ಆತನನ್ನು ಇಲಾಜು ಕುರಿತು ರಾಯಚೂರಿನ ರೀಮ್ಸ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ ಅಲ್ಲಿಂದ ಹೆಚ್ಚಿನ  ಇಲಾಜು ಕುರಿತು ಬಳ್ಳಾರಿಯ ವಿಮ್ಸ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು  ಇರುತ್ತದೆ ಅಂತಾ ಇದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 202/2015 ಕಲಂ 279 338 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಕೆ ಕೈಕೊಂಡಿದ್ದು ಇರುತ್ತದೆ.

    ¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  vÀ¤SÉ PÉÊPÉÆArgÀÄvÀÛzÉ.

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 15.07.2015 gÀAzÀÄ 90 ¥ÀææPÀgÀtUÀ¼À£ÀÄß ¥ÀvÉÛ ªÀiÁr  11,400/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.