Police Bhavan Kalaburagi

Police Bhavan Kalaburagi

Friday, September 14, 2018

BIDAR DISTRICT DAILY CRIME UPDATE 14-09-2018

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 14-09-2018

£ÀÆvÀ£À £ÀUÀgÀ ¥Éưøï oÁuÉ, ©ÃzÀgÀ AiÀÄÄ.r.Dgï £ÀA. 24/2018, PÀ®A. 174 ¹.Dgï.¦.¹ :-
¦üAiÀiÁ𢠪ÀĺÀäzÀ C° vÀAzÉ C§ÄÝ® gÀeÁPï vÀA§Æ°, ªÀAiÀÄ: 40 ªÀµÀð, eÁw: ªÀÄĹèA, ¸Á: ªÀÄįÁÛ¤ PÁ¯ÉÆä, ©ÃzÀgÀ gÀªÀgÀ ªÀĺÀäzÀ ¥sÉÊeÁ£À ªÀAiÀÄ: 13 ªÀµÀð FvÀ£ÀÄ ©ÃzÀgÀ£À qÀªÉÊ£ï ¸ÀÆÌ®zÀ°è 8£Éà vÀgÀUÀwAiÀÄ°è C¨sÁå¸À ªÀiÁqÀÄwÛzÀÝ£ÀÄ, »ÃVgÀ®Ä ¢£ÁAPÀ 13-09-2018 gÀAzÀÄ UÀuÉñÀ ZÀvÀÄyð ºÀ§âzÀ ¥ÀæAiÀÄÄPÀÛ CªÀ£À ¸ÀÆÌ°UÉ gÀeÉ EzÀÄzÀÝjAzÀ CªÀ£ÀÄ vÀ£Àß ¸ÉßûvÀgÉÆA¢UÉ ¥Á¥À£Á±À PÉgÉAiÀÄ ¤Ãj£À°è «ÄãÀÄ »qÀAiÀÄ®Ä ºÉÆÃUÀÄvÉÛãÉAzÀÄ ºÉý ºÉÆÃV DPÀ¹äPÀªÁV ¸ÀzÀj PÉgÉAiÀÄ ¤Ãj£À°è ªÀÄļÀÄV PÉgÉAiÀÄ D¼ÀzÀ°è PɸÀj£À°è ¹®ÄQ ªÀÄÈvÀ¥ÀnÖgÀÄvÁÛ£É, ¸ÀzÀjAiÀĪÀ£À ¸Á«£À°è AiÀiÁgÀ ªÉÄÃ¯É AiÀiÁªÀÅzÉà ¸ÀA±ÀAiÀÄ«®è CAvÀ PÉÆlÖ ¦üAiÀiÁð¢AiÀĪÀgÀ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

UÁA¢üUÀAd ¥Éưøï oÁuÉ, ©ÃzÀgÀ C¥ÀgÁzsÀ ¸ÀA. 280/2018, PÀ®A. 379 L¦¹ :-
¢£ÁAPÀ 06-08-2018 gÀAzÀÄ ¦üAiÀiÁð¢ dUÀ£ÁßxÀ vÀAzÉ gÉêÀt¹zÀÝ¥Àà ¥ÁAZÁ¼À, ªÀAiÀÄ: 46 ªÀµÀð, eÁw: ¥ÁAZÁ¼À, ¸Á: gÁA¥ÀÄgÉ PÁ¯ÉÆä, PÀÄA¨ÁgÀªÁqÀ, ©ÃzÀgÀ gÀªÀgÀÄ vÀ£Àß ªÉÆÃmÁgÀ ¸ÉÊPÀ® £ÀA. PÉJ-38/PÀÆå-8358 £ÉÃzÀÝgÀ ªÉÄÃ¯É vÀ£Àß ªÀÄUÀ£ÁzÀ «zÁå¸ÁUÀgÀ EªÀ¤UÉ PÀÆr¹PÉÆAqÀÄ vÀªÀÄä ªÀģɬÄAzÀ ©ÃzÀgÀ gÉʯÉé ¤¯ÁÝtPÉÌ §AzÀÄ gÉʯÉé ¤¯ÁÝtzÀ UÁA¢üUÀAd PÀqÉUÉ EgÀĪÀ nPÉÃl PËAlgï