Police Bhavan Kalaburagi

Police Bhavan Kalaburagi

Tuesday, August 11, 2015

BIDAR DISTRICT DAILY CRIME UPDATE 11-08-2015



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 11-08-2015

¸ÀAvÀ¥ÀÆgÀ ¥ÉưøÀ oÁuÉ UÀÄ£Éß £ÀA. 81/2015, PÀ®A 38 39 ಕರ್ನಾಟಕ ಮನಿ ಲ್ಯಾಂಡಿಂಗ PÁAiÉÄÝ 1961 ಮತ್ತು ಕಲಂ 04 ಕರ್ನಾಟಕ ಪ್ರಿವೇನಷನ್ ಆಫ್ ಚಾರ್ಜಿಂಗ ಎಕ್ಷಾರಬಿಟೆಂಟ ಇಂಟರೆಸ್ಟ PÁAiÉÄÝ 2004 :-
2008 ರಲ್ಲಿ ಫಿರ್ಯಾದಿ ಪಂಡರಿನಾಥ ತಂದೆ ಈರಪ್ಪಾ ಸಿದ್ದಾಪೂರೆ ಸಾ: ಕಂದಗೂಳ ತನ್ನ ಸಂಸಾರ ನಡೆಯಿಸುವದು ಕಷ್ಟವಾದ್ದರಿಂದ ಆರೋಪಿ ಸತ್ಯವಾನ ಪಾಟಿಲ ಸಾ: ಕಂದಗೂಳ ರವರ ಹತ್ತಿರ 1,00,000/- ರೂ. ಬಡ್ಡಿಯಿಂದ ಸಾಲವನ್ನು ತಿಂಗಳಿಗೆ 100 ಕ್ಕೆ 4% ಬಡ್ಡಿಯಂತೆ ತಿಂಗಳಿಗೆ 4,000/- ರೂ ಬಡ್ಡಿ ಮಾತಾಡಿ ಆ 1 ಲಕ್ಷ ರೂ ಗೆ ಫಿರ್ಯಾದಿಯವರ 3 ಎಕರೆ 31 ಗುಂಟೆ ಜಮೀನು ಸೆಲ ಅಗ್ರಿಮೇಂಟ ಮಾಡಿ ಕೊಟ್ಟಿದ್ದು, ಫಿರ್ಯಾದಿಗೆ ಬದುಕುವುದು ದುಸ್ತರವಾದ ಕಾರಣ ಅಲ್ಲಿಂದ ಇಲ್ಲಿಯವರೆಗೆ ಯಾವುದೆ ಹಣವನ್ನು ಕೊಟ್ಟಿರುವದಿಲ್ಲ, 2011 ರಲ್ಲಿ ಫಿರ್ಯಾದಿಗೆ ಆರೋಪಿ ಸತ್ಯವಾನ ಪಾಟಿಲರು ತಮ್ಮ ಮನೆಗೆ ಕರೆಯಿಸಿಕೋಂಡು 2008 ರಿಂದ 2011 ರವೆರೆಗೆ ಅಸಲಿಗೆ ಬಡ್ಡಿ ಸೇರಿಸಿ 2,50,000/- ರೂ ಕೊಡಲು ತಿಳಿಸಿದರು, ಆದರೆ ಫಿರ್ಯಾದಿಯು ತನ್ನ ಸಂಸಾರದ ಹೊರೆಯಾದ ಕಾರಣ ನನಗೆ ಕೊಡಲಾರದ ಕಾರಣ ಹಳೆ 1,00,000/- ರೂ. ಅಗ್ರಿಮೇಂಟನ್ನು ರದ್ದುಪಡಿಸಿ 3,30,000/- ರೂ. ಸೆಲ ಅಗ್ರಿಮೇಂಟ ಮಚೆಂದ್ರ ತಂದೆ ಮಾರುತಿ ಇವರ ಹೆಸರಿಗೆ ಬರೆಯಿಸಿಕೊಟ್ಟರು, ಮಚೆಂದ್ರ ಈಗ ಮೃತ ಹೊಂದಿರುತ್ತಾರೆ, ಫಿರ್ಯಾದಿಯು ಹಣ ಕೊಡದೆ ಕಾರಣ ಸತ್ಯವಾನ ಪಾಟಿಲರು ನಾನು ಜಮೀನು ಖರಿದಿ ಮಾಡಿದ್ದೆನೆ ಅಂತ ನ್ಯಾಯಾಲಯದಲ್ಲಿ ಸಿವಿಲ್ ದಾವೆ ಹಾಕಿರುತ್ತಾರೆ, ಆದ್ದರಿಂದ ಸತ್ಯವಾನ ಪಾಟಿಲರು ಯಾವುದೆ ಸಾಲ ನೀಡಲು ಅಧೀಕೃತ ನೊಂದಣಿ ಇಲ್ಲದೆ ಮಿಟರ ಬಡ್ಡಿಯಂತೆ 4% ಬಡ್ಡಿಯಂತೆ ವಿಧಿಸಿ ವಿನಾಃ ಕಾರಣ ಫಿರ್ಯಾದಿಯ ವಿರುಧ್ದ ಹಣದ ಸಲವಾಗಿ ಸಿವಿಲ ದಾವೆ ಔರಾದ ಕೊರ್ಟನಲ್ಲಿ ಹಾಕಿರುತ್ತಾನೆಂದು ಫಿರ್ಯಾದಿಯವರು ದಿನಾಂಕ 11-08-2015 ರಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

