Police Bhavan Kalaburagi

Police Bhavan Kalaburagi

Sunday, July 23, 2017

BIDAR DISTRICT DAILY CRIME UPDATE 23-07-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 23-07-2017

ಬೇಮಳಖೇಡಾ ಠಾಣೆ ಪೊಲೀಸ್ ಠಾಣೆ ಯು.ಡಿ.ಆರ್ ನಂ. 03/2017, ಕಲಂ.  174 ಸಿ.ಆರ್.ಪಿ.ಸಿ :-
ಫಿರ್ಯಾದಿ ಬಕ್ಕಪ್ಪಾ ತಂದೆ ಕೊನೇರಿ ಬೇಡರ  ಸಾ: ಕರಕನಳ್ಳಿ ರವರ ಮಗನಾದ ಜಗನಾಥ ಇವನಿಗೆ 7 ವರ್ಷ ಹಿಂದೆ ನಾಗಮ್ಮ ಸಾ: ಎಂಪಳ್ಳಿ ಇವಳ ಜೊತೆ ಮದುವೆಯಾಗಿರುತ್ತದೆ, ಮಗನಿಗೆ 2 ಗಂಡು ಮಕ್ಕಳು ಇರುತ್ತಾರೆ, ಹೀಗಿರುವಾಗ 2 ತಿಂಗಳ ಹಿಂದೆ ಸೊಸೆಯಾದ ನಾಗಮ್ಮ ಇವಳು ಗಂಡನ ಜೊತೆ ಜಗಳ ಮಾಡಿಕೊಂಡು ತನ್ನ ತವರ ಮನೆಗೆ ಹೋಗಿರುತ್ತಾಳೆ, ಜಗನಾಥ ಇತನು ತನ್ನ ಹೆಂಡತಿ ತವರು ಮನೆಯಾದ ಎಂಪಳ್ಳಿಗೆ  ಹೋಗಿ ಹೆಂಡತಿಗೆ ತನ್ನ ಜೊತೆ ಬರಲು ಹೇಳಿದರು ಸೊಸೆ ನಿನ್ನ ಜೊತೆ ಬರವುದಲ್ಲಾ ಅಂತಾ ಹೇಳಿರುತ್ತಾಳೆ, ನಂತರ ಜಗನಾಥ ಇತನು ಮರಳಿ ಕರಕನಳ್ಳಿ ಗ್ರಾಮಕ್ಕೆ ಬಂದಿ ತನ್ನ ಹೆಂಡತಿ ತನ್ನ ಜೊತೆ ಬರದೆ ಇರವುದರಿಂದ ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಎರಡು ದಿವಸಗಳಿಂದ ನಾನು ಸಾಯುತ್ತೆನೆ ಅಂತಾ ಹೇಳುತ್ತಿದನು, ಫಿರ್ಯಾದಿಯು ತನ್ನ ಹೆಂಡತಿ ಮತ್ತು  ಇತರೆ ಮಕ್ಕಳು  ಕೂಡಿಕೊಂಡು ತಿಳಿ ಹೇಳಿದ್ದು, ಹೀಗಿರುವಾಗ ದಿನಾಂಕ 22-07-2017 ಜಗನಾಥ ಇತನು ಮನೆಯಿಂದ ಹೊಲಕ್ಕೆ ಹೋಗಿ 1300 ಗಂಟೆಯಿಂದ 1330 ಗಂಟೆಯಳಗೆ ನಮ್ಮ ಹೊಲದಲ್ಲಿರುವ ಬೇವಿನ ಮರಕ್ಕೆ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ, ಸದರಿ ಮಗನ  ಸಾವಿನ  ಬಗ್ಗೆ  ಯಾರ ಮೇಲೆ  ಯಾವುದೆ ರೀತಿಯ ಸಂಶಯವಿರುದಿಲ್ಲಾ ಅಂತಾ ಕೊಟ್ಟ ಫಿರ್ಯಾದಿ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

