Police Bhavan Kalaburagi

Police Bhavan Kalaburagi

Tuesday, November 5, 2013

Raichur District Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
 ¥Éưøï zÁ½ ¥ÀæPÀgÀtzÀ ªÀiÁ»w:-
                    ªÀÄÄzÀUÀ¯ï ¥ÀlÖtzÀ°è E¸ÉàÃmï dÆeÁl DqÀÄwÛgÀĪÀ §UÉÎ RavÀ ¨Áwä §AzÀ ªÉÄÃgÉUÉ, ¦.J¸ï.L ªÀÄÄzÀUÀ¯ï gÀªÀgÀÄ ¹§âA¢ ªÀÄvÀÄÛ ¥ÀAZÀgÉÆA¢UÉ ºÉÆÃV CAzÀgï ¨ÁºÀgï JA§ E¸ÉàÃmï dÆeÁlzÀ°è vÉÆqÀVzÀªÀgÀ ªÉÄÃ¯É zÁ½ ªÀiÁrzÁUÀ .£ÁUÀ°AUÀAiÀÄå vÀAzÉ gÀÄzÀæAiÀÄå¸Áé«Ä ²Ã®ªÀAvÀ ªÀAiÀÄ.38 ªÀµÀð ºÁUÀÆ EvÀgÉà 4 d£ÀgÀÄ J®ègÀÆ ¸Á.ªÀÄÄzÀUÀ¯ï. gÀªÀgÀÄUÀ¼ÀÄ ¹QÌ©¢zÀÄÝ CªÀjAzÀ ªÀÄvÀÄÛ dÆeÁlzÀ ¸ÀܼÀ¢AzÀ MlÄÖ dÆeÁlzÀ £ÀUÀzÀÄ ºÀt gÀÆ.14025/- & 52 E¸ÉàÃmï J¯ÉUÀ¼À£ÀÄß d¦Û ªÀiÁrPÉÆAqÀÄ, ¥ÀAZÀgÀ ¸ÀªÀÄPÀëªÀÄ zÁ½ ¥ÀAZÀ£ÁªÉÄ ¥ÀÆgÉʹPÉÆAqÀÄ, ªÁ¥À¸ï oÁuÉUÉ ªÁ¥Á¸ï §AzÀÄ zÁ½ ¥ÀAZÀ£ÁªÉÄAiÀÄ DzsÁgÀ ªÉÄðAzÀ ªÀÄÄzÀUÀ¯ï oÁuÉ UÀÄ£ÀÄß £ÀA: 115/2013 PÀ®A.87 PÉ.¦.PÁAiÉÄÝ. CrAiÀÄ°è ¥ÀæPÀgÀt zÁR°¹ vÀ¤SÉ PÉÊPÉÆAqÉ£ÀÄ.
               ದಿನಾಂಕ 05.11.2013 ರಂದು ಬೆಳಿಗ್ಗೆ 01.45 ಗಂಟೆಗೆ ಮಸ್ಕಿ ನಗರದ ಶ್ರೀ ರಾಮಲಿಂಗೇಶ್ವರ ಬ್ಯಾಂಕಿನ ಮುಂದಿನ ಸಾರ್ವಜನಿಕ ಸ್ಥಳದಲ್ಲಿ1] PÁ¼À¥Àà vÀAzÉ ªÀiÁ£ÀAiÀÄå ¥ÀvÁÛgÀ 38 ªÀµÀð ªÁå¥ÁgÀ ¸Á|| ªÀĹÌ
2]²ªÀ¥ÀæPÁ±À vÀAzÉ §¸ÀtÚ ¨É½UÉÃj 29 ªÀµÀð °AUÁAiÀÄvÀ §½UÁgÀ Nt ¸Á|| ªÀĹÌ
3]±ÀgÀt¥Àà vÀAzÉ ªÀÄ®è¥Àà G¥ÁàgÀ 35 ªÀµÀð ªÁå¥ÁgÀ ¸Á|| G¥ÁàgÀ Nt ªÀĹÌ
4]ªÀiÁ½AUÀgÁAiÀÄ vÀAzÉ ºÀÄZÀÑ¥Àà PÀÄgÀ§gÀÄ 29 ªÀµÀð ªÁå¥ÁgÀ ¸Á|| ªÀĹÌ
5]¸ÀĤî vÀAzÉ §¸À¥Àà  27 ªÀµÀð ªÁå¥ÁgÀ ¸Á|| ªÀĹÌ
6] ªÀİèPÁdÄð£À ¯Á½ zÉêÁAUï PÀưPÉ®¸À ¸Á|| ªÀÄ¹Ì EªÀgÀÄUÀ¼ÀÄ
ದುಂಡಾಗಿ ಕುಳಿತುಕೊಂಡು ಅಂದರ ಬಾಹರ ಎನ್ನುವ ನಸೀಬಿಯನ್ನು ಆಟವನ್ನು ಆಡುತ್ತಿದ್ದಾಗ ಪಿ.ಎಸ್. ಮಸ್ಕಿ ರವರು  ಮಾನ್ಯ ಪ್ರೋಬೆಷನರಿ ಡಿ.ವಾಯ್.ಎಸ್.ಪಿ ಪ್ರಭಾರ ಮಸ್ಕಿ ವೃತ್ತ ಹಾಗೂ ಸಿಪಿಐ ಮಸ್ಕಿ ವೃತ್ತರವರ ಮಾಗðದರ್ಶನಲ್ಲಿ ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತರನ್ನು ಹಿಡಿದುಕೊಂಡು ಆರೋಪಿತರಿಂದ ಇಸ್ಪೇಟ್ ಜುಜಾಟದ ಹಣ 15,345=00  ಹಾಗೂ   52 ಇಸ್ಪೇಟ್ ಎಲೆಗಳನ್ನು ಜಪ್ತು ಮಾಡಿಕೊಂಡು  ಬಂದು ದಾಳಿ ಪಂಚನಾಮೆ DzsÁgÀzÀ ªÉÄðAzÀ ªÀÄ¹Ì ಠಾಣಾ ಗುನ್ನೆ ನಂ 128/13 ಕಲಂ 87 ಕೆ.ಪಿ ಕಾಯ್ದೆ ಅಡಿಯಲ್ಲಿ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆಕೈಗೊಂಡೆನು..
UÁAiÀÄzÀ ¥ÀæPÀgÀtzÀ ªÀiÁ»w:-
                    ¢£ÁAPÀ:- 05-11-2013 gÀAzÀÄ ¨É¼ÀV£À 8-00 UÀAmÉUÉ  DgÉÆÃ¦ ²æÃPÁAvÀ vÀAzÉ ºÀ£ÀĪÀÄAvÀ¥Àà PÉÃqɪÀÅ ªÀAiÀiÁ: 36 eÁ: £ÁAiÀÄPÀ  EªÀ£ÀÄ ¦ügÁå¢ ²æÃªÀÄw ®°vÀªÀÄä UÀAqÀ ²æÃ¤ªÁ¸À Dr£ÉÆgÀÄ ªÀAiÀiÁ: 30 eÁ: £ÁAiÀÄPÀ G: ªÀÄ£ÉPÉ®¸À ¸Á: AiÀÄÄ.¨ÉƪÀÄä£Á¼À FPÉUÉ CªÁZÀå ±À§ÝUÀ½AzÀ ¨ÉÊzÁrgÀĪÁUÀ ¦ügÁå¢ PÉýzÀPÉÌ CªÀ¼À ¸ÀAUÀqÀ dUÀ¼À vÉUÉzÀÄ DPÉAiÀÄ PÉÊAiÀİèzÀÝ HzÀÄUÉÆ¼À« PÀ¹zÀÄPÉÆAqÀÄ JqÀªÉÆtPÁ® ªÉÄÃ¯É ºÉÆqÉzÀÄ DPÉAiÀÄ ªÉÄÊ, PÉÊ ªÀÄÄnÖ J¼ÉzÁr £É®PÉÌ PÉqÀ«gÀÄvÁÛ£É. CzÀ£ÀÄß £ÉÆÃr ¦ügÁå¢AiÀÄ UÀAqÀ ²æÃ¤ªÁ¸À «ZÁj¹zÁUÀ CªÀ¤UÉ vÉPÉÌ §rzÀÄ»rzÀÄ ¨Á¬ÄAzÀ CªÀ£À ªÀÄÆV£À vÀÄ¢AiÀÄ£ÀÄß §®ªÁV PÀaÑ ¨sÁj gÀPÀÛUÁAiÀÄ ªÀiÁrgÀÄvÁÛ£É. ¦ügÁå¢ ©r¸À®Ä ºÉÆÃzÁUÀ zÀÄgÀÄUÀªÀÄä UÀAqÀ ²æÃPÁAvÀ PÉÃqɪÀÅ ªÀAiÀiÁ: 30 eÁ: £ÁAiÀÄPÀ E§âgÀÄ ¸Á: AiÀÄÄ.¨ÉƪÀÄä£Á¼À FPÉAiÀÄÄ ¦ügÁå¢UÉ PÉÊUÀ½AzÀ ºÉÆqɧqÉ ªÀiÁrzÀÄÝ EgÀÄvÀÛzÉ CAvÁ PÉÆlÖ zÀÆj£À ªÉÄðAzÀ vÀÄgÀÄ«ºÁ¼À oÁuÉ UÀÄ£Éß £ÀA: 189/2013 PÀ®A 504. 354. 324. 323. 325. gÉ/« 34 L.¦.¹ £ÉÃzÀÝgÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
                         ¦ügÁå¢ ²æÃPÁAvÀ vÀAzÉ ºÀ£ÀĪÀÄAvÀ¥Àà PÉÃqɪÀÅ ªÀAiÀiÁ: 30 eÁ: £ÁAiÀÄPÀ G: MPÀÌ®ÄvÀ£À ¸Á: AiÀÄÄ.¨ÉƪÀÄä£Á¼À FvÀ£ÀÄ  DgÉÆÃ¦vÀgÁzÀ 1) ²æÃ¤ªÁ¸À vÀAzÉ ºÀ£ÀĪÀÄ¥Àà ªÀAiÀiÁ: 35 eÁ: £ÁAiÀÄPÀ 2) ®°vÀªÀÄä UÀAqÀ ²æÃ¤ªÁ¸À ªÀAiÀiÁ: 30 eÁ: £ÁAiÀÄPÀ 3) ºÀ£ÀĪÀÄAvÀ vÀAzÉ ¸ÉÆÃªÀÄtÚ ªÀAiÀiÁ: 40 eÁ: £ÁAiÀÄPÀ 4) »gÉÃPÀ£ÀPÀ¥Àà vÀAzÉ ¸ÉÆÃªÀÄtÚ ªÀAiÀiÁ: 55 eÁ: £ÁAiÀÄPÀ J¯ÁègÀÆ ¸Á: AiÀÄÄ. ¨ÉƪÀÄä£Á¼À EªÀgÀ ªÀÄ£ÉAiÀÄ ªÀÄÄA¢£À gÀ¸ÉÛAiÀİè wgÀÄUÁqÀ¨ÁgÀzÀÄ JAzÀÄ dUÀ¼À vÉUÉzÀÄ zÉéõÀ ElÄÖPÉÆArgÀÄvÁÛgÉ, CzÉà zÉéõÀ¢AzÀ ¦ügÁå¢ ¸ÀAUÀqÀ dUÀ¼À vÉUÉzÀÄ CªÁZÀå ¨ÉÊzÀÄ PÉÊUÀ½AzÀ ºÁUÀÆ PÀ°è¤AzÀ ºÉÆqɧqÉ ªÀiÁr zÀÄBR¥ÁvÀUÉÆ½¹gÀÄvÁÛgÉ. CAvÁ PÉÆlÖ zÀÆj£À ªÉÄðAzÀ vÀÄgÀÄ«ºÁ¼À oÁuÉ UÀÄ£Éß £ÀA: 190/2013 PÀ®A 504. 323. 324. gÉ/« 34 L.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤PÉ PÉÊPÉÆArgÀÄvÁÛgÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:- 
   
                   gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:05.11.2013 gÀAzÀÄ 101 ¥ÀææPÀgÀtUÀ¼À£ÀÄß ¥ÀvÉÛ ªÀiÁr 16,900/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