¸ÀAvÀ¥ÀÆgÀ ¥ÉưøÀ oÁuÉ UÀÄ£Éß £ÀA. 82/2015, PÀ®A 38 39 ಕರ್ನಾಟಕ ಮನಿ ಲ್ಯಾಂಡರ PÁAiÉÄÝ 1961 ಮತ್ತು ಕಲಂ 4 ಕರ್ನಾಟಕ ಪ್ರೀವೆನಷನ್ ಆಫ ಚಾರ್ಜಿಂಗ ಎಕ್ಷಾರಬಿಟೆಂಟ್ ಇಂಟರೆಸ್ಟ PÁAiÉÄÝ 2004 :-
2005 ರಲ್ಲಿ ಫಿರ್ಯಾದಿ ಅಮ್ರತರಾವ ತಂದೆ ಬಂಡೆಪ್ಪಾ ಪಾಟೀಲ್ ಸಾ: ಸೊರಳ್ಳಿ ರವರು ಆಸ್ಪತ್ರೆಯ ಖರ್ಚಿಗಾಗಿ ಹಣ ಇಲ್ಲದ ಕಾರಣ ಆರೋಪಿ ¸ÀvÀåªÁ£À ¥Án® ¸Á: PÀAzÀUÀƼÀ ರವರ ಹತ್ತಿರ 50,000/- ರೂ. ಬಡ್ಡಿಯಿಂದ ಸಾಲವನ್ನು ತಿಂಗಳಿಗೆ 100 ಕ್ಕೆ 5% ಬಡ್ಡಿಯಂತೆ ತಿಂಗಳಿಗೆ 2,000/- ರೂ ಬಡ್ಡಿ ಮಾತಾಡಿ ಪಡೆದ್ದಿದು ಇರುತ್ತದೆ, ಆ ಹಣ 50,000/- ರೂ ಗೆ ಫಿರ್ಯಾದಿಗೆ ಕಾಗದ ಬರೆಯಿಸಿಕೊಂಡಿರುತ್ತಾನೆ, ಫಿರ್ಯಾದಿಯು ಅಲ್ಲಿಂದ ಇಲ್ಲಿಯವರೆಗೆ ಯಾವುದೆ ಹಣವನ್ನು ಕೊಟ್ಟಿರುವದಿಲ್ಲ, 2007 ರಲ್ಲಿ ಫಿರ್ಯಾದಿಗೆ ಪುನಃ ಸತ್ಯವಾನ ಪಾಟಿಲರು ತಮ್ಮ ಮನೆಗೆ ಕರೆಯಿಸಿಕೋಂಡು 2005 ರಿಂದ 2007 ರ ವೆರೆಗೆ ಅಸಲಿಗೆ ಬಡ್ಡಿ ಸೇರಿಸಿ 1,25,000/- ರೂ. ಕೊಡಲು ತಿಳಿಸಿದರು, ಆದರೆ ಫಿರ್ಯಾದಿಯವರ ಸಂಸಾರದ ಹೊರೆಯಾದ ಕಾರಣ ಕೊಡಲಾರದ ಕಾರಣ 2,60,000/- ರೂ 2007 ರಲ್ಲಿ ಸೆಲ ಅಗ್ರಿಮೇಂಟ ಸತ್ಯವಾನ ಪಾಟಿಲ ಇವರ ಹೆಸರಿಗೆ ಮಾಡಿಕೊಂಡಿರುತ್ತಾರೆ, ಪುನಃ 2010 ರಲ್ಲಿ ಸತ್ಯವಾನ ಪಾಟಿಲರು ತಮ್ಮ ಮನೆಗೆ ಕರೆಯಿಸಿಕೋಂಡು 2007 ರಿಂದ 2010 ರ ವೆರೆಗೆ ಅಸಲಿಗೆ ಬಡ್ಡಿ ಸೇರಿಸಿ 2,60,000/- ರೂ ಕೊಡಲು ತಿಳಿಸಿದರು, ಫಿರ್ಯಾದಿಯು ಕೊಡಲಾರದ ಕಾರಣ 3,80,000/- ರೂ. 2010 ರಲ್ಲಿ ಫಿರ್ಯಾದಿಯವರ ಹೊಲ ಸರ್ವೆ ನಂ. 79 ನೇದರಲ್ಲಿಯ 4 ಎಕರೆ ಜಮಿನು ಸೆಲ ಅಗ್ರಿಮೇಂಟ ಬಾಬುರಾವ ಭವರಾವ ಇವರ ಹೆಸರಿಗೆ ಮಾಡಿಸಿರುತ್ತಾರೆ, ಫಿರ್ಯಾದಿಯು ಹಣ ಕೊಡದೆ ಕಾರಣ ಸತ್ಯವಾನ ಪಾಟಿಲರು ನಾನು ಜಮೀನು ಖರಿದಿ ಮಾಡಿದ್ದೆನೆ ಅಂತ ನ್ಯಾಯಾಲಯದಲ್ಲಿ ಬಾಬುರಾವ ಇವರ ಹೆಸರಿನ ಮೇಲೆ ಸಿವಿಲ್ ದಾವೆ ಹಾಕಿರುತ್ತಾರೆ, ಸುಮಾರು 16 ತಿಂಗಳ ಹಿಂದೆ ಸತ್ಯವಾನ ಪಾಟಿಲ ಇವರು ಫಿರ್ಯಾದಿಯವರ ಹತ್ತಿರ ಹಣ ಪಡೆಯದೆ 2,00,000/- ರೂ. ಪ್ರಾಮಿಸರಿ ನೋಟ ಕಂದಗೂಳ ಗ್ರಾಮದ ಪಂಡರಿನಾಥ ತಂದೆ ಭೀಮರಾವ ಇವರ ಹೆಸರಿನ ಮೇಲೆ ಬರೆದುಕೋಂಡಿದ್ದು ಅದರ ಫಿರ್ಯಾದಿಯ ಸಹಿ ಇದ್ದು ಆ ಸಹಿ ಫಿರ್ಯಾದಿ ಮಾಡಿರುವದಿಲ್ಲ, ಈ ವಿಷಯದ ಬಗ್ಗೆ ಬೀದರ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿರುತ್ತಾರೆ, ಆದ್ದರಿಂದ ಸತ್ಯವಾನ ಪಾಟಿಲರು ಯಾವುದೆ ಸಾಲ ನೀಡಲು ಅಧೀಕೃತ ನೊಂದಣಿ ಇಲ್ಲದೆ ಮಿಟರ ಬಡ್ಡಿಯಂತೆ 5% ಬಡ್ಡಿಯಂತೆ ವಿಧಿಸಿ ವಿನಾಕಾರಣ ನಮ್ಮ ವಿರುಧ್ದ ಹಣದ ಸಲವಾಗಿ ಸಿವಿಲ ದಾವೆ ಔರಾದ ಕೊರ್ಟನಲ್ಲಿ ಹಾಕಿರುತ್ತಾನೆಂದು ಫಿರ್ಯಾದಿಯವರು ದಿನಾಂಕ 11-08-2015 ರಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¸ÀAvÀ¥ÀÆgÀ ¥ÉưøÀ oÁuÉ UÀÄ£Éß £ÀA. 83/2015, PÀ®A 38 39 ಕರ್ನಾಟಕ ಮನಿ ಲ್ಯಾಂಡರ PÁAiÉÄÝ 1961 ಮತ್ತು ಕಲಂ 4 ಕರ್ನಾಟಕ ಪ್ರೀವೆನಷನ್ ಆಫ ಚಾರ್ಜಿಂಗ ಎಕ್ಷಾರಬಿಟೆಂಟ್ ಇಂಟರೆಸ್ಟ PÁAiÉÄÝ 2004 :-
2008 ರಲ್ಲಿ ಫಿರ್ಯಾದಿಬಸವರಾಜ ತಂದೆ ಬಂಡೆಪ್ಪಾ ಟೋಣಪೆ ಸಾ: ಸೊರಳ್ಳಿ ರವರು 2008 ರಲ್ಲಿ ತನ್ನ ಮಗಳಾದ ಮಂಜುಳಾ ಇವಳ ಮದುವೆ ಕಾಲಕ್ಕೆ ಕಂದಗೂಳ ಸತ್ಯವಾನ ಪಾಟಿಲ ರವರ ಹತ್ತಿರ 1,50,000/- ರೂ. ಬಡ್ಡಿಯಿಂದ ಸಾಲವನ್ನು ಫಿರ್ಯಾದಿಯವರು ತನ್ನ ಹೆಂಡತಿ ಜೊತೆಯಲ್ಲಿ ಹೋಗಿ ಪಡೆದಿದ್ದು, ತಿಂಗಳಿಗೆ 100 ಕ್ಕೆ 5% ಬಡ್ಡಿಯಂತೆ ತಿಂಗಳಿಗೆ 7,500/- ರೂ ಬಡ್ಡಿ ಮಾತಾಡಿ ಪಡೆದ್ದಿದು ಇರುತ್ತದೆ, ಆ ಹಣ 1,50,000/- ರೂ ಗೆ ಫಿರ್ಯಾದಿಯವರ ತಾಯಿ ಗಂಗಮ್ಮಾ ಇವಳ ಹೆಸರಿನಲ್ಲಿದ್ದ 12 ಎಕರೆ ಸೇಲ ಆಫ ಅಗ್ರಿಮೇಂಟ ಬಾಬುರಾವ ತಂದೆ ಭಿಮರಾವ ಸಾ: ಕಂದಗೂಳ ರವರ ಹೆಸರಿಗೆ ಮಾಡಿಸಿಕೊಂಡಿರುತ್ತಾನೆ, 2011 ನೇ ಸಾಲಿನಲ್ಲಿ ಸತ್ಯವಾನ ಪಾಟಿಲ ಇವರಿಗೆ ಸುಭಾಷ ಪಾಟಿಲ ಮತ್ತು ವೈಜಿನಾಥ ರವರ ಸಮಕ್ಷಮ 1,50,000/- ರೂ. ಕೊಟ್ಟಿರುತ್ತೆವೆ, 2013 ರಲ್ಲಿ ಉಳಿದ 3,50,000/- ರೂ ಹಣ ಕೊಡಲು ಹೋದಾಗ ಹಣ ತೆಗೆದುಕೊಳ್ಳದೆ ಸತ್ಯವಾನ ಪಾಟಿಲರು ರವರು ಅಸಲಿಗೆ ಬಡ್ಡಿ ಸೇರಿಸಿ 7,00,000/- ರೂ ಕೊಡಲು ತಿಳಿಸಿದರು, ಆದರೆ ಫಿರ್ಯಾದಿಗೆ ಸಂಸಾರದ ಹೊರೆಯಾದ ಕಾರಣ ಕೊಡಲಾರದೆ ಇರುವುದರಿಂದ ನ್ಯಾಯಾಲಯದಲ್ಲಿ ಬಾಬುರಾವ ಇವರ ಹೆಸರಿನ ಮೇಲೆ ಸಿವಿಲ್ ದಾವೆ ಹಾಕಿರುತ್ತಾರೆ, ಸುಮಾರು 01 ವರ್ಷದ ಹಿಂದೆ ಹಣ ಪಡೆಯದೆ ವಿದ್ಯಾವಾನ ಪಾಟಿಲ ಇವರು ಫಿರ್ಯಾದಿಯವರ ಹತ್ತಿರ 3,00,000/- ರೂ ಪ್ರಾಮಿಸರಿ ನೋಟ ಬರೆದುಕೋಂಡಿದ್ದು ಅದರ ಮೇಲೆ ಫಿರ್ಯಾದಿಯ ಸಹಿಯಂತೆ ಇದ್ದು ಆ ಸಹಿ ಫಿರ್ಯಾದಿ ಮಾಡಿರುವದಿಲ್ಲ, ಈ ವಿಷಯದ ಬಗ್ಗೆ ಆರೋಪಿ ಸತ್ಯಾವನ ಪಾಟಿಲ ಸಾ: ಕಂದಗೂಳ ಇವರು ಬೀದರ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿರುತ್ತಾರೆ, ಆದ್ದರಿಂದ ಸತ್ಯವಾನ ಪಾಟಿಲರು ಯಾವುದೆ ಸಾಲ ನೀಡಲು ಅಧೀಕೃತ ನೊಂದಣಿ ಇಲ್ಲದೇ ಮಿಟರ ಬಡ್ಡಿಯಂತೆ 5% ಬಡ್ಡಿಯಂತೆ ವಿಧಿಸಿ ವಿನಾಃ ಕಾರಣ ಫಿರ್ಯಾದಿಯವರ ವಿರುಧ್ದ ಹಣದ ಸಲವಾಗಿ ಸಿವಿಲ ದಾವೆ ಬೀದರ ಕೊರ್ಟನಲ್ಲಿ ಹಾಕಿರುತ್ತಾನೆಂದು ಫಿರ್ಯಾದಿಯವರು ದಿನಾಂಕ 11-08-2015 ರಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

zsÀ£ÀÆßgÀ ¥Éưøï oÁuÉ UÀÄ£Éß £ÀA. 203/2015, PÀ®A 323, 504 ಜೊತೆ 34 ಐಪಿಸಿ ಮತ್ತು 3(1) (10) ಎಸ್ ಸಿ / ಎಸ್‌‌ ಟಿ ಕಾಯ್ದೆ 1989 :-
ದಿನಾಂಕ 09-08-2015 ರಂದು ಫಿರ್ಯಾದಿ ಓಂಕಾರ ತಂದೆ ವೈಜಿನಾಥ ಶಾರದಾ ವಯ: 42 ವರ್ಷ, ಜಾತಿ: ಲಿಂಗಾಯತ, ಸಾ: ಖಾನಾಪೂರ, ತಾ: ಭಾಲ್ಕಿ ರವರು ತನ್ನ ಖಾಸಗಿ ಕೆಲಸ ಕುರಿತು ಬೀದರಕ್ಕೆ ಹೋಗಿ ಮರಳಿ ಸಾಯಾಂಕಾಲ ತಮ್ಮೂರಿಗೆ ಬಂದು ಬಸ ಸ್ಟಾಂಡ ಹತ್ತಿರ ಇರುವ ಭೀಮಣ್ಣಾ ತಂದೆ ಕಾಶೆಪ್ಪಾ ಇವರ ಹೋಟಲ ಒಳಗಡೆ ಫಿರ್ಯಾದಿಯು ಹೋದಾಗ ಫಿರ್ಯಾದಿಗೆ ಆರೋಪಿ ನಂ. 1) ಸಂಗಮೇಶ ತಂದೆ ಬಾಬುರಾವ ಸಾ: ಧನ್ನೂರಾ ಗ್ರಾಮ ಇತನು ಫಿರ್ಯಾದಿಗೆ ಏ ಓಮ್ಯಾ ಹೋಟಲ ಒಳಗಡೆ ಯಾಕೆ ಬಂದಿರುವೆ ಹೊಲ್ಯಾ ನೀ ಹೊರಗಡೆ ಇರಬೇಕು ಅಂತಾ ಅವಾಚ್ಯವಾಗಿ ಬೈಯುತ್ತಾ ಕೈಯಿಂದ ಎಡಗಡೆ ಕಪಾಲಕ್ಕೆ ಹೊಡೆದಿರುತ್ತಾನೆ ಮತ್ತು ಆರೋಪಿ ನಂ. 2) ಭೀಮಣ್ಣಾ ಸಾ: ಧನ್ನೂರಾ ಗ್ರಾಮ ಇವನು ಓಮ್ಯಾ ನಿನಗೆ ಎಷ್ಟು ಸಲ ಹೆಳಿದರು ಕೇಳುವುದಿಲ್ಲಾ ಒಳಗಡೆ ಬರಬೇಡ ಅಂತಾ ಹೇಳಿದರು ಯಾಕೆ ಬಂದಿರುವೇ ಅಂತಾ ಬೈದಿರುತ್ತಾನೆ, ಅಲ್ಲೆ ರೋಡಿನ ಮೇಲೆ ಇದ್ದ ರಂಜಿತ ತಂದೆ ಕಾಶಿನಾಥ ಜೈರಾಮಕರ ಮತ್ತು ಸಂಜುಕುಮಾರ ತಂದೆ ಅಮೃತ ಭಾವಿಕಟ್ಟೆ ಸಾ:ನೇಳಗಿ ಇಬ್ಬರೂ ಜಗಳ ಬಿಡಿಸಿರುತ್ತಾರೆ, ಕಾರಣ ಫಿರ್ಯಾದಿಗೆ ಹೊಡೆದು, ಬೈದು, ಜಾತಿ ನಿಂದನೆ ಮಾಡಿದವರ ವಿರುದ್ದ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು  ತನಿಖೆ ಕೈಗೊಳ್ಳಲಾಗಿದೆ. 

