Police Bhavan Kalaburagi

Police Bhavan Kalaburagi

Wednesday, June 17, 2015

Raichur District Reported Crimes

                                                                     
                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

             ದಿ,17-06-2015 ರಂದು ಮುಂಜಾನೆ 06-00 ಗಂಟೆಗೆ ಗೋಲದಿನ್ನಿ ಗ್ರಾಮದಲ್ಲಿ ಪಿರ್ಯಾದಿದಾರಳು ²æêÀÄw ¥ÁªÀðvɪÀÄä UÀAqÀ ¢:: ºÀĸÉãÀ¥Àà ,eÁw:ªÀiÁ¢UÀ   ªÀAiÀÄ-40ªÀµÀð, G: ªÀÄ£ÉPɸÀ, ¸Á: UÉÆî¢¤ß .ತಮ್ಮ ಮನೆಯ ಮುಂದ ಕಸಬಳಿದ ನಂತರ ಕೈಕಾಲು ತೊಳೆದುಕೊಳ್ಳುತ್ತಿರುವಾಗ ಆರೋಪಿತರೆಲ್ಲರೂ 1] PÀjAiÀÄ¥Àà vÀAzÉ ºÀ£ÀĪÀÄAvÀ [2] CªÀÄgÀªÀÄä UÀAqÀ PÀjAiÀÄ¥Àà    3] £ÁUÀªÀÄä UÀAqÀ ¥ÀgÀªÀÄ¥Àà   [4] «gÀÄ¥ÀªÀÄä UÀAqÀ ±ÀªÀ¥Àà J®ègÀÆ  eÁw:ªÀiÁ¢UÀ ¸Á:UÉÆî¢¤ß UÁæªÀÄzÀªÀgÀÄ.  J®ègÀÆಕೂಡಿ ಬಂದು ಜಗಳ ತೆಗದು ಆರೋಪಿ ಕರಿಯಪ್ಪನು  ತಡೆದು ನಿಲ್ಲಿಸಿದ್ದು ಅಮರಮ್ಮ,ನಾಗಮ್ಮ, ವಿರುಪಮ್ಮ ಇವರು ಪಿರ್ಯಾದಿದಾರಳ ತಲೆಯ ಕೂದಲಿಡಿದು ಲೇ ಬೋಸೂಡಿ ಸೂಳೆ ನಿನ್ನಿಂದ ಸಾಕಾಗಿದೆ ಕಸ ಹೊಡೆಯುವುದು ನೀರು ಚೆಲ್ಲುವುದು ಬಹಳ ಮಾಡುತ್ತಿ ಕೆಳಗೆ ಕೆಡವಿ ಕೈಗಳಿಂದ ಮೈ ಕೈಗೆ ಹೊಡೆದು ನೀನು ಓಣಿ ಬಿಟ್ಟು ಹೋಗದಿದ್ದರೆ ನಿನ್ನನ್ನು ಕೊಲ್ಲಿ ಬಿಡುತ್ತೇವೆಂದು ಜೀವದ ಬೆದರಿಕೆ ಹಾಕಿದ ಬಗ್ಗೆ ನೀಡಿದ ಹೇಳಿಕೆಯ ಮೇಲಿಂದ  ¹gÀªÁgÀ ¥ÉÆðøÀ oÁuÉ  UÀÄ£Éß £ÀA, 97/2015, PÀ®A: 341,323,504,506 ¸À»vÀ 34 L.¦.¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉPÉÊPÉÆArzÀÄÝ EgÀÄvÀÛzÉ.
ದಿ.16-06-2015ರಂದು ರಾತ್ರಿ 11-15ಗಂಟೆಗೆ ಸಿರವಾರ-ಕವಿತಾಳ ರಸ್ತೆಯಲ್ಲಿ ಮಲ್ಲಟ ದಾಟಿ ಗೋಲದಿನ್ನಿ ಕ್ರಾಸ ಸಮೀಪದಲ್ಲಿ DgÉÆævÀgÁzÀ 1] ರಾಮಪ್ಪ ಲಾರಿ ನಂಬರ ಎ.ಪಿ-20/ಟಿ.ಬಿ-3789   ರ ಚಾಲಕ ಸಾ:ಹಟ್ಟಿ ಆರೋಪಿ ಲಾರಿ ನಂ:.ಪಿ-20/ಟಿ.