Police Bhavan Kalaburagi

Police Bhavan Kalaburagi

Monday, July 10, 2017

Yadgir District Reported Crimes



                                      Yadgir District Reported Crimes
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 191/2017 ಕಲಂಃ 379 ಐಪಿಸಿ ಮತ್ತು 21(3), 21(4), 22 ಎಮ್.ಎಮ್.ಆರ್.ಡಿ ಆಕ್ಟ್:- ದಿನಾಂಕ:10-05-2017 ರಂದು 1.30 ಪಿ.ಎಮ್.ಕ್ಕೆ ಮಾನ್ಯ ಶ್ರೀ ಶರಣಪ್ಪ ಪಿ,ಎಸ್,ಐ ಶೋರಾಪೂರ ಠಾಣೆ ರವರು ಠಾಣೆಗೆ ಬಂದು ಮುದ್ದೇಮಾಲು ಹಾಜರು ಪಡಿಸಿ ವರದಿ ಕೊಟ್ಟಿದ್ದೇನಂದರೆ, ಇಂದು ದಿನಾಂಕ: 10/07/2017 ರಂದು 10.15 ಎ.ಎಮ್ ಕ್ಕೆ ಠಾಣೆಯಲ್ಲಿದ್ದಾಗ ಶೆಳ್ಳಗಿ ಕಡೆಯಿಂದ ಸುರಪೂರ ಕಡೆಗೆ ಕೃಷ್ಣಾನದಿಯ ಮರಳನ್ನು ಯಾರೋ ತಮ್ಮ ಟಿಪ್ಪರಗಳಲ್ಲಿ ಕಳ್ಳತನದಿಂದ  ತುಂಬಿಕೊಂಡು ಅಕ್ರಮವಾಗಿ ಸಾಗಿಸುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಮಾನ್ಯ ಎ.ಎಸ್.ಪಿ. ಸಾಹೇಬರ ಮಾರ್ಗದರ್ಶನದಲ್ಲಿ ಇಬ್ಬರು ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ಒಂದು ಖಾಸಗಿ ವಾಹನದಲ್ಲಿ ಠಾಣೆಯಿಂದ 10.25 ಎ.ಎಮ್ಕ್ಕೆ ಹೊರಟು 10.45 ಎ.ಎಮ್ ಕ್ಕೆ ಕುಂಬಾರ ಪೇಟ ಕ್ರಾಸ ಹತ್ತಿರ ಹೊರಟಾಗ ಕವಡಿಮಟ್ಟಿ ಕಡೆಯಿಂದ 3 ಟಿಪ್ಪರಗಳು  ಮರಳು ತುಂಬಿಕೊಂಡು ಬರುತ್ತಿದ್ದು ಅವುಗಳನ್ನು ತಡೆದು ನಿಲ್ಲಿಸಲಾಗಿ ಮೂರು ಟಿಪ್ಪರಗಳ ಚಾಲಕರು ತಮ್ಮ ಟಿಪ್ಪರಗಳನ್ನು ಅಲ್ಲೆ ಬಿಟ್ಟು ಓಡಿ ಹೊದರು. ಸದರಿ ಟಿಪ್ಪರಗಳನ್ನು ಪರಿಶೀಲಿಸಿ ನೋಡಲಾಗಿ ಟಿಪ್ಪರ ನಂಬರ ಕೆ.ಎ.51 ಡಿ-9229 ಇರುತ್ತದೆ. ಸದರಿ ಟಿಪ್ಪರದಲ್ಲಿ 10 ಘನ ಮೀಟರ ಮರಳು  ತುಂಬಿದ್ದು ಸದರಿ ಟಿಪ್ಪರ ಚಾಲಕನು  ಓಡಿ ಹೋಗಿರುತ್ತಾನೆ. ಅದರ ಚಾಲಕನ ಹೆಸರು ಹೆಸರು ವಿಳಾಸ ಗೊತ್ತಾಗಿರುವದಿಲ್ಲ. ಸದರಿ ಟಿಪ್ಪರದಲ್ಲಿದ್ದ ಅಂದಾಜು 10 ಘನ ಮೀಟರ ಮರಳಿನ  ಅ.ಕಿ. 8000/- ಆಗುತ್ತದೆ.  ಟಿಪ್ಪರ ನಂಬರ ಎಂಹೆಚ್-06 ಎಸಿ-9777 ಇರುತ್ತದೆ. ಸದರಿ ಟಿಪ್ಪರದಲ್ಲಿ 10 ಘನ ಮೀಟರ ಮರಳು  ತುಂಬಿದ್ದು ಸದರಿ ಟಿಪ್ಪರ ಚಾಲಕನು  ಓಡಿ ಹೋಗಿರುತ್ತಾನೆ. ಅದರ ಚಾಲಕನ ಹೆಸರು ಹೆಸರು ವಿಳಾಸ ಗೊತ್ತಾಗಿರುವದಿಲ್ಲ. ಸದರಿ ಟಿಪ್ಪರದಲ್ಲಿದ್ದ ಅಂದಾಜು 10 ಘನ ಮೀಟರ ಮರಳಿನ  ಅ.ಕಿ. 8000/- ಆಗುತ್ತದೆ. ಟಿಪ್ಪರ ನಂಬರ ಕೆಎ-01 ಎಜಿ-0194 ಇರುತ್ತದೆ. ಸದರಿ ಟಿಪ್ಪರದಲ್ಲಿ 10 ಘನ ಮೀಟರ ಮರಳು  ತುಂಬಿದ್ದು ಸದರಿ ಟಿಪ್ಪರ ಚಾಲಕನು  ಓಡಿ ಹೋಗಿರುತ್ತಾನೆ. ಅದರ ಚಾಲಕನ ಹೆಸರು ಹೆಸರು ವಿಳಾಸ ಗೊತ್ತಾಗಿರುವದಿಲ್ಲ. ಸದರಿ ಟಿಪ್ಪರದಲ್ಲಿದ್ದ ಅಂದಾಜು 10 ಘನ ಮೀಟರ ಮರಳಿನ  ಅ.ಕಿ. 8000/- ಆಗುತ್ತದೆ. ಸದರಿ ಟಿಪ್ಪರಗಳ ಚಾಲಕರು ಮತ್ತು  ಮಾಲಿಕರು ಕೂಡಿ ಕೃಷ್ಣಾ ನದಿಯ ಮರಳನ್ನು ಕಳ್ಳತನದಿಂದ ತುಂಬಿಕೊಂಡು  ಮತ್ತು ಸಕರ್ಾರಕ್ಕೆ ಯಾವುದೇ ರಾಜಧನ ಕಟ್ಟದೆ ಮತ್ತು ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೆ ಅಕ್ರಮವಾಗಿ ಸಾಗಾಣಿಕೆ  ಮಾಡುತ್ತಿದ್ದು ಸದರಿ ಟ್ರ್ಯಾಕ್ಟರಗಳನ್ನು  ಜಪ್ತಿ ಪಂಚನಾಮೆ ಮೂಲಕ ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು ಇರುತ್ತದೆ. ಸದರಿ ಜಪ್ತಿ ಪಂಚನಾಮೆಯನ್ನು 10.55 ಎ.ಎಮ್ ದಿಂದ 12.55 ಪಿ.