Gulbarga District Reported Crimes

ಹಲ್ಲೆ ಪ್ರಕರಣ:
ಚಿಂಚೋಳಿ ಠಾಣೆ : ಶ್ರೀ ದಯಾನಂದ ತಂದೆ ಕೇಶವರಾವ ಸಾ; ಐನಾಪೂರ ತಾ|| ಚಿಂಚೋಳಿ ರವರು ಐನಾಪೂರ ಗ್ರಾಮದ ಬಸವೇಶ್ವರ ಚೌಕ ಹತ್ತಿರ ನನಗೆ ಸಂಬಂಧಪಟ್ಟಂತೆ ಅಂಗಡಿ ಇದ್ದು  ನನ್ನ ಅಂಗಡಿಯ ಪಕ್ಕದಲ್ಲಿ ಶ್ರೀ ಶಂಕರ ತಂದೆ ರಾಮಚಂದ್ರ ವಗ್ಗೆ ರವರ ಹೋಟೆಲ ಪೂಜಾ ಇದ್ದುದ್ದರಿಂದ ಸದರ ಹೊಟೆಲ ಕಡೆಗೆ ಹೋದೆನು ಪೂಜಾ ಮುಗಿದ ನಂತರ ನನ್ನ ಮನೆಕಡೆಗೆ ಹೋರಟಾಗ ಅಷ್ಟರಲ್ಲಿಯೇ ಸದರ ಹೋಟೆಲ ಹತ್ತಿದಲ್ಲಿದ್ದ ನಮ್ಮೂರಿನವನಾದ ಸಂತೋಷ ತಂದೆ ವೆಂಕಟರಾವ ಇವನು ನಿನ್ನೆ ದಿನಾಂಕ 04.11.2013 ರಂದು ರಾತ್ರಿ 10.30 ಗಂಟೆಗೆ ವಿನಾಕಾರಣ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ತಡೆದು ನಿಲ್ಲಿಸಿ ತನ್ನ ಕೈಮುಷ್ಟಿಯಿಂದ ಕಪಾಳಕ್ಕೆ, ಎದೆಯಮೇಲೆ ಹೊಡೆದಿದ್ದಲ್ಲದೇ ಯಾವೂದೇ ಒಂದು ಚೂಪಾದ ಆಯುಧದಿಂದ ನನ್ನ ಮೂಗಿನ ಬಲ ಹೋಳ್ಳೆಯನ್ನು ಕೊಯ್ದು ಭಾರಿ ರಕ್ತಗಾಯಪಡಿ ಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಅಪಘಾತ ಪ್ರಕರಣ :
ಚಿಂಚೋಳಿ ಠಣೆ : ಶ್ರೀಮತಿ ರತ್ನಮ್ಮಾ ಗಂಡ ಸಿದ್ದಪ್ಪ ನಾಯಿಕೊಡಿ ಸಾ : ದೆಗಲ್ಮಡಿ  ತಾ: ಚಿಂಚೋಳಿ  ರವರು ದಿನಾಂಕ 03-11-2013 ರಂದು  ಬೆಳೆಗ್ಗೆ ಸಮಯದಲ್ಲಿ  ತನ್ನ ಖಾಸಗಿ ಕೆಲಸದ ಸಲುವಾಗಿ ತಾನು ತನ್ನ ಮಗನಾದ ಜಗನ್ನಾಥ ಹಾಗೂ ತನ್ನ ಗಂಡನಾದ ಸಿದ್ದಪ್ಪ ಮೂರು ಜನರು ಕೂಡಿಕೊಂಡು ಮನೆಯಿಂದ ರಸ್ತೆಯ ಮುಖಾಂತರ ಚಿಂಚೋಳಿಗೆ ಬರುತ್ತಿದ್ದಾಗ ನಮ್ಮೂರಿನಿಂದ ಚಿಂಚೋಳಿಗೆ ಬರುವ ರಸ್ತೆಯ ಎಡ ಬದಿಯಲ್ಲಿಯೇ  ನಡೆದುಕೊಂಡು ಬರುತ್ತಿರುವಾಗ ಆದಿ ಬಸವಣ್ಣ ಗುಡಿಯ ಹತ್ತಿರ ಹಿಂದಿನಿಂದ ತಮ್ಮ ಊರಿನವನೇ ಆದ ಸುನಿಲ್ ತಂಧೆ ಸಿದ್ದಪ್ಪ ಇವನು ತನ್ನ ಮೋಟಾರ ಸೈಕಲ್ ನಂ ಕೆ ಎ 32 ಇ ಸಿ 9684 ನೇದ್ದನ್ನು ಅತೀ ವೇಗ ಹಾಗೂ ನಿಷ್ಕಾಳಿಜೀತನದಿಂದ  ಮಾನವ ಜೀವಕ್ಕೆ ಅಪಾಯವಾಗುಂತೆ ಚಲಾಯಿಸಿಕೊಂಡು ಬಂದು ಡಿಕ್ಕಿಪಡಿಸಿ ಗಾಯಪಡಿಸಿತನ್ನ ಮೋಟಾರ ಸೈಕಲ್ ನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಸ್ಟೇಷನ ಬಜಾರ ಠಾಣೆ : ಡಾ || ರಾಜೇಶ ತಂದೆ ಸಂಗ್ರಾಮ ಉದಗಿರಿ  ಸಾ|| ಮನೆ ನಂ; 1-867/22/ಎ ಮಹಾವೀರ ನಗರ ಗುಲಬರ್ಗಾ ರವರು  ದಿನಾಂಕ; 31-10-2013 ರಂದು ಬೆಳಗ್ಗೆ 06 ಗಂಟೆಗೆ ನಾನು ಮನೆಗೆ ಕಿಲಿ ಹಾಕಿಕೊಂಡು ರಾಯಚೂರಿಗೆ ಹೊಗಿ ಅಲ್ಲಿಂದ ಬೆಂಗಳೂರಿಗೆ ಹೋಗಿದ್ದು ದಿನಾಂಕ; 04-11-2013 ರಂದು ಸಾಯಂಕಾಲ 06;00 ಗಂಟೆಯ ಸುಮಾರಿಗೆ ನಮ್ಮ ಕಂಪೌಂಡರ ಮರೆಪ್ಪ ಕುಂಬಾರ ನನಗೆ ಪೊನ ಮಾಡಿ ತಿಳಿಸಿದ್ದೇನಂದರೆ ಯಾರೋ ಕಳ್ಳರು ಮನೆಯ ಕೀಲಿ ಮುರಿದಿರುತ್ತಾರೆ  ಅಂತಾ ತಿಳಿಸಿದ್ದು ನಾವು ಇಂದು ದಿನಾಂಕ; 05-11-2013 ರಂದು ಬೆಳಗ್ಗೆ 07;00 ಗಂಟೆಗೆ ಬಂದು ನೋಡಲಾಗಿ ನಮ್ಮ ಮನೆಯ ಬಾಗಿಲಿಗೆ ಹಾಕಿರು ಕೀಲಿ ಮುರಿದು ಮನೆಯಲ್ಲಿಯ ಬಂಗಾರದ ಆಭರಣಗಳು ಹಾಗು ನಗದು ಹಣ ಹೀಗೆ ಒಟ್ಟು 2,07,000/- ರೂ ಕಿಮ್ಮತ್ತಿನ ಮಾಲು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

BIDAR DISTRICT DAILY CRIME UPDATE 05-11-2013


This post is in Kannada language. To view, you need to download kannada fonts from the link section.

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 05-11-2013
¸ÀAvÀ¥ÀÆgÀ ¥ÉưøÀ oÁuÉ UÀÄ£Éß £ÀA. 113/2013 PÀ®A 279, 304(J) L¦¹ eÉÆvÉ 187 LJA« PÁAiÉÄÝ :-
¢£ÁAPÀ 04-11-2013 gÀAzÀÄ 7.15 ¦.JA UÀAmÉ ¸ÀĪÀiÁjUÉ ¦üAiÀiÁ𢠲æÃ ±ÀAPÀgÀ vÀAzÉ UÀt¥Àw «ÃgÀ¸ÀAUÀ¥Àà£ÉÆÃgÀ ¸Á: SÁ£Á¥ÀÆgÀ ºÁUÀÆ ¦üAiÀiÁð¢AiÀÄ vÀAzÉ UÀt¥Àw ªÀAiÀÄ 55 ªÀµÀð E§âgÀÆ vÀªÀÄä ºÉÆÃ®¢AzÀ ªÀÄ£ÉAiÀÄ PÀqÉUÉ §gÀÄwÛzÁÝUÀ vÀªÀÄÆäj£À CA¨ÉÃqÀÌgÀ ZËPÀ ºÀwÛgÀ SÁ£Á¥ÀÆgÀ PÀAzÀUÉÆÃ¼À gÉÆÃr£À ªÉÄÃ¯É »A¢¤AzÀ MAzÀÄ PÁgÀ £ÀA. JA.JZÀ-04/JqÀ§Æå÷è-6014 £ÉÃzÀgÀ ZÁ®PÀ vÀ£Àß PÁgÀ Cwà ªÉÃUÀ ºÁUÀÆ ¤µÁ̼ÀfvÀ£À¢AzÀ ªÀiÁ£ÀªÀ fêÀPÉÌ C¥ÁAiÀĪÁUÀĪÀ jÃwAiÀİè ZÀ¯Á¬Ä¹PÉÆAqÀÄ §AzÀÄ ¦üAiÀiÁð¢AiÀÄ vÀAzÉUÉ C¥ÀWÁvÀ ªÀiÁr ¸ÀzÀj PÁgÀ ZÁ®PÀ vÀ£Àß PÁgÀ ¤°è¸ÀzÉà Nr¹PÉÆAqÀÄ ºÉÆÃVgÀÄvÁÛ£É. ¸ÀzÀj C¥ÀWÁvÀ¢AzÀ ¦üAiÀiÁð¢AiÀÄ vÀAzÉAiÀÄ vÀ¯ÉUÉ ¨sÁjUÁAiÀÄ, ¸ÉÆAlPÉÌ ªÀÄvÀÄÛ §®UÁ°UÉ ¨sÁj UÁAiÀĪÁVgÀÄvÀÛzÉ. aQvÉì PÀÄjvÀÄ 108 CA§Ä¯ÉãÀìzÀ°è ©ÃzÀgÀ ¸ÀgÀPÁj D¸ÀàvÉæUÉ PÀgÉzÀÄPÉÆAqÀÄ §gÀÄwÛzÁÝUÀ ¢£ÁAPÀ 04-11-2013 gÀAzÀÄ CAzÁdÄ 8 ¦.JA UÀAmÉUÉ CA§Ä¯ÉãÀìzÀ°è zÁjAiÀÄ°è §gÀĪÁUÀ ªÀÄÈvÀÛ ¥ÀnÖgÀÄvÁÛgÉ. PÁgÀt C¥ÀWÁvÀ ªÀiÁrzÀ PÁgÀ £ÀA. JAJZÀ-04/JqÀ§Æè-6014 £ÉÃzÀgÀ ZÁ®PÀ£À «gÀÄzÀÝ ¸ÀÆPÀÛ PÁ£ÀÆ£ÀÄ PÀæªÀÄ PÉÊPÉÆ¼Àî¨ÉÃPÉAzÀÄ PÉÆlÖ ¦üAiÀiÁðzÀÄ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉÆ¼Àî¯ÁVzÉ.


zsÀ£ÀÆßgÀ ¥Éưøï oÁuÉ UÀÄ£Éß £ÀA. 243/2013 PÀ®A 87 Pɦ PÁAiÉÄÝ :-
¢£ÁAPÀ:04/11/2013 gÀAzÀÄ 1100 UÀAmÉUÉ ¦.J¸ï.L. ¸ÁºÉçgÀÄ oÁuÉAiÀİè EzÁÝUÀ RavÀ ¨sÁwä §A¢zÉ£ÉAzÀgÉ ºÀd£Á¼À UÁæªÀÄzÀ ²æÃPÁAvÀ ¸ÀPÀgÉÃ¥Áà gÀªÀgÀ ºÉÆl® ºÀwÛgÀ  ¸ÁªÀðd¤PÀ ¸ÀܼÀzÀ°è ¥ÀgÉïï dÆeÁl DqÀÄwÛzÁÝgÉAzÀÄ ªÀiÁ»w EzÀÝ ªÉÄÃgÉUÉ ¦.J¸ï.L gÀªÀgÀÄ ¹§âA¢ ºÁUÀÆ ¥ÀAZÀgÉÆA¢UÉ ºÀd£Á¼ÀUÁæªÀÄPÉÌ  ºÉÆV fÃ¥À ¤°è¹ ªÀÄgÉAiÀiÁV £ÉÆÃqÀ¯ÁV UÁæªÀÄzÀ ²æÃPÁAvÀ ¸ÀPÀgÉÃ¥Áà gÀªÀgÀ ºÉÆl® ºÀwÛgÀ  ¸ÁªÀðd¤PÀ ¸ÀܼÀzÀ°è ¥ÀgÉïï dÆeÁl  zÀÄAqÁV PÀƽvÀÄ ¥ÀgÉî dÆeÁlªÀ£ÀÄß DqÀĪÀÅzÀzÀ£ÀÄß £ÉÆÃr ¥ÀAZÀgÀ ¸ÀªÀÄPÀëªÀÄ 1215 UÀAmÉUÉ zÁ½ªÀiÁr   06 d£À dÆeÁlUÁgÀgÀ£ÀÄß  zÀ¸ÀÛVj ªÀiÁr CªÀgÀ ºÉ¸ÀgÀÄ «ZÁgÀ¹®Ä 1] ²æÃPÁAvÀ vÀAzÉ ªÀİèPÁdÄð£À ¸ÀPÀgÉÃ¥Àà£ÀªÀgÀ 02) gÁªÀÄgÁªÀ vÀAzÉ ¨sÀªÀgÁªÀ ¥ÀªÁgÀ 03) £ÀªÀ£ÁxÀ vÀAzÉ ²æÃPÁAvÀ £ÉïÁªÁqÉ 04) ¸ÀAfêÀPÀĪÀiÁgÀ §¸ÀªÀgÁd PÀqÀPÀ¯É 05) ¥ÀæPÁ±À vÀAzÉ vÀªÀÄäuÁÚ ªÀiÁ¼ÀUÉ 06) gÀwPÁAvÀ WÁ¼É¥Áà ¸Á/ J®ègÀÄ ºÀd£Á¼À gÀªÀgÀÄ£ÀÄß zÀ¸ÀÛVj ªÀiÁr CªÀgÀ  ªÀ±À¢AzÀ 52 E¸Ààl J¯É ºÁUÀÄ £ÀUÀzÀÄ ºÀt 10,550=00 gÀÆ d¦Û ªÀiÁr ¥ÀæPÀgÀt zÁR°¹ vÀ¤SÉ PÉÊPÉÆ¼Àî¯ÁVzÉ.


