Police Bhavan Kalaburagi

Police Bhavan Kalaburagi

Monday, December 26, 2016

BIDAR DISTRICT DAILY CRIME UPDATE 26-12-2016

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 26-12-2016

¨sÁ°Ì £ÀUÀgÀ ¥Éưøï oÁuÉ UÀÄ£Éß £ÀA. 294/2016, PÀ®A 379 L¦¹ :-
ದಿನಾಂಕ 21-11-2016 ರಂದು ಫಿರ್ಯಾದಿ ನರೇಂದ್ರಚಾರಿ ತಂದೆ ರಾಜಯ್ಯಾ ಚಾರಿ ಸಾ: ದತ್ತ ನಗರ ಭಾಲ್ಕಿ ರವರು ತನ್ನ ಮೋಟಾರ ಸೈಕಲ್ ನಂ. ಕೆ.-39/ಕೆ-4537 ನೇದನ್ನು ತೆಗೆದುಕೊಂಡು ಫುಲೆ ಚೌಕ ಹತ್ತಿರ ಇರುವ ತರಕಾರಿ ಮಾರ್ಕೆಟಗೆ ತರಕಾರಿ ಖರಿದಿ ಮಾಡಲು ಬಂದು ಮೋಟಾರ ಸೈಕಲ್ ಗ್ರೀನ್ ಪಾರ್ಕ ಎದುರಿಗೆ ನಿಲ್ಲಿಸಿ ತರಕಾರಿ ಅಂಗಡಿಯಲ್ಲಿ ತರಕಾರಿ ತೆಗೆದುಕೊಂಡು ಬರುವಷ್ಟರಲ್ಲಿ ಯಾರೋ ಅಪರಿಚೀತ ಕಳ್ಳರು ಸದರಿ ಮೋಟಾರ ಸೈಕಲ್ ಅ.ಕಿ 30,000/- ರೂ. ಬೆಲೆವುಳ್ಳದ್ದು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 25-12-2016 ರಂದು ಪ್ರಕರಣ ದಾಖಲಿಸಿಕೊಂಡು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.





Kalaburagi District Reported Crimes

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಗಂಗಾರಾಮ ಮತ್ತು ತಿಮ್ಮಯ್ಯಾ ಇಬ್ಬರು ಕೂಡಿ ಹೊಂಡಾ ಶೈನ್ ಮೋಟಾರ ಸೈಕಲ್ ನಂ ಕೆಎ-01 ಇಎಮ್-0016 ನೇದ್ದರ ಮೇಲೆ ಕುಳಿತುಕೊಂಡು ಮಹಾಗಾಂವದಿಂದ ಕೆಲಸದ ಕುರಿತು ಕಲಬುರಗಿಗೆ ಬಂದು ಕೆಲಸ ಮುಗಿಸಿಕೊಂಡು ಮರಳಿ ಮಹಾಗಾಂವ ಹುಮನಾಬಾದ ರೋಡ ಇರುವ ಸಫಾರಿ ದಾಬಾ ಎದುರಗಡೆ  ಹೊರಟಿದ್ದು ಅದೇ ವೇಳೆಗೆ ಹಿಂದಿನಿಂದ ಅಂದರೇ ಕಲಬುರಗಿ ಕಡೆಯಿಂದ ಒಬ್ಬ ಕ್ರೋಜರ್ ಜೀಪ ನಂ ಕೆಎ-32 ಎಂ-7005 ನೇದ್ದರ ಚಾಲಕನು ತನ್ನ ವಶದಲ್ಲಿದ್ದ ಕ್ರೋಜರನ್ನು ಯಾವುದೇ ಹಾರ್ನ ವಗೈರೇ ಹಾಕದೇ ಅತೀವೇಗ ಮತ್ತು ನಿಸ್ಕಾಜಿತನದಿಂದ ನಡೆಸಿಕೊಂಡು ಬಂದವನೇ ಸದರಿಯವರಿಬ್ಬರು ಕುಳಿತುಕೊಂಡು ಹೋಗುತ್ತಿದ್ದ ಮೋಟಾರ ಸೈಕಲಕ್ಕೆ ಜೋರಾಗಿ ಡಿಕ್ಕಿ ಕೊಟ್ಟು ಅಪಘಾತ ಪಡಿಸಿದ್ದು ಇದರಿಂದ ಫಿರ್ಯಾದಿ ಗಂಗಾರಾಮ ಮತ್ತು ತಿಮ್ಮಯ್ಯಾ ಇಬ್ಬರಿಗೆ ಭಾರಿ ಸ್ವರೂಪದ ಗಂಭೀರ ರಕ್ತಗಾಯ ಮತ್ತು ಗುಪ್ತಗಾಯಳಾಗಿದ್ದು ಅದರ ಉಪಚಾರ ಕುರಿತು ಕಲಬುರಗಿ ನಗರದ ಎ.ಎಸ್.ಎಂ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಸದರ ಪ್ರಕರಣದಲ್ಲಿ ಗಾಯಾಳುದಾರನಾದ ಶ್ರೀ ತಿಮ್ಮಯ್ಯಾ ತಂದೆ ಶರಣಪ್ಪ ಒಡ್ಡರ ಸಾ:ಸೂಗುರ ತಾ:ಚಿತ್ತಾಪುರ ಇತನು  ಗುಣ ಮುಖ ಹೊಂದದೇ ದಿನಾಂಕ 25-12-2016 ರಂದು ಸಾಯಂಕಾಲ ಮೃತಪಟ್ಟಿರುತ್ತಾನೆ ಅಂತಾ ಶ್ರೀಮತಿ ರತ್ನಮ್ಮಾ ಗಂಡ ತಿಪ್ಪಯ್ಯಾ ಒಡ್ಡರ ಸಾ ಸೂಗುರ ತಾ : ಚಿತ್ತಾಪೂರ ರವರು ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಕಳವು ಪ್ರಕರಣ :
ಜೇವರಗಿ ಠಾಣೆ : ಜೇವರಗಿ ಠಾಣೆ : ದಿನಾಂಕ 24/12/16 ರಂದು ಬೆಳಗಿನ ಜಾವ 1-00 ಯಿಂದ 3-00 ಗಂಟೆಯ ಅವಧಿಯ ಮಧ್ಯದಲ್ಲಿ ಯಾರೋ ಕಳ್ಳರು ನಮ್ಮ ಮನೆಯ ಕೀಲಿ ಮುರಿದು ಒಳಗೆ ಪ್ರವೇಶ ಮಾಡಿ ಮನೆಯಲ್ಲಿದ್ದ 6 ಚೀಲ ಹತ್ತಿ ಅಂ.ಕಿ. 21,000/- ರೂ ಕಿಮ್ಮತ್ತಿನದ್ದು ಕಳವು ಮಾಡಿಕೊಂಡು ಹೋಗಿರುತ್ತಾರೆ  ಅಂತಾ ಶ್ರೀ ರುದ್ರಮುನಿ ತಂದೆ ಅಮರಯ್ಯ ಹಿರೆಮಠ ಸಾ: ಆಂದೋಲಾ ಇವರು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.