Police Bhavan Kalaburagi

Police Bhavan Kalaburagi

Sunday, October 14, 2018

BIDAR DISTRICT DAILY CRIME UPDATE 14-10-2018


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 14-10-2018

¹.E.J£ï PÉæöÊA ¥ÉưøÀ oÁuÉ ©ÃzÀgÀ C¥ÀgÁzsÀ ¸ÀA. 02/2018, PÀ®A. 420 L¦¹, 66(r) L.n PÁAiÉÄÝ :-
¢£ÁAPÀ 10-10-2018 gÀAzÀÄ 1601 UÀAmɬÄAzÀ 1615 UÀAmÉAiÀÄ CªÀ¢üAiÀİè AiÀiÁgÉÆÃ C¥ÀjavÀ ªÀåQÛ ¦üAiÀiÁð¢ vÀÄPÁgÁªÀÄ vÀAzÉ zÉêÀ¥Áà §UÀzÀ®PÀgï ªÀAiÀÄ: 61 ªÀµÀð, eÁw: J¸ï.¹, ¸Á: §UÀzÀ¯ï, vÁ: f: ©ÃzÀgÀ gÀªÀgÀ gÀªÀjUÉ ªÉÆÃ¨ÉÊ¯ï £ÀA. +918001538779 £ÉÃzÀÝjAzÀ PÀgÉ ªÀiÁr »A¢AiÀÄ°è £Á£ÀÄ J¸ï©L ºÉqï D¦ü¸ï¤AzÀ PÀgÉ ªÀiÁrzÀÄÝ ¤ªÀÄä qÉ©mï PÁqÀð £ÀA. ªÀÄvÀÄÛ ¹«« £ÀA. ºÉý CAvÁ PÉýgÀÄvÁÛ£É, DUÀ ¦üAiÀiÁð¢AiÀÄÄ ¤ÃªÀÅ AiÀiÁgÀÄ JAzÀÄ PÉýzÁUÀ £Á£ÀÄ ¨ÁåAQ£À ¹§âA¢AiÀiÁVzÉÝ£É ¤ªÀÄä PÁqÀð £ÀA. PÀA¥ÀÆålgÀ£À°è C¥ÀqÉmï ªÀiÁqÀ¨ÉÃPÁVzÉ CAvÁ ¸ÀļÀÄî ºÉý £ÀA©¹ ¦üAiÀiÁð¢AiÀÄ qÉ©mï PÁqÀð¤AzÀ MlÄÖ 5 ¸À® gÀÆ. 39997/- ºÀt ªÉÆÃ¸À¢AzÀ K£ÉÆÃ Rj¢¹gÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ CfðAiÀÄ ¸ÁgÁA±ÀzÀ ªÉÄÃgÀUÉ ¢£ÁAPÀ 13-1-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

¨sÁ°Ì £ÀUÀgÀ ¥Éưøï oÁuÉ C¥ÀgÁzsÀ ¸ÀA. 271/2018, PÀ®A. 420 L¦¹ eÉÆvÉ 78(3) PÉ.¦ PÁAiÉÄÝ :-
ದಿನಾಂಕ 13-10-2018 ರಂದು ಹಳೆ ಭಾಲ್ಕಿಯ ಚೌಡಿ ಹತ್ತಿರ ಒಬ್ಬನು ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕುಳಿತುಕೊಂಡು 1 ರೂ ಗೆ 80 ರೂ ಕೊಡುತ್ತೆನೆ ಇದು ಬಾಂಬೆ ಮಟಕಾ ಇರುತ್ತದೆ ಅಂತಾ ಹೇಳಿ ಜನರಿಗೆ ಕೂಗಿ ಕೂಗಿ ಕರೆದು ಜನರಿಗೆ ಮೋಸ ಮಾಡಿ ಅವರಿಂದ ಹಣ ಪಡೆದು ಮಟಕಾ ನಂಬರಿನ ಚೀಟಿ ಬರೆದುಕೊಡುತ್ತಿದ್ದಾನೆಂದು ಅಮರೇಶ ಪಿ.ಐ ಭಾಲ್ಕಿ ನಗರ ಪೊಲೀಸ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಐ ರವರು ಇಬ್ಬರು ಪಂಚರನ್ನು ಬರಮಾಡಿಕೊಡು, ಠಾಣೆಯ ಸಿಬ್ಬಂದಿಯವರೊಡನೆ ಹಳೆ ಭಾಲ್ಕಿಯ ಚೌಡಿ ಹತ್ತಿರ ಹೋಗಿ ಸ್ವಲ್ಪ ದೂರದಿಂದ ಮರೆಯಲ್ಲಿ ನಿಂತು ನೋಡಲು ಚೌಡಿ ಹತ್ತಿರ ಆರೋಪಿ ಅನೀಲ ತಂದೆ ವಿಠಲರಾವ ಪಾಂಚಾಳ ವಯ: 43 ವರ್ಷ, ಜಾತಿ: ಬಡಿಗೇರ, ಸಾ: ತೀನದೂಕಾನ ಗಲ್ಲಿ ಭಾಲ್ಕಿ ಇತನು ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕುಳಿತುಕೊಂಡು 1 ರೂ. ಗೆ 80 ರೂ ಕೊಡುತ್ತೆನೆ ಇದು ಬಾಂಬೆ ಮಟಕಾ ಇರುತ್ತದೆ ಅಂತಾ ಹೇಳಿ ಜನರಿಗೆ ಕೂಗಿ ಕೂಗಿ ಕರೆದು ಜನರಿಗೆ ಮೋಸ ಮಾಡಿ ಜನರಿಂದ ಹಣ ಪಡೆದು ಮಟಕಾ ನಂಬರ ಚೀಟಿ ಬರೆದುಕೊಡುವದನ್ನು ನೋಡಿ ಪಂಚರ ಸಮಕ್ಷಮ ಸದರಿ ಆರೋಪಿತನ ಮೇಲೆ ದಾಳಿ ಮಾಡಿ ಹಿಡಿದು, ಸದರಿಯವನ ವಶದಿಂದ ಮಟಕಾ ಜೂಜಾಟದಲ್ಲಿ ತೋಡಗಿಸಿದ 1) ನಗದು ಹಣ 1400/- ರೂ., 2) 4 ಮಟಕಾ ಚೀಟಿಗಳು ಹಾಗೂ 3) ಒಂದು ಪೆನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಸದರಿಯವನಿಗೆ ಪುನಃ ವಿಚಾರಣೆ ಮಾಡಲು ತಿಳಿಸಿದ್ದೆನೆಂದರೆ ತಾನು 1 ರೂ ಗೆ 80 ರೂ ಕೊಡುತ್ತೆನೆ ಅಂತಾ ಹೆಳಿ ಜನರಿಗೆ ಕೂಗಿ ಕೂಗಿ ಕರೆದು ಅವರಿಗೆ ಮೋಸ ಮಾಡಿ ಅವರಿಂದ ಹಣ ಪಡೆದು ಮಟಕಾ ನಂಬರ ಬರೆದು ಕೊಡುತಿದ್ದೆನೆ ಅಂತಾ ಒಪ್ಪಿಕೊಂಡಿರುವದರಿಂದ ಸದರಿಯವನ ವಿರುದ್ದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

UÁA¢üUÀAd ¥Éưøï oÁuÉ ©ÃzÀgÀ C¥ÀgÁzsÀ ¸ÀA. 304/2018, PÀ®A. 3 & 7 E.¹ PÁAiÉÄÝ ªÀÄvÀÄÛ ¦.r.J¸ï PÁAiÉÄÝ 19 :-
¢£ÁAPÀ 13-10-2018 gÀAzÀÄ gÁeÉÃAzÀæPÀĪÀiÁgÀ DºÁgÀ ¤jÃPÀëPÀgÀÄ ©ÃzÀgÀ gÀªÀgÀÄ oÁuÉUÉ ºÁdgÁV MAzÀÄ ªÀÄÆ® d¦Û ¥ÀAZÀ£ÁªÉÄ ªÀÄvÀÄÛ MAzÀÄ ªÀgÀ¢ ¤ÃrzÀÄÝ  ¸ÁgÁA±ÀªÉ£ÉAzÀgÉ, ¢£ÁAPÀ 13-10-2018 gÀAzÀÄ «zÁå£ÀUÀgÀ PÁ¯ÉÆÃ¤AiÀÄ ¥ÀÄ£ÀßA¨Á¬Ä EªÀgÀ ªÀÄ£ÉAiÀİè C£À¢üPÀÈvÀªÁV ¥ÀrvÀgÀ CQÌ ¸ÀAUÀ滹 EnÖgÀÄvÁÛgÉ EªÀÅ ªÉAPÀl vÀAzÉ ªÉÆUÀ®¥Áà EªÀ¤UÉ ¸ÀA¨sÀAzÀ¥ÀlÖ §UÉÎ ªÀiÁ»w §AzÀ ªÉÄÃgÉUÉ ¦.J¸À.L gÀªÀgÀÄ £À£ÀUÉ PÀgÉ ªÀiÁr «µÀAiÀÄ wý¹zÀÝjAzÀ £Á£ÀÄ oÁuÉUÉ §AzÀÄ E§âgÀ ¥ÀAZÀgÀ£ÀÄß oÁuÉUÉ §gÀªÀiÁrPÉÆAqÀÄ dAn zÁ½ ªÀiÁqÀ®Ä £Á£ÀÄ ªÀÄvÀÄÛ ¦J¸ïL §¸ÀªÀgÁd zsÀgÀuÉ ªÀÄvÀÄÛ ¹§âA¢AiÀĪÀgÉÆqÀ£É «zÁå£ÀUÀgÀ PÁ¯ÉÆÃ¤ EAqÀ¹ÖçAiÀÄ® KjAiÀiÁzÀè°zÀÝ ¤QvÁ ¥sÀ¤ðZÀgÀ ¸À«ÄÃ¥À EgÀĪÀ ¥ÀÄ£ÀßA¨Á¬Ä EªÀgÀ ªÀÄ£ÉAiÀİèzÀÝ UÉÆÃzÁªÀÄ ºÀwÛgÀ ºÉÆÃV J®ègÀÄ PÉüÀUÉ E½zÀÄ UÉÆÃzÁªÀÄ N¼ÀUÀqÉ ºÉÆÃV £ÉÆÃqÀ¯ÁV C°è MlÄÖ 42 CQÌ ªÀÄÆmÉUÀ½zÀÄÝ CªÀÅUÀ¼À£ÀÄß vÀÆPÀ ªÀiÁr¹ £ÉÆÃqÀ¯ÁV MlÄÖ 21 QéÃAmÁ® 18 PÉ.f CQÌ EzÀÄÝ CzÀgÀ C.Q 52,950/- gÀÆ. £ÉÃzÀÄÝ UÉÆÃzÁ«Ä£À°è zÁ¸ÁÛ£ÀÄ ¸ÀAUÀ滹zÀÄÝ EgÀÄvÀÛªÉ, F ¸ÀAUÀ滹zÀ CQÌ ªÀÄÆmÉUÀ¼À£ÀÄß ªÉAPÀl vÀAzÉ ªÉÆÃUÀ®¥Áà EªÀ¤UÉ ¸ÀA¨sÀAzÀ¥ÀnÖzÀÄÝ EgÀÄvÀÛªÉ, ¸ÀzÀj CQÌ ªÀÄÆmÉUÀ¼ÀÄ ¥ÀAZÀgÀ ¸ÀªÀÄPÀëªÀÄ d¦Û ªÀiÁrPÉÆAqÀÄ, ¸ÀzÀjAiÀĪÀgÀ «gÀÄzÀÝ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