ಬಿ-3789ರ ಚಾಲಕನು ತನ್ನ ಲಾರಿಗೆ ಯಾವುದೇ ಸಿಗ್ನಲ್ ಲೈಟಗಳನ್ನು ಹಾಕದೆ ಅಲಕ್ಷತನದಿಂದ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದರಿಂದ  2] ಆಂಜನೇಯ್ಯರಡ್ಡಿ ತಂದೆ ಎನ್,ಕೃಷ್ಣಾರಡ್ಡಿ ಕಾರ ನಂ-ಕೆ.-01/ಎಮ್.ಹೆಚ್-7084 ಆರೋಪಿ ಕಾರ ನಂಬರ ಕೆ.-01/ಎಮ್.ಹೆಚ್-7084ರ ಚಾಲಕನು ತನ್ನ ಕಾರನ್ನು ಅತಿವೇಗವಾಗಿ ಅಲಕ್ಷತನದಿಂದ ನಡೆಸಿಕೊಂಡು ಹೋಗಿ ರಸ್ತೆಯ ಬದಿಯಲ್ಲಿ ನಿಲ್ಲಿಸಿದ ಲಾರಿಯ ಹಿಂಬದಿಯಲ್ಲಿ ಟಕ್ಕರ ಕೊಟ್ಟಿದ್ದರಿಂದ ಕಾರಿನ ಮುಂಭಾಗ ಮತ್ತು ಲಾರಿಯ ಹಿಂಬಾಗ ಜಖಂಗೊಂಡಿರುತ್ತವೆಂದು ¦üAiÀiÁð¢ ಶ್ರೀ ಶ್ರೀಶೈಲಾ ತಂದೆ ಗ್ಯಾನಪ್ಪ ಅಂಬಿಗೇರ ವಯ=26ವರ್ಷ, ಲಾರಿ ಚಾಲಕ ಸಾ:ಕೃಷ್ಣಾಪೂರ, ತಾ:ಹುನಗುಂದ, ಜಿ:ಬಾಗಲಕೋಟೆನೀಡಿದ ಹೇಳಿಕೆಯ ಮೇಲಿಂದ  ¹gÀªÁgÀ ¥ÉưøÀ oÁuÉ UÀÄ£Éß £ÀA,98/2015 PÀ®A 279 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉPÉÊPÉÆArzÀÄÝ EgÀÄvÀÛzÉ.
 AiÀÄÄ.r.Dgï. ªÀgÀ¢AiÀiÁ¢  ¥ÀæPÀgÀtzÀ ªÀiÁ»w:-
ದಿನಾಂಕ 17-06-2015 ರಂದು ಬೆಳಿಗ್ಗೆ 1100 ಗಂಟೆಗೆ ಫಿರ್ಯಾದಿದಾರನು ರೇವಣ್ಣ ತಂದೆ ಗಾದೆಪ್ಪ, 50 ವರ್ಷ, ಕುರುಬರ, ಕೂಲಿ  ಸಾ: ಕೋನಾಪೂರ ಪೇಟೆ ಮಾನವಿ .ಠಾಣೆಗೆ ಹಾಜರಾಗಿ ತನ್ನ ಹೇಳಿಕೆ ದೂರನ್ನು ನೀಡಿದ್ದು ಅದರ ಸಾರಾಂಶವೇನಂದರೆ,  ದೊಡ್ಡ ವೀರೇಶ ತಂದೆ ರೇವಣ್ಣ , 17 ವರ್ಷ, ಕುರುಬರ, ವಿದ್ಯಾರ್ಥಿ ಸಾ: ಕೋನಾಪೂರ ಪೇಟೆ ಮಾನವಿ .ತನ್ನ ಮಗ ಈಗ್ಗೆ 2 ತಿಂಗಳಿನಿಂದ ಯಾಕೋ  ಒಂದು ತರಹ ಆಗಿದ್ದು ಹೊತ್ತಿಗೆ ಸರಿಯಾಗಿ ಊಟ ಮಾಡದೇ ಸರಿಯಾಗಿ ನಿದ್ರೆ ಮಾಡುತ್ತಿರಲಿಲ್ಲ. ಯಾರೊಂದಿಗೆ ಮಾತನಾಡುತ್ತಿರಲಿಲ್ಲ. ನಾವು ಒತ್ತಾಯ ಪೂರ್ವಕವಾಗಿ ಮಾತನಾಡಿಸಿದರೆ ಆತನು ಮಾತನಾಡುತ್ತಿದ್ದನು. ಮಂದ ಬುದ್ದಿಯವನಂತೆ ಆಗಿದ್ದು ಯಾಕೆ ಅಂತಾ ಕೇಳಿದರೆ ಹೇಳುತ್ತಿರಲಿಲ್ಲ. ಅವನು ನಮಗೆ ಬಿಟ್ಟು ಇರುವದಕ್ಕೆ ಆಗಲಿಕ್ಕಿಲ್ಲ ಅಂತಾ ನಾವು ಭಾವಿಸಿದ್ದೆವು,. ತನ್ನ ಮಗ ದೊಡ್ಡ ವೀರೇಶನು ಸಿದ್ದಗಂಗಾ ಮಠದಲ್ಲಿ ಈ ವರ್ಷ 10 ನೇ ತರಗತಿಯಲ್ಲಿ ಪಾಸಾಗಿದ್ದು ಈಗ ಡಿಪ್ಲೋಮಾ ಓದಿಸಲು ಅರ್ಜಿಯನ್ನು ಹಾಕಿ ಬಂದಿದ್ದು ಕಾರಣ ಗುರುವಾರ ದಿವಸ ತನ್ನ ಮಗನಿಗೆ ಕರೆದುಕೊಂಡು ಹೋಗಬೇಕಾಗಿದ್ದು ತನ್ನ ಮಗನಿಗೆ ರೆಡಿಯಾಗುವಂತೆ ತಿಳಿಸಿದ್ದು ದಿನಾಂಕ 