Police Bhavan Kalaburagi

Police Bhavan Kalaburagi

Thursday, November 14, 2013

Raichur District Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
¥ÉưøÀjAzÀ  ªÉÆÃmÁgÀ ¸ÉÊPÀ¯ï ªÀ±À¥Àr¹PÉÆAqÀ ªÀiÁ»w:-
         ದಿನಾಂಕ 13.11.2013 ರಂದು 05.00 ಗಂಟೆಗೆ ಶಕ್ತಿನಗರ ರಾಯಚೂರು ರಸ್ತೆಯಲ್ಲಿ ಯರಮರಸ್ ಗ್ರಾಮದ ಆದಿ ಬಸವೇಶ್ವರ ಗುಡಿಯ ಹತ್ತಿರ f.PÀȵÀÚ ªÉÆúÀ£À vÀAzÉ ®Qëöä £ÁgÁAiÀÄt ªÀAiÀÄ: 40 ªÀµÀð, UÉÆ®ègï, qÉæöʪÀgï PÉ®¸À ¸Á|| ªÀÄ.£ÀA 18-7-493 G¦àUÀÄqÁ bÀwæ £ÁPÀ ºÉÊzÁæ¨ÁzÀ FvÀ£ÀÄ ತನ್ನ ವಶದಲ್ಲಿ ಹಿರೋ ಹೋಂಡಾ ಸ್ಪ್ಲೆಂಡರ್ ಪ್ಲಸ್ ಕಪ್ಪು ಬಣ್ಣದ ಮೋಟಾರ್ ಸೈಕಲ್ ನಂ ಕೆ.ಎ.36/ಕೆ.788 ಅಂತ ನಂಬರ್ ಬರೆದಿರುವ ಅ.ಕಿ. 50000/- ನೇದ್ದನ್ನು ತೆಗೆದುಕೊಂಡು ಹೊರಟಿದ್ದು ಸಮವಸ್ತ್ರದಲ್ಲಿದ್ದ ಪೊಲೀಸ್ C¢üPÁj ಮತ್ತು ಪೊಲೀಸ್ ವಾಹನವನ್ನು ಕಂಡು ಹಿಂತಿರಿಗಿ ಓಡಲು ಯತ್ನಿಸಿದ್ದು ಆತನನ್ನು ನಾರಾಯಣ ಡಾಬದ ಹತ್ತಿರ 05.00 ಗಂಟೆಗೆ ಹಿಡಿದು ವಿಚಾರಿಸಲಾಗಿ ಸ್ಥಳದಲ್ಲಿ ಆತನು ಹೆಸರು ವಿಳಾಸ ಸರಿಯಾಗಿ ಹೇಳದೇ ಮತ್ತು ತನ್ನ ವಶದಲ್ಲಿರುವ ಮೋಟಾರ್ ಸೈಕಲ್ ಬಗ್ಗೆ ಯಾವುದೇ ಸಮರ್ಪಕ ವಿವರಣೆ ªÀ ದಾಖಲೆಗಳನ್ನು ನೀಡದೇ ಇದ್ದ ಪ್ರಯುಕ್ತ ಗಸ್ತು ಪೂರೈಸಿಕೊಂಡು 08.00 ಗಂಟೆಗೆ ಕರೆ ತಂದು ಕೂಲಕುಂಷವಾಗಿ ವಿಚಾರಿಸಿ ಸದರಿಯವನ ವಶದಲ್ಲಿದ್ದ ಮೋಟಾರ್ ಸೈಕಲ್ ಕಳುವಿನದೆಂದು ಬಲವಾದ ಸಂಶಯ ಕಂಡು ಬಂದ ಮೇರೆಗೆ 14.30 ಗಂಟೆಗೆ ²æà ºÉZï.©.¸ÀtªÀĤ ¦.J¸ï.L. UÁæ«ÄÃt ¥Éưøï oÁuÉ gÁAiÀÄZÀÆgÀÄ gÀªÀgÀ ಸ್ವಂತ ಫಿರ್ಯಾದಿ  ಮೇಲಿಂದ  gÁAiÀÄZÀÆgÀÄ UÁæ«ÄÃt oÁuÉ UÀÄ£Éß £ÀA; 273/2013 PÀ®A 41 (1) (r) ¸À»vÀ 102 ¹.Dgï.¦.¹ CrAiÀÄ°è  ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.