©ÃzÀgÀ ¸ÀAZÁgÀ ¥Éưøï oÁuÉ UÀÄ£Éß £ÀA. 75/2017, PÀ®A. 279, 338 L¦¹ :-
ದಿನಾಂಕ 21-07-2017 ರಂದು ಫಿರ್ಯಾದಿ ವಿಷ್ಣು ತಂದೆ ಶಂಕರಪ್ಪಾ ಶೀಲವಂತ ವಯ: 27 ವರ್ಷ, ಜಾತಿ: ಲಿಂಗಾಯತ, ಸಾ: ಶಾಹಾಪೂರ ಗೇಟ್ ಬೀದರ ರವರು ಮತ್ತು ದಶರಥ ಗಾದಗಿಕರ ಸಾ: ಶಾಹಪುರಗೇಟ ಬೀದರ  ಇಬ್ಬರೂ ಗುಂಪಾ ಬೈಪಾಸ ರಿಂಗರೊಡ ಹತ್ತಿರ ಇರುವ ಅಲ್ಲಮಪ್ರಭು ಪೆಟ್ರೊಲ ಪಂಪ ಹತ್ತಿರ ಇದ್ದಾಗ ಮೋಟಾರ್ ಸೈಕಲ್ ನಂ. ಕೆಎ-38/ಜೆ-7008 ನೇದರ ಚಾಲಕನಾದ ಫಿರ್ಯಾದಿಯ ಅಣ್ಣ ಆರೋಪಿ ಚಂದ್ರಶೇಖರ ತಂದೆ ಶಂಕರೆಪ್ಪಾ ಶೀಲವಂತ ವಯ 38 ವರ್ಷ, ಜಾತಿ: ಲಿಂಗಾಯತ, ಸಾ: ಶಹಾಪುರ ಗೇಟ್ ಬೀದರ ಇತನು ತನ್ನ ಮೋಟಾರ ಸೈಕಲನ್ನು ಗುಂಪಾ ಕಡೆಯಿಂದ ಶಹಾಪುರ ಗೇಟ ಕಡೆಗೆ ಬೈಪಾಸ ರಿಂಗ್ ರೋಡ ಮೇಲೆ ಅತೀವೇಗ ಹಾಗೂ  ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಮೋಟಾರ ಸೈಕಲ್ ಹತೋಟಿಯಲ್ಲಿಟ್ಟುಕೊಳ್ಳದೆ ಅಲ್ಲಮಪ್ರಭು ಪೆಟ್ರೋಲ್ ಪಂಪ್ ಮುಂದೆ ಬಿದ್ದನು, ಸದರಿ ಅಪಘಾತದಿಂದ ಚಂದ್ರಶೇಖರ ಇವರಿಗೆ ಬಲಗಡೆ ಹಣೆಗೆ ರಕ್ತಗಾಯವಾಗಿ ಬಲಕಿವಿಯಿಂದ ರಕ್ತ ಬರುತ್ತಿದ್ದು, ತಲೆಗೆ ಭಾರಿ ಗುಪ್ತಗಾಯವಾಗಿರುತ್ತದೆ, ಎಡಗೈ ಬಲಗೈ ಮುಂಗೈ ಹತ್ತಿರ ತರಚಿದ ರಕ್ತಗಾಯವಾಗಿರುತ್ತದೆ, ಗಾಯಗೊಂಡ ಅಣ್ಣ ಚಂದ್ರಶೇಖರ ಈತನಿಗೆ ಫಿರ್ಯಾದಿ ಮತ್ತು ದಶರಥ ಇಬ್ಬರೂ ಕೂಡಿ ಒಂದು ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಬೀದರ ಶ್ರೀ ಆಸ್ಪತ್ರೆ ಬೀದರಕ್ಕೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 22-07-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¨sÁ°Ì £ÀUÀgÀ ¥Éưøï oÁuÉ UÀÄ£Éß £ÀA. 178/2017, PÀ®A. 279, 337, 338 L¦¹ :-
