Police Bhavan Kalaburagi

Police Bhavan Kalaburagi

Thursday, June 11, 2015

Raichur District Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-

ದಿನಾಂಕ 10-06-2015 ರಂದು ಬೇಳಿಗ್ಗೆ 7-00 ಗಂಟೆಯ ಸಮಯದಲ್ಲಿಫೀರ್ಯಾದಿ ಶ್ರೀ ದೊಡ್ಡಪ್ಪ ಜೆ ಪಿ,ಎಸ್,  ಯರಗೇರಾ ಠಾಣೆ gÀªÀರು ತಮಗೆ ಬಂದ  ಬಾತ್ಮಿ ಪ್ರಕಾರ, ಸಿ.ಪಿ.ಐ ಯರಗೇರಾ ವೃತ್ತ ರವರ ಮಾರ್ಗದರ್ಶನದಂತೆ ಸಿ§âAದಿ  ಹಾಗೂ  ಪಂಚರೊಂದಿಗೆ  ಬಿಜ್ಜಗೇರಾ ಗ್ರಾಮದ ಪಂಚಾಯತ ಹತ್ತಿರ ರೋಡಿನ ಮೆಲೆ ನಿಂತುಕೊಂಡಿದ್ದಾಗ, ರಾಜಲಬಂಡಾ ರೋಡಿನ ಕಡೆಯಿಂದ ಒಂದು ಮೆಸ್ಸೆ ಪರ್ಗಸನ್ ಕಂಪನಿಯ ಟ್ರ್ಯಾಕ್ಟರ, ನಂ ಕೆ.ಎ 36 ಟಿ.ಸಿ-3765, ಟ್ರ್ಯಾಲಿ ನಂ ಕೆ.ಎ 36 ಟಿ 3766 ನೆದ್ದು ಬಂದಿದ್ದು, ಫೀರ್ಯಾದಿದಾರರು ಚಾಲಕನನ್ನು ವಿಚಾರಿಸಲು ಮಾಲೀಕರ ಅದೇಶದಂತೆ ಟ್ರ್ಯಾಕ್ಟರ ಟ್ರ್ಯಾಲಿಯಲ್ಲಿ  ಮರಳನ್ನು ತುಂಬಿಕೊಂಡು ಅನದಿಕೃತವಾಗಿ  ಸರ್ಕಾರಕ್ಕೆ ಯಾವುದೇ ರಾಜಧನ ವಗೈರೆ ತುಂಬದೆ ನೈಸರ್ಗಿಕ ಸಂಪತ್ತಾದ ಮರಳನ್ನು ತುಂಗಬದ್ರ ನದಿಯಿಂದ ಕಳ್ಳತನದಿಂದ ಆಕ್ರಮವಾಗಿ ಸಾಗಾಣಿಕೆ ಮಾಡುತ್ತಿರುವದಾಗಿ ಹೇಳಿದ್ದರಿಂದ,ಸದರಿ ಟ್ರ್ಯಾಕ್ಟರ ಟ್ರ್ಯಾಲಿ ,ಕಿ 1,30,000/-,ಹಾಗೂ 2 ಕ್ಯೂಬಿಕ ಮೀಟರ ಮರಳು ಕಿಮ್ಮತ್ತು 1400/- ರೂ ಬೆಲೆಬಾಳುವದನ್ನು ಜಪ್ತಿ ಮಾಡಿಕೊಂಡು ಆರೋಪಿತನೋಂದಿಗೆ ಜಪ್ತಿ ಪಂಚನಾಮೆ, ವರಯೊಂದಿಗೆ ಹಾಜರಪಡಿಸಿದ್ದರಿಂದ, ಅದರ ಸಾರಾಂಶದ ಮೇಲಿಂದಾ ಯರಗೇರಾ  ¥Éưøï oÁuÉ ಗುನ್ನೆ ನಂ-127/2015 ಕಲಂ379 ಹಾಗೂ ಕರ್ನಾಟಕ ಉಪ ಖನಿಜ ನಿಯಮ 1994 ರ ಉಪನಿಯಮ 42,43 ಮತ್ತು Mines and Minerals (Development & Regulation ) Act 1957 4(1) 4(1-A),21  ನೆದ್ದರಲ್ಲಿ  ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈ ಕೊಂಡಿದ್ದು ಇರುತ್ತದೆ.
ಶೇಂಗಾ ಮತ್ತು ಶೇಂಗಾದ ಬೀಜ ªÀ±À¥Àr¹PÉÆAqÀ ¥ÀæPÀgÀtzÀ ªÀiÁ»w:-
             ದಿ-10-06-2015 ರಂದು ಮದ್ಯಾಹ್ನ 3-00 ಗಂಟೆ ಸುಮಾರಿಗೆ ಸಹಾಯಕ ಆಯುಕ್ತರು ಲಿಂಗಸಗೂರ ರವರ ಆದೇಶದ ಮೇರೆಗೆ ಕಂದಾಯ ನಿರೀಕ್ಷಕರು ಲಿಂಗಸಗೂರ ಹಾಗೂ ಆಹಾರ ನಿರೀಕ್ಷಕರು ಲಿಂಗಸಗೂರ ರವರು ಕಸಬಾ ಲಿಂಗಸಗೂರ ಪ್ರದೇಶದ ಸಿಧ್ದಾರ್ಥ ಸೀಡ್ಸ್ ಗೋಡಾನದಲ್ಲಿ ಅನಧಿಕೃತವಾಗಿ ಶೇಂಗಾ ಹಾಗೂ ಶೇಂಗ ಬೀಜದ ವ್ಯಾಪಾರ ಮಾರಾಟ ಮಾಡುತ್ತಿದ್ದ ಬಗ್ಗೆ ಬಂದ ಮಾಹಿತಿ ಪ್ರಕಾರ ಸದರ ಗೋಡಾನಗೆ ಹೋಗಿ ಪರಿಶೀಲಿಸಲು ಅಲ್ಲಿ ಅನಧಿಕೃತವಾಗಿ ಶೆಂಗಾ ಸಂಗ್ರಹಿಸಿ ಯಾವುದೇ ಪರವಾನಿಗೆ ಇಲ್ಲದೆ ಮಾರಾಟ ಮಾಡುತ್ತಿzÀÄÝzÀÄ ಕಂಡು ಬಂದಿದ್ದರಿಂದ ಒಟ್ಟು 12.77.000-00 ಲಕ್ಷ ರೂ ಬೆಲೆಬಾಳುವ ಶೇಂಗಾ ಮತ್ತು ಶೇಂಗಾದ ಬೀಜ ಪಂಚರ ಸಮಕ್ಷಮ ಜಪ್ತು ಮಾಡಿಕೊಂqÀÄ oÁuÉUÉ §AzÀÄ PÉÆlÖ zÀÆj£À ªÉÄðAzÀ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA:146/15 PÀ®A.5,6 PÀ£ÁðlPÀ CUÀvÀå ªÀ¸ÀÛUÀ¼À DzÉñÀ 1981 ,PÀ£ÁðlPÀ CUÀvÀå ªÀ¸ÀÄÛUÀ¼À ¥ÀgÀªÁ¤UÉ DzÉñÀ 2013 ºÁUÀÆ PÀ®A 3 & 7 CªÀ±ÀåPÁ ªÀ¸ÀÄÛUÀ¼À PÁAiÉÄÝ 1955   CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.  