ªÀÄ»¼É ªÉÄð£À zËdð£Àå ¥ÀæPÀgÀtzÀ ªÀiÁ»w:-

               ಫಿರ್ಯಾದಿ ²æêÀÄw PÀĪÀÄÄzÁ UÀAqÀ ªÀÄÄzÀÝAiÀÄå »gÉêÀÄoÀ, 29 ªÀµÀð, eÁ: °AUÁAiÀÄvÀ, G: ªÀÄ£É PÉ®¸À, ¸Á: §¸ÀªÉñÀégÀ PÁ¯ÉÆä °AUÀ¸ÀÆÎgÀÄ gÉÆÃqï gÁAiÀÄZÀÆgÀÄ.   FPÉAiÀÄÄ ಮುದ್ದಯ್ಯ ಹಿರೇಮಠ ಈತನನ್ನು ಪ್ರೀತಿಸಿ ಸನ್ 2001 ರಲ್ಲಿ ಇಬ್ಬರು ಗಾಯತ್ರಿ ಗುಡಿಯಲ್ಲಿ ಮದುವೆ ಮಾಡಿಕೊಂಡಿದ್ದು, ಮದುವೆಯಾದ 3 ತಿಂಗಳವರೆಗೆ ಚೆನ್ನಾಗಿ ಸಂಸಾರ ಮಾಡಿದ್ದು, ನಂತರ ಫಿರ್ಯಾದಿದಾರಳಿಗೆ ಆರೋಪಿಯು ವಿನಾಃ ಕಾರಣ ಅವಾಚ್ಯವಾಗಿ ಬೈಯುವುದು. ಕೈಗಳಿಂದ ಮೈಕೈಗೆ ಹೊಡೆಬಡೆ ಮಾಡುವುದು. ಹೀಗೆ ದೈಹಿಕ ಮಾನಸಿಕ ಹಿಂಸೆ ಕೊಡುತ್ತಿದ್ದು, ಅಲ್ಲದೇ ಫಿರ್ಯಾದಿದಾರಳು ಎರಡು ಬಾರಿ ಗರ್ಭಣಿಯಾದಾಗ ಮಕ್ಕಳು ಬೇಡ ಅಂತಾ ಫಿರ್ಯಾದಿದಾರಳಿಗೆ ಗರ್ಭಪಾತ ಮಾಡಿಸಿದ್ದು, ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಕೊಲ್ಲುವುದಾಗಿ ಜೀವದ ಬೆದರಿಕೆ ಹಾಕಿದ್ದು, ಇದಲ್ಲದೇ ಈ ವರ್ಷ ಮೂರು ತಿಂಗಳ ಹಿಂದೆ ಆರೋಪಿತನು ಎರಡನೇ ಮದುವೆಯಾಗಿದ್ದಾನೆ ಅಂತಾ ಫಿರ್ಯಾದಿದಾರಳಿಗೆ ತಿಳಿದಿದ್ದು, ಇದರಿಂದ ಸಹ ಫಿರ್ಯಾದಿದಾರಳಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಟ್ಟಿದ್ದಲ್ಲದೇ ತಾನು ತನ್ನ ತಂದೆ, ಅಕ್ಕಳೊಂದಿಗೆ ಶಹಪುರದಲ್ಲಿರುವ ತನ್ನ ಗಂಡನ ಮನೆಗೆ ಹೋಗಿದ್ದು, ಅಲ್ಲಿ ಇಲ್ಲಿಗೆ ಯಾಕೆ ಬಂದಿದ್ದಿ ಅಂತಾ ತನ್ನ ಗಂಡ, ಅತ್ತೆ, ಮಾವ ಕೂಡಿಕೊಂಡು ಹೊಡೆಬಡೆ ಮಾಡಿ ಹೊರಗೆ ಹಾಕಿದರು. ದಿನಾಂಕ: 11-11-2013 ರಂದು ರಾತ್ರಿ 2000 ಗಂಟೆಗೆ ಬಸವೇಶ್ವರ ಕಾಲೋನಿಯಲ್ಲಿಯ ತಮ್ಮ ಮನೆಯಲ್ಲಿ ಫಿರ್ಯಾದಿದಾರಳು ಹಾಗೂ ಇವರ ತಂದೆ ಪಿ.