Police Bhavan Kalaburagi

Police Bhavan Kalaburagi

Saturday, July 8, 2017

BIDAR DISTRICT DAILY CRIME UPDATE 08-07-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 08-07-2017

§¸ÀªÀPÀ¯Áåt UÁæ«ÄÃt ¥Éưøï oÁuÉ UÀÄ£Éß £ÀA. 194/2017, PÀ®A. 279, 337, 304(J) L¦¹ dMvÉ 187 LJA« PÁAiÉÄÝ :-
ದಿನಾಂಕ 06-07-2017 ರಂದು ಕಿಟ್ಟಾ ಗ್ರಾಮದ ಹನುಮಾನ ಮಂದಿರದ ಮುಂದೆ ಪಾಂಡುರಂಗ ಮಂದಿರಕ್ಕೆ ಭಜನಿ ಮಾಡಲು ಫಿರ್ಯಾದಿ ವೀರಣ್ಣಾ ತಂದೆ ರಾಮಚಂದರ ಪಂಚಾಳ ವಯ: 60 ವರ್ಷ, ಜಾತಿ: ಪಂಚಾಳ, ಸಾ: ಕಿಟ್ಟಾ ಗ್ರಾಮ, ತಾ: ಬಸವಕಲ್ಯಾಣ ರವರ ಹೆಂಡತಿ ಭಾರತಬಾಯಿ ಹಾಗು ಊರಿನ ಶಿವರಾಜ ಪಾಂಚಾಳ, ಬಸವರಾಜ ತಂದೆ ವೀರಭದ್ರಪ್ಪಾಆ ಹೊಳೆ, ಹನೀಫಾ ಗಂಡ ಮೇಹಬೂಬಸಾಬ ಮಚಕೂರಿ, ಅಂಬಿಕಾ ಗಂಡ ಸೂರ್ಯಬಾನ ಸೂರ್ಯವಂಶಿ, ಗೀರೇಮ್ಮಾ ಗಂಡ ಮಲ್ಲಪ್ಪಾ ನಿಂಗಾಲೆ ನಿಂತಾಗ ಆಟೋ ನಂ. ಕೆಎ-39/747 ನೇದ್ದು ಇದ್ದು ಅದರಲ್ಲಿ ಎಲ್ಲರೂ ಕುಳಿತು ಪಾಂಡುರಂಗ ದೇವಸ್ಥಾನದಲ್ಲಿ ಭಜನಿ ಮಾಡಲು ಹೋಗುತ್ತಿದ್ದಾಗ ಆಟೋ ಚಾಲಕನಾಧ ಆರೋಪಿಯು ತನ್ನ ಆಟೋವನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ನಜರೋದ್ದಿನ ಮುಲ್ಲಾ ಇವರ ಹೊಲದ ಮುಂದೆ ಇರುವ ಕಚ್ಚಾ ರಸ್ತೆಯ ಮೇಲೆ ಆಟೋವನ್ನು ಪಲ್ಟಿ ಮಾಡಿ ಆರೋಪಿಯು ಓಡಿ ಹೋಗಿರುತ್ತಾನೆ, ಸದರಿ ಆಟೋ ಪಲ್ಟಿಯಿಂದ ಆಟೋದಲ್ಲಿ ಶಿವರಾಜ ಪಾಂಚಾಳ ರವರ ಎಡಭುಜಕ್ಕೆ ಗುಪ್ತಗಾಯವಾಗಿರುತ್ತದೆ, ಫಿರ್ಯಾದಿಯವರ ಹೆಂಡತಿ ಭಾರತಬಾಯಿಗೆ ಇವರ ತಲೆಯ ಮೇಲೆ ಆಟೋ ಬಿದ್ದು ಮುಖ ಜಜ್ಜಿ ಭಾರಿ ರಕ್ತಗಾಯ, ಗುಪ್ತಗಾಯವಾಗಿರುತ್ತದೆ ಮತ್ತು ತಲೆಗೆ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾಳೆ ಹಾಗೂ ಆಟೋದಲ್ಲಿದ್ದ ಉಳಿದವರಿಗೆ ಯಾವುದೇ ಗಾಯ ವಗೈರೆ ಆಗಿರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯ ಲಿಖಿತ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಚಿಟಗುಪ್ಪಾ ಪೊಲೀಸ ಠಾಣೆ ಯು.ಡಿ.ಆರ್ ನಂ. 09/2017, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ಕಾಶೆಮ್ಮಾ ಗಂಡ ಅಣ್ಣೆರಾವ ಮೇತ್ರೆ ವಯ: 60 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ಬೌಧ ನಗರ ಚಿಟಗುಪ್ಪಾ ರವರ ಮಗನಾದ ಸಚೀನಕುಮಾರ ತಂದೆ ಅಣ್ಣೆರಾವ ಮೇತ್ರೆ ಇತನಿಗೆ ಈಗ ಸುಮಾರು 2 ವರ್ಷಗಳಿಂದ ಹೊಟ್ಟೆ ಬೇನೆ ಮತ್ತು ಪೈಲ್ಸ್ ಇದ್ದು, ಅವನಿಗೆ ಆಸ್ಪತ್ರೆಗೆ ತೋರಿಸಿದರು ಸಹ ಕಡಿಮೆ ಯಾಗಿರುವುದಿಲ್ಲಾ, ಸಚೀನಕುಮಾರ ಅವನು ಹೊಟ್ಟೆ ಬೇನೆ ಮತ್ತು ಪೈಲ್ಸ ಬೇನೆ ತಾಳಲಾರದೆ ದಿನಾಂಕ 07-07-2017 ರಂದು ತನ್ನ ಮನೆಯ ಬೆಡ್ ರೂಮಿನ ತಗಡದ ದಂಟಿಗೆ ಹಗ್ಗದಿಂದ ನೇಣು ಹಾಕಿಕೊಂಡು ಮ್ರತಪಟ್ಟಿರುತ್ತಾನೆ, ಆತನ ಸಾವಿನ ಬಗ್ಗೆ ಯಾರ ಮೇಲೆಯು ಯಾವುದೆ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀiÁPÉðl ¥Éư¸À oÁuÉ ¥Éưøï oÁuÉ UÀÄ£Éß £ÀA. 137/2017, PÀ®A. 420, 465, 467, 468, 474 L¦¹ :-
DgÉÆÃ¦ ¸ÁªÀ£ÀPÀĪÀiÁgÀ vÀAzÉ ¥Àæ¨sÁPÀgÀ ªÁUÀ¯É ¸Á: ªÀÄ£É £ÀA. 17-4-85 CVæPÀ®ÑgÀ PÁ¯ÉÆÃ¤ UÀÄA¥Á ©ÃzÀgÀ FvÀ£ÀÄ ¢£ÁAPÀ 19-10-2015 gÀAzÀÄ vÀ£Àß ¹ÜgÀ D¹Û ¥Áèl £ÀA. 54 ¹.JA.¹. £ÀA. 15-04-231 ¸ÀªÉÃð £ÀA. 36/3 PÀÄA¨ÁgÀªÁqÁ ©ÃzÀgÀ ¸Éïï rÃqÀ £ÀA. 2793/15-16, ¢£ÁAPÀ 16-07-2015 £ÉÃzÀÄÝ J¸À.©.L ¨ÁåAPÀ ±ÁSÉ «zÁå£ÀUÀgÀ ©ÃzÀgÀzÀ°è PÁUÀzÀ ¥ÀvÀæUÀ¼ÀÄ CqÀªÀÅ ElÄÖ ¢£ÁAPÀ 16-10-2015 gÀAzÀÄ 10,00,000/- gÀÆ¥Á¬Ä ¸Á® ªÀÄAdÆgÁVzÀÄÝ, ¢£ÁAPÀ 19-10-2015 gÀAzÀÄ ¸Á® ¹éÃPÀj¹gÀÄvÁÛ£É, ¸ÀzÀjAiÀĪÀ£ÀÄ CqÀ«lÖ D¹Û ¨ÁåAQ£À ºÉ¸Àj£À°è ©ÃzÀgÀ ¸À¨ï jf¸ÀÖgÀ PÀbÉÃjAiÀÄ°è £ÉÆAzÀtÂAiÀiÁVgÀÄvÀÛzÉ, £ÉÆAzÀt ¸ÀA. ©rDgÀ 1-05035-2015-16, ¢£ÁAPÀ 19-10-2015 £ÉÃzÀÝgÀAvÉ EgÀÄvÀÛzÉ. £ÀAvÀgÀ ¸ÀzÀj ¸Á®ªÀ£ÀÄß DgÉÆÃ¦vÀ£ÀÄ ¸Á® ªÀÄgÀÄ¥ÁªÀw ªÀiÁqÀzÉà J¸À.©.L ¨ÁåAQ£À ºÉ¸Àj£À°è jÃPÀ£À«AiÀÄ£Àì rÃqï JA§ £ÀPÀ° ¥ÀæªÀiÁt ¥ÀvÀæªÀ£ÀÄß vÀAiÀiÁj¹ ©ÃzÀgÀ ¸À¨ï jf¸ÀÖgÀ PÀbÉÃjAiÀÄ°è ¸À°è¹ vÀ£Àß ¹ÜgÀ D¹ÛAiÀÄ ªÉÄðzÀÝ ¨ÁåAQ£À ¸Á®zÀ ºÀPÀÌ£ÀÄß vÉUɹ vÀ£Àß ºÉ¸Àj£À°èAiÉÄà ªÀiÁr¹PÉÆAqÀÄ ¨ÁåAQUÉ ªÉÆÃ¸À ªÀiÁrgÀÄvÁÛ£ÉAzÀÄ eÉÆåÃw vÀAzÉ J.J£ï ¸ÀħâgÁªÀ ªÀAiÀÄ: 54 ªÀµÀð, J¸ï.©.L ¨ÁåAPÀ ¨ÉæÃZÀ ªÀiÁå£ÉÃdgÀ «zÁå£ÀUÀgÀ PÁ¯ÉÆÃ¤ ©ÃzÀgÀ gÀªÀgÀÄ ¤ÃrzÀ zÀÆj£À ªÉÄÃgÉUÉ ¢£ÁAPÀ 07-07-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