KALABURAGI DISTRICT REPORTED CRIMES

ದನ ಕಳವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಆಕಾಶ ತಂದೆ ಸಿದ್ದರಾಮ ಭಾಸಗಿ ಸಾ||ಶಿವೂರ ತಾ||ಅಫಜಲಪೂರ ರವರ  ಹೊಲ ಸರ್ವೇ ನಂ 122 ಶಿವೂರ ಸಿಮಾಂತರದಲ್ಲಿ ಇರುತ್ತದೆ ನಮ್ಮ ಹೊಲದಲ್ಲಿ ಮೆಟಗಿ ಇದ್ದು ದಿನಾಲು ನಮ್ಮ ಧನ ಕರುಗಳು ಮೇಯಿಸಿ ರಾತ್ರಿ ನಮ್ಮ ಹೊಲದಲ್ಲಿನ ಮೇಟಗಿ ಮುಂದೆ ಕಟ್ಟಿ ಮನೆಗೆ ಬರುತ್ತೇವೆ. ದಿನಾಂಕ 09/10/2018 ರಂದು ರಾತ್ರಿ 7..00 ಗಂಟೆ ಸುಮಾರಿಗೆ ಎಂದಿನಂತೆ ನಮ್ಮ ನಾಲ್ಕು ಎಮ್ಮೆಗಳು ಒಂದು ಎಮ್ಮೆ ಕರು ನಮ್ಮ ಹೊಲದಲ್ಲಿನ ಮೆಟಗಿ ಮುಂದೆ ಕಟ್ಟಿ ನಾನು ನಮ್ಮ ತಂದೆ ಮನೆಗೆ ಹೋಗಿರುತ್ತೇವೆ ಮರು ದಿನ ಅಂದರೆ ದಿನಾಂಕ 10/10/2018 ರಂದು ಬೇಳಿಗ್ಗೆ 6.00 ಗಂಟೆ ಸುಮಾರಿಗೆ ನಾನು ನಮ್ಮ ಹೊಲಕ್ಕೆ ಹೋಗಿ ಧನ ಕರುಗಳ ಹೆಂಡೆಕಸ ಮಾಡುತಿದ್ದಾಗ ನಮ್ಮ ನಾಲ್ಕು ಎಮ್ಮೆಗಳಲ್ಲಿ ಎರಡು ಎಮ್ಮೆ ನಾವು ಕಟ್ಟಿದ ಜಾಗದಲ್ಲಿ ಇರಲಿಲ್ಲ ನಂತರ ನಾನು ನಮ್ಮ ಹೊಲದಲ್ಲಿ ಹಾಗು ಆಜು-ಬಾಜು ರವರ ಹೊಲದಲ್ಲಿ ಹುಡುಕಾಡಿ ನಮ್ಮ ಬಾಜು ಹೊಲದವರಾದ ಮಹಾದೇವಪ್ಪ ದಿಂಡೂರ, ವಿಠ್ಠಲ ಪಟ್ನೆ ರವರಿಗೆ ವಿಚಾರಿಸಿ ನಂತರ ಮೂರು ಜನರು ಕೂಡಿ ಎಲ್ಲಾ ಕಡೆ ಹುಡುಕಾಡಿದರು ನಮ್ಮ ಎರಡು ಎಮ್ಮೆ ಎಲ್ಲಿ ಸಿಗಲಿಲ್ಲಾ ನಂತರ ನಾನು ಸದರಿ ವಿಷಯ ನಮ್ಮ ತಂದೆಗೆ ತಿಳಿಸಿ ನಾನು ನಮ್ಮ ತಂದೆ ಎಲ್ಲಾ ಕಡೆ ಹುಡುಕಾಡಿದರು ಎಲ್ಲಿ ಸಿಕ್ಕಿರುವುದಿಲ್ಲಾ ದಿನಾಂಕ 09/10/2018 ರಂದು ರಾತ್ರಿ 8.00 ಗಂಟೆಯಿಂದ ದಿನಾಂಕ 10/10/2018 ರ ಬೇಳಿಗ್ಗೆ 6.00 ಗಂಟೆ ಮದ್ಯದ ಅವದಿಯಲ್ಲಿ ಯಾರೋ ಕಳ್ಳರು ನಮ್ಮ ಹೊಲದಲ್ಲಿನ ಮೆಟಗಿ ಮುಂದೆ ಕಟ್ಟಿದ ಅಂದಾಜು 48,000 ರೂಪಾಯಿ ಕಿಮ್ಮತ್ತಿನ ಎರಡು ಎಮ್ಮೆ ಕಳ್ಳತನ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಇಸ್ಪೀಟ ಜೂಝಾಟದಲ್ಲಿ ನಿರತವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 12.10.2018 ರಂದು ಸಾಯಂಕಾಲ ರಾಘವೇಂದ್ರ ನಗರ  ಠಾಣಾ ವ್ಯಾಪ್ತಿಯ ಬ್ರಹ್ಮಪೂರ ಬಡಾವಣೆಯ ಮಾಲ್ದಾರ ಮಜ್ಜಿದ ಹಿಂದೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಗುಂಪಾಗಿ ಕುಳಿತು ಪಣಕ್ಕೆ ಹಣ ಹಚ್ಚಿ ಅಂದರ ಬಾಹರ ಜೂಜಾಟ ಆಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದಿದ್ದು ಬಾತ್ಮಿ ಮೇರೆಗೆ ಪಿ.ಎಸ್.ಐ. ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮಿಯಂತೆ ಮಾಲ್ದಾರ ಮಜ್ಜಿದ ಹತ್ತಿರ ಹೋಗಿ ರಸ್ತೆಯ ಮೇಲೆ ಜೀಪನ್ನು ನಿಲ್ಲಿಸಿ ನಂತರ ಎಲ್ಲರು ಕೂಡಿಕೊಂಡು ನಡೆದುಕೊಂಡು ಮಾಲ್ದಾರ ಮಜ್ಜಿದ ಹಿಂದೆ ಹೋಗಿ ನೋಡಲು ಮಜ್ಜಿದ ಹಿಂದಿನ ಸಾರ್ವಜನಿಕ ಸ್ಥಳಲ್ಲಿ 6 ಜನರು ಗುಂಪಾಗಿ ಕುಳಿತು ಪಣಕ್ಕೆ ಹಣ ಹಚ್ಚಿ ಅಂದರ ಬಾಹರ ಜೂಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಜೂಜಾಟ ನಿರತರನ್ನು ವಶಕ್ಕೆ ಪಡೆದುಕೊಂಡು ನಂತರ ಸದರಿಯವರ ಹೆಸರು ವಿಳಾಸ ವಿಚಾರಿಸಲು ಸದರಿಯವರು ತಮ್ಮ ಹೆಸರು 1. ಅಶೋಕಕುಮಾರ ತಂದೆ ಅಣ್ಣರಾವ ಪಾಟೀಲ ಸಾ: ಓಕಳಿ ಕ್ಯಾಂಪ ಸೇಡಂ ರೋಡ ಕಲಬುರಗಿ 2. ಸುರೇಶ ತಂದೆ ರೇವಣಸಿದ್ದಪ್ಪ ಹೂಗಾರ ಸಾ: ಕ್ರೀಷ್ಠಲ್ ಪ್ಯಾಲೇಶ ಹೋಟೆಲ ಹಿಂದುಗಡೆ ಕಲಬುರಗಿ ಸಿದ್ದಾರೋಡ ಕಾಲೋನಿ ಕಲಬುರಗಿ 3. ದಶರಥ ತಂದೆ ಅಂಬಾಜಿ ವಾಡಿ ಸಾ: ಶಹಾಬಾದ ರೋಡ ನೃಪತುಂಗ ಕಾಲೋನಿ ಕಲಬುರಗಿ 4. ಶಿವಶರಣಪ್ಪ ತಂದೆ ಸಂಗಣ್ಣ ಅಂಬಾಡಿ ಸಾ: ರಾಜಾಪೂರ ಕಾಲೋನಿ ಕಲಬುರಗಿ 5. ಚಂದ್ರಯ್ಯ ತಂದೆ ವೀರಪಾಕ್ಷಯ್ಯ ಮಠಪತಿ ಸಾ : ರಾಜಾಪೂರ ಕಾಲೋನಿ ಕಲಬುರಗಿ. 6. ವಿಶ್ವನಾಥ ತಂದೆ ಶಂಕರ ಸೋಮಾ ಸಾ: ಕುಂಬಾರಗಲ್ಲಿ ಕಲಬುರಗಿ ಅಂತಾ ತಿಳಿಸಿದ್ದು ಸದರಿಯವರಿಂದ ಜೂಜಾಟಲ್ಲೆ ಬಳಸಿದ  ನಗದು ಹಣ 4050/- ರೂಪಾಯಿ ಮತ್ತು 52 ಇಸ್ಪೇಟ ಎಲೆಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವರೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.