ಚಂದ್ರಶೇಖರ, ಅಕ್ಕ ಕವಿತಾ ಇವರು ಮೂವರು ಜನರು ಇದ್ದಾಗ ಆರೋಪಿತನು ಹೊರಗಡೆಯಿಂದ ಬಂದು ಫಿರ್ಯಾದಿ ಸಂಗಡ ವಿನಾಃ ಕಾರಣ ಜಗಳ ತೆಗೆದು ಟೀಪಾಯಿ ಟೇಬಲ್ ನ ಕಾಲಿನ ಕಟ್ಟಿಗೆ ತೆಗೆದುಕೊಂಡು ಫಿರ್ಯಾದಿದಾರಳ ಬಲಗೈ ಮೊಣಕೈ ಹತ್ತಿರ ಮತ್ತು ಎಡಗೈ ಹೆಬ್ಬಳಿಗೆ ಹೊಡೆದು ಒಳಪೆಟ್ಟುಗೊಳಿಸಿದ್ದು, ಈ ಜಗಳ ಬಿಡಿಸಲು ಬಂದ ಅಕ್ಕ ಮತ್ತು ತಂದೆಗೆ ಕೈಗಳಿಂದ ಮೈಕೈಗೆ ಹೊಡೆದಿರುತ್ತಾನೆ. ಈ ವಿಷಯವನ್ನು ಪೊಲೀಸರಿಗೆ ತಿಳಿಸಿದರೆ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ CAvÁ PÉÆlÖ zÀÆj£À ªÉÄðAzÀ ¥À²ÑªÀÄ ¥Éưøï oÁuÉ gÁAiÀÄZÀÆgÀ UÀÄ£Éß £ÀA: 157/2013 PÀ®A: 498(J), 323, 324, 504, 506 ¸À»vÀ 34 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¥Éưøï zÁ½ ¥ÀæPÀgÀtzÀ ªÀiÁ»w:-
              ¢£ÁAPÀ; 13.11.2013 gÀAzÀÄ ¸ÁAiÀiÁAPÁ® 17.30 UÀAmÉUÉ ªÀÄ¹Ì £ÀUÀgÀzÀ ªÉÄãï PÉ£Á® ºÀwÛgÀ  ¸ÁªÀðd¤PÀ ¸ÀܼÀzÀ°è CªÀÄgÉÃUËqÀ vÀAzÉ gÀÄzÀæUËqÀ ¸Á: °ªÀÄUÀ¸ÀÆUÀÆgÀÄ ºÁUÀÆ EvÀgÉ 3 d£ÀgÀÄ PÀÆr CAzÀgÀ - ¨ÁºÀgï JA§ E¸ÉàÃmï dÆeÁl £ÀqÉ¢zÉ CAvÁ RavÀ ¨Áwäà ªÉÄÃgÉUÉ ¦.J¸ï.L. ªÀÄ¹Ì ºÁUÀÆ ¹§âA¢AiÀĪÀgÀÄ ªÀÄvÀÄÛ ¥ÀAZÀgÀ ¸ÀªÀÄPÀëªÀÄ C°èUÉ ºÉÆÃV zÁ½ ªÀiÁqÀ®Ä ªÉÄîÌAqÀªÀgÀÄ ¹QÌ©¢zÀÄÝ ¸ÀzÀjAiÀĪÀjªÀÄzÀ 2300/- £ÀUÀzÀÄ ºÀt ºÁUÀÆ 52 E¸ÉàÃmï J¯ÉUÀ¼À£ÀÄß d¥ÀÄÛ ªÀiÁrPÉÆAqÀÄ ªÁ¥Á¸ï oÁuÉUÉ §AzÀÄ zÁ½ ¥ÀAZÀ£ÁªÉÄAiÀÄ DzsÁgÀzÀ ªÉÄðAzÀ ªÀÄ¹Ì oÁuÉ UÀÄ£Éß £ÀA: 134/2013 PÀ®A: 87 PÉ.¦. PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