¨sÁ°Ì £ÀUÀgÀ ¥Éưøï oÁuÉ UÀÄ£Éß £ÀA. 158/2017, PÀ®A. 279, 338 L¦¹ eÉÆvÉ 187 LJA« PÁAiÉÄÝ :-
¢£ÁAPÀ 07-07-2017 gÀAzÀÄ ¦üAiÀiÁ𢠤wãÀ vÀAzÉ UÀt¥Àw ªÉÄÃvÉæ ªÀAiÀÄ 18 ªÀµÀð, ¸Á: ¨Á¯Áf £ÀUÀgÀ ¨sÁ°Ì gÀªÀgÀÄ vÀ£Àß ²µÀå ªÉÃvÀ£ÀPÁÌV Cfð ºÁPÀĪÀ ¸À®ÄªÁV PÁUÀzÀ ¥ÀvÀæUÀ¼ÀÄ jhÄgÁPÀì ªÀiÁr¸À®Ä ªÀģɬÄAzÀ vÀªÀÄä ªÉÆÃmÁgÀ ¸ÉÊPÀ® £ÀA. PÉJ-39/J¯ï-9486 £ÉÃzÀgÀ ªÉÄÃ¯É ¨sÁ°ÌAiÀÄ UÁA¢ü ZËPÀ¢AzÀ CA¨ÉÃqÀÌgÀ ZËPÀ PÀqÉUÉ ºÉÆUÀĪÁUÀ ¨sÁ°Ì ¸ÀgÀPÁj D¸ÀàvÉæ JzÀÄjUÉ §AzÁUÀ vÀ£Àß »AzÉ §gÀÄwzÀÝ MAzÀÄ PÀÆædgï £ÀA. PÉJ-39/JªÀiï-1967 £ÉÃzÀgÀ ZÁ®PÀ£ÁzÀ DgÉÆÃ¦AiÀÄÄ vÀ£Àß PÀÆædgï£ÀÄß CwªÉÃUÀªÁV ºÁUÀÆ ¤µÁ̼ÀfvÀ£À¢AzÀ Nr¹PÉÆAqÀÄ §AzÀÄ ¦üAiÀiÁð¢UÉ rQÌ ªÀiÁr vÀ£Àß PÀÆædgï ¤°è¸ÀzÉ Nr¹PÉÆAqÀÄ ºÉÆVgÀÄvÁÛ£É, ¸ÀzÀj rQ̬ÄAzÀ ¦üAiÀiÁð¢AiÀÄ §®UÁ® ªÉÆÃ¼ÀPÁ°UÉ, §®UÉÊ QÃgÀÄ ¨ÉgÀ½UÉ gÀPÀÛUÁAiÀÄ ªÀÄvÀÄÛ §®UÁ® ¥ÁzÀzÀ ªÉÄïÉ, §®UÉÊ ªÉÆÃ¼ÀPÉÊ ºÀwÛgÀ ¨sÁjUÁAiÀÄ ºÁUÀÆ JqÀUÉÊ ªÀÄÄAUÉÊ ºÀwÛgÀ, vÀgÀazÀ UÁAiÀÄUÀ¼ÀÄ DVgÀÄvÀÛªÉ CAT PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ UÀÄ£Éß zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 209/2017, PÀ®A. 323, 504, 506, 498(J) eÉÆvÉ 34 L¦¹ :-
¦üAiÀiÁ𢠪ÀĪÀÄvÁ UÀAqÀ dAnUÀ ªÀÄÆgÀA© ªÀAiÀÄ: 25 ªÀµÀð, eÁw: PÀ§â°UÉÃgÀ, ¸Á: PÀ£ÀPÀmÁÖ gÀªÀjUÉ FUÀ 4 ªÀµÀðUÀ¼À »AzÉ PÀ£ÀPÀmÁÖ UÁæªÀÄ ±ÁæªÀtPÀĪÀiÁgÀ EªÀgÀ ªÀÄUÀ£ÁzÀ dnAUï EªÀjUÉ PÉÆlÄÖ ªÀÄzÀÄªÉ ªÀiÁrzÀÄÝ EgÀÄvÀÛzÉ, ¦üAiÀiÁð¢AiÀĪÀgÀ UÀAqÀ ¨ÉÃgÉAiÀĪÀ¼À eÉÆvÉ ¸ÀA§AzsÀ ¨É¼É¹ ¦üAiÀiÁð¢UÉ ¤Ã£ÀÄ £ÉÆÃqÀ®Ä ZÀ£ÁßV¯Áè, ¤£ÀUÉ CrUÉ ªÀiÁqÀ®Ä §gÀĪÀ¢¯Áè CAvÁ DgÉÆÃ¦vÀgÁzÀ 1) dnAUÀ vÀAzÉ ±ÁæªÀtPÀĪÀiÁgÀ, 2) ¸ÀÄgÉñÀ vÀAzÉ ±ÁæªÀtPÀĪÀiÁgÀ, 3) ¸ÀAdÄPÀĪÀiÁg vÀAzÉ ±ÁæªÀtPÀĪÀiÁgÀ, 4) ¥ÁªÀðw UÀAqÀ ¸ÀAdÄPÀĪÀiÁgÀ J®ègÀÄ ¸Á: PÀ£ÀPÀmÁÖ EªÀgÉ®ègÀÆ ¦üAiÀiÁð¢UÉ ªÀiÁ£À¹PÀ ºÁUÀÆ zÉÊ»PÀ QgÀPÀļÀ PÉÆlÄÖ ºÉÆqɧqÉ ªÀiÁqÀĪÀzÀÄ ªÀiÁqÀÄwÛzÀÝgÀÄ, ¦üAiÀiÁð¢AiÀÄÄ ¸À»¹PÉÆAqÀÄ F «µÀAiÀÄ vÀ£Àß vÀAzÉ vÁ¬ÄªÀjUÀÆ PÀÆqÀ w½¹zÀ £ÀAvÀgÀ CªÀgÀÄ §AzÀÄ ¸ÀzÀj DgÉÆÃ¦vÀjUÉ w½ ºÉýzÀgÀÄ ¸ÀºÀ PÉüÀ°®è, ¦üAiÀiÁð¢AiÀÄÄ FUÀ 2 wAUÀ¼À »AzÉ vÀ£Àß vÀªÀgÀÄ ªÀÄ£ÉUÉ §AzÀÄ ªÁ¸ÀªÁVzÀÄÝ, »ÃVgÀ®Ä ¢£ÁAPÀ 02-07-2017 gÀAzÀÄ ¦üAiÀiÁð¢UÉ ¦üAiÀÄð¢AiÀÄ vÀAzÉAiÀĪÀgÀÄ vÀ£Àß vÀªÀgÀÄ ªÀÄ£ÉAiÀiÁzÀ gÁªÀÄ¥ÀÆgÀ¢AzÀ vÀ£Àß UÀAqÀ£À ªÀÄ£ÉUÉ PÀ£ÀPÀmÁÖ UÁæªÀÄPÉÌ ©qÀ®Ä §AzÁUÀ ¸ÀzÀj DgÉÆ¦vÀgÉ®ègÀÆ ¸ÉÃj ¦üAiÀiÁð¢UÉ ªÀÄvÉÛ AiÀiÁPÉ §A¢ CAvÁ CªÁZÀåªÁV ¨ÉêzÀÄ PÉʬÄAzÀ ºÉÆqÉzÀÄ ¦üAiÀiÁð¢AiÀÄ vÀAzÉAiÀĪÀjUÀÆ ¸ÀºÀ CªÁZÀåªÁV ¨ÉêzÀÄ E£ÉÆßAzÀÄ ¸À® £ÀªÀÄÆäjUÉ §AzÀgÉ ¤£ÀUÉ RvÀA ªÀÄqÀÄvÉÛÃªÉ CAvÁ CAzÀÄ J®ègÀÆ ¸ÉÃj PÉʬÄAzÀ ºÉÆÃqÉzÀÄ PÁ°¤AzÀ ºÉÆmÉÖAiÀİè MzÀÄÝ UÀÄ¥ÀÛUÁAiÀÄ ¥Àr¹gÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ¸ÁgÁA±ÀzÀ ªÉÄÃgÉUÉ ¢£ÁAPÀ 07-07-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 208/2017, PÀ®A. 447, 504 L¦¹ ªÀÄvÀÄÛ PÀ®A 3 (L), (J¥sï), (CgÀ), (J¸À) J¸ï.¹/J¸ï.n JPÀÖ :-
¦üAiÀiÁð¢ dUÀzÉë UÀAqÀ ±ÀgÀt¥Áà ªÀÄZÀPÀÄj, ªÀAiÀÄ: 45 ªÀµÀð, eÁw: J¸ï.¹ ªÀiÁ¢UÀ, ¸Á: ¨É¼ÀæîgÀ, ¸ÀzÀå: ºÀÄt¸À£Á¼À gÀªÀjUÉ 1985 ¸Á°£À°è ±ÀgÀt¥Áà vÀAzÉ ²ªÀgÁªÀÄ ¸Á: ¨É¼ÀÆîgÀ EªÀgÀ eÉÆvÉAiÀÄ°è ªÀÄzÀĪÉAiÀiÁVzÀÄÝ, ¦üAiÀiÁð¢AiÀÄÄ vÀ£Àß ªÀÄPÀÌ¼ÉÆA¢UÉ UÀAqÀ£À eÉÆvÉAiÀÄ°è ¨É¼ÀÆîgÀ UÁæªÀÄzÀ°è ªÁ¸ÀªÁVzÀÄÝ, ¦üAiÀiÁð¢AiÀÄ vÀAzÉUÉ ºÀÄt¸À£Á¼À UÁæªÀÄzÀ°è ºÉÆ® ¸ÀªÉð £ÀA. 79 £ÉÃzÀgÀ°è 2 JPÀÌgÉ 28 UÀÄAmÉ d«ÄãÀÄ EzÀÄÝ, EUÀ ¦üAiÀiÁð¢AiÀÄ vÀAzÉ ±ÀgÀt¥Áà EªÀgÀÄ 30-03-2008 gÀAzÀÄ ªÀÄÈvÀ¥ÀnÖgÀÄvÁÛgÉ, vÀAzÉUÉ ¦üAiÀiÁð¢ M§â¼É ªÀÄUÀ¼ÁVzÀÝ ¥ÀæAiÀÄÄPÀÛ CªÀgÀ ºÉ¸Àj£À ªÉÄðzÀÝ ºÉÆ®ªÀ£ÀÄß ¦üAiÀiÁð¢AiÀÄÄ vÀ£Àß ºÉ¸Àj£À ªÉÄÃ¯É ªÀiÁrPÉÆArzÀÄÝ, ¢£ÁAPÀ 16-05-2017 gÀAzÀÄ ¦üAiÀiÁð¢AiÀÄÄ vÀ£Àß UÀAqÀ ºÁUÀÆ ªÀÄUÀ£ÁzÀ ¸ÀA¢Ã¥À ªÀÄÆªÀgÀÄ ºÀÄt¸À£Á¼À UÁæªÀÄPÉÌ ºÉÆV vÀªÀÄä ºÉÆ®PÉÌ ºÉÆÃzÁUÀ DgÉÆÃ¦ ªÀÄÄgÀ½zsÀgÀ vÀAzÉ gÁªÀÄgÁªÀ ±ÉÃPÀªÁ¯É ¸Á: ºÀÄt¸À£Á¼À EvÀ£ÀÄ vÀªÀÄä ºÉÆ®ªÀ£ÀÄß ºÉÆqÉAiÀÄÄwÛzÀÄÝ ¦üAiÀiÁð¢AiÀÄÄ CªÀjUÉ £ÀªÀÄä ºÉÆ®ªÀ£ÀÄß JPÉ ºÉÆqÉAiÀÄÄwÛ¢Ýj CAvÀ CAzÁUÀ CªÀ£ÀÄ £ÀªÀÄUÉ ¤ªÀÄä ºÉÆ® J°èzÉ CAvÀ CAzÁUÀ £ÀªÀÄä vÀAzÉAiÀÄ ºÉ¸Àj£À ªÉÄÃ¯É EzÀÝ ºÉÆ® £À£Àß ºÉ¸Àj£À ªÉÄÃ¯É DVzÀÄÝ CAzÁUÀ CªÀ£ÀÄ £À£ÀUÉ ¤£ÀÄ ¸ÀĪÀÄä£É ¤£Àß UÀAqÀ£À ªÀÄ£ÉUÉ ºÉÆUÀÄ E°è ¤£Àß vÀAzÉAiÀÄ AiÀiÁªÀ ºÉÆ® EgÀĪÀÅ¢¯Áè CAvÀ CªÁZÀå ±À§ÝUÀ½AzÀ ¨ÉÊzÀÄ eÁw ¤AzÀ£É ªÀiÁrgÀÄvÁÛ£É, C®èzÉ ¦üAiÀiÁð¢AiÀÄÄ DvÀ¤UÉ ºÉÆ®zÀ°è CwPÀæªÀÄ ªÀiÁqÀÄwÛ¢Ýj CAvÀ CAzÁUÀ CªÀ£ÀÄ ¦üAiÀiÁð¢UÉ E°è ¤£Àß AiÀiÁªÀ ºÉÆ® EgÀĪÀÅ¢¯Áè CAvÀ CAzÀÄ  ºÉÆqÉAiÀÄ®Ä §A¢gÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 207/2017, PÀ®A. 420, 504, 506 L¦¹ :-
¢£ÁAPÀ 04-08-2014 gÀAzÀÄ ¸ÀªÉð £ÀA. 206/1 £ÉÃzÀgÀ°è ºÀĪÀÄ£Á¨ÁzÀ ¥ÀÄgÀ¸À¨sÉ ºÀ¼É ¸ÀASÉå 24/54 ªÀÄvÀÄÛ ºÉƸÀ 24/55 £ÉÃzÀ£ÀÄß 10 ®PÀë 31 ¸Á«gÀ gÀÆ¥Á¬ÄUÉ ªÀiÁvÁVzÀÄÝ 3 ®PÀë £ÀUÀzÀÄ PÉÆlÄÖ CVæªÉÄÃAl ªÀiÁrPÉÆArzÀÄÝ EgÀÄvÀÛzÉ, ªÀÄÄAzÉ 40 ¢£ÀzÀ°è ¥ÀÆwð ºÀt ¥ÁªÀw¹ ¸Éî rqÀ ªÀiÁrPÉÆ¼Àî®Ä ¸ÀÆa¹zÀÄÝ EzÀÄÝ, 2 ªÀµÀð PÀ¼ÉzÀgÀÆ ªÀiÁrPÉÆnÖgÀĪÀÅ¢®è, »ÃVgÀĪÁUÀ ¢£ÁAPÀ 07-07-2017 gÀAzÀÄ ¦üAiÀiÁ𢠣ÉÊªÉÆÃ¢Ý£À vÀAzÉ G¸Áä£À ¸Á§ ªÀAiÀÄ: 36 ªÀµÀð, ¸Á: £ÀAzÀUÁªÀ, vÁ: ºÀĪÀÄ£Á¨ÁzÀ gÀªÀgÀÄ ªÀÄvÀÄÛ ªÀĺÀäzÀ ªÀÄfÃzÀ ¸Á: ºÀĪÀÄ£Á¨ÁzÀ ªÀÄvÀÄÛ ªÀĺÀäzÀ ¸À¯ÁA ¥Á±Á ¸Á: £ÀAzÀUÁAªÀ gÀªÀgÉ®ègÀÆ PÀÆrPÉÆAqÀÄ DgÉÆÃ¦ zÀªÀÄðgÀrØ vÀAzÉ £ÁUÀgÀrØ PÀ£ÀPÀlPÀgÀ ¸Á: ªÁAfæ ºÀĪÀÄ£Á¨ÁzÀ EªÀjUÉ CªÀgÀ ªÀÄ£ÉAiÀÄ ºÀwÛgÀ ºÀt vÉUÉzÀÄPÉÆAqÀÄ gÀfùÖç ªÀiÁrPÉÆqÀÄ CAvÁ PÉüÀ®Ä ºÉÆzÁUÀ CªÀgÀÄ ªÉÄÊ vÉgÉPÀÆ ¥Áèl gÀf¹Öç PÀgÀPÉ £À» zÉvÁ CUÀgÀ ºËgÉPÀ ¨ÁgÉ ¥ÀÆZÀ£É DAiÀiÁvÉÆÃ vÉgÉPÀÆ ªÀiÁgÀPÉ RvÀA PÀgÀvÀÄ CAvÀ CªÁZÀå ±À§ÝUÀ½AzÀ ¨ÉÊzÀÄ fªÀzÀ ¨ÉÃzÀjPÉAiÀÄ£ÀÄß ºÁQgÀÄvÁÛ£É, zsÀªÀÄðgÀrØ EvÀ£ÀÄ ¥Áèl£ÀÄß ¦üAiÀiÁð¢AiÀĪÀgÀ ºÉ¸Àj£À ªÉÄÃ¯É gÀf¹Öçà ªÀiÁr PÉÆqÀzÉ CxÀªÁ 3 ®PÀë gÀÆ¥Á¬Ä ªÀÄgÀ½ PÉÆqÀzÉ ªÉƸÀ ªÀiÁrgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

Yadgir District Reported Crimes


                           Yadgir District Reported Crimes
ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ. 34/2017 ಕಲಂ: 279 337 ಐಪಿಸಿ ಸಂಗಡ 187 ಐಎಮ್ವಿ ಕಾಯ್ದೆ ;- ದಿನಾಂಕ:06/07/2017ರಂದು ಬೆಳಿಗ್ಗೆ ಪ್ರತಿದಿವಸದಂತೆ ನಾಲತವಾಡ ಶ್ರೀ ವಿರೇಶ್ವರ ಕಾಲೇಜಿಗೆ ಹೊಗಲು ಮನೆಯಿಂದ ಬೆಳಿಗ್ಗೆ 07:25 ಗಂಟೆಗೆ ಹೋಗುತ್ತಿದ್ದಾಗ ಅಂಗನವಾಡಿ ಶಾಲೆಯ ಹತ್ತಿರ ತಿಂಥಣಿ ನಾಲತವಾಡ ಬಸ್ ನಂ:ಕೆಎ33, ಎಫ್.0055ನೇದ್ದು ಬರುತ್ತಿರುವಾಗ ಪಿರ್ಯಾದಿಯು ಕೈಮಾಡಿ ಒಡುತ್ತಾ ಬಂದು ಬಸ್ ಹತ್ತುವಾಗ ಬಸ್ ನಿಧನವಾಗಿ ಚಲುಸಿತ್ತಿತ್ತು ಮುಂದಿನ ಬಾಗಿಲಿನಲ್ಲಿ ಹತ್ತಿ ಒಳಗೆ ಹೊಗಬೆನ್ನುವಸ್ಟರಲ್ಲಿ ಬಸ್ಸಿನ ಚಾಲಕನು ಬಸ್ನುನ್ನು ಒಮ್ಮೆಲೆ ಜೊರಾಗಿ ಅಲಕ್ಷತನದಿಂದ ಒಡಿಸಿದ್ದರಿಂದ ಜೊಲಿ ಹೊಗಿ (ಆಯಾ ತಪ್ಪಿ) ಕೆಳಗೆ ಬಿದ್ದೆನು ಆಗ ಬಸ್ಸಿನ ಹಿಂದಿನ ಗಾಲಿಯು ಪಿರ್ಯಾದಿಯ ಬಲಗಾಲ ತೊಡೆಗೆ ತೆರಚಿಕೊಂಡು ಹೊಗಿದ್ದರಿಂದ ಬಲಗಾಲ ತೊಡೆಗೆ ಸೊಂಟದ ಹತ್ತಿರ ತೆರಚಿದ ಮತ್ತು ಗುಪ್ತ ಗಾಯವಾಗಿದ್ದು ಈ ಘಟನೆಗೆ ಕಾರಣರಾದ ಬಸ್ಸ ಚಾಲಕ ದ್ಯಾಮಣ್ಣ ಪೂಜಾರಿ ಸಾ||ಯಣ್ಣಿವಡಗೇರ ಈತನು ಅಫಘಾತ ಪಡಿಸಿ ತನ್ನ ಬಸ್ ನಿಲ್ಲಿಸದೆ ಹಾಗೆ ಓಡಿಸಿಕೊಂಡು ಹೊದ ಬಸ್ಸ್ ಚಾಲಕನ ಮೇಲೆ ಕಾನೂನು ರೀತಿಯ ಕ್ರಮ ಕೈಗೊಂಡು ನ್ಯಾಯ ದೊರಕಿಸ ಕೊಡಬೇಕೆಂದು ಪಿರ್ಯಾದಿಯ ಹೇಳಿಕೆಯ ಸಾರಾಂಶ ಇರುತ್ತದೆ.