16/06/15 ರಂದು ಸಾಯಂಕಾಲ 5..00 ಗಂಟೆಯ ಸುಮಾರಿಗೆ ತನ್ನ ಮಗ ಹೊರಗಡೆ ಹೋಗುವದಾಗಿ ಹೇಳಿ ಸೈಕಲ್ ತೆಗೆದುಕೊಂಡು ಮನೆಯಿಂದ ಹೋದವನು ರಾತ್ರಿ ಊಟದ ಹೊತ್ತು ಆದರೂ ಸಹ ಮನೆಗೆ ಬಾರದೇ ಇದ್ದ ಕಾರಣ ರಾತ್ರಿ ಹುಡುಕಾಡಿದ್ದು ಅಲ್ಲದೆ ಇಂದು ಸಹ ಹುಡುಕಾಡುತ್ತಾ ಹೊಲಕ್ಕೆ ಹೋಗಿರಬಹುದೇನೋ ಅಂತಾ ಹೋಗಿ ನೊಡಲಾಗಿ ತಮ್ಮ ಹೊಲದ ಬದುವಿಗೆ ಇರುವ ಹಳ್ಳದ ದಂಡೆಯ ಮೇಲೆ ಒಂದು ಸುಟ್ಟ ಹುಡುಗನ ಶವಬಿದ್ದಿದ್ದು ಅಲ್ಲಿಗೆ ಹೋಗಿ ನೋಡಲು ಅದು ನನ್ನ ಮಗ ದೊಡ್ಡ ವೀರೇಶನ ಶವ ಇದ್ದು  ಶವವು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು ಪಕ್ಕದಲ್ಲಿ ನನ್ನ ಮಗನು ತೆಗೆದುಕೊಂಡು ಹೋದ ಸೈಕಲ್ ಇತ್ತು . ಮೃತನ ಸುಟ್ಟು ಹೋದ ಮುಖ ಚಹರೆಯನ್ನು ಪರಿಶೀಲಿಸಿ ನೋಡಲಾಗಿ ಅದು ನನ್ನ ಮಗನ ಶವವೇ ಅಂತಾ ಗೊತ್ತಾಯಿತು. ಸದರಿ ಘಟನೆಯು ದಿನಾಂಕ 16/06/15 ರಂದು ಸಾಯಂಕಾಲ 5.00 ಗಂಟೆಯಿಂದ ಇಂದು ದಿನಾಂಕ 17/06/15 ರಂದು ಬೆಳಿಗ್ಗೆ 0900 ಗಂಟೆಯ ಮಧ್ಯದ ಅವಧಿಯಲ್ಲಿ ಜರುಗಿರುತ್ತದೆ. ತನ್ನ ಮಗ ಇತ್ತೀಚೆಗೆ ಯಾಕೋ ಒಂದು ರೀತಿ ಯಾಗಿ ಮಾನಸಿಕವಾಗಿ ಕೊರಗುತ್ತಿದ್ದು  ಆತನು ಯಾವ ಕಾರಣಕ್ಕಾಗಿ ಕೊರಗುತ್ತಿದ್ದನು ಎನ್ನುವ ಬಗ್ಗೆ ನಮಗೆ ಗೊತ್ತಿರಲಿಲ್ಲ. ನಾವು ಓದಲಿಕ್ಕೆ ಬಿಡುವದು ಆತನಿಗೆ ಇಷ್ಟ ಇತ್ತೋ ಇಲ್ಲವೋ ಅಂತಾ ನಮಗೆ ಗೊತ್ತಿಲ್ಲ. ಆದರೆ ಯಾವ ಕಾರಣದಿಂದ ನನ್ನ ಮಗ ಸುಟ್ಟುಕೊಂಡು ಮೃತಪಟ್ಟಿರುತ್ತಾನೆ ಎನ್ನುವ ಬಗ್ಗೆ ಸಹ ನನಗೆ ತಿಳಿದಿರುವದಿಲ್ಲ. ಅಲ್ಲದೇ ಯಾರ ಮೇಲೆ ನಮಗೆ ಯಾವುದೇ ಸಂಶಯ ಸಹ ಇರುವದಿಲ್ಲ ಕಾರಣ ಯಾರ ಮೇಲೆ ಯಾವುದೇ ದೂರು ಇರುವದಿಲ್ಲ. ಕಾರಣ ತಾವು ಸ್ಥಳಕ್ಕೆ ಬಂದು ಮುಂದಿನ ಕ್ರಮ ಜರುಗಿಸಲು ವಿನಂತಿ.  ಅಂತಾ ಇದ್ದ ಮೇರೆಗೆ ಮಾನವಿ ಠಾಣೆ ಯು.ಡಿ.ಆರ್ ನಂ 16/15 ಕಲಂ 174 ಸಿ.ಆರ್.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ  vÀ¤SÉPÉÊPÉÆArzÀÄÝ EgÀÄvÀÛzÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 17.06.2015 gÀAzÀÄ  124 ¥ÀææPÀgÀtUÀ¼À£ÀÄß ¥ÀvÉÛ ªÀiÁr  22,300/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