¢£ÁAPÀ 16-07-2017 gÀAzÀÄ ¦üAiÀiÁ𢠲ªÀUÀAUÁ UÀAqÀ ²ªÀgÁd CA¨É¸ÁAUÉ ªÀAiÀÄ: 61 ªÀµÀð, eÁw: °AUÁAiÀÄvÀ,  ¸Á: ¯ÉÃPÀÑgÀ PÁ¯ÉÆä ¨sÁ°Ì gÀªÀgÀ UÀAqÀ ²ªÀgÁd gÀªÀgÀÄ ¨sÁ°ÌAiÀÄ §¸ÀªÉñÀégÀ ZËPÀ PÀqɬÄAzÀ vÀªÀÄä ªÉÆÃmÁgÀ ¸ÉÊPÀ® £ÀA. PÉJ-39/J¯ï-1084 £ÉÃzÀgÀ ªÉÄÃ¯É CA¨ÉÃqÀÌgÀ ZËPÀ PÀqÉUÉ §gÀĪÁUÀ ¨sÁ°Ì ¥ÀÄuÁå±ÀæªÀÄzÀ JzÀÄjUÉ CA¨ÉÃqÀÌgÀ ZËPÀ PÀqɬÄAzÀ ªÉÆÃmÁgÀ ¸ÉÊPÀ® £ÀA. PÉJ-38/J¯ï-8884 £ÉÃzÀgÀ ¸ÀªÁgÀ£ÁzÀ DgÉÆæ ¤gÀAd£À vÀAzÉ ªÀÄ°èPÁdÄð£À ¸Á: ¨sÁvÀA¨Áæ FvÀ£ÀÄ vÀ£Àß ªÉÆÃmÁgÀ ¸ÉÊPÀ® CwªÉÃUÀªÁV ºÁUÀÆ ¤µÁ̼ÀfvÀ£À¢AzÀ Nr¹PÉÆAqÀÄ §AzÀÄ ¦üAiÀiÁð¢AiÀÄ UÀAqÀ£À ªÉÆÃmÁgÀ ¸ÉÊPÀ°UÉ rQÌ ªÀiÁrzÀÝjAzÀ CªÀjUÉ ªÀÄÄRzÀ ªÉÄÃ¯É vÀgÀazÀ UÁAiÀÄ ºÁUÀÆ JqÀUÁ® ¦AræAiÀÄ°è ¨sÁj gÀPÀÛ UÁAiÀĪÁV PÁ®Ä ªÀÄÄj¢gÀÄvÀÛzÉ ºÁUÀÆ DgÉÆæAiÀÄ ªÉÆÃmÁgï ¸ÉÊPÀ¯ï »AzÉ PÀĽvÀ ªÀĺÁzÉêÀ FvÀ¤UÉ §®UÉÊ ªÉÆüÀPÉÊUÉ UÀÄ¥ÀÛUÁAiÀÄ, §®UÀqÉ gÉÆArUÉ ¨sÁjUÀÄ¥ÀÛ UÁAiÀĪÁVzÀÝjAzÀ CªÀjUÉ aQvÉì PÀÄjvÀÄ ¨sÁ°Ì ¸ÀgÀPÁj D¸ÀàvÉæUÉ vÀUÉzÀÄPÉÆAqÀÄ ºÉÆVzÀÄÝ C°è ¥ÀæxÀªÀÄ G¥ÀZÁgÀ ¥ÀqÉzÀÄ ºÉaÑ£À aQvÉì PÀÄjvÀÄ ©ÃzÀgÀPÉÌ ºÉÆUÀ®Ä w½¹zÁUÀ ¦üAiÀiÁð¢AiÀĪÀgÀÄ vÀ£Àß UÀAqÀ¤UÉ ©ÃzÀgÀzÀ C¥sÉPÀì D¸ÀàvÉæUÉ vÀAzÀÄ zÁR®Ä ªÀiÁrzÀÄÝ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ zÀÆj£À ¸ÁgÁA±ÀzÀ ªÉÄÃgÉUÉ ¢£ÁAPÀ 22-07-2017 gÀAzÀÄ UÀÄ£Éß zÁR®Ä ªÀiÁrPÉÆAqÀÄ vÀ¤SÉ PÉÊUÉƼÀî¯ÁVzÉ.