ªÀÄ£Àß½î ¥ÉÆ°Ã¸ï oÁuÉ AiÀÄÄrDgï £ÀA. 11/2013 PÀ®A 174 ¹Dg惡 :-
ªÀÄÈvÀ £ÀªÀgÀvÀ£À vÀAzÉ £Á£ÀÄ¥ÀÆj UÉÆ¸Áé«Ä ªÀAiÀÄ:- 18 ¸Á: gÁuÉUÁAªÀ G: ªÉÃlgÀ eÁåw: UÉÆÃ¸Áé«Ä ¸ÀzÀå d»gÁ¨ÁzÀ gÀªÀgÀÄ 4 wAUÀ½AzÀ ¦üAiÀiÁð¢ UÁå£ÉÆÃgÁªÀÄ vÀAzÉ ¨sÉÆ¯ÁgÁªÀÄ ¨É¤ªÁ® ¸Á: gÁuÉUÁAªÀ ¸ÀzÀå d»gÁ¨ÁzÀ gÀªÀgÀ ¨Á¯Áf «PÀæªÀÄ ¹éÃl CAUÀrAiÀÄ°è ªÉÃlgÀ CAvÀ PÉ®¸À ªÀiÁrPÉÆArzÀÄÝ M¼ÉîAiÀÄ jÃw¬ÄAzÀ PÉ®¸À ªÀiÁrPÉÆArzÀÝ ¢£ÁAPÀ: 03-11-2013 gÀAzÀÄ ªÀÄÄAeÁ£É 1130 UÀAmÉUÉ ªÀģɬÄAzÀ CAUÀrUÉ ºÉÆUÀÄvÉÛÃ£É CAvÀ ªÀģɬÄAzÀ ºÉý ºÉÆV CAUÀrUÉ ºÉÆUÀ°¯Áè DzÀÝjAzÀ J¯Áè PÀqÉUÀ¼À°è ºÉÆÃV ºÀÄqÀÄPÁr «ZÁgÀuÉ ªÀiÁrzÀÄÝ, ¹UÀ°¯Áè £ÀAvÀgÀ ªÀÄzÁå£À 2 UÀAmÉAiÀÄ ¸ÀĪÀiÁjUÀ ªÀÄ£Àß½î ²ªÁgÀzÀ MAzÀÄ ºÉÆ®zÀ°è £ÀªÀgÀvÀ£À FvÀ£ÀÄ £ÉÃtÄ ºÁQPÉÆAqÀÄ ªÀÄÈvÀ¥ÀlÖ §UÉÎ UÉÆvÁÛV ºÉÆÃV £ÉÆÃrzÀÄÝ ªÀÄÈvÀ£ÀÄ AiÀiÁªÀÅzÉÆÃ PÁgÀtPÉÌ £ÉÃtÄ ºÁQPÉÆAqÀÄ ªÀÄÈvÀ¥ÀnÖzÀzÀÄ CªÀ£À ¸Á«£À §UÉÎ AiÀiÁgÀ ªÉÄÃ¯É AiÀiÁªÀÅzÉ ¸ÀA±ÀAiÀÄ EgÀĪÀÅ¢¯Áè CAvÀ PÉÆlÖ ¦üAiÀiÁðzÀÄ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉÆ¼Àî¯ÁVzÉ.

 
§¸ÀªÀPÀ¯Áåt ¸ÀAZÁgÀ ¥ÉưøÀ oÁuÉ UÀÄ£Éß £ÀA. 168/2013 PÀ®A 279, 337 L¦¹ eÉÆvÉ 187 LJA« PÁAiÉÄÝ :-
¢£ÁAPÀ : 04-11-2013 gÀAzÀÄ 1815 UÀAmÉUÉ ¦üAiÀiÁ𢠲æÃ CgÀ«AzÀ vÀAzÉ ¨Á§ÄgÁªÀ ©gÁzÁgÀ ªÀAiÀÄ 38 ªÀµÀð eÁw °AUÁAiÀÄvÀ G: MPÀÌ®ÄvÀ£À ¸Á: GZÁÑ UÁæªÀÄ vÁ: ¨sÁ°Ì gÀªÀgÀÄ PÉÆlÖ ¦üAiÀiÁðzÀÄ ¸ÁgÁA±ÀªÉ£ÉAzÀgÉ ¦üAiÀiÁð¢AiÀÄ ¸ÀA§A¢üPÀgÀ UÉæöÊ£ÉÃqÀ PÀ°è£À CAUÀrAiÀÄ ¥ÀÆeÉ EzÀÝ ¥ÀæAiÀÄÄPÀÛ ¦üAiÀiÁð¢AiÀÄ §¼ÀUÀzÀªÀgÉ®ègÀÄ §¸ÀªÀPÀ¯ÁåzÀ°è  ²æÃ UÀuÉñÀ CAUÀrUÉ §AzÀÄ ¥ÀÆeÉ ªÀÄÄV¹PÉÆAqÀÄ CAUÀrAiÀÄ JzÀgÀÄUÀqÉAiÀÄ gÉÆÃqÀÄ zÁlÄwÛgÀĪÁUÀ ¢£ÁAPÀ : 04-11-2013 gÀAzÀÄ 1800 UÀAmÉUÉ lÆj¸ÀÖ ¯ÁqÀÓ PÀqɬÄAzÀ ºÀgÀtAiÀiÁå ZËPÀ PÀqÉUÉ §gÀÄwÛzÀÝ MAzÀÄ jÃAiÀÄgï DmÉÆ £ÀA PÉJ: 39-6496 £ÉÃzÀÝgÀ ZÁ®PÀ£ÀÄ vÀ£Àß ªÁºÀ£ÀªÀ£ÀÄß Cw ªÉÃUÀ ºÁUÀÆ ¤¸À̼ÁfvÀ£À¢AzÀ ZÁ®¬Ä¹PÉÆAqÀÄ §AzÀÄ gÉÆÃqÀ zÁlÄwÛzÀÝ ¦üAiÀiÁð¢AiÀÄ CPÀÌ£À ªÀÄUÀ¼ÁzÀ ±À馅 vÀAzÉ ªÀģɯÃd PÀĪÀiÁgÀ ªÀAiÀÄ 06 ªÀµÀð ¸Á: PÀªÀįÁ£ÀUÀgÀ vÁ: D¼ÀAzÀ f¯Áè UÀÄ®§UÁð EªÀ½UÉ rQÌ ªÀiÁr ªÁºÀ£ÀzÉÆA¢UÉ Nr ºÉÆVgÀÄvÁÛ£É. UÁAiÀļÀÄ ±Àȶ֠ EªÀ¼ÀÄ C¥ÀWÁvÀ¢AzÀ gÉÆÃr£À ªÉÄÃ¯É ©¢ÝzÀÝjAzÀ §®UÀqÉ PÉ£ÉßUÉ gÀPÀÛUÁAiÀÄ §®UÀtÂÚ£À ºÀħâUÉ, JqÀUÉÊ gÀmÉÖUÉ, JqÀUÁ® ªÀÄMqÀPÁ°UÉ gÀPÀÛUÁAiÀĪÁVgÀÄvÀÛzÉ PÀÆqÉ¯É UÁAiÀiÁ¼ÀÄ ±ÀȶÖUÉ §¸ÀªÀPÀ¯Áåt ¸ÀPÁðj D¸ÀàvÉæUÉ vÀAzÀÄ G¥ÀZÁgÀ PÀÄjvÀÄ zÁR°¸À¯ÁVzÉ. ¸ÀzÀj ªÁºÀ£À ZÁ®PÀ£À «gÀÄzÀÝ PÀæªÀÄ PÉÊUÉÆ¼Àî¨ÉÃPÉAzÀÄ PÉÆlÖ ¦üAiÀiÁðzÀÄ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉÆ¼Àî¯ÁVzÉ.

 
©ÃzÀgÀ UÁæ«ÄÃt ¥ÉưøÀ oÁuÉ UÀÄ£Éß £ÀA. 110/2013 PÀ®A 279, 338 L¦¹ eÉÆvÉ 187 LJA« PÁAiÉÄÝ :-
¢£ÁAPÀ : 04/11/13 gÀAzÀÄ 1525 UÀAmÉUÉ ©ÃzÀgÀ f¯Áè ¸ÀgÀPÁj D¸ÀàvÉæ¬ÄAzÀ JA.J¯ï.¹ EzÉ CAvÀ w½¹zÀ ªÉÄÃgÉUÉ D¸ÀàvÉæUÉ ¨sÉÃn PÉÆlÄÖ aQvÉì ¥ÀqÉAiÀÄÄwÛzÀÝ UÁAiÀiÁ¼ÀÄ ¤gÀAd£À vÀAzÉ §¸ÀªÀgÁd EªÀ£ÀÄ G¥ÀZÁgÀ ¥ÀqÉAiÀÄÄwÛzÀÝjAzÀ C¯Éè ºÁdjzÀÝ UÁAiÀiÁ¼ÀÄ«£À vÀAzÉ §¸ÀªÀgÁd vÀAzÉ ±ÀgÀt¥Áà ²AzÉ ¸Á// WÉÆÃqÀA¥À½î UÁæªÀÄ EªÀgÀ ºÉýPÉAiÀÄ£ÀÄß §gÉzÀÄPÉÆArzÀÄÝ ¸ÁgÁA±ÀªÉãÉAzÀgÉ ¢£ÁAPÀ 04/11/13 gÀAzÀÄ ªÀÄzÁåºÀß 2 UÀAmÉ 45 ¤«ÄµÀPÉÌ ¦üAiÀiÁð¢AiÀÄ ªÀÄUÀ ¤gÀAd£À ªÀAiÀÄ 5 ªÀµÀð EªÀ£ÀÄ ¸ÀAqÁ¸ÀPÉÌ ºÉÆÃV §gÀÄvÉÛÃ£É CAvÀ ºÉý aPÀÌ¥ÉÃl UÁæªÀÄzÀ ºÀwÛgÀ«gÀĪÀ aPÀÌ¥ÉÃl ¨É£ÀPÀ£À½î jAUÀ gÉÆÃqÀ zÁlÄwÛgÀĪÁUÀ aPÀÌ¥ÉÃl UÁæªÀÄzÀ PÀqɬÄAzÀ ¨É£ÀPÀ£À½î PÀqÉUÉ ºÉÆÃUÀÄwÛzÀÝ MAzÀÄ §eÁd ¥Áèn£Á ªÉÆÃlgÀ ¸ÉÊPÀ¯ï £ÀA. PÉJ-32/«-601 £ÉÃzÀÝgÀ ZÁ®PÀ£ÀÄ vÀ£Àß ªÉÆÃlgÀ ¸ÉÊPÀ¯ï £ÉÃzÀÝ£ÀÄß CwªÉÃUÀ C®PÀëvÀ£À¢AzÀ ZÀ¯Á¬Ä¹ ¦ÃgÀ¥Áà ªÀÄÄzÁ¼É gÀªÀgÀ ªÀÄ£É JzÀÄgÀÄ gÉÆÃqÀ zÁlÄwÛzÀÝ ¦üAiÀiÁð¢AiÀÄ ªÀÄUÀ¤UÉ JzÀÄj¤AzÀ rQÌ ºÉÆqÉzÀÄ vÀ£Àß ªÉÆÃlgÀ ¸ÉÊPÀ¯ï ¸ÀܼÀzÀ°è ©lÄÖ Nr ºÉÆÃVgÀÄvÁÛ£É. rQÌ ºÉÆqÉzÀÄ Nr ºÉÆÃzÀ ªÉÆÃlgÀ ¸ÉÊPÀ¯ï ZÁ®PÀ£À£ÀÄß £ÉÆÃrzÀgÉ UÀÄgÀÄw¸ÀÄvÉÛãÉ. ¸ÀzÀj rQÌ ¥ÀjuÁªÀÄ ¦üAiÀiÁð¢AiÀÄ ªÀÄUÀ ¤gÀAd£À EªÀ£À JqÀUÁ®Ä ªÉƼÀPÁ®Ä PɼÀUÉ ¨sÁj ¥ÉmÁÖVgÀÄvÀÛzÉ. DUÀ C¯Éè EzÀÝ aPÀÌ¥ÉÃmï UÁæªÀÄzÀ vÀÄPÁgÁªÀÄ vÀAzÉ PÀ®è¥Áà ¨sÉÆÃ¸À¯É, UËvÀªÀÄ vÀAzÉ £ÀgÀ¸À¥Áà gÀªÀgÀÄ F WÀl£É £ÉÆÃr ¦üAiÀiÁð¢AiÀÄ ªÀÄUÀ¤UÉ G¥ÀZÁgÀ PÀÄjvÀÄ ©ÃzÀgÀ ¸ÀgÀPÁj D¸ÀàvÉæUÉ vÀAzÀÄ ±ÀjÃPÀ ªÀiÁrgÀÄvÉÛÃªÉ CAvÀ PÉÆlÖ ºÉýPÉ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉÆ¼Àî¯ÁVzÉ.

PÀıÀ£ÀÆgÀ ¥Éưøï oÁuÉ UÀÄ£Éß £ÀA. 165/2013 PÀ®A 279, 338 L¦¹ :-
¢£ÁAPÀ 04/11/2013 gÀAzÀÄ ¨É½VΣÀ eÁªÀ 5 UÀAmÉAiÀÄ ¸ÀĪÀiÁjUÉ ¦üAiÀiÁ𢠲æÃ ±Á°ªÁ£À vÀAzÉ ªÀİèPÁdÄð£À ¥Ánî ªÀAiÀÄ 48 ªÀµÀð eÁåw: °AUÁAiÀÄvÀ MPÀÌ®ÄvÀ£À ¸Á: ¸ÀAUÀªÀÄ UÁæªÀÄ vÁ: OgÁzÀ (©)  vÀªÀÄä ºÉÆ®PÉÌ §AzÁUÀ mÁmÁ ¸ÀÄªÉÆÃ £ÀA. JªÀiïJZï 24 ¹ 4169 gÀ ZÁ®PÀ ¸ÀÄVæÃªÀ vÀAzÉ ªÀiÁtÂPÀgÁªÀ ¸ÉÆÃªÀĪÀA² ¸Á: eÁªÀgÀUÁAªÀ EªÀ£ÀÄ vÁ£ÀÄ ZÁ®£É ªÀiÁqÀÄwÛzÀÝ mÁmÁ ¸ÀÄªÉÆÃ GzÀVÃgÀ PÀqɬÄAzÀ-©ÃzÀgÀ PÀqÉUÉ CwªÉÃUÀ ºÁUÀÄ ¤µÁ̼Àf¬ÄAzÀ ZÀ¯Á¬Ä¹PÉÆAqÀÄ §AzÀÄ vÀªÀÄä ºÉÆ®zÀ ºÀwÛgÀ gÉÆÃr£À ¥À²ÑªÀÄ ¨sÁUÀzÀ vÀVΣÀ°è ºÁ¬Ä¹zÀÝjAzÀ CªÀ¤UÉ ªÀÄÆVUÉ ªÀÄvÀÄÛ ºÀuÉUÉ ¨sÁj gÀPÀÛUÁAiÀÄUÀ¼ÁVgÀÄvÀÛªÉ CAvÀ PÉÆlÖ ¦üAiÀiÁ𢠸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹ vÀ¤SÉ PÉÊPÉÆ¼Àî¯ÁVzÉ.