                                                            

                                                              


BIDAR DISTRICT DAILY CRIME UPDATE 17-06-2015




¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 17-06-2015

ªÀiÁPÉðl ¥ÉưøÀ oÁuÉ ©ÃzÀgÀ UÀÄ£Éß £ÀA. 95/2015, PÀ®A 353, 308, 324, 504 L¦¹ :-
¢£ÁAPÀ 16-06-2015 gÀAzÀÄ gÁwæ 2130 UÀAmɬÄAzÀ ªÉÊf£ÁxÀ vÀAzÉ UÀÄAqÀ¥Àà ªÀAiÀÄ: 54 ªÀµÀð, G: J.J¸ï.L ªÀiÁPÉðl ¥Éưøï oÁuÉ ©ÃzÀgÀ gÀªÀgÀ ©ÃzÀgÀ ªÀiÁPÉðl ¥Éưøï oÁuÉAiÀÄ ªÁå¦ÛAiÀÄ°è J£ï.Cgï.¹ PÀvÀðªÀå EgÀÄvÀÛzÉ, ¦üAiÀiÁð¢AiÀĪÀgÀÄ PÀvÀðªÀå ¤ªÀð»¸ÀÄvÁÛ gÁwæ 2310 UÀAmÉAiÀÄ ¸ÀĪÀiÁjUÉ §¸ÀªÉñÀégÀ ªÀÈvÀÛzÀ ºÀwÛgÀ §AzÁUÀ ªÀiÁPÉðl ¥Éưøï oÁuɬÄAzÀ J¸ï.JZï.N ¹JZï¹ 693 ªÀÄÄfèÉƢݣÀ gÀªÀgÀÄ PÀgÉ ªÀiÁr w½¹zÉÝ£ÉAzÀgÉ, ©ÃzÀgÀ £ÀUÀgÀzÀ ¢Ã£À zÀAiÀiÁ¼À £ÀUÀgÀzÀ°è «dAiÀÄ vÀAzÉ PÀÄAzÀ£À ¥Ánî ¸Á: ¢Ã£À zÀAiÀiÁ¼À £ÀUÀgÀ ©ÃzÀgÀ FvÀ£ÀÄ ¸ÀgÁ¬Ä PÀÄrzÀÄ UÀ¯ÁmÉ ªÀiÁqÀÄwÛzÁÝ£É CAvÁ w½¹zÀ ªÉÄÃgÉUÉ ¦üAiÀiÁð¢AiÀĪÀgÀÄ ©Ãl £ÀA. 1 ªÀÄvÀÄÛ 2 gÀ°è gÁwæ UÀ¸ÀÄÛ ¹§âA¢ü 1) ¸ÀĤîgÁd ¹¦¹ 1502, 2) ªÀiÁgÀÄw UÀȺÀ gÀPÀëPÀ 263 gÀªÀjUÉ eÉÆÃvÉ PÀgÉzÀÄPÉÆAqÀÄ 2315 UÀAmÉAiÀÄ ¸ÀĪÀiÁjUÉ ºÉÆÃzÁUÀ C°è DgÉÆæ «dAiÀÄ vÀAzÉ PÀÄAzÀ£À ¥Ánî ªÀAiÀÄ: 21 ªÀµÀð, eÁw: ªÀiÁAUÀgÀªÁr, G: ©ÃzÀgÀ £ÀUÀgÀ¸À¨sÉAiÀÄ°è PÁ«ÄðPÀ PÉ®¸À, ¸Á: ¢Ã£À zÀAiÀiÁ¼À £ÀUÀgÀ ©ÃzÀgÀ FvÀ£ÀÄ EzÀÄÝ ¥ÉưøÀjUÉ £ÉÆÃr ¤ÃªÀÅ £ÀªÀÄä NtÂAiÀÄ°è ºÉÃUÉ §A¢j JAzÀÄ CªÁZÀå ±À§ÝUÀ½AzÀ ¨ÉÊzÀÄ PÀ°è¤AzÀ ¦üAiÀiÁð¢AiÀĪÀgÀ JqÀUÀtÂÚ£À PɼÀUÉ ªÀÄvÀÄÛ JqÀ PÀtÂÚ£À ºÀÄ©â£À ªÉÄÃ¯É ºÉÆqÉzÀÄ gÀPÀÛUÁAiÀÄ ¥Àr¹gÀÄvÁÛ£É, ¸ÀzÀjAiÀĪÀ¤UÉ »rAiÀÄĪÀµÀÖgÀ°è vÀ¦à¹PÉÆAqÀÄ ºÉÆÃVgÀÄvÁÛ£É, ¸ÀzÀj DgÉÆæAiÀÄÄ ¸ÀPÁðj PÀvÀðªÀåzÀ°è CqÀvÀqÉ GAlÄ ªÀiÁr CªÁZÀå ±À§ÝUÀ½AzÀ ¨ÉÊzÀÄ PÀ°è¤AzÀ ºÉÆqÉzÀÄ gÀPÀÛUÁAiÀÄ ¥Àr¹gÀÄvÁÛ£ÉAzÀÄ ¤ÃrzÀ ¦üAiÀÄð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