OgÁzÀ(©) ¥Éưøï oÁuÉ UÀÄ£Éß £ÀA. 147/2017, PÀ®A. 454, 380 L¦¹ :-
ದಿನಾಂಕ 21-07-2017 ರಂದು ಫಿರ್ಯಾದಿ ಬಸವರಾಜ ತಂದೆ ಶಿವರಾಜ ಚೌಕನಪಳ್ಳೆ ಸಾ: ಘೂಳೆಗಲ್ಲಿ ಬಸವನ ಗುಡಿ ಹತ್ತಿರ ಔರಾದ(ಬಿ) ರವರು ತನ್ನ ಕಿರಾಣಾ ಅಂಗಡಿಗೆ ಹೋಗಿದ್ದು ಹಾಗೂ ಹೆಂಡತಿ ಮತ್ತು ಮಕ್ಕಳು ಶಾಲೆಗೆ ಹೋಗಿರುತ್ತಾರೆ, ತಮ್ಮ ನೆಂಟರ ಮನೆಯಲ್ಲಿ ಕಾರ್ಯಕ್ರಮವಿದ್ದ ಪ್ರಯುಕ್ತ ಅಕ್ಕ ಪಕ್ಕದ ಮನೆಯರೊಂದಿಗೆ ತಾಯಿಯು ಮನೆಯ ಬಾಗಿಲು ಮುಚ್ಚಿ ಕೀಲಿ ಹಾಕಿಕೊಂಡು ಶೆಂಬೆಳ್ಳಿ ಗ್ರಾಮಕ್ಕೆ ಹೋಗಿ ಮರಳಿ 1600 ಗಂಟೆಗೆ ಮನೆಗೆ ಬಂದಾಗ ಮ್ಮ ಮನೆಯ ಬಾಗಿಲು ಕೊಂಡಿ ಮುರಿದು ಬಿದ್ದದ್ದನ್ನು ಹಾಗೂ ಮನೆಯಲ್ಲಿದ್ದ ಅಲ್ಮಾರಿಯಲ್ಲಿನ ಸಾಮಾನುಗಳು ಚಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನು ನೋಡಿ ಫಿರ್ಯಾದಿಗೆ ಕರೆ ಮಾಡಿ ತಿಳಿಸಿರುತ್ತಾರೆ, ನಂತರ ಫಿರ್ಯಾದಿ ನನ್ನ ಹೆಂಡತಿ ಕವಿತಾಗೆ ಕರೆದುಕೊಂಡು ಇಬ್ಬರೂ ಮನೆಗೆ ಬಂದು ನೋಡಲು ಮ್ಮ ಮನೆಯ ಬಾಗಿಲು ಕೊಂಡಿ ಮುರಿದಿದ್ದು ಒಳಗಡೆ ಅಲ್ಮಾರಿಯಲ್ಲಿದ್ದ ಸಾಮಾನುಗಳು ಚಲ್ಲಾಪಿಲ್ಲಿಯಾಗಿದ್ದು ಇರುತ್ತದೆ, ಇದನ್ನು ನೋಡಿ ಅಲ್ಮಾರಿಯಲ್ಲಿದ್ದ 1) ಬಂಗಾರದ 3 ತೊಲೆಯ ಗಂಟನ ಅ.ಕಿ 70,000/- ರೂ., 2) ಬಂಗಾರದ 2 1/2 ತೊಲೆ ನಾನ ಅ.ಕಿ 50,000/- ರೂ., 3) ಬಂಗಾರದ 1 ತೊಲೆ ಕಡ್ಗ ಅ.ಕಿ 21,000/- ರೂ., 4) ಬಂಗಾರದ ಕಿವಿಯಲ್ಲಿನ ಮಕ್ಕಳ ಹೂ 3 ಜೊತೆ ಒಟ್ಟು 9 ಗ್ರಾಂ. ಅ.ಕಿ 22,000/-ರೂ., 5) ಬೆಳ್ಳಿಯ 3 ತೊಲೆ ಗಣೇಶ ಮೂರ್ತಿ ಅ.ಕಿ 900/- ರೂ., 6) ಬೆಳ್ಳಿಯ 5 ತೊಲೆಯ ಕಡ್ಗಗಳು ಅ.ಕಿ 2000/- ರೂ., 7) ಬೆಳ್ಳಿಯ 4 ತೊಲೆ ಉಡವಣಿ 1600/- ರೂ., 8) ಬೆಳ್ಳಿಯ  ಆರತಿ  2 ತೊಲೆ ಅ.