Saturday, October 13, 2018

BIDAR DISTRICT DAILY CRIME UPDATE 13-10-2018


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 13-10-2018

¨sÁ°Ì UÁæ«ÄÃt ¥Éưøï oÁuÉ C¥ÀgÁzsÀ ¸ÀA.177/2018, PÀ®A. 394 L¦¹ :-
¢£ÁAPÀ 11-10-2018 gÀAzÀÄ ¦üAiÀiÁ𢠸ÀĤ® vÀAzÉ ºÀtªÀÄAvÀgÁªÀ ªÀAiÀÄ 49 ªÀµÀð, eÁw: °AUÁAiÀÄvÀ, ¸Á: vÉÆUÀj, vÁ: GzÀVÃgÀ gÀªÀgÀÄ ¯Áj £ÀA. PÉJ-25/¹-0520 £ÉÃzÀgÀ°è 20 l£ï vÉÆUÀj ¨ÉÃ¼É C.Q 11 ®PÀë gÀÆ. ¨É¯É ¨Á¼ÀĪÀÅzÀ£ÀÄß GzÀVÃgÀ ºÉʧvÀ¥ÀÆgÀ zÁ®«Ä®¤AzÀ ¯ÉÆÃqÀ ªÀiÁrMAqÀÄ vÀĪÀÄPÀÆgÀUÉ ¦üAiÀiÁ𢠺ÁUÀÆ ¯Áj Qèãgï ¥Àæ¨sÀÄ vÀAzÉ ¹zÀݰAUï ¸Áé«Ä ºÁUÀÆ ¯ÁjAiÀÄ E£ÉÆß§â ZÁ®PÀ gÁdPÀĪÀiÁgÀ vÀAzÉ ºÁªÀVgÁªÀ ¨ÁZÁ gÀªÀgÉ®ègÀÆ PÀÆr ºÉÆÃUÀĪÁUÀ zÁjAiÀİè vÉÆUÀj UÁæªÀÄPÉÌ §AzÀÄ ªÀÄ£ÉUÉ ºÉÆÃV Hl ªÀiÁrPÉÆAqÀÄ ¥ÀÄ£ÀB ¯Áj vÉUÉzÀÄPÉÆAqÀÄ vÀĪÀÄPÀÆgÀUÉ ºÉÆÃUÀĪÀ zÁj ªÀÄzsÀå ¨sÁ°Ì UÀÄA¥Á ºÀwÛgÀ ¸Àé®à zÀÆgÀzÀ°è ¨sÁ°Ì GzÀVÃgÀ gÉÆÃ ªÉÄÃ¯É 2330 UÀAmÉUÉ AiÀiÁgÉÆÃ 3-4 d£À ©½ §tÚzÀ PÁj£À°è ¯ÁjAiÀÄ »A¢¤AzÀ ªÀÄÄAzÉ §AzÀÄ ¯ÁjUÉ CqÀØUÀnÖ ¤°è¹ ¦üAiÀiÁ𢠺ÁUÀÆ ZÁ®PÀ ªÀÄvÀÄÛ PÀè¤gï J®èjUÀÆ ºÉÆqÉzÀÄ ¯Áj¬ÄAzÀ PɼÀUÉ E½¹ J®èjUÀÆ ¸ÀzÀj PÁj£À°è ºÁQPÉÆAqÀÄ ¦üAiÀiÁð¢AiÀÄ ºÀwÛgÀ EgÀĪÀ 12,000/- gÀÆ. £ÀUÀzÀÄ ºÀt ªÀÄvÀÄÛ £ÉÆÃQAiÀiÁ ªÉÆÃ¨Éʯï C.Q 1600/- gÀÆ. ¨É¯É¨Á¼ÀĪÀÅzÀÄß PÀ¹zÀÄPÉÆAqÀÄ ºÀ®§UÁð UÁæªÀÄzÀ gÉÆÃqï PÀqÉUÉ ºÀÄ¥À¼Á UÁæªÀÄzÀ PÀqÉUÉ 2-3 ¸Áj vÉUÉzÀÄPÉÆAqÀÄ ºÉÆÃV ºÀÄ¥À¼Á UÁæªÀÄzÀ ºÀwÛgÀ J®èjUÀÆ ©nÖgÀÄvÁÛgÉ. £ÀAvÀgÀ ¦üAiÀiÁð¢AiÀÄÄ £ÀqÉzÀÄPÉÆAqÀÄ ºÀÄ¥À¼Á UÁæªÀÄPÉÌ §AzÀÄ C°èAzÀ AiÀiÁªÀÅzÉÆÃ ¯ÁjAiÀİè PÀĽvÀÄPÉÆAqÀÄ CA¨É¸ÁAUÀ« PÁæ¸À gÉÆÃqÀUÉ §AzÀÄ C°èAiÉÄà AiÀiÁªÀÅzÉÆÃ M§â ¯Áj ZÁ®PÀ£À ªÉÆÃ¨Éʯï vÉUÉzÀÄPÉÆAqÀÄ ¦üAiÀiÁð¢AiÀÄ ¯Áj ªÀiÁ°PÀ ±ÁAvÀ«ÃgÀ vÀAzÉ ªÀĺÁ°AUÀ ¸Áé«Ä ¸Á: GzÀVÃgÀ gÀªÀjUÉ vÀªÀÄUÉ PÁj£À°è vÉUÉzÀÄPÉÆAqÀÄ ¯Áj vÀ«ÄäAzÀ 3-4 d£À vÉUÉzÀÄPÉÆAqÀÄ ºÉÆÃzÀ «µÀAiÀÄ w½¹zÀÄÝ EgÀÄvÀÛzÉ. £ÀAvÀgÀ CªÀgÀÄ ¦üAiÀiÁð¢UÉ ¨sÁ°Ì oÁuÉUÉ ºÉÆÃUÀ®Ä w½¹zÀ ªÉÄÃgÉUÉ ¦üAiÀiÁð¢AiÀÄÄ oÁuÉUÉ §A¢zÀÄÝ, ¦üAiÀiÁð¢AiÀĪÀgÀ ¯Áj PÉA¥ÀÄ §tÚzÀ 10 ZÀPÀæzÀ 5 ®PÀë gÀÆ. ¨É¯É ¨Á¼ÀĪÀÅzÀÄ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ zÀÆj£À ¸ÁgÁA±ÀzÀ ªÉÄÃgÉUÉ ¢£ÁAPÀ 12-10-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

Friday, October 12, 2018

BIDAR DISTRICT DAILY CRIME UPDATE 12-10-2018


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 12-10-2018

§¸ÀªÀPÀ¯Áåt £ÀUÀgÀ ¥Éưøï oÁuÉ C¥ÀgÁzsÀ ¸ÀA. 232/2018, PÀ®A. 306 eÉÆvÉ 149 L¦¹ :- 
¢£ÁAPÀ 10-10-2018 gÀAzÀÄ 0630 UÀAmɬÄAzÀ 0800 UÀAmÉAiÀÄ CªÀ¢üAiÀÄ°è ¦üAiÀiÁ𢠣Ád«ÄãÀ UÀAqÀ C§Äݯï PÀjêÀiï ZÀÄr¥sÉÆæÃ¸ï ªÀAiÀÄ: 26 ªÀµÀð, eÁw: ªÀÄĹÈa, ¸Á: ªÀÄAoÁ¼À gÀªÀgÀ UÀAqÀ£ÁzÀ C§Äݯï PÀjêÀÄ vÀAzÉ C§ÄÝ¯ï ºÀ«ÄÃzÀ ZÀÆr¥sÉÆæÃ¸À ªÀAiÀÄ: 35 ªÀµÀð, eÁw: ªÀÄĹèA, ¸Á: ªÀÄAoÁ¼À gÀªÀgÀÄ ¸Á®UÁgÀgÁzÀ DgÉÆÃ¦vÀgÀÄ 1) CºÉäÃzÀ vÀAzÉ SÁd RÄgÉʶ, 2) ¥Àæ±ÁAvÀ vÀAzÉ ªÀİèPÁdÄð£ï ¸ÀAUÉÆÃ¼É, 3) ªÀĺÉñÀ vÀAzÉ ¥Àæ¨sÀPÁgÀ ¥ÉÆzÁÝgÀ, 4) ¸ÉÆÃªÀÄ£ÁxÀ vÀAzÉ ¥Àæ¨sÀPÁgÀ ¥ÉÆÃzÀÝgÀ, 5) £ÁUÉñÀ vÀAzÉ ¥Àæ¨sÀPÁgÀ ¥ÉÆÃzÀÝgÀ, 6) ¥Àæ¨sÀPÁgÀ ¥ÉÆzÀÝgÀ ªÀÄvÀÄÛ 6) ªÀiÁªÀ C§ÄÝ¯ï ºÀ«ÄÃzÀ vÀAzÉ C§ÄÝ¯ï ªÁ»ÃzÀ EªÀgÀ QgÀPÀļÀ vÁ¼À¯ÁgÀzÉ £ÉÃtÄ ºÁQPÉÆÃAqÀÄ ªÀÄÈvÀ¥ÀnÖgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.  