zsÀ£ÀÆßgÀ ¥Éưøï oÁuÉ UÀÄ£Éß £ÀA. 160/2015, PÀ®A 454, 380 L¦¹ :-
ದಿನಾಂಕ 16-06-2015 ರಂದು ಬೆಳಿಗ್ಗೆ 1130 ಗಂಟೆಯಿಂದ 1500 ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿ ಸಂಗಮೇಶ ತಂದೆ ಸೂರ್ಯಪ್ರಕಾಶ ಪಾಟೀಲ ರವರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಬೀಗ ಕೊಂಡಿ ಮುರಿದು ಮನೆಯಲ್ಲಿನ ಬೆಳ್ಳಿಯ ಮತ್ತು ಬಂಗಾರದ ಆಭರಣಗಳಾದ 1) ಒಂದು ಗಂಟನ ಸರಾ 4 ತೊಲೆ ಅ.ಕಿ 1 ಲಕ್ಷ ರೂ., 2) ಎರಡು ಬಳೆಗಳು 3 ತೊಲೆ ಬಂಗಾರದ್ದು ಅ.ಕಿ 75,000/- ರೂ., 3) ಒಂದು ಬಂಗಾರದ ಲಾಕೆಟ್ 8 ಗ್ರಾಂ ಅ.ಕಿ 20,000/- ರೂ., 4) ಬಂಗಾರದ ಒಂದು ಜೊತೆ ಕಿವಿಯೊಲೆ ಅ.ಕಿ 12,000/- ರೂ., 5) ಒಂದು ಶಿಖ್ಖರ ಕಡ್ಗಾ 3 ವರೆ ತೊಲೆ ಅ.ಕಿ 85,000/- ರೂ., 6) ಒಂದು ಲಾಂಗ್ ಚೈನ್ 5 ತೊಲೆ ಬಂಗಾರದ್ದು ಅ.ಕಿ 1 ಲಕ್ಷ 25 ಸಾವಿರ ರೂ., 7) ಒಂದು ಬಂಗಾರದ ಬ್ರಾಸಲೇಟ್ 10 ಗ್ರಾಂ ಅ.ಕಿ 25,000/- ರೂ., 8) ಒಂದು ಬಂಗಾರದ ಸುತ್ತುಂಗುರ 1 ತೊಲೆ ಅ.ಕಿ 25,000/- ರೂ., 9) ಬೆಳ್ಳಿಯ ಸಾಮಾನುಗಳು ಒಂದು ನಂದಾ ದೀಪ, ಬೆಳ್ಳಿಯ ಬಟ್ಟಲುಗಳು, ಸರಪಳ್ಳಿ, 5 ಚೌಕಾ ಅ.ಕಿ 25,000/- ರೂ., 10) ಒಂದು ಬಂಗಾರದ ಕೀವಿಯಲ್ಲಿ ಹಾಕುವ ಸರಪಳಿ ಅ.ಕಿ 6,000/- ರೂ., 11) ನಗದು ಹಣ 25,000/- ರೂ.,  ಹೀಗೆ ಒಟ್ಟು 5 ಲಕ್ಷ 500 ರೂ. ಕಳವು ಮಾಡಿಕೊಂಡು ಹೊಗಿರುತ್ತಾರೆಂದು ಫಿಯಾಱದಿಯವ ಲಿಖಿತ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÉÆPÀæuÁ ¥Éưøï oÁuÉ UÀÄ£Éß £ÀA. 71/2015, PÀ®A 498(J), 324, 504 L¦¹ :-
ಫಿರ್ಯಾದಿ ಬಬಿತಾಬಾಯಿ ಗಂಡ ಗೋವಿಂದ ಸಿಂಧೆ ವಯ: 30 ವರ್ಷ, ಜಾತಿ: ಮಾರಾಠಾ, ಸಾ: ನಂದಿ ಬಿಜಲಗಾಂವ ರವರ ಗಂಡನಾದ ಆರೋಪಿ ಗೋವಿಂದ ತಂದೆ ಪಂಢರಿ ಸಿಂಧೆ ಸಾ: ನಂದಿ ಬಿಜಲಗಾಂವ ಇತನು ವಿನಾಃ ಕಾರಣ ಜಗಳ ಮಾಡುತ್ತಾ, ನೀನು ಮನೆ ಕೆಲಸ ಸರಿಯಾಗಿ ಮಾಡುವುದಿಲ್ಲಾ, ನನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲಾ ಅಂತಾ ಕೈಯಿಂದ ಹೊಡೆ ಬಡೆ ಮಾಡಿ ಮಾನಸೀಕ ಹಾಗೂ ದೈಹಿಕ ಕಿರುಕುಳ ನಿಡಿರುತ್ತಾರೆ, ಇಷ್ಟಾದರೂ ಸಹ ಫಿಯಾಱದಿಯವರು ಇಂದಲ್ಲ ನಾಳೆ ಸರಿ ಹೋಗಬಹುದು ಅಂತಾ ತಾಳಿಕೊಂಡಿದ್ದು ಹೀಗಿರುವಲ್ಲಿ ದಿನಾಂಕ 15-06-2015 ರಂದು ಫಿಯಾಱದಿಯವರು ಮನೆಯಲ್ಲಿ ಕೆಲಸ ಮಾಡುತ್ತಿರುವಾಗ ಆರೋಪಿಯು ಫಿಯಾಱದಿಗೆ ನಿನಗೆ ಮನೆ ಕೆಲಸ ಮಾಡಲು ಬರುವುದಿಲ್ಲಾ, ನೀನು ಇಲ್ಲಿ ಇರಬೇಡ ಅಂತಾ ಬೈದು ಕಲ್ಲು ತೆಗೆದುಕೊಂಡು ಮುಖದ ಮೇಲೆ ಹೊಡೆದು ಎಡಗಡೆ ತುಟಿಗೆ ರಕ್ತಗಾಯ ಪಡಿಸಿರುತ್ತಾನೆಂದು ಫಿಯಾಱದಿಯವರು ದಿನಾಂಕ 16-06-2015 ರಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

Yadgir District Reported Crimes



Yadgir District Reported Crimes

UÀÄgÀ«ÄoÀPÀ® ¥Éưøï oÁuÉ UÀÄ£Éß £ÀA: 77/2015 PÀ®A 341,323,504,506, s¸ÀA.34 L¦¹:- ¢£ÁAPÀ.16/06/2015 gÀAzÀÄ 3.00 ¦.JªÀiï PÉÌ ¦üAiÀiÁð¢ oÁuÉUÉ ºÁdgÁV ¦üAiÀiÁ𢠤ÃrzÀ ¸ÁgÁA±ÀªÉãÉAzÀgÉ, ¢£ÁAPÀB 11-06-2015 gÀAzÀÄ ¸ÁAiÀÄAPÁ® 5.30 ¦.JªÀiï PÉÌ ¦üAiÀiÁð¢ D¹Û ¥Á°£À «µÀAiÀÄ ¸ÀA¨sÀAzÀ ¦üAiÀiÁð¢AiÀÄ vÀAzÉ ªÀÄvÀÄÛ vÀªÀÄäA¢gÀÄ ¦üAiÀiÁð¢UÉ ¨ÉÊAiÀÄÄÝ,ºÉÆqÉ §qÉ ªÀiÁr, fêÀzÀ ¨ÉzÀjPÉ ºÁQzÀ §UÉÎ zÀÆgÀÄ EgÀÄvÀÛzÉ.