Yadgir District Reported Crimes



Yadgir District Reported Crimes 

±ÉÆÃgÁ¥ÀÆgÀ ¥Éưøï oÁuÉ UÀÄ£Éß £ÀA: 155/2015 PÀ®A: 279, 337, 338, 304(J) L.¦.¹ :- ದಿನಾಂಕ: 10/08/2015 ರಂದು ಬೆಳಿಗ್ಗೆ 10:30 ಎ.ಎಮ್ ಸುಮಾರಿಗೆ ಫಿರ್ಯಾದಿದಾರರು ತಮ್ಮ ಮೋಟಾರ್ ಸೈಕಲ್ ಮೇಲೆ ಹಸನಾಪೂರ -ಕುಂಬಾರಪೇಟ ಬೈಪಾಸ್ ರಸ್ತೆಯ ಮೇಲೆ ಲಕ್ಷ್ಇ ಆಯಿಲ್ ಮಿಲ್ ಹತ್ತಿರ ಹೋಗುತ್ತಿದ್ದಾಗ ಅದೇ ಸಮಯಕ್ಕೆ ಹಸನಾಪೂರ ಕಡೆಯಿಂದ ಬುಲೆರೋ ವಾಹನ ನಂ: ಕೆ.ಎ-33 ಎ-1463 ನೇದ್ದರ ಚಾಲಕನಾದ ಮೃತ ಪರಶುರಾಮ ಇವನು ತನ್ನ ವಾಹನವನ್ನು ಅತೀ ವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಲಕ್ಷ್ಮೀ ಆಯಿಲ್ ಮಿಲ್ ಹತ್ತಿರ ರುಕ್ಮಾಪೂರ ಕ್ರಾಸ್ ಹತ್ತಿರ ಇರುವ ಕರ್ವಿಗ್ ನಲ್ಲಿ ತನ್ನ ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡು ರೋಡಿನ ಎಡಗಡೆ ತೆಗಗ್ಗಿನಲ್ಲಿ ಹಾಕಿದ್ದರಿಂದ ವಾಹನ ಪಲ್ಟಿಯಾದ ಪ್ರಯುಕ್ತ ವಾಹನದಲ್ಲಿ ಮಲ್ಲಿಕಾರ್ಜುನ ಪಾಣಿಬಾತ ಇವನಿಗೆ ಸಾದಾ ಹಾಗೂ ಭರಿ ಗುಪ್ತಗಾಶಯವಾಗಿದ್ದು, ಮೃತ ಪರಶುರಾಮ ಇವನಿಗೆ ಮುಖಕ್ಕೆ ಮತ್ತು ತಲಗೆ ಭಾರಿ ಗುಪ್ತಗಾಯವಾಗಿದ್ದು, ಇಬ್ಬರಿಗೆ ಉಪಚಾರಕ್ಕಾಗು ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಪರಶುರಾಮ ಇವನು ತನಗಾದ ಗಾಯಗಳಿಂದ ಮಾರ್ಗಮಧ್ಯ ಆಸ್ಪತ್ರೆಯ ಹತ್ತಿರ ಮೃತಪಟ್ಟ ಬಗ್ಗೆ ಅಪರಾಧ.