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

         ¢£ÁAPÀ 10-06-2015 gÀAzÀÄ ¸ÁAiÀÄAPÁ® 5-00 UÀAmÉUÉ UÀ«UÀlÖ UÁæªÀÄ ¹ÃªÀiÁzÀ ²ªÀgÁd¥Àà EªÀgÀ ºÉÆ®zÀ ºÀwÛgÀ PÁ®ÄªÉ gÀ¸ÉÛAiÀÄ ªÉÄÃ¯É ºÀ£ÀĪÉÄñÀ vÀAzÉ £ÁUÀ¥Àà ªÀAiÀÄB 25 ªÀµÀð eÁwB ªÀqÀØgÀÄ GB MPÀÄÌ®ÄvÀ£À ¸ÁB UÀ«UÀlÖ EªÀgÀÄ vÀ£Àß ºÉÆ®PÉÌ næ®ègÀ ºÉÆqÉAiÀÄĪÀ PÀÄjvÀÄ ¸ÀégÁd mÁæPÀÖgÀ £ÀA PÉJ-36 n¹-1240 £ÉÃzÀÝ£ÀÄß CwªÉÃUÀªÁV ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ ºÉÆÃV ªÉÃUÀªÀ£ÀÄß ¤AiÀÄAwæ¸À¯ÁUÀzÉà gÀ¸ÉÛAiÀÄ ¥ÀPÀÌzÀ°è EgÀĪÀ vÀÄAUÀ§zÁæ JqÀzÀAqÉ G¥ÀPÁ®ÄªÉ £ÀA 82/2 £ÉÃzÀÝgÀ°è è ¥À°Ö ªÀiÁrzÀÝjAzÀ mÁæPÀÖgÀ ¸ÀªÉÄÃvÀ PÁ®ÄªÉAiÀÄ°è ©zÀÄÝ ZÁ®PÀ ºÀ£ÀĪÉÄñÀ¤UÉ wêÀæ ¸ÀégÀÆ¥ÀzÀ UÁAiÀÄUÀ¼ÁV ¸ÀܼÀzÀ°èAiÉÄà ªÀÄÈvÀ¥ÀnÖgÀÄvÁÛ£É CAvÀ ªÀÄÄAvÁV ¦ügÁå¢ü ZÉ£Àߧ¸ÀªÀ vÀAzÉ £ÁUÀ¥Àà ªÀAiÀÄB 30 ªÀµÀð eÁwB ªÀqÀØgÀÄ GB MPÀÄÌ®ÄvÀ£À ¸ÁB UÀ«UÀlÖ vÁB ªÀiÁ£À£À« gÀªÀgÀÄ ¤ÃrzÀ  ºÉýPÉ ¦ügÁå¢ ªÉÄðAzÀ ªÀiÁ£À« oÁuÉ UÀÄ£Éß £ÀA 164/2015 PÀ®A 279,304(J) L¦¹ ¥ÀæPÁgÀ  ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.

DPÀ¹äÃPÀªÁV dgÀÄVzÀ C¥ÀWÁvÀ ¥ÀæPÀgÀtzÀ ªÀiÁ»w:-

                  ದಿನಾಂಕ 10/06/15 ರಂದು ಬೆಳಿಗ್ಗೆ 1130 ಗಂಟೆಗೆ ವಲ್ಕಂದಿನ್ನಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟದ ಅಡಿಗೆ ಮಾಡುವವರಾದ  ತಿಪ್ಪಮ್ಮ ಅಗಸರ್ ಹಾಗೂ ಶ್ರೀದೇವಿ ನಾಯಕ ಇವರುಗಳು ಕುಕ್ಕರನಲ್ಲಿ ಬೇಳೆ ಕುದಿಯಲು ಇಟ್ಟಿದ್ದು ಬೇಳೆ ಕುದಿದ ನಂತರ ಕುಕ್ಕರನ್ನು  ಕೆಳಗೆ ಇಳಿಸಿ ಅದರ ಮುಚ್ಚಳ ತೆಗೆಯಲು ಹೋದಾಗ ಅದು ಬರದ ಕಾರಣ ಅದದೇ ಸಮಯಕ್ಕೆ ಶಾಲೆಯ ಮಕ್ಕಳನ್ನು ಆಟಕ್ಕೆ ಬಿಟ್ಟಿದ್ದು ಮಕ್ಕಳಲ್ಲಿ ಮಹ್ಮದ್ ಹಾಗೂ ನರೇಶ ಇವರುಗಳಿಗೆ ಅಡಿಗೆ ಮಾಡುವವರಿಬ್ಬರು ಕರೆದು ಮಕ್ಕಳಿಂದ ಕೆಲಸ ಮಾಡಬಾರದೆಂದು ತಿಳಿದು ಕುಕ್ಕರನ ಮುಚ್ಚಳ ತೆಗೆಯಲು ಹೇಳಿದಾಗ ಅಡಿಗೆ ಕಕ್ಕರನ ಬಗ್ಗೆ ಏನು ಮಾಹಿತಿ ತಿಳಿಯದ ವಿದ್ಯಾರ್ಥಿಗಳಿಬ್ಬರೂ ಕುಕ್ಕರನ ಮುಚ್ಚಳವನ್ನು ಜೋರಾಗಿ ತೆಗೆದಾಗ ಕುಕ್ಕರನಿಂಧ ಉಗಿ ಮತ್ತು ನೀರು ಒಮ್ಮೆಲೆ ಚಿಮ್ಮಿ ಆ ವಿದ್ಯಾರ್ಥಿಗಳಿಬ್ಬರ ಗದ್ದಕ್ಕೆ, ಮುಖಕ್ಕೆ, ಕುತ್ತಿಗೆಗೆ, ಎದೆಗೆ ಹಾಗೂ ಕೈ ಕಾಲುಗಳಿಗೆ ಸಿಡಿದು ಸುಟ್ಟಿದ್ದರಿಂದ ಚರ್ಮ ಸುಟ್ಟು ತೊಗಲು ಕಿತ್ತಿದ್ದು ಇರುತ್ತದೆ. ಆಡಿಗೆ ಮಾಡುವ ಸಮಯದಲ್ಲಿ ಅಡಿಗೆ ಮಾಡುವ ಜಾಗೆಯ ಕಡೆಗೆ ಮುಖ್ಯ ಗುರುಗಳಾದ ನಿಗಾವಹಿಸಿ ಮಕ್ಕಳನ್ನು ಆ ಕಡೆಗೆ ಬಿಡದಂತೆ ನೋಡಿಕೊಳ್ಳಬೇಕಾಗಿದ್ದು ಆದರೆ ಅವರು ಅಲಕ್ಷತನ ಮಾಡಿದ್ದರಿಂದ ಅಡಿಗೆ ಮಾಡುವವರಿಬ್ಬರು ಸಹ ಅಲಕ್ಷತನದಿಂದ ವಿದ್ಯಾರ್ಥಿಗಳಿಗೆ ಕರೆದು ಕುಕ್ಕರನ ಮುಚ್ಚಳ ತೆಗೆಯಿಸಿದ್ದರಿಂದ ಈ ಘಟನೆ ಜರುಗಿರುತ್ತದೆ ಕಾರಣ ಮೂರು ಜನರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಮೇರೆಗೆ ಮಾನವಿ ಠಾಣೆ ಗುನ್ನೆ ನಂ 165/15 ಕಲಂ 337,338 ಐ.ಪಿ.ಸಿ ಪ್ರಕಾರ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
PÀ£Áß PÀ¼ÀªÀÅ ¥ÀæPÀgÀtzÀ ªÀiÁ»w:-

           ¢£ÁAPÀ 9/6/15 gÀAzÀÄ 2300 UÀAmɬÄAzÀ 10/6/15 gÀAzÀÄ 0500 UÀAmÉ CªÀ¢üAiÀÄ°è ¦üAiÀiÁð¢ JA. VjAiÀÄ¥Àà vÀAzÉ JA £ÀgÀ¸ÀìAiÀÄå ¸Á: L.r.J¸ï.JA.n ¯Éà Omï gÁAiÀÄZÀÆgÀÄ gÀªÀgÀ ªÀÄ£ÉUÉ ºÁQzÀ ©ÃUÀªÀ£ÀÄß AiÀiÁgÉÆà PÀ¼ÀîgÀÄ ªÀÄÄjzÀÄ M¼ÀUÉ ¥ÀæªÉò¹ C¯ÁägÀ MqÉzÀÄ CzÀgÀ°èzÀÝ £ÀUÀzÀÄ ºÀt gÀÆ. 10,000/- & 3 vÉÆ¯É §AUÁgÀzÀ ZÉÊ£ï CA.Q.gÀÆ. 75,000/-, CzsÀð vÉÆ¯É §AUÁgÀzÀ ZÉÊ£ï CA.Q.gÀÆ. 13,000/- CzsÀð vÉÆ¯É §AUÁgÀzÀ ¨ÉAqÉÆÃ¯É CA.Q. gÀÆ. 13,000/- »ÃUÉ MlÄÖ CA.Q.gÀÆ. 1,11,000/- UÀ¼À£ÀÄß PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ.CAvÁ PÉÆlÖ zÀÆj£À ªÉÄðAzÀ ¸ÀzÀgï §eÁgï  oÁuÉ UÀÄ£Éß £ÀA. 118/15 PÀ®A 457, 380 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 11.06.2015 gÀAzÀÄ  115 ¥ÀææPÀgÀtUÀ¼À£ÀÄß ¥ÀvÉÛ ªÀiÁr  27,200/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

                                                            

                                                              