ಎಮ್ ದ ವರೆಗೆ ಕೈಕೊಂಡಿದ್ದು ಇರುತ್ತದೆ. ಆದ್ದರಿಂದ ಸದರಿ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದ 3 ಟಿಪ್ಪರಗಳನ್ನು  ವಶಕ್ಕೆ ತೆಗೆದುಕೊಂಡು ಮರಳಿ  ಠಾಣೆಗೆ   ಬಂದು 3 ಮರಳು ತುಂಬಿದ ಟಿಪ್ಪರಗಳನ್ನು ಮತ್ತು ಜಪ್ತಿ ಪಂಚನಾಮೆಯನ್ನು ಒಪ್ಪಿಸುತ್ತಿದ್ದು ಸದರಿ ಟಿಪ್ಪರಗಳ ಚಾಲಕರು ಮತ್ತು ಮಾಲಿಕರ ಮೇಲೆ ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ ಅಂತಾ ಇದ್ದ ವರದಿಯ ಆಧಾರದ ಮೇಲೆ ಠಾಣಾ ಗುನ್ನೆ ನಂ.191/2017 ಕಲಂ.379 ಐ.ಪಿ.ಸಿ. ಮತ್ತು ಕಲಂ.21 (3) 21 (4) 22 ಎಮ್.ಎಮ್.ಡಿ.ಆರ್.ಆಕ್ಟ 1957 ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 163/2017 ಕಲಂ: 379 ಐ.ಪಿ.ಸಿ ;- ದಿನಾಂಕ: 09.07.2017 ರಂದು ಬೆಳಗಿನ ಜಾವ 06.00 ಎ.ಎಂಕ್ಕೆ ಖಚಿತ ಬಾತ್ಮಿ ಮೇರೆಗೆ ಕೊಂಕಲ್ ಗ್ರಾಮದ ಹಳ್ಳದಿಂದ 6 ಟ್ಯಾಕ್ಟರ್ ವಾಹನಗಳಲ್ಲಿ ಅನಾಧಿಕೃತವಾಗಿ ಕಳ್ಳತನದಿಂದ ಮರಳು ತುಂಬಿಕೊಂಡು ಗುರುಮಠಕಲ್ ಪಟ್ಟಣದಲ್ಲಿ ಮಾರಾಟ ಮಾಡಲು ನಜರಾಪುರ ಮಾರ್ಗವಾಗಿ ಸಾಗಿಸುತ್ತಿದ್ದಾರೆ ಅಂತ ಮಾಹಿತಿ ಮೇರೆಗೆ ಬಂದಿದ್ದರಿಂದ ಪಿ.ಎಸ್.ಐ ಸಾಹೇಬರು ಹಾಗೂ ಸಿಬ್ಬಂದಿಯವರೊಂದಿಗೆ ಪಂಚರ ಸಮೇತ ಐ.ಟಿ.ಐ ಕಾಲೇಜಿನ ಹತ್ತಿರ 6.45 ಎ.ಎಂಕ್ಕೆ ಹೋಗಿ ಅಲ್ಲಿ ಪರಿಶೀಲಿಸಿ ನೋಡಲಾಗಿ 7 ಎ.ಎಂಕ್ಕೆ ದಾಳಿ ಮಾಡಿ ಮರಳು ತುಂಬಿರುವ 6 ಟ್ಯಾಕ್ಟರ್ಗಳನ್ನು  ಮತ್ತು ಮೋಟಾರ ಸೈಕಲನ್ನು  ಹಿಡಿದು ಬೆಳಿಗ್ಗೆ 7 ಎ.ಎಂದಿಂದ 8 ಎ.ಎಂದವರಗೆ ಪಂಚನಾಮೆ ಕೈಕೊಂಡು 4 ಜನ ಆರೋಪಿತರೊಂದಿಗೆ ಮರಳು ತುಂಬಿದ 6 ಟ್ಯಾಕ್ಟರ್ಗಳ ಸಮೇತ ಪಿ.ಎಸ್.ಐ ರವರು ಠಾಣೆಗೆ 8.30 ಎ.ಎಂಕ್ಕೆ ಬಂದು  ಸಕರ್ಾರಿ ತಫರ್ೆ ಪಿರ್ಯಾಧಿದಾರನಾಗಿ ಮುಂದಿನ ಕ್ರಮಕ್ಕಾಗಿ ಆರೋಪಿತರ ಮೇಲೆ ಕ್ರಮ ಕೈಕೊಳ್ಳಲು ವರದಿ ನೀಡಿದ್ದು ಅದರ ಆಧಾರದ ಮೇಲಿಂದ ಠಾಣೆ ಗುನ್ನೆನಂ: 163/2017 ಕಲಂ; 379 ಐ.ಪಿ.ಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 142/2017 ಕಲಂ: 323.498(ಎ).302,304(ಬಿ),504,506 ಐಪಿಸಿ ;- ಆರು ತಿಂಗಳ ಹಿಂದೆ ಅಂದರೆ ದಿನಾಂಕ 22/12/2016 ರಂದು ಮೃತಳ ಮದುವೆಯೂ ಯರಗೋಳ ಗ್ರಾಮದ ಸಾಬಣ್ಣ ತಂದೆ ಮಲ್ಲಿಕಾಜರ್ುನ ಭಜಂತ್ರಿ ಇವನೊಂದಿಗೆ ಹಿರಿಯರ ಸಮಕ್ಷಮ ಯಾದಗಿರಿಯ ವಿಧ್ಯಾ ಮಂಗಲ ಕಾಯರ್ಾಲಯದಲ್ಲಿ ಜರುಗಿರುತ್ತದೆ. ಆರೋಫಿತನು ಬೆಂಗಳೂರಿನಲ್ಲಿ ಟೊಯಾಟಾ ಕಂಪನಿಯಲ್ಲಿ ಕೆಲಸ ಮಾಡುತ್ತಾನೆ ಅವನು ಮೃತಳೊಂದಿಗೆ ತನಗೆ ಇನ್ನು ವರದಕ್ಷಿಣೆ ರೂಪದಲ್ಲಿ ಹಣ ಮತ್ತು ಬಂಗಾರ ನಿನ್ನ ತವರು ಮನೆಯಿಂದ ಕೊಡೆಸುವಂತೆ ಮದುವೆಯಾದಾಗಿನಿಂದ ಇಲ್ಲಿಯವರೆಗೆ  ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ನೀಡುತ್ತಾ ಬಂದಿದ್ದು, ಅದಕ್ಕೆ ಫಿರ್ಯಾಧಿದಾರರು ನಾವು ಬಡವರಿದ್ದು ಆದರೂ ಕೂಡಾ ಕೆಲವು ದಿವಸಗಳಲ್ಲಿ ಕೊಡುವದಾಗಿ ಆರೋಪಿತನಿಗೆ ತಿಳಿಸಿದರೂ ಕೂಡಾ ಅವನು ಮೃತಳಿಗೆೆ ಇಂದು ದಿನಾಂಕ 08/07/2017 ರಂದು ಬೆಂಗಳೂೂರಿನಿಂದ ಯಾದಗಿರಿಗೆ ಬಂದು ಯಾದಗಿರಿಯಿಂದ ಮೋಟಾರ ಸೈಕಲ ಮೇಲೆ ಯರಗೋಳ ಗ್ರಾಮಕ್ಕೆ ಕರೆದುಕೊಂಡು ಹೋಗುವ ನೆಪದಲ್ಲಿ ಅವಳಿಗೆ ಕೊಲೆ ಮಾಡುವ ಉದ್ದೇಶದಿಂದ ಯರಗೋಳ ಸಮೀಪ ಆಕೆಯೊಂದಿಗೆ ಜಗಳ ತೆಗೆದು ಕೈಯಿಂದ ಮೋಟಾರ ಸೈಕಲ ಮೇಲಿಂದ ಕುತ್ತಿಗೆ ಹಿಡಿದು ದಬ್ಬಿಕೊಟ್ಟಾಗ ಮೃತ ಅಶ್ವಿನಿ ಇವಳು ಅಂಗಾತವಾಗಿ ರೋಡಿನ ಮೇಲೆ ಬಿದ್ದು ತಲೆಯ ಹಿಂಬದಿಗೆ ಭಾರಿ ಗುಪ್ತಗಾಯ ಮತ್ತು ಅಲ್ಲಲ್ಲಿ ತರಚಿದಗಾಯಗಳು ಆಗಿ ಅದರಿಂದಲೇ ಮೃತಪಟ್ಟಿದ್ದು ಇರುತ್ತದ ಅಂತಾ ಫಿರ್ಯಾಧಿಯ ಸಾರಾಂಶವಿದೆ.,