AiÀiÁzÀVj UÁæ«ÄÃt ¥Éưøï oÁuÉ UÀÄ£Éß £ÀA: 198/2015 PÀ®A MMDR Act-1957- U/S 21(1),(2),(3),(4),(4A),(5),  And U/S 379 L¦¹ :- ¢£ÁAPÀ 09/08/2015 gÀAzÀÄ ¨É½UÉÎ 8-30 J.JA.PÉÌ ¥ÉmÉÆæÃ°AUï PÀvÀðªÀåzÀ°èzÁÝUÀ C°è¥ÀÄgÀ PÁæ¸ï  ºÀwÛgÀ  JgÀqÀÄ mÁåPÀÖgÀUÀ¼À°è ªÀÄgÀ¼ÀÄ vÀÄA©PÉÆAqÀÄ §gÀÄwÛzÀÄÝ PÀAqÀÄ ¹§âA¢AiÀĪÀgÀ ¸ÀºÁAiÀÄ¢AzÀ mÁæöåPïÖçUÀ¼À£ÀÄß  ¤°è¹ D mÁæöåPïÖçUÀ¼À£ÀÄß  ¥Àj²Ã°¹ £ÉÆÃqÀ¯ÁV mÁæöåPÀÖgïUÀ¼ÀÀ°è ªÀÄgÀ¼À£ÀÄß vÀÄA©zÀÄÝ, mÁæöåPÀÖçgï ZÁ®PÀ ªÀÄvÀÄÛ ªÀiÁ°ÃPÀ£ÀÄ ¸ÀPÁðgÀ¢AzÀ AiÀiÁªÀÅzÉà ¥ÀgÀªÁ¤UÉ ¥ÀqÉAiÀÄzÉà C£À¢üPÀÈvÀªÁV ªÀÄgÀ¼À£ÀÄß PÀzÀÄÝ, ¸ÀPÁðgÀPÉÌ AiÀiÁªÀÅzÉà gÁd zsÀ£ÀªÀ£ÀÄß ¥ÁªÀw¸ÀzÉà PÀ¼ÀîvÀ£À¢AzÀ CPÀæªÀĪÁV ªÀÄgÀ¼À£ÀÄß ¸ÁUÁtÂPÉ ªÀiÁqÀÄwÛzÀÄÝzÀÄ PÀAqÀÄ §A¢zÀÄÝ,  mÁæöåPÀÖgïUÀ¼À £ÀA. 1) KA-33, T-5132,  mÁæöåPÀÖgï mÁæöå° £ÀA. KA-33, T-5725 £ÉÃzÀÝgÀ ZÁ®PÀ CA§Ä vÀAzÉ vÉÃeÁå ¥ÀªÁgÀ ¸ÁB ªÀÄÄzÁß¼À zÉÆqÀØ vÁAqÁ EªÀ£À£ÀÄß zÀ¸ÀÛVj ªÀiÁr £ÁåAiÀiÁAUÀ §AzsÀ£À PÀÄjvÀÄ PÀ½¸À¯ÁVzÉ. ªÀÄvÀÄÛ 2) KA-33, T-7323,  mÁæöåPÀÖgï mÁæöå° £ÀA. KA-17, T-1321 £ÉÃzÀÝgÀ ZÁ®PÀ »ÃgÁ¹AUÀ vÀAzÉ ¥ÀÄ£Áå gÁoÉÆÃqÀ ¸ÁB ªÀÄÄzÁß¼À zÉÆqÀØ vÁAqÁ  CAvÁ EzÀÄÝ CªÀ£ÀÄ NrºÉÆÃVgÀÄvÁÛ£É, JgÀqÀÄ mÁæöåPïÖç ZÁ®PÀgÀÄUÀ¼À ªÉÄÃ¯É PÀæªÀÄ dgÀÄV¹ UÀÄ£Éß zÁR®Ä ªÀiÁrzÀÄÝ EgÀÄvÀÛzÉ.
AiÀiÁzÀVj £ÀUÀgÀ ¥Éưøï oÁuÉ UÀÄ£Éß £ÀA: 224/2015 PÀ®A. 3 & 7 E.¹ DPïÖ -1955 :- ¢£ÁAPÀ: 10/08/2015 gÀAzÀÄ ²æÃ. ©.Dgï ªÉAPÀtÚ (DºÁgÀ ¤ÃjPÀëPÀgÀÄ vÀºÀ¹Ã¯ÁÝgÀ PÁAiÀiÁð®AiÀÄ AiÀiÁzÀVj) gªÀgÀÄ PÉÆlÖ ªÀgÀ¢ ºÁUÀÆ d¦Û ¥ÀAZÀ£ÁªÉÄ ¸ÁgÁA±ÀªÉãÉAzÀgÉ, ªÀiË£ÉñÀégÀ ªÀiÁ°¥ÁnÃ¯ï ¦.J¸ï.L (PÁ.¸ÀÄ) AiÀiÁzÀVj £ÀUÀgÀ ¥Éưøï oÁuÉ gÀªÀgÀÄ ¢£ÁAPÀ 10/08/2015 gÀAzÀÄ 1-30 ¦.JªÀiï PÉÌ ªÁr-avÁÛ¥ÀÆgÀ PÀqɬÄAzÀ MAzÀÄ §Ä¯ÉÃgÉÆÃ ¦PÀC¥ï ªÁºÀ£ÀzÀ°è CQÌ ¸ÁV¸ÀÄwÛzÁÝgÉ CAvÁ ªÀiÁ»w §A¢zÉ ¸ÀzÀj UÁr »rzÀÄ d¦Û ¥ÀAZÀ£ÁªÉÄ ªÀiÁrPÉÆqÀ®Ä PÉýPÉÆAqÀ ªÉÄÃgÉUÉ £Á£ÀÄ avÁÛ¥ÀÆgÀ ªÀÄÄRågÀ¸ÉÛAiÀÄ qÁ£ï ¨Á¸ÉÆÌà ±Á¯ÉAiÀÄ ºÀwÛgÀ gÀ¸ÉÛAiÀÄ ªÉÄÃ¯É ºÁdgÁVzÉ£ÀÄ. C°è ¦.J¸ï.L (PÁ,¸ÀÄ), «gÉñÀ PÀgÀr ¦.L (r.¹.©) ºÁUÀÆ ¥ÀAZÀgÁzÀ ¨Á¨Á vÀAzÉ ¨ÁµÀÄ«ÄAiÀiÁ deÁÓgÀ ¸Á|| zÀÄSÁ£ÀªÁr AiÀiÁzÀVj. ªÀiÁ¼À¥Àà vÀAzÉ ºÀtªÀÄAvÀ¥Àà ¥ÀÆeÁj ¸Á|| §AzÀ½î gÀªÀgÀÄ ºÁdjzÀÝgÀÄ. 2-00 ¦.JªÀiï ¸ÀĪÀiÁjUÉ ªÁr PÀqɬÄAzÀ MAzÀÄ §Ä¯ÉÃgÉÆÃ ¦PÀC¥sï UÁrAiÀİè CQÌ vÉÆÃqÀ ªÀiÁrPÉÆAqÀÄ ZÁ®PÀ ªÁºÀ£À ZÀ¯Á¬Ä¹PÉÆAqÀÄ §gÀÄwÛzÀݪÀ£À£ÀÄß ªÁºÀ£À »rzÀÄ ¤°è¹ ¥ÉÆÃ°Ã¸ÀgÀÄ £ÀªÀÄä ¸ÀªÀÄPÀëªÀÄzÀ°è ¥Àjòð¹ £ÉÆÃqÀ¯ÁV ªÁºÀ£À ¸ÀASÉå PÉJ-33/J-3414 EzÀÄÝ CzÀgÀ°è ¥Àæw MAzÀÄ ¥Áè¹ÖÃPï aî 50 PÉf EzÀÄÝ MlÄÖ 60 ¥Áè¹ÖÃPï aîUÀ¼ÀÄ CAzÁdÄ 30 QéAmÁ¯ï CQÌ CzÀgÀ ªÀiË®å 36000/- gÀÆ QªÀÄäwÛ£ÀªÀÅ EzÀݪÀÅ ªÀ±ÀPÉÌ ¥ÀqÉAiÀįÁzÀ ªÁºÀ£ÀzÀ CAzÁdÄ QªÀÄävÀÄÛ 2,00,000/- gÀÆ EgÀÄvÀÛzÉ. ¸ÀzÀj ªÁºÀ£À ZÁ®PÀ ±ÀAPÀgÀ vÀAzÉ DeÁ gÁoÉÆÃqÀ CAvÁ w½¹zÀ£ÀÄ. ¸ÀzÀj ªÀiÁ®£ÀÄß UÀÄgÀÄ«ÄoÀPÀ¯ï £ÀgÉÃAzÀæ gÁoÉÆÃqÀ EªÀgÀÄ w½¹zÀ ªÉÄÃgÉUÉ ±ÀºÁ¨ÁzÀ£À ¤±ÁgÀ CºÀäªÀÄzÀ EªÀjAzÀ CQÌAiÀÄ£ÀÄß Rjâ ªÀiÁr vÀA¢gÀĪÀÅzÁV w½¹zÀ£ÀÄ.
     ¸ÁªÀðd¤PÀgÀ «vÀgÀuÉUÁV ©qÀÄUÀqÉ ªÀiÁrzÀ CQÌAiÀÄ£ÀÄß Rjâ¸ÀĪÀÅzÀÄ, ªÀiÁgÁl ªÀiÁqÀĪÀÅzÀÄ, ¸ÁV¸ÀĪÀÅzÀÄ, ¸ÀAUÀ滸ÀĪÀÅzÀÄ, PÁ£ÀÆ£ÀÄ jÃw C¥ÀgÁzsÀ EzÀÄÝ F C¥ÀgÁzsÀ ªÀiÁrzÀzÀÝjAzÀ ªÁºÀ£ÀzÀ ZÁ®PÀ ±ÀAPÀgÀ vÀAzÉ DeÁ gÁoÉÆÃqÀ ªÀAiÀiÁ. 30 ªÀµÀð ¸Á|| ¨ÉlÖzÀ ºÀ½î FvÀ£À£ÀÄß ¸ÀܼÀzÀ°èAiÉÄà ªÁºÀ£À ¸ÀªÉÄÃvÀ ¥ÉưøÀgÀÄ ªÀÄÄA¢£À PÀæªÀÄPÁÌV £ÀªÀÄä ªÀÄvÀÄÛ ¥ÀAZÀgÀ ¸ÀªÀÄPÀëªÀÄzÀ°è 2-00 ¦.JªÀiï ¢AzÀ 4-00 ¦.JªÀiï ¸ÀªÀÄAiÀÄzÀ £ÀqÀÄªÉ d¦Û ¥ÀAZÀ£ÁªÉÄ ªÀiÁr ¸ÀzÀj ªÁºÀ£À ªÀÄvÀÄÛ ªÀiÁ®£ÀÄß ªÀ±ÀPÉÌ vÉUÉzÀÄPÉÆArzÀÄÝ EgÀÄvÀÛzÉ. ¸ÀzÀj DgÉÆÃ¦vÀgÀÀ ªÉÄÃ¯É ¸ÀÆPÀÛ PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÁ ªÀgÀ¢ ªÀÄvÀÄÛ ¥ÀAZÀ£ÁªÉÄ DzsÁgÀzÀ ªÉÄðAzÀ oÁuÁ UÀÄ£Éß £ÀA.224/2015 PÀ®A. 3 & 7 E.¹ DPïÖ-1955 £ÉÃzÀÝgÀ ¥ÀæPÁgÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.
ªÀqÀUÉÃgÁ ¥Éưøï oÁuÉ UÀÄ£Éß £ÀA: 116/2015 PÀ®A 143, 147, 323,498(J),504,506, ¸ÀA.149 L¦¹ :- ¢£ÁAPÀ 03/08/2015 gÀAzÀÄ 10 JJªÀiï.zÀ ¸ÀĪÀiÁjUÉ ¦üAiÀiÁð¢UÉ DgÉÆÃ¦vÀgÀÄ ¸ÉÃjPÉÆAqÀÄ  «£ÁPÁgÀt dUÀ¼À vÉUÉzÀÄ CªÁåZÀÒ ¨ÉÊzÀÄ, CqÀÄUÉ ªÀiÁqÀ®Ä §gÀĪÀÅ¢®è, ¤Ã£ÀÄ £ÉÆÃqÀ°PÉÌ ZÉ£ÁßV®è, ¤Ã£ÀÄ £ÀªÀÄUÉ ªÀÄAiÀiÁðzÉ PÉÆqÀĪÀÅ¢®è, CAvÁ CªÁåZÀÒªÁV ¨ÉÊAiÀÄÄåªÀÅzÀÄ ªÀiÁr ªÀiÁ£À¹PÀ ªÀÄvÀÄÛ zÉÊ»PÀ QgÀÄPÀļÀPÉÆqÀÄvÁÛ §A¢zÀÄÝ §qÉ ªÀiÁr fêÀzÀ ¨ÉzÀjPÉ ºÁQzÀ §UÉÎ ¦üAiÀiÁð¢ EgÀÄvÀÛzÉ.