ಕಿ 800/- ರೂ. ನೇದೆಲ್ಲವು ಇದ್ದಿರುವುದಿಲ್ಲ, ಇದನ್ನು ನೋಡಿದರೆ ಯಾರೊ ಕಳ್ಳರು ಮನೆಯ ಬಾಗಿಲ ಕೊಂಡಿ ಮುರಿದು ಒಳಗೆ ನುಗ್ಗಿ ಅಲ್ಮಾರಿ ತೆರೆದು ಅದರಲ್ಲಿದ್ದ ಮೇಲಿನ ಬಂಗಾರ ಮತ್ತು ಬೆಳ್ಳಿಯ ಆಭರಣಗಳು ಒಟ್ಟು 1,68,300/- ರೂ. ನೇದು ಕಳುವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 219/2017, PÀ®A. 219/2017 PÀ®A 4 (1), (1J) UÀt ªÀÄvÀÄÛ R¤eÁ PÁAiÉÄÝ 1957 ¤AiÀĪÀÄ 3 (1), 36(3), 42, 44 PÀ£ÁðlPÀ G¥À R¤eÁ jAiÀiÁAiÀÄw ¤AiÀĪÀÄ 1994 ªÀÄvÀÄÛ PÀ®A 379 L¦¹ :-
¢£ÁAPÀ 22-07-2017 gÀAzÀÄ ºÀĪÀÄ£Á¨ÁzÀ ¥ÀlÖtzÀ xÉÃgÀ ªÉÄÊzsÁ£ÀzÀ°è PÉ®ªÀÅ ¯ÁjAiÀÄ ªÀiÁ°PÀgÀÄ AiÀiÁªÀÅzÉ jÃwAiÀÄ ¯ÉʸÀ£Àì ¥ÀgÀªÁ¤UÉ EgÀ¯ÁgÀzÉ CPÀæªÀĪÁV PÀ¼ÀîvÀ£À¢AzÀ AiÀiÁªÀÅzÉÆ £À¢AiÀÄ°AzÀ G¸ÀÄPÀÄ ¯ÁjAiÀÄ°è vÀÄA©PÉÆAqÀÄ CPÀæªÀĪÁV ªÀiÁgÁl ªÀiÁqÀĪÀ PÀÄjvÀÄ vÀAzÀÄ ¤°è¹gÀÄvÁÛgÉAzÀÄ ¸ÀAvÉÆõÀ vÀmÉÖ¥À½î ¦J¸ïL ºÀĪÀÄ£Á¨ÁzÀ ¥ÉưøÀ oÁuÉ gÀªÀjUÉ RZÀw ¨Áwä §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÉÆA¢UÉ ºÉÆÃV J®ègÀÆ ¸ÉÃj ¯ÁjUÀ¼À ªÉÄÃ¯É zÁ½ ªÀiÁqÀ®Ä ªÀÄgÀ¼ÀÄ vÀÄA©zÀ ¯ÁjUÀ¼À d£ÀgÀÄ Nr ºÉÆÃVgÀÄvÁÛgÉ »rAiÀÄ®Ä ¥ÀæAiÀÄvÀß ¥ÀlÖgÀÄ ¹QÌgÀĪÀÅ¢®è, ¸ÀzÀj ¯ÁjUÀ¼À ªÀiÁ°PÀgÀÄ ¸ÀA§AzsÀ ¥ÀlÖ E¯ÁSɬÄAzÀ AiÀiÁªÀÅzÉ jÃwAiÀÄ ¯ÉʸÀ£Àì ¥ÀgÀªÁ¤UÉAiÀÄ£ÀÄß ¥ÀqÉAiÀÄzÉ PÀ¼ÀîvÀ£À¢AzÀ ¯ÁjAiÀÄ°è G¸ÀÄPÀÄ vÀÄA©PÉÆAqÀÄ CPÀæªÀĪÁV ªÀiÁgÁl ªÀiÁqÀĪÀ PÀÄjvÀÄ vÀAzÀÄ ¤°è¹gÀÄvÁÛgÉ CAvÀ UÉÆvÁÛV ¯ÁjUÀ¼À£ÀÄß ¥Àj²Ã°¹ £ÉÆqÀ®Ä F PɼÀV£ÀAvÉ ¯ÁjUÀ¼ÀÄ ºÁUÀÄ CªÀÅUÀ¼À ªÀiÁ°PÀgÀ ºÉ¸ÀgÀÄ EgÀÄvÀÛªÉ 1) n.J¸À-12/AiÀÄÄJ-1071 CAzÁdÄ 8 ®PÀë gÀÆ. EzÀgÀ°è£À G¸ÀÄQ£À CQ 20,000/- gÀÆ. EgÀÄvÀÛzÉ ªÀÄvÀÄÛ 2) PÉJ-39/9455 CAzÁdÄ 9 ®PÀë gÀÆ. EzÀgÀ°è£À G¸ÀÄPÀÄ C.Q 20,000/- gÀÆ. EgÀÄvÀÛzÉ, EzÀgÀ ªÀiÁ°PÀ£À ºÉ¸ÀgÀÄ VÃj gÀrØ vÀAzÉ ¥ÀÄAqÀ°PÀ gÀrØ ªÀAiÀÄ: 38 ªÀµÀð, ¸Á: ªÁAfæ ºÀĪÀÄ£Á¨ÁzÀ, 3) PÉJ-39/4069 CAzÁdÄ 8 ®PÀë gÀÆ. EzÀgÀ°è G¸ÀÄQ£À C.Q 20,000/- gÀÆ. EzÀgÀ ªÀiÁ°ÃPÀ£À ºÉ¸ÀgÀÄ §¸ÀégÁd vÀAzÉ UÀt¥ÀvÀgÁªÀ ªÀAiÀÄ: 50 ªÀµÀð, eÁw: PÀÄgÀħ, ¸Á: alUÀÄ¥Áà, 4) J¦-12/«-7183 CAzÁdÄ 8 ®PÀë gÀÆ. EzÀgÀ°è G¸ÀÄQ£À C.Q 20,000/- gÀÆ. EzÀgÀ ªÀiÁ°ÃPÀ£À ºÉ¸ÀgÀÄ ªÀĺÀäzÀ CªÀÄdzÀ vÀAzÉ ªÀĺÀäzÀ ªÉÄÊ£ÉƢݣÀ ªÀAiÀÄ: 45 ªÀµÀð, ¸Á: UÁå£À¨ÁUÀ ºÉÊzÁæ¨ÁzÀ, 5) nJ¸À-12/AiÀÄÄJ-5615 CAzÁdÄ 8 ®PÀë gÀÆ. EzÀgÀ°è G¸ÀÄQ£À C.Q 20,000/- gÀÆ. EzÀgÀ ªÀiÁ°PÀ£À ºÉ¸ÀgÀÄ UÉÆ¥Á®gÀrØ vÀAzÉ ºÀtªÀÄAvÀgÀrØ ªÁAfæ ºÀĪÀÄ£Á¨ÁzÀ, 6) J¦-29/n©-1005 CAzÁdÄ 8 ®PÀë gÀÆ. EzÀgÀ°è G¸ÀÄQ£À C.Q 20,000/- gÀÆ. EzÀgÀ ªÀiÁ°ÃPÀ£À ºÉ¸ÀgÀÄ ²ªÀgÁd vÀAzÉ ªÀÄ£ÉÆÃd UÁzÁUÀ°è ºÀĪÀÄ£Á¨ÁzÀ, 7) PÉJ-38/4936 