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 126/2017 ಕಲಂ: 143, 147, 498(ಎ), 504, 506 323, ಸಂಗಡ 149 ಐ.ಪಿ.ಸಿ ಮತ್ತು 3 & 4 ಡಿ.ಪಿ ಯಾಕ್ಟ  ;- ದಿನಾಂಕ 08-07-2017 ರಂದು 01.30 ಪಿ.ಎಂಕ್ಕೆ ಠಾಣೆಗೆ ಶ್ರೀಮತಿ ಶರಣಮ್ಮ ಗಂಡ ಸಿದ್ರಾಮರೆಡ್ಡಿ ಸಗರ ವಯಾ||21ವರ್ಷ ಉ|| ಮನೆಗೆಲಸ ಜಾ|| ಹಿಂದೂ ರೆಡ್ಡಿ ಸಾ|| ಬಸವೇಶ್ವರ ನಗರ ಯಾದಗಿರಿ ಇವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಅಜರ್ಿಯನ್ನು ನೀಡಿದ್ದು ಎನೆಂದರೆ, ಆರೋಪಿತರು ಪಿರ್ಯಾದಿಗೆ ಈ ಮೊದಲು ಮದುವೆಯಲ್ಲಿ 21 ತೊಲಿ ಬಂಗಾರ ಕೊಟ್ಟರೂ ಮತ್ತೆ ಹಣ ಬಂಗಾರ ಕೊಡು ಅಂತ ಕಿರುಕುಳ ನೀಡಿದ್ದಲ್ಲದೆ ಇಂದು ದಿ: 08/7/17 ರಂದು ಪಿರ್ಯಾದಿಯ ತವರುಮನೆಯಾದ ನಗನೂರ ಗ್ರಾಮಕ್ಕೆ ಬಂದು ಜಗಳ ತೆಗೆದು ಅವಾಚ್ಯವಾಗಿ ಬೈದು ಕೈಯಿಂದ ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಅಂತ ಅಜರ್ಿಯನ್ನು ನೀಡಿದ್ದು ಅದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 126/2017 ಕಲಂ: 143, 147, 498(ಎ), 504, 506 323, ಸಂಗಡ 149 ಐ.ಪಿ.ಸಿ ಮತ್ತು 3 & 4 ಡಿ.ಪಿ ಯಾಕ್ಟ   ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 234/2017 ಕಲಂ 283 279. 304(ಎ) ಐಪಿಸಿ  ಮತ್ತು ಕಲಂ 122 ಸಂ 177 ಐಎಮ್.ವಿ ಆಕ್ಟ ;- ದಿನಾಂಕ:08/07/2017 ರಂದು ಬೆಳಗಿನ ಜಾವ 04-15 ಗಂಟೆಯ ಸುಮಾರಿಗೆ ಫಿರ್ಯಾದಿಗೆ ಪರಿಚಯನಾದ  ಮಂಜುನಾಥ ತಂ/ ಮಲ್ಲಿನಾಥ ಬುಶೆಟ್ಟಿ ಸಾ|| ಆಳಂದ ಈತನು ಪೋನ್ ಮಾಡಿ ನಾನು ಮತ್ತು ಸಂತೋಷ ಇಬ್ಬರೂ ಹತ್ತಿಗೂಡುರಕ್ಕೆ ನಮ್ಮ ಕೆಲಸದ ನಿಮಿತ್ಯ ಹೋಗಿ ಮರಳಿ ಮೋಟರ ಸೈಕಲ್ ಮೇಲೆ ಶಹಾಪೂರಕ್ಕೆ ಬರುತಿದ್ದೆವು. ಶಹಾಪೂರ-ಹತ್ತಿಗೂಡುರ ರೋಡಿನ ಮೇಲೆ ಹತ್ತಿಗೂಡುರ ಕೆ.ಇ.ಬಿ ದಾಟಿ 300 ಮೀಟರ್ ಅಂತರದಲ್ಲಿ ಬರುತ್ತಿದ್ದಾಗ ಬೆಳಗಿನ ಜಾವ 04-00 ಗಂಟೆಗೆ ಸುಮಾರಿಗೆ ರೋಡಿನ ಬಲಬದಿಗೆ ಯಾವುದೇ ಮುಂಜಾಗ್ರತ ಕ್ರಮ ಕೈಕೊಳ್ಳದೆ ರೋಡಿನ ಮೇಲೆ ನಿಲ್ಲಿಸಿದ ಒಂದು ಲಾರಿ ನಂಬರ ಒಕ-09 ಊಉ-0747 ನೇದ್ದಕ್ಕೆ  ನಿಮ್ಮ ಅಳಿಯ ಶಿವಲಿಂಗಪ್ಪ ಈತನು ಬಜಾಜ ಪಲ್ಸರ ಮೋಟರ ಸೈಕಲ್ ನಂಬರ ಏಂ-32 ಇಓ-6390  ನೇದ್ದು ಅತಿ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಲಾರಿಯ ಹಿಂಭಾಗಕ್ಕೆ ಡಿಕ್ಕ ಮಾಡಿದರಿಂದ  ಅವನ ತಲೆಯ ಹಿಂದೆ ಭಾರಿ ರಕ್ತಗಾಯವಾಗಿ ಮಾಂಸಖಂಡ ಹೊರಗಡೆ ಬಂದಿದ್ದು, ಮತ್ತು ಎಡಗಣ್ಣಿಗೆ ಭಾರಿ ರಕ್ತಗಾಯವಾಗಿದ್ದು, ಎಡ ತೊಡೆಗೆ, ಎಡ ರಟ್ಟೆಗೆ ತರಚಿದ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ ಅಂತ ವಿಷಯ ತಿಳಿಸಿದಾಗ ಫಿರ್ಯಾದಿಯವರು ತಮ್ಮ ಸಂಬಂಧಿಕರು ಹಾಗೂ ಗ್ರಾಮಸ್ತರೊಂದಿಗೆ ಬಂದು ಮೃತ ಶಿವಲಿಂಗಪ್ಪ ಈತನಿಗೆ ನೋಡಿದ್ದು. ಕಾರಣ ಮೃತ ಶಿವಲಿಂಗಪ್ಪ ತಂ/ ಮಲ್ಲಿಕಾಜರ್ುನ ಕಲಶೆಟ್ಟಿ ಈತನು ಮೋಟರ ಸೈಕಲ್ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಯಾವುದೇ ಮುಂಜಾಗೃತೆ ಕ್ರಮವಹಿಸದೆ ರೋಡಿನಲ್ಲಿ ನಿಲ್ಲಿಸಿದ್ದ ಲಾರಿ ನಂ. ಒಕ-09 ಊಉ-0747 ನೇದ್ದಕ್ಕೆ ಡಿಕ್ಕಿಪಡಿಸಿದ್ದರಿಂದ ಅಪಘಾತ ಜರುಗಿದ್ದರಿಂದ ಮೃತ ಶಿವಲಿಂಗಪ್ಪ ಮತ್ತು ಲಾರಿ.ನಂ. ಒಕ-09 ಊಉ-0747 ನೇದ್ದರ ಚಾಲಕ ರಮೇಶ ತಂ/ ಶಾಮರಾವ ಅಮೋದೆ ಸಾ|| ಜಲಗಾಂವ(ಮಹಾರಾಷ್ಟ್ರ) ಇವರ  ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತ ಇತ್ಯಾದಿ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ  ಗುನ್ನೆ ನಂಬರ 234/2017 ಕಲಂ 283, 279, 304[ಎ] ಐ.ಪಿ.ಸಿ ಮತ್ತು ಕಲಂ 122, ಸಂ 177 ಐ.ಎಮ್.ವಿ ಆಕ್ಟ  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.         