±ÀºÁ¥ÀÆgÀ ¥Éưøï oÁuÉ UÀÄ£Éß £ÀA: 188/2015 ಕಲಂ.324,504,506,354, 307 ಐಪಿಸಿ :- ದಿನಾಂಕ:09/08/2015 ರಂದು ರಾತ್ರಿ 10.30 ಪಿ.ಎಮ್ ಕ್ಕೆ ಜಿಜಿ ಶಹಾಪೂರ ದಿಂದ ೆಮ್.ಎಲ್.ಸಿ ಇದೆ ಅಂತಾ ಮಾಹಿತಿ ಬಮದ ಮೇರೆಗೆ 11.00 ಪಿ.ಎಮ್ ಕ್ಕೆ ಆಸ್ಪತ್ರಗೆ ಹೋಗಿ 11.15 ಪಿ.ಎಮ್ ದಿಮದ ದಿನಾಂಕ:10/08/2015 ರಂದು 00.15 ವರೆಗೆ ಪಿರ್ಯಾದಿ ಗಾಯಾಳು ಶ್ರೀ ಮತಿ ಶಾಂತಮ್ಮ ಗಂಡ ಕರೆಪ್ಪ ಹೊಸ್ಕೇರಿ ಸಾ|| ಚಾಮುಂಡೆಶ್ವರಿ ನಗರ ಶಹಾಪೂರ ಿವರ ಹೇಳಿಕೆ ಪಡೆದುಕೊಂಡಿದ್ದು ಅದರ ಸಾರಾಂಶವೇಂದರೆ, ನಾನು ಮೇಲ್ಕಾಣಿಸಿದ ವಿಳಾಸದಲ್ಲಿ ನನ್ನ ಗಂಡನೊಂದಿಗೆ ವಾಸವಾಗಿರುತ್ತೇನೆ. ನನಗೆ ಶಿವಕಾಂತಮ್ಮ ಅಂತ ಮಗಳಿದ್ದು ಅವಳನ್ನು ಈಗ ಸುಮಾರು 7-8 ವರ್ಷಗಳ ಹಿಂದೆ ಗುರಪ್ಪ ತಂದೆ ಸುಭಾಸ ನೇಲೋಗಿ ಸಾ|| ನೇಲೋಗಿ ಹಾ|| || ಗೋಗಿ(ಕೆ) ಈತನಿಗೆ ಮದುವೆ ಮಾಡಿಕೋಟ್ಟಿರುತ್ತೆವೆ. ನಮ್ಮ ಮಗಳು ಅಳಿಯ ಈ ಮೋದಲು ಚೆನ್ನಾಗಿ ಸಂಸಾರ ಮಾಡಿಕೋಂಡಿದ್ದು ಅವರಿಗೆ ಇಬ್ಬರೂ ಮಕ್ಕಳಿರುತ್ತಾರೆ. ಹೀಗಿದ್ದು ಈಗ ಸುಮಾರು 7 ತಿಂಗಳ ಹಿಂದೆ ನಮ್ಮ ಮಗಳಾದ  ಶಿವಕಾಂತಮ್ಮ ಇವಳೊಂದಿಗೆ ನಮ್ಮ ಅಳಿಯ ಗುರಪ್ಪ ಈತನು ವಿನಾಃ ಕಾರಣ ಜಗಳ ತೆಗೆದು ಹೋಡೆ ಬಡೆ ಮಾಡುತ್ತಿದ್ದ ಈ ವಿಷಯವನ್ನು ನಮ್ಮ ಮಗಳು ನಮಗೆ ಹೇಳಿದಾಗ ನಾವು ನಮ್ಮ ಮಗಳಿಗೆಮತ್ತು ಅಳಿಯನಿಗೆ ಬುದ್ದಿ ಹೇಳಿ ಸಂಸಾರ ಅಂದ ಮೇಲೆ ಒಂದು ಮಾತು ಬರುತ್ತೆ ಹೋಗುತ್ತೆ ಹಾಗೆಲ್ಲ ಜಗಳ ಮಾಡ ಬೇಡಿರಿ ಅಂತ ಬುದ್ದಿ ಹೆಳಿ ಬಂದಿದ್ದೆವು. ಆದರು ಸಹಿತ ನಮ್ಮ ಅಳಿಯ ನಮ್ಮ ಮಗಳೊಂದಿಗೆ ದಿನಾಲು ಜಗಳ ಮಾಡುತ್ತಿದ್ದನು ಆಗ ನಾವು ನಮ್ಮ ಮಗಳು ಮತ್ತ ಅವಳ ಇಬ್ಬರೂ ಸಣ್ಣ ಮಕ್ಕಳನ್ನು ನಮ್ಮ ಮನೆಗೆ ಕರೆದುಕೊಂಡು ಬಂದು ನಮ್ಮ ಮನೆಯಲ್ಲಿಯೆ ಇಟ್ಟು ಕೊಂಡಿದ್ದೆವು. ನಂತರ ಈಗ ಸುಮಾರು 15 ದಿವಸಗಳ ಹಿಂದೆ ನಮ್ಮ ಅಳಿಯ ಗುರಪ್ಪ ಈತನು ನಮ್ಮ ಮನೆಗೆ ಬಂದು ನನಗೆ ಅತ್ತಿ ನಿನ್ನ ಕಾಲಿಗೆ ಬೀಳುತ್ತೆನೆ ನನ್ನ ಹೆಂಡತಿಗೆ ನಮ್ಮ ಮನೆಗೆ ಕೊಟ್ಟು ಕಳುಹಿಸು ನಾನು ಇನ್ನೋಮ್ಮೆ ಅವಳೊಂದಿಗೆ ಜಗಳ ಮಾಡುವದಿಲ್ಲ ಅಂತ ನನಗೆ ಮತ್ತು ನನ್ನ ಗಂಡನಿಗೆ ಕೇಳಿದನು ಆಗ ನಾವು ಇಲ್ಲ ನೀನ್ನ ಜೋತೆ ನಮ್ಮ ಮಗಳನ್ನು ನಾವು ಕಳುಹಿಸುವದಿಲ್ಲ ನೀನು ಮತ್ತೆ ಜಗಳ ತಗೆದು ನಮ್ಮ ಮಗಳಿಗೆ ವಿನಾಃ ಕಾರಣ ಹೋಡೆ ಬಡೆ ಮಾಡುತ್ತಿ ಅಂತ ಹೇಳಿದೆವು ಅದಕ್ಕೆ ಆತನು ಸುಮ್ಮನಾದನು. ನಂತರ ನಮ್ಮ ಮನಗೆ ಆಗಾಗ ಬಂದು ಹೋಗುತ್ತಿದ್ದನು. ನಾವು ಸುಮ್ಮನಿದ್ದೆವು. ನಂತರ ನಿನ್ನೆ ದಿನಾಂಕ 09/08/2015 ರಂದು ರಾತ್ರಿ 8-30 ಪಿಎಂ ಕ್ಕೆ ನಮ್ಮ ಮನೆಯಲ್ಲಿ ನಾನು ನನ್ನ ಗಂಡ ಕರೆಪ್ಪ ಮಗಳು ಶಿವಕಾಂತಮ್ಮ ಮೂವರು ಕುಳಿತಾಗ ನಮ್ಮ ಅಳಿಯ ಗುರಪ್ಪ ಈತನು ನಮ್ಮ ಮನೆಗೆ ಬಂದು ಏಲೆ ಸೂಳೆ ಮಕ್ಕಳೆ ನನ್ನ ಹೆಂಡತಿಗೆ ನಮ್ಮ ಮನೆಗೆ ಕಳುಹಿಸಿರಿ ಅಂತ ಕೇಳಿದರೆ ನೀವು ಕಳುಹಿಸುವದಿಲ್ಲ ಸೂಳೆ ಮಕ್ಕಳೆ ನಿಮ್ಮನ್ನು ಇವತ್ತ ಕೋಲೆ ಮಾಡಿ ಬಿಡತಿನಿ ನಿಮ್ಮ ಅವ್ವನ ಅಂತ ಅವಾಚ್ಯ ಶಬ್ದಗಳಿಂದ ಬೈಯ್ದು ನಮ್ಮ ಮನೆಯ ಮೂಲೆಯಲ್ಲಿನ ಕೊಡಲಿ ತೆಗೆದುಕೊಂಡು ನನ್ನ ಮಗಳು ಶಿವಕಾಂತಮ್ಮ ಇವಳಿಗೆ ಎಡ ಮುಂಗೈ ಮೇಲೆ ಭುಜದ ಹತ್ತಿರ, ಎಡ ಕುತ್ತಿಗೆಗೆ, ಬಲ ಗೈ ರಟ್ಟೆಗೆ ಕೋಡಲಿಯಿಂದ ಜೋರಾಗಿ ಹೋಡೆದು ಭಾರಿರಕ್ತಗಾಯ ಪಡಿಸಿದನು. ಹೋಡೆಯುವದನ್ನು ನೋಡಿ ಬಿಡಿಸಲು ಹೋದ ನನಗೂ ಕೂಡಾ ಟೋಂಕದ ಕೇಳಗಡೆ ಕೋಡಲಿಯಿಂದ ಹೋಡೆದು ರಕ್ತಗಾಯ ಮಾಡಿ ಕೈಯಿಂದ ದಬ್ಬಿರುತ್ತಾನೆ. ನಂತರ ನನ್ನ ಗಂಡ ಕರೆಪ್ಪ ಮತ್ತು ನಮ್ಮ ಮನೆಯ ಮುಂದೆ ರೋಡಿನ ಮೇಲೆ ಹೋಗುತ್ತಿದ್ದ ನಮ್ಮ ಜಾತಿಯವರಾದ 1) ಬಸವರಾಜ ತಂದೆ ಖಂಡಪ್ಪ ಜೈನಾಪೂರ ಸಾ|| ತಳವಾರ ಓಣಿ ಶಹಾಪೂರ 2) ಹಣಮಂತ ತಂದೆ ಭಿಮರಾಯ ನಾಶಿ ಸಾ|| ಚಾಮುಂಡೆಶ್ವರಿ ನಗರ ಶಹಾಪೂರ ಮೂವರು ಬಂದು ಜಗಳ ಬಿಡಿಸಿದರು.     ಕಾರಣ ನಮ್ಮ ಮನೆಗೆ ಬಂದು ನಮಗೆ ಅವಾಚ್ಯ ಶಬ್ದಗಳಿಂದ ಬೈದು ನನಗೆ ಹೋಡೆ ಬಡೆ ಮಾಡಿ ನನ್ನ ಮಗಳಾದ ಶಿವಕಾಂತಮ್ಮ ಇವಳನ್ನು ಕೊಲೆ ಮಾಡುವ ಉದ್ದೇಶದಿಂದ ಕೋಡಲಿಯಿಂದ ಹೊಡೆದು ನನಗೆ ಮತ್ತು ನನ್ನ ಮಗಳಿಗೆ ಕೊಲೆ ಮಾಡಲು ಪ್ರಯತ್ನಿಸಿದ ಗುರಪ್ಪ ತಂದೆ ಸುಭಾಸ ನೇಲೋಗಿ ಸಾ|| ಗೋಗಿ(ಕೆ) ತಾ|| ಶಹಾಪೂರ ಈತನ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ಪಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 188/2015 ಕಲಂ.324,504,506,354, 307 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಕೆ ಕೈಕಂಡೆನು.
 £ÁgÁAiÀÄt¥ÀÆgÀ ¥Éưøï oÁuÉ UÀÄ£Éß £ÀA: 44/2015 PÀ®A 279,304(J) L¦¹:-¦gÁå¢AiÀÄÄ FUÀ ¸ÀĪÀiÁgÀÄ MAzÀÄ ªÀµÀð¢AzÀ vÀªÀÄÆägÀ ¸ÀgÀæPÉÆÃ¼ÀÆgÀ UÁæªÀÄ¢AzÀ §AzÀÄ vÀ£Àß vÀªÀgÀÆgÁzÀ AiÀÄgÀQºÁ¼À UÁæªÀÄzÀ°è vÀ£Àß UÀAqÀ£ÉÆA¢UÉ ªÁ¸ÀªÁVzÀÄÝ EgÀÄvÀÛzÉ. vÀªÀÄä DmÉÆÃ £ÀA.PÉJ33/9285£ÉÃzÀÝ£ÀÄß ¦gÁå¢AiÀÄ UÀAqÀ£ÁzÀ C£ÀìgÀ vÀAzÉ SÁzÀgÀ¸Á§ ªÁ°PÁgÀ, ªÀ:38ªÀµÀð, FvÀ£ÀÄ ZÀ¯Á¬Ä¹PÉÆAqÀÄ ¢£Á®Ä vÀªÀÄÆäj¤AzÀ ¥Áå¸ÉAdgï£ÀÄß PÀgÉzÀÄPÉÆAqÀÄ ¨ÉÃgÉ PÀqÉ ©lÄÖ §gÀÄwÛzÀÄÝ EgÀÄvÀÛzÉ. EAzÀÄ ¢£ÁAPÀ:10/08/2015gÀAzÀÄ ªÀÄÄAeÁ£É 10UÀAmÉAiÀÄ ¸ÀĪÀiÁjUÉ ªÀÄÈvÀ£ÀÄ vÀªÀÄÆäj¤AzÀ ¥ÀæAiÀiÁtÂPÀgÀ£ÀÄß PÀÆr¹PÉÆAqÀÄ PÉÆÃqÉPÀ®èUÉ ºÉÆÃV EAzÀÄ ªÀÄzÀåºÀß PÉÆÃqÉPÀ¯ï¢AzÀ §¸ÀªÀÄä UÀAqÀ §¸À¥Àà ©gÀzÁgÀ ¸Á:AiÀÄgÀQºÁ¼À EªÀgÀ ¸ÀeÉÓAiÀÄ aîªÀ£ÀÄß vÀ£Àß DmÉÆÃzÀ°è ºÁQPÉÆAqÀÄ §AzÀÄ AiÀÄgÀQºÁ¼À ¹ªÀiÁAvÀgÀzÀ°è£À §¸ÀªÀÄägÀ ºÉÆ®zÀ°è£À ªÀÄ£ÉUÉ E½¹ ªÀÄgÀ½ ¸ÁAiÀÄAPÁ® 4UÀAmÉAiÀÄ ¸ÀĪÀiÁjUÉ vÀªÀÄÆäjUÉ §gÀĪÁUÀ DmÉÆÃ £ÀA. PÉJ33/9285£ÉÃzÀÝ£ÀÄß AiÀÄgÀQºÁ¼À vÁAqÁzÀ PÀqɬÄAzÀ CwªÉÃUÀ ªÀÄvÀÄÛ C®PÀëvÀ£À¢AzÀ gÀ¸ÉÛAiÀÄ wgÀĪÀ£ÀÄß ¯ÉQ̸ÀzÉ ®ZÀÑ¥Àà vÀAzÉ ªÉÄÃWÀ¥Àà ¥ÀÆeÁj ¸Á:AiÀÄgÀQºÁ¼À EªÀgÀ ºÉÆ®zÀ ºÀwÛgÀ M«ÄäAzÉÆªÀÄä¯É §®PÉÌ PÀmïºÉÆqÉ¢zÀÝjAzÀ DmÉÆÃ ©zÀÄÝ C¥ÀWÁvÀªÁV ªÀÄÈvÀ£ÀÄ §® ªÀÄ®QUÉ vÉgÀazÀ gÀPÀÛUÁAiÀÄ, vÀ¯ÉUÉ ¨sÁj M¼À¥ÉlÄÖ DV ªÀÄÆV¤AzÀ gÀPÀÛ¸ÁæªÀ DV ªÀÄÈvÀ¥ÀnÖgÀÄvÁÛ£É CAvÁ ¦gÁå¢AiÀÄ ¸ÁgÁA±À EgÀÄvÀÛzÉ.

