Police Bhavan Kalaburagi

Police Bhavan Kalaburagi

Sunday, June 22, 2014

Koppal District Crimes

£ÀUÀgÀ ¥ÉưøÀ oÁuÉ PÉÆ¥Àà¼À  ಗುನ್ನೆ ನಂ: 126/2014 ಕಲಂ: 420 ಸಹಿತ 34 ಐಪಿಸಿ
ದಿ: 21-06-2014 ರಂದು ಸಾಯಂಕಾಲ 6-00 ಗಂಟೆಗೆ ನ್ಯಾಯಾಲಯ ಕರ್ತವ್ಯದ ಪಿಸಿ-315 ರವರು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಕೊಪ್ಪಳದಿಂದಾ ಖಾಸಗಿ ದೂರು ಸಂಖ್ಯೆ 161/14. ದಿ: 18-06-2014 ನೇದ್ದನ್ನು ಮುಂದಿನ ಕ್ರಮಕ್ಕಾಗಿ ಹಾಜರಪಡಿಸಿದ್ದು, ಸದರಿ ದೂರಿನ ಸಾರಾಂಶವೇನೆಂದರೆ, ದಿ: 10-05-2011 ರಿಂದ ಫಿರ್ಯಾದಿ ಹಾಗೂ ಸಾಕ್ಷಿದಾರರು ಕೊಪ್ಪಳ ನಗರದ ವಿ3 ಆಫೀಸ್ ಕೊಪ್ಪಳದಲ್ಲಿ ಓನ್ ಯುವರ ಪ್ರಾಪರ್ಟಿ ಎಂಬ ಯೋಜನೆಯಲ್ಲಿ ಆರೋಪಿ ನಂ: 03 ಏಜೆಂಟ್ ಮೂಲಕ ಕಂಪನಿಗೆ ಹಣವನ್ನು ಪಾವತಿಸಿದ್ದು ಇರುತ್ತದೆ. ಸದರಿ ಹಣವು 24 ತಿಂಗಳು ಅಥವಾ 30 ತಿಂಗಳ ನಂತರ ಡಬಲ್ ಆಗುವುದಾಗಿ ಅಥವಾ ಹಣದ ಬದಲಾಗಿ ನಿವೇಶನ ಕೊಡುವದಾಗಿ ಅಗ್ರಿಮೆಂಟ್ ಮಾಢಿಕೊಂಡಿದ್ದು ಇರುತ್ತದೆ. ಆದರೆ ಆರೋಪಿ ನಂ: 03 ನೇದ್ದವರು ಫಿರ್ಯಾದಿಗೆ ಸದರಿ ಹಣವನ್ನು ಕಂಪನಿಯವರು ಕೊಡದಿದ್ದರೆ ನಷ್ಟ ಪರಿಹಾರದ ಮುಚ್ಚಳಿಕೆ ಸಹ ಬರೆದುಕೊಟ್ಟಿದ್ದು ಇರುತ್ತದೆ. ಹೀಗೆ ಒಟ್ಟು ಫಿರ್ಯಾದಿ ಹಾಗೂ ಇತರೆ 12 ಜನರು ಹೂಡಿದ ಹಣವನ್ನು ವಾಪಾಸ್ ಕೊಡದೇ ಆರೋಪಿತರು ಕಂಪನಿ ಬಂದ್ ಮಾಡಿಕೊಂಡು ಮೋಸ ಮಾಡಿರುತ್ತಾರೆ. ಸದರಿಯವರ ಮೇಲೆ ಕ್ರಮ ಜರುಗಿಸುವಂತೆ ನೀಡಿದ ದೂರಿನ ಮೇಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
¸ÀAZÁgÀ ¥Éưøï oÁuÉ PÉÆ¥Àà¼À ಗುನ್ನೆ ನಂಬರ್ 37/2014 ಕಲಂ. 279, 338 ಐಪಿಸಿ ರೆ.ವಿ 187 ಐಎಂವಿ ಯ್ಯಾಕ್ಟ್