 

BIDAR DISTRICT DAILY CRIME UPDATE 10-07-2017



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 10-07-2017

¨sÁ°Ì UÁæ«ÄÃt ¥ÉưøÀ oÁuÉ UÀÄ£Éß £ÀA. 121/2017, PÀ®A. 32, 34 PÉ.E PÁAiÉÄÝ :-
¢£ÁAPÀ 09-07-2017 gÀAzÀÄ DgÉÆæ ¥sÀjÃzï vÀAzÉ C§ÄÝ¯ï ¸Á¨ï ±ÉÃSï ¸Á: PÀªÀÄ®£ÀUÀgÀ EvÀ£ÀÄ ¸ÀgÀPÁgÀ¢AzÀ AiÀiÁªÀÅzÉà jÃwAiÀÄ ¥ÀgÀªÁ¤ E®èzÉ D¼ÀA¢ UÁæªÀÄzÀ ²ªÁf ZËPÀ ºÀwÛgÀ vÀ£Àß ºÀwÛgÀ MAzÀÄ PÁl£ÀzÀ°è N®Ø lªÀgÀ£ï «¹Ì 180 JªÀiï.J¯ï £À 48 ¸ÁgÁ¬Ä ¥ËZï UÀ¼À£ÀÄß C.Q 3264/- gÀÆ. £ÉÃzÀ£ÀÄß ªÀiÁgÁl ªÀiÁqÀ®Ä ªÀÄvÀÄÛ ¸ÁUÀtÂPÉ ªÀiÁqÀ®Ä ElÄÖPÉÆAqÀÄ ¤AwgÀĪÁUÀ ¸ÀĤî PÀĪÀiÁgÀ ¦.J¸ï.L ¨sÁ°Ì UÁæ«ÄÃt ¥Éưøï oÁuÉ gÀªÀjUÉ §AzÀ RavÀ ªÀiÁ»w ªÉÄÃgÉUÉ ¸ÀzÀj DgÉÆævÀ£À ªÉÄÃ¯É zÁ½ ªÀiÁr DgÉÆævÀ£À «gÀÄzÀÞ UÀÄ£Éß zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

¨sÁ°Ì £ÀUÀgÀ ¥Éưøï oÁuÉ UÀÄ£Éß £ÀA. 161/2017, PÀ®A. 143 L¦¹ ªÀÄvÀÄÛ 87 PÉ.¦ PÁAiÉÄÝ :-
ದಿನಾಂಕ 09-07-2017 ರಂದು ಭಾಲ್ಕಿಯ ಸಾಯಿ ನಗರದ ಡಾ|| ಅಂಬೇಡ್ಕರ ಕಿರಿಯ ಪ್ರಾಥಮಿಕ ಶಾಲೆ ಹತ್ತಿರ ಕೆಲವು ಜನರು ಅಕ್ರಮಕೂಟ ರಚಿಸಿಕೊಂಡು ಸಾರ್ವಜನಿಕ ಸ್ಥಳದಲ್ಲಿ ಕುಳಿತು ಹಣವನ್ನು ಪಣಕ್ಕೆ ಇಟ್ಟು ಪರೇಲ ಎಂಬ ನಶಿಬಿನ ಇಸ್ಪೀಟ ಜೂಜಾಟ ಆಡುತ್ತಿದ್ದಾರೆ ಅಂತಾ ಘನಶ್ಯಾಮ ಎ.ಎಸ.ಐ ಭಾಲ್ಕಿ ನಗರ ಪೊಲೀಸ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಎಎಸ್ಐ ರವರು ಕೂಡಲೆ ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಭಾಲ್ಕಿಯ ಸಾಯಿ ನಗರ ಹತ್ತಿರ ಹೋಗಿ ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತು ನೋಡಲು ಡಾ|| ಅಂಬೇಡ್ಕರ ಕಿರಿಯ ಪ್ರಾಥಮಿಕ ಶಾಲೆ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಆರೋಪಿತರಾದ 1) ಮಲ್ಲಿಕಾರ್ಜುನ ತಂದೆ ಮಡಿವಾಳಪ್ಪಾ ಮಮದಾಪೂರೆ ವಯ: 29 ವರ್ಷ, ಜಾತಿ: ಲಿಂಗಾಯತ, ಸಾ: ಮಳಚಾಪೂರ, 2) ದೀಪಕ ತಂದೆ ವಾಮನರಾವ ಭಾಲ್ಕೆ ವಯ: 30 ವರ್ಷ, ಜಾತಿ: ಮರಾಠಾ, ಸಾ: ಸೈದಾಪೂರವಾಡಿ, 3) ಓಂಕಾರ ತಂದೆ ಬಾಬುರಾವ ಗುಜ್ಜರಗೆ ವಯ: 30 ವರ್ಷ, ಜಾತಿ: ಲಿಂಗಾಯತ, ಸಾ: ಗಡಿ ಗೌಂಡಗಾಂವ, ತಾ: ಭಾಲ್ಕಿ, 4) ಶಾಂತಕುಮಾರ ತಂದೆ ವಿರಶೇಟ್ಟಿ ಕೋಟೆ ವಯ: 25 ವರ್ಷ, ಜಾತಿ: ಲಿಂಗಾಯತ, ಸಾ: ಸಾಯಿ ನಗರ ಭಾಲ್ಕಿ, 5) ಸಂಜು ತಂದೆ ನಾಮದೇವ ಮೋರೆ ವಯ: 27 ವರ್ಷ, ಜಾತಿ: ಎಸ.ಸಿ ದಲಿತ, ಸಾ: ಸೈದಾಪೂರವಾಡಿ ಭಾಲ್ಕಿ ಇವರೆಲ್ಲರೂ ಕುಳಿತು ಹಣವನ್ನು ಪಣಕ್ಕೆ ಇಟ್ಟು ಪರೇಲ ಎಂಬ ನಶಿಬಿನ ಇಸ್ಪೀಟ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಸದರಿ ಆರೋಪಿತರ ಮೇಲೆ ದಾಳಿ ಮಾಡಿ ಹಿಡಿದು ಅವರಿಂದ ನಗದು ಹಣ 1900/- ರೂ. ಹಾಗು 52 ಇಸ್ಪೀಟ್ ಎಲೆಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಆರೋಪಿತರಿಗೆ ವಶಕ್ಕೆ ತೆಗೆದುಕೊಂಡು, ಸದರಿ ಆರೋಒಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

§¸ÀªÀPÀ¯Áåt UÁæ«ÄÃt ¥Éưøï oÁuÉ UÀÄ£Éß £ÀA. 195/2017, PÀ®A. 87 PÉ.¦ PÁAiÉÄÝ :-