Monday, August 10, 2015

Raichur District Reported Crimes

                                     
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
                            ದಿನಾಂಕ: 09-08-2015 ರಂದು ಬೆಳಿಗ್ಗೆ 7-20 ಗಂಟೆಗೆ ಪಿ.ಎಸ್.ಐ ತುರುವಿಹಾಳ ರವರಿಗೆ ಹಂಪನಾಳ ಹಳ್ಳದಿಂದ ಟ್ರಾಕ್ಟರ್ ಗಳಲ್ಲಿ ಅನಧೀಕೃತವಾಗಿ ಮರಳು ಸಾಗಿಸುತ್ತಿದ್ದಾರೆ ಅಂತಾ ಬಾತ್ಮಿ ಬಂಮೇರೆಗೆ ಪಿಎಸ್ ಐ vÀÄ«ðºÁ¼À gÀªÀgÀÄ ಸಿಬ್ಬಂದಿ   ಹಾಗೂ ಇಬ್ಬರು ಪಂಚರೊಂದಿಗೆ ಬೆಳಿಗ್ಗೆ 8-15 ಗಂಟೆಗೆ ಭಾತ್ಮಿ ಸ್ಥಳಕ್ಕೆ ಹೋಗಲು ಹಂಪನಾಳ ಹಳ್ಳದಿಂದ  2 ಟ್ರಾಕ್ಟರ್ ಗಳು ಟ್ರ್ಯಾಲಿಗಳಲ್ಲಿ ಅಕ್ರಮವಾಗಿ ಮರಳು ತುಂಬಿ ಕಳ್ಳತನ ಮಾಡಿಕೊಂಡು ಬ್ರಿಡ್ಜ್ ಹತ್ತಿರ ನಂಜಲದಿನ್ನಿ ಕಡೆಗೆ  ಹೋಗುತ್ತಿದ್ದಾಗ ಟ್ರ್ಯಾಕ್ಟರ್ ಗಳ ನ್ನು ನಿಲ್ಲಿಸಿದ್ದು, ಆರೋಪಿ ನಂ.3( ºÉ¸ÀgÀÄ «¼Á¸À UÉÆwÛ®è)ಇತನು ಸ್ಥಳದಲ್ಲಿಯೇ ಟ್ರಾಕ್ಟರ್ ನ್ನು ನಿಲ್ಲಿಸಿ ಓಡಿ ಹೋಗಿದ್ದುನಂತರ ಟ್ರಾಕ್ಟರ್ ಗಳನ್ನು ಪರಿಶೀಲಿಸಲಾಗಿ 1) ಮಹಿಂದ್ರಾ-575 ನಂಬರ ಇರುವುದಿಲ್ಲಾ, ಇದರ ಇಂಜಿನ್ ನಂ. ZKBC03472BE ಇದ್ದು, ಇದರ ಟ್ರ್ಯಾಲಿ ನಂಬರ. KA36/TB-1667 ಇರುತ್ತದೆ.  ಆರೋಪಿ ನಂ.1 ಇವನು ಇದರ ಚಾಲಕನಿದ್ದು, ಆರೋಪಿ ನಂ.2 ನೇದ್ದವನು ಇದರ ಮಾಲಿಕನಿರುತ್ತಾನೆ. ಇನ್ನೊಂದು ಟ್ರಾಕ್ಟರ್ ನೋಡಲು 2) ಮಹಿಂದ್ರಾ-575 ನಂ. KA-36/TC-2399 ಇದ್ದು, ಇದರ ಟ್ರ್ಯಾಲಿ ನಂಬರ ಇರುವದಿಲ್ಲಾ. ಇದರ ಚಾಲಕನು ಆರೋಪಿ ನಂ.3 ಇದ್ದು, ಆರೋಪಿ ನಂ.4 ರವರು ಇದರ ಮಾಲಿಕನಿರುತ್ತಾನೆ. ಸದ್ರಿ ಟ್ರ್ಯಾಕ್ಟರ್ ಗಳ ಚಾಲಕರು ತಮ್ಮ ಟ್ರಾಕ್ಟರ್ ಮಾಲಿಕರ ಮಾತು ಕೇಳಿ ಟ್ರಾಕ್ಟರ್  ಟ್ರ್ಯಾಲಿಗಳಲ್ಲಿ ಯಾವುದೇ ಪರವಾನಿಗೆ & ಪರ್ಮಿಟ್ ಇಲ್ಲದೇ ಮರಳನ್ನು ಅನಧೀಕೃತವಾಗಿ ಕಳ್ಳತನದಿಂದ ತೆಗೆದುಕೊಂಡು ಹೋಗುತ್ತಿದ್ದುದಾಗಿ ತಿಳಿಸಿದ್ದರಿಂದ ಸದರಿಯವನನ್ನು ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮ ಕುರಿತು ಪಿರ್ಯಾದಿ ಪಂಚನಾಮೆ ವರದಿ ಹಾಗೂ 2 ಟ್ರಾಕ್ಟರ್ ಹಾಗೂ ಅದರ ಟ್ರ್ಯಾಲಿಗಳೊಂದಿಗೆ ಒಪ್ಪಿಸಿದ ವರದಿಯ ಸಾರಾಂಶದ ಮೇಲಿಂದ vÀÄgÀÄ«ºÁ¼À ಠಾಣಾ ಗುನ್ನೆ ನಂ. 117/2015 ಕಲಂ. RULE 44 OF KARANATAKA MINOR MINERAL CONCESSION RULE's ,1994 & 379 IPC ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೇನು.    
¯ÉêÁzÉë PÁAiÉÄÝ CrAiÀİè zÁR¯ÁzÀ ¥ÀæPÀgÀtzÀ ªÀiÁ»w:-
                ದಿನಾಂಕ 14-09-2011 ರಂದು ಪಂಪಣ್ಣ ತಂದೆ ಬಸಣ್ಣ ಚಿಕ್ಕೋಟಿ, ವಯಾ: 44 ವರ್ಷ, ಸಾ:ಹೇರೂರು ತಾ:ಗಂಗಾವತಿ ಜಿ:ಕೊಪ್ಪಳ Fತನು ಯಾವುದೆ ಲೈಸನ್ಸ್ ಇಲ್ಲದೆ ಮಾಡಸಿರವಾರ ಗ್ರಾಮದ ಫಿರ್ಯಾದಿ ಕರಿಯಮ್ಮ ಗಂಡ ಕರಿಯಪ್ಪ, ವಯಾ: 60 ವರ್ಷ, ಜಾ:ಕುರುಬರ, ಉ:ಹೊಲಮನೆಗೆಲಸ, ಸಾ:ಮಾಡಶಿರವಾರ ತಾ:ಸಿಂಧನೂರು FPÉಯ ಮನೆಯಲ್ಲಿ ಫಿರ್ಯಾದಿಯ ಗಂಡನಿಗೆ ತಿಂಗಳಿಗೆ 100/- ರೂ ಗಳಿಗೆ 4 ರೂ ಗಳ ಬಡ್ಡಿಯಂತೆ ರೂ. 70,000/- ರೂ ಹಣವನ್ನು ಸಾಲವಾಗಿ ಕೊಟ್ಟಿದ್ದು, ಫಿರ್ಯಾದಿಯ ಗಂಡನು ತಾನು ತೆಗೆದುಕೊಂಡಿದ್ದ ಸಾಲ ಮತ್ತು ಬಡ್ಡಿಯ ಹಣವನ್ನು ಕೊಟ್ಟಿದ್ದರೂ ಸಹ ಗಂಟು, ಬಡ್ಡಿಯ ಹಣ ಕೊಡು ಅಂತಾ ಒತ್ತಾಯಿಸಿ ಫಿರ್ಯಾದಿಗೆ ಕಿರಿಕಿರಿ ಮಾಡಿದ್ದು ಇರುತ್ತದೆ ಅಂತಾ ಇದ್ದ ದೂರಿನ ಮೇಲಿಂದ ಸಿಂಧನೂರು ಗ್ರಾಮೀಣ ಠಾಣೆ ಗುನ್ನೆ ನಂ.231/2015 ಕಲಂ 38 & 39, Karnataka Money Lenders act-1961 ಮತ್ತು ಕಲಂ 3 & 4 Karnataka Prohibition of Charging Exorbitant  Interest Act-2004 ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಕೊಂಡೆನು.
            ದಿನಾಂಕ 03-07-2011 ರಂದು ಪಂಪಣ್ಣ ತಂದೆ ಬಸಣ್ಣ ಚಿಕ್ಕೋಟಿ, ವಯಾ: 44 ವರ್ಷ, ಸಾ:ಹೇರೂರು ತಾ:ಗಂಗಾವತಿ ಜಿ:ಕೊಪ್ಪಳ Fತನು ಯಾವುದೆ ಲೈಸನ್ಸ್ ಇಲ್ಲದೆ ಮಾಡಸಿರವಾರ ಗ್ರಾಮದ ಫಿರ್ಯಾದಿ ಕೆ.ಚಂದಪ್ಪ ತಂದೆ ಪಕೀರಪ್ಪ, ವಯಾ: 42 ವರ್ಷ, ಜಾ:ಕುರುಬರ, ಉ:ಒಕ್ಕಲುತನ, ಸಾ:ಮಾಡಶಿರವಾರ ತಾ:ಸಿಂಧನೂರು FvÀ£À ಮನೆಯಲ್ಲಿ ಫಿರ್ಯಾದಿ ಮತ್ತು ಆತನ ಅಣ್ಣನಿಗೆ ತಿಂಗಳಿಗೆ 100/- ರೂ ಗಳಿಗೆ 4 ರೂ ಗಳ ಬಡ್ಡಿಯಂತೆ ರೂ. 3 ಲಕ್ಷ ಹಣವನ್ನು ಸಾಲವಾಗಿ ಕೊಟ್ಟಿದ್ದು, ಫಿರ್ಯಾದಿ ಮತ್ತು ಆತನ ಅಣ್ಣ ಇಬ್ಬರೂ ಸಹ ತಾವು ತೆಗೆದುಕೊಂಡಿದ್ದ ಸಾಲ ಮತ್ತು ಬಡ್ಡಿಯ ಹಣವನ್ನು ಕೊಟ್ಟಿದ್ದರೂ ಸಹ ಗಂಟು, ಬಡ್ಡಿಯ ಹಣ ಕೊಡು ಅಂತಾ ಒತ್ತಾಯಿಸಿ ಫಿರ್ಯಾದಿಗೆ ಕಿರಿಕಿರಿ ಮಾಡಿದ್ದು ಇರುತ್ತದೆ ಅಂತಾ ಇದ್ದ ದೂರಿನ ಮೇಲಿಂದ ಸಿಂಧನೂರು ಗ್ರಾಮೀಣ ಠಾಣೆ ಗುನ್ನೆ ನಂ.232/2015 ಕಲಂ 38 & 39, Karnataka Money Lenders act-1961 ಮತ್ತು ಕಲಂ 3 & 4 Karnataka Prohibition of Charging Exorbitant  Interest Act-2004 ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಕೊಂಡೆನು.
¥Éưøï zÁ½ ¥ÀæPÀgÀtzÀ ªÀiÁ»w:-
                                          ದಿನಾಂಕ 09-08-2015 ರಂದು 9.30 ಪಿಎಂ ಕ್ಕೆ ಗೊರೇಬಾಳ ಕ್ಯಾಂಪಿನ ಸ್ಮಶಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರ್.ಶರಣಪ್ಪ ತಂದೆ ಅಮರೇಶಪ್ಪ, ವಯಾ: 55 ವರ್ಷ, ಜಾ:ಲಿಂಗಾಯತ, ಉ:ಒಕ್ಕಲುತನ ಸಾ:ಗೊರೇಬಾಳ ಕ್ಯಾಂಪ್ ºÁUÀÆ EvÀgÉ 4 d£ÀgÀÄ ¸ÉÃj  ಲೈಟಿನ ಬೆಳಕಿನಲ್ಲಿ ದುಂಡಾಗಿ ಕುಳಿತು 52 ಇಸ್ಪೀಟು ಎಲೆಗಳಿಂದ ಅಂದರ ಬಾಹರ ಎಂಬ ನಸೀಬಿನ ಇಸ್ಪೀಟು ಜೂಜಾಟವನ್ನು ನಗದು ಹಣ ಮತ್ತು ಮೋಟರ್ ಸೈಕಲಗಳನ್ನು ಪಣಕ್ಕೆ ಹಚ್ಚಿ ಆಡುತ್ತಿದ್ದಾಗ ಪಿ.ಎಸ್.ಐ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ರವರು ಸಿಬ್ಬಂದಿಯವರ ಸಂಗಡ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತರನ್ನು ಹಿಡಿದು ಇಸ್ಪೀಟು ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ ರೂ. 15,400/-, 52 ಇಸ್ಪೀಟು ಎಲೆಗಳು  ಮತ್ತು 11 ಮೋಟರ್ ಸೈಕಲ್ ಗಳನ್ನು ಜಪ್ತಿ ಮಾಡಿಕೊಂಡು ಠಾಣೆಗೆ ತಂದು ಹಾಜರುಪಡಿಸಿದ್ದು ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt ¥Éưøï oÁuÉ ಗುನ್ನೆ ನಂ. 233/2015 ಕಲಂ 87 ಕೆ.ಪಿ ಆಕ್ಟ್ ರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
                 1)w¥ÀàtÚ vÀAzÉ ºÀ£ÀĪÀÄ¥Àà ¥ÀªÁgÀ ªÀAiÀiÁ-30,®ªÀiÁtÂ,G-MPÀÌ®ÄvÀ£À, ¸Á- dAVgÁA¥ÀÆgÀ vÁAqÀºÁUÀÆ EvÀgÉ 4 d£ÀgÀÄ PÀÆr ¢£ÁAPÀ 09-08-2015 gÀ 16.30 UÀAmÉUÉ °AUÀ¸ÀUÀÆgÀ oÁuÁ ªÁå¦ÛAiÀÄ dAVgÁA¥ÀÆgÀ vÁAqÀzÀ UÀzÉݪÀÄä£À PÀmÉÖAiÀÄ ºÀwÛgÀzÀ ¸ÁªÀðd¤PÀ ¸ÀܼÀzÀ°è 52 E¸ÉàÃmï J¯ÉUÀ¼À£ÀÄß G¥ÀAiÉÆÃV¹ ºÀtªÀ£ÀÄß ¥ÀtQlÄÖ CAzÀgï §ºÁgï JA§ £À¹Ã§zÀ dÆeÁlzÀ°è vÉÆqÀVzÁÝUÀ ¦J¸ïL °AUÀ¸ÀÆUÀÄgÀÄ ºÁUÀÆ ¹§âA¢AiÀĪÀgÀÄ, ¥ÀAZÀgÀ ¸ÀªÀÄPÀëªÀÄ zÁ½ ªÀiÁr ¹QÌ©zÀÝ 04 d£À DgÉÆÃ¦vÀjAzÀ £ÀUÀzÀÄ ºÀt gÀÆ. 910/- gÀÆ. ºÁUÀÆ 52 E¸ÉàÃmï J¯ÉUÀ¼ÀÄ, PɼÀUÉ ºÁ¹zÀ ©½ §tÚzÀ ¥Áè¹ÖPï aïï d¥sÀÄÛªÀiÁrzÀÄÝ,M§â ªÀåQÛ ¸ÀܼÀ¢AzÀ ¥ÀgÁjAiÀiÁVzÀÄÝ EgÀÄvÀÛzÉ.CAvÁ ¤ÃrzÀ ªÀgÀ¢ ªÉÄðAzÀ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 192/2015 PÀ®A 87 PÉ.¦ DåPïÖ  CrAiÀÄ°è  ¥ÀæPÀgÀt zÁR°¹ vÀ¤SÉ PÉÊUÉÆ¼Àî¯ÁVzÉ.