AiÀiÁzÀVj £ÀUÀgÀ ¥Éưøï oÁuÉ UÀÄ£Éß £ÀA. 164/2015 PÀ®A. 498(J), 406, 323, 324, 506 L¦¹:- ಪಿರ್ಯಾದುದಾರರಿಗೆ ಅವರ ಪೋಷಕರು ಆರೋಪಿ 1)ಮೋಹನ್ @ ಮೋಹನ್ ಪಂಚಾರ್ಯ ಎಂಬುವನೊಂದಿಗೆ ದಿಃ17.02.2008 ರಂದು ನಿಶ್ಚಿತಾರ್ಥವಾಗಿದ್ದು, ದಿಃ17.04.2008 ರಂದು ಬೆಳಗಾಂನ ಮಹೇಶ್ವರಿ ಭವನ್ ನಲ್ಲಿ ವಿವಾಹವಾಗಿದ್ದು, 4 ಲಕ್ಷ ರೂಗಳನ್ನು ಪಿರ್ಯಾದುದಾರರ ಪೋಷಕರು ಖಚರ್ು ಮಾಡಿ ಅರ್ಧ ಕೇಜಿ ಬೆಳ್ಳಿ ಮತ್ತು 100 ಗ್ರಾಂ ಚಿನ್ನವನ್ನು ವರದಕ್ಷಿಣೆಯಾಗಿ ನೀಡಿ  ಮದುವೆ ಮಾಡಿರುತ್ತಾರೆ. ಮದುವೆ ಸಮಯದಲ್ಲಿ ಆರೋಪಿ ಸುರೇಶ್ ಪಂಚಾರ್ಯ ರವರು ಮೋಹನ್ @ ಮೋಹನ್ ಪಂಚಾರ್ಯ ತನ್ನ ಮಗನೆಂದು ಸುಳ್ಳು ಹೇಳಿರುತ್ತಾರೆ. ಆದರೆ ಮೋಹನ್ ಪಂಚಾರ್ಯ ರವರ ತಂದೆ ರಾಜೇಂದ್ರ ಪಂಚಾರ್ಯ ಎಂಬುವರಾಗಿರುತ್ತಾರೆ. ಮದುವೆಯ ನಂತರ ಪಿರ್ಯಾದುದಾರರನ್ನು ಆಕೆಯ ಗಂಡ ಮೋಹನ್ ಪಂಚಾರ್ಯ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಕರಾಡ್ ಎಂಬ ಊರಿಗೆ ಕರೆದುಕೊಂಡು ಹೋಗಿ ಸಂಸಾರ ಹೂಡಿದ್ದು, ಅಲ್ಲಿ ಸುರೇಶ್ ಪಂಚಾರ್ಯ ಟಿವಿ, ಪ್ರಿಡ್ಜ್, ವಾಷಿಂಗ್ ಮಷೀನ್ ಮುಂತಾದವುಗಳನ್ನು ತರುವಂತೆ ಒತ್ತಾಯ ಮಾಡಿರುತ್ತಾರೆ. ನಂತರ ಆರೋಪಿ-1 ರವರು ಪಿರ್ಯಾದುದಾರರೊಂದಿಗೆ ವಾಸವನ್ನು ಯಾದಗಿರಿಗೆ ಬದಲಾಯಿಸಿದ್ದು, ಯಾದಗಿರಿಯಲ್ಲಿ ಮೇಲ್ಕಂಡ ಆರೋಪಿಗಳು ಎಲ್ಲರು ಸೇರಿ ಪಿರ್ಯಾದುದಾರರಿಗೆ ಹೆಚ್ಚಿನ ವರದಕ್ಷಿಣೆ ತರುವಂತೆ, ಅವರುಗಳು ಯಾವ ಸಮಯದಲ್ಲಿ ಕೇಳಿದರೆ ಆ ಸಮಯಕ್ಕೆ ಅಡಿಗೆ ಮಾಡಿ ಬಡಿಸಬೇಕು, ಪೂಜೆ ಪುನಸ್ಕಾರ ವ್ರತಗಳನ್ನು ಸರಿಯಾಗಿ ಪಿರ್ಯಾದುದಾರರು ಮಾಡುವುದಿಲ್ಲ ಎಂಬ ಉದ್ದೇಶದಿಂದ ಹಾಗೂ ಸರಿಯಾಗಿ ಪೂಜೆ ಪುನಸ್ಕಾರ ವ್ರತಗಳನ್ನು ಸರಿಯಾಗಿ ಮಾಡಿದೆ ಇದ್ದುದ್ದರಿಂದ ಅವರಿಗೆ ಬಿಸಿನೆಸ್ ಲಾಸ್ ಆಗಿರುತ್ತದೆ ಎಂದು ದೀಪಿಕ ರವರ ಮದುವೆ ಮುರಿದು ಬೀಳಲು ಪಿರ್ಯಾದುದಾರರೇ ಕಾರಣ ಎಂದು ಜಗಳ ತೆಗೆದು ಮಾನಸೀಕವಾಗಿ ಹಿಂಸೆ ನೀಡುತ್ತಿದ್ದು, ಗಂಡ ಮೋಹನ್ ಮದ್ಯಪಾನ ಮಾಡಿ ಬಂದು ಹೊಡೆದು ಬಡೆದು ಮಾಡಿ ದೈಹಕವಾಗಿ ಹಿಂಸೆ ನೀಡುತ್ತಿದ್ದು, ಇವರ ಹಿಂಸೆ ತಾಳಲಾರದೆ ದಿಃ 21.02.2013 ರಂದು ಬೆಂಗಳೂರಿನ ತನ್ನ ತಂದೆಯ ಮನೆಗೆ ವಾಪಸ್ ಬಂದಿರುವುದಾಗಿ ಇವರುಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ದೂರು ಇತ್ಯಾದಿ