Kalaburagi District Reported Crimes

ಮಟಕಾ ಜೂಜಾಜಟದಲ್ಲಿ ನಿರತ ವ್ಯಕ್ತಿಯ ಬಂಧನ :
ಸ್ಟೇಷನ ಬಜಾರ ಠಾಣೆ : ದಿನಾಂಕ 10-06-2015 ರಂದು ಸ್ಟೇಷನ ಏರಿಯಾದ ಒನವೇ ರೋಡನಲ್ಲಿ ವಿಠಲ ಮಂದಿರ ಹತ್ತೀರ ರಸ್ತೆಯ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಇಬ್ಬರೂ ಮಟಕಾ ಜೂಜಾಟ ಬರೆದುಕೊಳ್ಳತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಎಸ್.ಎಸ್ ದೊಡ್ಡಮನಿ ಪಿ.ಎಸ್.ಐ (ಕಾಸು) ಸ್ಟೇಷನ ಬಜಾರ ಪೊಲೀಸ್ ಠಾಣೆ ಕಲಬುರಗಿ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ವಿಠಲ ಮಂದಿರ ಹತ್ತೀರ ಹೋಗಿ ಮರೆಯಲ್ಲಿ ನಿಂತು ನೋಡಲು ಅಲ್ಲಿ ಇಬ್ಬರೂ ಹೋಗಿ ಬರುವ ಸಾರ್ವಜನಿಕರಿಂದ 1/- ರೂ ಗೆ 80/-ರೂ ಕೊಡುವುದಾಗಿ ಹೇಳಿ ಅಂಕಿ ಸಂಖ್ಯೆ ಮಟಕಾ ಚೀಟಿ ಬರೆದುಕೊಡುತ್ತಿದ್ದನ್ನು ನೋಡಿ ಖಚಿತ ಪಡಿಸಿಕೊಂಡು ಒಮ್ಮೆಲೆ ಸುತ್ತುವರೆದು ಹಿಡಿಯುತ್ತಿದ್ದಾಗ ಅವರಲ್ಲಿ ಒಬ್ಬನು ಓಡಿ ಹೋಗಿದ್ದು ಇನ್ನೊಬ್ಬನ ವಿಚಾರಿಸಲು ಆತನು ತನ್ನ ಹೆಸರು ಈಶ್ವರ ತಂದೆ ಲಿಂಗಪ್ಪಾ ಪೂಜಾರಿ ಸಾಃ ಮನೆ ನಂ.1-534 ವಿಠಲ ಮಂದಿರ ಹತ್ತೀರ ಸ್ಟೇಷನ ಏರಿಯಾ ಕಲಬುರಗಿ ಅಂತಾ ಹೇಳಿದನು. ಸದರಿಯವನ ಹತ್ತಿರ ನಗದು ಹಣ 4520/- ರೂ ಮತ್ತು ಒಂದು ಬಾಲ ಪೆನ್ನು ಹಾಗು ಒಂದು ಮಟಕಾ ಬರೆದ ಚೀಟಿ ಜಪ್ತಿ ಮಾಡಿಕೊಂಡು. ನಂತರ ಓಡಿ ಹೋದವನ ಹೆಸರು ಈಶ್ವರ ಟೇಲರ ಅನ್ನಪೂರ್ಣ ಕ್ರಾಸ ಹತ್ತಿರ ಕಲಬುರಗಿ ಅಂತಾ ತಿಳಿಸಿದ್ದು ಸದರಿಯವನೊಂದಿಗೆ ಸ್ಟೇಷನ  ಬಜಾರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣ :

ರಾಘವೇಂದ್ರ ನಗರ ಠಾಣೆ : ಶ್ರೀಮತಿ ವಿಜಯಲಕ್ಷ್ಮೀ ಗಂಡ ದಿ|| ಗುರುಲಿಂಗಯ್ಯ ಗುಡಿ ಸಾಃ ಲಾಲಗೆರಿ ಬ್ರಹ್ಮಪೂರ ಕಲಬುರಗಿ ಇವರು ಕಲಬುರಗಿ ನಗರದ ಜಿಲ್ಲಾಧಿಕಾರಿ ಕಾರ್ಯಲಯದಲ್ಲಿ ಎಫ.ಡಿ.ಎ ಅಂತಾ ಕೆಲಸ ಮಾಡುತ್ತಿದ್ದು ನನಗೆ ಕುಮಾರಿ ಭವಾನಿ ಎಂಬ 14 ವರ್ಷದ ಮಗಳು ಇರುತ್ತಾಳೆ ನನ್ನ ಗಂಡ ಗುರುಲಿಂಗಯ್ಯ ರವರು ಯಾವುದೊ ಕಾಯಿಲೆಯಿಂದ 2015ನೇ ಸಾಲಿನಲ್ಲಿ ಮೃತಪಟ್ಟಿರುತ್ತಾನೆ ನಾನು ಬಾಡಿಗೆಯಿಂದ ಇದ್ದ ಮನೆಯಲ್ಲಿ ರಮೇಶ ಚಿಚಕೊಡಿ ಇವರು ಕೂಡ ಅದೇ ಮನೆಯಲ್ಲಿ ಬಾಡಿಗೆಯಿಂದ ಇದ್ದರು ಆಗ ರಮೇಶ ಇತನು ಪರಿಚಯವಾಗಿದ್ದು ಇರುತ್ತದೆ ಅಲ್ಲಿಂದ ನಾನು ಬೇರೆ ಕಡೆ ಮನೆ ಬಾಡಿಗೆ ಪಡೆದುಕೊಂಡು ನನ್ನ ಮಗಳೊಂದಿಗೆ ವಾಸವಿದ್ದು ರಮೇಶ ಇವನು ದಿನಾಲು ನಮ್ಮ ಮನೆಗೆ ಬಂದು ಹೊಗುತ್ತಿದ್ದನು ಅವನು ನನ್ನ ಜೊತೆಯಲ್ಲಿ ಇದ್ದು ನನಗೆ ಪ್ರತಿಯಿಂದ ನೋಡಿಕೊಳ್ಳುತ್ತಿದ್ದನು ನಾನು ಯಾವಗಲು ಬೇರೆ ಯಾರನ್ನು ಮದುವೆ ಆಗುವದಿಲ್ಲ ನಿನ್ನ ಜೊತೆಯಲ್ಲಿಯೇ ಇರುತ್ತೆನೆ ಅಂತಾ ಹೇಳಿ ಇಲ್ಲಿಯವರೆಗೆ ನನ್ನ ಜೊತೆಯಲ್ಲಿ ಇದ್ದನು ನಾನು ಕೂಡ ಅವನಿಗೆ ನಂಬಿ ಅವನು ಜೊತೆಯಲ್ಲಿ ಸ್ನೇಹ ದಿಂದ ವರ್ತಿಸುತ್ತಿದ್ದೆ ದಿಃ 31/05/15 ರಂದು ರಮೇಶ ಇತನು ನಮ್ಮ ಮನೆಗೆ ಬಂದು ನಾನು ಮತ್ತು ನನ್ನ ತಾಯಿ ಒತ್ತಾಯ ದಿಂದ ದಿಃ 12/06/15 ರಂದು ಮದುವೆ ಮಾಡಿಕೊಳ್ಳುತ್ತಿದ್ದೆನೆ ಅಂತಾ ತಿಳಿಸಿದಾಗ ನಾನು ಅವನಿಗೆ ಹೇಳಿದ್ದೆನೆಂದರೆ ನೀನು ಯಾರನ್ನು ಮದುವೆ ಮಾಡಿಕೊಳ್ಳುವದಿಲ್ಲವೆಂದು ನನ್ನ ಜೊತೆಯಲ್ಲಿ ಪ್ರಿತಿಸಿಕೊಂಡು ಇರುತ್ತಿದ್ದಿ ಈಗ ಬೇರೆ ಕಡೆ ಏಕೆ ಮದುವೆ ಮಾಡಿಕೊಳ್ಳುತ್ತಿರಿವೆ ಎಂದು ನಾನು ಹೇಳಿದ್ದು ದಿಃ 09/06/15 ರಂದು ಮಧ್ಯಾಹ್ನ 01-00 ಗಂಟೆ ಸುಮಾರಿಗೆ ರಮೇಶ ನಮ್ಮ ಮನೆಗೆ ಬಂದಿದ್ದು ಅವನ ಮದುವೆ ಸಂಬಂಧ ನಾವಿಬ್ಬರು ತಕರಾರು ಮಾಡುತ್ತಿದ್ದು ಆಗ ರಮೇಶ ತಾಯಿ ಲಲೀತಾಬಾಯಿ ಇತನ ಅಣ್ಣ ಯೋಗೇಶ ಬಂದು ನನಗೆ ಯಳೆದಾಡಿ ಅವಾಚ್ಯವಾಗಿ ಬೈದು ಬೆನ್ನಿನ ಮೇಲೆ ಹೊಟ್ಟೆಯ ಮೇಲೆ ಹೊಡೆಬಡೆ ಮಾಡಿರುತ್ತಾರೆ ರಮೇಶ ಕೂಡ ನನಗೆ ಕಾಲಿನಿಂದ ಹೊಟ್ಟೆಗೆ ವದ್ದು ನನ್ನ ಎಡಗೈ ತೊರಬೆರಳನ್ನು ಒತ್ತಿ ಹಿಡಿದು ತಿರುವಿಸಿ ಗುಪ್ತಗಾಯ ಮಾಡಿರುತ್ತಾನೆ ರಮೇಶ ಇತನು ನನ್ನ ಜೊತೆ ಪ್ರೀತಿಸಿಕೊಂಡು ಈಗ ನನ್ನ ಮರ್ಯದೆ ಹಾಳು ಮಾಡುತ್ತಿದ್ದಾನೆ ಅಲ್ಲದೆ ಇಂದು ದಿಃ 10/06/15 ರಂದು ಬೆಳಗ್ಗೆ 07-00 ಗಂಟೆ ಸುಮಾರಿಗೆ ಒಬ್ಬ ಸಣ್ಣ ಹುಡುಗ ನಮ್ಮ ಮನೆಗೆ ಬಂದು ರಮೇಶ ಅಣ್ಣ ನಿಮಗೆ ಅವರ ಮನೆಗೆ ಕರೆದಿದ್ದಾನೆ ಎಂದು ಹೇಳಿ ಹೊದನು ಆಗ ನಾನು ಏನಾದರು ಕೆಲಸ ಇರಬಹುದು ಅಂತಾ 08-00 ಗಂಟೆಗೆ ಅವರ ಮನೆಗೆ ಹೋಗಿದ್ದು ಅಲ್ಲಿ ರಮೇಶ ಇವನ ತಾಯಿ ಲಲಿತಾಬಾಯಿ ಅವರ ಅಣ್ಣ ಯೇಗೇಶ ಇವರು ಒಮ್ಮಲೆ ಅವಾಚ್ಯ ಶಬ್ದಗಳಿಂದ ಬೈಯುತ್ತ ಲಲಿತಾಬಾಯಿ ಕೈಯಿಂದ ಕಾಲಿನಿಂದ ಒಂದು ಬೀದರ ಬಡಿಗೆಯಿಂದ ನನ್ನ ಬೆನ್ನಿನ ಮೇಲೆ ಎರಡು ಕಾಲಿನ ಮೇಲೆ ಎರಡು ಕೈ ಮೇಲೆ ಹೊಡೆದು ಗುಪ್ತಗಾಯ ಮಾಡಿರುತ್ತಾನೆ ಯೋಗೇಶ ಇವನು ಅವಾಚ್ಯ ಶಬ್ದಗಳಿಂದ ಬೈದು ನನ್ನ ಓಡನಿಯನ್ನು ಜಗ್ಗಡಿ ಅಲ್ಲಿದೆ ಕೂದಲು ಹಿಡಿದು ಯಳೆದಾಡಿರುತ್ತಾನೆ ಮತ್ತು ಲಲಿತಾಬಾಯಿ ಗುಪ್ತ ಜಾಗದೆ ಮೇಲೆ ಕಾಲಿನಿಂದ ವದ್ದಿರುತ್ತಾಳೆ ನನ್ನ ಕೊರಳಲ್ಲಿದ್ದ 20 ಗ್ರಾಂ ಬಂಗಾರದ ಚೈನ್ ಲಲಿತಾಯಿ ಇವಳು ತೆಗೆದುಕೊಂಡು ಅವಳ ಕೊರಳಲ್ಲಿ ಹಾಕಿಕೊಂಡಿರುತ್ತಾಳೆ ನನ್ನ ಬ್ಯಾಗನಲ್ಲಿ ಇದ್ದ ಫೋಟುಗಳು ಮತ್ತು ಇತರೆ ಕಾಗದ ಪತ್ರಗಳು ತೆಗೆದುಕೊಂಡಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