            1)CdAiÀÄPÀĪÀiÁgÀ vÀAzÉ CªÀÄgÉñÀ¥Àà ¸ÀÄgÀ¥ÀÆgÀ ªÀAiÀiÁ-  25,ªÁå¥ÁgÀ,°AUÁAiÀÄvÀ, ¸Á-§¸ï ¤¯ÁÝt ºÀwÛgÀ °AUÀ¸ÀUÀÆgÀ ºÁUÀÆ ¢£ÁAPÀ 09-08-2015 gÀ 13.30 UÀAmÉUÉ °AUÀ¸ÀUÀÆgÀ ¥ÀlÖtzÀ°è PÀgÀqÀPÀ¯ï gÀ¸ÉÛAiÀÄ°è §gÀĪÀ ¸ÀPÁðj vÉÆÃlzÀ°è EzÀÝ GzÀÄð ¥ËæqÀ ±Á¯ÉAiÀÄ ºÀwÛgÀ 52 E¸ÉàÃmï J¯ÉUÀ¼À£ÀÄß G¥ÀAiÉÆÃV¹ ºÀtªÀ£ÀÄß ¥ÀtQlÄÖ CAzÀgï §ºÁgï JA§ £À¹Ã§zÀ dÆeÁlzÀ°è vÉÆqÀVzÁÝUÀ ¹¦L °AUÀ¸ÀÆUÀÄgÀÄ ªÀÈvÀÛgÀªÀgÀÄ ¦J¸ïL °AUÀ¸ÀÆÎgÀÄ ¥Éưøï oÁuÉ ºÁUÀÆ ¹§âA¢AiÀĪÀgÀÄ, ¥ÀAZÀgÀ ¸ÀªÀÄPÀëªÀÄ zÁ½ ªÀiÁr ªÉÄîÌAqÀ 08 d£À DgÉÆÃ¦vÀjAzÀ £ÀUÀzÀÄ ºÀt gÀÆ. 9950/- gÀÆ. ºÁUÀÆ 52 E¸ÉàÃmï J¯ÉUÀ¼ÀÄ, PɼÀUÉ ºÁ¹zÀ ©½ §tÚzÀ ¥Áè¹ÖPï aïï d¥ÀÄÛ ªÀiÁrPÉÆAqÀÄ oÁuÉUÉ §AzÀÄ °AUÀ¸ÀÆUÀÆgÀÄ oÁuÉ UÀÄ£Éß £ÀA:  191/2015 PÀ®A 87 PÉ.¦ DåPïÖ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
              ದಿನಾಂಕ:09-08-2015 ರಂದು 9-30 ಪಿ.ಎಮ್ ಸುಮಾರಿಗೆ ಲಕ್ಷ್ಮಿನಾರಾಯಣ ತಂದೆ ಆಂಜನೆಯ್ಯ, ವಯ: 24 ವರ್ಷ, ಜಾ: ನಾಯಕ್, : ಮೇಸನ ಕೆಲಸ, ಯಮಹಾ ಮೋಟಾರ್ ಸೈಕಲ್ ನಂ KA-36 ED-0758  ನೇದ್ದರ ಚಾಲಕ , ಸಾ: ಬೂದಿವಾಳ ಕ್ಯಾಂಪ ತಾ: ಸಿಂಧನೂರು FvÀ£ÀÄ vÀ£Àß  ಯಮಹಾ ಕ್ರಕ್ಸ್ ಮೋಟಾರ್ ಸೈಕಲ್ ನಂ KA-36 ED-0758  ನೇದ್ದರ ಮೇಲೆ ಫಿರ್ಯಾದಿದಾರನ್ನು ಹಿಂದುಗಡೆ ಕೂಡಿಸಿಕೊಂಡು ಬೂದಿವಾಳ್ ಕ್ಯಾಂಪಿನಿಂದ ಸಿಂಧನೂರು ಪಿಡಬ್ಲೂಡಿ ಕ್ಯಾಂಪಿನಲ್ಲಿರುವ ತಾವು ಕೆಲಸ ಮಾಡುತ್ತಿರುವ ಗುತ್ತೆದಾರ ರಾಜು ಇವರ ಮನೆಗೆ ಹೋಗುತ್ತಿದ್ದಾಗ ದಾರಿಯಲ್ಲಿ ಸಿಂಧನೂರು-ರಾಯಚೂರು ರಸ್ತೆಯಲ್ಲಿ ಸಿಂಧನೂರು ನಗರದ ಹಳ್ಳದ ಬ್ರಿಡ್ಜ ಮೇಲೆ ಅತೀವೇಗವಾಗಿ ಮತ್ತು ಅಲಕ್ಷತನದಿಂದ ಹಾಗೂ ಅಡ್ಡಾದಿಡ್ಡಿಯಾಗಿ ನಡೆಸಿ ಮೋಟಾರ್ ಸೈಕಲ್ ನ್ನು ನಿಯಂತ್ರಿಸಲಾಗದೆ ಎದುರುಗಡೆ ನಡೆದುಕೊಂಡು ಬರುತ್ತಿದ್ದ ಮಹೆಬೂಬ್ ಬೀ ಇವರಿಗೆ ಟಕ್ಕರ್ ಕೊಟ್ಟಿದ್ದರಿಂದ ಅವಳು ರೋಡಿನ ಮೇಲೆ ಬಿದ್ದಿದ್ದು ಮತ್ತು ಆರೋಪಿ ಹಾಗೂ ಫಿರ್ಯಾದಿದಾರರು ಮೋಟಾರ್ ಸೈಕಲ್ ಸಮೇತ ರೋಡಿನ ಮೇಲೆ ಬಿದ್ದಿದ್ದರಿಂದ ಮಹೆಬೂಬ್ ಬೀ ಇವರಿಗೆ ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಕಿವಿಗಳಿಂದ ರಕ್ತ ಸ್ರಾವವಾಗಿದ್ದು, ಆರೋಪಿತನಿಗೂ ಸಹಿತ ಮೇಲ್ತುಟಿಗೆ, ಹಣೆಗೆ ಮತ್ತು ಎಡಗಾಲಿಗೆ ಗಾಯಗಳಾಗಿದ್ದು ಇರುತ್ತದೆ. ಅಂತಾ ಫಿರ್ಯಾದಿದಾರನು ಕೊಟ್ಟ ಫಿರ್ಯಾದು ಹೇಳಿಕೆ ಆಧಾರದ ಮೇಲಿಂದಾ ಸಿಂಧನೂರು ನಗರ ಠಾಣೆ  ಗುನ್ನೆ ನಂ.154/2015, ಕಲಂ. 279, 337, 338 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
ºÀÄqÀÄV PÁuÉ ¥ÀæÀPÀgÀtzÀ ªÀiÁ»w:-
ಪಿರ್ಯಾದಿ ಶ್ರೀ ನರಸಿಂಹ ತಂದೆ ನಿತ್ಯಾನಂದ ಜಾತಿ:ದಾಸರು,ವಯ-30ವರ್ಷ, ಕೂಲಿಕೆಲಸ ಸಾ:ಕಲ್ಲೂರು FvÀ£À  ತಮ್ಮನಾದ ಮಾರುತಿ ತಂದೆ ನಿತ್ಯಾನಂದ ಜಾತಿ:ದಾಸರು  ,ವಯ-14ವರ್ಷ,9ನೇ ತರಗತಿ ವಿದ್ಯಾರ್ಥಿ [ಅಂಗವಿಕಲ ಕಾಲು ಊನ ಇವೆ ಎರಡು ಕೈಗಳ ಮದ್ಯದ ಬೆರಳು ಇರುವುದಿಲ್ಲ ] ಈತನು ದಿನಂಪ್ರತಿ ಕಲ್ಲೂರು ಗ್ರಾಮದಲ್ಲಿರುವ ಸರಕಾರಿ ಪ್ರೌಢ ಶಾಲೆಗೆ ಹೋಗುವಂತೆ ದಿ.07-08-2015 ಅಂದು ಬೆಳಿಗ್ಗೆ ತನ್ನ ಮೂರು ಗಾಲಿಯ ಸೈಕಲ ತೆಗೆದುಕೊಂಡು ತಮ್ಮ ಮನೆಯಿಂದ ಶಾಲೆಗೆ ಹೋಗುತ್ತೇನೆಂದು ಹೇಳಿ ಶಾಲೆಗೆ ಹೋದವನು ಮರಳಿ ಮನೆಗೆ ಬಾರದೆ ಕಾಣೆಯಾಗಿರುತ್ತಾನೆ ತನ್ನ ತಮ್ಮನ 3 ಗಾಲಿಯ ಸೈಕಲ ಕಲ್ಲೂರು ಸಮೀಪದಲ್ಲಿರುವ ಕುಡಿಯುವ ನೀರಿನ ಕೆರೆಯ ಸಮೀಪದಲ್ಲಿ ಮೇನ್ ರೋಡಿನ ಡ್ರಾಪ ಹತ್ತಿರ ಇದ್ದು ಮನೆಯಿಂದ ಶಾಲೆಗೆ ಹೋಗುವಾಗ ಗೀರುಳ್ಳ ಹಸಿರು ಬಣ್ಣದ ಅಂಗಿ ಮತ್ತು ನೀಲಿ ಬಣ್ಣದ ಚಡ್ಡಿ ಧರಿಸಿದ್ದು ಕನ್ನಡ ಓದಲು ಬರೆಯಲು ಬರುತ್ತಿದ್ದು ಹೆಚ್ಚಾಗಿ ತೆಲುಗು ಮಾತನಾಡುತ್ತಾನೆ ಇದುವರೆಗೆ ಅಲ್ಲಲ್ಲಿ ಹುಡುಕಾಡಿದ್ದು ಪತ್ತೆಯಾಗಿರುವುದಿಲ್ಲ ಅಂತಾ ಈ ದಿವಸ ಠಾಣೆಗೆ ಬಂದು ನೀಡಿದ ದೂರಿನ ಮೇಲಿಂದ ¹gÀªÁgÀ ¥ÉÆÃ°Ã¸À oÁuÉ UÀÄ£Éß £ÀA: 156/2015 PÀ®AB  ಹುಡುಗ ಕಾಣೆ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
zÉÆA©ü ¥ÀæPÀgÀtzÀ ªÀiÁ»w:-