zÉÆA©ü ¥ÀæPÀgÀtzÀ ªÀiÁ»w:-

            ¦üAiÀiÁ¢ð UÀuÉñÀ vÀAzÉ ºÀ£ÀĪÀÄAvÀ¥Àà ¨ÉÆA¨ÉÊAiÀĪÀgÀÄ 38 ªÀµÀð eÁ:PÀ¨ÉâÃgï G:MPÀÌ®vÀ£À ¸Á:ªÀÄzÀgÀPÀ¯ï ªÀÄvÀÄÛ ºÀ£ÀĪÀÄUËqÀ vÀAzÉ £ÁUÀgÉÃqÉØ¥Àà ªÀÄÄzÀÄUÉÆÃl 30 ªÀµÀðEvÀgÉ 10 d£ÀgÀÄ J®ègÀÄ  G:MPÀÌ®vÀ£À ¸Á:ªÀÄzÀgÀPÀ¯ï EªÀgÀÄUÀ½UÉ 2 ªÀµÀðUÀ½AzÀ®Ä gÁdQÃAiÀÄ ªÀÄvÀÄÛ ªÉÊAiÀÄQÛPÀ zÉéõÀ¢AzÀ ¸Àj EgÀĪÀ¢®è. ¦üAiÀiÁð¢zÁgÀ£ÀÄ ªÀÄzÀgÀPÀ¯ï UÁæªÀÄzÀ°ègÀĪÀ vÀ£Àß CPÀ̼À ªÀÄ£ÉAiÀÄ ªÉÄÃ¯É ªÀÄ®VPÉÆAqÁUÀ DgÉÆævÀgÉ®ègÀÄ CzÉà zÉéõÀ¢AzÀ ¢:13-11-2013 gÀAzÀÄ  ¨É¼ÀV£À eÁªÀ 3  UÀAmÉUÉDgÉÆæ £ÀA 01 £ÉÃzÀÝgÀ ¥ÀæZÉÆÃzsÀ£É¬ÄAzÀ G½zÀ DgÉÆævÀgÀÄ DPÀæªÀÄ PÀÆlzÉÆA¢UÉ ªÀÄ£ÉAiÀÄ ªÀĺÀr ªÉÄÃ¯É ºÉÆV ¦üAiÀiÁð¢zÁgÀ¤UÉ PÀnÖUÉ ªÀÄvÀÄÛ EnÖUÉUÀ½AzÀ ºÉÆqÉ¢zÀÝjAzÀ ¦üAiÀiÁð¢zÁgÀjUÉ  JqÀ UÉÊ vÉÆÃgÀÄ ¨ÉgÀ½UÉ ºÉÆqÉzÀÄ gÀPÀÛUÁAiÀÄ ªÀiÁr §® PÁ°UÉ vÉÆqÉUÉ »ªÀÄärAiÀÄ ºÀwÛgÀ ºÉÆqÉzÀÄ M¼À¥ÉÃlÄÖUÀ¼À£ÀÄß ªÀiÁr CªÁZÀå ¨ÉÊzÀÄ fêÀzÀ ¨ÉÃzÀjPÉ ºÁQzÀÄÝ EgÀÄvÀÛzÉ. CªÀgÀ ªÉÄÃ¯É ªÀÄÄA¢£À PÁ£ÀÆ£ÀÄ PÀæªÀÄ dgÀÄV¸À®Æ «£ÀAw CAvÁ EzÀÝ °TvÁ ¦gÁå¢ ¸ÁgÁA±ÀzÀ ªÉÄðAzÀ eÁ®ºÀ½î ¥Éưøï oÁuÉ.UÀÄ£Éß £ÀA: 130/13 PÀ®A:143.147.114.448.323.324.504.506 R/W 149 I.P.C  CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArzÀÄÝ CzÉ.

C¸Àé¨sÁ«PÀ ªÀÄgÀt ¥ÀæPÀgÀtzÀ ªÀiÁ»w:-
                                 ಫಿರ್ಯಾದಿ ²æêÀÄw ¸Ë¨sÁUÀåªÀÄä UÀAqÀ ¥ÀA¥Á¥Àw ªÀAiÀÄ 30 ªÀµÀð eÁ : dAUÀªÀÄ G: ªÀÄ£ÉPÉ®¸À ¸Á : J.¦.JA.¹. AiÀiÁqïð ªÀiÁ£À« FPÉAiÀÄ  ಗಂಡನಾದ ಪಂಪಾಪತಿ ಈತನಿಗೆ ಈಗ್ಗೆ ಒಂದು ವರ್ಷದಿಂದ ಹೊಟ್ಟೆ ನೋವು ಇದ್ದು, ಖಾಸಗಿ ರೀತಿಯಿಂದ ತೋರಿಸಿದರು ಗುಣಮುಖವಾಗಿರಲಿಲ್ಲ.  ಹೊಟ್ಟೆ ನೋವು ಬಂದಾಗೆಲ್ಲಾ ಕುಡಿಯುತ್ತಿದ್ದನು.  ಹೀಗಾಗಿ ಈ ದಿವಸ ದಿನಾಂಕ 13.11.2013 gÀAzÀÄ ಬೆಳಗ್ಗೆ 11-30 ಗಂಟೆಗೆ ಮನೆಯಲ್ಲಿ ನನ್ನ ಗಂಡನಿಗೆ ಹೊಟ್ಟೆ ನೋವು ಬಂದಿದ್ದು ಅದನ್ನು ತಾಳಲಾರದೆ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಮನೆಯ ಒಳಗಿನ ಕೋಣೆಯಲ್ಲಿ ಮನೆಯ ಛತ್ತಿಗೆ ಹಾಕಿದ ಕಬ್ಬಿಣದ ರಾಡಿಗೆ ಸೀರೆ ಕಟ್ಟಿ ಕುತ್ತಿಗೆಗೆ ಕಟ್ಟಿಕೊಂಡು ಉರುಳು ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ.  ತನ್ನ ಗಂಡನ ಮರಣದಲ್ಲಿ ಯಾರ ಮೇಲೆ ಯಾವ ಅನುಮಾನ ಇರುವುದಿಲ್ಲ.  ಕಾರಣ ಮುಂದಿನ ಕ್ರಮ ಜರುಗಿಸಲು ವಿನಂತಿ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಯು.ಡಿ.ಆರ್. ನಂ 33/13 ಕಲಂ 174 ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡೆನು.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:- 
               gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:14.11.2013 gÀAzÀÄ  53  ¥ÀææPÀgÀtUÀ¼À£ÀÄß ¥ÀvÉÛ ªÀiÁr 12,100/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

BIDAR DISTRICT DAILY CRIME UPDATE 14-11-2013

This post is in Kannada language. To view, you need to download kannada fonts from the link section.