EzÀÄÝ CAzÁdÄ 8 ®PÀë gÀÆ. EzÀgÀ°è G¸ÀÄQ£À C.Q 20,000/- gÀÆ. EzÀgÀ ªÀiÁ°ÃPÀ£À ºÉ¸ÀgÀÄ CdªÀÄvÀ ¥Á±Á vÀAzÉ ªÀĺÀäzÀC° ¨ÁUÀªÁ£ÀUÀ°è §¸ÀªÀPÀ¯Áåt, ¸ÀzÀå: gÁeÉñÀégÀ, 8) PÉJ-39/7370 CAzÁdÄ 8 ®PÀë gÀÆ. EzÀgÀ°è G¸ÀÄQ£À C.Q 20,000/- gÀÆ. EzÀgÀ ªÀiÁ°PÀ£À ºÉ¸ÀgÀÄ vÀļÀ¹gÁªÀÄ vÀAzÉ CdÄð£À ¨ÁeÁ ªÀAiÀÄ: 30 ªÀµÀð, ¸Á: ºÀÄt¸ÀUÉÃgÁ, 9) nJ¸À-12/AiÀÄÄJ -0552 CAzÁdÄ 8 ®PÀë gÀÆ. EzÀgÀ°è G¸ÀÄQ£À C.Q 20,000/- gÀÆ. EzÀgÀ ªÀiÁ°ÃPÀ£À ºÉ¸ÀgÀÄ ªÀĺÀäzÀ £Á¹ÃgÀ CºÀäzÀ vÀAzÉ ¨Á¹ÃgÀ CºÀäzÀ ¸Á: PÁ¯Á ¥sÀvÀÛgÀ ºÉÊzÁæ¨ÁzÀ, 10) JªÀÄ.ºÉZÀ-25/©-9092 CAzÁdÄ 8 ®PÀë gÀÆ. EzÀgÀ°è G¸ÀÄQ£À C.Q 20,000/- gÀÆ. EzÀgÀ ªÀiÁ°ÃPÀ£À ºÉ¸ÀgÀÄ ¨sÀzÀæ¥Áà vÀAzÉ ªÀÄrªÁ¼À¥Áà »gɪÀÄoÀ PÁ¯ÉÆä §¸ÀªÀPÀ¯Áåt, 11) n.J¸À-12/AiÀÄÄ.J-5009 CAzÁdÄ 8 ®PÀë gÀÆ. EzÀgÀ°è G¸ÀÄQ£À C.Q 20,000/- gÀÆ. EzÀgÀ ªÀiÁ°ÃPÀ£À ºÉ¸ÀgÀÄ ªÀĺÀäzÀ ¸ÉÊAiÀÄzÀ vÀAzÉ ªÀĺÀäzÀ ±ÀjÃ¥sÀ ¸Á: ¸ÉÊAiÀÄzÀ C° ZÁ§gÁ ºÉÊzÁæ¨ÁzÀ, 12) PÉJ-39/9548 CAzÁdÄ 8 ®PÀë gÀÆ. EzÀgÀ°è G¸ÀÄQ£À C.Q 20,000/- gÀÆ. EzÀgÀ ªÀiÁ°ÃPÀ£À ºÉ¸ÀgÀÄ ¸ÀazÁ£ÀAzÀ vÀAzÉ ¸ÉƪÀÄAiÀiÁå ªÀÄoÀ¥Àw ¸Á: PÀ®ÆègÀ gÉÆÃqÀ ºÀĪÀÄ£Á¨ÁzÀ, ªÉÄîÌAqÀ G¸ÀÄPÀÄ vÀÄA©zÀ 12 ¯ÁjUÀ¼À£ÀÄß d¦Û ªÀiÁrPÉÆAqÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.