©ÃzÀgÀ £ÀUÀgÀ ¥ÉưøÀ oÁuÉ C¥ÀgÁzsÀ ¸ÀA. 88/2018, PÀ®A. 3 & 7 E.¹ PÁAiÉÄÝ :-
ದಿನಾಂಕ 11-10-2018 ರಂದು ಜಾಂಪಾಡ ಗ್ರಾಮದ ಕಡೆಯಿಂದ ಒಬ್ಬ ವ್ಯಕ್ತಿ ತನ್ನ ಓಮಿನಿ ವಾಹಾನದಲ್ಲಿ ಅನಧಿಕೃತವಾಗಿ ಸೀಮೆಎಣ್ಣೆ ಸಾಗಾಣಿಕೆ ಮಾಡಿಕೊಂಡು ಬೀದರನಲ್ಲಿ ಬರುತ್ತಿದ್ದಾನೆಂದು ಸುರೇಶ ಎಂ.ಭಾವಿಮನಿ ಪಿ.ಎಸ್.ಐ ಬೀದರ ನಗರ ಪೊಲೀಸ ಠಾಣೆ ರವರು ಫಿರ್ಯಾದಿ ರಾಜೇಂದ್ರಕುಮಾರ ಆಹಾರ ನೀರಕ್ಷಕರು ಅಪ ಪ್ರದೇಶ ಬೀದರ ರವರಿಗೆ ಖಚಿತ ಮಾಹಿತಿ ನೀಡಿದ ಮೇರೆಗೆ ಆನಿ ರವರು ಪೊಲೀಸ್ ಠಾಣೆಗೆ ಬಂದು ಠಾಣೆಯ ಸಿಬ್ಬಂದಿಯವರೊಡನೆ ಮನಿಯಾರ ತಾಲೀಮ ಮಜೀದ ಹತ್ತಿರ ಹೋಗಿ ಮರೆಯಲ್ಲಿ ದಾರಿ ನೋಡುತ್ತಾ ನಿಂತಾಗ ತಳಘಾಟ ಕಮಾನ ಕಡೆಯಿಂದ ಒಂದು ಬಿಳಿ ಬಣ್ಣದ ಓಮಿನಿ ನಂ. ಎಂ.ಹೆಚ್-22/ಡಿ-1727 ನೇದ್ದು ಬಂದಾಗ ಸದರಿ ಓಮಿನಿಗೆ ಕೈ ಮಾಡಿ ತಡೆದು ಓಮಿನಿಯಲ್ಲಿ ಪರಿಶಿಲಿಸಿ ನೋಡಲು ಒಳಗಡೆ ಸೀಮೆಎಣ್ಣೆ ಡಬ್ಬಿಗಳು ಇರುವುದನ್ನು ಖಚಿತ ಪಡಿಸಿಕೊಂಡು ಸದರಿ ಓಮಿನಿ ಚಾಲಕನಿಗೆ ವಿಚಾರಿಸಲು ಅವನು ತನ್ನ ಹೆಸರು ಅಬ್ದುಲ್ ಮೊಹಿದ @ ಹಬೀಬ್ ತಂದೆ ಅಬ್ದುಲ್ ಖದೀರ ವಯ: 39 ವರ್ಷ, ಜಾತಿ: ಮುಸ್ಲಿಂ, ಸಾ: ಮನಿಯಾರ ತಾಲೀಮ ಬೀದರ ಅಂತ ತಿಳಿಸಿದಾಗ ಸದರಿ ಓಮಿನಿಯಲ್ಲಿ ಮಾರಾಟ ಮಾಡಲು ಇಟ್ಟುಕೊಂಡು ಸಾಗಾಣಿಕೆ ಮಾಡುತ್ತಿದ್ದ ಸೀಮೆಎಣ್ಣೆಯ ಪರವಾನಿಗೆ ಇದೇಯೇ ಅಂತ ವಿಚಾರಿಸಿದಾಗ ಅವನು ತನ್ನ ಹತ್ತಿರ ಯಾವುದೆ ಪರವಾನಿಗೆ ಇರುವುದ್ದಿಲ್ಲಾ ಅಂತ ತಿಳಿಸಿದಾಗ ಓಮಿನಿ ವಾಹನದಲ್ಲಿದ್ದ ನೀಲಿ ಸಿಮೆಎಣ್ಣೆ ಡಬ್ಬಿಗಳು ಪರಿಶಿಲಿಸಿ ನೋಡಲು 1) ಒಂದು ಬಾದಾಮಿ ಬಣ್ಣದ 25 ಲೀಟರನ ಪ್ಲಾಸ್ಟಿಕ್ ಡಬ್ಬಿಯಲ್ಲಿ ಅಂದಾಜು 20 ಲೀಟರದಷ್ಟು ನೀಲಿ ಸೀಮೇಎಣ್ಣೆ, 2) ಒಂದು ಹಸಿರು ಬಣ್ಣದ 25 ಲೀಟರನ ಪ್ಲಾಸ್ಟಿಕ್ ಡಬ್ಬಿಯಲ್ಲಿ ಅಂದಾಜು 20 ಲೀಟರ ದಷ್ಟು ನೀಲಿ ಸೀಮೆಎಣ್ಣೆ, 3) ಒಂದು ಹಸಿರು ಬಣ್ಣದ 25 ಲೀಟರನ ಪ್ಲಾಸ್ಟಿಕ್ ಡಬ್ಬಿಯಲ್ಲಿ ಅಂದಾಜು 20 ಲೀಟರ ದಷ್ಟು ನೀಲಿ ಸೀಮೆಎಣ್ಣೆ ಮತ್ತು 4) ಎರಡು 50 ಲೀಟರನ ಹಸಿರು ಬಣ್ಣದ ಖಾಲಿ ಪ್ಲಾಸ್ಟಿಕ ಡಬ್ಬಿಗಳು ಇರುತ್ತವೆ. ಮತ್ತು ಒಂದು ಅಂದಾಜು 10 ಲೀಟರ ಅಳತೆಯ ಕಬ್ಬಿಣದ ನಳಿಕೆ ಇರುತ್ತದೆ ಮತ್ತು ಒಂದು ಕಪ್ಪು ಬಣ್ಣದ ಅಂದಾಜು 9 ಅಡಿ ಉದ್ದದ ಪೈಪ ಇರುತ್ತದೆ, ಒಟ್ಟು 60 ಲೀಟರ ಸೀಮೆಎಣ್ಣೆಯ ಅ.ಕಿ 2400/- ರೂ ಇರುತ್ತದೆ, ಸದರಿ ಮೂರು ಪ್ಲಾಸ್ಟಿಕ್ ಡಬ್ಬಿಗಳನ್ನು ಮತ್ತು ಆರೋಪಿತನಿಗೆ ತಾಬೆಗೆ ತೆಗೆದುಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¨sÁ°Ì £ÀUÀgÀ ¥Éưøï oÁuÉ C¥ÀgÁzsÀ ¸ÀA. 269/2018, PÀ®A. 366 L¦¹ :-
ಫಿರ್ಯಾದಿ ಚಂದ್ರಕಾಂತ ತಂದೆ ಕಾಶಿನಾಥ ಗಾಯಕವಾಡ ಸಾ: ಅಶೋಕ ನಗರ ಭಾಲ್ಕಿ ರವರ ಹೆಂಡತಿ ಸುರೇಖಾ ಇವಳು ಭಾರತ ಪಬ್ಲೀಕ್ ಸ್ಕೂಲನಲ್ಲಿ ಆಯಾ ಅಂತಾ ಕೆಲಸ ಮಾಡುತ್ತಿದ್ದಳು ಅದೇ ಶಾಲೆಯಲ್ಲಿ ವಾಹನ ಚಾಲಕನಾದ ಆರೋಪಿ ಸಂಗಪ್ಪಾ ತಂದೆ ಗುರಪ್ಪಾ ಸಾ: ಖಟಕ ಚಿಂಚೋಳಿ ಇವನು ಫಿರ್ಯಾದಿಯ ಹೆಂಡತಿಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದು, ಈ ಮುಂಚೆ ಅವನಿಗೆ ಕರೆಯಿಸಿ ಬುದ್ದಿ ಮಾತು ಹೇಳಿದ್ದರಿಂದ ಅವನು ಇನ್ನು ಮುಂದೆ ನಾನು ಅವಳ ತಂಟೆಗೆ ಬರುವುದಿಲ್ಲ ಅಂತಾ ಒಪ್ಪಿಕೊಂಡಿರುತ್ತಾನೆ,  ನಂತರ ದಿನಾಂಕ 01-10-2018 ರಂದು ಆರೋಪಿಯು ಫಿರ್ಯಾದಿಯ ಹೆಂಡತಿಗೆ ಕರೆ ಮಾಡಿ ಅವಳಿಗೆ ಫುಸಲಾಯಿಸಿ ಏನೋ ಹೇಳಿದಾಗ ಹೆಂಡತಿಯು ಮಹಿಳಾ ಸಂಘದಿಂದ ಬಂದ 30,000/- ರೂಪಾಯಿ ಹಣ ಮತ್ತು ಮನೆಯಲ್ಲಿದ್ದ 20,000/- ರೂಪಾಯಿ ಹಣ ಹಾಗೂ 10 ಗ್ರಾಂ ಬಂಗಾರ, 2 ಉಂಗುರಗಳು ತೆಗೆದುಕೊಂಡು ಮನೆಯಿಂದ ಹೋದಾಗ ಸದರಿ ಆರೋಪಿಯು ಫಿರ್ಯಾದಿಯ ಹೆಂಡತಿಗೆ ಅಪಹರಿಸಿಕೊಂಡು ಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 11-10-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¨sÁ°Ì £ÀUÀgÀ ¥Éưøï oÁuÉ C¥ÀgÁzsÀ ¸ÀA. 270/2018, PÀ®A. 366 L¦¹ :-
ಫಿರ್ಯಾದಿ ಪಾರ್ವತಿ ಗಂಡ ಅನೂಪಗಿರಿ ಗೊಸಾಯಿ ವಯ: 19 ವರ್ಷ, ಜಾತಿ: ಗೋಸಾಯಿ, ಸಾ: ದಾಡಗಿ ಬೆಸ ಗಲ್ಲಿ ಭಾಲ್ಕಿ ರವರಿಗೆ 9 ತಿಂಗಳ ಹಿಂದೆ ತಮ್ಮ ಸಂಬಂಧಿಕರಾದ ಅನೂಪಗಿರಿ ತಂದೆ ಅನಂತಗಿರಿ ಗೊಸಾಯಿ ಸಾ: ದಾಡಗಿ ಬೇಸ ಭಾಲ್ಕಿ ರವರಿಗೆ ಕೊಟ್ಟು ಮದುವೆ ಮಾಡಿದ್ದು, ಈಗ 20-25 ದಿವಸಗಳಿಂದ ದೂರದ ಸಂಬಂಧಿಕನಾದ ಆರೋಪಿ ಕುನಾಲಗಿರಿ ತಂದೆ ಧನರಾಜಗಿರಿ ಗೊಸಾಯಿ ಸಾ: ಗೊಸಾಯಿ ಗಲ್ಲಿ ಬಸವಕಲ್ಯಾಣ ಇತನು ಫಿರ್ಯಾದಿಗೆ ಆಗಾಗ ಕರೆ ಮಾಡಿ ನನ್ನ ಹತ್ತಿರ ನಿನ್ನ ಮತ್ತು ನನ್ನ ಜೊತೆಗಿದ್ದ ಫೊಟೋ ಇದೆ ನೀನು ನನ್ನ ಜೊತೆ ಬಾ ಇಲ್ಲಾ ಅಂದರೆ ನಾನು ಸದರಿ ಫೋಟೊ ಮೋಬೈಲನಲ್ಲಿ ಬಿಡುತ್ತೆನೆ ಅಂತಾ ಹೆದರಿಕೆ ಹಾಕುತ್ತಿದ್ದನು, ನಂತರ ದಿನಾಂಕ 04-10-2018 ರಂದು 0130 ಗಂಟೆಗೆ ಮನೆಯಲ್ಲಿ ಮಲಗಿಕೊಂಡಾಗ ಫಿರ್ಯಾಧಿಯ ಮೋಬೈಲಿಗೆ ಕರೆ ಮಾಡಿ ನಾನು ನಿಮ್ಮ ಮನೆಯ ಹತ್ತಿರ ಬಂದಿದ್ದೆನೆ ನೀನು ಹೊರಗೆ ಬಾ ಅಂತಾ ಅಂದನು ಫಿರ್ಯಾದಿಯು ಹೊರಗೆ ಬಂದಾಗ ಸದರಿ ಆರೋಪಿಯು ಒಂದು ಮೋಟಾರ ಸೈಕಲ ಮೇಲೆ ಒತ್ತಾಯದಿಂದ ಫಿರ್ಯಾದಿಗೆ ಕೂಡಿಸಿ ಅಪಹರಿಸಿಕೊಂಡು ಬಸವಕಲ್ಯಾಣಕ್ಕೆ ತಗೆದುಕೊಂಡು ಹೊದನು, ನಂತರ ಅಲ್ಲಿಂದ ಒಂದು ಲಾರಿ ಹಿಡಿದುಕೊಂಡು ಉಮರ್ಗಾಕ್ಕೆ ಕರೆದುಕೊಂಡು ಹೊಗಿ ಉಮರ್ಗಾದಿಂದ ಒಂದು ಬಸ್ಸನಲ್ಲಿ ಕೂಡಿಸಿಕೊಂಡು ಸೋಲಾಪೂರಕ್ಕೆ ಕರೆದೊಯ್ದು ಅಲ್ಲಿ ರೈಲ್ವೆ ನಿಲ್ದಾಣಕ್ಕೆ ಹೊಗಿ ರೈಲ್ವೆ ಮುಖಾಂತರವಾಗಿ ಹೊಗುವಾಗ ಫಿರ್ಯಾದಿಯ ಹತ್ತಿರ ಇದ್ದ 9 ಗ್ರಾಂ ಬಂಗಾರದ ಮಂಗಳಸೂತ್ರ ಮತ್ತು ನಗದು ಹಣ 15,000/- ರೂಪಾಯಿಯನ್ನು ಫಿರ್ಯಾದಿಯಿಂದ ತೆಗೆದುಕೊಂಡು ತನ್ನ ಹತ್ತಿರದಿಂದ ತೆಗೆದುಕೊಂಡು ನಂತರ ಇಬ್ಬರು ಚೈನ್ನೈ ರೇಲ್ವೆ ನಿಲ್ದಾಣದಲ್ಲಿ ಇಳಿದಾಗ ಆತನು ನೀರು ತೆಗೆದುಕೊಂಡು ಬರುತ್ತೆನೆ ಅಂತಾ ಹೇಳಿ ಹೊದಾಗ ಫಿರ್ಯಾದಿಯು ಅವನ ಕಣ್ಣು ತಪ್ಪಿಸಿಕೊಂಡು ತನ್ನ ತಂದೆಗೆ ಕರೆ ಮಾಡಿದಾಗ ಅವರು ಬಂದು ಫಿರ್ಯಾದಿಗೆ ಕರೆದುಕೊಂಡು ಬಂದಿರುತ್ತಾರೆ, ಫಿರ್ಯಾದಿಗೆ ಅಪಹರಿಸಿಕೊಂಡು ಹೊದಾಗ ಫಿರ್ಯಾಧಿಯ ಗಂಡ ಫಿರ್ಯಾದಿಯು ಕಾಣೆಯಾದ ದೂರು ನಿಡಿರುತ್ತಾರೆ ಆದರೆ ಫಿರ್ಯಾದಿಯು ಕಾಣೆಯಾಗಿರುವುದಿಲ್ಲ, ಫಿರ್ಯಾದಿಗೆ ಕುನಾಲಗಿರಿ ತಂದೆ ಧನರಾಜಗಿರಿ ಗೊಸಾಯಿ ಇತನು ಅಪಹರಿಸಿಕೊಂಡು ಹೊಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆಯ ಸಾರಾಂಶದ ಮೇರೆಗೆ ದಿನಾಂಕ   11-10-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