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ. 105/2017 ಕಲಂ 379 ಐಪಿಸಿ & 41(1) ಕೆ.ಎಂ.ಎಂ.ಆರ್.ಸಿ ಕಾಯ್ದೆ 1994. ;- ದಿನಾಂಕ: 07/074/2017  ರಂದು 09.15 ಪಿಎಮ್ ಕ್ಕೆ ಠಾಣಾ ಎಸ್.ಹೆಚ್.ಡಿ ಕರ್ತವ್ಯದಲ್ಲಿದ್ದಾಗ ಕೃಷ್ಣ ಸುಬೇದಾರ ಪಿಎಸ್.ಐ ಗೋಗಿ ಠಾಣೆ ಇಂದು ದಿನಾಂಕ: 07/07/2017 ರಂದು 08:15 ಪಿಎಮ್ಕ್ಕೆ ನಾನು ಮತ್ತು ಸಿಬ್ಬಂದಿಯವರಾದ ಯವರಾದ ಪ್ರೇಮಸಿಂಗ್ ಪಿಸಿ-318, ಸುನೀಲ್ ಪಿ.ಸಿ 221, ಹಾಗೂ ಚಾಲಕ ಮಾಳಪ್ಪ ಪಿಸಿ-120 ರವರೊಂದಿಗೆ ಠಾಣಾ ಜೀಪ್ ನಂ: ಕೆಎ-32 ಜಿ-392 ನೇದ್ದನ್ನು ತೆಗೆದುಕೊಂಡು ಪೆಟ್ರೊಲಿಂಗ್ ಕರ್ತವ್ಯದ ಮೇಲೆ ಗೋಗಿ ಕೆ ಗ್ರಾಮದ ಬಸ್ ನಿಲ್ದಾಣದ ಹತ್ತೀರ ಇದ್ದಾಗ ವನದುಗರ್ಾ ಗ್ರಾಮದ ಕಡೆಯಿಂದ ಒಂದು ಟ್ರ್ಯಾಕ್ಟರದಲ್ಲಿ ಉಸುಕನ್ನು ಕಳ್ಳತನ ಮಾಡಿಕೊಂಡು ಬರುತ್ತಿರುವದಾಗಿ ಬಾತ್ಮಿ ಮೇರೆಗೆ 08.30 ಪಿಎಂ ದಿಂದ ವನದುಗರ್ಾ ಕ್ರಾಸ್ ಹತ್ತಿರ ಕಾಯುತ್ತಾ ನಿಂತಾಗವಾಗ ರಾತ್ರಿ 08:45 ಪಿಎಮ್ ಸುಮಾರಿಗೆ ಒಂದು ಟ್ರ್ಯಾಕ್ಟ ಉಸುಕು ತುಂಬಿಕೊಂಡು ಬರುವಾಗ ನೋಡಿ ಚಾಲಕರಿಗೆ ನಿಲ್ಲಿಸಬೇಕು ಅನ್ನುವಷ್ಟರಲ್ಲಿ ಸ್ವಲ್ಪ ದೂರದಲ್ಲಿ ತನ್ನ ಟ್ರ್ಯಾಕ್ಟರನ್ನು ರೋಡಿನ ಮೇಲೆ ಬಿಟ್ಟು ಜಾಳಿ ಕಂಟಿಯಲ್ಲಿ ಓಡಿ ಹೋಗಿದ್ದು ನಾನು ಮತ್ತು ಸಿಬ್ಬಂದಿಯವರು ಸದರಿಯವರಿಗೆ ಹಿಡಿಯಲು ಬೆನ್ನತ್ತಲಾಗಿ ಸದರಿ ಚಾಲಕನು ಜಾಲಿ ಮುಳ್ಳು ಕಂಟೆಯಲ್ಲಿ ಓಡಿ ಹೋಗಿದ್ದು ನಂತರ ಟ್ರ್ಯಾಕ್ಟರ್ ಪರಿಶೀಲಿಸಲಾಗಿ ಒಂದು ಸ್ವರಾಜ ಟ್ರ್ಯಾಕ್ಟರ್ ಓಠ. ಏಂ 33- ಖಿಂ 7839 ಖಿಡಿಚಿಟ ಓಠ-ಇರುವದಿಲ್ಲಾ ಮತ್ತು ಚೆಸ್ಸಿ ನಂ:25/2017 ನೇದ್ದು (ಅ.ಕಿ: 1,00,000) ಸದರಿ ಟ್ರ್ಯಾಕ್ಟರದಲ್ಲಿ ಅಂದಾಜು 1 ಬ್ರಾಸ್ನಷ್ಟು ಮರಳು ಅ.ಕಿ.1500/- ರೂ ಇದ್ದು ಸದರಿ ಟ್ರ್ಯಾಕ್ಟರದಲ್ಲಿ ಟ್ರ್ಯಾಕ್ಟರ ಮಾಲೀಕ ಮತ್ತು ಟ್ರ್ಯಾಕ್ಟರ್ ಚಾಲಕ ಸರಕಾರಕ್ಕೆ ಹಣ ತುಂಬದೇ ಕಳ್ಳತನ ಮಾಡಿಕೊಂಡು ಸಾಗಿಸುತ್ತಿದ್ದದ್ದು ದೃಡಪಟ್ಟಿದ್ದರಿಂದ ಸದರಿ ಟ್ರ್ಯಾಕ್ಟರನ್ನು ಖಾಸಗಿ ವಾಹನ ಚಾಲಕರ ಸಹಾಯದಿಂದ ಠಾಣೆಗೆ ತಂದು ಹಾಜರ ಪಡೆಸಿದ್ದು ಇರುತ್ತದೆ. ನಂತರ ವಿಚಾರಿಸಲಾಗಿ ಸದರಿ ಟ್ರ್ಯಾಕ್ಟರ ಚಾಲಕನ ಹೆಸರು 1) ಮಲ್ಲಿಕಾಜರ್ುನ ತಂದೆ ಮುತ್ತುರಾಜ ಮಂಗಳೂರ ಸಾ: ವನದುಗರ್ಾ ಅಂತಾ ಮತ್ತು 2) ಟ್ರ್ಯಾಕ್ಟರ್ ಮಾಲಿಕನ ಹೆಸರು ಮುತ್ತುರಾಜ ತಂದೆ ಸೂರಪ್ಪ ಮಂಗಳೂರ ಸಾ: ವನದುಗರ್ಾ ಅಂತಾ ಗೋತ್ತಾಗಿರುತ್ತದೆ.
             ಆದ್ದರಿಂದ ಸಕರ್ಾರಕ್ಕೆ ಹಣ ತುಂಬದೇ ಕಳ್ಳತನ ಮಾಡಿಕೊಂಡು ಸಾಗಿಸುತ್ತಿದ್ದ ಒಂದು ಸ್ವರಾಜ ಟ್ರ್ಯಾಕ್ಟರ್ ಓಠ. ಏಂ 33- ಖಿಂ 7839 ಖಿಡಿಚಿಟ ಓಠ-ಇರುವದಿಲ್ಲಾ ಮತ್ತು ಚೆಸ್ಸಿ ನಂ:25/2017 ನೇದ್ದರ ಚಾಲಕ 1) ಮಲ್ಲಿಕಾಜರ್ುನ ತಂದೆ ಮುತ್ತುರಾಜ ಮಂಗಳೂರ ಸಾ: ವನದುಗರ್ಾ ಮತ್ತು ಮಾಲಿಕ 2) ಮುತ್ತುರಾಜ ತಂದೆ ಸೂರಪ್ಪ ಮಂಗಳೂರ ಸಾ: ವನದುಗರ್ಾ ಇವರುಗಳ ಮೇಲೆ ಕಾನೂನು ಕ್ರಮ ಜರುಗಿಸಲು ಸೂಚಿಸಿ ವರದಿ ಕೊಟ್ಟಿದ್ದರ ಸಾರಂಶದ ಮೆಲಿಂದ ಠಾಣೆ  ಗುನ್ನೆ ನಂ: 105/2017  ಕಲಂ 379  ಐಪಿಸಿ & 41(1) ಕೆ.ಎಂ.ಎಂ.ಆರ್.ಸಿ ಆಕ್ಟ್-1994 ನೇದ್ದರಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಅದೆ.

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 128/2017 ಕಲಂ.341, 23,504,506,ಸಂ 34 ಐಪಿಸಿ;- ದಿನಾಂಕ 07/07/2017 ರಂದು 7 ಪಿಎಂಕ್ಕೆ ಪಿರ್ಯಾದಿ ಶ್ರೀ ಮಹಮ್ಮದ ಸೀರಾಜುದ್ದಿನ್ ತಂ. ಫಜುಲ್ ರಹೆಮಾನ ಗೊರಿ ವಃ 38 ಉಃ ವ್ಯಾಪಾರ ಸಾಃ ಮಿಲ್ಲತ ನಗರ ಯಾದಗಿರಿ ಇವರ ಒಂದು ಅಜರ್ಿ ವಸೂಲಾಗಿದ್ದು ಸದರಿ ಅಜರ್ಿಯ ಸಾರಾಂಶವೆನೆಂದರೆ ನಾನು ನನ್ನ ತಂದೆ ತಾಯಿ ಮತ್ತು ಹೆಂಡತಿ ಮಕ್ಕಳೊಂದಿಗೆ ಉಪಜೀವನ ಸಾಗಿಸುತ್ತಿದ್ದೇನೆ. ನಾನು ಉಮರ ಫಾರುಕ ಮಜೀದ ಕಮೀಟಿಯ ಸದಸ್ಯನಿದ್ದು ಹೀಗಿರುವಾಗ ದಿನಾಂಕ 30/06/2017 ರಂದು ನಮ್ಮ ಮಜೀದಿನ ಪೇಶಮಾಮರಾದ ಶ್ರೀ ಹಾಸೀಪ್ ಸೈಯಿದ ಇವರನ್ನು ಮಜೀದನ ಇಮಾಮತ್ನಿಂದ ತೆಗೆದು ಹಾಕುವ ಕುರಿತು ನನಗೆ ನಮ್ಮ ಮಜೀದ ಕಮೀಟಿಯ ಸೆಕ್ರೆಟ್ರಿಯಾದ ಅಬ್ದುಲ್ ಸತ್ತಾರ ತಂದೆ ಅಲ್ಲಾ ಬಕ್ಷ ಸಗರಿ ರವರು ಮೀಟಿಂಗ ಇರುವ ಕುರಿತು ಪೋನ ಮುಖಾಂತರ ತಿಳಿಸಿರುತ್ತಾರೆ. ಅದರಂತೆ ಸಾಯಂಕಾಲ 5-00 ಗಂಟೆಗೆ ನಮಾಜ ಹೋಗಿ ನಾನು ಅಬ್ದುಲ್ ಸತ್ತಾರ ಮತ್ತು ಇತರ ಸದಸ್ಯರಿಗೆ ಇಮಾಮನನ್ನು ಯಾಕೆ ತೆಗೆಯುತ್ತಿರಿ. ಅವರು ಚೆನ್ನಾಗಿ ಧಾಮರ್ಿಕ ವಿಧಿ ವಿಧಾನಗಳನ್ನು ಪೂರೈಸುತ್ತಿದ್ದು ಒಂದು ವೇಳೆ ಅವನನ್ನು ತೆಗೆದರೆ ನಮ್ಮ ಮಜೀದಿಗೆ ನಮಾಜ್ ಓದಿಸಲು ಯಾರನ್ನು ಕರೆಸುತ್ತಿರಿ ಎಂದು ಕೇಳಿದಾಗ ಅಬ್ದುಲ್ ಸತ್ತಾರನು ನಿನೇನು ಕೇಳುತ್ತಿಯಲೇ ಬೋಸುಡಿ ಮಗನೇ ನಾನು ಮಜೀದ ಕಮೀಟಿಯ ಸೆಕ್ರೆಟ್ರಿ ಇದ್ದೇನೆ ನೀನು ಸದಸ್ಯನಿದ್ದಿಯಾ ನಿನಗೆ ನಾಮಕೆ ವಾಸತೆ ಸುಮ್ಮನೆ ಸದಸ್ಯನಾಗಿಟ್ಟಿದ್ದೆವೆ. ಚುಪ ಮೂ ಮೂಚಲೇಕೋ ಚುಪ್ ಬೈಟತಾ ಯಾ ತೇರೆಕೊ ಚಪ್ಪಲಸೇ ಮಾರನಾ ಹೈ ಎಂದು ಹೇಳಿದಾಗ ನಾನು ಏಕೆ ಬೈಯುತ್ತಿಯಾ ಎಂದು ಹೇಳಿ ಮುಂದಕ್ಕೆ ಹೋಗುತ್ತಿರುವಾಗ ನನಗೆ ತಡೆದು ನಿಲ್ಲಿಸಿ 1) ಅಬ್ದುಲ ಸತ್ತಾರನು ನನ್ನ ಎದೆಯ ಮೇಲಿನ ಅಂಗಿ ಹಿಡಿದು ಬಲಗೈಯಿಂದ ನನ್ನ ಎಡ ಕಪಾಳಕ್ಕೆ ಹೊಡೆದಿರುತ್ತಾನೆ. ಆಗ ಬಿಡಿಸಲು  ನನ್ನ ತಮ್ಮನಾದ ಖಮರುದ್ದಿನ್ ಇವನಿಗೆ 2) ಡಾಃ ಮಹಮ್ಮದ ರಫೀಕ್ ಸೌದಾಗರ್ ಇವನು ಗಟ್ಟಿಯಾಗಿ ಹಿಡಿದು ಕಹ ಜಾತೆಬೆ ತುಮಾರ ಗೊರಿ ಖಾಂದಾನಕ ಬಹೂತಹೂವಾ ತುಮಾರೆ ಪಾಸ ಪೈಸಾ ನಹೀ ತುಮಾರೆಸೆ ಜಾದಾ ಪೈಸೆ ಮೇರೆ ಪಾಸ ಹೈ ಮೇ ಅಗರ ಚಾಹು ತೋ ತುಮೆ ಪೈಸೆಮೆ ಜಲಾದೆತು ಮಾರೋ ಸಾಲೇಕೋ ಎಂದು ಹೇಳಿದಾಗ 3) ಮಹಮ್ಮದ ಪೈಸಲ್ ಸಭಾ ತಂ. ಅಬ್ದುಲ ಜೀಲಾನಿ 4) ಸಾಬೀರ ಹುಸೇನ ಪರಿವಾರ ಗ್ಯಾಸ, ಇವರು ಬಂದವರೇ ಅವರಲ್ಲಿ ಫೈಜಲ್ ಸಭಾ ಇವನು ನನ್ನ ತಮ್ಮನಾದ ಖಮರುದ್ದಿನ್ನಿಗೆ ಹೊಟ್ಟೆ ಮೇಲೆ, ಎದೆ ಮೇಲೆ, ಕೈ ಮುಷ್ಠಿ ಮಾಡಿ  ಹೊಡೆದಿರುತ್ತಾರೆ. ಮತ್ತು ನನಗೆ ಅಬ್ದುಲ್ ಸತ್ತಾರ ಮತ್ತು ಸಾಬೀರ ಹುಸ್ಸೇನ ಇವರು ಬಂದವರೆ ಅವರಲ್ಲಿ ಸಾಬೀರ ಹುಸ್ಸೇನ್ ಇವನು ಹಿಂದಿನಿಂದ ಬಂದು ನನ್ನ ಎರಡು ಕೈಗೆ ಬಿಗಿಯಾಗಿ ಹಿಡಿದುಕೊಂಡನು ಅಬ್ದುಲ್ ಸತ್ತಾರ ಈತನು ನನಗೆ ಮಾದರ ಚೋದ್ ತು ಕೈಕಾ ಕಮೀಟಿ ಮೆಂಬರ್ ಮೈ ಚಾಹತೋ ಅಬಿಚ್ ತುಜೆ ಮೆಂಬರ್ ಶೀಪ್ಸೆ ನಿಕಾಲ ದೇತು ಎಂದು ನನಗೆ ಕೈಯಿಂದ ತಲೆಗೆ ಹೊಡೆದಿರುತ್ತಾನೆ. ಈ ಗದ್ದಲ ಕೇಳಿ ಅಲ್ಲಿಯೇ ನಮಾಜ ಬಂದಿದ್ದ ನಮ್ಮ ತಂದೆ ಪೈಜಲ್ ರಹೆಮಾನ, ನನ್ನ ಅಣ್ಣನಾದ ಪೈಜಲ್ ಮುಬಿನ್, ಹಾಗೂ ಫಾರೂಕ ಕಂದಕೂರ ಇವರು ಜಗಳಾ ಬಿಡಿಸಿರುತ್ತಾರೆ. ಅಜ್ ಬಚಗಯೇ ಸಾಲೆ ತುಮೆ ಆಗೆ ಜಾನಸೆ ಮಾರದೆಂಗೆ ಎಂದು ಜೀವದ ಬೆದರಿಕೆ ಹಾಕಿರುತ್ತಾರೆ.    ಕಾರಣ ಸದರಿ ವಿಷಯದ ಬಗ್ಗೆ ನಮ್ಮ ಹಿರಿಯರಲ್ಲಿ ವಿಚಾರಿಸಿ ಇಂದು ತಡವಾಗಿ ಠಾಣೆಗೆ ಬಂದು ಅಜರ್ಿ ಕೊಟ್ಟಿದ್ದು ಸದರಿಯವರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಿರಿ ಅಂತಾ ವಿನಂತಿ.ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.128/2017 ಕಲಂ.341,3 23, 504, 506,ಸಂ.34 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು. 