§¸ÀªÀPÀ¯Áåt ¸ÀAZÁgÀ ¥ÉưøÀ oÁuÉ UÀÄ£Éß £ÀA. 167/2013 PÀ®A 279, 337, 338 L¦¹ eÉÆÃvÉ 187 LJA« PÁAiÉÄÝ :-
¢£ÁAPÀ: 04/11/2013 gÀAzÀÄ 0930 UÀAmÉUÉ ZÀAqÀPÁ¥ÀÆgÀ qË£Á¯ïzÀ°è gÁ.ºÉ. 9 gÀ ªÉÄÃ¯É gÀ¸ÉÛ C¥ÀWÁvÀ ¸ÀA¨s˹zÀ §UÉÎ ªÀiÁ»w §AzÀªÉÄÃgÉUÉ WÀl£Á¸ÀܼÀPÉÌ ¨sÉÃn PÉÆlÖ C°èAzÀ UÁAiÀiÁ¼ÀÄUÀ¼ÀÄ GªÀÄUÁðPÉÌ aQvÉì PÀÄjvÀÄ ºÉÆÃVzÀ §UÉÎ ªÀiÁ»wAiÀÄ£ÀÄß w½zÀÄPÉÆAqÀÄ JJ¸ïL gÀªÀgÀÄ GªÀÄUÁðPÉÌ ºÉÆÃV ¸Á¬Ä¨Á¨Á UÀÄlSÁ£É D¸ÀàvÉæ GªÀÄUÁðzÀ°è aQvÉì ¥ÀqÉAiÀÄÄwÛzÀÝ UÁAiÀļÀÄ ¥ÀAqÀj vÀAzÉ vÀÄPÁgÁªÀÄ UÁAiÀÄPÀªÁqÀ ªÀAiÀÄ: 22 eÁåw: ªÀÄgÁoÁ G: MPÀÌ®ÄvÀ£À ¸Á: ªÀÄ£Àß½î UÁæªÀÄ gÀªÀgÀÄ PÉÆlÖ ºÉýPÉ ¸ÁgÁA±ÀªÉ£ÉAzÀgÉ ¦üAiÀiÁð¢AiÀÄÄ SÁ¸ÀV PÉ®¸ÀPÁÌV 1) «ÄãÁ¨Á¬Ä UÀAqÀ ¸ÀAdÄ UÁAiÀÄPÀªÁqÀ ªÀAiÀÄ: 45 ªÀµÀð ¸Á: ªÀÄ£Àß½î, 2) ¸ÀAvÉÆÃµÀ vÀAzÉ ºÀj UÁAiÀÄPÀªÁqÀ ªÀAiÀÄ: 22 ªÀµÀð ¸Á: ªÀÄ£Àß½î ªÀÄvÀÄÛ E¤ßvÀgÀgÀÄ PÀÆqÀPÉÆAqÀÄ ¸À¸ÁÛ¥ÀÆgÀ §AUÁè¢AzÀ MAzÀÄ ªÀiÁåfÃPÀ DmÉÆ £ÀA. PÉJ-56-0705 £ÉÃzÀÝgÀ°è PÀĽvÀÄ ªÀÄ£Àß½î ¨ÁqÀðgï PÀqÉUÉ ºÉÆUÀÄwÛzÁÝUÀ ¢£ÁAPÀ: 04-11-2013 gÀAzÀÄ ªÀÄÄAeÁ£É 0915 UÀAmÉAiÀÄ ¸ÀĪÀiÁjUÉ ¦üAiÀiÁð¢AiÀÄÄ PÀĽvÀÄ ºÉÆUÀÄwÛzÀÝ ªÀiÁfÃPÀ ªÁºÀ£ÀzÀ ZÁ®PÀ vÀ£Àß ªÁºÀ£ÀªÀ£ÀÄß CwªÉÃUÀ ºÁUÀÆ ¤¸Á̼ÀfvÀ£À¢AzÀ ZÀ¯Á¬Ä¹PÉÆAqÀÄ §AzÀÄ ZÀAqÀPÁ¥ÀÆgÀ UÁæªÀÄzÀ qË£Á®zÀ°è »rvÀ ªÀiÁqÀzÉ MªÉÄä¯É gÉÆÃr£À ªÉÄÃ¯É ¥À°Ö ªÀiÁrzÀ£ÀÄ ¸ÀzÀj C¥ÀWÁvÀ¢AzÀ ¦üAiÀiÁð¢AiÀÄ JqÀUÀqÉ ¸ÉÆAlPÉÌ UÀÄ¥ÀÛUÁAiÀÄ«VgÀÄvÀÛzÉ ªÀÄvÀÄÛ «ÄãÁ¨Á¬ÄUÀ JqÀUÉÊ ªÉÆtPÉÊ PɼÀUÉ ªÀÄÄAUÉÊ ªÀgÉUÉ ¸ÀİzÀ gÀPÀÛUÁAiÀĪÁV  PÉÊ ªÀÄÄjzÀAvÉ  ªÀÄvÀÄÛ §®UÀqÉ ºÀuÉUÉ gÀPÀÛUÁAiÀĪÁVgÀÄvÀÛzÉ. ¸ÀAvÉÆÃµÀ¤UÉ §®UÀqÉ bÀ¥ÉàAiÀÄ »A¨sÁUÀPÉÌ UÀÄ¥ÀÛUÁAiÀĪÁVgÀÄvÀÛzÉ. ªÁºÀ£À ZÁ®PÀ vÀ£Àß ªÁºÀ£ÀzÉÆA¢UÉ Nr ºÉÆVgÀÄvÁÛ£É CAvÀ PÉÆlÖ ºÉýPÉ ªÉÄÃgÉUÉ ªÀÄgÀ½ oÁuÉUÉ §AzÀÄ ¥ÀæPÀgÀt zÁR°¹ vÀ¤SÉ PÉÊPÉÆ¼Àî¯ÁVzÉ.

 

  
 

Gulbarga District Reported Crimes

ಕೊಲೆ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 01-11-2013 ರಂದು ಮದ್ಯಾಹ್ನ 12 ಗಂಟೆಯ ಸುಮಾರಿಗೆ ಶ್ರೀ ಮಲ್ಲಿಕಾರ್ಜುನ ತಂದೆ ಬಾಬುರಾಯ ಪಾಟೀಲ  ರವರ ಅಕ್ಕಳಾದ ಐರಾವತಿ ಮತ್ತು ಆಕೆಯ ಗಂಡ ಸಿದ್ದಣ್ಣ ಇವರು ಇಬ್ಬರು ಕೂಡಿಕೊಂಡು ಉರಲ್ಲಿರುವ ಮನೆಯಿಂದ ಹೊಲಕ್ಕೆ ಹೋಗಿದ್ದು ನಮ್ಮ ಅಕ್ಕ  ಐರಾವತಿ ಮತ್ತು ಆಕೆಯ ಗಂಡ ಸಿದ್ದಣ್ಣ ಇವರು ಮರಳಿ ಮನೆಗೆ ಬಂದಿರುವುದಿಲ್ಲ, ಅಂದಿನಿಂದ ನಾನು ಮತ್ತು ಸಿದ್ದಣ್ಣದ ಕಾಕಾನ ಮಗ ಬಾಬುರಾಯ ತಂದೆ ಗುರುಬಸಪ್ಪ ದೇಸಾಯಿ ಇಬ್ಬರು ಕೂಡಿಕೊಂಡು ನಮ್ಮ ನೆರೆ ಹೊರೆ ಬೀಗರಿಗೆ ವಿಚಾರಿಸಿದೆವು ಆದರು ನಮ್ಮ ಅಕ್ಕ ಮತ್ತು ಭಾವನ ಬಗ್ಗೆ ಯಾವುದೆ ವಿಷಯ ತಿಳಿದು ಬಂದಿಲ್ಲ, ಇಂದು ದಿನಾಂಕ 04-11-2013 ರಂದು 1;00 ಪಿ.ಎಂ ಕ್ಕೆ  ನಾನು ಮತ್ತು ಬಾಬುರಾಯ ಹಾಗು ನಮ್ಮ ಅಣ್ಣನ ಮಗನಾದ ಹಣಮಂತರಾಯ ಕೂಡಿಕೊಂಡು ಸಿದ್ದಣ್ಣನ ಹೊಲಕ್ಕೆ ಹೋಗಿ ಅಲ್ಲಿ ಎಲ್ಲಾ ಕಡೆ ಹುಡಕಾಡಿದೆವು, ಅಲ್ಲೆ ಬಾಜು ಹೊಲದವನಾದ ಸಿದ್ದಾರಾಮ ತಂದೆ ಬೀಮರಾಯ ದೇಸಾಯಿ ಇವನನ್ನು ವಿಚಾರಿಸಲಾಗಿ ದಿನಾಂಕ 01-11-2013 ರಂದು ರಾತ್ರಿ 8;00 ಗಾಂಟೆಗೆ ಸಿದ್ದಣ್ಣ ಇವನು ತನ್ನ ಹೊಲದಲ್ಲಿನ ತಿಪ್ಪಿಯನ್ನು ಸುಡುತ್ತಿದ್ದಾಗ ನೋಡಿರುತ್ತಾನೆ ಅಂತಾ ತಿಳಿಸಿದನು. ಕೊನೆಯದಾಗಿ ಹೊಲದಲ್ಲಿರುವ ತಿಪ್ಪಿಯನ್ನು ನೋಡಲಾಗಿ ತಿಪ್ಪಿ ಪೂರ್ತಿಯಾಗಿ ಸುಟ್ಟಿತ್ತು ಅಲ್ಲಿ ಕೆಲವೊಂದು ಎಲಬುಗಳು ಕಾಣುತ್ತಿದ್ದವು, ಸಂಶಯ ಬಂದು ನೊಡಲಾಗಿ ಎಲಬುಗಳು ಪೂರ್ತಿಪ್ರಮಾಣ ಸುಟ್ಟಿದ್ದು, ಅಲ್ಲಿ ಹಸಿರು ಬಳೆ ಮತ್ತು ಸುಟ್ಟ ಕಾಲುಂಗರ ಹಾಗೂ ಲಿಂಗದಕಾಯಿ, ತಾಯಿತ ಸಿಕ್ಕವು, ಸದರಿಯವುಗಳನ್ನು ನಮ್ಮ ಅಕ್ಕ ಐರಾವತಿ ಇವಳು ಜೀವಂತ ಇದ್ದಾಗ ಅವಳ ಮೈಮೇಲೆ ಕಂಡಿದ್ದು ಇರುತ್ತದೆ.  ಸದರಿ ನಮ್ಮ ಅಕ್ಕ ಐರಾವತಿ ಇವಳನ್ನು ಆಕೆಯ ಗಂಡ ಸಿದ್ದಣ್ಣ ಇವನು ಆಕೆಯ ಮೇಲೆ ಸಂಶಯ ಪಡುತ್ತಾ ಬಂದು ದಿನಾಂಕ 01-11-2013 ರಂದು 3;00 ಪಿ.ಎಂ ದಿಂದ 8;00 ಪಿ.ಎಂ ದ ಮದ್ಯದ ಅವಧಿಯಲ್ಲಿ ನಮ್ಮ ಅಕ್ಕ ಐರಾವತಿ ಇವಳನ್ನು ಕೊಲೆ ಮಾಡಿ ಶವವು ಸಿಗದಂತೆ ತಿಪ್ಪಿಯಲ್ಲಿ ಹಾಕಿ ತಿಪ್ಪಿಯೊಂದಿಗೆ ನಮ್ಮ ಅಕ್ಕನ ಶವವನ್ನು ಸುಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅತ್ಯಾಚಾರ ಮಾಡಿ ಆತ್ಮಹತ್ಯೆ ಮಾಡಿಕೊಳ್ಳು ಪ್ರಚೋದನೆ ಮಾಡಿದ ಪ್ರಕರಣ :
ಚಿಂಚೋಳಿ ಠಾಣೆ : ಕುಮಾರಿ ಸಾ|| ಚಿಮ್ಮನಚೋಡ ತಾ|| ಚಿಂಚೋಳಿ ರವರು, ದಿನಾಂಕ 11.08.2013 ರಂದು ಸಾಯಾಂಕಾಲ ತನ್ನ ಇಲಾಖಾ ಪರಿಕ್ಷೆ ಮುಗಿಸಿಕೊಂಡು ಮರಳಿ ನಮ್ಮೂರಾದ ಚಿಮ್ಮನಚೋಡ ಗ್ರಾಮಕ್ಕೆ ಹೋಗಬೇಕೆಂದು  ಗುಲ್ಬರ್ಗಾದ ಕೇಂದ್ರ ಬಸ್ ನಿಲ್ದಾಣದಲ್ಲಿ ಕುಳಿತುಕೊಂಡಾಗ ತಾಜ್ಲಾಪೂರದ  ನಿವಾಸಿಯಾದ ಮೋಹನರೆಡ್ಡಿ ತಂದೆ ನಂದಾರೆಡ್ಡಿ ಮೊಲೀಸ್ ಕಾನ್ಸಟೇಬಲ್ ಎಂಬುವವನು ಬಂದು ಇವತ್ತು ಯಾಕೇ ಊರಿಗೆ ಹೋಗುತ್ತಿ  ನೀನು ಊರಿಗೆ ಮುಟ್ಟುವತನಕ ರಾತ್ರಿಯಾಗುತ್ತದೆ. ನನ್ನ ಪೊಲೀಸ್ ವಸತಿ ಗೃಹದಲ್ಲಿ ಇವತ್ತು  ರಾತ್ರಿ  ಇದ್ದುಕೊಂಡು  ಮುಂಜಾನೆ ಎದ್ದು ಹೋಗು ಅಂತ  ಹೇಳಿ ಕರೆದುಕೊಂಡು  ಹೋಗಿ  ರಾತ್ರಿ ನಾನು ಗಾಡ ನಿದ್ರೆಯಲ್ಲಿದ್ದಾಗ ಮೋಹನರೆಡ್ಡಯು ಬಲಾತ್ಕಾರದಿಂದ ನಾನು ಒಲ್ಲೆ ಅಂತಾ ಅಂದರೂ ನಾನು ಧರಿಸಿದ ಬಟ್ಟೆ ಬಿಚ್ಚಿ ತಾನು ಧರಿಸಿದ ಬಟ್ಟೆ  ಬಿಚ್ಚಿ ನನಗೆ ಒಂದು ಸಲ ಜಭರಿ ಸಂಭೋಗ ಮಾಡಿದನು ನಂತರ ನಾನು ನನಗೆ ಹಿಗೇಕೆ ಮಾಡಿದಿ ಅಂತಾ ಕೇಳಿದ್ದಕ್ಕೆ ನಾನು ಮುಂದೆ ನಿನಗೇನೆ ಮದುವೆಯಾಗುತ್ತೆನೆ ಅಂತಾ ಹೇಳಿ ಮತ್ತೆ ಎರಡೂ ಸಲ ನಾನು ಒಲ್ಲೆಂದರೂ ಜಭರಿ ಸಂಭೋಗ ಮಾಡಿದನು. ದಿನಾಂಕ 12-08-2013 ರಂದು ಬೆಳೆಗ್ಗೆ 08.00 ಗಂಟೆ ಸುಮಾರಿಗೆ ಎದ್ದು ಬಸ್ ಹಿಡಿದುಕೊಂಡು ನಮ್ಮೂರಿಗೆ ಬಂದೆನು. ಇಂದಿನವರೆಗೆ ಮೋಹನರೆಡ್ಡಿಯು ನನಗೆ ಬಲ್ವಂತ ಸಂಭೋಗ ಮಾಡಿದ ಬಗ್ಗೆ ಹೆದರಿಕೊಂಡು ನನ್ನ ತಾಯಿ , ಕಾಕ- ಕಾಕಿಯರಿಗೆ ತಿಳಿಸಿರಲಿಲ್ಲಾ ನಾನು ಅವನಿಗೆ ಯಾವಾಗ ಮದುವೆಯಾಗುತ್ತಿ ಅಂತಾ ಕೇಳಲು ಮುಂದೆ ಆಗುತ್ತೆನೆ ಅಂತಾ ಹೇಳುತ್ತಾ ಬಂದಿರುತ್ತಾನೆ. ಹಿಗಿದ್ದು ಕಳೆದ 4  ದಿವಸಗಳ ಹಿಂದೆ ನಾನು ಅವನಿಗೆ ನೀನು ನನಗೆ ಯಾವಾಗ ಮದುವೆಯಾಗುತ್ತಿ ಅಂತಾ ಕೇಳಿದ್ದಕ್ಕೆ ನಾನು ನಿನಗೆ ಮದುವೆಯಾಗುವುದಿಲ್ಲಾ. ನಿನ್ನಂತಹವರಿಗೆ ಎಷ್ಟು ಜನರಿಗೆ ನೋಡಿಲ್ಲಾ ಅಂತಾ ಅಂದನು. ಅದಕ್ಕೆ ನಾನು ಅವನಿಗೆ ನೀನು ಮದುವೆಯಾಗದಿದ್ದರೆ ಸಾಯುತ್ತೇನೆ ಅಂತಾ ಅಂದರೆ ಸಾಯು ನಾನೇನು ಹೆದರುವವನಲ್ಲಾ ಅಂತ ಅಂದನು ಹೀಗೆ ಅವನು ನನಗೆ ಜಬರಿ ಸಂಬೋಗ ಮಾಡಿ ಮತ್ತು ಮದುವೆಯಾಗುತ್ತೇನೆ ಅಂತಾ ಮೋಸಮಾಡಿ ನನಗೆ ಸಾಯಲು ಪ್ರಚೋದನೆಯ ಮಾತುಗಳನ್ನಾಡುತ್ತಿದ್ದರಿಂದ ನನ್ನ ಮನಸ್ಸಿನ ಮೇಲೆ ಪರಿಣಾಮ ಬೀರಿ ಆರಾಮ ತಪ್ಪಿದ್ದಂತಾಗಿತ್ತು. ಆದ್ದರಿಂದ ನನ್ನ ತಾಯಿಯಾದ ಪೆಂಟಮ್ಮಾ ಮತ್ತು ನನ್ನ ಅಜ್ಜಿಯವರಾದ ಗಂಗಮ್ಮಾ ಇಬ್ಬರೂ ಕೂಡಿಕೊಂಡು ಉಪಚಾರ ಕುರಿತು ನನಗೆ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದರು. ನಾವು ಸರಕಾರಿ ಆಸ್ಪತ್ರೆ ಚಿಂಚೋಳಿಗೆ ಹೋಗುತ್ತಿದ್ದರಿಂದ ನಾವು ಕುಳಿತುಕೊಂಡು ಬಂದ ಬಸ್ಸಿನಿಂದ ಚಿಂಚೋಳಿಯ ಶ್ರೀ ಬಸವೇಶ್ವರ  ವೃತ್ತದ ಹತ್ತೀರ ಇಳಿದುಕೊಂಡೇವು ನಾನು ಬಸ್ಸಿನಿಂದ ಇಳಿಯುತ್ತಲೇ ಮೋಹನರೆಡ್ಡಿಯು ನನಗೆ ಸಾಯು ನಾನೇನು ಹೇದರುವವಲ್ಲಾ ಅಂತಾ ಸಾಯಲು ಪ್ರಚೋದನೆಯ ಮಾತುಗಳನ್ನಾಡಿದ್ದು ನನಗೆ ಒಮ್ಮೇಲೆ ತಲೆಯಲ್ಲಿ ಹೋಳೆದರಿಂದ ನಾನು ಏನೂ ತಿಳಿಯದೇ ಇಂದು ದಿನಾಂಕ 04-11-2013 ರಂದು  ಬೆಳೆಗ್ಗೆ 11.20 ಗಂಟೆಗೆ ಚಿಂಚೋಳಿಯ ದೊಡ್ಡ ಫುಲ್ ಮೇಲಿನಿಂದ ಕೆಳಗಡೆ ಜಿಗಿದ್ದಿದ್ದು ಅಲ್ಲಿದ್ದ ಕಲ್ಲುಗಳು ನನಗೆ ಜೋರಾಗಿ ಬಡಿದು ತಲೆಯ ಹಿಂಬದಿಗೆ ಭಾರಿ ರಕ್ತಗಾಯ ಎರಡೂ ಕೈಗಳು ಮೋಳಕೈ ಹತ್ತಿರ ಮತ್ತು ಬಲ ಭುಜ ಮುರಿದ್ದಿದ್ದು ಎರಡೂ ತೋಡೆ ಮೂಳೆಗಳು ಮುರಿದಿರುತ್ತವೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ಮಲ್ಲಿಕಾರ್ಜುನ ತಂದ ಶಿವಶರಣಪ್ಪಾ ಕಲಬುರ್ಗಿ ಸಾ:ಕಾವೇರಿ ನಗರ ಗುಲಬರ್ಗಾ ಇವರಿಗೆ  ತಮ್ಮ ಟೆಕ್ನಿಶಿಯನ್ ಉಮೇಶ ಈತನು ದಿನಾಂಕ:04-11-2013 ರಂದು ಬೆಳಿಗ್ಗೆ 8-00 ಗಂಟೆಗೆ ಫೋನ ಮಾಡಿ, ವಿಷಯ ತಿಳಿಸಿದ್ದೇನೆಂದರೆ, ಮರಗುತ್ತಿ ಕ್ರಾಸಿನಲ್ಲಿ ಇರುವ ಟಾವರಿನ ಸ್ಥಳದಲ್ಲಿ ಚಾರ್ಜ ಮಾಡಲು ಇಟ್ಟಿದ 2449 ಬ್ಯಾಟರಿಗಳಲ್ಲಿ 54 ಬ್ಯಾಟರಿಗಳು ಕಾಣಿಸುತ್ತಿಲ್ಲಾ ನೀವು ಬಂದು ನೋಡುರಿ ಅಂತಾ ತಿಳಿಸಿದಾಗ, ನಾನು, ಮರಗುತ್ತಿ ಕ್ರಾಸಿಗೆ ಬಂದು ನೋಡಿ, ಪುನಃ ಎಣಿಕೆ ಮಾಡಲಾಗಿ, ಒಟ್ಟು 54 ಬ್ಯಾಟರಿಗಳು ಕಾಣಿಸಲಿಲ್ಲಾ. ನಂತರ ಕರ್ತವ್ಯದ ಮೇಲಿದ್ದ ಪಂಡಿತ ಲಿಂಬೂರ ಈತನಿಗೆ ವಿಚಾರಿಸಲಾಗಿ, ರಾತ್ರಿ ಚಳಿಯಾಗುತ್ತಿರುವದರಿಂದ ರೂಮಿನಲ್ಲಿ ಮಲಗಿದ್ದೇನೆ. ನನಗೆ ಏನು ಗೊತ್ತಿಲ್ಲಾ ಅಂತಾ ತಿಳಿಸಿದನು. ಮತ್ತು ಟೇಕ್ನಿಶಿಯನ್ ಉಮೇಶ ಇತನಿಗೆ ವಿಚಾರಿಸಲಾಗಿ, ನಾನು, ಇಂದು ಬೆಳಿಗ್ಗೆ ನೋಡಲಾಗಿ, ಬ್ಯಾಟರಿಗಳು ಕಾಣಿಸದೇ ಇರುವದಕ್ಕೆ ಫೋನ ಮಾಡಿ, ವಿಷಯ ತಿಳಿಸಿದ್ದೇನೆ ಇದರ ಬಗ್ಗೆ ಗೊತ್ತಿಲ್ಲಾ ಅಂತಾ ತಿಳಿಸಿದನು. ಕಳ್ಳತನವಾದ 54 ಬ್ಯಾಟರಿಗಳು ಅಂದಾಜು 54000-00 ರೂ. ಆಗಬಹುದು. ಈ ಘಟನೆಯು ದಿನಾಂಕ: 03-11-2013 ರಂದು ರಾತ್ರಿ 11-00 ಗಂಟೆಯಿಂದ ದಿಃ 04-11-2013 ರಂದು ಬೆಳಿಗ್ಗೆ 5-00 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಲಿಗೆ ಪ್ರಕರಣ :
ಬ್ರಹ್ಮಪೂರ ಠಾಣೆ : ಶ್ರೀ. ಶಿವಕುಮಾರ ತಂದೆ ಪರಮೇಶ್ವರಪ್ಪ ನಾಟೀಕಾರ ಸಾ|| ಶರಣಬಸವೇಶ್ವರ ಗುಡಿ ಹತ್ತಿರ ಲಕ್ಷ್ಮಿ ಗಂಜ ಶಾಹಾಬಾದ ತಾ|| ಚಿತಾಪೂರ ರವರು ದಿನಾಂಕ: 27-08-2013 ರಂದು ರಾತ್ರಿ 2130 ಗಂಟೆಯ ಸುಮಾರಿಗೆ ಮಾರ್ಕೆಟಿಂಗ ಮುಗಿಸಿಕೊಂಡು ಮರಳಿ ಶಾಹಾಬಾದಕ್ಕೆ ಹೊಗುವದರ ಸಲುವಾಗಿ ಸುಪರ ಮಾರ್ಕೆಟನಲ್ಲಿ ಸ್ಷೇಷನಕ್ಕೆ ಹೊಗುವ ಒಂದು ಅಟೋ ರಿಕ್ಷಾದಲ್ಲಿ ಕುಳಿತಾಗ ಅಟೋ ರಿಕ್ಷಾ ಡ್ರೈವರನು ಅಟೋದಲ್ಲಿ ಮೊದಲೆ ಒಬ್ಬನನ್ನು ಕೂಡಿಸಿ ಕೊಂಡಿದ್ದು ಅಟೋ ಡ್ರೈವರನು ರೇಲ್ವೆ ಸ್ಟೇಷನಕ್ಕೆ ಕರೆದುಕೊಂಡು ಹೊಗುವ ಬದಲು ಬೇರೆ ಎಲ್ಲಿಯೋ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅಟೋದಿಂದ ಕೆಳಗೆ ಇಳಿಸಿ ಚಾಕು ತೋರಿಸಿ ಕೈಯಿಂದ ಹೊಡೆ ಬಡೆ ಮಾಡಿ ತಮ್ಮ ಹತ್ತಿರ ಇದ್ದ  1. ಕಂಪೂರ್ಟರ ಹಾರ್ಡ ಡಿಸ್ಕ 500 ಜಿಬಿ 2. ಶ್ಯಾಮಸಂಗ ಮೋಬಾಯಿಲ ನಂ: 57562  3. ನಗದ ಹಣ 3000/- ಒಟ್ಟು 20,000/-ರೂಪಾಯಿ ಬೆಲೆ ಬಾಳುವ ಮಾಲನ್ನು ಕಸಿದುಕೊಂಡು ತನ್ನನ್ನು ಅಲ್ಲಿಯೇ ಬಿಟ್ಟು ಅಟೋ ರಿಕ್ಷಾದಲ್ಲಿ ಹೊಗಿ ಬಿಟ್ಟರು ನಾನು ನಂತರ ನಡೆದುಕೊಂಡು ರೇಲ್ವೆ ಸ್ಟೇಷನಕ್ಕೆ ಬಂದು ರೇಲ್ವೆ ಮುಖಾಂತರ ಮರಳಿ ಶಾಬಾದಕ್ಕೆ ಬಂದಿರುತ್ತೇನೆ ನನ್ನ ಮನೆಯ ಕೆಲಸದ ಒತ್ತಡದಲ್ಲಿ ಮತ್ತು ನಾನು ಕೆಲಸ ಮಾಡುವ ಕಛೇರಿ ಕೆಲಸದ ಒತ್ತಡದಲ್ಲಿ ಇಂದು ಬಂದು ದೂರು ಸಲ್ಲಿಸಿರುತ್ತೆನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Monday, November 4, 2013