BIDAR DISTRICT DAILY CRIME UPDATE 11-06-2015

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 11-06-2015

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 136/2015 PÀ®A 379 L¦¹ :-
¢£ÁAPÀB 10/06/2015 gÀAzÀÄ 1130 UÀAmÉUÉ ¦üAiÀiÁ𢠲æà PÀ®è¥Áà vÀAzÉ »ÃgÀ¥Áà T¯ÁgÉ ¸ÁBCPÉÆÌüÀ gÀªÀgÀÄ ¥Éưøï oÁuÉUÉ ºÁdgÁV vÀªÀÄä Cfð¸À°è¹zÀÄÝ ¸ÁgÀA±ÀªÉ£ÉAzÀgÉ. vÁ£ÀÄ J£Àfð J¦ü¹AiÀÄ¤ì ¸À«ð¸ï °«ÄmÉqï£À°è dƤAiÀÄgï EAf¤AiÀÄgï CAvÀ PÉ®¸À ªÀiÁrPÉÆArzÀÄÝ, ¦üAiÀiÁð¢AiÀÄ ªÉÄïÁ¢üPÁjAiÀĪÀgÁzÀ ±À²PÁAvÀ gÀªÀgÀÄ ¦üAiÀiÁð¢UÉ ©ÃzÀgÀ f¯Áè ¸ÀgÀPÁj D¸ÀàvÉæAiÀÄ°è «zÀÄåvÀ G½vÁAiÀÄ PÀÄjvÀ AiÉÆÃd£ÉAiÀÄ ¸ÀªÉÃð ªÀiÁqÀ®Ä £ÉêÀÄPÀ ªÀiÁr ¢£ÁAPÀB 03/06/2015 gÀAzÀÄ PÀ®§ÄgÀVUÉ PÀ¼ÀÄ»¹zÀÄÝ £ÀAvÀgÀ ¦üAiÀiÁð¢AiÀÄÄ ©ÃzÀgÀ f¯Áè D¸ÀàvÉæUÉ ¢£ÁAPÀB 06/06/2015 gÀAzÀÄ ºÉÆÃUÀ®Ä PÀ®§ÄgÀV §¸ï ¤¯ÁÝtzÀ°è 9:00 UÀAmÉAiÀÄ ¸ÀĪÀiÁjUÉ ¤AwgÀĪÁUÀ MAzÀÄ PÉJ¸ïDgïn¹ §¸ï ©ÃzÀgÀPÉÌ ºÉÆÃUÀ®Ä ¤AwgÀĪÁUÀ vÁ£ÀÄ §¸ï£À°è PÀĽvÀÄ ©ÃzÀgÀPÉÌ §gÀÄwÛgÀĪÁUÀ PÁågÉÃd£À°è vÀ£Àß ¨ÁåUï ElÄÖ zÁj ªÀÄzsÀå ºÀĪÀÄ£Á¨ÁzÀ §¸ï ¤¯ÁÝtzÀ°è ¸ÀĪÀiÁgÀÄ 1100 UÀAmÉUÉ §¸ï §AzÁUÀ vÀ£ÀUÉ ¤ÃgÀrPÉ DVzÀÝjAzÀ ¤ÃgÀÄ PÀÄrAiÀÄ®Ä PɼÀUÉ E½AiÀÄĪÁV PÁågÉÃd£À°èzÀÝ vÀ£Àß ¨ÁåUï£ÀÄß vÉUÉzÀÄ vÀ£Àß ¹Ãn£À ªÉÄÃ¯É ElÄÖ PɼÀUÉ E½zÀÄ ¤ÃgÀÄ PÀÄrzÀÄ §¸ï£À°è ºÉÆÃV vÀ£Àß ¹Ãn£À ªÉÄÃ¯É £ÉÆÃqÀ®Ä vÁ£ÀÄ EnÖgÀĪÀ ¨ÁåUï PÁtÂgÀĪÀÅ¢¯Áè CPÀÌ ¥ÀPÀÌzÀ ¹Ãn£À ªÉÄÃ¯É PÀĽvÀ ¥ÀæAiÀiÁtÂPÀjUÉ «ZÁj¹ vÀ£Àß ¨ÁåUï£ÀÄß ºÀÄqÀÄPÁqÀ®Ä vÀ£Àß ¨ÁåUï ¹QÌgÀĪÀÅ¢¯Áè AiÀiÁgÉÆà PÀ¼ÀîgÀÄ ¦üAiÀiÁð¢AiÀÄ ¨ÁåUï PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ. ¨ÁåV£À°è qÉ¯ï ¯Áå¥ÀmÁå¥À EzÀÄÝ CzÀgÀ «ªÀgÀ qÉ¯ï ¯Áå¥ÀmÁ¥ï-3542 ¸À«ð¸À mÁåUÀ £ÀA. f9ºÉZï¦732 EgÀÄvÀÛzÉ CzÀgÀ CAzÁdÄ QªÀÄvÀÄÛ 29,800=00 EgÀÄvÀÛzÉ. ¨ÁåV£À°è ¥ÉÃ¥ÀgÀ fÃ¥ï ¥Áè¹ÖÃPÀ ¥sÉÆîØgï, 3f AiÀÄÄJ¸ï© ªÉÆÃqÀªÀiï EzÀgÀ CAzÁdÄ QªÀÄävÀÄÛ 1,700/- EgÀÄvÀÛzÉ MlÄÖ CAzÁdÄ QªÀÄävÀÄÛ 31,500/- gÀÆ¥Á¬Ä zÀµÀÄÖ ¨É¯É ¨Á¼ÀĪÀ ªÀ¸ÀÄÛUÀ¼ÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ F «µÀAiÀÄ ªÉÄïÁ¢üPÁj gÀªÀjUÉ w½¹ ºÀÄqÀÄPÁr ¥Éưøï oÁuÉUÉ §gÀ®Ä vÀqÀªÁVgÀÄvÀÛzÉ CAvÀ PÉÆlÖ ¦üAiÀiÁð¢AiÀÄ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ.