©ÃzÀgÀ £ÀÆvÀ£À £ÀUÀgÀ oÁuÉ C¥ÀgÁzsÀ ¸ÀA. 194/2018, PÀ®A. 87 PÉ.¦ PÁAiÉÄÝ :-
¢£ÁAPÀ 11-10-2018 gÀAzÀÄ ¸À§â® §jÃzÀ PÀlÖqÀzÀ ¥ÀPÀÌzÀ ¸ÁªÀðd¤PÀ ¸ÀܼÀzÀ RįÁè eÁUÉAiÀÄ ¯ÉÊn£À ¨É¼ÀQ£À°è ¸ÀĪÀiÁgÀÄ 5-6 d£ÀgÀÄ ºÀt ºÀaÑ ¥ÀtvÉÆlÄÖ £À¹Ã©£À dÆeÁl CAzÀgï-¨ÁºÁgï Dl DqÀÄwÛzÁÝgÉAzÀÄ AiÀįÁè°AUÀ PÀÄ£ÀÆßgÀ, ¦.J¸ï.L (PÁ¸ÀÄ) £ÀÆvÀ£À £ÀUÀgÀ ¥Éƽøï oÁuÉ gÀªÀjUÉ RavÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É ©ÃzÀgÀ PÉÃAzÀæ §¸À ¤¯ÁÝtzÀ ºÀwÛgÀ vÀ®Ä¦ ¸À§â¯ï §jÃzÀzÀ PÀlÖqÀzÀ ºÀwÛgÀ ºÉÆÃV ªÀÄgÉAiÀÄ°è ¤AvÀÄ £ÉÆÃqÀ¯ÁV C°è ¸ÁªÀðd¤PÀ eÁUÉAiÀÄ°è ¯ÉÊn£À ¨É¼ÀQ£À°è DgÉÆÃ¦vÀgÁzÀ 1) ¹zÁÝgÀÆqsÀ vÀAzÉ ²ªÀ±ÉÃnÖ £ÀªÉÆÃ², ªÀAiÀÄ: 38 ªÀµÀð, eÁw: °AUÁAiÀÄvÀ, ¸Á: gÁªÀÄ ªÀÄA¢gÀ UÀ°è ©ÃzÀgÀ, 2) ¥Àæ¯ÁízÀ vÀAzÉ ªÉÊf£ÁxÀ ¥sÀvÉÛ¥ÀÄgÉ, ªÀAiÀÄ: 35 ªÀµÀð, eÁw: °AUÁAiÀÄvÀ, ¸Á: ªÀiË£ÉñÀégÀ mÉA¥À® ºÀwÛgÀ, UÀÄA¥Á ©ÃzÀgÀ, 3) «dAiÀÄPÀĪÀiÁgÀ vÀAzÉ ªÀiÁ¼À¥Áà gÀÄ¥Éà, ªÀAiÀÄ: 44 ªÀµÀð, eÁw: J¸ï.n UÉÆAqÀ, ¸Á: UÀÄgÀÄ£ÀUÀgÀ ©ÃzÀgÀ, 4) «±Àé£ÁxÀ vÀAzÉ §¸ÀªÀgÁd ªÀÄqÀQ, ªÀAiÀÄ: 43 ªÀµÀð, eÁw: °AUÁAiÀÄvÀ, ¸Á: ²ªÀ£ÀUÀgÀ GvÀÛgÀ ©ÃzÀgÀ, 5) £ÁUÉñÀ vÀAzÉ §¸ÀªÀt¥Áà PÉÆÃ°, ªÀAiÀÄ: 41 ªÀµÀð, eÁw: PÉÆÃ½, ¸Á: ²ªÀ£ÀUÀgÀ GvÀÛgÀ ©ÃzÀgÀ ºÁUÀÆ 6) ¥ÀæPÁ±À vÀAzÉ ±ÀgÀt¥Àà ¸ÁªÀ¼ÀV, ªÀAiÀÄ: 48 ªÀµÀð, eÁw: °AUÁAiÀÄvÀ, ¸Á: £ÀA¢ PÁ¯ÉÆÃ¤, ©ÃzÀgÀ EªÀgÉ®ègÀÆ UÀÄA¥ÁV PÀĽvÀÄ CAzÀgï-¨ÁºÀgï £À¹Ã©£À dÆeÁl DqÀÄwÛgÀĪÀÅzÀ£ÀÄß £ÉÆÃr RavÀ¥Àr¹PÉÆAqÀÄ J®ègÀÆ PÀÆrPÉÆAqÀÄ MªÉÄäÃ¯É J¯Áè PÀqɬÄAzÀ CªÀjUÉ WÉÃgÁªï ºÁQ ¸ÀzÀj DgÉÆÃ¦vÀgÉÉ®èjUÀÆ »rzÀÄPÉÆAqÀÄ CªÀjAzÀ 44,930/- gÀÆ. £ÀUÀzÀÄ ºÀt ªÀÄvÀÄÛ DlPÉÌ §¼À¹zÀ 52 E¹àÃmï J¯ÉUÀ¼ÀÄ d¦Û ¥Àr¹PÉÆAqÀÄ, ¸ÀzÀj DgÉÆÃ¦vÀgÀ «gÀÄzÀÞ ¢£ÁAPÀ 12-10-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