AiÀiÁzÀVj UÁæ«ÄÃt ¥Éưøï oÁuÉ  UÀÄ£Éß £ÀA: 142/2015 PÀ®A 110(E &f) ¹.Dgï.¦.¹:- ¢£ÁAPÀ 16/06/2015 gÀAzÀÄ ¸ÀªÀÄAiÀÄ ¸ÁAiÀÄAPÁ® 6-30 UÀAmÉUÉ AiÀÄqÀؽî UÁæªÀÄzÀ°è M§â ªÀåQÛAiÀÄÄ §¸ï ¤¯ÁÝtzÀ  ºÀwÛgÀ ºÉÆÃV-§gÀĪÀ ¸ÁªÀðd¤PÀjUÉ, ªÁºÀ£ÀUÀ½UÉ CqÀؤAvÀÄ vÉÆAzÀgÉ PÉÆqÀÄvÁÛ , ¨ÉÊAiÀÄÄåvÁÛ EzÁÝUÀ ªÀiÁ»w ªÉÄÃgÉUÉ ¦üAiÀiÁ𢠪ÀÄvÀÄÛ ¹§âA¢AiÀĪÀgÀÄ ¸ÀܼÀPÉÌ ºÉÆÃV RavÀ¥Àr¹PÉÆAqÀÄ ¸ÀzÀj ªÀåQÛAiÀÄÄ ¸ÁªÀðd¤PÀjUÉ vÉÆAzÀgÉ PÉÆqÀÄwÛzÀÄÝ, ªÀÄÄAzÉ »ÃUÉ ©lÖ°è WÉÆÃgÀ PÀÈvÀå J¸ÀUÀĪÀ ¸ÀA¨sÀªÀ EzÀÝzÀjAzÀ ¸ÀzÀjAiÀĪÀ£À£ÀÄß zÀ¸ÀÛVj ªÀiÁr ªÀÄÄAeÁUÀævÀ PÀæªÀÄ dgÀÄV¹zÀÄÝ EgÀÄvÀÛzÉ.