£ÀÆvÀ£À £ÀUÀgÀ ¥Éưøï oÁuÉ UÀÄ£Éß £ÀA. 144/2015 PÀ®A 454, 457, 380 L¦¹ :-
¢£ÁAPÀ 10-06-2015 gÀAzÀÄ 1900 UÀAmÉUÉ ¦üAiÀiÁ𢠸ÀzÁðgÀ ¥À¥ÀÄà ¹AUï vÀAzÉ UÉAqÁ¹AUï ªÀAiÀĸÀÄì 36ªÀµÀð, eÁw: ¹SïÍ, GzÉÆåÃUÀ- fJ£ïr PÁ¯ÉÃeïzÀ°è J¯ÉQÖç¶AiÀÄ£ï PÉ®¸À ¸Á: ªÀÄ£É £ÀA. 07 UÀÄgÀÄ£Á£ÀPÀ jhÄÃgÁ ¸ÁºÉç PÁ¯ÉÆä ©ÃzÀgÀ EªÀgÀÄ oÁuÉUÉ ºÁdgÁV zÀÆgÀÄ Cfð ¸À°è¹zÀÄÝ ¸ÁgÀA±ÀªÉ£ÉAzÀgÉ,  ¢£ÁAPÀ: 07-06-2015 gÀAzÀÄ 1500 UÀAmÉUÉ ¦üAiÀiÁð¢AiÀÄÄ ªÀÄ£ÉUÉ ©ÃUÀ ºÁQPÉÆAqÀÄ vÀ£Àß ºÉAqÀw E§âgÀÄ ªÀÄPÀ̼ÉÆÃA¢UÉ ¸ÀA§A¢üPÀgÀ ®UÀߪÀÅ £ÁAzÉÃqÀzÀ°è EgÀĪÀÅzÀÝjAzÀ ºÉÆÃVgÀÄvÉÛêÉ. »ÃVgÀĪÀ°è ¢£ÁAPÀ: 10-06-2015 gÀAzÀÄ 1300 UÀAmÉUÉ ¦üAiÀiÁð¢AiÀÄÄ ©ÃzÀgÀPÉÌ §AzÀÄ UÀÄgÀÄ£Á£ÀPÀ jhÄÃgÁ ¸ÁºÉç PÁ¯ÉÆäAiÀÄ°ègÀĪÀ vÀ£Àß ªÀÄ£É £ÀA. 07 PÉÌ §AzÀÄ £ÉÆÃqÀ¯ÁV ªÀÄ£ÉUÉ ºÁQzÀ ©ÃUÀªÀ£ÀÄß AiÀiÁgÉÆà C¥ÀjavÀgÀÄ PÀ¼ÀîgÀÄ ©ÃUÀªÀ£ÀÄß ªÀÄÄjzÀÄ ªÀÄ£ÉAiÀÄ°è ¥ÀæªÉñÀ ªÀiÁr ªÀÄ£ÉAiÀÄ°èzÀÝ C¯ÁägÁ MqÉzÀÄ CzÀgÀ°èzÀÝ MAzÀÄ vÉÆÃ¯É §AUÁgÀzÀ GAUÀÄgÀÄ CA.QÃ.20,000/-gÀÆ. LzÀÄ vÉÆÃ¯É ¨É½îAiÀÄ PÁ®Ä ZÉÊ£ÀÄUÀ¼ÀÄ CA. QÃ. 2,000/-gÀÆ. »ÃUÉ MlÄÖ 22,000/-gÀÆ ªÀiË®åzÀ §AUÁgÀ ¨É½îAiÀÄ D¨sÀgÀtUÀ¼À£ÀÄß ªÀÄvÀÄÛ DzsÁgÀ PÁqÀð, ªÉÄʸÀÆgÀÄ ¨ÁåAQ£À ¥Á¸À§ÄPï & ZÉPï§ÄPï, ºÁUÀÆ ZÀÄ£ÁªÀuÁ UÀÄgÀÄw£À aÃnUÀ¼À£ÀÄß PÀ¼ÀîvÀ£À ªÀiÁrPÉÆAqÀÄ ºÉÆÃVgÀÄvÁÛgÉ. F WÀl£ÉAiÀÄÄ ¢£ÁAPÀ: 07-06-2015 gÀAzÀÄ 1500 UÀAmɬÄAzÀ ¢£ÁAPÀ: 10-06-2015 gÀAzÀÄ 1300 UÀAmÉAiÀÄ ªÀÄzsÀåzÀ CªÀ¢üAiÀÄ°è dgÀÄVzÀÄÝ EgÀÄvÀÛzÉ. CAvÀ PÉÆlÖ ¦üAiÀiÁð¢AiÀÄ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉƼÀî¯ÁVzÉ.

§¸ÀªÀPÀ¯Áåt UÁæ«ÄÃt  ¥Éưøï oÁuÉ  UÀÄ£Éß £ÀA. 72/2015 PÀ®A 279, 304(J) L¦¹ :-
ದಿನಾಂಕ 10/06/2015 ರಂದು ಮದ್ಯಾನ 2 ಗಂಟೆ ಸುಮಾರಿಗೆ ಬಸವಕಲ್ಯಾಣದಲ್ಲಿ ಕೆಲವು ಸಾಮಾನುಗಳು ಖರಿದಿ ಮಾಡುವುದು ಇದ್ದುದರಿಂದ ಫಿರ್ಯಾದಿ ²æà gÁdÄPÀĪÀiÁgÀ vÀAzÉ ¸ÀAUÀ¥Áà PÉÆý ªÀAiÀÄ 38 ªÀµÀð eÁw PÉÆý GzÉÆåÃUÀ PÀÆ° PÉ®¸À ¸Á: PÁzÉÃ¥ÀÆgÀ ಇವರು ತನ್ನ ಹೆಂಡತಿ ಇಬ್ಬರೂ ಕಾದೇಪೂರದಿಂದ ಆಟೋದಲ್ಲಿ ಬಸವಕಲ್ಯಾಣಕ್ಕೆ ಬಂದೆವು. ನಂತರ ಇಲ್ಲಿ ಬಸವಕಲ್ಯಾಣದಲ್ಲಿ ಬಜಾರ ಮಾಡಿ ಫಿರ್ಯಾದಿಗೆ ಇನ್ನು ಕೆಲವು ಕೆಲಸಗಳು ಇದ್ದುದರಿಂದ ಫಿರ್ಯಾದಿಯು ತನ್ನ ಹೆಂಡತಿ ಸವೀತಾ ಇವಳಿಗೆ ನಮ್ಮೂರ ಕಾದೇಪೂರಕ್ಕೆ ಕಳುಹಿಸಲು ಬಸವಕಲ್ಯಾಣ ಬಸ್ಸ ನಿಲ್ಧಾಣಕ್ಕೆ ಹೋಗಿ ಅಲ್ಲಿ ಬಸ್ಸಿನ ದಾರಿ ಕಾಯುತ್ತಾ ನಿಂತಿದ್ದಾಗ ಸಮಯ ಸಾಯಂಕಾಲ 5 ಗಂಟೆ ಸುಮಾರಿಗೆ ಅಲ್ಲಿಗೆ ನಮ್ಮೂರ ಸುಧೀರ ತಂದೆ ಉಮಾಕಾಂತ ಬಿರಾದಾರ ಇವನು ಊರಿಗೆ ಹೋಗಲು ತನ್ನ ಮೊಟಾರ ಸೈಕಲ ಹಿರೊ ಸ್ಲೆಂಡರ ಪ್ಲಸ್ ನಂಬರ ಕೆಎ-56--7477 ನೇದರ ಮೇಲೆ ಅಲ್ಲಿಗೆ ಬಂದಾಗ ಫಿರ್ಯಾದಿಯು ನ್ನ ಹೆಂಡತಿ ಸವೀತಾ ಇವಳಿಗೆ ಸುಧೀರ ಇವನ ಮೊಟಾರ ಸೈಕಲ ಹಿಂಬದಿಯಲ್ಲಿ ಕುಡಿಸಿ ಕಳುಹಿಸಿದೆನು. ನಂತರ ಸಲ್ಪ ಸಮಯದ ನಂತರ ಸುಮಾರು ಸಾಯಂಕಾಲ 5:15 ಗಂಟೆ ಸುಮಾರಿಗೆ ನನಗೆ ಬಸವಕಲ್ಯಾಣದಲ್ಲಿ ಇರುವಾಗ ನಮ್ಮೂರ ತುಕ್ಕಪ್ಪಾ ತಂದೆ ತಾನಾಜಿ ಮುಳೆ ಇವರು ಫೋನ ಮಾಡಿ ತಿಳಿಸಿದ್ದೆನೆಂದರೆ ನಿಮ್ಮ ಹೆಂಡತಿಗೆ ಸುಧೀರ ಇವನು ಮೊಟಾರ ಸೈಕಲ ಮೇಲೆ ಕುಡಿಸಿಕೊಂಢು ಕಾದೇಪೂರಕ್ಕೆ ಒಯ್ಯುವಾಗ ದಾರಿಯಲ್ಲಿ ಯದಲಾಪೂರ ಕ್ರಾಸ ಮುಂದೆ ಸುಧೀರ ಇವನು ಮೊಟಾರ ಸೈಕಲನ್ನು ಅತಿ ವೇಗ ಹಾಗು ನಿಷ್ಕಾಳಜಿತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿ ನಿಮ್ಮ ಹೆಂಡತಿಯನ್ನು ಮೊಟಾರ ಸೈಕಲ ಮೇಲಿಂದ ರೋಡಿನ ಮೇಲೆ ಕೆಡವಿದ್ದು ನಿಮ್ಮ ಹೆಂಡತಿಗೆ ತಲೆಗೆ ಭಾರಿ ರಕ್ತಗಾಯವಾಗಿದೆ ಅಂತಾ ತಿಳಿಸಿದಾಗ ಫಿರ್ಯದಿಯು ಕೂಡಲೆ ಯದಲಾಪೂರ ಕ್ರಾಸ ಆಚೆಗೆ ಬಸವಕಲ್ಯಾಣ ಭಾಲ್ಕಿ ರೋಡಿನ ಮೇಲೆ ಹೋಗಿ ತನ್ನ ಹೆಂಡತಿಗೆ ನೋಡಲು ಅವಳಿಗೆ ತಲೆಯ ಹಿಂಬದಿಯಲ್ಲಿ ಭಾರಿ ರಕ್ತಗಾಯವಾಗಿದ್ದು ಅವಳು ಮಾತಾಡುವ ಸ್ಥಿತಿಯಲ್ಲಿ ಇರಲಿಲ್ಲ. ನಂತರ ಶ್ರೀ ಕೃಷ್ಬಾ ರವರು ಘಟನೆ ಬಗ್ಗೆ ತಿಳಿಸಿದ್ದೆನೆಂದರೆ ನಾನು ಮತ್ತು ನಮ್ಮೂರ ಶಾಮ ಇಬ್ಬರೂ ನನ್ನ ಪ್ಯಾಷನ ಪ್ರೋ ಮೊಟಾರ ಸೈಕಲ ಮೇಲೆ ಬಸವಕಲ್ಯಾಣದಿಂದ ಕಾದೇಪೂರಕ್ಕೆ ಹೋಗುವಾಗ ದಾರಿಯಲ್ಲಿ ಯದಲಾಪೂರ ಕ್ರಾಸ ಹತ್ತಿರ ಸುಧೀರ ಇವನು ನಿಮ್ಮ ಹೆಂಡತಿಯನ್ನು ಮೊಟಾರ ಸೈಕಲ ಹಿಂಬದಿ ಕೂಡಿಸಿಕೊಂಡು ಅತಿ ವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸುತ್ತಾ ನಮಗೆ ಓವರಟೇಕ ಮಾಡಿ ಮುಂದೆ ಹೋಗಿ ಹಾಗೇಯೆ ಅತಿ ವೇಗವಾಗಿ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಹೋಗಿ ಸ್ವಲ್ಪ ಮುಂದೆ ಹೋದಾಗ ಸಮಯ ಸಾಯಂಕಾಲ 5:15 ಗಂಟೆ ಸುಮಾರಿಗೆ ಸುಧೀರ ಇವನು ಮೊಟಾರ ಸೈಕಲನ್ನು ತಗ್ಗುಗಳಲ್ಲಿಯು ಅತಿವೇಗವಾಗಿ ನಿಷ್ಕಾಳಜಿತನದಿಂದ ಚಲಾಯಿಸಿದ್ದರಿಂದ ನಿಮ್ಮ ಹೆಂಡತಿ ಸವೀತಾ ಇವರು ಒಮ್ಮೆಲೆ ಮೊಟಾರ ಸೈಕಲ ಮೇಲಿಂದ ರೋಡಿನ ಮೇಲೆ ಅಂಗಾತವಾಗಿ ಬಿದ್ದಿದರಿಂದ ಅವರಿಗೆ ತಲೆಯ ಹಿಂದೆ ಭಾರಿ ರಕ್ತಗಾಯವಾಗಿ ಬೆಹೊಷ ಆಗಿರುತ್ತಾರೆ. ಆಗ ನಾನು ನೋಡಿ ಮೊಟಾರ ಸೈಕಲ ನಿಲ್ಲಿಸಿ ನಿಮಗೆ ಮತ್ತು 108 ಅಂಬುಲೇನ್ಸಗೆ ಕರೆ ಮಾಡಿ ಮಾಹಿತಿ ತಿಳಿಸಿರುತ್ತೆನೆ. ಅಂತಾ ತಿಳಿಸಿದರು. ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಯಲ್ಲಿ ವೈಧ್ಯಾಧಿಕಾರಿಗಳು ಫೀರ್ಯಾದಿಯ ಹೆಂಡತಿಗೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಕುರಿತು ಮೇಲ್ದರ್ಜೆ ಆಸ್ಪತ್ರೆಗೆ ಒಯ್ಯಲು ತಿಳಿಸಿದಾಗ, ಹೆಚ್ಚಿನ ಚಿಕಿತ್ಸೆ ಕುರಿತು ಬೀದರಕ್ಕೆ ಅಂಬುಲೇನ್ಸದಲ್ಲಿ ಒಯ್ಯುವಾಗ ದಾರಿಯಲ್ಲಿ ಹುಮನಾಬಾದ ಚೇಕಪೊಸ್ಟ ಹತ್ತಿರ ಹೋದಾಗ ಸಮಯ ಸಾಯಂಕಾಲ 7:30 ಗಂಟೆ ಸುಮಾರಿಗೆ ಫಿರ್ಯಾದಿಯ ಹೆಂಡತಿ ತನಗೆ ಆದ ಗಾಯಗಳ ಪ್ರಯುಕ್ತ ಮೃತಪಟ್ಟಿದಳು ಅಂತ ಕೊಟ್ಟ ಫಿರ್ಯಾದಿಯ ಆಧಾರದ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

            