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 234/2017 ಕಲಂ 283 279. 304(ಎ) ಐಪಿಸಿ  ಮತ್ತು ಕಲಂ 122 ಸಂ 177 ಐಎಮ್.ವಿ ಆಕ್ಟ ;- ದಿನಾಂಕ 08/07/2017 ರಂದು ಮುಂಜಾನೆ 09-00 ಗಂಟೆಗೆ ಫಿರ್ಯಾದಿ ಮಲ್ಲಿನಾಥ ತಂದೆ ಶ್ರೀಮಂತ ಕಲಶೆಟ್ಟಿ ವಯ 33 ವರ್ಷ ಜಾತಿ ಹಿಂದೂ ಗಾಣೀಗ ಉಃ ಕೋರೆಡ್ ಟೇಲಿಕಾಂ ಕಂಪನಿಯಲ್ಲಿ ಟೇಕ್ನಿಸಿಯನ್ ಕೆಲಸ ಸಾಃ ಮಾದನ ಹಿಪ್ಪರಗಾ ತಾಃ ಆಳಂದ ಜಿಃ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ಫಿರ್ಯಾದಿಯ ಅಕ್ಕನ ಮಗನಾದ ಶಿವಲಿಂಗಪ್ಪ ತಂದೆ ಮಲ್ಲಿಕಾಜರ್ುನ ಕಲಶೆಟ್ಟಿ ವಯ 23 ವರ್ಷ ಜಾತಿ ಹಿಂದೂ ಗಾಣೀಗ ಸಾಃ ಮಾದನ ಹಿಪ್ಪರಗಾ ತಾಃ ಆಳಂದ ಜಿಃ ಕಲಬುರಗಿ  ಈತನು ಒಂದು ವಾರದಿಂದ ಶಹಾಪೂರ ತಾಲೂಕಿನಲ್ಲಿ ಕೋರೆಡ್ ಟೇಲಿಕಾಂ ಕಂಪನಿಯಲ್ಲಿ ಖಾಸಗಿ ಕೆಲಸ ಮಾಡುತಿದ್ದು.
     ಹೀಗಿರುವಾಗ ಇಂದು ದಿನಾಂಕ:08/07/2017 ರಂದು ಬೆಳಗಿನ ಜಾವ 04-15 ಗಂಟೆಯ ಸುಮಾರಿಗೆ ಫಿರ್ಯಾದಿಗೆ ಪರಿಚಯನಾದ  ಮಂಜುನಾಥ ತಂ/ ಮಲ್ಲಿನಾಥ ಬುಶೆಟ್ಟಿ ಸಾ|| ಆಳಂದ ಈತನು ಪೋನ್ ಮಾಡಿ ನಾನು ಮತ್ತು ಸಂತೋಷ ಇಬ್ಬರೂ ಹತ್ತಿಗೂಡುರಕ್ಕೆ ನಮ್ಮ ಕೆಲಸದ ನಿಮಿತ್ಯ ಹೋಗಿ ಮರಳಿ ಮೋಟರ ಸೈಕಲ್ ಮೇಲೆ ಶಹಾಪೂರಕ್ಕೆ ಬರುತಿದ್ದೆವು. ಶಹಾಪೂರ-ಹತ್ತಿಗೂಡುರ ರೋಡಿನ ಮೇಲೆ ಹತ್ತಿಗೂಡುರ ಕೆ.ಇ.ಬಿ ದಾಟಿ 300 ಮೀಟರ್ ಅಂತರದಲ್ಲಿ ಬರುತ್ತಿದ್ದಾಗ ಬೆಳಗಿನ ಜಾವ 04-00 ಗಂಟೆಗೆ ಸುಮಾರಿಗೆ ರೋಡಿನ ಬಲಬದಿಗೆ ಯಾವುದೇ ಮುಂಜಾಗ್ರತ ಕ್ರಮ ಕೈಕೊಳ್ಳದೆ ರೋಡಿನ ಮೇಲೆ ನಿಲ್ಲಿಸಿದ ಒಂದು ಲಾರಿ ನಂಬರ ಒಕ-09 ಊಉ-0747 ನೇದ್ದಕ್ಕೆ  ನಿಮ್ಮ ಅಳಿಯ ಶಿವಲಿಂಗಪ್ಪ ಈತನು ಬಜಾಜ ಪಲ್ಸರ ಮೋಟರ ಸೈಕಲ್ ನಂಬರ ಏಂ-32 ಇಓ-6390  ನೇದ್ದು ಅತಿ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಲಾರಿಯ ಹಿಂಭಾಗಕ್ಕೆ ಡಿಕ್ಕ ಮಾಡಿದರಿಂದ  ಅವನ ತಲೆಯ ಹಿಂದೆ ಭಾರಿ ರಕ್ತಗಾಯವಾಗಿ ಮಾಂಸಖಂಡ ಹೊರಗಡೆ ಬಂದಿದ್ದು, ಮತ್ತು ಎಡಗಣ್ಣಿಗೆ ಭಾರಿ ರಕ್ತಗಾಯವಾಗಿದ್ದು, ಎಡ ತೊಡೆಗೆ, ಎಡ ರಟ್ಟೆಗೆ ತರಚಿದ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ ಅಂತ ವಿಷಯ ತಿಳಿಸಿದಾಗ ಫಿರ್ಯಾದಿಯವರು ತಮ್ಮ ಸಂಬಂಧಿಕರು ಹಾಗೂ ಗ್ರಾಮಸ್ತರೊಂದಿಗೆ ಬಂದು ಮೃತ ಶಿವಲಿಂಗಪ್ಪ ಈತನಿಗೆ ನೋಡಿದ್ದು. ಕಾರಣ ಮೃತ ಶಿವಲಿಂಗಪ್ಪ ತಂ/ ಮಲ್ಲಿಕಾಜರ್ುನ ಕಲಶೆಟ್ಟಿ ಈತನು ಮೋಟರ ಸೈಕಲ್ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಯಾವುದೇ ಮುಂಜಾಗೃತೆ ಕ್ರಮವಹಿಸದೆ ರೋಡಿನಲ್ಲಿ ನಿಲ್ಲಿಸಿದ್ದ ಲಾರಿ ನಂ. ಒಕ-09 ಊಉ-0747 ನೇದ್ದಕ್ಕೆ ಡಿಕ್ಕಿಪಡಿಸಿದ್ದರಿಂದ ಅಪಘಾತ ಜರುಗಿದ್ದರಿಂದ ಮೃತ ಶಿವಲಿಂಗಪ್ಪ ಮತ್ತು ಲಾರಿ.ನಂ. ಒಕ-09 ಊಉ-0747 ನೇದ್ದರ ಚಾಲಕ ರಮೇಶ ತಂ/ ಶಾಮರಾವ ಅಮೋದೆ ಸಾ|| ಜಲಗಾಂವ(ಮಹಾರಾಷ್ಟ್ರ) ಇವರ  ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತ ಇತ್ಯಾದಿ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ  ಗುನ್ನೆ ನಂಬರ 234/2017 ಕಲಂ 283, 279, 304[ಎ] ಐ.ಪಿ.ಸಿ ಮತ್ತು ಕಲಂ 122, ಸಂ 177 ಐ.ಎಮ್.ವಿ ಆಕ್ಟ  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.         

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 126/2017 ಕಲಂ: 143, 147, 498(ಎ), 504, 506 323, ಸಂಗಡ 149 ಐ.ಪಿ.ಸಿ ಮತ್ತು 3 & 4 ಡಿ.ಪಿ ಯಾಕ್ಟ ;- ದಿನಾಂಕ 08-07-2017 ರಂದು 01.30 ಪಿ.ಎಂಕ್ಕೆ ಠಾಣೆಗೆ ಶ್ರೀಮತಿ ಶರಣಮ್ಮ ಗಂಡ ಸಿದ್ರಾಮರೆಡ್ಡಿ ಸಗರ ವಯಾ||21ವರ್ಷ ಉ|| ಮನೆಗೆಲಸ ಜಾ|| ಹಿಂದೂ ರೆಡ್ಡಿ ಸಾ|| ಬಸವೇಶ್ವರ ನಗರ ಯಾದಗಿರಿ ಇವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಅಜರ್ಿಯನ್ನು ನೀಡಿದ್ದು ಎನೆಂದರೆ, ಆರೋಪಿತರು ಪಿರ್ಯಾದಿಗೆ ಈ ಮೊದಲು ಮದುವೆಯಲ್ಲಿ 21 ತೊಲಿ ಬಂಗಾರ ಕೊಟ್ಟರೂ ಮತ್ತೆ ಹಣ ಬಂಗಾರ ಕೊಡು ಅಂತ ಕಿರುಕುಳ ನೀಡಿದ್ದಲ್ಲದೆ ಇಂದು ದಿ: 08/7/17 ರಂದು ಪಿರ್ಯಾದಿಯ ತವರುಮನೆಯಾದ ನಗನೂರ ಗ್ರಾಮಕ್ಕೆ ಬಂದು ಜಗಳ ತೆಗೆದು ಅವಾಚ್ಯವಾಗಿ ಬೈದು ಕೈಯಿಂದ ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಅಂತ ಅಜರ್ಿಯನ್ನು ನೀಡಿದ್ದು ಅದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 126/2017 ಕಲಂ: 143, 147, 498(ಎ), 504, 506 323, ಸಂಗಡ 149 ಐ.ಪಿ.ಸಿ ಮತ್ತು 3 & 4 ಡಿ.ಪಿ ಯಾಕ್ಟ   ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
 

Kalaburagi District Reported Crimes

ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ನರೋಣಾ ಠಾಣೆ : ದಿನಾಂಕ: 07/07/2017 ರಂದು ಸಾಯಂಕಾಲ ನರೋಣಾ ಗ್ರಾಮದ ಹನುಮಾನ ದೇವಸ್ಥಾನದ ಕಟ್ಟೆಯ ಮೇಲೆ ಸಾರ್ವಜನೀಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಅಂಕಿಸಂಖ್ಯೆಗಳನ್ನು ಬರೆದುಕೊಡುತ್ತಿರುವ ಬಗ್ಗೆ ಬಾತ್ಮಿ ಬಂದ ಮೇರೆಗೆ ಶ್ರೀ.ಗಜಾನನ.ಕೆ.ನಾಯಕ ಪಿ.ಎಸ್‌.ಐ ನರೋಣಾ ಪೊಲೀಸ್ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಮಾನ್ಯ ಡಿ.ಎಸ್.ಪಿ ಸಾಹೇಬ ಆಳಂದ ಹಾಗೂ ಸಿ.ಪಿ.ಐ ಸಾಹೇಬ ಆಳಂದರವರ ಮಾರ್ಗದರ್ಶನದಲ್ಲಿ, ನರೋಣಾ ಗ್ರಾಮದ ಹನುಮಾನ ದೇವಸ್ಥಾನದ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲಾಗಿ ದೇವಸ್ಥಾನದ ಮುಂಬಾಗದಲ್ಲಿರುವ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದು ಓಪನ್ ನಂಬರ್ ಬಂದರೆ ಒಂದು ರೂಪಾಯಿಗೆ 08 ರೂಪಾಯಿ ಗೆಲ್ಲಿರಿ, ಜಾಯಿಂಟ್ ನಂಬರ್ ಬಂದರೆ 01 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಅಂತಾ ಕೂಗುತ್ತಾ ಮಟಕಾ ಅಂಕಿ ಸಂಖೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿರುವುದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಅವನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಬಾಬುರಾವ ತಂದೆ ಶಿವಪ್ಪ ಖೇಲ್ಡ, ಸಾ|| ನರೋಣಾ ಅಂತಾ ತಿಳಿಸಿದ್ದು ಸದರಿಯವನಿಗೆ ಅಂಗಶೋಧನ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಸಿದ ಒಂದು ಮಟಕಾ ಅಂಕಿಸಂಖ್ಯೆಯುಳ್ಳ ಚೀಟಿ, ಒಂದು ಬಾಲ ಪೆನ್‌  ನಗದು ಹಣ 1050/- ರೂಪಾಯಿಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ನರೋಣಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 07-07-2017 ರಂದು ಮಾಶಾಳ ಗ್ರಾಮದ ಸುದಾರಿತ ಬೀಟ್ ಸಿಬ್ಬಂದಿಯಾದ ನಮ್ಮ ಠಾಣೆಯ ಶರಣು ಪಿಸಿ-881 ರವರು ಮಾಶಾಳ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಒಬ್ಬ ವ್ಯೆಕ್ತಿ ಮಟಕಾ ಜೂಜಾಟ ಆಡುತ್ತಿದ್ದಾನೆ ಅಂತಾ ನನ್ನ ಬೀಟಿನ ಬಾತ್ಮಿದಾರರು ತಿಳಿಸಿರುತ್ತಾರೆ  ಅಂಥಾ ತಿಳಿಸಿದ ಮೇರೆಗೆ ಪಿಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಡಿ.ಎಸ್.ಪಿ ಸಾಹೇಬರು ಆಳಂದ ಹಾಗೂ ಮಾನ್ಯ ಸಿ.ಪಿ.ಐ ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ ಮಾಶಾಳ ಗ್ರಾಮದ ಬಸ್ ನಿಲ್ದಾಣದಿಂದ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಪ್ರಯಾಣಿಕರಿಗೆ ಹಾಗೂ ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದ ಬಗ್ಗೆ ಖಚಿತಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಸುರೇಶ ತಂದೆ ಶಿವಪುತ್ರ ರಾವೂರ ಸಾ|| ಅಫಜಲಪೂರ ಹಾ|| || ಮಾಶಾಳ ಗ್ರಾಮ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 2110/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ: 07/07/2017 ರಂದು ರಾಘವೇಂದ್ರ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯ ಗಂಗಾನಗರ ಕಬರಸ್ಥಾನದ ಖುಲ್ಲಾ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪಿಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿದ್ದಾರೆ ಅಂತ ಮಾಹಿತಿ ಬಂದ ಮೇರೆಗೆ ಶ್ರೀಮತಿ ಅಕ್ಕಮಹಾದೇವಿ ಪಿಎಸ್.ಐ. ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಗಂಗಾನಗರ ಬಡಾವಣೆಯ ಆರೋಗ್ಯ ಕೆಂದ್ರದ ಹತ್ತಿರ ಜೀಪನ್ನು ನಿಲ್ಲಿಸಿ ಎಲ್ಲರೂ ಅಲ್ಲಿಂದ ನಡೆದುಕೊಂಡು ಹೋಗಿ ನೋಡಲು ಕಬರಸ್ಥಾನದ ಗೇಟ ಒಳಗಡೆ ಕಂಪೌಂಡ ಗೋಡೆಯ ಪಕ್ಕದಲ್ಲಿ 7-8 ಜನರು ದುಂಡಾಗಿ ಕುಳಿತು ಅಂದರ ಬಾಹರ ಜುಜಾಟ ಆಡುತ್ತಿದ್ದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಅವರ ಹೆಸರು ವಿಳಾಸ ವಿಚಾರಿಸಲು . 1) ರಾಜು ತಂದೆ ಮಲ್ಲಿಕಾರ್ಜುನ ಹರನಾಳ ಸಾ:ನ್ಯೂ ರಾಘವೇಂದ್ರ ಕಾಲೋನಿ ಕಲಬುರಗಿ. 2) ಶರಣು ತಂದೆ ಸಿದ್ರಾಮ ಕೊತ್ತಲಿ ಸಾ: ಗಂಗಾ ನಗರ ಕಲಬುರಗಿ 3) ಸಿದ್ದಲಿಂಗ @ ಸಿದ್ದು ತಂದೆ ಲಕ್ಷಿಕಾಂತ ಸಾವಳಗಿ ಸಾ: ಹೊಡ್ಡಿನ ಮನಿ ಲೇಔಟ ಕಲಬುರಗಿ 4) ಸಂಜೀವಕುಮಾರ ತಂದೆ ನಾಗಣ್ಣಾ ಜಮಾದಾರ ಸಾ: ಚೌಡೇಶ್ವರಿ ಕಾಲೋನಿ ಕಲಬುರಗಿ 5) ಅನೀಲ ತಂದೆ ಗಣಪತಿ ಇಂಗಳಗಿ ಸಾ: ಗಂಗಾ ನಗರ ಕಲಬುರಗಿ 6) ಗೋಪಿ ತಂದೆ ಬಸವರಾಜ ಬೀದನೂರ ಸಾ: ಗಂಗಾ ನಗರ ಕಲಬುರಗಿ 7) ಶರಣು ತಂದೆ ಹಣಮಂತ ಪಾಟೀಲ ಸಾ:ಹೊಡ್ಡಿನ ಮನಿ ಲೇಔಟ ಕಲಬುರಗಿ 8) ಅಮೀತ ತಂದೆ ತುಕಾರಾಮ ಚವ್ಹಾಣ ಸಾ:ನ್ಯೂ ರಾಘವೇಂದ್ರ ಕಾಲೋನಿ ಕಲಬುರಗಿ  ಅಂತಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ 52 ಇಸ್ಪೀಟ ಎಲೆಗಳನ್ನು ಮತ್ತು ನಗದು ಹಣ  6650/- ರೂಗಳನ್ನು ವಶಪಡಿಸಿಕೊಂಡು ಸದರಿಯವರೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಪ್ರವೀಣ ತಂದೆ ದತ್ತಾತ್ರೇಯ ಸೋನಾರ ಸಾ||ಬಸವೇಶ್ವರ ನಗರ ಕೆಇಬಿ ಹಿಂದುಗಡೆ ಅಫಜಲಪೂರ ರವರ ತಂದೆಯಾದ ದತ್ತಾತ್ರೇಯ ತಂದೆ ವಿಠ್ಠಲ ಸೋನಾರ ಇವರು ಅಕ್ಕಸಾಲಿಗ ಕೆಲಸ ಮಾಡಲು ನಮ್ಮ ಸ್ವಂತ ಗ್ರಾಮವಾದ ಅಫಜಲಪೂರ ತಾಲೂಕಿನ ಬಂದರವಾಡಕ್ಕೆ ದಿನಾಲು ನಮ್ಮ ಮೋಟಾರ ಸೈಕಲ್ ನಂ ಕೆಎ-32, ಯು-894 ನೇದ್ದರ ಮೇಲೆ ಹೋಗಿ ಕೆಲಸ ಮಾಡಿ ಮರಳಿ ಅಫಜಲಪೂರ ಕ್ಕೆ ಬರುತ್ತಾರೆ.  ಎಂದಿನಂತೆ ನಮ್ಮ ತಂದೆ ದಿನಾಂಕ 05/07/2017 ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಮೋಟಾರ್ ಸೈಕಲ್ ಮೇಲೆ ಬಂದರವಾಡ ಗ್ರಾಮಕ್ಕೆ ಹೋಗಿದ್ದು ಇರುತ್ತದೆ  ಅದೇ ದಿನ 2.45 ಪಿಎಮ್ ಸುಮಾರಿಗೆ ನಮ್ಮ ಸಂಬಂಧಿಕರಾದ ಮಲ್ಲಾಬಾದ ಗ್ರಾಮದ ಮಲ್ಲಿಕಾರ್ಜುನ ತಂದೆ ಮೌನಪ್ಪ ಸುತಾರ ಇವರು ನನ್ನ ಮೋಬೈಲ ನಂಬರಗೆ ಪೋನ ಮಾಡಿ ತಿಳಿಸಿದ್ದೆನೆಂದರೆ ನಿಮ್ಮ ತಂದೆ ಮೋಟಾರ್ ಸೈಕಲ್ ಮೇಲೆ ಅಫಜಲಪೂರ ಕಡೆ ಬರುವಾಗ ಮಾತೋಳಿ ಮಲ್ಲಾಬಾದ ನಡುವೆ ಇರುವ ಬ್ರೀಡ್ಜ ದಾಟಿ ಅಫಜಲಪೂರ ಕಡೆ  ಹೋಗುತಿದ್ದಾಗ ಕೆಎಸ್ ಆರ್ ಟಿ ಬಸ ನಂ ಕೆಎ-28, ಎಫ್-2047 ನೇದ್ದರ ಚಾಲಕ ಅತಿವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿ ಓವರ್ ಟೇಕ್ ಮಾಡಿ ನಿಮ್ಮ ತಂದೆಯ ಮೋಟಾರ್ ಸೈಕಲಗೆ ಡಿಕ್ಕಿ ಪಡಿಸಿ ನಿಮ್ಮ ತಂದೆಗೆ ಅಫಘಾತ ಪಡಿಸಿರುತ್ತಾನೆ ಅಂತ ತಿಳಿಸಿದ ಬಳಿಕ ನಾನು ಹಾಗು ನನ್ನ ಗೆಳೆಯನಾದ  ಅಂಬರೀಶ ಅಂಬೂರೆ ಇಬ್ಬರು ಕೂಡಿ ಸ್ಥಳಕ್ಕೆ ಹೋಗಿ ನೋಡಲಾಗಿ ನಮ್ಮ ತಂದೆಯ ತಲೆಗೆ ಭಾರಿ ರಕ್ತಗಾಯವಾಗಿದ್ದು ಬಲಗೈಗೆ ಭಾರಿ ತರಚಿದ ಗಾಯವಾಗಿ ನಮ್ಮ ತಂದೆ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ ನಂತರ ಬಸ್ಸಿನಲಿದ್ದ ಪ್ರತ್ಯೇಕ್ಷದರ್ಶಿಗಳಾದ ಪ್ರಯಾಣಿಕರಿಗೆ ಹಾಗು ಮಲ್ಲಿಕಾರ್ಜುನ ಸುತಾರ ರವರಿಗೆ ಘಟನೆಯ ಬಗ್ಗೆ ವಿಚಾರಿಸಿದ್ದು ಇರುತ್ತದೆ ಸದರಿ ಬಸ್ಸಿನ ಚಾಲಕನ ಹೆಸರು ಧೂಳಪ್ಪ ತಂದೆ ಮಲ್ಕಪ್ಪ ಬಂಕಲಗಾ ಅಂತ ಇರುತ್ತದೆ   ನಮ್ಮ ತಂದೆಯನ್ನು ನಾನು ನನ್ನ ಗೆಳೆಯ ಅಂಬರೀಶ ಹಾಗು ಮಲ್ಲಿಕಾರ್ಜುನ ಸುತಾರ ಮೂರು ಜನರು ಕೂಡಿ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಸೋಲಾಪೂರದ ವಳಸಂಗಕರ ಆಸ್ಪತ್ರೆಗೆ ಚಿಕಿತ್ಸೆ ಕುರಿತು ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ದ್ವೀಚಕ್ರ ವಾಹನ ಕಳವು ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ಶರಣಬಸಪ್ಪ ತಂದೆ ಸದಾಶಿವ ಸುಗೂರ ಸಾ: ಕಮಲಾಪೂರ ರವರದು ಕಮಲಾಪೂರ ದಿಂದ ಕಲಬುರಗಿ ಕಡೆಗೆ ಹೋಗುವ ರಾಷ್ಟ್ರಿಯ ಹೆದ್ದಾರಿಗೆ ಹೊಂದಿಕೊಂಡು ನಮ್ಮ ಹೊಲ ಇದ್ದು ನಾನು ಪ್ರತಿ ದಿವಸ ಹೊಲಕ್ಕೆ ಹೋಗಿ ಬರಲು ತೊಂದರೆಯಾಗುತ್ತಿದ್ದರಿಂದ ನಮ್ಮ ಅಳಿಯನಾದ ನಾಗಶಟ್ಟಿ ತಂದೆ ಮಡಿವಾಳಪ್ಪ ಶಟಗಾರ ಸಾ: ಬೇಲೂರ ತಾ: ಬಸವಕಲ್ಯಾಣ ಇವರ ಹೊರೊ ಸ್ಪೇಂಡರ ಮೋಟಾರ ಸೈಕಲ ನಂ ಕೆಎ 56 ಎಚ್. 6291 ನೇದ್ದು ತೆಗೆದುಕೊಂಡು ನಾನೆ ಉಪಯೋಗಿಸುತ್ತಾ ಬಂದಿದ್ದು ಇರುತ್ತದೆ.ಈ ಹಿಂದೆ ದಿನಾಂಕ 10.06.2017 ರಂದು ಮಧ್ಯಾನ 1 ಗಂಟೆಯ ಸುಮಾರಿಗೆ ನಾನು ಸದರಿ ಮೋಟಾರ ಸೈಕಲ ನಂ ಕೆಎ 56 ಎಚ್. 6291 ನೇದ್ದು ತೆಗೆದುಕೊಂಡು ನಮ್ಮ ಹೊಲಕ್ಕೆ ಹೋಗಿದ್ದು ಮೋಟಾರ ಸೈಕಲನ್ನು ರಾಷ್ಟ್ರಿಯ ಹೆದ್ದಾರಿ ಮೇಲೆ ಬಿಟ್ಟು ನಾನು ಹೊಲದಲ್ಲಿ ಹೋಗಿ ಕೆಲಸ ಮಾಡಿಕೊಂಡಿದ್ದು ಸಾಯಂಕಾಲ 5 ಗಂಟೆಯ ಸುಮಾರಿಗೆ ಒಂದು ಪಲ್ಸರ ಮೋಟಾರ ಸೈಕಲ ಮೇಲೆ ಇಬ್ಬರು ವ್ಯಕ್ತಿಗಳು ಬಂದು ರೋಡಿನ ಮೇಲೆ ಇದ್ದ ನನ್ನ ಮೋಟಾರ ಸೈಕಲ ಹತ್ತಿರ ಬಂದು ನನ್ನ ಮೋಟಾರ ಸೈಕಲನ್ನು ಪ್ರಾರಂಭ ಮಾಡುತ್ತಿದ್ದು ಆಗ ನಾನು ಸ್ವಲ್ಪ ದೂರದಲ್ಲಿ ಕೆಲಸ ಮಾಡುತ್ತಿದ್ದರಿಂದ ದೂರ ದಿಂದಲೆ ಯಾರೊ ನೀವು ಅಂತ ಕೂಗಿ ಅವರು ನನ್ನ ಕಡೆಗೆ ನೋಡುತ್ತಾ ನನ್ನ ಮೋಟಾರ ಸೈಕಲನ್ನು ಚಾಲು ಮಾಡಿ ಮೋಟಾರ ಸೈಕಲ ಮೇಲೆ ಕುಳಿತು ಕಲಬುರಗಿ ಕಡೆಗೆ ಹೊಗುತ್ತಿದ್ದು ಗಾಬರಿಗೊಂಡು ನಾನು ಒಡುತ್ತಾ ರೋಡಿನ ಕಡೆಗೆ ಬಂದು ನಮ್ಮ ಅಣ್ಣನಾದ ಶಿವಶಂಕರ ಇವರ ಮೋಟಾರ ಸೈಕಲ ತೆಗೆದುಕೊಂಡು ಅವರ ಬೆನ್ನು ಹತ್ತಿ ಮಹಾಗಾವ ಕ್ರಾಸ ವರೆಗೆ ಹೋಗಿ ಹುಡುಕಾಡಿದ್ದು ನನ್ನ ಮೋಟಾರ ಸೈಕಲ ಪತ್ತೆಯಾಗಿರುವದಿಲ್ಲ ಅಂದಿನಿಂದ ಇಲ್ಲಿಯರವರೆಗೆ ನಾನು ನಮ್ಮ ಅಣ್ಣ ನಮ್ಮ ಮೋಟಾರ ಸೈಕಲ ಪತ್ತೆ ಕುರಿತು ಎಲ್ಲಾ ಕಡೆಗೆ ಹುಡುಕಾಡಿದ್ದು ಮತ್ತು ನಮಗೆ ಪರಿಚಯಸ್ಥರಲ್ಲಿ ವಿಚಾರಿಸಿದ್ದು ಮತ್ತು ನನಗೆ ಪರಿಚಯದ ಯಾರಾದರು ತೆಗೆದುಕೊಂಡು ಹೋಗಿರಬಹುದು ಅಂತ ತಿಳಿದು ಕೆಲವು ದಿವಸ ಕಾದಿದ್ದು ನನ್ನ ಮೋಟಾರ ಸೈಕಲ ಯಾರು ತೆಗೆದುಕೊಂಡು ಹೋಗಿರುವದಿಲ್ಲ ಅಂತ ಗೊತ್ತಾಗಿದ್ದು ಇರುತ್ತದೆ. ಸದರಿ ನನ್ನ ಮೋಟಾರ ಸೈಕಲನ್ನು ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Friday, July 7, 2017