¢£ÁAPÀ 09-07-2017 gÀAzÀÄ gÁeÉñÀégÀ UÁæªÀÄzÀ §½gÁªÀÄ PÉƽ gÀªÀgÀ ªÀÄ£ÉAiÀÄ ªÀÄÄAzÉ EgÀĪÀ ¸ÁªÀðd¤PÀ ¸ÀܼÀzÀ°è PÉ®ªÀÅ d£ÀgÀÄ ºÀt PÀnÖ ¥Àt vÉÆlÄÖ £À¹Ã©£À E¹àÃl dÆeÁl DqÀÄwÛzÁÝgÉ CAvÁ C§Äݯï SÁzÀgÀ ¹ºÉZï¹-531 §¸ÀªÀPÀ¯Áåt UÁæ«ÄÃt ¥Éưøï oÁuÉ gÀªÀjUÉ RavÀ ¨Áwä §AzÀ ªÉÄÃgÉUÉ ¹ºÉZï¹ gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É §½gÁªÀÄ PÉƽ EªÀgÀ ªÀÄ£ÉAiÀÄ ¸Àé®à zÀÆgÀzÀ°è ªÀÄgÉAiÀiÁV £ÉÆÃqÀ®Ä §½gÁªÀÄ EªÀgÀ ªÀÄ£ÉAiÀÄ ªÀÄÄAzÉ ¸ÁªÀðd¤PÀ gÀ¸ÉÛAiÀÄ ªÉÄÃ¯É DgÉÆævÀgÁzÀ UÉÆïÁPÁgÀªÁV 1) vÁ£Áf vÀAzÉ zÀUÀqÀÄ ªÀiÁ£É ªÀAiÀÄ: 32 ªÀµÀð, eÁw: ªÀÄgÁoÁ, 2) ¸ÉÊAiÀÄzÀ ¸ÀÄPÀÄgÀ vÀAzÉ ¸ÉÊAiÀÄzÀ ªÀĸÁÛ£À¸Á§ ¥sÀƯÁgÉ ªÀAiÀÄ: 45 ªÀµÀð, eÁw: ªÀÄĹèA, 3) ¸ÀAdÄ vÀAzÉ ¨Á§ÄgÁªÀ £ÁUÁ¯É ªÀAiÀÄ: 42 ªÀµÀð, eÁw: ªÀÄgÁoÁ, 4) ¸ÀĤîPÀĪÀiÁgÀ vÀAzÉ ªÀÄ°èPÁdÄð£À ¯ÁPÉÆvÉ ªÀAiÀÄ: 32 ªÀµÀð, eÁw: °AUÁAiÀÄvÀ ºÁUÀÆ 5) §¸À¥Áà vÀAzÉ ¨Á§ÄgÁªÀ E¸ÁèA¥ÀÆgÉ ªÀAiÀÄ: 24 ªÀµÀð, eÁw: °AUÁAiÀÄvÀ, J®ègÀÆ ¸Á: gÁeÉñÀégÀ EªÀgÉ®ègÀÆ vÀªÀÄä vÀªÀÄä PÉÊAiÀÄ°è E¹àÃl J¯ÉUÀ¼À£ÀÄß »rzÀÄPÉÆAqÀÄ ºÀt PÀnÖ ¥Àt vÉÆlÄÖ £À¹Ã©£À dÆeÁl DqÀĪÀÅzÀ£ÀÄß £ÉÆÃr RavÀ ¥Àr¹PÉÆAqÀÄ ¹ºÉZï¹ gÀªÀgÀÄ ¹§âA¢AiÀĪÀgÉÆA¢UÉ ¥ÀAZÀgÀ ¸ÀªÀÄPÀëªÀÄ zÁ½ ªÀiÁr ¸ÀzÀj DgÉÆævÀjUÉ ¸ÀÄvÀÄÛªÀgÉzÀÄ J®èjUÀÆ C®ÄUÁqÀzÀAvÉ JZÀÑjPÉ PÉÆlÄÖ CªÀjªÀÄzÀ MlÄÖ 52 E¹ÖÃl J¯ÉUÀ¼ÀÄ ªÀÄvÀÄÛ 2,000/- gÀÆ¥Á¬Ä £ÀUÀzÀÄ ºÀt vÁ¨ÉUÉ vÉUÉzÀÄPÉÆAqÀÄ, ¸ÀzÀj DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.


©ÃzÀgÀ ¸ÀAZÁgÀ ¥Éưøï oÁuÉ UÀÄ£Éß £ÀA. 69/2017, PÀ®A. 279, 338 L¦¹ :-
ದಿನಾಂಕ 09-07-2017 ರಂದು ಫಿರ್ಯಾದಿ ಅರುಣ ಕುಮಾರ ತಂದೆ ರಾಮಚಂದ್ರ ಕುದರೆ ವಯ: 36 ವರ್ಷ, ಸಾ: ಹಳೆ ಮೈಲೂರ ಬೀದರ ರವರು ತನ್ನ ಗೆಳೆಯ ಅನೀಲ ತಂದೆ ಘಾಳಪ್ಪಾ ಸಾ: ಮೀರಾಗಂಜ ಬೀದರ ಇಬ್ಬರೂ ಕೂಡಿ ಶಹಾಪೂರ ಗೇಟ ಗುಂಪಾ ಬೈಪಾಸ ಹತ್ತಿರ ಇರುವ ಹೋಟಲ ಹತ್ತಿರ ಇದ್ದಾಗ ಫಿರ್ಯಾದಿಯ ತಮ್ಮ ಅಂಕುಶ ತಂದೆ ರಾಮಚಂದ್ರ ಕುದರೆ ವಯ: 33 ವರ್ಷ, ಸಾ: ಹಳೆ ಮೈಲೂರ ಬೀದರ ಇತನು ತನ್ನ ಮೋಟಾರ ಸೈಕಲ ನಂ. ಕೆಎ-38/ಜೆ-7648 ನೇದ್ದರ ಮೇಲೆ ಶಹಾಪೂರ ಗೇಟ ಕಡೆಯಿಂದ ಬೀದರ ಕಡೆಗೆ ಅತೀವೇಗ ಹಾಗೂ ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದು ಬೀದರ-ಜಹೀರಾಬಾದ ರೋಡಿನ ಮೇಲೆ ಗುಂಪಾ ಬೈಪಾಸ ರಿಂಗ ರೋಡ ಹತ್ತಿರ ಇರುವ ಡಿವೈಡರಗೆ ಡಿಕ್ಕಿ ಮಾಡಿ ರೋಡಿನ ಮೇಲೆ ಬಿದ್ದನು, ಆಗ ಫಿರ್ಯಾದಿ ಮತ್ತು ಅನೀಲ ಇಬ್ಬರೂ ಹೋಗಿ ನೋಡಲು ಅಂಕುಶನಿಗೆ ಎಡಗಾಲ ಮೋಳಕಾಲ ಕೆಳೆಗೆ ಹಿಮ್ಮಡಿಯ ಹತ್ತಿರ ಮೇಲ್ಭಾಗ ಕಾಲು ಮುರಿದು ಭಾರಿ ರಕ್ತಗಾಯವಾಗಿರುತ್ತದೆ, ನಂತರ ಅವನಿಗೆ 108 ಅಂಬುಲೇನ್ಸದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತಂದು ದಾಖಲಿಸಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಚಿಟಗುಪ್ಪಾ ಪೊಲೀಸ ಠಾಣೆ ಗುನ್ನೆ ನಂ. 123/2017, ಕಲಂ. 366(ಎ) ಐಪಿಸಿ :-
ದಿನಾಂಕ 04-07-2017 ರಂದು ಫಿರ್ಯಾದಿಯ ಮಗಳು ಅಂಗಡಿಗೆ ಹೋಗಿ ಬರುತ್ತೇನೆಂದು ಮನೆಯಲ್ಲಿ ಫಿರ್ಯಾದಿಗೆ ಹೇಳಿ ಹೋಗಿರುತ್ತಾಳೆ, ನಂತರ ಒಂದು ಗಂಟೆಯಾದರು ಫಿರ್ಯಾದಿಯವರ ಮಗಳು ಮನೆಗೆ ಬರದ ಕಾರಣ ಫಿರ್ಯಾದಿ ಮತ್ತು ಫಿರ್ಯಾದಿಯ ಹೆಂಡತಿ ಇಬ್ಬರು ಆಕೆಯು ಎಲ್ಲಿಗೆ ಹೋಗಿರುತ್ತಾಳೆ ಅಂತ ತಿಳಿದು ತಮ್ಮ ಮನೆಯ ಸುತ್ತಾ ಮುತ್ತಾ ಮತ್ತು ಹೊರಗೆ ಎಲ್ಲಾ ಕಡೆ ಹೋಗಿ ಹುಡುಕಾಡಲು ಫಿರ್ಯಾದಿಯವರ ಮಗಳು ಎಲ್ಲಿಗೆ ಹೋಗಿರುತ್ತಾಳೆ ಎಂಬ ಬಗ್ಗೆ ಯಾವುದೆ ಮಾಹಿತಿ ಸಿಕ್ಕಿರುವುದಿಲ್ಲಾ, ಹೀಗೆ 2-3 ದಿವಸಗಳು ಹುಡುಕಾಡಿದ ನಂತರ ದಿನಾಂಕ 07-07-2017 ರಂದು ಗೊತ್ತಾಗಿದೆನೆಂದರೆ ಫಿರ್ಯಾದಿಯವರ ಮಗಳಿಗೆ ಮುಸ್ತಾಪೂರ ಪಾಟಿಯ ಅರ್ಜುನ ತಂದೆ ಬಸಪ್ಪಾ ದಂಡಗುಲೆ ಇತನು ಯಾವುದೊ ಉದ್ದೇಶದಿಂದ ತೆಗೆದುಕೊಂಡು ಹೋಗಿರುತ್ತಾನೆ ಅಂತ ಗೊತ್ತಾಗಿರುತ್ತದೆ, ಫಿರ್ಯಾದಿಯ ಮಗಳಿಗೆ ಅರ್ಜುನ ತಂದೆ ಬಸಪ್ಪಾ ದಂಡಗುಲೆ ಇತನು ಯಾವುದೊ ಉದ್ದೇಶದಿಂದ ಅಪಹರಿಸಿಕೊಂಡು ಹೋಗಿರುತ್ತಾನೆ ಅಂತ ಫಿರ್ಯಾದಿಗೆ ಅವನ ಮೇಲೆ ಸಂಶಯ ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಮೌಖಿಕ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 09-07-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

©ÃzÀgÀ £ÀUÀgÀ ¥Éưøï oÁuÉ UÀÄ£Éß £ÀA. 69/2017, PÀ®A. 143, 147, 148, 323, 324, 504 eÉÆvÉ 149 L¦¹ ªÀÄvÀÄÛ 3(1), (10) J¸ï.¹/J¸ï.n PÁAiÉÄÝ 1989 :-
ಪ್ರತಿ ವರ್ಷದಂತೆ ಈ ವರ್ಷವು ಸಹ ಫಿರ್ಯಾದಿ ನಾಗಸೇನ @ ಸೋನು ತಂದೆ ಜಗನ್ನಾಥ ಬನ್ನೇರ ವಯ: 17 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ಓಡವಾಡಾ (ವಾಲ್ದೊಡ್ಡಿ) ರವರ ಗ್ರಾಮದ ಶಿವಾರದಲ್ಲಿದ್ದ ಶ್ರೀ ಆನಂತ ಶಾಹಿ ವೆಂಕಟೇಶ್ವರ ಮಂದಿರದಲ್ಲಿ ಆಶಾಡ ಪೂರ್ಣಿಮಾ ಅಂಗವಾಗಿ ಮೊಸರು ಗಡಿಗೆ ಒಡೆಯುವ ಕಾರ್ಯಕ್ರಮ ಹಾಗೂ ದಿಂಡಿ ಪಲ್ಲಕ್ಕಿ ಕಾರ್ಯಕ್ರಮ ನಡಯುತ್ತಿದ್ದು, ಹಿಗಿರಲು ದಿನಾಂಕ 09-07-2017 ರಂದು ಫಿರ್ಯಾದಿ ಮತ್ತು ಊರಿನ ಜೈಭೀಮ ತಂದೆ ಸಂಗಪ್ಪಾ ಸೂರ್ಯ, ಸುನೀಲ ತಂದೆ ಬಾಲರಾಜ್ ರಾವ ಸಾ: ತಳಘಾಟ, ಸುಶೀಲಕುಮಾರ  ತಂದೆ ಸೂರ್ಯಕಾಂತ ಗುಪ್ತಾ ಸಾ: ಓಡವಾಡಾ ಹಾಗೂ ಇತರರು ಕೂಡಿ ತಮ್ಮೂರಿಂದ ಶ್ರೀ ಆನಂತ ಶಾಹಿ ವೆಂಕಟೇಶ್ವರ ಮಂದಿರಕ್ಕೆ ಹೋಗಿ ದಿಂಡಿ ಪಲ್ಲಕ್ಕಿ ಕಾರ್ಯಕ್ರಮ ಮುಗಿದ ನಂತರ ಸದರಿ ಜಾತ್ರೆಗೆ ಬಂದ ಭಕ್ತರಿಗೆ ಫಿರ್ಯದಿ ಹಾಗೂ ಇತರರು ಊಟ ಬಡಿಸುವಾಗ ಆರೋಪಿತರಾದ ಶಾಮರಾಜಪೂರ ಗ್ರಾಮದ ಮಲ್ಲಯ್ಯಾ ಕೊಮ್ಟಿ, ಹರೀಶ, ವಿಶ್ವನಾಥ, ಭದ್ರಪ್ಪಾ ಮತ್ತು ಬಬಲು ತಂದೆ ಶರಣಪ್ಪಾ ರವರೆಲ್ಲರೂ ಕೂಡಿಕೊಂಡು ಫಿರ್ಯಾದಿಯ ಹತ್ತಿರ ಬಂದು ಅವರ ಪೈಕಿ ಮಲ್ಲಯ್ಯಾ ಕೊಮ್ಟಿ ಈತನು ನೀನ್ಯಾಕೆ? ಊಟ ಬಡಿಸುತ್ತಿದ್ದಿ ನಡೆ ಇಲ್ಲಿಂದ ಅಂತ ಅವಾಚ್ಯವಾಗಿ ಬೈದು ಜಾತಿ ನಿಂದನೆ ಮಾಡಿ ತನ್ನ ಜೊತೆಯಲ್ಲಿದ್ದವರಿಗೆ ಹಿಡಿಯಿರಿ ಇತನಿಗೆ ಅಂತ ಅಂದಾಗ ಹರೀಶ ಈತನು ಬಡಿಗೆ ತೆಗೆದುಕೊಂಡು ಫಿರ್ಯಾದಿಯ ತಲೆಯ ಎಡಗಡೆ ಹೊಡೆದು ಗುಪ್ತಗಾಯ ಪಡಿಸಿದನು ಮತ್ತು ವಿಶ್ವನಾಥ ಈತನು ಬಡಿಗೆಯಿಂದ ತಲೆಯ ಹಿಂಭಾಗದಲ್ಲಿ ಹೊಡೆದು ಗುಪ್ತಗಾಯ ಪಡಿಸಿದಾಗ ಫಿರ್ಯಾದಿಯು ನೇಲಕ್ಕೆ ಬಿದ್ದಾಗ ಮಲ್ಲಯ್ಯಾ, ಭದ್ರಾಪ್ಪಾ ಮತ್ತು ಬಬಲು ಇವರು ಕೈಯಿಂದ ಕಾಲಿನಿಂದ ಮೈ ಮೇಲೆ ಹೊಡೆದು ಒದ್ದು ಗುಪ್ತಗಾಯ ಪಡಿಸಿರುತ್ತಾರೆ, ಸದರಿ ಘಟನೆ ನೋಡಿ ಊರಿನ ಜೈಭೀಮ, ಸುನೀಲ, ಸುಶಿಲಕುಮಾರ, ನಂದಕುಮಾರ, ರಾಕೇಶ ಹಾಗೂ ಇತರರು ಕೂಡಿ ಅವರಿಂದ ಬಿಡಿಸಿಕೊಂಡು ಫಿರ್ಯಾದಿಗೆ ಚಿಕಿತ್ಸೆ ಕುರಿತು ಸರ್ಕಾರಿ ಆಸ್ಪತ್ರೆ ಬೀದರಗೆ ತಂದು ದಾಖಲಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¨sÁ°Ì UÁæ«ÄÃt ¥ÉưøÀ oÁuÉ UÀÄ£Éß £ÀA. 122/2017, PÀ®A. 397 L¦¹ :-