ದಿನಾಂಕ: 08-08-2015 ರಂದು ಬೇರೂನ್ ಕಿಲ್ಲಾದಲ್ಲಿರುವ ತಮ್ಮ ಮನೆಯ ಹತ್ತಿರ ಇರುವ ಅಲ್ಲಾಗನಿ ದರ್ಗಾದಲ್ಲಿ ತಾವುಗಳು ನಿಯಾಝ್ ಮಾಡಿದ್ದು ರಾತ್ರಿ 8.30 ಗಂಟೆಯ ಸುಮಾರು ದರ್ಗಾದಲ್ಲಿ ಊಟ ಮಾಡಿಕೊಂಡು ತಾನು ತನ್ನ ಅಕ್ಕ ಸಲ್ಮಾ ಕೂಡಿಕೊಂಡು ತಮ್ಮ ಮನೆಯ ಕಡೆಗೆ ಹೋಗುತ್ತಿರುವಾಗ ತಮ್ಮ ಓಣಿಯ ಮಡಿವಾಳರ ಜಾತಿಯ 1) ಬಲರಾಮ 2) ಅಜಯ 3) ಉಮೇಶ ಈ ಮೂರು ಜನರು ನಮ್ಮ ಅಕ್ಕಳಿಗೆ ನೋಡಿ ಬಲರಾಮ ಇವನು ತನ್ನ ಅಕ್ಕಳಿಗೆ ಇದರ್ ಆವೋ ಇದರ್ ದೇಕೋ ಅಂತಾ ಅಂದಿದ್ದು ರಾತ್ರಿ 9.00 ಗಂಟೆಯ ಸುಮಾರು ತಾನು ತಮ್ಮ ಗೆಳೆಯ ಮಹ್ಮದ್ ಜಾಫರ್ ಕೂಡಿಕೊಂಡು ಬಲರಾಮನಿಗೆ ಯಾಕೆ ನಮ್ಮ ಅಕ್ಕಳಿಗೆ ಚೇಡಿಸಿದ್ದು ಅಂತಾ ಕೇಳಿದ್ದಕ್ಕೆ ತಮಗೂ ಅವನಿಗೂ ಬಾಯಿ ಆಗಿದ್ದು ಅಷ್ಟಕ್ಕೆ ತಾವುಗಳು ಸುಮ್ಮನಾಗಿದ್ದು ದಿನಾಂಕ: 09-08-2015 ರಂದು ಸಂಜೆ 4.00 ಗಂಟೆಯ ಸುಮಾರು ತಾನು ಮತ್ತು ತನ್ನ ಗೆಳೆಯ ಮಹ್ಮದ್ ಜಾಫರ್ ದರ್ಗಾದ ಹತ್ತಿರ ಕೂಳಿತುಕೊಂಡಾಗ 1) ಮಲ್ಲು 2)ಉಮೇಶ 3) ಅಜಯ 4) ಬಲರಾಮ ಇವರುಗಳು ತಮ್ಮೊಂದಿಗೆ ಇತರೆ 3-4 ಜನರೊಂದಿಗೆ ಬಂದು ಜಗಳ ತೆಗೆದು ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿ ಮಲ್ಲು ಈತನು ತನಗೆ ಚಾಕುವಿನಿಂದ ತಿವಿಯಲು ಬಂದಿದ್ದು ತಾನು ಚಾಕು ಹಿಡಿದಕೊಂಡಿದ್ದು ಇದರಿಂದ ತನ್ನ ಎರಡು ಅಂಗೈಗಳಿಗೆ ಗಾಯಗಳಾಗಿದ್ದು ಬಿಡಿಸಲು ಬಂದ ಮಹ್ಮದ್ ಜಾಫರ್ ಈತನಿಗೆ ಉಮೇಶ, ಅಜಯ, ಬಲರಾಮ  ಈ ಮೂರು ಜನರು ಕಟ್ಟಿಗೆಗಳಿಂದ ಮೈ ಕೈಗೆ ಕಾಲಿಗೆ ಹೊಡೆದಿದ್ದು ಇನ್ನುಳಿದ 3-4 ಜನರು ತಮ್ಮಬ್ಬರಿಗೆ ಕೈಗಳಿಂದ ಹೊಡೆಬಡೆ ಮಾಡಿದ್ದು ಇರುತ್ತದೆ. ತಾವುಗಳು ಅಲ್ಲಿಂದ ಓಡಿ ಬಂದು ರಿಮ್ಸ ಆಸ್ಪತ್ರೆಗೆ ಹೋಗಿ ಉಪಚಾರ ಮಾಡಿಸಿಕೊಂಡು ಬಂದಿದ್ದು ಸದರಿಯವರ ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ¸ÀzÀgï §eÁgï ¥ÉÆ°Ã¸ï oÁuÉ gÁAiÀÄZÀÆgÀÄ ಗುನ್ನೆ ನಂ: 169/2015 ಕಲಂ: 143, 147, 148, 504, 323, 324, 506 ಸಹಿತ 149 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ .


ದಿನಾಂಕ:-09/08/2015 ರಂದು ರಾತ್ರಿ 8-20 ಗಂಟೆಗೆ ಪಿ.ಎಸ್.. ಬಳಗಾನೂರುರವರು ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆ ಮತ್ತು ವಶಕ್ಕೆ ಪಡೆದುಕೊಂಡ 5-ಜನ ಆರೋಪಿತರನ್ನು ಠಾಣೆಗೆ ಕರೆದುಕೊಂಡು ಬಂದು ಮುಂದಿನ ಕ್ರಮಕ್ಕಾಗಿ ಹಾಜರಪಡಿಸಿದ ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆಯ ಸಾರಾಂಶವೇನೆಂದರೆ. ಇಂದು ದಿನಾಂಕ;-09/08/2015 ರಂದು ನಾನು ಠಾಣೆಯಲ್ಲಿರುವಾಗ ಬೆಳಿಗಿನೂರು ಗ್ರಾಮದಲ್ಲಿ ಇಸ್ಪೇಜ್ ಜೂಜಾಟದ ನಡೆದಿದೆ ಅಂತಾ ಮಾಹಿತಿ ಬಂದ ಮೇರೆಗೆ ನಾನು ಹಾಗೂ ಸಿಬ್ಬಂಧಿಯವರಾದ ಪಿ.ಸಿ.588,203.300,690 ರವರು ಹಾಗು ಇಬ್ಬರು ಪಂಚರೊಂದಿಗೆ ಸರಕಾರಿ ಜೀಪ್ ನಂ. ಕೆ.ಎ.36-ಜಿ-211 ನೇದ್ದರಲ್ಲಿ ಠಾಣೆಯಿಂದ ಸಾಯಂಕಾಲ                 6-40 ಗಂಟೆಗೆ ಹೊರಟು ಗ್ರಾಮದ ಭೀರಪ್ಪ ದೇವರ ಗುಡಿಯ ಹತ್ತಿರ ಹೋಗಿ ಮರೆಯಾಗಿ ಜೀಪನ್ನು ನಿಲ್ಲಿಸಿ ಅದರಿಂದ ಇಳಿದು ಸ್ವಲ್ಪ ಮುಂದೆ ಹೋಗಿ ಮರೆಯಾಗಿ ನಿಂತು ನೋಡಲಾಗಿ ಭೀರಪ್ಪ ದೇವರ ಗುಡಿಯ  ಸ್ವಲ್ಪ ಮುಂದೆ ಬಯಲು ಜಾಗೆಯಲ್ಲಿ ಮೇಲ್ಕಂಡವರು ಅಂದರ್-ಬಹಾರ್ ಎನ್ನುವ ನಸೀಬದ ಇಸ್ಪೆಟ್ ಜೂಜಾಟದಲ್ಲಿ ತೊಡಗಿದ 7 ಗಂಟೆಗೆ ಇಸ್ಪೇಟ್ ಜೂಜಾಟ ಆಟ ಆಡುತ್ತಿದ್ದವರ ಮೇಲೆ ಪಂಚರ ಸಮಕ್ಷಮಲ್ಲಿ ದುಂಡಾಗಿ ದಾಳಿ ಮಾಡಲಾಗಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ 5-ಜನರು ಸಿಕ್ಕಿಬಿದ್ದಿದ್ದು ಸಿಕ್ಕಿಬಿದ್ದ ಆರೋಪಿತರಿಂದ ಮತ್ತು ಕಣದಿಂದ ನಗದು ಹಣ 1250/-ಹಾಗೂ 52-ಇಸ್ಪೇಟ್ ಎಲೆಗಳನ್ನು ಜಪ್ತಿ ಪಡಿಸಿಕೊಂಡಿದ್ದು ಇರುತ್ತದೆ ಅಂತಾ ಮುಂತಾಗಿದ್ದ ದಾಳಿ ಪಂಚನಾಮೆಯ ಆದಾರದ ಮೇಲಿಂದ ಮುಂದಿನ ಕಾನೂನು ಕ್ರಮಕ್ಕಾಗಿ ನನಗೆ ಹಾಜರಪಡಿಸಿದ್ದರ ಮೇರೆಗೆ ಠಾಣಾ ಎಸ್.ಹೆಚ್.ಓ.ಕರ್ತವ್ಯದಲ್ಲಿ ನಾನು ಠಾಣಾ ಗುನ್ನೆ ನಂ.123/2015.ಕಲಂ.87.ಕೆ.ಪಿ .ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.