BIDAR DISTRICT DAILY CRIME UPDATE 07-07-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 07-07-2017

alUÀÄ¥Áà ¥ÉÆ°Ã¸ï oÁuÉ UÀÄ£Éß £ÀA. 114/2017, PÀ®A. 279, 337, 338 L¦¹ :-
ಫಿರ್ಯಾದಿ ದಿನೇಶ ತಂದೆ ರಾಮಸಿಂಗ ರಾಠೋಡ ವಯ: 20 ವರ್ಷ, ಜಾತಿ: ಲಂಬಾಣಿ, ಸಾ: ನಾಗೂರ ತಾಂಡಾ ರವರು ಸುಮಾರು 5 ತಿಂಗಳಿಂದ ತಮ್ಮ ತಾಂಡಾದ ಮಿಥುನ ತಂದೆ ಬಾಬುರಾವ ರಾಠೋಡ ರವರ ಟಾಟಾ 709 ಲಾರಿ ನಂ. ಕೆಎ-39/0731 ನೇದರ ಮೇಲೆ ಕ್ಲೀನರ ಅಂತ ಕೆಲಸ ಮಾಡಿಕೊಂಡಿದ್ದು, ಸದರಿ ಟ್ರಕ ಮೇಲೆ ನಾಗೂರ ಗ್ರಾಮದ ಅಜ್ಜು ಶೇಖ ತಂದೆ ಮಹೇಬೂಬ ಶೇಖ ನಿಥೇಘರ ಅವನು ಸಹ ಸುಮಾರು 5 ತಿಂಗಳಿಂದ ಚಾಲಕ ಅಂತ ಕೆಲಸ ಮಾಡಿಕೊಂಡಿರುತ್ತಾನೆ, ಸದರಿ ಟ್ರಕನಲ್ಲಿ ಮನೆಯ ಛತ್ತಿಗೆ ಹಾಕುವ ಸಾಮಾನುಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ತೆಗೆದುಕೊಂಡು ಹೋಗುವುದು ಮಾಡುತ್ತಿರುತ್ತಾರೆ, ಹೀಗಿರುವಾಗ ದಿನಾಂಕ 06-07-2017 ರಂದು ಫಿರ್ಯಾದಿ ಮತ್ತು ಟ್ರಕ್ ಚಾಲಕ ಅಜ್ಜು ಶೇಖ ಇಬ್ಬರು ಸದರಿ ಲಾರಿಯಲ್ಲಿ ಮನೆಯ ಛತ್ತಿನ ಸಾಮಾನುಗಳನ್ನು ಹಾಕಿಕೊಂಡು ನಾಗೂರ ಗ್ರಾಮದಿಂದ ಬಿಟ್ಟು ಬಸವಕಲ್ಯಾಣಕ್ಕೆ ತೆಗೆದುಕೊಂಡು ಹೋಗುವಾಗ ಸದರಿ ಟ್ರಕನ್ನು ಅಜ್ಜು ಶೇಖ ಇತನು ತನ್ನ ಸೈಡಿಗೆ ತಾನು ಚಲಾಯಿಸಿಕೊಂಡು ಹೋಗುವಾಗ ಕಲಬುರಗಿ-ಹುಮನಾಬಾದ ರೋಡ ಮುಸ್ತಾಪೂರ ಶಿವಾರದ ಲಾಲಧರಿ ಕ್ರಾಸದಿಂದ ಕಲಬುರಗಿ ರೋಡಿನ ಕಡೆಗೆ ಸ್ವಲ್ಪ ಮುಂದೆ ರೋಡಿನ ಮೇಲೆ ಹೋಗುವಾಗ ಎದುರಿನಿಂದ ಅಂದರೆ ಹುಮನಾಬಾದ ಕಡೆಯಿಂದ ಒಂದು ಕಾರ ನಂ. ಎ.ಪಿ-10/ಬಿ.ಇ-9700 ನೇದರ ಚಾಲಕನಾದ ಆರೋಪಿ ಅರುಣಕುಮಾರ ತಂದೆ ಮಲ್ಲಿಕಾರ್ಜುನ ನಾಗೂರೆ ಸಾ: ಕೊತ್ತೂರ, ತಾ: ಜಹೀರಾಬಾದ ಇತನು ತನ್ನ ಕಾರನ್ನು ಅತಿ ವೇಗ ಹಾಗೂ ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ಒಮ್ಮೇಲೆ ಬ್ರೇಕ್ ಹಾಕಿದ್ದರಿಂದ ಕಾರನ ಹಿಂದಿನ ಭಾಗ ಒಮ್ಮೇಲೆ ಲಾರಿ ಹೋಗುವ ರೋಡಿನ ಸೈಡಿಗೆ ತಿರುಗಿ ಡಿಕ್ಕಿಯಾಗಿರುತ್ತದೆ, ನಂತರ ಫಿರ್ಯಾದಿ ಮತ್ತು ಅಜ್ಜು ಇಬ್ಬರು ಕೆಳಗೆ ಇಳಿದು ನೋಡಲು ಡಿಕ್ಕಿಯಿಂದ ಕಾರು ಡ್ಯಾಮೇಜ ಆಗಿರುತ್ತದೆ ಮತ್ತು ಕಾರಿನಲ್ಲಿ ಕುಳಿತ ಜನರಿಗೂ ಸಹ ರಕ್ತಗಾಯಗಳು ಆಗಿದ್ದು, ಅವರನ್ನು ನೋಡಲು ಕಾರಿನಲ್ಲಿ ಕುಳಿತ ಮಹಾದೇವಿ ಗಂಡ ಮಲ್ಲಿಕಾರ್ಜುನ ನಾಗೂರೆ ಸಾ: ಕೊತ್ತೂರ(ಬಿ), ತಾ: ಜಹೀರಾಬಾದ ಇವರ ಎಡಗೈ ಮುಂಗೈ ಮೇಲೆ ಭಾರಿ ರಕ್ತಗಾಯ, ಎಡಗಡೆ ಎದೆಗೆ ಗುಪ್ತಗಾಯ ಮತ್ತು ಎಡಗಡೆ ಮೇಲಕಿಗೆ ತರಚಿದ ರಕ್ತಗಾಯಗಳು ಆಗಿರುತ್ತವೆ, ಇಂದ್ರಾ ಗಂಡ ಬಸವರಾಜ ಪೊಲೀಸ ಪಾಟೀಲ ಸಾ: ಬಂಬಳಗಿ ರವರ ಎಡಗಡೆ ತಲೆಯ ಮೇಲೆ ರಕ್ತಗಾಯ, ಎರಡು ಭುಜಕ್ಕೆ ಗುಪ್ತಗಾಯಗಳು ಆಗಿರುತ್ತವೆ, ಅರವಿಂದ ತಂದೆ ಮಲ್ಲಿಕಾರ್ಜುನ ನಾಗೂರೆ ಸಾ: ಕೊತ್ತುರ(ಬಿ) ಇವರ ಎಡಗೈ ಮೊಳಕೈ ಮೇಲೆ, ಹೆಬ್ಬರಳಿಗೆ ರಕ್ತಗಾಯ ಮತ್ತು ಎಡಗಡೆ ಬಗಲ ಕೆಳಗೆ ತರಚಿದ ಗಾಯಗಳು ಆಗಿರುತ್ತವೆ, ವಿಶಾಲ ತಂದೆ ಬಸವರಾಜ ಪೊಲಿಸ ಪಾಟೀಲ ಸಾ: ಬಂಬಳಗಿ ಇವರ ಎಡಗಡೆ ತಲೆಗೆ ಭಾರಿ ರಕ್ತಗಾಯ ಆಗಿರುತ್ತದೆ, ಲಕ್ಕಿ ತಂದೆ ಪ್ರವೀಣಕುಮಾರ ವಯ: 2 ವರ್ಷ ಇವರ ಎಡಗೈ ಮೊಳಕೈಗೆ ಭಾರಿ ಗಾಯವಾಗಿರುತ್ತದೆ ಮತ್ತು ಆರೋಪಿಯ ಬಲಗಾಲ ಹೆಬ್ಬರಳಿಗೆ ರಕ್ತಗಾಯ ಆಗಿರುತ್ತದೆ, ಸದರಿ ಡಿಕ್ಕಿಯಿಂದ ಅಜ್ಜು ಶೇಖ ಮತ್ತು ಫಿರ್ಯಾದಿಗೆ ಯಾವುದೆ ಗಾಯಗಳು ಆಗಿರುವುದಿಲ್ಲಾ, ನಂತರ ಗಾಯಗೊಂಡ ಗಾಯಾಳು ಜನರನ್ನು 108 ಅಂಬುಲೇನ್ಸದಲ್ಲಿ ಚಿಕಿತ್ಸೆ ಕುರಿತು ಹುಮನಾಬಾದ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆಯ ಸಾರಾಂಶದ ಮೇರೆಗೆ ¢£ÁAPÀ 06-06-2017 gÀAzÀÄ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

UÁA¢ü UÀAd ¥Éưøï oÁuÉ ©ÃzÀgÀ UÀÄ£Éß £ÀA. 127/2017, PÀ®A. 457, 380 L¦¹ :-
¦üAiÀiÁ𢠢°Ã¥À PÀĪÀiÁgÀ vÀAzÉ ©üêÀÄtÚ ªÀAiÀÄ: 49 ªÀµÀð, eÁw: PÀÄgÀħ, ¸Á: ªÀgÀªÀnÖ, vÁ: ¨sÁ°Ì, ¸ÀzÀå: ¸ÀAUÀªÉÄñÀégÀ PÁ¯ÉÆÃ¤ ©ÃzÀgÀ gÀªÀgÀ 2 £Éà ªÀÄUÀ¼ÁzÀ zÀ馅 EªÀ¼À PÁ°£À ±À¸ÀÛçaQvÉì EzÀÝjAzÀ ¦üAiÀiÁð¢, ¦üAiÀiÁð¢AiÀÄ ªÀÄUÀ¼ÀÄ ªÀÄvÀÄÛ ¦üAiÀiÁð¢AiÀÄ ºÉAqÀw PÀÆr ¢£ÁAPÀ 16-06-2017 gÀAzÀÄ ¸ÉÆÃ¯Á¥ÀÆgÀPÉÌ ºÉÆÃVzÀÄÝ, ªÀÄ£ÉAiÀÄ°è ¦üAiÀiÁð¢AiÀÄ »jAiÀÄ ªÀÄUÀ¼ÁzÀ ¸À馅 ºÁUÀÆ aPÀÌ¥Àà£À ªÀÄUÀ¼ÁzÀ gÁt E§âjUÀÆ ©lÄÖ ºÉÆÃVgÀÄvÁÛgÉ, £ÀAvÀgÀ CªÀj§âgÀÄ PÀÆqÀ ¢£ÁAPÀ 24-06-2017 gÀAzÀÄ ªÀÄ£ÉUÉ ©ÃUÀ ºÁQPÉÆAqÀÄ ¸ÉÆÃ¯Á¥ÀÆgÀPÉÌ §A¢gÀÄvÁÛgÉPÀ, ¢£ÁAPÀ 03-07-2017 gÀAzÀÄ ¸ÉÆÃ¯Á¥ÀÄgÀ¢AzÀ ©ÃzÀgÀPÉÌ 2230 UÀAmÉUÉ §AzÀÄ £ÀªÀÄä ªÀÄ£ÉAiÀÄ UÉÃl vÉgÉzÀÄ £ÀAvÀgÀ ªÀÄ£ÉAiÀÄ ¨ÁV® Qð vÉUÉAiÀÄ®Ä ºÉÆÃzÁUÀ vÀªÀÄä ªÀÄ£ÉAiÀÄ ©ÃUÀ vÉUÉ¢zÀÄÝ PÉÆAr MqÉ¢gÀÄvÁÛgÉ, ¦üAiÀiÁð¢AiÀÄÄ vÀPÀët vÀ£Àß ºÉAqÀw eÉÆvÉAiÀİè M¼ÀUÉ §AzÀÄ £ÉÆÃqÀ¯ÁV ªÀÄ£ÉAiÀİè J¯Áè ¸ÁªÀiÁ£ÀÄUÀ¼ÀÄ ZÀ¯Áè¦°è ªÀiÁrgÀÄvÁÛgÉ ºÁUÀÆ ¨ÉqÀ gÀÆ«ÄUÉ ºÉÆÃV £ÉÆÃqÀ®Ä C®ªÀiÁgÀzÀ Qð ªÀÄÄjzÀÄ §mÉÖAiÉįÁè ©¸Ár M¼ÀUÉ EzÀÝ 1) 25 UÁæA §AUÁgÀzÀ UÀAl£À, 2) 7 UÁæA Q«AiÀÄ N¯É, 3) 5 UÁæA Q«AiÀÄ ºÀÆ ªÁ°, 4) 3 UÁæA Q«AiÀÄ ºÀÆ ªÁ°, 5) 1.5 UÁæA Q«AiÀÄ ªÁ°, 6) 1.5 UÁæA Q«AiÀÄ ªÁ°, 7) 3 UÁæA ªÀiÁn(¸ÀgÀ¥À½), 8) 3 UÁæA ©½ ºÀ¼ÀîzÀ GAUÀÄgÀ, 9) 3 UÁæA ¦APÀ ºÀ¼ÀîzÀ GAUÀÄgÀ, 10) 4 UÁæA ¥ÉèãÀ MAzÀÄ GAUÀÄgÀ , 11) ºÉZÀ¦ ¯Áå¥ÀmÁå¥À C.Q 30,000/- gÀÆ., 12) ¸ÉÆÃ¤ r«r ¥ÉèÃAiÀÄgÀ C.Q. 3500/- gÀÆ., 13) §eÁd PÀA¥À¤AiÀÄ E¹Ûç C.Q. 2,500/- gÀÆ., 15) MAzÀÄ £ÉÆQAiÀiÁ ªÉƨÉÊ® ¸Él 4200/- ºÁUÀÆ 2 ¹ªÀÄUÀ¼ÀÄ »ÃUÉ MlÄÖ CAzÁdÄ 1,52,200/- gÀÆ. ¨É¯É ¨Á¼ÀªÀÅzÀ£ÀÄß gÁwæ ªÉüÉAiÀİè AiÀiÁgÉÆÃ PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 06-07-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