¦üAiÀiÁ𢠪ÀiÁzsÀªÀgÁªÀ vÀAzÉ ªÀÄ®è±ÉÃmÉÖ¥Áà ©gÁzÁgÀ ªÀAiÀÄ: 50 ªÀµÀð, eÁw: °AUÁAiÀÄvÀ, ¸Á: ªÀÄzÀ£ÀÆgÀÄ UÁæªÀÄ, ¸ÀzÀå: ¯ÉPÀÑgï PÁ¯ÉÆä ¨sÁ°Ì gÀªÀjUÉ ªÀÄzÀ£ÀÆgÀ UÁæªÀÄzÀ°è PÉ®¸À EzÀÝ PÁgÀt ¢£ÁAPÀ 08-07-2017 gÀAzÀÄ ¨sÁ°Ì¬ÄAzÀ ªÀÄzÀ£ÀÆgÀÄ UÁæªÀÄPÉÌ CA¨É¸ÁAVé PÁæ¸ï ©ÃzÀgÀ GzÀVÃgÀ gÉÆÃqÀ ªÀÄÄSÁAvÀgÀ vÀ£Àß ºÉÆAqÁ ±ÉÊ£ï ªÉÆÃmÁgÀ ¸ÉÊPÀ¯ï £ÀA. JªÀiï.ºÉZï-12/eÉ.«-9313 £ÉÃzÀÝ£ÀÄß ZÀ¯Á¬Ä¹PÉÆAqÀÄ D¼ÀA¢ ¸ÀAUÀªÀiï ©æÃeï ºÀwÛgÀ ºÉÆÃUÀÄwÛgÀĪÁUÀ ¦üAiÀiÁð¢AiÀÄ »A¢¤AzÀ MAzÀÄ ªÉÆÃmÁgÀ ¸ÉÊPÀ® ¸ÀªÁgÀ£ÀÄ vÀ£Àß ªÉÆÃmÁgÀ ¸ÉÊPÀ®£ÀÄß ZÀ¯Á¬Ä¸ÀÄvÁÛ §AzÀÄ ¦üAiÀiÁð¢AiÀÄ ªÉÆÃmÁgÀ ¸ÉÊPÀ¯ïUÉ vÀgÀaPÉÆAqÀÄ ºÉÆÃUÀÄvÁÛ ªÉÆÃmÁgÀ ¸ÉÊPÀ¯ï ªÀÄÄAzÉ §AzÀÄ ¦üAiÀiÁð¢UÉ vÀqÉzÀgÀÄ, CzÀgÀ ªÉÄÃ¯É ªÀÄÆgÀÄ d£ÀgÀÄ EzÀÄÝ, ªÀÄÆgÀÄ d£ÀgÀÄ ªÉÆÃmÁgÀ ¸ÉÊPÀ® ªÉÄðAzÀ E½zÀÄ ªÀÄÆgÀÄ d£ÀjUÉ ¦üAiÀiÁð¢AiÀÄÄ £ÉÆÃqÀ®Ä ªÉÆÃmÁgÀ ¸ÉÊPÀ¯ï ZÀ¯Á¬Ä¸ÀÄwÛzÀݪÀ£ÀÄ vɼÀîVzÀÄÝ ªÀÄvÀÄÛ »AzÉ PÀĽwzÀݪÀ£ÀÄ zÀ¥ÀàUÉ EzÀÄÝ EªÀj§âgÀÄ vÀªÀÄä ªÀÄÄRPÉÌ §mÉÖ PÀnÖPÉÆArzÀÄÝ, ªÀÄzsÀåzÀ°è PÀĽvÀªÀ£ÀÄ §mÉÖ PÀlÖzÉ ºÁUÉ EzÀÝ£ÀÄ, £ÀAvÀgÀ ªÀÄÆgÀÄ d£ÀgÀÄ ¦üAiÀiÁð¢AiÀÄ ºÀwÛgÀ §AzÀÄ ¦üAiÀiÁð¢UÉ ªÉÆÃmÁgÀ ¸ÉÊPÀ® ªÉÄðAzÀ PɼÀUÉ E½¹ J®ègÀÄ PÀ£ÀßqÀ ¨sÁµÉAiÀÄ°è vÀªÀÄä ªÉÆÃmÁgÀ ¸ÉÊPÀ¯ïUÉ KPÉà ªÀgɹPÉÆAqÀÄ ºÉÆÃUÀÄwÛ¢ÝAiÀiÁ CAvÁ CAzÀÄ ªÀÄÆgÀÄ d£ÀgÀ°è ªÀÄÄRPÉ §mÉÖ PÀnÖPÉÆArgÀzÀ PÀÆzÀ®Ä GzÀÝ ©nÖgÀĪÀ ªÀåQÛAiÀÄÄ ¦üAiÀiÁð¢UÉ vÀ£Àß PÉÊ ªÀÄÄ¶Ö ªÀiÁr §®UÀtÂÚ£À ªÉÄÃ¯É ºÉÆqÉzÀÄ UÀÄ¥ÀÛUÁAiÀÄ ¥Àr¹zÀ£ÀÄ, EªÀ£À eÉÆvÉ EzÀÝ vÀªÀÄä ªÀÄÄRPÉÌ §mÉÖ PÀnÖPÉÆArzÀÝ E§âgÀÄ ¦üAiÀiÁð¢AiÀÄ eÉÆvÉ fAeÁ ªÀÄÄ¶Ö ªÀiÁr vÀªÀÄä PÉÊUÀ½AzÀ ºÉÆmÉÖAiÀÄ°è vÀªÀÄä PÉÊ ªÀÄ¶Ö ªÀiÁr ºÉÆqÉzÀÄ E§âgÀÄ D¼ÀA¢ ©æÃeï gÉÆÃr£À ¨ÁdÄ EgÀĪÀ ºÉÆ®zÀ°è J¼ÉzÀÄPÉÆAqÀÄ ºÉÆÃV EªÀgÀ°è PÀÆzÀ®Ä GzÀÝ EgÀĪÀªÀ£ÀÄ ªÉÆÃmÁgÀ ¸ÉÊPÀ®£ÀÄß C¯Éè gÉÆÃr£À ¨ÁdÄ ºÉÆ®zÀ vÀVΣÀ°è MAiÀÄÄÝ ©¸ÁQ £ÀAvÀgÀ EªÀ£ÀÄ ¸ÉÃj J®ègÀÄ J¼ÉzÀÄPÉÆAqÀÄ ºÉÆÃV vÀªÀÄä PÉÊUÀ½AzÀ ºÉÆqÉzÀÄ EªÀgÀ°è GzÀÝ PÀÆzÀ®Ä ºÉÆA¢zÀ ªÀåQÛ MAzÀÄ ZÁPÀÄ vÉÆÃj¹ ¤£Àß ºÀwÛgÀ K£É¤zÉ PÉÆqÀÄ E®èªÁzÀgÉ ¤£ÀUÉ fêÀ vÉUÉAiÀÄÄvÉÛÃªÉ CAvÁ D ZÁPÀÄ«¤AzÀ ¦üAiÀiÁð¢UÉ ºÉÆqÉAiÀÄ®Ä §A¢zÀÄÝ DUÀ ¦üAiÀiÁð¢AiÀÄÄ vÀ¦à¹PÉÆArzÀÄÝ, £ÀAvÀgÀ ¦üAiÀiÁð¢UÉ ºÉzÀj¹ ¦üAiÀÄð¢AiÀÄ CAVAiÀÄ eÉé£À°èzÀÝ ¸ÁåªÀĸÀAUï ªÉÆèÉʯï 9449690777 ºÁUÀÆ PÉÆÃgÀ½£À°èzÀÝ §AUÁgÀzÀ 8 UÁæA £À MAzÀÄ ¯ÁQmï ªÀÄvÀÄÛ §®UÉÊ ¨ÉgÀ½£À°èzÀÝ §AUÁgÀzÀ 7 UÁæA. £À MAzÀÄ GAUÀÆgÀ ªÀÄvÀÄÛ ¥ÁåAn£À eÉé£À°èzÀÝ £ÀUÀzÀÄ ºÀt 29,000/- gÀÆ.UÀ¼ÀÄ zÉÆÃaPÉÆAqÀÄ ¦üAiÀiÁð¢UÉ ºÉÆ®zÀ°èAiÉÄà ©lÄÖ 3 d£ÀgÀÄ vÁªÀÅ vÀA¢zÀÝ ªÉÆÃmÁgÀ ¸ÉÊPÀ® ªÉÄÃ¯É PÀĽvÀÄ ©ÃzÀgï PÀqÉ Nr ºÉÆÃVgÀÄvÁÛgÉ, F ªÉÄð£À PÀÈvÀå J¸ÀVzÀªÀgÀ£ÀÄß £ÉÆÃrzÀgÉ ¦üAiÀiÁð¢AiÀÄÄ UÀÄgÀÄw¸ÀÄvÁÛgÉ CAvÀ PÉÆlÖ ¦üAiÀiÁð¢AiÀĪÀgÀ zÀÆj£À ¸ÁgÁA±ÀzÀ ªÉÄÃgÉUÉ ¢£ÁAPÀ 09-07-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

Kalaburagi District Reported Crimes

ಹಲ್ಲೆ ಮಾಡಿ ಜಾತಿನಿಂದನೆ ಮಾಡಿದ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ಶಿವಕುಮಾರ ತಂದೆ ಸಿದ್ದಪ್ಪ ಸನಾದಿ ಸಾ: ಮಿಲತ ನಗರ ಶಹಾಬಾದ ಇವರು ದಿನಾಂಕ: 08/07/2017 ರಂದು ರಾತ್ರಿ ಇವರ ಅಣ್ಣ ಶರಣು ಇತನು ದುರ್ಗಾ ಬಾರ ಹತ್ತಿರ ಹಿಟ್ಟಿನ ಗಿರಣೀ ಎದುರು ರಸ್ತೆಯಲ್ಲಿ ನನ್ನ ಅಣ್ಣನೊಂದಿಗೆ  ಅಬ್ದುಲ ರಹೀಮ ಚಿತ್ತಾಪೂರ ಹಾಗೂ ಇತರರು ಸೇರಿ ಜಗಳ ಮಾಡುತ್ತಿದ್ದಾರೆ ಅಂತಾ ವಿಷಯ ಗೊತ್ತಾಗಿ ಅಲ್ಲಿಗೆ ಹೋಗಿ ನೊಡಲಾಗಿ ನಮ್ಮ ಅಣ್ಣನೊಂದಿಗೆ ಅಬ್ದುಲ ರಹೀಮ ಮತ್ತು ರಿಯಾಜ ಪಠಾಣ ಇವರು ಗಿರಣಿಯ ಹತ್ತಿರ ರಸ್ತೆಯ ಪಕ್ಕದಲ್ಲಿ ನಿಂತಿದ್ದ ನಮ್ಮ ಅಣ್ಣನಿಗೆ ರಾಂಡಕಾ ಬೇಟಾ ರಸ್ತೆಕೊ ಗಾಡಿ ಲಗಾಲೇಕೆ ಠೈರತೆ ಭೊಸಡಿಕೆ ಅಂತಾ ತಕರಾರು ಮಾಡುತ್ತಿದರು ಅದಕ್ಕೆ ನಮ್ಮ ಅಣ್ಣ ಮೈ ಸೈಡಮೇ ಠೈರಾಹುಂ ಬಾಜುಸೆ ಜಾವು ರಸ್ತಾಹೈನಾ ಅಂತಾ ಅನ್ನುವಾಗ ಅವರಲ್ಲಿ ರಿಯಾಜ ಇತನು ನಮ್ಮ ಅಣ್ಣನಿಗೆ ಎದೆಯ ಮೇಲಿನ ಅಂಗಿ ಹಿಡಿದು ನನ್ನ ಅಣ್ಣನಿಗೆ ಕೈಯಿಂದ ಹೊಟ್ಟೆಗೆ ಮೈ ಕೈಗೆ ಹೊಡೆದು ನಮ್ಮ ಅಣ್ಣ ಎಡಕ್ಕೆ ಹಿಡಿದು ತಿರುವುತ್ತಿದದನು ಆಗ ನಮ್ಮ ಅಣ್ಣ ಸತ್ತೇನೆಪ್ಪೋ ಅಂತಾ ಚಿರಾಡುವಾಗ ಸ್ಥಳದಲ್ಲಿದ್ದ ನಾನು ಮತ್ತು ಗೊವಿಂದ ಗೊಟೆಕರ , ಶರತ ತಂದೆ ಶಿವು ಎಲ್ಲಾರೂ ಕೂಡಿ ಜಗಲ ಬಿಡಿಸುವಾಗ ಅಬ್ದುಲ ರಹಿಮ ಇತನು ನಮ್ಮ ಅಣ್ಣನಿಗೆ ಕುತ್ತಿಗೆಗೆ ಕೈ ಹಾಕಿ ನೆಲಕ್ಕೆ ದಬ್ಬಿಸಿದಾಗ  ತಲೆಯ ಹಿಂಬಾಗಕ್ಕೆ ಗುಪ್ತಪೆಟ್ಟಾಗಿ ಬಿದ್ದಾಗ ಇತರೆ 4-5 ಜನ ಬಂದು ಎಲ್ಲಾರು ಸೇರಿ ನಮ್ಮ  ಅಣ್ಣನಿಗೆ ಮಾರೋ ಅಂತಾ ಅವಾಚ್ಯವಾಗಿ ಬೈದು ಜಾತಿ ಎತ್ತಿ ಬೈಯ್ದು ಹೊಡೆಬಡೆ ಮಾಡಿ ಬಿಟ್ಟು ಹೋಗುವಾಗ ಜೀವದ ಭಯ ಹಾಕುತ್ತಾ ಹೋದರು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಜಗದೀಶ ತಂದೆ ರಾಜಶೇಖರ ಅಂಬಲಗಿ ಸಾ: ತಾಜ ಸುಲ್ತಾನಪೂರ ಗ್ರಾಮ ತಾ:ಜಿ: ಕಲಬುರಗಿ ರವರು ದಿನಾಂಕ 08/07/17 ರಂದು ಸಂಜೆ ತಾಜ ಸುಲ್ತಾನಪೂರ  ಗ್ರಾಮ ಮಲ್ಲಿನಾಥ ದೇವರ ಗುಡಿ ಕಟ್ಟೆಯ ಮೇಲೆ ಕುಳಿತಾಗ ಅಲ್ಲಿಗೆ ಆರೋಪಿ ಸಂಗಮೇಶ ತಂದೆ ರೇವಪ್ಪ ನಿಂಬರ್ಗಿ ಇತನು ಬಂದು ಫಿರ್ಯಾದಿಗೆ ಸರಾಯಿ ಕುಡಿಯಲಿಕ್ಕೆ 100 ರೂ. ಕೊಡು ಅಂತಾ ಕೇಳಿದನು. ಅದಕ್ಕೆ ನನ್ನ ಹತ್ತಿರ ಸಧ್ಯ ಅಷ್ಟೊಂದು ಹಣವಿಲ್ಲಾ ಅಂತಾ ಹೇಳಿದ್ದಕ್ಕೆ ಅದೇ ವೈಮನಸ್ಸಿನಿಂದ ಫಿರ್ಯಾದಿಗೆ ಕೊಲೆ ಮಾಡುವ ಉದ್ಧೇಶದಿಂದ ಚಾಕುದಿಂದ ಫಿರ್ಯಾದಿ  ಹೊಟ್ಟೆಗೆ ಹೊಡೆಯಲು  ಆ ಏಟು ತಪ್ಪಿಸಿಕೊಳ್ಳಲು ಅವನ ಎಡಗೈ ಅಡ್ಡ ತಂದಾಗ ಎಡಗೈ ರಟ್ಟೆಯ ಮೇಲೆ ಚಾಕು ಬಡಿದು ರಕ್ತಗಾಯವಾಯಿತು. ಫಿರ್ಯಾದಿ ಎಡಗೈ ಅಡ್ಡ ತರದಿದ್ದರೇ ಅವನ ಹೊಟ್ಟೆಗೆ ಚಾಕು ಹೊಡೆದು ಕೊಲೆ ಮಾಡಿಯೇ ಬಿಡುತ್ತಿದ್ದನು. ಮತ್ತು  ಅದೇ ಚಾಕುದಿಂದ ಫಿರ್ಯಾದಿ  ಎಡ ಕುತ್ತಿಗೆಯ ಹಿಂಭಾಗದ ಮೇಲೆ ಹೊಡೆದು ಭಾರಿ ರಕ್ತಗಾಯಗೊಳಿಸಿ ಮರಣಾಂತಿಕ ಹಲ್ಲೆ ಮಾಡಿ ಓಡಿ ಹೋದ ಸಂಗಮೇಶ ತಂದೆ ರೇವಪ್ಪ ನಿಂಬರ್ಗಿ ಸಾ: ತಾಜ ಸುಲ್ತಾನಪೂರ ಇತನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.