Thursday, October 11, 2018

BIDAR DISTRICT DAILY CRIME UDATE 11-10-2018

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 11-10-2018

¸ÀAvÀ¥ÀÆgÀ ¥Éưøï oÁuÉ AiÀÄÄ.r.Dgï £ÀA. 18/2018, PÀ®A. 174 ¹.Dgï.¦.¹ :-
¢£ÁAPÀ 10-10-2018 gÀAzÀÄ CªÀvÁgÀ¹AUï vÀAzÉ ¸ÀÄR«AzÀgï ¹AUï ªÀAiÀÄ: 32 ªÀµÀð, eÁw: ¹Sï, ¸Á: CªÀÄgÀvÀ¸ÀgÀ ¥ÀAeÁ§ gÀªÀgÀÄ ªÁQAUï PÀÄjvÀÄ ºÉÆÃV ªÁQAUï ªÀiÁqÀĪÁUÀ 0630 UÀAmÉ ¸ÀĪÀiÁjUÉ ºÀÈzÀAiÀÄWÁvÀªÁV ¸ÀܼÀzÀ¯Éè PÀĹzÀÄ ©zÀÄÝ ªÀÄÈvÀ¥ÀnÖgÀÄvÁÛgÉ, CªÀgÀÄ ªÀÄÈvÀ¥ÀlÖ §UÉÎ AiÀiÁgÀ ªÉÄÃ¯É AiÀiÁªÀÅzÉ vÀgÀºÀzÀ ¸ÀA±ÀAiÀÄ ªÀUÉÊgÉ EgÀĪÀÅ¢¯Áè CAvÀ ¦üAiÀiÁ𢠮ªÀ¦æÃvÀ¹AUï vÀAzÉ ¸ÀÄRzÉêÀ¹AUï ªÀAiÀÄ: 31 ªÀµÀð, eÁw: ¹Sï, ¸Á: WÀ¤ÃAiÉÄÃPɧAUÁgÀ, vÁ: f: UÀÄgÀÄzÁ¸À¥ÀÆgï ¥ÀAeÁ§ gÀªÀgÀÄ ¤ÃrzÀ ºÉýPÉ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ಮುಡಬಿ ಪೊಲೀಸ್ ಠಾಣೆ ಅಪರಾಧ ಸಂ. 102/2018, ಕಲಂ. 279, 337, 338, 304(ಎ) ಐಪಿಸಿ :-
ದಿನಾಂಕ 10-10-2018 ರಂದು ಫಿರ್ಯಾದಿ ಅನೀಲಕುಮಾರ ತಂದೆ ಗೋಪಾಲರಾವ ಪೊಲೀಸ ಬಿರಾದಾರ ಸಾ: ಖೇರ್ಡಾ(ಬಿ) ರವರು ತಿಂಗಳ ವೇತನ ತೇಗೆದುಕೊಳ್ಳಲು ಮುಡಬಿಯ ಎ.ಟಿ.ಎಮ್. ಕೇಂದ್ರಕ್ಕೆ ಹೋಗುವುದಾಗಿ ಮನೆಯಲ್ಲಿ ಹೇಳಿ ತನ್ನ ಜೋತೆ ತನ್ನ ಮಗ ಆಕಾಶ ಇವನಿಗೆ ಕರೆದುಕೊಂಡು ತನ್ನ ರಾಯಲ್ ಎನ್ಫಿಲ್ಡ್ ಮೊಟಾರ್ ಸೈಕಲ್ ನಂ. ಕೆಎ-56/ಜೆ-7777 ನೇದ್ದರ ಮೇಲೆ ಮುಡಬಿ ಕಡೆಗೆ ಹೊಗಿದ್ದು, ನಂತರ ಆಕಾಶ ಇತನು ತಿಳಿಸಿದ್ದೆನೆಂದರೆ ನಾನು ಹಾಗೂ ನನ್ನ ತಂದೆ ಇಬ್ಬರು ಮೋಟಾರ್ ಸೈಕಲ್ ಮೇಲೆ ಹೋಗುವಾಗ ಮುಡಬಿ ಗ್ರಾಮದ ಸಿವಾರದಲ್ಲಿ ಮುಡಬಿ - ಹಿರನಾಗಾಂವ ರೋಡಿನ ಮೇಲೆ ಎದುರಿನಿಂದ ಅಪ್ಪಿ ಆಟೋ ನಂ. ಕೆ.ಎ-56/1358 ನೇದ್ದರ ಚಾಲಕನಾದ ಆರೋಪಿ ನಾಗಣ್ಣಾ ತಂದೆ ಶಂಕರ ಪೂಜಾರಿ ಸಾ: ಖೇರ್ಡಾ(ಬಿ) ಇತನು ತನ್ನ ಅಪ್ಪಿ ಆಟೋವನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಾಲಾಯಿಸಿಕೊಂಡು ಬಂದು ನಮ್ಮ ಮೋಟಾರ ಸೈಕಲಿಗೆ ಡಿಕ್ಕಿ ಮಾಡಿದ್ದರಿಂದ ತಂದೆಯ ಕುತ್ತಿಗೆಗೆ ಭಾರಿ ರಕ್ತಗಾಯ, ಎಡಗಾಲ ಮೋಣಕಾಲಿಗೆ ಭಾರಿ ಗುಪ್ತಗಾಯ, ಬಲಗೈಗೆ ಭಾರಿ ಗುಪ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ ಹಾಗೂ ನನ್ನ ಎಡಗಾಲ ಹಿಮ್ಮಡಿಗೆ ಹಾಗೂ ಬಲಗಡೆ ಕಣ್ಣಿನ ಬಲಭಾಗಕ್ಕೆ ರಕ್ತಗಾಯ ಹಾಗೂ ಬಲಗೈ ಮೋಳಕೈ ಮೇಲೆ ತರಚಿದ ರಕ್ತಗಾಯವಾಗಿರುತ್ತದೆ ಹಾಗೂ ಆರೋಪಿಗೂ ಸಹ ಭಾರಿ ಹಾಗೂ ಸಾದಾ ರಕ್ತ ಮತ್ತು ಗುಪ್ತಗಾಯಗಳು ಆಗಿರುತ್ತದೆ ಅಂತ ಕೊಟ್ಟ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

§¸ÀªÀPÀ¯Áåt £ÀUÀgÀ ¥Éưøï oÁuÉ C¥ÀgÁzsÀ ¸ÀA. 230/2018, PÀ®A. 498(J), 504, 506, 323, 354 eÉÆvÉ 34 L¦¹ :-  
ಫಿರ್ಯಾದಿ ಮಾಧೂರಿ ಗಂಡ ಮಧುಕರ ಚಾಮಾಲೆ ವಯ: 30 ವರ್ಷ, ಜಾತಿ: ಕಬ್ಬಲಿಗ, ಸಾ: ಮಾಲಗಾರ ಕಾಲೋನಿ ತ್ರಿಪುರಾಂತ ಬಸವಕಲ್ಯಾಣ ರವರ ಗಂಡ ಮ್ರತಪಟ್ಟ ಕಾರಣ ಫಿರ್ಯಾದಿಯವರ ಮಾವ ಮಾರುತಿ ಚಾಮಾಲೆ, ಅತ್ತೆ ಶಕುಂತಲಾ ಚಾಮಾಲೆ ಮತ್ತು ಭಾವ ಸುಧಾಕರ ಇವರಿಗೆ ತನ್ನ ಗಂಡನ ಪಾಲಿಗೆ ಬರುವ ಆಸ್ತಿಯನ್ನು ಕೇಳಲು ಹೋದಾಗ ಅವರು ಫಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈದು ದೈಹೀಕ ಮತ್ತು ಮಾನಸಿಕ ಕಿರಕುಳ ಕೋಡುತ್ತಿದ್ದರಿಂದ ಫಿರ್ಯಾದು  ಅರ್ಜಿ ಸಲ್ಲಿಸಿವರ ವಿರುದ್ದ ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ, ಹೀಗಿರುವಾಗ ದಿನಾಂಕ 08-10-2018 ರಂದು ಫಿರ್ಯಾದಿಯು ಮನೆಯಲ್ಲಿರುವಾಗ ಮಾವ, ಅತ್ತೆ ಇಬ್ಬರು ಮನೆಯ ಬಾಗಿಲು ಹತ್ತಿರ ಬಂದು ಮನ ಬಂದಂತೆ ನಮ್ಮ ಮೇಲೆ ಕೇಸು ಮಾಡಿದಿ ಎಂದು ಅವಾಚ್ಯವಾಗಿ ಬೈದು ಕೈಯಿಂದ ಬೇನ್ನಿನ ಮೇಲೆ ಹೋಡೆದಿರುತ್ತಾರೆ, ಆದರು ಸಹ ಅದನ್ನು ತಾಳಿಕೊಂಡು ಫಿರ್ಯಾದಿಯು ಮನೆಯಲ್ಲೆ ವಾಸವಾಗಿದ್ದು, ನಂತರ ದಿನಾಂಕ 09-10-2018 ರಂದು ಮೈದುನಾ ಕಮಲಾಕರ ಚಾಮಾಲೆ ಇತನು ಮನೆಗೆ ಬಂದು ನಿನಗೆ ಹೆಚ್ಚಾಗಿದೆ ನೀನು ನಮ್ಮ ತಂದೆ ತಾಯಿ ಖಿಲಾಫ್  ಪೊಲೀಸ್ ಠಾಣೆಯಲ್ಲಿ ಕೇಸು ಮಾಡಿದಿ ಕೇಸು ಹಿಂದಕ್ಕೆ ತೆಗೆದುಕೊ ಎಂದು ಮನಬಂದಂತೆ ಬೈದು ಕೈಹಿಡಿದು ಮನೆಯಿಂದ ಹೋರಗೆ ಎಳೆದು ಮಾನ ಭಂಗ ಮಾಡಿರುತ್ತಾನೆ ಹಾಗೂ ದಿನಾಂಕ 10-10-2018 ರಂದು ಮೈದುನಾ ಕಮಲಾಕರ ಇತನು ಮನೆಯ ಮುಂದೆ ಬಂದು ಭಾವ ಸುಧಾಕರ ಇತನು ಕಲಿಸಿದ ಮಾತು ಕೇಳಿ ಅಥವಾ  ಅವನ ಪ್ರಚೋದನೆಯಿಂದ ಫಿರ್ಯಾದಿಗೆ ನಮ್ಮ ತಂದೆ ತಾಯಿ ಮತ್ತು ಅಣ್ಣನ ಮೇಲೆ ಮಾಡಿದ ಕೇಸು ಹಿಂದಕ್ಕೆ ತಗೆದುಕೋ ಇಲ್ಲದಿದ್ದರೆ ನೀನಗೆ ಇಲ್ಲೆ ಕೋಲ್ಲುತ್ತೆನೆದು ಜೀವದ ಬೇದರಿಕೆ ಹಾಕಿ ಒಂದು ಹಿಡಿಗಲ್ಲು ಕಲ್ಲು ತೆಗೆದುಕೊಂಡು ಹಣೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