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 14-11-2013

¨sÁ°Ì £ÀUÀgÀ ¥ÉÆ°¸À oÁuÉ UÀÄ£Éß £ÀA. 388/2013, PÀ®A 379 L¦¹ :-
¢£ÁAPÀ 12-11-2013 gÀAzÀÄ ¦üAiÀiÁ𢠸ÉÆêÀÄ£ÁxÀ vÀAzÀ ZÀAzÀæPÁAvÀ eÉÆüÀzÁ§UÉ ªÀAiÀÄ: 30 ªÀµÀð, ¸Á: «oÀ¯ï ªÀÄA¢gÀ ºÀ¼É ¨sÁ°Ì EªÀgÀÄ ¨sÁ°Ì UÁA¢ü ZËPÀ ºÀwÛgÀ PÉÆæÃdgï £ÀA. PÉJ-34/JªÀiï-5093 £ÉÃzÀgÀ°è ¦üAiÀiÁð¢AiÀÄgÀ ¸ÀqÀPÀ£À ºÉAqÀw ªÀÄvÀÄÛ ªÀÄUÀÄ«UÉ PÀÆr¸ÀĪÁUÀ ¸ÀzÀj fæ£À »A¢£À §¢AiÀÄ ¹n£À ºÀwÛgÀ ¤AvÀ M§â PÀ¥ÀÄà §tÚzÀ ºÀÄqÀÄUÀ ¥ÁåAmï zsÀj¹zÀÄÝ ªÀAiÀÄ CAzÁdÄ 20 ªÀµÀð DvÀ£ÀÄ ¦üAiÀiÁð¢AiÀĪÀgÀ ¥ÁåAn£À ¸ÉÊqï eÉé£À°ènÖzÀÝ £ÀUÀzÀÄ ºÀt 23,700/- gÀÆ¥Á¬Ä PÀ¼ÀªÀÅ ªÀiÁrzÀ §UÉÎ ¸ÀzÀjAiÀĪÀ£À ªÉÄÃ¯É ¸ÀA±ÀAiÀÄ EgÀÄvÀÛzÉ, fÃ¥À ZÁ®PÀ vÀ£Àß ªÁºÀ£À ©ÃzÀgÀ PÀqÉ ºÉÆÃzÀ £ÀAvÀgÀ ¦üAiÀiÁð¢AiÀÄgÀÄ vÀ£Àß ¥ÁåAn£À°èlÖ ºÀtªÀ£ÀÄß £ÉÆÃqÀ®Ä EgÀ°®è, ¸ÀzÀj ºÀÄqÀÄUÀ£À ¥ÀvÉÛ PÀÄjvÀÄ DPÀqÉ EPÀqÉ ºÀÄqÀÄPÁrzÀgÀÆ ¹UÀ°®è ºÁUÀÆ ¸ÀzÀj PÀÆædgï fÃ¥À ZÁ®PÀ¤UÉ «ZÁj¸À®Ä £ÀªÀÄä PÀÆædgÀ fæ£À°è PÀĽvÀ M§â PÀ¥ÀÄà §tÚzÀ ºÀÄqÀÄUÀ ¨sÁ°Ì ¸ÀĨsÁµÀ ZËPÀ ºÀwÛgÀ E½zÀÄ ºÉÆÃVgÀÄvÁÛ£ÉAzÀÄ w½¹gÀÄvÁÛ£ÉAzÀÄ ¦üAiÀiÁð¢AiÀĪÀgÀÄ ¢£ÁAPÀ 13-11-2013 gÀAzÀÄ PÉÆlÖ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