©ÃzÀgÀ UÁæ«ÄÃt ¥Éưøï oÁuÉ UÀÄ£Éß £ÀA. 66/2017, PÀ®A. 32, 34 PÉ.E PÁAiÉÄÝ :-
¢£ÁAPÀ 06-07-2017 gÀAzÀÄ ±ÉÃPï ¸À¬ÄÃzï ¦.J¸ï.L (PÁ¸ÀÄ) ©ÃzÀgÀ UÁæ«ÄÃt ¥Éưøï oÁuÉ gÀªÀjUÉ RavÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É ºÉÆÃV zÁ½ ªÀiÁr DgÉÆÃ¦ «dAiÀÄPÀĪÀiÁgÀ vÀAzÉ gÀhÄgÉ¥Áà amÁÖ ªÀAiÀÄ: 26 ªÀµÀð, eÁw: PÀÄgÀħ, ¸Á: WÉÆqÀA¥À½î UÁæªÀÄ EvÀ¤UÉ »rzÀÄ ¸ÀzÀjAiÀĪÀ£À vÁ¨ÉAiÀİèzÀÝ PÁlð£À ¨ÁPÀì£À°è £ÉÆÃqÀ®Ä CzÀgÀ°è «¹Ì ¸ÀgÁ¬ÄAiÀÄ gÀnÖ£À ¥ËZïUÀ¼ÀÄ EzÀݪÀÅ, DUÀ ¦J¸ïL gÀªÀgÀÄ ¸ÀzÀj DgÉÆÃ¦UÉ ¸ÀzÀj ¸ÀgÁ¬Ä «¹Ì gÀnÖ£À ¥ËZÀUÀ¼ÀÄ vÀ£Àß ºÀwÛgÀ ºÉÆA¢zÀ §UÉÎ ªÀÄvÀÄÛ CªÀÅUÀ¼À£ÀÄß ¸ÁªÀðd¤PÀjUÉ ªÀiÁgÁl ªÀiÁqÀÄwÛgÀĪÀ §UÉÎ ¤£Àß ºÀwÛgÀ ¸ÀPÁðgÀzÀ AiÀiÁªÀÅzÁzÀgÀÄ ¥ÀgÀªÁ¤UÉ EzÉAiÉÄà CAvÁ PÉýzÁUÀ CªÀ£ÀÄ vÀ£Àß ºÀwÛgÀ AiÀiÁªÀÅzÉà vÀgÀºÀzÀ ¥ÀgÀªÁ¤UÉ E®è C£À¢üPÀÈvÀªÁV ªÀiÁgÁl ªÀiÁqÀÄwÛgÀĪÀÅzÁV w½¹gÀÄvÁÛ£É, DUÀ ¦J¸ïL gÀªÀgÀÄ ¸ÀzÀj PÁlð£À ¨ÁPÀì£À°è£À «¹Ì ¸ÀgÁ¬Ä gÀnÖ£À ¥ËZÀUÀ¼ÀÄ ¥ÀAZÀgÀ ¸ÀªÀÄPÀëªÀÄ vÉUÉzÀÄ ¥Àj²Ã°¹ £ÉÆÃqÀ®Ä CzÀgÀ°è 90 JA.J¯ï £À 60 Njd£À¯ï ZÁé¬Ä¸ï «¹Ì ¸ÀgÁ¬ÄAiÀÄ gÀnÖ£À ¥ËZÀUÀ¼ÀÄ C.Q 1687/- gÀÆ. ¨É¯É ¨Á¼ÀĪÀÅzÀÄ EzÀݪÀÅ, DUÀ ¦J¸ïL gÀªÀgÀÄ ¸ÀzÀj «¹Ì ¸ÀgÁ¬Ä ¥ËZÀUÀ¼ÀÄ ¥ÀAZÀgÀ ¸ÀªÀÄPÀëªÀÄ d¦Û ¥ÀAZÀ£ÁªÉÄ ªÀÄÄSÁAvÀgÀ d¦Û ªÀiÁr ¸ÀzÀj DgÉÆÃ¦vÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

UÁA¢üUÀAd ¥Éưøï oÁuÉ ©ÃzÀgÀ UÀÄ£Éß £ÀA. 128/2017, PÀ®A. 3 & 7 E.¹ PÁAiÉÄÝ :-
¢£ÁAPÀ 06-07-2017 gÀAzÀÄ ¦üAiÀiÁ𢠸ÀÄgÉñÀ UÀtzÁ DºÁgÀ ¤jÃPÀëPÀgÀÄ G¥À ¤zÉÃð±ÀPÀgÀ PÀbÉÃj D.£Á.¸À & UÁæ.ªÀå.E ©ÃzÀgÀ gÀªÀgÀÄ UÁA¢üUÀAd ¥ÉưøÀ oÁuÉUÉ ºÁdgÁV MAzÀÄ PÀ£ÀßqÀzÀ°è mÉÊ¥À ªÀiÁrzÀ zÀÆgÀÄ ¸À°è¹zÀÄÝ CzÀgÀ ¸ÁgÀA±ÀªÉãÉAzÀgÉ ¢£ÁAPÀ 29-06-2017 gÀAzÀÄ C¤jÃQëvÀªÁV ©ÃzÀgÀ ¥ÀlÖtzÀ ²æÃ ¥sÀAPÀë£ï ºÁ¯ï ºÀwÛgÀ gÀ¸ÉÛAiÀÄ §¢AiÀÄ°è ºÉÆÃzÁUÀ C°èAiÉÄà DjAiÀÄ°è §gÀĪÁUÀ ªÁgÀ¸ÀÄzÁgÀgÀÄ E®èzÉ PÉ®ªÀÅ ªÀÄÆmÉUÀ¼ÀÄ EnÖgÀĪÀÅzÀÄ £À£Àß UÀªÀÄ£ÀPÉÌ §A¢zÀÄÝ £Á£ÀÄ ¸ÀzÀj eÁUÀPÉÌ ºÉÆÃV C°è EnÖgÀĪÀ ªÀÄÆmÉUÀ¼Àİè K¤zÉ JAzÀÄ ¥Àj²Ã°¸À¯ÁV CzÀgÀ°è ¸ÀPÁðgÀzÀ ¥ÀrvÀgÀ zsÁ£ÀåUÀ¼À zÁ¸ÁÛ£ÀÄ UÀªÀÄ£ÀPÉÌ §A¢zÀÄÝ CzÀgÀ PÀÄjvÀÄ ¸ÁªÀðd¤PÀjUÉ «ZÁj¸À¯ÁV AiÀiÁgÀÄ PÀÆqÀ ªÀÄÄAzÉ §AzÀÄ £À£ÀßzÉ JAzÀÄ ¥ÀqÉAiÀÄ®Ä ªÀÄÄAzÁV®è DUÀ ¸ÀzÀj «µÀAiÀÄ ªÉÄïÁ¢üPÁjUÀ½UÉ ¸ÀA¥ÀQð¹ ¸ÀܽAiÀÄ ¸ÁªÀðd¤PÀjUÉ PÀgÉzÀÄ ¸ÀzÀj zÁ¸ÁÛ¤£À §UÉÎ ¥ÀAZÀ£ÁªÉÄ ªÀiÁr CzÀ£ÀÄß MAzÀÄ SÁ¸ÀV ªÁºÀ£À ¸ÀASÉå PÀgÀgÀ-38/6044 gÀ ªÀÄÄSÁAvÀgÀ PÉJ¥sï¹J¸ï¹ ¸ÀUÀlÄ ªÀĽUÉ ¥ÀævÁ¥À £ÀUÀgÀ ©ÃzÀgÀPÉÌ ªÀ»¹ CªÀjAzÀ vÀÆPÀ ªÀiÁr¹ CzÀgÀ ¥ÀæªÀiÁtªÀ£ÀÄß  F PÉüÀV£ÀAvÉ £ÀªÀÄÆ¢¹zÉ 1) CQÌ 116 aîUÀ¼ÀÄ 50 PÉ.fAiÀÄAvÉ 58.05 QéAl¯ïUÀ¼ÀÄ zÀgÀ ¥Àæw QéA. UÉ gÀÆ 1500 gÀAvÉ  87075/- gÀÆ., 2) UÉÆÃ¢ü 42 aîUÀ¼ÀÄ 50 PÉ.fAiÀÄAvÉ 21.65 QéAl¯ïUÀ¼ÀÄ zÀgÀ ¥Àæw QéA. UÉ gÀÆ 1000 gÀAvÉ 21650/- gÀÆ., 3) G¥ÀÄà 01 aîzÀ°è 25 PÉ.fAiÀÄAvÉ ¥Àæw PÉ.fUÉ 2 gÀÆ AiÀÄAvÉ gÀÆ. 50/- EªÀÅUÀ¼À MlÄÖ ªÀiË®å 1,08,775/- gÀÆ. £ÉÃzÀ£ÀÄß d¦Û ªÀiÁr ¸ÀzÀj zÁ¸ÁÛ£À£ÀÄß f¯Áè¢üPÁjUÀ¼À ªÀÄÄA¢£À DzÉñÀzÀªÀgÉUÉ ¸ÀÄgÀQëvÀªÁVlÄÖPÉÆ¼Àî®Ä PÉ.JN.¹.J¸ï.¹ £ÀUÀgÀ ¥ÀæzÉñÀzÀ UÉÆÃzÁ«Ä£À°èlÄÖ CªÀjAzÀ ¹éÃPÀÈw ¥ÀqÉAiÀįÁVzÉ, F ªÉÄð£À ¥ÀrvÀgÀzsÁ£ÀåUÀ¼ÀÄ ¤dð£À ¥ÀæzÉñÀzÀ°è AiÀiÁgÉÆ PÁ¼À¸ÀAvÉPÉÆgÀgÀÄ dªÀiÁªÀiÁr ªÀiÁgÁl/¸ÁUÁtÂPÉ ºÀÄ£ÁßgÀ EnÖgÀĪÀÅzÀÄ ªÉÄÃ¯ÉÆßlPÉÌ PÀAqÀħA¢gÀÄvÀÛzÉ PÁgÀt F §UÉÎ PÁ£ÀÆ£À PÀæªÀÄ dgÀÄV¸À®Ä zÁSÁ¯ÁwUÀ¼ÉÆA¢UÉ ªÀÄÄA¢£À PÀæªÀÄPÉÌ M¦à¹zÀÄÝ ¸ÀzÀj d¦Û ¥ÀAZÀ£ÁªÉÄ DzsÁgÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ. 