§¸ÀªÀPÀ¯Áåt £ÀUÀgÀ ¥Éưøï oÁuÉ C¥ÀgÁzsÀ ¸ÀA. 231/2018, PÀ®A. 498(J), 504, 506 eÉÆvÉ 34 L¦¹ :-
ಫಿರ್ಯಾದಿ ಭಾಗ್ಯಶ್ರೀ ಗಂಡ ಗೌರಿಶ ದಾಬಕೆ ವಯ: 27 ವರ್ಷ, ಜಾತಿ: ಲಿಂಗಾಯತ, ಸಾ: ಶಿವಾಜಿ ನಗರ ಬಸವಕಲ್ಯಾಣ ರವರ ಮದುವೆ ದಿನಾಂಕ 23-05-2013 ರಂದು ಬಸವಕಲ್ಯಾಣ ನಗರದ ಗೌರಿಶ ದಾಬಕೆ ಇತನೊಂದಿಗೆ ಬಸವಕಲ್ಯಾಣ ಬಿ.ಕೆ.ಡಿ.ಬಿ ಕಲ್ಯಾಣ ಮಂಟಪದಲ್ಲಿ ಆಗಿರುತ್ತದೆ, ಮದುವೆ ಕಾಲಕ್ಕೆ ಫಿರ್ಯಾದಿಯವರ ತಂದೆ ತಾಯಿ ಗಂಡನಿಗೆ ಕಾಣಿಕೆ ಎಂದು 11ಲಕ್ಷ ನಗದು ಹಣ ಮತ್ತು 11 ತೋಲೆ ಬಂಗಾರ ಹಾಗು ಇತರ ಮನೆ ಬಳಕೆ ಸಾಮನುಗಳು ನೀಡಿರುತ್ತಾರೆ, ಗಂಡ ಮದುವೆಯಾದ 03 ತಿಂಗಳು ಮಾತ್ರ ಫಿರ್ಯಾದಿಯೊಂದಿಗೆ ಸರಿಯಾಗಿದ್ದು ನಂತರ ಫಿರ್ಯಾದಿಗೆ ಆರೋಪಿತರಾದ ಗಂಡ, ಅತ್ತೆ ಶೋಭಾರಾಣಿ ದಾಬಕೆ, ಮಾವ ಸನ್ಮೂಖಪ್ಪಾ ದಾಬಕೆ ಮೂವರು ವಿನಾಃ ಕಾರಣ ನಿನಗೆ ಸರಿಯಾಗಿ ಕೆಲಸ ಮಾಡಲು ಬರುವುದಿಲ್ಲ ಅಂತ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಮಾನಸೀಕ ಮತ್ತು ದೈಹೀಕ ಕಿರಕುಳ ಕೋಡತ್ತಾ ಬಂದಿರುತ್ತಾರೆ, ನಂತರ ಸದರಿ ಆರೋಪಿತರು ಫಿರ್ಯಾದಿಗೆ ನೀನು ನಮ್ಮ ಮನೆಯಲ್ಲಿ ಉಳಿಯ ಬೇಕಾದರೆ ನಿನ್ನ ತವರು ಮನೆಯಿಂದ 20 ಲಕ್ಷ ರೂಪಾಯಿ ಮತ್ತು 20 ತೋಲೆ ಬಂಗಾರ ತೆಗೆದುಕೊಂಡು ಬಾ ಇಲ್ಲದ್ದಿದರೆ ಮನೆ ಬಿಟ್ಟು ಹೋಗು ಎಂದು ನೀರಂತರವಾಗಿ ಕಿರಕುಳ ಕೋಡುವುದನ್ನು ತಾಳಲಾರದೆ ಫಿರ್ಯಾದಿಯು ತನ್ನ ತಂದೆ ತಾಯಿಗೆ ಸದರಿ ಆರೋಪಿತರು ಕೋಡುತ್ತಿರುವ ಕಿರಕುಳ ಬಗ್ಗೆ ಕರೆ ಮಾಡಿ ತಿಳಿಸಿದ್ದು, ನಂತರ ಫಿರ್ಯಾದಿಯ ತಂದೆ, ತಾಯಿ, ಸಂಬಂದಿಕರು ಹಾಗೂ ತಂದೆಸ್ನೇಹಿತರು ಇವರೆಲ್ಲರೂ ಬಂದು ಸದರಿ ಆರೋಪಿತರಿಗೆ ಬುದ್ದಿವಾದ ಹೇಳಿದ್ದು ಆದರೆ ಅವರು ಕೇಳಲಿಲ್ಲ, ಫಿರ್ಯಾದಿಯು ಗಭರ್ಣಿಯಾಗಿದ್ದಾಗ ದಿನಾಂಕ 26-04-2016 ರಂದು ಬಸವಕಲ್ಯಾಣ  ನಗರದ ಬಿ.ಕೆ.ಡಿ.ಬಿ ಯಾತ್ರ ಸ್ಥಳದ ಫಂಕ್ಷನ ಹಾಲದಲ್ಲಿ ಫಿರ್ಯಾದಿಯವರ ಸಿಮಂತ ಕಾರ್ಯಕ್ರಮ ಇದ್ದಿತ್ತು ಅಂದು ಸದರಿ ಆರೋಪಿತರೆಲ್ಲರೂ ಸೇರಿ ನಮಗೆ ಕೋಡಬೇಕಾದ 20 ಲಕ್ಷ ರೂ ಮತ್ತು 20 ತೋಲೆ ಬಂಗಾರ ಕೋಟ್ಟಿರುವುದಿಲ್ಲ ಎಂದು ಫಿರ್ಯಾದಿ ಮತ್ತು ಫಿರ್ಯಾದಿಯ ತಂದೆ ತಾಯಿ ರವರಿಗೆ ಅವಾಚ್ಯ ಶಬ್ದಗಳಿಂದ ಬೈದು ನೀವು ಇಲ್ಲೆ ಇದ್ದರೆ ನಿಮಗೆ ಕೋಲೆ ಮಾಡುತ್ತೇವೆಂದು ಜೀವದ ಬೇದರಿಕೆ ಹಾಕಿರುತ್ತಾರೆ, ನಂತರ ದಿನಾಂಕ 07-05-2016 ರಂದು ಫಿರ್ಯಾದಿಗೆ ಒಂದು ಹೆಣ್ಣು ಮಗು ಹುಟ್ಟಿದ್ದು, ತನ್ನ ಗಂಡ ತನಗೆ ಮನಗೆ ಕರೆದುಕೊಂಡು ಹೋಗಬಹುದೆಂದು ಫಿರ್ಯಾದಿಯು ಇಲ್ಲಿಯವರಗೆನ್ನ ತವರು ಮನೆಯಲ್ಲಿ ವಾಸವಾಗಿದ್ದು, ಆದರೆ ಗಂಡ ಫಿರ್ಯಾದಿಗೆ ಕರೆದುಕೊಂಡು ಹೋಗು ಎಂದರೆ ವರದಕ್ಷಣೆ ತೆಗದುಕೊಂಡು ಬಾ ಎಂದು ತಿಳಿಸಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರು ಕೊಟ್ಟ ದೂರಿನ ಮೇರೆಗೆ ದಿನಾಂಕ 10-10-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀĪÀÄ£Á¨ÁzÀ ¥Éưøï oÁuÉ C¥ÀgÁzsÀ ¸ÀA. 263/2018, PÀ®A. 415, 417, 420, 421, 423, 463, 464 L¦¹ :-
¢£ÁAPÀ 10-10-2018 gÀAzÀÄ ¦üAiÀiÁð¢ vÀÄPÁgÁªÀÄ vÀAzÉ ªÀiÁtÂPÀgÁªÀ ZÀªÁít ¸Á: ºÀĪÀÄ£Á¨ÁzÀ EªÀgÀ ºÀĪÀÄ£Á¨ÁzÀ ¥ÀlÖtzÀ ºÉÆ® ¸ÀªÉð £ÀA. 202 gÀ°è RįÁè ¤ªÉñÀ£À ¸ÀA. ¥ÀÄgÀ¸À¨sÉ £ÀA. 21/67/J-1 £ÉÃzÀÄÝ EzÀÄÝ CzÀgÀ°è DgÉÆÃ¦vÀ£ÁzÀ «ÃgÀuÁÚ vÀAzÉ gÀÄzÀæ¥Áà ªÀgÀ£Á¼À ¸Á: ¨ÉÊ ¥Á¸À J£À.JZÀ 09 gÉÆÃqÀ ºÀĪÀÄ£Á¨ÁzÀ EvÀ£ÀÄ ªÀÄ£É PÀnÖPÉÆAqÀ £ÀAvÀgÀ C°è CªÀgÀ AiÀiÁªÀÅzÉà RįÁè eÁUÉ EgÀĪÀÅ¢®è, DzÀgÉ DgÉÆÃ¦AiÀÄÄ ¥Áèl £ÀA. 24 £ÉÃzÀ£ÀÄß Rj¢ ªÀiÁrzÀÄÝ, CzÀgÀ ¥ÀPÀÌ EgÀĪÀ RįÁè eÁUÉ vÀªÀÄäªÉAzÀÄ £ÀPÀ° zÁR¯ÁwUÀ¼ÀÄ ¸Àȶֹ vÀªÀÄä ºÉ¸ÀjUÉ ªÀiÁrPÉÆAqÀÄ ¦üAiÀiÁð¢AiÀĪÀgÀ D¹Û