£ÀÆvÀ£À £ÀUÀgÀ ¥Éưøï oÁuÉ ©ÃzÀgÀ UÀÄ£Éß £ÀA. 287/2013, PÀ®A ºÀÄqÀÄV PÁuÉ :-
¦üAiÀiÁ𢠥ÀAqÀj£ÁxÀ vÀAzÉ ªÉÊf£ÁxÀ G¥Éà ªÀAiÀÄ: 42 ªÀµÀð, eÁw: °AUÁAiÀÄvÀ, ¸Á: C°AiÀÄA§gÀ, ¸ÀzÀå:  £Ë¨ÁzÀ ©ÃzÀgÀ EªÀgÀ ªÀÄUÀ¼ÁzÀ ¤QvÁ @ ®Qëöäà ªÀAiÀÄ: 15 ªÀµÀð EªÀ¼ÀÄ CgÀÄuÉÆÃzÀAiÀÄ ¥ËæqsÀ ±Á¯É UÀÄA¥Á ºÀwÛgÀ ©ÃzÀgÀzÀ°è C¨sÁå¸À ªÀiÁqÀÄwÛzÀÄÝ, ¸ÀzÀjAiÀĪÀ½UÉ ±Á¯ÉUÉ ºÉÆÃUÀ®Ä ªÁ夣À ªÀåªÀ¸ÉÜ ªÀiÁrzÀÄÝ EgÀÄvÀÛzÉ, »ÃVgÀĪÀ°è ¢£ÁAPÀ 12-11-2013 gÀAzÀÄ ¨É½UÉÎ 9-00 UÀAmÉUÉ ¦üAiÀiÁð¢AiÀĪÀgÀ ªÀÄUÀ¼ÀÄ ±Á¯ÉUÉ ªÁ夣À°è ºÉÆÃVzÀÄÝ ¸ÀAeÉ 5-00 UÀAmÉAiÀiÁzÀgÀÆ ªÀÄ£ÉUÉ §A¢gÀĪÀÅ¢¯Áè, PÁuÉAiÀiÁVgÀÄvÁÛ¼É, DPÉUÉ C®è°è ºÀÄqÀÄPÁqÀ¯ÁV ¥ÀvÉÛAiÀiÁVgÀĪÀÅ¢¯Áè ªÀÄvÀÄÛ ªÁ夣À ZÁ®PÀ¤UÉ «ZÁj¸À¯ÁV DvÀ£ÀÄ vÀ£Àß ªÁºÀ£ÀzÀ°è rd¯ï SÁ°AiÀiÁVzÀÝjAzÀ ¸ÀAeÉ 5-00 UÀAmÉAiÀÄ ¸ÀĪÀiÁjUÉ £Ë¨ÁzÀzÀ CA¨ÉÃqÀÌgï ¸ÀPÀð® ºÀwÛgÀ £Ë¨ÁzÀ UÁæªÀÄzÀ «zsÁåyð¤AiÀÄjUÉ ªÀÄvÀÄÛ ¦üAiÀiÁð¢AiÀĪÀgÀ ªÀÄUÀ½UÉ E½¹gÀĪÀÅzÁV w½¹gÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ªÀÄ£ÁßJSÉÃ½î ¥Éưøï oÁuÉ UÀÄ£Éß £ÀA. 119/2013, PÀ®A 279, 338 L¦¹ eÉÆvÉ 187 LJA« DåPïÖ :-
¢£ÁAPÀ 13-11-2013 gÀAzÀÄ ¦üAiÀiÁð¢ vÀÄgÁ¨ÉÆâݣï vÀAzÉ PÀÄvÀ¨ÉÆÃ¢Ý£ï ±ÉÃPÀ ªÀAiÀÄ: 30 ªÀµÀð, ¸Á: ¤uÁð EªÀgÀÄ vÀ£Àß ¹.n-100 ªÉÆÃmÁgÀ ¸ÉÊPÀ® £ÀA. PÉJ-32/PÀÆå-8408 £ÉÃzÀgÀ ªÉÄÃ¯É vÀ£Àß ºÉÆî¢AzÀ ªÀÄ£ÉUÉ ºÉÆÃUÀĪÁUÀ JzÀj¤AzÀ CAzÀgÉ d£ÀvÁ £ÀUÀgÀ PÀqɬÄAzÀ mÁmÁ J.¹ UÀÆqÀì ªÁºÀ£À £ÀA.     PÉJ-38/6949 £ÉÃzÀgÀ ZÁ®PÀ£ÁzÀ DgÉÆæ d«ÄÃgÀ vÀAzÉ SÁeÁ¸Á§ RÄgÉö ¸Á: ¤uÁð EvÀ£ÀÄ vÀ£Àß mÁmÁ J.¹ UÀÆqÀì ªÁºÀ£ÀªÀ£ÀÄß Cwà ªÉÃUÀ ºÁUÀÆ ¤µÁ̼ÀfvÀ£À¢AzÀ ZÀ¯Á¬Ä¹PÉÆAqÀÄ §AzÀÄ ¦üAiÀiÁð¢AiÀÄ ªÉÆÃmÁgÀ ¸ÉÊPÀ°UÉ rQÌ ªÀiÁrzÀÝjAzÀ ¦üAiÀiÁð¢AiÀÄ ¸ÉÆAlPÉÌ UÀÄ¥ÀÛUÁAiÀÄ, §® vÉÆqÉUÉ ¨sÁj UÀÄ¥ÀÛUÁAiÀÄ, JqÀ ªÀÄÄAUÉÊUÉ UÀÄ¥ÀÛUÁAiÀÄ ªÀÄvÀÄÛ §®PÁ® PɼÀUÉ vÀgÀazÀ UÁAiÀĪÁVgÀÄvÀÛzÉ ªÀÄvÀÄÛ DgÉÆæAiÀÄÄ vÀ£Àß ªÁºÀ£À ©lÄÖ Nr ºÉÆÃVgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