Kalaburagi District Reported crimes

ಕೊಲೆ ಪ್ರಕರಣ :
ಸೇಡಂ ಠಾಣೆ : ದಿನಾಂಕ 10/06/2015 ರಂದು ಮಧ್ಯಾನ್ಹ  ನನ್ನ ಗಂಡನು ಮನೆಗೆ ಬಂದು ಊಟ ಮಾಡುತ್ತಿದ್ದನು. ಅದೇ ಸಮಯಕ್ಕೆ ನಮ್ಮ ಓಣಿಯ ಇಲಿಯಾಸ ತಂದೆ ಮಹೆಬೂಬಮಿಯ ಸಾ:ಮೋಮಿನಪುರ ಸೇಡಂ ಈತನು ಬಂದು ಮನೆ ಹೊರಗೆ ನಿಂತು ನನ್ನ ಗಂಡನ ಹೆಸರು ತೆಗೆದುಕೊಂಡು ಕರೆದನು. ನನ್ನ ಗಂಡನು ಊಟ ಬಿಟ್ಟು ಬಾಗಿಲಿನಲ್ಲಿ ನಿಂತು ನೋಡಿ ಇಲಿಯಾಸ ತನ್ನ ಹಣ ಕೇಳಲು ಬಂದಿರುತ್ತಾನೆ ಅಂತಾ ನನಗೆ ಹೇಳಿ ಕೈತೊಳೆದುಕೊಂಡು ಮನೆ ಹೊರಗೆ ಹೋದನು. ಮನೆಯ ಹೊರಗೆ ಸ್ವಲ್ಪ ಮುಂದೆ ಇರುವ ಲಾಲೇ ಹೈದರ ಆಶರಖಾನ ಮುಂದೆ ರೋಡಿನ ಮೇಲೆ ಸದರಿ ಇಲಿಯಾಸ ತಂದೆ ಮಹೆಬೂಬಮಿಯ ಈತನು ನನ್ನ ಗಂಡನ ಜೊತೆಗೆ ಬಾಯಿ ಮಾಡುವ ಮತ್ತು ಚೀರುವ ಸಪ್ಪಳ ಕೇಳಿ ನಾನು ಮತ್ತು ನನ್ನ ಮಕ್ಕಳು ಮನೆ ಹೊರಗೆ ಬಂದು ನಿಂತು ನೋಡಲಾಗಿ ಸದರಿ ಇಲಿಯಾಸ ಈತನು ನನ್ನ ಗಂಡನಿಗೆ ಕೈಗಡ ತೆಗೆದುಕೊಂಡ ಹಣ ಕೊಡುವಂತೆ ಮಾಕೇ ಲೌಡೇ ಮೇರೆ ಪೈಸೆ ದೇ ನೈತೋ ತೇರೆ ಖಲಾಸ ಕರತೂಂ  ಅಂತಾ ನನ್ನ ಗಂಡನ ಅಂಗಿ ಹಿಡಿದು ಹಿಗ್ಗಾ ಮುಗ್ಗಾ ಮಾಡಿ ಹೊಟ್ಟೆಗೆ ಎದೆಗೆ ಕೈ ಮುಷ್ಥಿ ಮಾಡಿ ಹೊಡೆಯ ಹತ್ತಿದ್ದನು. ಆಗ ನಾನು ಅಲ್ಲದೇ ನನ್ನ ಮೈದುನನಾದ ಯಾಸೀನ ತಂದೆ ಶೇಖ ಮಕಬೂಲ ಅಹ್ಮದ ಇಬ್ಬರೂ ಕೂಡಿ ನನ್ನ ಗಂಡನಿಗೆ ಇಲಿಯಾಸನಿಂದ ಬಿಡಿಸಿಕೊಳ್ಳುವಷ್ಟರಲ್ಲಿಯೇ ಇಲಿಯಾಸ್ ಈತನು ನನ್ನ ಗಂಡನಿಗೆ ಕೊಲೆ ಮಾಡುವ ಉದ್ದೇಶದಿಂದ ಜೋರಾಗಿ ಎಡಗಡೆ ಕಪಾಳಕ್ಕೆ ಹೊಡೆದಾಗ ನನ್ನ ಗಂಡನು ಒಮ್ಮೆಲೆ ಚಕ್ಕರ ಬಂದು ರೋಡಿನ ಮೇಲೆ ಬಿದ್ದು ಬಿಕ್ಕುತ್ತಿದ್ದನು. ಇದನ್ನು ನೋಡಿ ಇಲಿಯಾಸ ಈತನು ಅಲ್ಲಿಂದ ಓಡಿ ಹೋದನು. ಆಗ ನಾನು ಮತ್ತು ನನ್ನ ಮೈದುನನಾದ ಯಾಸಿನ ಇಬ್ಬರೂ ಕೂಡಿ ನನ್ನ ಗಂಡನ ಬಾಯಿಯಲ್ಲಿ ಸ್ವಲ್ಪ ನೀರು ಹಾಕಿದ್ದು ಅವನು ಕುಡಿಯಲಿಲ್ಲ. ನಂತರ ತಕ್ಷಣ ಒಂದು ಅಟೋದಲ್ಲಿ ಹಾಕಿಕೊಂಡು ಸೇಡಂ ಸರ್ಕಾರಿ ಆಸ್ಪತ್ರೆಗೆ ಉಪಚಾರ ಕುರಿತು ತಂದು ಸೇರಿಕೆ ಮಾಡಿದಾಗ ಕರ್ತವ್ಯ ನಿರತ ವೈದ್ಯಾಧಿಕಾರಿಗಳು ನನ್ನ ಗಂಡನು ಶೇಖ ಮಹೆಬೂಬ ಈತನು ಮೃತಪಟ್ಟಿರುತ್ತಾನೆ ಅಂತಾ ತಿಸಿರುತ್ತಾರೆ ಅಂತಾ ಶ್ರೀಮತಿ ರಿಹಾನಾಬೇಗಂ ಗಂಡ ಶೇಖ ಮಹಿಬೂಬ ಸಾ : ಮೊಮಿನಪೂರ ಸೇಡಂ ರವರು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಲತ್ಕಾರ ಮಾಡಿದ ಪ್ರಕರಣ :
ಮಾಡಬೂಳ ಠಾಣೆ : ಈಗ್ಗೆ  5-6 ತಿಂಗಳು ಹಿಂದೆ ಕುಮಾರಿ ಇವಳು ತಮ್ಮ ಗ್ರಾಮದ ರಾಜು ಮಂಗಲಗಿ ಇವರ ಹೊಲಕ್ಕೆ ತೊಗರಿ ಬಡೆಯಲು ಕೂಲಿ ಕೆಲಸಕ್ಕೆ ಹೋಗಿದ್ದು ಮದ್ಯಾಹ್ನ 12 ಗಂಟೆ ಸುಮಾರಿಗೆ ಹೋದಾಗ ನನಗೆ ಪರಿಚಯದ ಲಕ್ಷ್ಮಣ ತಂದೆ ಗೋವಿಂದ ಬಂಡಿ ವಡ್ಡರ ಅವನ ಸಂಗಡ ಚಂದ್ರಶಾ ತಂದೆ ಹಣಮಂತ ಪೂಜಾರಿ ನನ್ನ ಹತ್ತಿರ ಬಂದವರೆ ನಾನು ಹೊಲದ ಬದುವಿನ ಭಾಜು ನಾಲದಲ್ಲಿ   ಚಂದ್ರಶಾ ಪೂಜಾರಿ ಈತನು ಬಂದವನೆ ನನಗೆ ತೆಕ್ಕೆಗೆ ಹಿಡಿದು ನಾನು ಚಿರದಂತೆ ಬಾಯಿ ಒತ್ತಿ ಹಿಡಿದನು. ಆಗ ಲಕ್ಷ್ಮಣನು ಬಂದು ನನ್ನ ಮೈಮೇಲಿನ ಲಂಗಾ ಮತ್ತು ಪುಲಕಾ ಬಿಚ್ಚಿದ ಜಬರಿ ಸಂಭೋಗ ಮಾಡಿದ್ದು ನಂತರ ಚಂದ್ರಶಾ ಪೂಜಾರಿ ಸಹ ಜಬರಿ ಸಂಭೋಗ ಮಾಡಿ ಈ ವಿಷಯ ಯಾರ ಮುಂದೆ ಯಾದರು ಹೇಳಿದರೆ ನನಗೆ ಜೀವ ಸಹಿತ ಬಿಡುವುದಿಲ್ಲಾ. ಅಂತಾ ಜೀವದ ಬೆದರಿಕೆ ಹಾಕಿ ಹೋದರು. ಅದರಿಂದ ಇಲ್ಲಿಯವರೆಗೆ ತಮ್ಮ ಮುಂದೆ ತಿಳಿಸಿರುವುದಿಲ್ಲಾ ಅಂತಾ ನನ್ನ ಮುಂದೆ ಹೇಳಿರುತ್ತಾಳೆ ಅಂತಾ ಶ್ರೀ ಭೀಮರಾಯ ತಂದೆ ಸಿದ್ದಯ್ಯಾ ಬಂಡಿ ವಡ್ಡರ ಸಾ: ಇಂಗಿನಕಲ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 09.06.2015 ರಂದು ರಾತ್ರಿ ಶ್ರೀಮತಿ ಬಸಮ್ಮ ಗಂಡ ಬಸವರಾಜ ಗುಡುರ ಸಾ|| ಶಖಾಪುರ ಎಸ್.