Raichur District Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
¢£ÁAPÀ: 03-11-2013 gÀAzÀÄ ¸ÀAeÉ 6-00 UÀAmÉAiÀÄ ¸ÀĪÀiÁjUÉ ¦üAiÀiÁ𢠲æÃ ±ÀAPÀgÀ vÀAzÉ: £ÀÆgÀ¥Àà, 24ªÀµÀð, ®ªÀiÁtÂ, «zÁåyð, ¸Á: ºÉZïJ£ï vÁAqÀ ªÀÄvÀÄÛ DvÀ£À  ¸ÉßûvÀ E§âgÀÆ PÀÆrPÉÆAqÀÄ DmÉÆÃ £ÀA. PÉ.J.36 J.6087 £ÉÃzÀÝ£ÀÄß ¨ÁrUÉ vÉUÉzÀÄPÉÆAqÀÄ vÀªÀÄä vÁAqÀPÉÌ ºÉÆÃUÀÄwÛzÁÝUÀ ¸ÀzÀj DmÉÆÃ ZÁ®PÀ£ÀÄ zÉêÀzÀÄUÀð - vÀ¼ÀªÁgÀzÉÆrØ gÀ¸ÉÛAiÀİè£À ±ÀA¨sÀİAUÉñÀégÀ ¨ÉlÖ zÁnzÀ £ÀAvÀgÀ PÁæ¸ï£À°è DmÉÆÃªÀ£ÀÄß CwªÉÃUÀ ªÀÄvÀÄÛ C®PÀëvÀ£À¢AzÀ £Àqɹ, DmÉÆÃªÀ£ÀÄß gÀ¸ÉÛAiÀÄ §¢AiÀÄ°è ¥À°Ö ªÀiÁr¹zÀÝjAzÀ ¦üAiÀiÁð¢UÉ §®UÁ® ªÀÄÄAUÁ® ºÀwÛgÀ ¨sÁj gÀPÀÛUÁAiÀĪÁV PÁ®Ä ªÀÄÄjzÀAvÁVzÀÄÝ C®èzÉ §®UÁ® ªÉÆtPÁ® ºÀwÛgÀ vÀgÀazÀ UÁAiÀĪÁVzÀÄÝ, C¥ÀWÁvÀ¥Àr¹zÀ DmÉÆÃ ZÁ®PÀ£ÀÄß ¸ÀܼÀ¢AzÀ ¥ÀgÁjAiÀiÁVzÀÄÝ EgÀÄvÀÛzÉ CAvÁ PÉÆlÖ zÀÆj£À  ªÉÄðAzÀ zÉêÀzÀÄUÀð ¥Éưøï oÁuÉ UÀÄ£Éß £ÀA.296/2013 PÀ®A. 279,337,338 L¦¹ ªÀÄvÀÄÛ 187 LJA« DPïÖ .CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
               ದಿನಾಂಕ 03-11-2013 ರಂದು ಫಿರ್ಯಾದಿ UÉÆÃ«AzÀ vÀAzÉ FgÀtÚ ªÀAiÀÄ 30 ªÀµÀð eÁ : ®ªÀiÁt G: MPÀÌ®ÄvÀ£À ¸Á : ¸ÀÄAPÉñÀégÀ vÁAqÁ FvÀ£ÀÄ ತನಗೆ ಪರಿಚಯವಿದ್ದ ಸುಂಕೇಶ್ವರದ ಈರಣ್ಣ ತಂದೆ ನಾಗಪ್ಪ ಈತನ ಹಿರೋ ಹೊಂಡಾ ಸ್ಲ್ಪೆಂಡರ್ ಪ್ಲಸ್ ಮೋಟರ್ ಸೈಕಲ್ ನಂ. ಕೆಎ-36 ಎಸ್-3662 ನೇದ್ದರಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಇಬ್ಬರು ಸಂತೆ ಮಾಡಿಕೊಂಡು ಬರಲು ಮಾನವಿಗೆ ಮದ್ಯಾಹ್ನ ಬಂದು ಮಾನವಿಯಲ್ಲಿ ಸಂತೆ ಮುಗಿಸಿಕೊಂಡು ವಾಪಸ್ ತಮ್ಮ ಕ್ಯಾಂಪ್ ಗೆ ಫಿರ್ಯಾದಿದಾರನು ಗೋವಿಂದ ಈತನ ಮೋಟರ್ ಸೈಕಲ್ ಹಿಂದುಗಡೆ ಕುಳಿತಕೊಂಡು ಮಾನವಿ ರಾಯಚೂರು ಮುಖ್ಯ ರಸ್ತೆಯ ಮೇಲೆ ಹೊರಟು ಸೀಕಲ್ ಕ್ರಾಸಿದ ಕಡೆಗೆ ಮೋಟರ್ ಸೈಕಲ್ ನ್ನು ಗೋವಿಂದ ತಂದೆ ನಾಗಪ್ಪ ಈತನು ಬಲಗೈಯಿಂದ ಕೈ ಮಾಡಿ ಇಂಡಿಕೇಟರ್ ಹಾಕಿ ಬಲಗಡೆ ಮೋಟರ್ ಸೈಕಲ್ ನ್ನು ತಿರುಗಿಸುವಾಗ ಮಧ್ಯಾಹ್ನ 3-30 ಗಂಟೆಗೆ ಹಿಂದುಗಡೆಯಿಂದ ಅಂದರೆ ಮಾನವಿ ಕಡೆಯಿಂದ ಮಲ್ಲಯ್ಯ ತಂದೆ ರಂಗಪ್ಪ ಸಾ: ಚಿಮ್ಲಾಪೂರು ಈತನು ತನ್ನ ಬಜಾಜ್ ಡಿಸ್ಕವರಿ ಮೋಟರ್ ಸೈಕಲ್ ನಂ. ಕೆಎ-36 ಈಎ-3326 ನೇದ್ದರ ಹಿಂದುಗಡೆ ರಂಗಮ್ಮ ಹಾಗೂ ಜೇಶಮ್ಮ ಇವರನ್ನು ಕೂಡಿಸಿಕೊಂಡು ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ವೇಗವನ್ನು ನಿಯಂತ್ರಿಸಲಾಗದೆ ಫಿರ್ಯಾದಿದಾರನ ಕುಳಿತ ಮೋಟರ್ ಸೈಕಲ್ ಹಿಂದುಗಡೆ ಟಕ್ಕರ್ ಮಾಡಿದ್ದರಿಂದ ಎಲ್ಲರೂ ಮೋಟರ್ ಸೈಕಲ್ ಸಮೇತ ಕೆಳಗೆ ಬಿದ್ದು ಸಾದಾ ಮತ್ತು ತೀವ್ರ ಸ್ವರೂಪದ ಗಾಯಗಳಾಗಿದ್ದು ಕಾರಣ ಮಲ್ಲಯ್ಯ ಈತನ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಫಿರ್ಯಾದಿಯ ಮೇಲಿಂದ ಮಾನವಿ ಠಾಣಾ ಗುನ್ನೆ ನಂ. 227/2013 ಕಲಂ 279, 337, 338 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
                   ¢£ÁAPÀ.03.11.2013 gÀAzÀÄ ªÀÄzÁåºÀß 2.30 UÀAmÉ ¸ÀĪÀiÁjUÉ ªÀÄÄzÀUÀ¯ï-E®PÀ¯ï gÀ¸ÉÛ ªÉÄ¯É D²ºÁ¼À vÁAqÁzÀ ©.f.£ÁAiÀÄÌ ®A¨Át gÀªÀgÀ ºÉÆ®zÀ ºÀwÛgÀ ¨ÁµÁ¸Á§£ÀÄ vÀ£Àß ªÉÆÃmÁgï ¸ÉÊPÀ¯ï £ÀA.PÉJ-36-EJ-1848 £ÉÃzÀÝgÀ°è ªÉÆÃmÁgï ¸ÉÊPÀ¯ï »AzÉ ªÉÄÃUÀ¼À¥ÉÃmÉAiÀÄ ¥ÀgÀªÀÄtÚ FvÀ£À£ÀÄß PÀÆr¹PÉÆAqÀÄ ªÀÄÄzÀUÀ¯ï PÀqÉUÉ §gÀÄwÛgÀĪÁUÀ CwêÉÃUÀªÁV ªÀÄvÀÄÛ C®PÀëöåvÀ£À¢AzÀ £ÀqɹPÉÆAqÀÄ §A¢zÀÝjAzÀ ªÉÆÃmÁgï ¸ÉÊPÀ®è£ÀÄß ¤AiÀÄAvÀætUÉÆ½¸ÀzÉà ¹Ìqï ªÀiÁrzÀÝjAzÀ E§âgÀÆ gÀ¸ÉÛAiÀÄ ªÉÄÃ¯É ©¢ÝzÀÄÝ E§âjUÀÆ ¸ÁzÁ ¸ÀégÀÆ¥ÀzÀ gÀPÀÛUÁAiÀÄUÀ¼ÁVzÀÄÝ EgÀÄvÀÛzÉ CAvÁ ºÀÄ®è¥Àà vÀAzÉ ªÀÄ®è¥Àà UÀÄgÀUÀÄAmÉÃgï ªÀAiÀÄ.30 ªÀµÀð, eÁ.PÀÄgÀħgÀ G.MPÀÌ®ÄvÀ£À ¸Á.ªÉÄÃUÀ¼À¥ÉÃmÉ ªÀÄÄzÀUÀ¯ï. gÀªÀgÀÄ PÉÆlÖ zÀÆj£À ªÉÄðAzÀ ªÀÄÄzÀUÀ¯ï oÁuÉ UÀÄ£Éß £ÀA:114/13 PÀ®A.279.337 L¦¹. CrAiÀÄ°è ¥ÀæPÀgÀt zÁPÀ°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
                   ¥ÀæPÀgÀtzÀ°è UÁAiÀÄUÉÆAqÀ ¥ÀgÀªÀÄtÚ vÀAzÉ UÀzÉÝ¥Àà ºÉÆ¼ÉAiÀiÁZÉ ªÀAiÀÄ.30 ªÀµÀð eÁ.PÀÄgÀħgÀ ¸Á.ªÉÄÃUÀ¼À¥ÉÃmÉ ªÀÄÄzÀUÀ¯ï  EªÀjUÉ ºÉaÑ£À E¯ÁfUÁV ¨ÁUÀ®PÉÆÃmÉ zsÀ£Àĸï D¸ÀàvÉæ¬ÄAzÀ ºÀħâ½îAiÀÄ QªÀiïì D¸ÀàvÉæUÉ vÉUÉzÀÄPÉÆAqÀÄ ºÉÆÃUÀÄUÁªÀ ªÀiÁUÀð ªÀÄzÀåzÀ°è EAzÀÄ ¢.04-11-2013 gÀAzÀÄ ¨É¼ÀV£À eÁªÀ 3.00 UÀAmÉ ¸ÀĪÀiÁjUÉ ªÀÄÈvÀ¥ÀnÖzÀÄÝ EgÀÄvÀÛzÉ. PÁgÀt ¸ÀzÀj ¥ÀæPÀgÀtzÀ°è PÀ®A.304(J) L¦¹AiÀÄ£ÀÄß C¼ÀªÀr¹PÉÆAqÀÄ vÀ¤SÉ PÉÊPÉÆ¼Àî¯ÁVzÉ.
zÁ½ ¥ÀæPÀgÀtzÀ ªÀiÁ»w:-
                   ¦ügÁå¢ ²æÃ SÁeÁºÀĸÉÃ£ï ²gÀ¸ÉÛzÁgÀ ¥Àæ¨sÁgÀ vÀºÀ²Ã¯ÁÝgÀgÀÄ °AUÀ¸ÀÆUÀÄgÀÄ gÀªÀgÀÄ ¢£ÁAPÀ-03-11-13 gÀAzÀÄ oÁuÉUÉ ºÁdgÁV MAzÀÄ ¥ÀAZÀ£ÁªÉÄ ªÀÄvÀÄÛ ªÀgÀ¢AiÀÄ£ÀÄß ºÁdgÀÄ ¥Àr¹zÀÝgÀ ¸ÁgÁA±ÀzÀ°è UÀÄqÀÄzÀ£Á¼À PÁæ¸ï ºÀwÛgÀ 1)ZÁ®PÀ£À ºÉ¸ÀgÀÄ ¸ÀÄgÉñÀ vÀAzÉ AiÀÄAPÀ¥Àà UÀÄd®ªÀgÀÄ ªÀAiÀiÁ : 22ªÀµÀð eÁ: £ÁAiÀÄPÀ G- mÁmÁ J¹E ZÁ®PÀ ¸Á : ºÀİUÀÄqÀØ 2)±ÀgÀt §¸ÀªÀ vÀAzÉ AiÀÄAPÀ¥Àà ªÀAiÀiÁ : 30ªÀµÀð eÁ :G¥ÁàgÀ 30ªÀµÀð ¸Á : UÀÄqÀÄzÀ£Á¼À 3) ²æÃ ZÀ£Àß §¸ÀªÉñÀégÀ mÉæÃrAUï PÀA¥À¤AiÀÄ ªÀiÁ®PÀ ¸Áé«Ä °AUÀ¸ÀÆUÀÄgÀÄ   (¥ÀgÁj- ºÉ¸ÀgÀÄ & «¼Á¸À w½¢gÀĪÀÅ¢¯Áè)EªÀgÀÄUÀ¼ÀÄ AiÀiÁªÀÅzÉà zÁR¯ÁwUÀ½®èzÉà MlÄÖ ªÀÄÆgÀÄ ¨ÁågÀ¯ï ¹ÃªÉÄ JuÉÚAiÀÄ£ÀÄß MAzÀÄ ¨ÁågÀ¯ï £À°è 180°Ãlgï ¹ÃªÉÄ JuÉÚ EzÀÄÝ CzÉà jÃw G½zÀ JgÀqÀÄ ¨ÁågÀ¯ï £À°è  ¸ÀĪÀiÁgÀÄ 180°Ãlgï £ÀAvÉ MlÄÖ CAzÁdÄ 540°Ãlgï ¹ÃªÉÄ JuÉÚ EzÀÄÝ MAzÀÄ °Ãlgï UÉ 16.50¥ÉÊ¸É AiÀÄAvÉ MlÄÖ CA: QA: 8910/- gÀÆ ¨É¯É ¨Á¼ÀĪÀÅzÀ£ÀÄß DgÉÆÃ¦ £ÀA 3 £ÉÃzÀݪÀ£À PÀgÉAiÀÄ ªÉÄÃgÉUÉ C£À¢üPÀÈvÀ ªÁV AiÀiÁªÀÅzÉà zÁR¯ÁwUÀ½®èzÉà mÁmÁ J¹E £ÀA-PÉ-36J/2626 £ÉÃzÀÝgÀ°è ¸ÁV¸ÀÄwÛzÁÝUÀ zÁ½ ªÀiÁr »rzÀÄ ªÀÄÄA¢£À PÀæªÀÄPÁÌV ¥ÀAZÀ£ÁªÉÄ & ªÀgÀ¢ ¤ÃrzÀÝgÀ ªÉÄðAzÀ °AUÀ¸ÀÆUÀÆgÀÄ oÁuÉ UÀÄ£Éß £ÀA: 309/13 PÀ®A. 3 & 7 E ¹ DPïÖöå 1955   CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
C¸Àé¨sÁ«PÀ ªÀÄgÀt ¥ÀæPÀgÀtzÀ ªÀiÁ»w:-
                  ¢£ÁAPÀ 03-11-2013 gÀAzÀÄ ¨É½UÉÎ 11-00 UÀAmÉ ¸ÀĪÀiÁjUÉ ªÀÄÈvÀ CªÀÄgÀªÀÄä UÀAqÀ dmÉÖ¥Àà ªÀAiÀiÁ 65 ªÀµÀð eÁw PÀÄgÀ§gÀÄ, G: ºÉÆ®ªÀÄ£É PÉ®¸À ¸Á: ªÀįÁÌ¥ÀÆgÀÄ FPÉAiÀÄ ¢£ÁAPÀ: 03.11.2013 gÀAzÀÄ  ¨É½UÉÎ vÀªÀÄä ºÀwÛ ¨É¼É ºÉÆ®zÀ°è ºÀwÛ ©r¸ÀĪÁUÀ ºÀwÛ VqÀzÀ°èzÀÝ ºÁªÀÅ ªÀÄÈvÀ¼À §®UÉÊ ªÀÄzsÀåzÀ ¨ÉgÀ½UÉ ºÁªÀÅ PÀr¢zÀÝjAzÀ C¸ÀåªÀå¸ÀܼÁVzÀÄÝ, C°èAiÉÄà ¥ÀPÀÌzÀ°è ºÀwÛ ©r¸ÀÄwÛzÀÝ ¸ÉÆ¸É ºÀA¥ÀªÀÄä ªÀÄvÀÄÛ §¸ÀªÀÄä EªÀgÀÄ ºÁªÀÅ PÀrzÀÄ ºÉÆÃUÀÄwÛzÀÝ£ÀÄß £ÉÆÃrzÀÄÝ, £ÀAvÀgÀ ªÀÄÈvÀ½UÉ M«ÄäzÉÆªÀÄä¯Éà «µÀzÀ ¨ÁzÉ eÁ¹ÛAiÀiÁV ºÉZÀÄÑPÀ«ÄäAiÀiÁVzÀÝjAzÀ vÀªÀÄä ªÀÄ£ÉAiÀĪÀjUÉ «µÀAiÀÄ w½¹zÀÄÝ, PÀÆqÀ¯Éà J¯ÁègÀÄ ¸ÉÃj PÀ«vÁ¼À ¸ÀgÀPÁj D¸ÀàvÉæUÉ PÀgÉzÀÄPÉÆAqÀÄ §A¢zÀÄÝ, E°è ªÉÊzÁå¢üPÁjUÀ¼À EgÀ¯ÁzÀÝjAzÀ ¥ÀæxÀªÀÄ aQvÉì ¤Ãr ºÀnÖ a£ÀßzÀ UÀt D¸ÀàvÉæUÉ PÀgÉzÀÄPÉÆAqÀÄ ºÉÆÃVzÀÄÝ ªÀiÁUÀð ªÀÄzsÀå ªÀÄzÁåºÀß 1-30 UÀAmÉUÉ ªÀÄÈvÀ¥ÀnÖgÀÄvÁÛ¼É, CAvÀ F WÀl£ÉAiÀÄ DPÀ¹äPÀªÁVzÀÄÝ AiÀiÁgÀ ªÉÄÃ¯É AiÀiÁªÀÅzÉà ¸ÀA±ÀAiÀÄ zÀÆgÀÄ EgÀĪÀÅ¢®è CAvÀ ªÀÄÈvÀ¼À ªÀÄUÀ gÁªÀÄtÚ vÀAzÉ dmÉÖ¥Àà ¸Á: ªÀįÁÌ¥ÀÆgÀÄ FvÀ£ÀÄ ¤ÃrzÀ ºÉýPÉ zÀÆj£À ªÉÄðAzÀ PÀ«vÁ¼À ¥Éưøï oÁuÁ AiÀÄÄ.r.Dgï ¸ÀASÉå 15/2013 PÀ®A:174 ¹,.Dgï.¦.¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:- 
   