   

Gulbarga District Reported Crimes

ಹಲ್ಲೆ ಪ್ರಕರಣಗಳು :
ಫರತಾಬಾದ ಠಾಣೆ : ಶ್ರೀ ಯಶ್ವಂತರಾಯ ತಂದೆ ಶಿವಶರಣಪ್ಪಾ ಪರಪ್ಪಗೋಳ ಸಾ: ಜೋಗೂರ ರವರು ದಿನಾಂಕ 13-11-2013 ರಂದು ಬೆಳಗ್ಗೆ ನಮ್ಮೂರಿನ ಮಲ್ಲು ಬಡದಾಳ ಇವರ ಹೊಟೆಲ ಮುಂದೆ ಕುಳಿತ್ತಿದ್ದಾಗ ನಮ್ಮೂರಿನ ನಮ್ಮ ಅಣ್ಣ ತಮ್ಮಕೀಯವರಾದ 1. ನಿಂಗಣ್ಣ ಪರಪ್ಪಗೋಳ 2. ರಮೇಶ ಪರಪ್ಪಗೊಳ 3. ಮಲ್ಲು ಪರಪ್ಪಗೋಳ 4. ಬಲವಂತ ಪರಪ್ಪಗೊಳ 5. ಗುರಲಿಂಗಪ್ಪ ಪರಪ್ಪಗೋಳ 6. ಈರಣ್ಣಾ ಪರಪ್ಪಗೋಳ 7. ಶರಣಮ್ಮಾ ಪರಪ್ಪಗೋಳ 8. ಪಾರ್ವತಿ ಪರಪ್ಪಗೋಳ 9. ಶರಣಮ್ಮ ಗಂಡ ನಿಂಗಪ್ಪ 10. ಸುರೇಶ ಪರಪ್ಪಗೋಳ ಇವರೆಲ್ಲರೂ ಕೂಡಿಕೊಂಡು ಅಕ್ರಮ ಕೂಟ ಕಟ್ಟಿಕೊಂಡು ಬಂದು ನಿನ್ನೆ ಅವರ ಹೊಲದಲ್ಲಿ ತೋಗಿರಿ ಬೆಳೆಯನ್ನು ಎಮ್ಮೆ ಮೆಯಿಸಿದ ವಿಚಾರದಲ್ಲಿ ಜಗಳ ತೆಗೆದು ಹೋಡೆ ಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿ ಗಾಯಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ದಿನಾಂಕ 13-11-2013 ರಂದು  ಬೆಳಗ್ಗೆ 8 ಗಂಟೆಗೆ ನಮ್ಮ ಅಣ್ಣತಮ್ಮಕೀಯ ಗುರುಲಿಂಗಪ್ಪಾನ ಮನೆ ಎದರು ರಸ್ತೆಯ ಮೇಲೆ ಜಗಳವಾಡುವ ಗೌಳಿ ಕೇಳಿ ಮನೆಯಲ್ಲಿದ್ದ ನಾನು ,ನನ್ನ ಹೆಂಡತಿ ಶಕುಂತಲಾ ,ಮಕ್ಕಳಾದ ನಿಂಗಣ್ಣಾ, ಮಲ್ಲಿಕಾರ್ಜುನ ,ರಮೇಶ ಎಲ್ಲರೂ ಕೂಡಿ ಓಡಿ ಹೋಗಿ ನೋಡಲಾಗಿ ಅಲ್ಲಿ ನಮ್ಮ ಅಣ್ಣತಮ್ಮಕೀಯ ಯಶವಂತ್ರಾಯ , ಭೀಮರಾಯ, ಸಿದ್ದಣ್ಣ, ಸಿದ್ದಪ್ಪಾ ತಂದೆ ಬೀಮರಾಯ ,ಮಂಜುನಾಥ, ಸಂತೋಷ, ಮಲ್ಲಣ್ಣಾ ತಂದೆ ಸಿದ್ದಪ್ಪಾ, ಮಲ್ಲಿಕಾರ್ಜುನ ತಂದೆ ಶಂಕ್ರೇಪ್ಪಾ, ಉಮೇಶ, ಚೆನ್ನಪ್ಪಾ, ಕಮಲಾಬಾಯಿ ಗಂಡ ಬೀಮರಾಯ, ಬಸಮ್ಮಾ ಗಂಡ ಯಶ್ವಂತ್ರಯ, ಭಾಗಮ್ಮಾ ಗಂಡ ಸಿದ್ದಪ್ಪಾ, ಭಾಗಮ್ಮಾ ಗಂಡ ಮಲ್ಲಿಕಾರ್ಜುನ, ರೇಣುಕಾ ಮತ್ತು ಉಮಾಬಾಯಿ ಇವರೆಲ್ಲರೂ ಸೇರಿ ನಮ್ಮ ಅಣ್ಣತಮ್ಮಕೀಯ ಗುರುಲಿಂಗಪ್ಪಾನ ಮಗನಾದ ಈರಣ್ಣನಿಗೆ ನಮ್ಮ ತೊಗರಿ ಬೆಳೆಯಲ್ಲಿ ಎತ್ತುಗಳು ಉದ್ದೇಶ ಪೂರ್ವಕವಾಗಿ ಬಿಟ್ಟಿದ್ದಿರಿ ಸೂಳೆ ಮಕ್ಕಳೆ ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಿರುವಾಗ ನಾವು ಅವರಿಗೆ ಸುಮ್ಮನೆ ಯಾಕೇ ವಿನಕಾರಣ ಬೈಯುತ್ತಿದ್ದಿರಿ ದನಗಳು ಮೂಕ ಜಾನವಾರ ಅವು ತಾನಾಗಿಯೆ ಹೋಗಿವೆ ಇಷ್ಟಕ್ಕೆ ಸುಮ್ಮನೆ ಜಗಳ ಬಿಡ್ರೀ ಅಂತಾ ನಾನು ಮತ್ತು ನನ್ನ ಮಗನಾದ ನಿಂಗಣ್ಣಾ ಹೇಳುತ್ತಿರುವಾಗ ಎಲ್ಲರು ಸೇರಿ ನನಗೆ ಮತ್ತು ನನ್ನ ಮಗ ನಿಂಗಣ್ಣ ಇವನಿಗೆ ಅವಾಚ್ಯ ಶಬ್ದಗಳಿಂದ ಬೈದು ಹೊಡೆಬಡೆ ಮಾಡಿ ರಕ್ತಗಾಯಪಡಿಸಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಶ್ರೀ ಬಲವಂತರಾಯ ತಂದೆ ನಾಗಲಿಂಗಪ್ಪಾ ಪರಪ್ಪಗೋಳ ಸಾ: ಜೋಗೂರ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಮಾಹಾಗಾಂವ ಠಾಣೆ : ಶ್ರೀಮತಿ ಗೀತಾ ಗಂ, ಆನಂದಕುಮಾರ  ಹರಸೂರಕರ್,  ರವರಿಗೆ  2 ವರ್ಷದ ಹಿಂದೆ ತನ್ನ ಗಂಡನಾದ ಆನಂದ ಕುಮಾರ ಇತನೊಂದಿಗೆ ಮದುವೆಯಾಗಿದ್ದು ಈಗ 8 ತಿಂಗಳ ಹಿಂದೆ ಬಸವ ಕಲ್ಯಾಣ ತಾಲೂಕಿನ ಖೇಲ್ಡಾ(ಕೆ) ಗ್ರಾಮದ ಪೂಜಾ ತಂ, ನಾಂಗೇಂದ್ರಪ್ಪ ಕಾಂಬಳೆ ಜಾ||ಹರಿಜನ, ಇವಳೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು ಈಗ 5-6 ದಿವಸಗಳ ಹಿಂದೆ ತನ್ನ ಗಂಡನು ಮನೆ ಬಿಟ್ಟು ಹೋಗಿದ್ದು 2 ದಿವಸಗಳ ಹಿಂದೆ ತಾನು ತನ್ನ ಅತ್ತೆಯಾದ ಜಗದೇವಿ ಕೂಡಿ ಅಲ್ಲಿಗೆ ಹೋಗಿ ವಿಚಾರ ಮಾಡಿದರೆ ತಮ್ಮೊಂದಿಗೆ ಜಗಳ ಮಾಡಿದ್ದು ದಿನಾಂಕ: 12-11-2013  ರಂದು ಮದ್ಯಾಹ್ನ 3-00 ಗಂಟೆ ಸುಮಾರಿಗೆ ಪೂಜಾ ತಂ, ನಾಗೇಂದ್ರ ಕಾಂಬಳೆ ಅವಳ ತಮ್ಮ ಅಂಬ್ರೇಶ ತಂ, ನಾಗೇಂದ್ರ ಕಾಂಬಳೆ ಅವಳ ತಾಯಿ ಪಾರ್ವತಿ ಗಂ, ನಾಗೇಂದ್ರ ಕಾಂಬಳೆ ಇವರೆಲ್ಲರೂ ಮನೆಗೆ ಬಂದು ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು  ಕೈಯಿಂದ ಹೊಡೆಬಡೆ ಮಾಡಿ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.