ಎ  ರವರು ತನ್ನ ಮಕ್ಕಳೋಂದಿಗೆ ನನ್ನ ಮನೆಯಲ್ಲಿದ್ದಾಗ ನಮ್ಮೂರಿನ ನಾಗಣ್ಣ ತಂದೆ ದೇವಪ್ಪ ತಳವಾರ ಈತನು ತನ್ನ ಸಂಗಡ 24 ಜನರೊಂದಿಗೆ ಗುಂಪುಕಟ್ಟಿಕೊಂಡು ಬಂದು ನಮಗೆ ಮೊನ್ನೆ ನಡೆದ ಗ್ರಾಮ ಪಂಚಾಯತ ಚುನಾವಣೆಯಲ್ಲಿ ನಾಗಣ್ಣನ ಸೋಸೆ ಸೋತ ವಿಷಯದ ವೈಶಮ್ಯದಿಂದ ನಮಗೆ ಅವಾಚ್ಯವಾಗಿ ಬೈದು ನನಗೆ ಸಿರೆ ಹಿಡಿದು ಎಳೆದಾಡಿ ಮಾನಭಂಗ ಮಾಡಿ ಕೈಯಿಂದ ಹೊಡೆ-ಬಡೆ ಮಾಡಿ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯತ್ ಹರಿದು ಜಾನುವಾರು ಸಾವು ಪ್ರಕರಣ :
ಚೌಕ ಠಾಣೆ : ದಿನಾಂಕ 10.06.2015 ರಂದು ಶ್ರೀ ರಾಮ ತಂದೆ ರಾಣೋಜಿ ಗೌಳಿ ಸಾ:ಆದರ್ಶ ಶಾಲೆಯ ಹತ್ತಿರ ಗಂಜ ಬ್ಯಾಂಕ ಕಾಲೋನಿ ಕಲಬುರಗಿ ಇವರು ದಿನಾಂಕ 10.06.2015 ರಂದು ಬೆಳಿಗ್ಗೆ 11 ಎ.ಎಂ.ಕ್ಕೆ ನಾನು ಮನೆಯಿಂದ ಎಮ್ಮೆಗಳನ್ನು ಮೈಯಿಸಿಕೊಂಡು ಬರುವ ಕುರಿತು ಕಾಟನ ಮಾರ್ಕೇಟ ನೆಹರು ಗಂಜ ನೋವಾ ಅಂಗಡಿಯ ಮುಂದೆಗಡೆ ರಸ್ತೆಯ ಬದಿಯಿಂದ ಎಮ್ಮೆಗಳನ್ನು ಹೊಡೆದುಕೊಂಡು ಸಂತೆಯಲ್ಲಿ ನೀರು ಕುಡಿಸಲು ಹೋಗಿದ್ದು ನಾಲೆಯಲ್ಲಿ ಕರೆಂಟ ಹರಿದು ಬಂದಿದ್ದು ಗೊತ್ತಾಗದೇ ಒಮ್ಮೇಲೆ ಎರಡು ಎಮ್ಮೆಗಳು ನೀರು ಕುಡಿಯಲು ಹೋದಾಗ ಕರೆಂಟ ಹತ್ತಿ ನಾಲೆಯಲ್ಲಿ ಬಿದ್ದು ಮೃತ ಪಟ್ಟಿದ್ದು ಎರಡು ಎಮ್ಮೆಗಳಲ್ಲಿ ಒಂದು ಎಮ್ಮೆ ಅಂದಾಜು ಕಿಮ್ಮತ್ತು 80,000/- ರೂ, ಇನ್ನೊಂದು ಕೋಣದ ಅಂದಾಜು ಕಿಮ್ಮತ್ತು 40,000/- ರೂ ಹೀಗೆ ಒಟ್ಟು ಎರಡು ಸೇರಿ 1,20,000/- ರೂ ಆಗುತ್ತಿದ್ದು ಸದರಿ ಎರಡು ಎಮ್ಮೆಗಳು ನಾಲೆಯಲ್ಲಿ ನೀರು ಕುಡಿಯಲು ಹೋದಾಗ ನಾಲೆಯ ಪಕ್ಕದಲ್ಲಿರುವ ಕೆ.ಇ.ಬಿ ಕರೆಂಟು ನೀರಿನಲ್ಲಿ ಹರಿದು ಎಮ್ಮೆಗೆ ಕರೆಂಟ ಶಾರ್ಟ ಹತ್ತಿ ಸ್ಥಳದಲ್ಲಿಯೆ ಸತ್ತಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಬ್ಬಿನ ಗದ್ದೆಗೆ ಬೆಂಕಿ ತಗುಲಿ ಹಾನಿಯಾದ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಬಸವರಾಜ ತಂದೆ ಕಲ್ಲಪ್ಪ ಕುಂಬಾರ ಸಾ|| ಮಾಗಣಗೇರಾ ಇವರು ದಿನಾಂಕ 05-06-2015 ರಂದು ಮದ್ಯಾನ 3 ಗಂಟೆಯ ಸುಮಾರಿಗೆ ನಾನು, ನನ್ನ ಅಣ್ಣ ಈರಗಂಟೆಪ್ಪ ನನ್ನ ಅತ್ತಿಗೆಯಾದ ಶ್ರೀಮತಿ ಕಾಸಿಬಾಯಿ ಗಂಡ ಮಡಿವಾಳಪ್ಪ ಹಾಗು ಮಾವನಾದ ಸಿದ್ದಪ್ಪ ಮಲಕಪ್ಪ ಕುಂಬಾರ ನಾವೆಲ್ಲರೂ ಎಂದಿನಂತೆ ನಮ್ಮ ಕಬ್ಬಿನ ಹೊಲದಲ್ಲಿ ಬೆಳೆಗೆ ನೀರು ಬಿಡುತ್ತಿದ್ದಾಗ, ನಮ್ಮ ಹೊಲದ ಪಕ್ಕದಲ್ಲಿ ಸರ್ವೆ ನಂ 112 ಜಮೀನು ಮಳ್ಳಿ ಗ್ರಾಮದ ಶ್ರೀ ಅಬ್ದುಲ್ ಮಜೀದ ರವರ ಹೊಲ ಇರುತ್ತದೆ. ಹೊಲವನ್ನು ಭೀಮಣ್ಣ ತಂದೆ ತಮ್ಮಣ್ಣ ಕೆಂಭಾವಿ ಇತನು ಲೀಜಿಗೆ ಹಾಕಿಕೊಂಡು ಸದರಿ ಹೊಲದಲ್ಲಿ ಕೆಲಸ ಮಾಡಿಕೊಂಡಿದ್ದು  ಭೀಮಣ್ಣ ತಂದೆ ತಮ್ಮಣ್ಣ ಕೆಂಭಾವಿ ಹಾಗು ಇತನ ಮಗ ತಮ್ಮಣ್ಣ ತಂದೆ ಭೀಮಣ್ಣ ಇವರು  ಹೊಲದಲ್ಲಿಯ ಹತ್ತಿ ಕಟ್ಟಿಗೆ ಬೆಂಕಿ ಹಚ್ಚುತ್ತಿದ್ದರು.  ಬೆಡವೆಂದರು ಬೆಂಕಿಯನ್ನು ಹಚ್ಚಿ ಬೆಂಕಿಯು ನಮ್ಮ ಹೊಲದ ಕಬ್ಬಿಗೆ ಹತ್ತಿ ಕಬ್ಬು ಮತ್ತು ಕೃಷಿ ಬಳಕೆಯ ಪ್ಲಾಸ್ಟಿಕ್  ಪೈಪುಗಳು ಸುಟ್ಟು ಸುಮಾರು 2 ಲಕ್ಷ 20 ಸಾವಿರ ರೂಪಾಯಿಗಳಷ್ಟು ಸುಟ್ಟು ಹಾನಿಯಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.