ºÀwÛgÀ vÀ£Àß ªÉÆÃmÁgÀ ¸ÉÊPÀ® ¤°è¹, ªÀÄUÀ¤UÉ ¨ÉAUÀ¼ÀÆjUÉ ºÉÆÃUÀĪÀ gÉʯÉéUÉ ºÀwÛ¹ ªÀÄgÀ½ ªÉÆÃmÁgÀ ¸ÉÊPÀ® ºÀwÛgÀ §AzÁUÀ ¤°è¹zÀ eÁUÀzÀ°è ¸ÀzÀj ªÉÆÃmÁgÀ ¸ÉÊPÀ® PÁt°®è, DUÀ ¦üAiÀiÁð¢AiÀÄÄ gÉʯÉé ¤¯ÁÝtzÀ ¸ÀÄvÀÛªÀÄÄvÀÛ ºÁUÀÆ EvÀgÉ PÀqÉ ºÀÄqÀÄPÁrzÀgÀÄ ¸ÀºÀ ªÉÆÃmÁgÀ ¸ÉÊPÀ® ¹QÌgÀĪÀÅ¢®è, ¸ÀzÀj ªÁºÀ£ÀªÀ£ÀÄß AiÀiÁgÉÆà C¥ÀjavÀ PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ, ¸ÀzÀj ªÁºÀ£ÀzÀ «ªÀgÀ 1) »gÉÆà ¸Éà÷èÃAqÀgï ¥Àè¸ï ªÉÆÃmÁgï ¸ÉÊPÀ¯ï £ÀA. PÉJ-38/PÀÆå-8358, 2) ZÁ¹¸ï £ÀA. JªÀiï.©.J¯ï.ºÉZï.J.10.J.J¯ï.E.ºÉZï.J.63961, 3) ºÉZï.J.10.E.eÉ.E.ºÉZï.J.22848, 4) C.Q 20,000/- gÀÆ. EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ zÀÆj£À ¸ÁgÁA±ÀzÀ ªÉÄÃgÉUÉ ¢£ÁAPÀ 13-09-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÀĪÀÄ£Á¨ÁzÀ ¥Éưøï oÁuÉ C¥ÀgÁzsÀ ¸ÀA. 252/2018, PÀ®A. 420 L¦¹ ªÀÄvÀÄÛ 3, 7 E.¹ PÁAiÉÄÝ :-
¢£ÁAPÀ 13-09-2018 gÀAzÀÄ ¦üAiÀiÁ𢠸ÀAdÄPÀĪÀiÁgÀ DºÁgÀ ¤gÀPÀëPÀgÀÄ vÀºÀ²Ã® PÀZÉÃj ºÀĪÀÄ£Á¨ÁzÀ gÀªÀgÀÄ oÁuÉUÉ ºÁdgÁV ¸À°è¹zÀ ¥ÀAZÀ£ÁªÉÄAiÀÄ ¸ÁgÁA±ÀªÉAzÀgÉ UÀqÀªÀAw UÁæªÀÄ ²ªÁgÀzÀ ºÉÆ® ¸ÀªÉð £ÀA. 101 gÀ°è EgÀĪÀ ªÀÄ£ÉAiÀÄ°è C£À¢üPÀÈvÀªÁV ¥ÀrvÀgÀ ¥ÀzÁxÀðUÀ¼ÁzÀ CQÌ ªÀÄvÀÄÛ ºÁ°£À ¥ËqÀgÀ ¸ÀAUÀæºÀuÉ ªÀiÁrzÀÄÝ, ¸ÀAUÀæºÀuÉ ªÀiÁrzÀ ªÀÄ£ÉAiÀÄ UÉÃl vÉUÉzÀÄ M¼ÀUÉ ºÉÆÃV £ÉÆÃqÀ®Ä ªÀÄ£ÉUÉ Qð ºÁQzÀÄÝ EzÀÄÝ ¥ÀAZÀgÀ ¸ÀªÀÄPÀëªÀÄ Qð ªÀÄÄjzÀÄ M¼ÀUÉqÀ ºÉÆÃV £ÉÆÃqÀ¯ÁV M¼ÀUÀqÉ ¸ÀgÀPÁgÀ¢AzÀ ¸ÁªÀðd¤PÀjUÉ ¸ÀgÀ§gÁdÄ ªÀiÁqÀĪÀ ¥ÀrvÀgÀ CQÌ ºÁUÀÄ QëÃgÀ ¨sÁUÀåzÀ ºÁ°£À ¥ËqÀgÀzÀ ¥ÁåPÉÃn£À aîUÀ¼ÀÄ EzÀÄÝ £ÀAvÀgÀ CªÀÅUÀ¼À£ÀÄß ¥Àjò°¹ £ÉÆÃqÀ¯ÁV ¥Áè¹ÖPÀ aîUÀ¼ÀÄ EzÀÄÝ MAzÉÆAzÀgÀ°è CAzÁdÄ 45-50 PÉ.f ¥ÀrvÀgÀ CQ̪ÀżÀî MlÄÖ 222 CQÌ aîUÀ¼ÀÄ C.Q 1,50,000/- gÀÆ. (J.¦.J¯ï zÀgÀzÀAvÉ) EzÀÄÝ ªÀÄvÀÄÛ QëÃgÀ ¨sÁUÀå AiÉÆÃd£É CAvÀ §gÉzÀ ºÁ° ¥ËqÀj£À ¥ÁPÉåÃlUÀ¼ÀÄ CzsÀð PÉ.fAiÀÄ 50 ¥ÁåPÉÃlUÀ¼ÀÄ C.Q 3000/- gÀÆ ºÁUÀÆ MAzÀÄ PÉ.fAiÀÄ 50 ºÁ°£À ¥ËqÀj£À ¥ÁåPÉÃlUÀ¼ÀÄ C.Q 6000/- gÀÆ¥Á¬ÄAiÀÄ ºÁ°£À ¥ËqÀj£À ¥ÁPÉåÃlUÀ¼ÀÄ EgÀÄvÀÛªÉ, ¸ÀzÀj ªÀÄ£ÉAiÀÄ°è CQÌ ºÁUÀÆ ºÁ°£À ¥ËqÀgÀ CPÀæªÀĪÁV ¸ÀAUÀ滹zÀ ªÀåQÛ ºÁUÀÆ ªÀÄ£ÉAiÀÄ ªÀiÁ°PÀgÀÄ ¸ÀgÀPÁgÀPÉÌ ªÉÆøÀ ªÀiÁrgÀĪÀzÀjAzÀ DgÉÆævÀgÁzÀ 1) F¸ÀégÀ vÀAzÉ £ÁUÉÃAzÀæ ¸Á: ªÁAfæ ºÀĪÀÄ£Á¨ÁzÀ, 2) E¸Áä¬Ä® vÀAzÉ G¸Áä£À¸Á§ ¸Á: ºÀĪÀÄ£Á¨ÁzÀ gÀªÀgÀ ªÉÄÃ¯É ¸ÀÆPÀÛ PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÁ EgÀĪÀ ¥ÀAZÀ£ÁªÉÄ ªÀÄvÀÄÛ ªÀÄÄzÉÝ ªÀiÁ® ºÁdgÀ ¥Àr¹zÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

RlPÀaAZÉƽ ¥Éưøï oÁuÉ C¥ÀgÁzsÀ ¸ÀA. 136/2018, PÀ®A. 323, 498(J), 504, 506 eÉÆvÉ 149 L¦¹ ªÀÄvÀÄÛ 3 & 4 r.¦ PÁAiÉÄÝ :-
ದಿನಾಂಕ 21-04-2015 ರಂದು ಫಿರ್ಯಾದಿ ರೇಷ್ಮಾ ಗಂಡ ರಮೇಶ ವಯ: 22 ವರ್ಷ, ಸಾ: ನಾವದಗಿ ತಾಂಡಾ, ತಾ: ಭಾಲ್ಕಿ ರವರು ಮದುವೆ ಬಗದಲ ತಾಂಡಾದ ರಮೇಶ ತಂದೆ ಶಿವರಾಮ ರವರೊಂದಿಗೆ ಬಗದಲ ತಾಂಡಾದಲ್ಲಿಯೇ ಆಗಿದ್ದು, ಸದರಿ ಮದುವೆಗೆ ಫಿರ್ಯಾದಿಯವರ ತಂದೆ ತಾಯಿ ಬಡವರಿದ್ದರೂ ಸಹ 1 ಲಕ್ಷ ರೂಪಾಯಿ, 6 1/2 ತೊಲೆ ಬಂಗಾರ, ಹೊಂಡಾ ಶೈನ್ ದ್ವಿಚಕ್ರ ವಾಹನ, 50 ಸಾವಿರ ರೂಪಾಯಿ, ಪಲಂಗ- ಗಾದಿ ಹಾಗೂ ಮನೆಯ ಸಾಮಾನು ನೀಡಿದಲ್ಲದೆ ಸುಮಾರು 3 ಲಕ್ಷ ರೂಪಾಯಿ ಖರ್ಚು ಮಾಡಿ ಒಳ್ಳೆಯ ರೀತಿಯಿಂದ ತಮ್ಮ  ಸಂಪ್ರಾದಾಯದಂತೆ ಮದುವೆ ಮಾಡಿಕೊಟ್ಟಿರುತ್ತಾರೆ, ಗಂಡ ಮುಂಬೈನಲ್ಲಿ ಮನೆಗೆಲಸದ ದೊಡ್ಡ ಗುತ್ತಿಗೆದಾರನಾಗಿದ್ದು, ತಿಂಗಳಿಗೆ ಲಕ್ಷಾಂತರ ರೂಪಾಯಿ ಗಳಿಸುತ್ತಾನೆ, ಕಾರಣ ಮಗಳ ಜೀವನ ಒಳ್ಳೆಯದಾಗಲಿ ಎಂದು ತಮ್ಮ ಆರ್ಥಿಕತೆಯ ಶಕ್ತಿ ಮೀರಿ ತಂದೆ ತಾಯಿ ಮದುವೆ ಮಾಡಿಕೊಟ್ಟಿರುತ್ತಾರೆ, ಆದರೆ ಮದುವೆಯಾದ 3 ದಿನಗಳ ನಂತರದಿಂದ ಆರೋಪಿತರಾದ ಗಂಡ 1) ರಮೇಶ ತಂದೆ ಶಿವರಾಮ, ಮಾವ 2) ಶಿವರಾಮ ತಂದ ಗಂಗಾರಾಮ, ಅತ್ತೆ 3) ಘಮುನಾಬಾಯಿ ಗಂಡ ಶಿವರಾಮ, ಭಾವ 4) ರಾಜೇಶ ತಂದೆ ಶಿವರಾಮ, 5) ನರಸಿಂಗ್ ತಂದೆ ಗಂಗರಾಮ, ನಾದನಿ 6) ರತ್ನಾಬಾಯಿ ಗಂಡ ಶಂಕರ ಇವರೆಲ್ಲರೂ ಸೇರಿ ಹೆಚ್ಚಿನ ವರದಕ್ಷಣೆ ತರುವಂತೆ ಹೊಡೆ ಮಾಡೆ ಮಾಡಲು ಪ್ರಾರಂಭಸಿದರು, ಕೆಲವು ದಿನಗಳಲ್ಲಿಯೇ ಗಂಡ ಹಾಗೂ ಭಾವ ಫಿರ್ಯಾದಿಗೆ ಕರೆದುಕೊಂಡು ಮುಂಬೈ ನಗರಕ್ಕೆ ಹೋಗಿರುತ್ತಾರೆ, ಅಲ್ಲಿಯೂ ಸಹ ಫಿರ್ಯಾದಿಗೆ ಅವ್ಯಾಚ್ಯ ಶಬ್ದಗಳಿಂದ ನೀನು ಹೆಚ್ಚಿನ ವರದಕ್ಷಣೆ ಹಣ ತಂದಿಲ್ಲಾ ಅಲ್ಲದೆ ನಿನಗೆ ಮಕ್ಕಳಾಗಿಲ್ಲಾ ಎಂದು ವಿನಾಃ ಕಾರಣ ದಿನಾಲು ಹೊಡೆಯುವುದು ಮತ್ತು ನೀನು ಫಾಸಿ ಹಾಕಿಕೊಂಡು ಸಾಯಿ ಅಂತ ಬೈಯುತ್ತಿದ್ದರು, ಹಬ್ಬಗಳ ಸಂದರ್ಭದಲ್ಲಿಯೂ ತಂದೆ ತಾಯಿ ಊರಿಗೆ ಹೋಗಲು ಬೀಡುತ್ತಿರಲಿಲ್ಲಾ ಮತ್ತು ಅವರೋಂದಿಗೆ ಕರೆಯಲ್ಲಿ ಮಾತನಾಡಲು ಅನುಮತಿ ನೀಡದೆ ಮಾತನಾಡಲು ಪ್ರಯತ್ನಿಸಿದಾಗ ಹೊಡೆ ಬಡೆ ಮಾಡುತ್ತಿದ್ದರು, ಹಬ್ಬದ ಸಂದರ್ಭದಲ್ಲಿ ಅತ್ತೆಯ ಮನೆಗೆ ಕರೆದುಕೊಂಡು ಬಂದಾಗ ಸದರಿ ಆರೋಪಿತರೆಲ್ಲರೂ ಮಕ್ಕಳಾಗಿಲ್ಲಾ ಎಂಬ ಕಾರಣಕ್ಕೆ ಹೊಡೆಯುವುದು ಬೈಯುವುದು ನಿರಂತರವಾಗಿ ಮಾಡುತ್ತಿದ್ದರು, ಅಲ್ಲದೆ ಸದರಿ ಆರೋಪಿತರು ಫಿರ್ಯಾದಿಗೆ ಕೊಲೆ ಮಾಡಬೇಕೆಂದು 3 ತಿಂಗಳ ಹಿಂದೆ ಕುತ್ತಿಗೆ ಒತ್ತುವಾಗ ಫಿರ್ಯಾದಿಯು ಅವರಿಂದ ಬಿಡಿಸಿಕೊಂಡು ಮನೆಯಿಂದ ಹೊರೆಗೆ ಬಂದಾಗ ಮನೆಯಲ್ಲಿ ಸೇರಿಸಿಕೊಳ್ಳದೆ ಬಾಗಿಲು ಮುಚ್ಚಿಕೊಂಡಿರುತ್ತಾರೆ, ಸದರಿ ವಿಷಯ ತನ್ನ ತಂದೆ ತಾಯಿಗೆ ತಿಳಿಸಿ ಅವರು ಬಂದು ಪರಿಪರಿಯಾಗಿ ಸದರಿ ಆರೋಪಿತರಿಗೆ ಒಳ್ಳೆಯ ರೀತಿಯಿಂದ ನಡೆಸಿಕೊಳ್ಳುವಂತೆ ಕೇಳಿಕೊಂಡರು ಸಹ  ಫಿರ್ಯಾದಿಯ ತಂದೆ ತಾಯಿಯನ್ನು ಮನೆಯಿಂದ ಹೊರಗೆ ಹಾಕಿರುತ್ತಾರೆ, ಅಲ್ಲಿಂದ ಫಿರ್ಯಾದಿಯು ತನ್ನ ಚಿಕ್ಕಮ್ಮಾಳಾದ ಲಲಿತಾ ಗಂಡ ಬಾಬು ಸಾ: ನಾವದಗಿ ತಾಂಡಾ, ತಾ: ಭಾಲ್ಕಿ ರವರ ಮನೆಯಲ್ಲಿ ವಾಸವಾಗಿದ್ದು ಅವರು ಸಹ ಸದರಿ ಆರೋಪಿತರಿಗೆ ಕೆಲವು ದಿನಗಳ ಹಿಂದೆ ನಾವದಗಿ ತಾಂಡಾಕ್ಕೆ ಕರೆಯಿಸಿ ಓಳ್ಳೆಯ ರೀತಿಯಿಂದ ನಡೆಸಿಕೊಳ್ಳುವಂತೆ ತಿಳಿ ಹೇಳಲು ಪ್ರಯತ್ನಿಸಿದಾಗ ಆರೋಪಿತರು ಅಲ್ಲಿಯು ಸಹ ಹೊಡೆ ಬಡೆ ಮಾಡಿ ನೀನು ಮರಳಿ ಬಂದರೆ ನಿನ್ನನ್ನು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 13-09-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

KALABURAGI DISTRICT REPORTED CRIMES

ವರದಕ್ಷಣೆ ಕಿರುಕಳ ನೀಡಿ ಆತ್ಮಹತ್ಯೆ ಮಾಡಿಕೊಳ್ಳಲು  ಪ್ರಚೋದಿಸಿದ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀಮತಿ ಶಿವಮ್ಮ ಗಂ ಸುಬಂಜಪ್ಪಗೌಡ ಮಾಲಿಪಾಟೀಲ್ ಸಾ: ರೇವನೂರ ತಾ:ಜೇವರಗಿ ರವರ ಮಗಳಾದ ಜಯಶ್ರೀ ಇವಳಿಗೆ ಕಡಕೋಳ ಗ್ರಾಮದ ಮಲ್ಲಿಕಾರ್ಜುನ ತಂ ಮಡಿವಾಳಪ್ಪ ಪೊಲೀಸ್ ಪಾಟೀಲ್ ಇವರೊಂದಿಗೆ ಮದುವೆ ಮಾಡಿಕೊಟ್ಟಿರುತ್ತೇವೆ. ಆಗಾಗ ನನ್ನ ಮಗಳಿಗೆ ಅವಳ ಗಂಡ ಮತ್ತು ಅತ್ತೆ ಜಗದೇವಿ , ಮಾವ ಮಡಿವಾಳಪ್ಪಗೌಡ , ಮೈದುನ ಮಹಾಂತಪ್ಪ ಇವರು ನನ್ನ ಮಗಳಿಗೆ ನಿನಗೆ ಮದುವೆ ಮಾಡಿಕೊಂಡಿದ್ದರಿಂದ ನಮಗೆ ಲುಖಸಾನ ಆಗಿರುತ್ತದೆ. ನನ್ನ ಮಗನಿಗೆ ಬೇರೆಕೆಡೆ ಮದುವೆ ಮಾಡಿದ್ದರೆ ಸರಿಯಾಗಿ ವರೋಪಚಾರ ಕೊಡುತ್ತಿದ್ದರು. ಈಗ ನೀನು ಸತ್ತರೆ ಎಲ್ಲಾ ಸರಿ ಹೋಗುತ್ತದೆ ಅಂತಾ ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ಕೊಡುತ್ತಿದ್ದ ಬಗ್ಗೆ ನನ್ನ ಮಗಳು ನನ್ನ ಮುಂದೆ ನಮ್ಮ ಮನೆಗೆ ಬಂದಾಗ ಹೇಳಿರುತ್ತಾಳೆ ಈಗ ಒಂದು ತಿಂಗಳ ಹಿಂದೆ ನನ್ನ ಮಗಳಿಗೆ ಗಂಡನ ಮನೆಗೆ ಕಳುಹಿಸಿರುತ್ತೇವೆ. ನನ್ನ ಮಗಳ ಗಂಡನ ಮನೆ ಕಡಕೋಳ ಸಿಮೇಯ ಅವರ ಹೊಲದಲ್ಲಿರುತ್ತದೆ.  ದಿನಾಂಕ: 13-09-18 ರಂದು  ಕಡಕೋಳ ಗ್ರಾಮದ ಸಂಬಂದಿಕರಾದ ಆನಂದ ತಂ ಯಮನಪ್ಪ ಮಾಲಿಪಾಟೀಲ್ ಇವರು ಪೋನ್ ಮಾಡಿ ನಿಮ್ಮ ಮಗಳು ಜೈಯಶ್ರೀ ಇವಳು ವಿಷ ಕುಡಿದು ಮೃತಪಟ್ಟಿರುತ್ತಾಳೆ ಅಂತಾ ಹೇಳಿರುವದರಿಂದ ನಾನು ಮತ್ತು ನನ್ನ ಮಗ ಶ್ರೀಶೈಲ ಮತ್ತು ಸಂಬಂದಿಕರಾದ ದೇವಪ್ಪಗೌಡ ಮಾಲಿಪಾಟೀಲ್ , ರೇವಣಸಿದ್ದಪ್ಪಗೌಡ ಮಾಲಿಪಾಟೀಲ್ ಅವರವರು ಕೂಡಿಕೊಂಡು ಕಡಕೋಳ ಗ್ರಾಮಕ್ಕೆ ಹೋಗಿ ನನ್ನ ಮಗಳ ಶವವನ್ನು ನೋಡಿದ್ದು ನನ್ನ ಮಗಳಿಗೆ ಅವಳ ಗಂಡ ಮಲ್ಲಿಕಾರ್ಜುನ , ಮಾವ ಮಡಿವಾಳಪ್ಪಗೌಡ , ಅತ್ತೆ ಜಗದೇವಿ , ಮೈದುನ ಮಹಾಂತಪ್ಪ ಇವರೆಲ್ಲರು ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಟ್ಟಿದ್ದರಿಂದ ಕಿರುಕುಳ ತಾಳಲಾರದೆ ನನ್ನ ಮಗಳು ಅವರ ಮನೆಯಲ್ಲಿ ಇಂದು ದಿನಾಂಕ: 13-09-18 ರಂದು 12 ಪಿ.ಎಂ ದಿಂದ 3 ಪಿ.ಎಂ ಮಧ್ಯದಲ್ಲಿ ಯಾವುದೊ ವಿಷ ಸೇವನೆ ಮಾಡಿ ಮೃತಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ:- 15/08/2018 ರಂದು ಸಾಯಂಕಾಲ 06:30 ಗಂಟೆಗೆ ಮೃತ ಭೂಸಣ್ಣಾ @ ಬೂಸಪ್ಪ ಗೊಬ್ಬುರ ಇವರು ಸಂಡಾಸಕ್ಕೆ ಹೋಗಿ ಮರಳಿ ತಾನು ಪಾಲಿಗೆ ಮಾಡಿದ ಹೋಲದ ಕಡೆಗೆ ಬರುವ ಕುರಿತು ಕಲಬುರಗಿ-ಅಫಜಲಪೂರ ರೋಡಿನ ಶರಣಸಿರಸಗಿ ತಾಂಡಾದ ಕೆಇಬಿ ಗೋದಮ ಹತ್ತಿರ ನಡೆದುಕೊಂಡು ಸದರಿ ರೋಡ ಕ್ರಾಸ ಮಾಡುತ್ತಿದ್ದಾಗ ಅದೇ ವೇಳೆಗೆ ಕಲಬುರಗಿ ಕಡೆಯಿಂದ ಒಬ್ಬ ಮೋಟಾರ ಸೈಕಲ್ ನಂ KA-32 Y-6499 ನೇದ್ದರ ಮೋಟಾರ ಸೈಕಲ ಚಾಲಕನು ತನ್ನ ಮೋಟಾರ ಸೈಕಲನ್ನು ಯಾವುದೇ ಹಾರ್ನ ವಗೈರೇ ಹಾಕದೇ ಅತೀವೇಗ ಮತ್ತು ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದು ಮೃತನಿಗೆ ಜೋರಾಗಿ ಡಿಕ್ಕಿ ಕೊಟ್ಟು ಅಪಘಾತ ಪಡಿಸಿ ತನ್ನ ಮೋಟಾರ ಸೈಕಲನ್ನು ಸ್ವಲ್ಪ ಮುಂದೆ ಒಯ್ದು ನಿಲ್ಲಿಸಿದ್ದು ಆತನಿಗೆ ತಲೆಯ ಹಿಂದುಗಡೆ ಭಾರಿ ಗುಪ್ತಗಾಯ ಮತ್ತು ರಕ್ತಗಾಯ, ಬಲಗಾಲು ಮುಂಗಾಲಿಗೆ ತರಚಿದ ರಕ್ತಗಾಯಗಳಾದ್ದರಿಂದ್ದ ಆತನಿಗೆ ಕಲಬುರಗಿ ನಗರದ ಗಂಗಾ ಆಸ್ಪತ್ರೆಯಲ್ಲಿ ತಂದು ಸೇರಿಕೆ ಮಾಡಿದ್ದು ನಂತರ ದಿನಾಂಕ:- 16/08/2018 ರಂದು ರಾತ್ರಿ ಗಂಗಾ ಆಸ್ಪತ್ರೆಯಿಂದ ಡಿಚಾರ್ಚ ಮಾಡಿಸಿಕೊಂಡು ದಿನಾಂಕ:- 17/08/2018 ರಂದು ಸೋಲಾಪುರದ ಗಂಗಾ ಮಯ್ಯ ಆಸ್ಪತ್ರೆಗೆ ಒಯ್ದು ಸೇರಿಕೆ ಮಾಡಿದ್ದು ಮೃತ ಭೂಸಣ್ಣಾ @ ಬೂಸಪ್ಪ ಇವರು ದಿನಾಂಕ:- 17/08/2018 ರಿಂದ ದಿನಾಂಕ:- 31/08/2018 ರವರೆಗೆ ಗಂಗಾ ಮಯ್ಯಾ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಾ ಉಪಚಾರದಲ್ಲಿ ಗುಣಮುಖ ಹೊಂದದೇ ದಿನಾಂಕ:- 31/08/2018 ರಂದು ಮದ್ಯಾಹ್ನ ರಸ್ತೆ ಅಪಘಾತದಲ್ಲಿ ನನ್ನ ತಂದೆಗೆ ಆದ ಗಾಯಗಳಿಂದ ಗುಣಮುಖ ಹೊಂದದೇ ಮೃತಪಟ್ಟಿರುತ್ತಾನೆ. ಅಂತಾ ಶ್ರೀ ರಾಜೇಶ ತಂದೆ ಭೂಸಣ್ಣಾ ಸಾ : ಶರಣಶಿರಸಗಿ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಅಲ್ಲಿಸಾಬ ತಂದೆ ಹಸನಸಾಬ ಕವಾಲ್ದಾರ ಸಾ|| ಬಳಬಟ್ಟಿ ತಾ|| ಜೇವರ್ಗಿ ರವರು 4 ಜನ ಅಣ್ಣತಮ್ಮಂದಿರರಿದ್ದು, ನಮ್ಮೂರ ಸಿಮಾಂತರದಲ್ಲಿ ನಮ್ಮ ಪಿತ್ರಾರ್ಜಿತ ಆಸ್ತಿಗಳಿದ್ದು, ಸರ್ವೆ ನಂ 62 ನೇದ್ದರಲ್ಲಿ 6 ಎಕರೆ ಮತ್ತು ಸರ್ವೆ ನಂ 63 ನೇದ್ದರಲ್ಲಿ 5 ಎಕರೆ, ಸರ್ವೆ ನಂ 83 ನೇದ್ದರಲ್ಲಿ 22 ಎಕರೆ ಜಮೀನು ಇರುತ್ತದೆ, ಹಿರಿಯರು ವಾಟನಿ ಮಾಡಿ ಕೊಟ್ಟಿದ್ದ ಪ್ರಕಾರ ನಾವುಗಳು ಉಪಭೋಗ ಮಾಡುತ್ತಾ ಬಂದಿರುತ್ತೇವೆ, ಆದರೆ ಸರ್ವೆ ನಂ 63 ನೇದ್ದರಲ್ಲಿ ನಮ್ಮ ತಮ್ಮಂದಿರಾದ ಲಾಲಸಾಬ ಮತ್ತು ಚಂದಾಸಾಬ ರವರ ಹೆಸರಿಗೆ ಇದ್ದು ಅವರ ಪಹಣಿಯಲ್ಲಿ ತಲಾ 3 ಎಕರೆ 20 ಗುಂಟೆ ಜಮೀನು ಇರುತ್ತದೆ, ಪಹಣಿಯಲ್ಲಿ 2 ಎಕರೆ ಜಮಿನು ಹೆಚ್ಚಿಗೆ ನಮೂದು ಇರುತ್ತದೆ, ಸರ್ವೆ ನಂ 63 ನೇದ್ದರಲ್ಲಿ ನಮ್ಮ ಎರಡನೇ ಅಣ್ಣತಮ್ಮಂದಿರರಿಗೆ ಮೇಲ್ಕಂಡ ಲಾಲಸಾಬ ಮತ್ತು ಚಂದಾಸಾಬ ರವರು 2 ಎಕರೆ ಹೊಲ ಬಿಟ್ಟು ಕೊಡಬೇಕು ಅದರಂತೆ ನಮ್ಮ ಎರಡನೇ ಅಣ್ಣತಮ್ಮಂದಿರು ಸರ್ವೆ ನಂ 62 ನೇದ್ದರಲ್ಲಿ ನಮಗ 2 ಎಕರೆ ಬಿಟ್ಟು ಕೊಡಬೇಕು, ಅಂತಾ ಹಿರಿಯರು ಮಾತನಾಡಿದ್ದು ಇರುತ್ತದೆ, ಆದರೇ ನಮ್ಮ ತಮ್ಮಂದಿರಾದ ಲಾಲಸಾಬ ಮತ್ತು ಚಂದಾಸಾಬ ರವರು ಹೊಲ ಬಿಟ್ಟು ಕೊಡುತ್ತಿಲ್ಲಾ, ಆದ್ದರಿಂದ ನಮ್ಮ ಎರಡನೇ ಅಣ್ಣತಮ್ಮಂದಿರರುಸಹ ನಮಗೆ 2 ಎಕರೆ ಹೊಲ ಬಿಟ್ಟು ಕೊಡುತ್ತಿಲ್ಲಾ, ಈ ಬಗ್ಗೆ ನಮ್ಮ ತಮ್ಮಂದಿರಾದ ಲಾಲಸಾಬ ಮತ್ತು ಚಂದಾಸಾಬ ರವರಿಗೆ ಸುಮಾರು