¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 28-09-2016
§UÀzÀ® ¥Éưøï oÁuÉ UÀÄ£Éß £ÀA. 121/2016, PÀ®A 324, 354, 504,
506 L¦¹ :-
ದಿನಾಂಕ 27-09-2016 ರಂದು ಫಿರ್ಯಾದಿ
ಶಶಿಧರ ತಂದೆ ಅಡೇಪ್ಪಾ ಮೂಡಾ ವಯ: 30 ವರ್ಷ, ಜಾತಿ: ಹೊಲಿಯ, ಸಾ: ಔರಾದ (ಎಸ್) ರವರು ತಮ್ಮ ಮನೆಯ ಹತ್ತರಿ ಇರುವ ನೀರಿನ ಟಾಕಿಯ ಬಳಿಯಲ್ಲಿಯ ಕಟ್ಟೆಯ ಮೇಲೆ ಕುಳಿತಿರುವಾಗ
ಆರೋಪಿ ದಿಲೀಪ
ತಂದೆ ಪಾಂಡಪ್ಪಾ ಮೂಡಾ ವಯ: 26 ವರ್ಷ, ಜಾತಿ: ಹೊಲಿಯ, ಸಾ: ಔರಾದ(ಎಸ್) ಈತನು ಅಲ್ಲಿಂದ ನಡೆದುಕೊಂಡು ಹೋಗುತ್ತಿದ್ದನು ಒಮ್ಮಲೆ ಫಿರ್ಯಾದಿಯ ಹತ್ತಿರ ಬಂದು ವಿನಾಃ
ಕಾರಣ ಫಿರ್ಯಾದಿಗೆ ಇಲ್ಲಿ ಯಾಕೆ ಕುಂತಿದ್ದಿ ಅಂತಾ ಅವಾಚ್ಯ ಶಬ್ದಗಳಿಂದ ಬೈದು ತನ್ನ ಕೈ ಮುಷ್ಟಿ ಮಾಡಿ ಬಾಯಿಯ ಮೇಲೆ ಹೊಡೆದನು ಇದರಿಂದಾಗಿ
ಫಿರ್ಯಾದಿಯ ಮೇಲ್ತುಟಿಯ ಎಡ
ಭಾಗದಲ್ಲಿ ರಕ್ತಗಾಯವಾಯಿತು,
ನಂತರ ಒಂದು ಕಲ್ಲು ತೆಗೆದುಕೊಂಡು ಫಿರ್ಯಾದಿಯ ಹೆಡಕಿನ ಮೇಲೆ ಗುದ್ದಿ ಒಳಪೆಟ್ಟು ಮಾಡಿದನು
ಇದನ್ನು ಕಂಡು ಫಿರ್ಯಾದಿಯ ಅತ್ತಿಗೆಯಾದ ಶರಣಮ್ಮಾ ಗಂಡ ವಿದ್ಯಾಸಾಗರ ಮೂಡಾ ವಯ: 30 ವರ್ಷ ಇವರು ಓಡಿ ಬಂದು ಯಾಕೆ ಜಗಳ ಮಾಡುತ್ತಿದ್ದಿ ಅಂತಾ ಕೇಳುತ್ತಿದ್ದಾಗ ತನ್ನ ಕೈಯಲ್ಲಿದ್ದ ಅದೆ ಕಲ್ಲಿನಿಂದ ಶರಣಮ್ಮಾ ಳಿಗೆ ಎಡಗಡೆ ಹಣೆಯ ಮೇಲೆ ಸದರಿ ದಿಲೀಪನು ಹೊಡೆದು ರಕ್ತಗಾಯ
ಪಡಿಸಿದನು, ನಂತರ ಜಗಳ ಗುಲ್ಲು ಕೇಳಿ ಬಂದ ಅಕ್ಕಳಾದ ಗೋಪೆಮ್ಮಾ ಗಂಡ ರಮೇಶ ವಯ: 35 ವರ್ಷ ಇವಳಿಗೂ ಸಹ ನಿನ್ಯಾಕೆ ಬಂದಿ ಅಂತ ಅವಮಾನಕರ ಶಬ್ದಗಳಿಂದ ಬೈದು ತನ್ನ ಕೈಯಲ್ಲಿದ್ದ ಅದೇ ಕಲ್ಲಿನಿಂದ ಅವಳ ಮೊಣಕಾಲಿನ ಮೇಲೆ ಹೊಡೆದು ಹಾಗು ಅವರಿಬ್ಬರ ಹೆಣ್ಣು ಮಕ್ಕಳ ಸೀರೆಯ ಸೇರಗು ಹಿಡಿದು ಎಳೆದು ರಕ್ತಗಾಯ ಪಡಿಸಿದನು ಮತ್ತು ನಿನಗೆ
ಜೀವ ಸಹಿತ ಬಿಡುವುದಿಲ್ಲ ಅಂತ ಜೀವದ ಬೆದರಿಕೆ ಹಾಕಿರುತ್ತಾನೆಂದು
ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೊಳ್ಳಲಾಗಿದೆ.
No comments:
Post a Comment