                   gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:04.11.2013 gÀAzÀÄ 94 ¥ÀææPÀgÀtUÀ¼À£ÀÄß ¥ÀvÉÛ ªÀiÁr 14,300/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

BIDAR DISTRICT DAILY CRIME UPDATE 04-11-2013






This post is in Kannada language. To view, you need to download kannada fonts from the link section.

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 04-11-2013


ªÀÄAoÁ¼À ¥Éưøï oÁuÉ UÀÄ£Éß £ÀA. 121/13 PÀ®A 279, 338 L¦¹ eÉÆvÉ 187 LJªÀiï« PÁAiÉÄÝ :-


¢£ÁAPÀ: 02/11/2013 gÀAzÀÄ ¦üAiÀiÁð¢ UÁAiÀiÁ¼ÀÄ ©ÃgÀ¥Áà vÀAzÉ ZÀAzÀæ¥Áà PÀgÀUÁgÀ, ªÀAiÀÄ: 23, eÁ: UÉÆAqÀ (J¹Ö), ¸Á: ªÀÄAoÁ¼À gÀªÀgÀÄ SÁ¸ÀV PÉ®¸ÀzÀ ªÉÄgÉUÉ  ªÀÄzsÁå£À 3 UÀAmÉUÉ ªÀÄAoÁ¼À¢AzÀ ¨sÉÆ¸ÀUÁ UÁæªÀÄPÉÌ ºÉÆVzÀÄÝ, PÉ®¸À ªÀÄÄV¹PÉÆAqÀÄ ªÀÄgÀ½ ªÀÄAoÁ¼ÀPÉÌ §gÀĪÀ ¸À®ÄªÁV ¨sÉÆÃ¸ÀUÁ UÁæªÀÄzÀ §¸ïì ¤¯ÁÝtzÀ ºÀwÛgÀ ¤AvÁUÀ ªÀÄAoÁ¼À UÁæªÀÄzÀ C¦à DmÉÆÃ £ÀA: PÉ.J-39, 4670 £ÉÃzÀÝgÀ ZÁ®PÀ£ÁzÀ gÁdPÀĪÀiÁgÀ PÁA§¼É, EvÀ£ÀÄ §AzÀÄ £À£ÀUÉ eÉÆUɪÁr UÁæªÀÄzÀ ¥ÀæAiÀiÁtÂPÀjUÉ ©lÄÖ ªÀÄAoÁ¼ÀPÉÌ ºÉÆUÉÆÃuÁ. ¨Á CAvÀ PÀgÉzÀÄ £À£ÀUÉ PÀÆr¹PÉÆAqÀÄ ¥ÀæAiÀiÁtÂPÀjUÉ eÉÆUɪÁr UÁæªÀÄPÉÌ ©lÄÖ ¨sÉÆÃ¸ÀUÁ UÁæªÀÄPÉÌ §gÀÄwÛzÁÝUÀ ¨sÉÆÃ¸ÀUÁ UÁæªÀÄzÀ gÀÆPÀĪÀÄ vÉÆ¯Áj gÀªÀgÀ ºÉÆ®zÀ ºÀwÛgÀ C¦à DmÉÆÃ ZÁ®PÀ EvÀ£ÀÄ vÀ£Àß ªÁºÀ£ÀªÀ£ÀÄß Cwà ªÉÃUÀ ºÁUÀÆ ¤µÁ̼ÀfvÀ£À¢AzÀ £Àqɹ gÉÆÃr£À ªÉÄÃ¯É C¦à DmÉÆÃ ¥À°Ö ªÀiÁrzÀ ¥ÀæAiÀÄÄPÀÛ JqÀUÉÊ ªÉƼÀPÉÊ PɼÀUÉ ªÀÄÄjzÀAvÉ DV ¨sÁj gÀPÀÛUÁAiÀĪÁVgÀÄvÀÛzÉ. ªÀÄvÀÄÛ JqÀUÀqÉ ¨sÀÄdÄzÀ  Q®Ä ©nÖzÀÄÝ ªÀÄvÀÄÛ JqÀUÀqÉ ¨sÀÄdPÉÌ ºÁUÀÆ JqÀUÉÊ ºÀwÛgÀzÀ ªÀgÉUÉ vÀgÀazÀ UÁAiÀÄ, JqÀPÁ®Ä ªÉƼÀPÁ®Ä ªÉÄÃ¯É JqÀ ºÉ§âj½UÉ vÀgÀazÀ UÁAiÀĪÁVgÀÄvÀÛzÉ. CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆ¼Àî¯ÁVzÉ.