ಸಲ ಹೇಳಿದರು ಅವರು ಕೇಳದೆ ನನ್ನೊಂದಿಗೆ ತಕರಾರು ಮಾಡಿಕೊಳ್ಳುತ್ತಾ ಬಂದಿರುತ್ತಾರೆ. ದಿನಾಂಕ 11-09-2018 ರಂದು ರಾತ್ರಿ 10;00 ಗಂಟೆಗೆ ನಮ್ಮ ಮನೆಯ ಹತ್ತಿರ ಜಟ್ಟೆಪ್ಪದೇವರ ಗುಡಿ ಹತ್ತಿರ ನಾನು ನನ್ನ ಮಗ ರಜಾಕ ಇಬ್ಬರು ಕೂಡಿ ಮನೆಗೆ ಹೊಗುತ್ತಿದ್ದಾಗ ನಮ್ಮ ತಮ್ಮಂದಿರಾದ 1] ಚಂದಾಸಾಬ ತಂದೆ ಹಸನಸಾಬ ಕವಾಲ್ದಾರ, 2] ಮಹಿಬೂಬ ತಂದೆ ಹಸನಸಾಬ ಕವಾಲ್ದಾರ, 3] ಲಾಲಸಾಬ ತಂದೆ ಹಸನಸಾಬ ಕವಾಲ್ದಾರ, 4] ರಸೂಲ ತಂದೆ ಚಂದಾಸಾಬ ಕವಾಲ್ದಾರ, 5] ರಸೂಲಬಿ ಗಂಡ ಮಹಿಬೂಬ ಕವಾಲ್ದಾರ, 6] ಖಾಜಾಬಿ ಗಂಡ ಲಾಲಸಾಬ ಕವಾಲ್ದಾರ ಹಿಗೆಲ್ಲರು ಗುಂಪು ಕಟ್ಟಿಕೊಂಡು ನಮ್ಮ ಹತ್ತಿರ ಬಂದು ನಮಗೆ ತಡೆದು ನಿಲ್ಲಿಸಿ, ಏ ಸೂಳಿ ಮಕ್ಕಳ್ಯಾ ನಮಗೇ ಹೊಲ ಬಿಟ್ಟು ಕೊಡು ಅಂತಾ ಹೇಳತಿರಾ, ಇವತ್ತ ನಿಮಗ ಖಲಾಸೆ ಮಾಡುತ್ತೇವೆ ಅಂತಾ ಅಂದು ಚಂದಾಸಾಬ ಈತನು ಬಡಿಗೆಯಿಂದ ನನ್ನ ಎಡಗೈ ಮೊಳಕೈ ಕೇಳಗೆ ಜೋರಾಗಿ ಹೊಡೆದು ಭಾರಿ ಗುಪ್ತಪೆಟ್ಟು ಪಡಿಸಿದನು, ನಂತರ ಬೆನ್ನಿನ ಮೇಲೆ ಬಲಗಾಲ ತೊಡೆಯ ಮೇಲೆ ಹೊಡೆದು ಗುಪ್ತ ಪೆಟ್ಟು ಪಡಿಸಿದನು, ನನ್ನ ಮಗ ರಜಾಕನಿಗೆ ಮಹಿಬೂಬ ಈತನು ಕಲ್ಲಿನಿಂದ ಎಡಹಣೆಗೆ ಹೊಡೆದು ರಕ್ತಗಾಯ ಪಡಿಸಿದನು, ಲಾಲಸಾಬ ಈತನು ಬಡಿಗೆಯಿಂದ ನನ್ನ ಮಗನ ಬೆನ್ನಿನ ಮೇಲೆ 2-3 ಸಲ ಹೊಡೆದು ಗುಪ್ತ ಗಾಯಪಡಿಸಿರುತ್ತಾನೆ, ಆ ಮೇಲೆ ಅದೇ ಬಡಿಗೆಯಿಂದ ನನ್ನ ಮಗನ ಎಡಗಾಲ ಮೇಲೆ ಹೊಡೆದಿರುತ್ತಾನೆ, ಆಗ ಜಗಳ ಬಿಡಿಸಲು ಬಂದ ನನ್ನ ಹೆಂಡತಿ ರೆಹಮಾನಬಿ ಇವಳಿಗೆ ರಸೂಲಬಿ ಇವಳು ಚೂಪಾದ ಕಲ್ಲಿನಿಂದ ಎಡಗೈಗೆ ಹೊಡೆದು ರಕ್ತಗಾಯಪಡಿಸಿದಳು, ನಂತರ ಖಾಜಾಬಿ ಇವಳು ಕೈಯಿಂದ ನನ್ನ ಹೆಂಡತಿ ಬೆನ್ನಿನ ಮೇಲೆ ಹೊಡೆ ಬಡೆ ಮಾಡಿರುತ್ತಾಳೆ, ರಸೂಲ ಇವನು ಈ ರಂಡಿ ಮಕ್ಕಳಿಗೆ ಇವತ್ತ ಬಿಡುವುದಿಲ್ಲಾ ಹೊಡೆದು ಖಲಾಸೆ ಮಾಡುತ್ತೇನೆ ಅಂತಾ ಅಂದು ಕೈಯಿಂದ ನನ್ನ ತೊರಡಿನ ಹತ್ತಿರ ಹೊಡೆಯಲು ಬಂದಾಗ ನಾನು ತಪ್ಪಿಸಿಕೊಂಡಿರುತ್ತೇನೆ ಇಲ್ಲದಿದ್ದರೆ ನನಗೆ ಹೊಡೆದು ಖಲಾಸೆ ಮಾಡುತ್ತಿದ್ದನು, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.