Kalaburagi District Reported Crimes

ಅಪಘಾತ ಪ್ರಕರಣಗಳು :
ಫರತಾಬಾದ ಠಾಣೆ : ಶ್ರೀ ಅಬ್ದುಲ ಕರೀಮ ತಂದೆ ಚಾಂದ ಪಾಶಾ ಸಾ: ಕೊಳಸಾ ಪೈಲ ಶಹಾಬಾದ ನಗರ ತಾ: ಚಿತ್ತಾಪೂರ ಇವರು ದಿನಾಂಕ: 06/07/2017 ರಂದು ಮದ್ಯಾಹ್ನ ಮನೆಯಲ್ಲಿದ್ದಾಗ ಅಲ್ಲಿಯೇ ನಮ್ಮ ಮನೆಯ ಪಕ್ಕದಲ್ಲಿ ವಾಸವಾಗಿರುವ ನನ್ನ ಅಕ್ಕಳಾದ ಶಬಾನಾಬೇಗಂ ಇವಳ  ಮಗನಾದ ಸರಪರಾಜನು ಪಿರೋಜಾಬಾದ ಗ್ರಾಮದ ಖಲೀಪತ ರಹೇಮಾನ ದರ್ಗಾದ ಉರಸಗೆ ಹೋಗುತ್ತೇನೆ ನನಗೆ ಹಣ ಬೇಕು ಅಂತಾ ಹೇಳಿ ನಮ್ಮ ಅಕ್ಕನ ಕಡೆಯಿಂದ ಹಣ  ತೆಗೆದುಕೊಂಡು ತನ್ನ ಗೆಳೆಯನಾದ ದಶರಥ ಇವನ ಮೋಟಾರ ಸೈಕಲ ಮೇಲೆ ನನ್ನ ಅಳಿಯ ಸರಫರಾಜ ಹಾಗೂ ಸಾಗರ ಇವರು ಹಿಂದೆ ಕುಳಿತುಕೊಂಡು ಹೋದರು. ನಂತರ ರಾತ್ರಿ 9 ಗಂಟೆಯ ಸುಮಾರಿಗೆ ಯಾರೋ ನಮ್ಮ ಅಳಿಯ ಸರ್ಪರಾಜ ಈತನ ಮೋಬೈಲದಿಂದ ನನಗೆ ಕರೆ ಮಾಡಿ ಈ ಮೋಬೈಲದವರು ಜೇವರ್ಗಿ - ಕಲಬುರಗಿ ಮುಖ್ಯ ರಸ್ತೆಯಿಂದ ಶಾಹಾಬಾದ ಕ್ರಾಸದಿಂದ  ಅಂದಾಜು 1 ಕಿಮಿ ದೂರದಲ್ಲಿ ಶಹಾಬಾದ ಕಡೆಗೆ ಬರುವ ರಸ್ತೆ ಮೇಲೆ ನಿಂತಿರುವ ಲಾರಿಯ ಹಿಂದೆ ಮೋಟಾರ ಸೈಕಲ ಡಿಕ್ಕಿ ಪಡಿಸಿ ಲಾರಿಯ ಕೆಳಗೆ ಮೂರು ಜನರು ಮೋಟಾರ ಸೈಕಲದೊಂದಿಗೆ ಸಿಕ್ಕಿಬಿದ್ದು ಬಾರಿ ರಕ್ತಗಾಯ ಹಾಗೂ ಗುಪ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ ಅಂತಾ ತಿಳಿಸಿದ್ದರಿಂದ ಗಾಬರಗೊಂಡು ನಾನು ಹಾಗೂ ನನ್ನ ಜೊತೆಯಲ್ಲಿ, ನನ್ನ ದೊಡ್ಡ ಅಕ್ಕಳ ಗಂಡನಾದ ಹಾಜಿಕರೀಮ ಹಾಗೂ ಅವರ ಮಗನಾದ ಮಹ್ಮದ ಆಸೀಪ ಇವರೊಂದಿಗೆ ಸ್ಥಳಕ್ಕೆ ಬಂದು ನೋಡಲಾಗಿ ನನ್ನ ಅಳಿಯ ಸರ್ಪರಾಜ ಅವನ ಗೆಳೆಯನಾದ ದಶರಥ ಹಾಗೂ ಸಾಗರ ಒಬ್ಬರ ಮೇಲೆ ಒಬ್ಬರು ಲಾರಿಯ ಕೆಳೆಗೆ ಬಿದ್ದು ಮೃತಪಟ್ಟಿದ್ದರು. ಅವರನ್ನು ಲಾರಿ ಕೆಳಗಿನಿಂದ ಒಬ್ಬರನ್ನು ಹೊರೆಗೆ ತೆಗೆದು ರಸ್ತೆಯ ಮೇಲೆ  ಹಾಕಿದ ನಂತರ ನನ್ನ ಅಳಿಯನಾದ ಸರ್ಪರಾಜ ಈತನಿಗೆ ನೋಡಲಾಗಿ ತಲೆಗೆ ಭಾರಿ ಗುಪ್ತ ಗಾಯವಾಗಿ ತಲೆಯಿಂದ ಮಿದುಳು ಹೊರಕ್ಕೆ ಬಂದಿದ್ದು ಮುಖಕ್ಕೆ ಗುಪ್ತಗಾಯವಾಗಿ ಹಾಗೂ ಕಿವಿಯಿಂದ ಮೂಗಿನಿಂದ ರಕ್ತ ಬಂದು ಮುಖಕ್ಕೆ ಮೈಕೈಗೆ ಅಲ್ಲಲ್ಲಿ ರಕ್ತಗಾಯವಾಗಿ ಗಾಯಗಳಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಅದರಂತೆ ದಶರಥನನ್ನು ನೋಡಲಾಗಿ ಈತನಿಗೂ ತಲೆಗೆ ಭಾರಿ ರಕ್ತಗಾಯವಾಗಿ ತಲೆಯಿಂದ ಮಿದುಳು ಹೊರಗೆ ಬಂದು ಮುಖ ಚಪ್ಪಟೆಯಾಗಿ ಅಲಲ್ಲಿ ರಕ್ತಗಾಯ ವಾಗಿದ್ದು ಹಾಗೂ ಸಾಗರನಿಗೆ ನೋಡಲಾಗಿ ಸಾಗರನ ಒಂದು ಕಣ್ಣೀನ ಗುಡ್ಡಿ ಹೊರಗೆ ಬಂದು ತಲೆಗೆ ಪೆಟ್ಟಾಗಿ ತಲೆಯಿಂದ ಮಿದುಳು ಹೊರಗೆ ಬಂದು ಮುಖಕ್ಕೆ ಚಪ್ಪಟೆಯಾಗಿ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಸದರಿ ಮೂರು ಜನರು ಕುಳಿತುಕೊಂಡು ಬಂದು ಅಪಘಾತವಾದ ಮೋಟಾರ ಸೈಕಲ ನಂಬರ ನೋಡಲಾಗಿ ಕೆಎ-32 ಇಕೆ-6887 ನೇದ್ದು ಇರುತ್ತದೆ. ರಸ್ತೆಯ ಮೇಲೆ ಯಾವುದೇ ಮುಂಜಾಗ್ರತೆ ಇಲ್ಲದೆ ನಿಲ್ಲಿಸಿದ ಲಾರಿ ನಂಬರ ನೋಡಲಾಗಿ ಕೆಎ 01 ಎಸಿ-9177 ನೇದ್ದು ಇರುತ್ತದೆ. ಸದರಿ ಲಾರಿಯ ಚಾಲಕನು ರಸ್ತೆಯ ಮೇಲೆ ತನ್ನ ವಾಹನವನ್ನು ರೋಡಿನ ಮೇಲೆರಾತ್ರಿ ರಾತ್ರಿ ಹೊತ್ತಿನಲ್ಲಿ ಪಾರ್ಕಿಂಗ ಲೈಟ ಹಾಕದೆ ಯಾವುದೇ ಮುಂಜಾ ಗ್ರತಾ ಕ್ರಮವಹಿಸದೆ ಲಾರಿಯನ್ನು ನಿಲ್ಲಿಸಿದ್ದರಿಂದ ದಶರಥ ಈತನು ತನ್ನ ಮೊಟಾರ ಸೈಕಲನ್ನು ಅತೀವೇಗ ಹಾಗೂ ನಿಷ್ಕಾಳಜಿತ ನದಿಂದ ನಡೆಯಿಸಿ ಕತ್ತಲ್ಲಲಿ ಲಾರಿಯ ಹಿಂದೆ ಜೋರಾಗಿ ಡಿಕಿ ಪಡೆಯಿಸಿದ್ದರಿಂದ ಮೋಟಾರ ಸೈಕಲ ಮೇಲಿದ್ದ ಎಲ್ಲರೂ ಲಾರಿ ಕೆಳಗೆ ಸಿಕ್ಕು ಬಾರಿ ಗುಪ್ತಗಾಯ ಹಾಗೂ ರಕ್ತಗಾಯ ಹೊಂದಿ ಸ್ಥಳದಲಿಯೇ ಮೃತಪಟ್ಟಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಳಖೇಡ ಠಾಣೆ : ಶ್ರೀ ಯಲ್ಲಾಲಿಂಗ ತಂದೆ ನಾಗಪ್ಪ ಹಳ್ಳಿ ಸಾ: ಮುಗನೂರ ಗ್ರಾಮ, ಇವರ  ದೊಡ್ಡಪ್ಪನ ಮಗನಾದ ಸಿದ್ದಪ್ಪ ತಂದೆ ಬಸವರಾಜ ನಮ್ಮೂರಿನ ಸಕ್ಕರಿ ನಾಗೇಮದ್ರಪ್ಪ ಸಾಹುಕಾರ ಇವರ ಹತ್ತಿರ ಒಕ್ಕಲುತನ ಕೆಲಸ ಮಾಡಿಕೊಂಡಿದ್ದು ಸಿದ್ದಪ್ಪನ ಹೆಂಡತಿಯ ತವರು ಮನೆ ಕುಕ್ಕುಂದಾ ಗ್ರಾಮ ಇದ್ದು ಅವನ ಹೆಂಡತಿ ಹೆರಿಗೆಗಾಗಿ ಹೋಗಿದ್ದು ದಿನಾಂಕ 05-07-2017 ರಂದು ರಾತ್ರಿ ನಾನು ನನ್ನ ಮನೆಯಲ್ಲಿ ಇದ್ದಾಗ ನಮ್ಮ ಅಣ್ಣನಾದ ಸಿದ್ದಪ್ಪ ಇತನು ಮನೆಗೆ ಬಂದು ನನ್ನ ಮೋಟಾರ ಸೈಕಲ ಮೇಲೆ ಕುಕ್ಕುಂದಾ ಗ್ರಾಮಕ್ಕೆ ಹೋಗಿ ರಾತ್ರಿ  ಊಟಕ್ಕೆ ಬುತ್ತಿಕಟ್ಟಿಕೊಂಡು ಬರೋಣ ನೀನು ಹಿಂದೆ ಬುತ್ತಿ ಹಿಡಿದುಕೊಂಡು ಕುಳಿತುಕೊಳ್ಳುವಂತೆ ನನ್ನ ಜೊತಿ ನಡಿ ಅಂತಾ ಕರೆದಿದ್ದರಿಂದ ನಾನು ಮತ್ತು ಸಿದ್ದಪ್ಪ ಕೂಡಿ ಆತನ ಹತ್ತಿರ ಇದ್ದ ಮೋಟಾರ ಸೈಕಲ ನಂ KA-32.EN-2154 ನೇದ್ದರ ಮೇಲೆ ಕುಳಿತು ಕುಕ್ಕುಂದಾ ಗ್ರಾಮಕ್ಕೆ ಹೋಗಿ ಬುತ್ತಿ ಕಟ್ಟಿಸಿಕೊಂಡು ನಾವು ಇಬ್ಬರು ಅದೆ ಮೋಟಾರ ಸೈಕಲ ಮೇಲೆ ಕುಳಿತು ಮರಳಿ ಕುಕ್ಕುಂದಾ ಗ್ರಾಮದಿಂದ ಮುಗನೂರ ಕಡೆಗೆ ಹೋಗುತ್ತಿದ್ದಾಗ ನಾನು ಬುತ್ತಿ ಹಿಡಿದುಕೊಂಡು ಮೋಟಾರ ಸೈಕಲ ಮೇಲೆ ಹಿಂದುಗಡೆ ಕುಳಿತಿದ್ದೆನು ನಮ್ಮ ಅಣ್ಣ ಸಿದ್ದಪ್ಪ ಈತನು ಮೋಟಾರ ಸೈಕಲ ರಸ್ತೆಯ ಎಡಬದಿಯಿಂದ ನಿಧಾನವಾಗಿ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಯಡಗಾ ಗ್ರಾಮ ದಾಟಿ ಶಿವಶರಣಪ್ಪ ತಾಡಪಳ್ಳಿ ಇವರ ಹೊಲದ ಹತ್ತಿರ ನಿನ್ನೆ ರಾತ್ರಿ 08-45 ಗಂಟೆಯ ಸುಮಾರಿಗೆ ಹೋಗುತ್ತಿದ್ದಾಗ ಸೇಡಂ ಕಡೆಯಿಂದ ಅಂದರೆ ಎದರುಗಡೆಯಿಂದ ಒಂದು ಟಂ-ಟಂ ಚಾಲಕ ತನ್ನ ವಶದಲ್ಲಿದ್ದ ಟಂ-ಟಂ ನ್ನು ಅತೀವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ನಮ್ಮ ಮೋಟಾರ ಸೈಕಲಗೆ ಎದುರುಗಡೆಯಿಂದ ಜೋರಾಗಿ ಡಿಕ್ಕಿ ಪಡಿಸಿ ಅಫಗಾತ ಪಡಿಸಿದನು ಆಗ ನಾವು ಇಬ್ಬರು ಕೆಳಗೆ ಬಿದ್ದಾಗ ನನ್ನ ಬಲಗಾಲಿಗೆ ಭಾರಿಗಾಯವಾಗಿ ಮೊಣಕಾಲಿನ ಕೆಳಗೆ ಕಾಲು ಮುರಿದಿರುತ್ತದೆ ಮತ್ತು ನಮ್ಮ ಅಣ್ಣ ಸಿದ್ದಪ್ಪ ಇತನಿಗೆ ನೋಡಲಾಗಿ ಆತನ ಬಲಗಾಲಿಗೆ ಭಾರಿರಕ್ತಗಾಯ ವಾಗಿ ಕಾಲು ಮುರಿದಿದ್ದು ಎರಡು ಕಾಲುಗಳ ಮದ್ಯ ಭಾರಿ ಗಾಯವಾಗಿ ಮರ್ಮಾಂಗದ ಹತ್ತಿರ ಮತ್ತು ಇತರೆ ಕಡೆ ಭಾರಿ ರಕ್ತಗಾಯವಾಗಿದ್ದು ರೋಡಿನ ಮೇಲೆ ಹೋಗಿ ಬರುವ ವಾಹನಗಳ ಬೆಳಕಿನಲ್ಲಿ ನೋಡಿರುತ್ತೆನೆ ಅಲ್ಲಿಯೇ ಇದ್ದ ಟಂ-ಟಂ ನಂಬರ ನೋಡಲಾಗಿ  KA-32,C-0672 ಅಂತಾ ಇದ್ದು ಅಲ್ಲಿಯೇ ನಿಂತಿದ್ದ ಅದರ ಚಾಲಕನಿಗೆ ಹೆಸರು  ಕೇಳಿದಾಗ ಆತ  ತನ್ನ ಹೆಸರು ಸೂರ್ಯಕಾಂತ ತಂದೆ ಕಾಶಪ್ಪ ಹೊಸಮನಿ, ಸಾ: ಯಡಗಾ ಗ್ರಾಮ ಅಂತಾ ತಿಳಿಸಿದನು ನಂತರ ನಾನು ನಮ್ಮ ತಂದೆಗೆ ಫೋನ ಮಾಡಿ ಅಫಗಾತದ ಬಗ್ಗೆ ತಿಳಿಸಿದಾಗ ಅವರು ಬಂದು 108 ಅಂಬುಲನ್ಸಗೆ ಫೋನ ಮಾಡಿದರು ಜನರು ಜಮಾ ಆಗುವುದನ್ನು ನೋಡಿ ಟಂ-ಟಂ ಚಾಲಕ ತನ್ನ ವಾಹನ ಅಲ್ಲಿಯೇ ಬಿಟ್ಟುಓಡಿ ಹೋದನು ನಂತರ ನಮಗೆ 108 ಅಂಬುಲೆನ್ಸದಲ್ಲಿ  ಉಪಚಾರ ಕುರಿತು ಕಲಬುರಗಿಗೆ ಬರುತ್ತಿದ್ದಾಗ ನಮ್ಮ ಅಣ್ಣನಿಗೆ ಆದ ಭಾರಿ ಗಾಯಗಳಿಂದ ಆತ ದಾರಿ ಮದ್ಯದಲ್ಲಿ ಮೃತ ಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ಆಳಂದ ಠಾಣೆ : ಶ್ರೀ ಸೈಬಣ್ಣಾ ತಂದೆ ಮಹಾದೇವಪ್ಪಾ ಭೂಸಣಗಿ  ಸಾ: ಸುಲ್ತಾನಪೂರ ಗಲ್ಲಿ ಆಳಂದ ರವರು ಠಾಣೆ ರವರು ದಿನಾಂಕ : 12/05/2017 ರಂದು 09:00 ಪಿ.ಎಂ. ದಿಂದ 09:30 ಪಿ.ಎಂ.ದ ಮಧ್ಯದ ಅವಧಿಯಲ್ಲಿ ಉಮರ್ಗಾ ರೋಡಿಗೆ ಇರುವ ಕುಮಾರ ಹೋಟೆಲ ಎದುರುಗಡೆ ನಿಲ್ಲಿಸಿದ ನನ್ನ ಹಿರೋ ಹೊಂಡಾ Splender ಪ್ಲಸ್ ಮೋಟರ ಸೈಕಲ ನಂ:KA:32 Q-866 ಚೆಸ್ಸಿ ನಂ: 03K16F04183 ಇಂಜಿನ್ ನಂ:03K15E05016 ಅ.ಕೀ.20,000/-ರೂ ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ  ಟ್ರಾಕ್ಟರ ಜಪ್ತಿ :
ಶಾಹಾಬಾದ ನಗರ ಠಾಣೆ : ದಿನಾಂಕ: 06/07/2017 ರಂದು ಗೋಳಾ (ಕೆ) ಸಿಮಾಂತರದ ಕಾಗಿಣಾ ನದಿಯಿಂದ ಮರಳು ಕಳ್ಳತನದಿಂದ ಟ್ಯಾಕ್ಟರನಲ್ಲಿ ತುಂಬಿಕೊಂಡು ಸಾಗಿಸುತ್ತಿದ್ದಾರೆ  ಅಂತಾ  ಖಚಿತ ಬಾತ್ಮಿ ಬಂದ  ಮೇರೆಗೆ  ಪಿ.ಐ ಶಹಾಬಾದ  ಠಾಣೆ ಹಾಗು ಸಿನಬ್ಬಂದಿ ಮತ್ತು ಪಂಚರೊಂದಿಗೆ ಕಾಗಿಣಾ ನದಿಯ ಪಂಪಹೌಸ ಹತ್ತಿರ ಹೊದಾಗ ನದಿ ಕಡೆಯಿಂದ  ಒಂದು ಮರಳು ತುಂಬಿದ ಟ್ಯಾಕ್ಟರ ಬರುತ್ತಿದ್ದು ಸದರಿ ಟ್ರಾಕ್ಟರ ಚಾಲಕನು ನಮ್ಮ ಪೊಲೀಸ ಜೀಪ ನೋಡಿ ತನ್ನ ಟ್ರಾಕ್ಟರ ಸ್ಥಳದಲ್ಲಿಯೇ ನಿಲ್ಲಿಸಿ ಓಡಿ ಹೋದನು. ಸದರಿಯವನಿಗೆ ನೋಡಿದಲ್ಲಿ ಗುರ್ತಿಸುತ್ತೇನೆ.  ಸದರಿ ಟ್ರಾಕ್ಟರ ಪರಿಶೀಲಿಸಿ ನೋಡಲಾಗಿ` ಕೆಂಪು ಬಣ್ಣದ ಮಶಿ ಫರಗುಷನ ಟ್ರಾಕ್ಟರ ಇದ್ದು ಅದರ ನಂಬರ ನೋಡಲು ಕೆ.ಎ 32 ಟಿ.ಬಿ 1104 ಟ್ಯಾಲಿ ನಂಬರ ಕೆ.ಎ. 32 ಟಿ 2143   ಅ.ಕಿ 2 ಲಕ್ಷ ರೂ ಸದರಿ ಟ್ರಾಕ್ಟರನದಲ್ಲಿ ಮರಳು ತುಂಬಿದು ಮರಳಿನ ಅ.ಕಿ 1000-00 ರೂ ಮರಳು ತುಂಬಿದ ಟ್ರಾಕ್ಟರನ್ನು ಪಂಚರ ಸಮಕ್ಷಮದಲ್ಲಿ ಜಪ್ತಿಮಾಡಿಕೊಂಡು ಮರಳು ತುಂಬಿದ ಟ್ರಾಕ್ಟರನೊಂದಿಗೆ  ಮರಳಿ ಶಾಹಾಬಾದ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.