©ÃzÀgÀ £ÀUÀgÀ ¥Éưøï oÁuÉ UÀÄ£Éß £ÀA. 99/13 PÀ®A 448,324,504,506(2) L¦¹ :-


¢£ÁAPÀ 03/11/2013 gÀAzÀÄ 1415 UÀAmÉUÉ ²æ¤ªÁ¸À vÀAzÉ F±ÀégÀ ªÉÄÃzÁ ªÀAiÀÄ 25 ªÀµÀð, eÁ||ªÉÄÃzÁ  G|| ¸ÀgÀPÁj £ËPÀgÀ ¸Á|| CPÀðlUÀ°è ©ÃzÀgÀ gÀªÀgÀÄ oÁuÉUÉ ºÁdgÁV °TvÀ zÀÆgÀÄ ¸À°è¹zÀÄÝ ¸ÁgÁA±ÀªÉãÉAzÀgÉ  ¢£ÁAPÀ 03/11/2013 gÀAzÀÄ ¨É½UÉÎ 0930 UÀAmÉUÉ ¦üÃAiÀiÁ𢠪ÀÄ£ÉAiÀÄ JzÀÄjUÉ gÉÆÃr£À ªÉÄÃ¯É M§â C¥ÀjavÀ ªÀåQÛ ¥ÀzÉ ¥ÀzÉ ºÉÆÃV §gÀĪÀzÀÄ ªÀiÁqÀÄwÛzÁÝUÀ  ¤Ã£ÀÄ AiÀiÁPÉ ªÀÄ£ÉAiÀÄ ªÀÄÄAzÉ wgÀÄUÁqÀÄwÛ¢Ý CAvÀ «ZÁj¹zÁUÀ ¤ªÀÄä ªÀÄ£ÉAiÀÄ ªÀÄÄAzÉ ¤AvÀ »ÃgÉÆ ¸Éà÷èAqÀgï AiÀiÁgÀzÀÄ CAvÀ PÉýzÀ£ÀÄ. £ÀAvÀgÀ £À£Àß CtÚ «£ÁAiÀÄPÀ KPÉ £ÀªÀÄä ªÉÆÃmÁgÀ ¸ÉÊPÀ® §UÉÎ PÉüÀÄwÛ¢Ý CAvÀ CAzÁUÀ CgÉà PÁå ºÉÆÃUÀAiÀiÁgÉà ¸Á¯ÉÃ, ¨sÉÆÃ¸ÀrPÉà CAvÀ £À£Àß CtÚ¤UÉ ¨ÉÊzÀ£ÀÄ. £À£Àß CtÚ KPÉà ¨ÉÊAiÀÄÄwÛ¢Ý CAvÀ PÉýzÁUÀ «£ÁPÁgÀt £À£Àß CtÚ£À eÉÆvÉ fAeÁªÀÄÄ¶× ªÀiÁqÀÄwÛzÁÝUÀ £Á£ÀÄ ©r¹zÉ£ÀÄ. DUÀ D ªÀåQÛ vÉÃgÉPÉÆÃ zÉÃR¯ÉÃvÀÆ CAvÀ CAzÀÄ ºÉÆgÀlÄ ºÉÆÃzÀ£ÀÄ.  ¸Àé®à ¸ÀªÀÄAiÀÄzÀ £ÀAvÀgÀ D ªÀåQÛ ªÀÄgÀ½ §AzÀÄ   ªÀÄ£ÉAiÀÄ ¨ÁV°UÉ zsÀqÀ zsÀqÀ §rzÀÄ ¨ÁV®Ä a®PÀ ªÀÄÄjzÀÄ ªÀÄ£ÉAiÀÄ°è £ÀÄVÎzÀ CªÀ£À PÉÊAiÀİè ZÁPÀÄ £ÉÆÃr ºÉzÀj ZÁPÀÄ vÉUÉzÀÄPÉÆAqÀÄ AiÀiÁjUÉ ºÉÆqÉAiÀÄ®Ä §A¢¢Ý CAvÀ  PÉýzÁUÀ ¤£Àß CtÚ «£ÁAiÀÄPÀ¤UÉ PÉÆAzÀÄ ºÁPÀÄvÉÛÃ£É CAvÀ ¨ÉzÀj¹ £À£Àß CtÚ¤UÉ ZÁPÀÄ«¤AzÀ ºÉÆqÉAiÀÄ®Ä ºÉÆÃzÁUÀ £Á£ÀÄ ©r¸À®Ä JzÀÄjUÉ ºÉÆÃVgÀĪÀzÀjAzÀ £À£Àß PÀÄwÛUÉAiÀÄ JqÀ¨sÁUÀPÉÌ, JqÀUÉÊ ªÉƼÀPÉÊ ºÀwÛgÀ, JzÉAiÀÄ ªÉÄÃ¯É ªÀÄvÀÄÛ JqÀUÉÊ QgÀĨÉgÀ½UÉ ZÁPÀÄ«¤AzÀ ºÉÆqÉzÀÄ gÀPÀÛUÁAiÀÄ¥Àr¹zÀ£ÀÄ.  F dUÀ¼À £ÉÆÃr £À£Àß CwÛUÉ ¸Áéw, UɼÉAiÀÄ ªÀÄÄeÁ»zï, ¸ÀAdÄPÀĪÀiÁgÀ ªÀÄvÀÄÛ dwãï EªÀgÀÄ ©r¹gÀÄvÁÛgÉ. £À£ÀUÉ ºÉÆqÉzÀ ªÀåQÛAiÀÄ ªÀAiÀĸÀÄì CAzÁdÄ 22-23 EzÀÄÝ vÀ¯ÉAiÀÄ ªÉÄÃ¯É GzÀÝ£Éà PÀÆzÀ®Ä EgÀÄvÀÛªÉ CªÀ£À£ÀÄß £ÉÆÃrzÀgÉ UÀÄwð¸ÀÄvÉÛãÉ.CAvÀ ¤ÃrzÀ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉÆ¼Àî¯ÁVzÉ.     

  





Gulbarga District Reported Crimes

ಇಸ್ಪೀಟ ಜುಜಾಟ ನಿರತ  ವ್ಯಕ್ತಿಗಳ ಬಂಧನ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ದಿನಾಂಕ 03-11-2013 ರಂದು 04:00 ಪಿ.ಎಂ ಕ್ಕೆ ಎಂ.ಬಿ ನಗರ ಠಾಣಾ ಸರಹದ್ದಿನಲ್ಲಿ ಬರುವ ಆದರ್ಶ ನಗರದಲ್ಲಿರುವ ಸರಕಾರಿ ಪ್ರೌಡ ಶಾಲೆಯ ಕಂಪೌಂಡ ಆವರಣದಲ್ಲಿ ದುಂಡಾಗಿ ಕುಳಿತು ಕೆಲವು ಜನರು ಅಂದರ ಬಾಹರ ಎಂಬ ಇಸ್ಪೀಟ ಜೂಜಾಟ ಹಣಕ್ಕೆ ಪಣ ಹಚ್ಚಿ ಆಡುತ್ತಿದ್ದ ಬಗ್ಗೆ  ಖಚಿತವಾದ ಬಾತ್ಮಿ ಬಂದ ಮೇರೆಗೆ  ನಾನು ಮತ್ತುಸಿಬ್ಬಂದಿಯವರೊಂದಿಗೆ ದಾಳಿ ಮಾಡಿ  1. ಮಲ್ಲಣ್ಣಗೌಡ ತಂದೆ ತೇಜರಾಜ ಪಾಟೀಲ ಸಾಃ ಬಸವೇಶ್ವರ ಕಾಲೋನಿ ಗುಲಬರ್ಗಾ 2. ಶಿವಶಂಕರ ತಂದೆ ಹಣಮಂತರಾವ ಪಾಟೀಲ ಸಾಃ ಜನತಾ ಲೇಔಟ ಗುಲಬರ್ಗಾ 3. ಗುಂಡಪ್ಪಾ ತಂದೆ ತಿಪ್ಪಣ್ಣಾ ಹರಳಯ್ಯ  ಸಾಃ ಆದರ್ಶ ನಗರ ಗುಲಬರ್ಗಾ 4. ವಿರೇಶ ತಂದೆ ಪರಮಾನಂದ ವಾಲಶೆಟ್ಟಿ  ಸಾಃ ಬಸವೇಶ್ವರ ಕಾಲೋನಿ ಗುಲಬರ್ಗಾ 5. ಕುಮಾರ ತಂದೆ ಶಂಕರ ಕಟ್ಟಿಮನಿ ಸಾಃ ಆದರ್ಶ ನಗರ ಗುಲಬರ್ಗಾ ಎಂಬುವರನ್ನು ಹಿಡಿದು ಅವರಿಂದ ಹಾಗು ಸ್ಥಳದಲ್ಲಿ ಹೀಗೆ ಒಟ್ಟು 5475/- ರೂ.  ಹಾಗು 52 ಇಸ್ಪೇಟ್ ಎಲೆಗಳನ್ನು  ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಮೂಲಕ ಜಪ್ತಿ ಮಾಡಿಕೊಂಡಿದ್ದು 05 ಜನ ಆಪಾದಿತರನ್ನು ದಸ್ತಗಿರಿ ಮಾಡಿಕೊಂಡು ಠಾಣೆಗೆ ಬಂದು ಆರೋಪಿತರು, ವಿರುದ್ಧ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.  
ಹಲ್ಲೆ ಪ್ರಕರಣಗಳು :
ಗ್ರಾಮೀಣ ಠಾಣೆ : ದಿನಾಂಕ:- 2/11/13 ರಂದು ರಾತ್ರಿ  10:45 ಗಂಟೆ ಸುಮಾರಿಗೆ ಶರಣಬಸಪ್ಪಾ ತಂದೆ ಮಾಣಿಕಪ್ಪಾ ಮೂಕಿ ಸಾ:ನ್ಯೂ ಮಾಣಿಕೇಶ್ವರಿ ಕಾಲೋನಿ ಗುಲಬರ್ಗಾ ರವರು  ಬಾಲಕಿಶೋರ ವೈನ ಶಾಪ ಹತ್ತಿರ  ಆಳಂದ ರೋಡ ಹತ್ತಿರ  ತನ್ನ ಸ್ನೇಹಿತರಾದ ನಾಗು , ಈಶ್ವರ ಮೂರು ಜನರು ಕೂಡಿಕೊಂಡು ನಡೆದುಕೊಂಡು ಹೋಗುತ್ತಿರುವಾಗ ಅದೇವೇಳೆಗೆ  1. ಶಿವಕುಮಾರ ತಂದೆ ಶರಣಪ್ಪ ಗುತ್ತೆದಾರ 2. ಅನೀಲ ತಂದೆ ಶರಣಪ್ಪ ಗುತ್ತೆದಾರ 3. ವಿರೇಶ ಸ್ವಾಮಿ 4. ಮಹೇಶ 5. ಮರೆಪ್ಪ ತಂದೆ ಸುಭಾಶ ಬ್ಯಾರಲ ಸಾ;ಎಲ್ಲರೂ ಗುಲಬರ್ಗಾ  ಇವರೆಲ್ಲರೂ ಅಕ್ರಮ ಕೂಟ ರಚಿಸಿಕೊಂಡು ಬಂದು ನಮ್ಮ ತಮ್ಮ ಈಶ್ವರ ಇತನು ಪೈನಾಸ್ಸದಲ್ಲಿ ಕೊಡಿಸಿದ ಸಾಲದ ಹಣವನ್ನು ಮರಳಿ ಕೊಡುವ ವಿಷಯದಲ್ಲಿ ಈ ಮೊದಲು ಶಿವಕುಮಾರನೊಂದಿಗೆ ತಕರಾರು ಆಗಿದ್ದು ಅದೇ ವೈಮನಸ್ಸನಿಂದ ಕೊಲೆ ಮಾಡುವ ಉದ್ದೇಶದಿಂದ ಮೇಲ್ಕಂಡ ಆಪಾದಿತರು ಅಕ್ರಮಕೂಟ ರಚಿಸಿಕೊಂಡು ಬಂದು ರಸ್ತೆ ಮೇಲೆ ಹೋಗುತ್ತಿದ್ದ ನನಗೆ ತಡೆದು ನಿಲ್ಲಿಸಿ  ಜಗಳ ತೆಗೆದು ಚಾಕುವಿನಿಂದ ಮತ್ತು ಬಡಿಗೆಯಿಂದ ಹೊಡೆದು ಭಾರಿ ರಕ್ತಗಾಯಗೊಳಿಸಿ ಮಾರಣಾಂತಿಕ ವಾಗಿ ಹಲ್ಲೆ ಮಾಡಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾದನಹಿಪ್ಪರಗಾ ಠಾಣೆ : ಶ್ರೀಮತಿ ರೇಷ್ಮಾ ಗಂಡ ಚಂದಪ್ಪ ಕೊಡತೆ ಸಾಃ ಕಿಣ್ಣಿ ಅಬ್ಬಾಸ ತಾ:ಆಳಂದ. ಇವರು ದಿನಾಂಕ 01-11-2013 ರಂದು ಗಂಡನಿಗೂ ಮತ್ತು ಸುಧಾಕರನಿಗೂ ಕೂಲಿ ಮಾಡುವ ವಿಷಯದಲ್ಲಿ ಜಗಳ ಆಗಿದ್ದು ದಿನಾಂಕ 02-11-2013 ರಂದು ರಾತ್ರಿ 08:00 ಗಂಟೆಯ ಸುಮಾರಿಗೆ  ನಾನು ನನ್ನ ಗಂಡ ಚಂದಪ್ಪ ಇಬ್ಬರೂ ಕೂಡಿಕೊಂಡು ಕೂಲಿ ಕೆಲಸ ಮಾಡಿ ಮನೆಯ ಹತ್ತಿರ ಸಾರ್ವಜನಿಕ ರಸ್ತೆಯಲ್ಲಿ ನಡೆದುಕೊಂಡು ಬರುವಾಗ ಸುಧಾಕರ ತಂದೆ ಲಕ್ಷ್ಮಣ ಕೊಡತೆ ಇತನು ನನ್ನ ಗಂಡನಿಗೆ ಲೇ ಬೊಸಡಿ ಮಗನೆ ನೀನು ಕೂಲಿ ವಿಷಯದಲ್ಲಿ ನನ್ನೊಂದಿಗೆ ತಕರಾರು ಮಾಡಿದ್ದು ಬಾ ಮಗನೇ ನೀನಗೆ ನೊಡಿಯೇ ಬಿಡುತ್ತೆನೆ ಅಂತಾ  ನನ್ನ ಗಂಡನ ಎದೆಯ ಮೇಲಿನ ಅಂಗ್ಗಿ ಹಿಡಿದು  ಕೈ ಮುಷ್ಠಿ ಮಾಡಿ ಎದೆಯ ಮೇಲೆ,ಬೇನ್ನಿನ ಮೇಲೆ ಹೊಡೆದಿರುತ್ತಾನೆ ಆಗ ನಾನು ನನ್ನ ಗಂಡನಿಗೆ ಹೊಡೆಯುವುದನ್ನು ಬಿಡಿಸಲು ಹೋದಾಗ ನನಗೂ ಏ ರಂಡೀ ನೀನು ಬರುತ್ತಿಯಾ ಅಂತಾ ಕೈ ಹಿಡಿದು ನುಕಿಸಿ ಕೊಟ್ಟು ಅಲ್ಲಿಯೇ ಬಿದ್ದ ಒಂದು ಹಿಡಿಗಾತ್ರದ ಕಲ್ಲಿನಿಂದ ನನ್ನ ಎಡ ಹಣೆಗೆ ಹೊಡೆದು ರಕ್ತಗಾಯ ಮಾಡಿರುತ್ತಾನೆ. ಸುಧಾಕರನ ಹೆಂಡತಿಯಾದ ಶರಣಮ್ಮ ಗಂಡ ಸುದಾಕರ ಕೊಡತೆ ಇವಳು ಬಂದು ಕೂದಲು ಹಿಡಿದು ನೆಲಕ್ಕೆ ನನಗೆ ಕುಕ್ಕಿದಳು. ಆಗ ನನ್ನ ಗಂಡ ಬಿಡಿಸಲು ಬಂದಾಗ ಸುಧಾಕರ ಈತನು ನನ್ನ ಗಂಡನಿಗೆ ತಡೆದು ನಿಲ್ಲಿಸಿ ಇವತ್ತು ಉಳಿದಿರಿ ಮಕ್ಕಳ್ಯಾ ನಿಮಗೆ ನಾಳೆ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೇದರಿಕೆ ಹಾಕಿರುತ್ತಾನೆ ಮತ್ತು ಸುಧಾಕರ ಇತನು ನನ್ನ ಸೀರೆ ಹಿಡಿದು ಜಗ್ಗಿ ಅವಮಾನ ಮಾಡಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.