zÉÆÃaPÉÆAqÀÄ ¦üAiÀiÁð¢UÉ ºÁUÀÆ ¸ÀgÀPÁgÀPÉÌ DgÉÆÃ¦vÀgÁzÀ 1) «ÃgÀuÁÚ vÀAzÉ gÀÄzÀæ¥Áà ªÀgÀ£Á¼À ¸Á: ¨ÉÊ ¥Á¸À J£À.JZÀ 9 gÉÆÃqÀ ºÀĪÀÄ£Á¨ÁzÀ, 2) ¸ÀwñÀ J£ï UÀÄqÉØÃzÀ ºÀ¼É ªÀÄÄSÁå¢üPÁjUÀ¼ÀÄ ¥ÀÄgÀ¸À¨sÉ ºÀĪÀÄ£Á¨ÁzÀ, 3) gÁd±ÉÃRgÀ vÀAzÉ «ÃgÀuÁÚ ªÀgÀ£Á¼À ¸Á: ¨ÉÊ ¥Á¸À J£À.JZÀ 9 gÉÆÃqÀ ºÀĪÀÄ£Á¨ÁzÀ EªÀgÉ®ègÀÆ ªÉÆÃ¸À ªÀiÁrgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ¸ÁgÁA±ÀzÀ ªÉÄÃgÉUÉ ¥ÀæPÁgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ºÀÄ®¸ÀÆgÀ ¥Éưøï oÁuÉ C¥ÀgÁzsÀ ¸ÀA. 73/2018, PÀ®A. 78(3) PÉ.¦ PÁAiÉÄÝ :- 
¢£ÁAPÀ 10-10-2018 gÀAzÀÄ ¨ÉîÆgÀ UÁæªÀÄzÀ ªÀÄÆgÀ£É §¸À ¤¯ÁÝtzÀ ºÀwÛgÀ ¸ÁªÀðd¤PÀ ¸ÀܼÀzÀ°è MAzÀÄ gÀÆ¥Á¬ÄUÉ 90 gÀÆ¥Á¬ÄUÀ¼ÀÄ PÉÆqÀĪÀÅzÁV ºÉý ¸ÁªÀðd¤PÀjAzÀ ºÀt ¥ÀqÉzÀÄ ªÀÄlPÁ aÃn §gÉzÀÄPÉÆ¼ÀÄîwzÀݪÀ£À ªÉÄÃ¯É ¸ÀĤîPÀĪÀiÁgÀ ¦J¸ïL §¸ÀªÀPÀ¯Áåt £ÀUÀgÀ ¥ÉưøÀ oÁuÉ, ºÉZÀÄѪÀj ¥Àæ¨sÁgÀ ºÀÄ®¸ÀÆgÀ ¥ÉưøÀ oÁuÉ gÀªÀgÀÄ ¥ÀAZÀgÀ ¸ÀªÀÄPÀëªÀÄ ¹§âA¢AiÀĪÀgÀ ¸ÀºÁAiÀÄ¢AzÀ DgÉÆÃ¦vÀ£ÁzÀ §¸ÀªÀgÁd vÀAzÉ ªÉÊf£ÁxÀ ¨ÉqÀdªÀ¼ÀUÉ ªÀAiÀÄ: 40 ªÀµÀð, eÁw: °AUÁAiÀÄvÀ, ¸Á: ¨ÉîÆgÀ EvÀ£À ªÉÄÃ¯É zÁ½ ªÀiÁr DvÀ¤AzÀ ªÀÄlPÁ dÆeÁlPÉÌ ¸ÀA§A¢ü¹zÀAzÀ 1) £ÀUÀzÀÄ ºÀt 5080/- gÀÆ¥Á¬ÄUÀ¼ÀÄ, 2) 4 ªÀÄlPÁ aÃnUÀ¼ÀÄ ºÁUÀÄ 3) MAzÀÄ ¨Á® ¥É£Àß ªÀ±À¥Àr¹PÉÆAqÀÄ, DvÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ಬಗದಲ್ ಪೊಲೀಸ್ ಠಾಣೆ ಅಪರಾಧ ಸಂ. 103/2018, ಕಲಂ. 279, 337, 338 ಐಪಿಸಿ :-
ದಿನಾಂಕ 10-10-2018 ರಂದು ಫಿರ್ಯಾದಿ ಮನೋಜ ತಂದೆ ಲಕ್ಷ್ಮಣ ರಾಠೋಡ್ ವಯ: 26 ವರ್ಷ, ಜಾತಿ: ಲಂಬಾಣಿ, ಸಾ: ಬಗದಲ () ತಾಂಡಾ ರವರು ತಮ್ಮ ತಾಂಡಾದ ನೀಲಕಂಠ ತಂದೆ ಖೂಬು ಚೌವ್ಹಾಣ ಮತ್ತು  ಜೈಸಿಂಗ್ ತಂದೆ ಲಕ್ಕು ರಾಠೋಡ ಮೂರು ಜನರು ಕೂಡಿಕೊಂಡು ಜೈಸಿಂಗ್ ರಾಠೋಡ ರವರ ಮನೆಯ ಮುಂದೆ ಮಾತನಾಡುತ್ತಾ ನಿಂತಾಗ ಫಿರ್ಯಾದಿಯ ತಂದೆಯಾದ ಲಕ್ಷ್ಮಣ ತಂದೆ ಗೇಮು ರಾಠೋಡ ವಯ: 62 ವರ್ಷ ಇವರು ಬಗದಲ ತಾಂಡಾದ ಕಡೆಗೆ ಬರ್ಹಿದೆಸೆಗೆ ಹೋಗಿ ಮರಳಿ ತಾಂಡಾದ ಕಡೆ ನಡೆದುಕೊಂಡು ಬರುತ್ತಿರುವಾಗ ಅವರು ಜೈಸಿಂಗ್ ರವರ ಮನೆಯ ಮುಂದೆ ಇರುವಾಗ ಕಾಡವಾದ ಕಡೆಯಿಂದ ಮೋಟರ ಸೈಕಲ ನಂ. ಕೆಎ-38/ಕೆ-8763 ನೇದ್ದರ ಚಾಲಕನಾದ ಆರೋಪಿ ಜೀವನ ತಂದೆ ಪ್ರಭು ಕೊರವಿ ವಯ: 28 ವರ್ಷ, ಸಾ: ಕಮಠಾಣಾ ಇತನು ತನ್ನ ಮೋಟರ ಸೈಕಲನ್ನು ಅತಿವೇಗ ಹಾಗೂ ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ತಂದೆಗೆ ಹಿಂದಿನಿಂದ ಬಂದು ಜೋರಾಗಿ ಡಿಕ್ಕಿ ಮಾಡಿದರ ಪ್ರಯುಕ್ತ ತಂದೆ ಹಾಗೂ ಮೋಟರ ಸೈಕಲ ಸವಾರ ಇಬ್ಬರು ರೋಡಿನ ಮೇಲೆ ಬಿದ್ದರು, ಆಗ ಫಿರ್ಯಾದಿಯು ಓಡುತ್ತಾ ಹೋಗಿ ನೋಡಲು ಸದರಿ ಡಿಕ್ಕಿಯ ಪ್ರಯುಕ್ತ ತಂದೆಯವರ ತಲೆಗೆ ಗುಪ್ತಗಾಯವಾಗಿ ಎರಡು ಕಿವಿಯಿಂದ ರಕ್ತ ಬಂದಿರುತ್ತದೆ, ಎರಡು ಹುಬ್ಬಿನ, ಬಲಭೂಜದ ಮೇಲೆ, ಮೂಗಿಗೆ ತರಚಿದ ರಕ್ತಗಾಯ, ಎಡಗಣ್ಣಿಗೆ ಕಂದುಗಟ್ಟಿದ ಗಾಯವಾಗಿರುತ್ತವೆ ಹಾಗೂ ಆರೋಪಿಯ ಎಡ ಮೆಲಕಿಗೆ ಭಾರಿ ರಕ್ತಗಾಯ, ಮೂಗಿಗೆ ರಕ್ತಗಾಯ, ಹಣೆಗೆ ಹರಿದ ರಕ್ತಗಾಯ ಮತ್ತು ಎರಡು ತುಟಿಗಳಿಗೆ ಹರಿದ ರಕ್ತಗಾಯವಾಗಿ ಎರಡು ಮೂಗಿನಿಂದ ರಕ್ತ ಸೊರುತ್ತಿತ್ತು, ಮುಖದ ಮೇಲೆ ತರಚಿದ ರಕ್ತಗಾಯಗಳಾಗಿರುತ್ತವೆ, ಕೂಡಲೇ ಫಿರ್ಯಾದಿಯು 108 ಅಂಬುಲೆನ್ಸಗೆ ಕರೆಯಿಸಿ ಗಾಯಗೊಂಡ ಇಬ್ಬರನ್ನು ಹಾಕಿಕೊಂಡು ಚಿಕಿತ್ಸೆ ಕುರಿತು ಬೀದರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದು ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.