¸ÉÊzÁ¥ÀÆgÀ ¥Éưøï oÁuÉ UÀÄ£Éß £ÀA. 100/15 PÀ®A 143 147 341 447 504 506 ¸ÀA 149 L¦ ¹:- ¦AiÀiÁð¢AiÀÄ ºÉÆ® ¸ÀªÉð £ÀA§gÀ 16 £ÉÃzÀÄÝ 10-25 UÀÄAmÉAiÀÄ ºÉÆ® ªÀAPÀ¸ÀA¨ÁgÀ UÁæªÀÄzÀ ¹ªÀiÁAvÀgÀzÀ°è §gÀÄwÛzÀÄÝ, F ºÉÆ®ªÀ£ÀÄß £Á£ÀÄ ªÀÄgÀ°AUÀ¥Àà vÀAzÉ AiÀÄ®è¥Àà PÀÄgÀ§ÄgÀ ¸Á|| ªÀAPÀ¸ÀA¨ÁgÀ EªÀjAzÀ 2011 £ÉÃAiÀÄ ¸Á°£À°è RjâAiÀÄ£ÀÄß ªÀiÁrzÀÄÝ, D ºÉÆ® £À£Àß ºÉ¸ÀjUÉ ªÀiÁrPÉÆArgÀÄvÉÛãÉ,FUÀ C°èAzÀ £Á£É ¸ÁUÀĪÀ½ ªÀiÁqÀÄvÁÛ §A¢zÀÄÝ. ªÀÄj°AUÀ¥Àà EªÀgÀÄ MAzÀÄ ªÀµÀðzÀ »AzÉ wÃjPÉÆArzÀÄÝ ªÀÄgÀ°AUÀ¥Àà wÃjPÉÆAqÀ £ÀAvÀgÀ CªÀgÀ ªÀÄPÀ̼ÁzÀ 1) ¹zÁæªÀÄ¥Àà vÀAzÉ ªÀÄj°AUÀ¥Àà ªÀÄvÀÄÛ 2) ©ÃªÀÄgÁAiÀÄ vÀAzÉ ªÀÄj°AUÀ¥Àà ªÀÄvÀÄÛ 3) ¸Á§tÚ  vÀAzÉ ªÀÄj°AUÀ¥Àà EªÀgÀÄ £ÀªÀÄä ºÉÆ®ªÀ£ÀÄß ¤Ã£ÀÄ ºÁåAUÀ vÉUÉzÀÄPÉÆAr¢Ý, £ÀªÀÄä vÀAzÉAiÀĪÀjUÉ ¤Ã£ÀÄ PÀÄr¹ vÉUÉzÀÄPÉÆAr¢Ý. £ÀªÀÄä vÀAzÉ ªÀiÁjzÀÄÝ £ÀªÀÄUÉ UÉÆwÛ¯Áè £ÀªÀÄä ºÉÆ® £ÀªÀÄUÉ ©qÀÄ CAvÁ vÀPÀgÁgÀÄ ªÀiÁqÀÄvÁÛ §A¢zÀÄÝ,CzÀ£ÀÄß £Á£ÀÄ CªÀjUÉ £Á£ÉãÀÄ ªÀiÁqÀ° ¤ªÀÄä vÀAzÉAiÀĪÀgÀÄ ºÉÆ® ªÀiÁgÀÄvÉÛÃ£É CAvÁ CAzÁUÀ £Á£ÀÄ CªÀjUÉ CzÀgÀ ºÀtªÀ£ÀÄß PÉÆlÄÖ Rjâ ªÀiÁrgÀÄvÉÛÃ£É CAvÁ ºÉýzÀÄÝ EgÀÄvÀÛzÉ,DzÀgÀÄ CªÀgÀÄ £À£Àß eÉÆvÉAiÀÄ°è MAzÀÄ wAUÀ¼À »AzÉ vÀPÀgÁgÀÄ ªÀiÁqÀÄvÁÛ §A¢zÀÄÝ CzÉ,
  ¢£ÁAPÀ 16-06-2015 gÀAzÀÄ ¨É¼ÉUÉÎ 10 UÀAmÉAiÀÄ ¸ÀĪÀiÁjUÉ £Á£ÀÄ £À£Àß ºÉÆ®zÀ°è mÁæöåPÀÖgÀ¢AzÀ n®ègÉ ºÉÆqÉAiÀÄĪÀ PÁ®PÉÌ  CzÉà ªÉüÀUÉ 1) ¹zÁæªÀÄ¥Àà vÀAzÉ ªÀÄj°AUÀ¥Àà PÀÄgÀ§ 2) ©ÃªÀÄgÁAiÀÄ vÀAzÉ ªÀÄj°AUÀ¥Àà PÀÄgÀ§ 3) ¸Á§tÚ  vÀAzÉ ªÀÄj°AUÀ¥Àà PÀÄgÀ§ 4) ®PÀëöätÚ vÀAzsÉ ªÀÄgÉ¥Àà ªÀÄrªÁ¼ÉÆÃgÀ 5) D£ÀAzÀ vÀAzÉ ªÀÄgÉ¥Àà ªÀÄrªÁ¼ÉÆÃgÀ 6) w¥ÀàtÚ  vÀAzÉ ªÀÄgÉ¥Àà ªÀÄrªÁ¼ÉÆÃgÀ ¸Á|| J¯ÁègÀÄ ªÀAPÀ¸ÀA¨ÁgÀ EªÀgÀÄ §AzÀÄ £À£ÀUÉ CPÀæªÀĪÁV vÀqÉzÀÄ £À£Àß ºÉÆ®zÀ°è Cwà PÀæªÀÄ ¥ÀæªÉñÀ ªÀiÁr £À£ÀUÉ GzÉÝò¹ K ¨ÉÆøÀr ªÀÄUÀ£É £ÀªÀÄä ºÉÆ® £ÀªÀÄUÉ ©qÀÄwÛAiÀiÁ E¯Áè. F ºÉÆ® £ÀªÀÄUÉ ©qÀ¢zÀÝgÉ ¤£ÀUÉ F ºÉÆ®zÀ PÁ¯ÁUÀ fêÀªÀ£Éß vÉUÉzÀAiÀÄÄvÉÛÃªÉ ªÀÄUÀ£É CAvÁ J¯ÁègÀÄ CªÁZÀѪÁV ¨ÉÊAiÀiÁÝqÀvÉÆqÀVzÀgÀÄ ªÀÄvÀÄÛ fêÀzÀ ¨ÉzÀjPÉAiÀÄ£ÀÄß ºÁQ PÀÆUÁqÀ ºÀwÛzÀgÀÄ DUÀ £Á£ÀÄ EªÀgÀÄ £À£ÀUÉ ºÉÆqÉAiÀÄÄvÁÛgÉAzÀÄ agÁrzÁUÀ,CzÉà ªÉüÀUÉ £ÀªÀÄÆägÀ ¸ÀÄgÉñÀ vÀAzÉ ¹Ã«ÄvÀæ¥Àà ºÀjd£À ªÀÄvÀÄÛ £ÁUÀ¥Àà vÀAzÉ ±ÀAPÀæ¥Àà §ÄqÀØ¥Àà£ÉÆÃgÀ ¸Á|| PÀuÉPÀ¯ï EªÀgÀÄ §AzÀÄ dUÀ¼ÀªÀ£ÀÄß £ÉÆÃqÉÆ ©r¹gÀÄvÁÛgÉ, EªÀgÀÄ ©r¸À¢zÀÝgÉ £À£ÀUÉ ºÉÆqÉ ªÀiÁqÀÄwÛzÀÝg