ದಿನಾಂಕ 21-06-2014 ರಂದು ಮಧ್ಯಾಹ್ನ 3-30 ಗಂಟೆಗೆ ಕೊಪ್ಪಳ ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ, ಆಸ್ಪತ್ರೆಗೆ ಭೇಟಿ ನೀಡಿ ಅಪಘಾತದಲ್ಲಿ ಗಾಯಗೊಂಡ ಅಪರಿಚಿತ ವ್ಯಕ್ತಿಗೆ ಚಿಕಿತ್ಸೆ ಕೊಡಿಸುತ್ತಿರುವ ಫಿರ್ಯಾದಿದಾರರಾದ ಶ್ರೀ ಮಾಂತೇಶ ಸುಂಕದವರ ಇವರ ಹೇಳಿಕೆಯನ್ನು ಪಡೆದುಕೊಂಡಿದ್ದು, ಸಾರಾಂಶವೇನೆಂದರೆ ಇಂದು ದಿನಾಂಕ 21-06-2014 ರಂದು ಮಧ್ಯಾಹ್ನ 2-30 ಗಂಟೆಯ ಸುಮಾರಿಗೆ ತಾನು ಗದಗ - ಹೊಸಪೇಟೆ ಎನ್.ಹೆಚ್ 63 ರಸ್ತೆಯ ಪಕ್ಕದಲ್ಲಿರುವ ಲಕ್ಷ್ಮೀ ನಾರಾಯಣ ರೆಸಿಡೆನ್ಸಿ ಮುಂದೆ ಇರುವ ವಿರೇಶ ಇವರ ಪಾನ್ ಶಾಪ್ ಹತ್ತಿರ ನಿಂತುಕೊಂಡಿರುವಾಗ ಒಬ್ಬ ವ್ಯಕ್ತಿಯು ರಸ್ತೆಯ ಮೇಲೆ ಹೊಸಪೇಟೆ ಕಡೆಗೆ ಹೋಗುತ್ತಿದ್ದನು. ಸ್ವಲ್ಪ ಸಮಯದ ನಂತರ ನೋಡಲು ಆ ವ್ಯಕ್ತಿಯು ರಸ್ತೆಯ ಮೇಲೆ ಬಿದ್ದಿದ್ದನ್ನು ನೋಡಿ ತಾನು ಮತ್ತು ವಿರೇಶ ಆತನ ಹತ್ತಿರ ಹೋಗಿ ನೋಡಲು ಆತನಿಗೆ ಯಾವುದೋ ಒಂದು ವಾಹನ ಠಕ್ಕರ್ ಕೊಟ್ಟು ಸ್ಥಳದಲ್ಲಿ ನಿಲ್ಲಿಸದೇ ಹಾಗೆಯೇ ಹೋಗಿದ್ದು, ಸದರಿ ವ್ಯಕ್ತಿಗೆ ಇದರಿಂದ ಎರಡೂ ಭುಜಕ್ಕೆ, ಬೆನ್ನಿಗೆ ತೆರಚಿದ ಗಾಯವಾಗಿ ತಲೆಗೆ ಭಾರಿ ಒಳಪೆಟ್ಟು ಬಿದ್ದು ಮೂಗಿನಿಂದ ಮತ್ತು ಎಡಕಿವಿಯಿಂದ ರಕ್ತ ಬರುತ್ತಿತ್ತು. ಆತನಿಗೆ ಮಾತನಾಡಿಸಲು ಆತನು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಆತನಿಗೆ ನೋಡಲು ಸುಮಾರು 40 ರಿಂದ 45 ವರ್ಷದ ವ್ಯಕ್ತಿಯಾಗಿದ್ದು, ತೆಳ್ಳನೆಯ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿದ್ದು ಮಾನಸಿಕ ಅಸ್ವಸ್ಥನಂತೆ ಕಂಡು ಬರುತ್ತಾನೆ ಅಂತಾ ಇದ್ದ ಹೇಳಿಕೆಯನ್ನು ಸಂಜೆ 4-00 ಗಂಟೆಯಿಂದ 5-00 ಗಂಟೆಯವರೆಗೆ ಪಡೆದುಕೊಂಡು ವಾಪಾಸ್ ಠಾಣೆಗೆ 5-30 ಗಂಟೆಗೆ ಬಂದಿದ್ದು, ಸದರ ಹೇಳಿಕೆ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ
C¼ÀªÀAr ¥Éưøï oÁuÉ oÁuÉ UÀÄ£Éß £ÀA. 56/2014 PÀ®A. 341, 324, 504, 506 ¸À»vÀ 34 L.¦.¹.
¢£ÁAPÀ: 21-06-2014 gÀAzÀÄ gÁwæ 11-00 UÀAmÉAiÀÄ ªÉüÀUÉ ¦ügÁå¢ü «ÃgÀAiÀÄå »gÉêÀÄoÀ ¸Á: PÉøÀ¯Á¥ÀÆgÀ EªÀgÀÄ oÁuÉUÉ ºÁdgÁV PÀ£ÀßqÀzÀ°è §gÉzÀÄ MAzÀÄ ¦ügÁå¢üAiÀÄ£ÀÄß ºÁdgÀÄ ¥Àr¹zÀÄÝ ¸ÀzÀj ¦ügÁå¢üAiÀÄ ¸ÁgÁA±ÀªÉ£ÀAzÀgÉ, EAzÀÄ ¢£ÁAPÀ: 21-06-2014 gÀAzÀÄ ¨É½UÉÎ 8-30 UÀAmÉ ¸ÀĪÀiÁjUÉ ¦ügÁå¢ü vÀªÀÄä ºÉÆ®zÀ°è PÉ®¸À ªÀiÁqÀÄwÛzÁÝUÀ gÀ« §rUÉÃgÀ ¸Á: ºÉÊzÀgÀ£ÀUÀgÀ ºÁUÀÆ EvÀgÀgÀÄ vÀÄAUÀ¨sÀzÁæ £À¢AiÀÄ°è G¸ÀÄUÀÄ vÀÄA©PÉÆAqÀÄ §gÀ®Ä ¦ügÁå¢üAiÀÄ ºÉÆ®zÀ°ègÀĪÀ zÁjAiÀÄ°è mÁæöåPÀÖgï £ÉÃzÀÝ£ÀÄß vÀA¢zÀÄÝ ¸ÀzÀgÀ mÁæöåPÀÖgï£ÀÄß ¦ügÁå¢üAiÀÄ ºÉÆ®zÀ°è ¤°è¹ KPÁ KQà DgÉÆæ gÀ« ºÁUÀÆ EvÀgÀgÀÄ PÀÆrPÉÆAqÀÄ §AzÀÄ £ÀªÀÄä mÁæöåPÀÖgï ºÉÆ®zÀ°è ºÉÆÃUÀzÀAvÉ zÁjUÉ ¤ÃgÀÄ ©nÖ K£ÀÄ CAvÁ dUÀ¼À vÉUÉzÀÄ ¦ügÁå¢üUÉ ºÁUÀÆ ©r¸À®Ä §AzÀ ²ªÀPÀĪÀiÁgÀ »gÉêÀÄoÀ EvÀ¤UÀÆ ¸ÀºÀ CªÁZÀåªÁV ¨ÉÊzÀÄ C°èAiÉÄà EzÀÝ PÀnÖ¬ÄAzÀ ¥ÀgÀAiÀÄå EvÀ£À vÀ¯ÉUÉ ºÁUÀÆ ¨sÀÄdPÉÌ ºÉÆqÉ-§qÉ ªÀiÁr fêÀzÀ ¨ÉzÀjPÉ ºÁQ ºÉÆÃVgÀÄvÁÛgÉ. PÁgÀt ¸ÀzÀjAiÀĪÀgÀ ªÉÄÃ¯É PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÁ ªÀÄÄAvÁV PÉÆlÖ ¦ügÁå¢üAiÀÄ ¸ÁgÁA±ÀzÀ ªÉÄðAzÀ ¥ÀæPÁgÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉƼÀî¯ÁVzÉ.

No comments: