Police Bhavan Kalaburagi

Police Bhavan Kalaburagi

Friday, March 24, 2017

BIDAR DISTRICT DAILY CRIME UPDATE 24-03-2017



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 24-03-2017

£ÀÆvÀ£À £ÀUÀgÀ ¥Éưøï oÁuÉ ©ÃzÀgÀ AiÀÄÄ.r.Dgï £ÀA. 06/2017, PÀ®A. 174 ¹.Dgï.¦.¹ :-
¦üAiÀiÁ𢠥ÀAZÀAiÀiÁå vÀAzÉ «ÃgÀAiÀiÁå ¸Áé«Ä ªÀAiÀÄ: 50 ªÀµÀð, ¸Á: C°AiÀiÁ¨ÁzÀ gÀªÀgÀÄ ¥Á¥À£Á±À ªÀÄA¢gÀ ¥ÀÆeÁj EzÀÄÝ, ¢£ÁAPÀ: 22-03-2017 gÀAzÀÄ 1400 UÀAmÉUÉ M§â C¥ÀjavÀ ªÀåQÛ ªÀAiÀĸÀÄì: 30 jAzÀ 35 ªÀµÀðzÀªÀ£ÀÄ UÀÄrAiÀÄ ºÀwÛgÀ PÀĽwÛzÀÝ£ÀÄ, CªÀ£ÀÄ AiÀiÁªÀÅzÉÆà PÁ¬Ä¯É¬ÄAzÀ §¼À®ÄwÛzÀÝ£ÀÄ, »ÃVgÀĪÀ°è ¢£ÁAPÀ 23-03-2017 gÀAzÀÄ 0900 UÀAmÉUÉ ¦üAiÀiÁð¢AiÀÄÄ ¥Á¥À£Á±À zÉêÀ¸ÁÛ£ÀPÉÌ §AzÁUÀ M§â C¥ÀjavÀ ªÀåQÛ UÀÄrAiÀÄ ºÀwÛgÀ G¸ÀÄQ£À°è ªÀÄÈvÀ¥ÀnÖgÀÄvÁÛ£É, ¸ÀzÀjAiÀĪÀ£ÀÄ ¢£ÁAPÀ 22/23-03-2017 gÀAzÀÄ gÁwæ ºÉÆwÛ£À°è AiÀiÁªÀÅzÉÆà PÁ¬Ä¯É¬ÄAzÀ ªÀÄ®VPÉÆAqÀ°èAiÉÄà ªÀÄÈvÀ¥ÀnÖgÀÄvÁÛ£É, ¸ÀzÀjAiÀĪÀ£À ªÉÄÊ ªÉÄÃ¯É MAzÀÄ ZËPÀqÁ ±Àlð ºÁUÀÆ MAzÀÄ £ÉÊl ¥ÁåAmï zsÀj¹zÀÄÝ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ CfðAiÀÄ ¸ÁgÀA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಬಸವಕಲ್ಯಾಣ ಸಂಚಾರ ಪೊಲೀಸ ಠಾಣೆ ಗುನ್ನೆ ನಂ. 33/2017, ಕಲಂ. 279, 337, 304(ಎ) ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 23-03-2017 ರಂದು ಫಿರ್ಯಾದಿ ಸುನಿತಾ ಗಂಡ ಮಾಧವರಾವ ಶೆಟ್ಟೆಪ್ಪಾ, ವಯ: 37 ವರ್ಷ, ಜಾತಿ: ಲಿಂಗಾಯತ, ಸಾ: ಬಿರಾದಾರ ಕಾಲೋನಿ ಬಸವಕಲ್ಯಾಣ ರವರು ಬಸವಕಲ್ಯಾಣದ ವಿಮಾ ಕಛೇರಿಗೆ ಹೋಗಿ ಹಣ ತುಂಬಿ ಮರಳಿ ಮನೆಗೆ ಬರಲು ತನ್ನ ಸ್ಕೂಟಿ ಮೊಪೆಡ ನಂ. ಕೆಎ-38/ಜೆ-7299 ನೇದ್ದರ ಮೇಲೆ ತನ್ನ ಮಗಳು ಅಶ್ವಿನಿ ವಯ: 18 ವರ್ಷ ಇವಳಿಗೆ ಕೂಡಿಸಿಕೊಂಡು ಬರುತ್ತಿರುವಾಗ ಬಸವಕಲ್ಯಾಣ ನಗರದ ಕೋರ್ಟ ಮುಖ್ಯ ರಸ್ತೆಯ ಮೇಲೆ ಸೂರ್ಯವಂಶಿ ಆಸ್ಪತ್ರೆಯ ಹತ್ತಿರ ಎದುರಿನಿಂದ ಅಂದರೆ ಗದಗಿ ಮಠದ ಕಡೆಯಿಂದ ಎರಡು ಮೊಟಾರ್ ಸೈಕಲ ಚಾಲಕರುಗಳು ತಮ್ಮ ತಮ್ಮ ಮೊಟಾರ್ ಸೈಕಲಗಳನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬರುತ್ತಿದ್ದು ಅವರಿಬ್ಬರು ನಾಮುಂದೆ ತಾಮುಂದೆ ಅನ್ನುತ್ತಾ ಒಂದು ಮೊಟಾರ್ ಸೈಕಲ ನಂ. ಕೆಎ-39/ಎಚ-4443 ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬರುತ್ತಿದ್ದು ಅವನ ಪಕ್ಕದಲ್ಲಿ ಬರುತ್ತಿರುವ ಮೊಟಾರ್ ಸೈಕಲ ನಂ. ಕೆಎ-56/ಎಚ-5980 ನೇದ್ದರ ಚಾಲಕನೂ ಕೂಡ ತನ್ನ ಮೊಟಾರ್ ಸೈಕಲನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬರುತ್ತಿದ್ದು ಅವರಿಬ್ಬರು ಒಬ್ಬರಿಗೊಬ್ಬರೂ ಡಿಕ್ಕಿ ಮಾಡಿಕೊಂಡು ಅವರ ಪೈಕಿ ಮೊಟಾರ್ ಸೈಕಲ ನಂ. ಕೆಎ-39/ಎಚ-4443 ನೇದ್ದರ ಚಾಲಕ ತನ್ನ ವಾಹನವನ್ನು ಕಂಟ್ರೋಲ ಮಾಡದೆ ಫಿರ್ಯಾದಿಯ ಸ್ಕೂಟಿಗೆ ಡಿಕ್ಕಿ ಮಾಡಿ ತನ್ನ ವಾಹನದ ಮೇಲಿಂದ ಜಿಗಿದು ಜೋರಾಗಿ ಬಿದ್ದಿರುತ್ತಾನೆ, ಸದರಿ ರಸ್ತೆ ಅಪಘಾತದಿಂದ ಫಿರ್ಯಾದಿಯ ಸೊಂಟದಲ್ಲಿ ಗುಪ್ತಗಾಯ ಮತ್ತು ಮೊಪೆಡ ಹಿಂದೆ ಕುಳಿತ ಫಿರ್ಯಾದಿಯ ಮಗಳು ಅಶ್ವಿನಿಗೆ ಬಲಕಾಲ ಮೊಣಕಾಲಿಗೆ ರಕ್ತಗಾಯವಾಗಿರುತ್ತದೆ ಮತ್ತು ಸದರಿ ರಸ್ತೆ ಅಪಘಾತಪಡಿಸಿದ ಮೊಟಾರ್ ಸೈಕಲ ನಂ. ಕೆಎ-39/ಎಚ-4443 ನೇದ್ದರ ಚಾಲಕನ ತಲೆಗೆ ಭಾರಿ ರಕ್ತ ಮತ್ತು ಗುಪ್ತಗಾಯವಾಗಿ ಸ್ಥಳದಲ್ಲಿಯೆ ಮೃತಪಟ್ಟಿರುತ್ತಾನೆ, ಸದರಿ ಮೃತನ ಹೆಸರು ಶಿವಪುತ್ರ ತಂದೆ ಓಂಪ್ರಕಾಶ ಕರಣೆ, ವಯ: 19 ವರ್ಷ, ಜಾತಿ: ಲಿಂಗಾಯತ, ಸಾ: ಹಿರೆಮಠ ಕಾಲೋನಿ ಬಸವಕಲ್ಯಾಣ, ಇನ್ನೊಂದು ಮೋಟಾರ್ ಸೈಕಲ ನಂ. ಕೆಎ-56/ಎಚ-5980 ನೇದ್ದರ ಚಾಲಕನು ತನ್ನ ವಾಹನ ಬಿಟ್ಟು ಓಡಿ ಹೋಗಿರುತ್ತಾನೆ, ನಂತರ ಫಿರ್ಯಾದಿ ಮತ್ತು ಮಗಳು ಬೇರೆ ಖಾಸಗಿ ವಾಹನದಿಂದ ಬಸವಕಲ್ಯಾಣ ಸರಕಾರಿ ಆಸ್ಪತ್ರೆಗೆ ಬಂದಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಚಿಟಗುಪ್ಪಾ ಪೊಲೀಸ ಠಾಣೆ ಗುನ್ನೆ ನಂ. 40/2017, ಕಲಂ. 307 ಐಪಿಸಿ :-
ಫಿರ್ಯಾದಿ ರೇವಣಪ್ಪಾ ತಂದೆ ಬಸಪ್ಪಾ ಮರಕಲ್ ವಯ: 25 ವರ್ಷ, ಜಾತಿ: ಲಿಂಗಾಯತ, ಸಾ: ಸಿಂಧನಕೇರಾ ರವರ ಭಾವನ ಮಗನಾದ ಪ್ರಭು ತಂದೆ ಪಂಡಿತ ಗಡಿ ರವರ ತಂದೆ ತಾಯಿ ತಿರಿಕೊಂಡಿದ್ದರಿಂದ ಪ್ರಭು ಇತನು ಸುಮಾರು ವರ್ಷಗಳಿಂದ ತಮ್ಮ ತಾಯಿಯ ತವರು ಮನೆಯಾದ ಚನ್ನನಕೇರಾ ಗ್ರಾಮದಲ್ಲಿಯೆ ವಾಸವಾಗಿರುತ್ತಾನೆ, ಹೀಗಿರುವಾಗ ದಿನಾಂಕ 23-03-2017 ರಂದು ಫಿರ್ಯಾದಿಯು ಚಿಟಗುಪ್ಪಾ ಗ್ರಾಮದಲ್ಲಿದ್ದಾಗ ಪ್ರಭು ತಂದೆ ಪಂಡಿತ ಗಡಿ ಇತನು ಫಿರ್ಯಾದಿಗೆ ಕರೆ ಮಾಡಿ ತಿಳಿಸಿದೆನೆಂದರೆ ಚಿಟಗುಪ್ಪಾ ಪಟ್ಟಣದ ರಘೋಜಿ ಫಂಕ್ಸನ್ ಹಾಲ್ ಹತ್ತಿರ ರೋಡಿನ ಮೇಲೆ ನಾನು ಮತ್ತು ನನ್ನ ಕಾಕಿಯಾದ ನರಸಮ್ಮಾ ಹಾಗೂ ಕಾಕನಾದ ರವಿ ಗಡಿ ಎಲ್ಲರು ಮೊಟಾರ ಸೈಕಲ ಮೇಲೆ ಕುಳಿತುಕೊಂಡು ಚನ್ನನಕೇರಾ ಗ್ರಾಮಕ್ಕೆ ಹೋಗುವಾಗ ನನ್ನ ಕಾಕಿ ನರಸಮ್ಮಾ ಅವರಿಗೆ ನನ್ನ ಕಾಕ ರವಿ ಅವರು ನೂಕಿದ್ದರಿಂದ ನನ್ನ ಕಾಕಿ ಕೆಳಗೆ ಬಿದ್ದು ಅವರಿಗೆ ತಲೆಗೆ ಮತ್ತು ಬೆನ್ನಲ್ಲಿ ರಕ್ತಗಾಯವಾಗಿರುತ್ತದೆ ನನ್ನ ಕಾಕಿಗೆ ಚಿಟಗುಪ್ಪಾ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗುತ್ತಿದ್ದೇನೆ ಅಂತ ತಿಳಿಸಿದ ಕೂಡಲೆ ಫಿರ್ಯಾದಿಯು ಚಿಟಗುಪ್ಪಾ ಸರಕಾರಿ ಆಸ್ಪತ್ರೆಗೆ ಹೋಗಿ ನೋಡಲು ನರಸಮ್ಮಾ ರವರಿಗೆ ತಲೆಯ ಹಿಂಬದಿಗೆ ಮತ್ತು ಬೆನ್ನಲ್ಲಿ ಹಾಗೂ ಬಲಗಡೆ ತಲೆಗೆ ರಕ್ತಗಾಯಗಳು ಆಗಿರುತ್ತವೆ, ನಂತರ ಫಿರ್ಯಾದಿಯು ನರಸಮ್ಮಾ ರವರಿಗೆ ಮಾತನಾಡಿಸಲು ಅವರು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲಾ, ಆಗ ಅವರ ಹತ್ತಿರ ಹಾಜರಿದ್ದ ಪ್ರಭು ರವರಿಗೆ ವಿಚಾರಿಸಿ ತಿಳಿದುಕೊಳ್ಳಲು ದಿನಾಂಕ 24-03-2014 ರಂದು ಪ್ರಭು ಅವನ ಮದುವೆ ಇದ್ದ ಪ್ರಯುಕ್ತ ನರಸಮ್ಮಾ ಅವರು ದಿನಾಂಕ 20-03-2017 ರಂದು ಚನ್ನನಕೇರಾ ಗ್ರಾಮಕ್ಕೆ ಹೋಗಿದ್ದು, ದಿನಾಂಕ 23-03-2017 ರಂದು ಸಿಂಧನಕೇರಾ ಗ್ರಾಮಕ್ಕೆ ಪ್ರಭು ಮತ್ತು ಅವರ ಕಾಕಿಯಾದ ನರಸಮ್ಮ ಇಬ್ಬರು ದೇವರ ನೇವೈದ್ಯ ತೆಗೆದುಕೊಂಡು ಬಂದು ನಂತರ ಚನ್ನನಕೇರಾ ಗ್ರಾಮಕ್ಕೆ ಹೋಗುವಾಗ ನರಸಮ್ಮಾ ರವರ ಗಂಡನಾದ ಆರೋಪಿ ರವಿ ತಂದೆ ಮಾಣಿಕಪ್ಪಾ ಗಡಿ ವಯ: 50 ವರ್ಷ, ಸಾ: ಸಿಂಧನಕೇರಾ ಇತನು ನರಸಮ್ಮಾ ರವರಿಗೆ ತನಗೂ ಮೊಟಾರ ಸೈಕಲ ಮೇಲೆ ಚನ್ನನಕೇರಾ ಗ್ರಾಮಕ್ಕೆ ಕರೆದುಕೊಂಡು ಹೋಗುವಂತೆ ತಕರಾರು ಮಾಡಿದ್ದರಿಂದ ನರಸಮ್ಮಾ ಮತ್ತು ಪ್ರಭು ಇಬ್ಬರು ಮೊಟಾರ ಸೈಕಲ ಮೇಲೆ ನಡುವೆ ಕೂಡಿಸಿಕೊಂಡು ಚಿಟಗುಪ್ಪಾ ಮಾರ್ಗವಾಗಿ ಚನ್ನನಕೇರಾ ಗ್ರಾಮಕ್ಕೆ ಹೋಗುವಾಗ ಚಿಟಗುಪ್ಪಾ ಪಟ್ಟಣದ ರಘೋಜಿ ರವರ ಫಂಕ್ಸನ ಹಾಲ್ ಹತ್ತಿರ ರೋಡಿನ ಮೇಲೆ ಹೋಗುವಾಗ ಪ್ರಭು ಅವನು ಮೊಟಾರ ಸೈಕಲ ಚಲಾಯಿಸುತ್ತಿದ್ದು, ಆಗ ಆರೋಪಿಯು ತನ್ನ ಹೆಂಡಗೆ ಸಾಯಿಸುವ ಉದ್ದೇಶದಿಂದ ಒಮ್ಮೇಲೆ ಮೊಟಾರ ಸೈಕಲ ಮೇಲಿಂದ ಕೆಳಗೆ ನೂಕಿರುತ್ತಾನೆ, ಆಗ ಕೆಳಗೆ ಬಿದ್ದ ನರಸಮ್ಮಾ ರವರಿಗೆ ತಲೆಯ ಹಿಂದೆ, ಬಲಗಡೆ ಮತ್ತು ಬೆನ್ನಿಗೆ ಹತ್ತಿ ರಕ್ತಗಾಯ ಮತ್ತು ಗುಪ್ತಗಾಯಗಳು ಆಗಿರುತ್ತವೆ, ಪ್ರಭು ಅವನ ಮದುವೆ ಇದ್ದುದ್ದರಿಂದ ಅವನು ಚನ್ನನಕೇರ ಗ್ರಾಮಕ್ಕೆ ಹೋಗಿರುತ್ತಾನೆ, ಫಿರ್ಯಾದಿಯು ನರಸಮ್ಮ ರವರಿಗೆ ಹೆಚ್ಚಿನ ಚಿಕಿತ್ಸೆ ಕುರಿತು ತಮ್ಮೂರ ಮಂಜೂನಾಥ ಗಡಿ ರವರ ಜೋತೆ ಓಮನಿಯಲ್ಲಿ ಹೈದ್ರಾಬಾದ ಆಸ್ಪತ್ರೆಗೆ ತಂದು ದಾಖಲಿಸಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಕೊಂಡು ತನಿಖೆ ಕೈಗೊಳ್ಳಲಾಗಿದೆ.

UÁA¢ü UÀAd ¥Éưøï oÁuÉ ©ÃzÀgÀ UÀÄ£Éß £ÀA. 40/2017, PÀ®A. 143, 147, 148, 324, 504, 506, 307, 114 eÉÆvÉ 149 L¦¹ :-
¦üAiÀiÁð¢ UÁAiÀiÁ¼ÀÄ ªÀĺÀäzÀ E¸ÁPÀ vÀAzÉ C§ÄÝ® £ÀªÁ§ ¸ÀjPÁgÀ ªÀAiÀÄ: 29 ªÀµÀð, ¸Á: ©¯Á® PÁ¯ÉÆä ©ÃzÀgÀ gÀªÀgÀ vÀAzÉAiÀĪÀgÀÄ ¸ÀĪÀiÁgÀÄ 2 ªÀµÀðUÀ¼À »AzÉ wÃjPÉÆArgÀÄvÁÛgÉ, CA¢¤AzÀ DgÉÆæ DªÉÄÃgÀ SÁ£À vÀAzÉ ¦ügÉÆÃd SÁ£À, C¥sÉÆæÃd SÁ£À, EgÀ¥sÁ£À, EªÀiÁæ£À EªÀgÉ®ègÀÆ ¸Á: ªÀĤAiÀiÁgÀ vÁ°ÃªÀÄ ©ÃzÀgÀ EªÀgÉ®ègÀÆ «£ÁB PÁgÀt ¦üAiÀiÁð¢UÉ ºÀt PÉÆqÀÄ CAvÀ QgÀÄPÀļÀ PÉÆqÀÄvÁÛ §A¢gÀÄvÁÛgÉ, »ÃVgÀĪÁUÀ ¢£ÁAPÀ 23-03-2017 gÀAzÀÄ ¦üAiÀiÁð¢AiÀÄÄ ªÀÄ£ÉAiÀÄ°èzÁÝUÀ DªÉÄÃgÀ SÁ£À ªÀÄvÀÄÛ C¥sÉÆæÃd SÁ£À E§âgÀÄ §AzÀÄ ºÀt PÉÆqÀÄ CAvÀ PÉýzÁUÀ AiÀiÁªÀ ºÀt PÉÆqÀ¨ÉÃPÀÄ, ¤ªÀÄUÉ £Á£ÀÄ AiÀiÁªÀÅzÉà ºÀt PÉÆqÀĪÀÅ¢®è CAvÀ ºÉýzÁUÀ ¸ÀĪÀÄä£É ºÉÆÃzÀgÀÄ, £ÀAvÀgÀ ¸ÀzÀj DgÉÆævÀgÀÄ ¦üAiÀiÁð¢AiÀÄ ªÀÄ£ÉAiÀÄ ºÀwÛgÀ §AzÀÄ ¦üAiÀiÁð¢UÉ ºÉÆgÀUÉ PÀgÉzÀÄ 5 d£À CPÀæªÀÄPÀÆl PÀnÖPÉÆAqÀÄ vÀªÀÄä PÉÊUÀ¼À°è ©AiÀÄgÀ ¨Ál®, PÀ©âtzÀ gÁqÀ »rzÀÄPÉÆAqÀÄ ¤AwzÀÄÝ, ¦üAiÀiÁð¢AiÀÄÄ CªÀjUÉ »ÃUÉÃPÉ £À£ÀUÉ QgÀÄPÀļÀ PÉÆqÀÄwÛ¢ÝÃj £Á£ÀÄ AiÀiÁªÀ ºÀt PÉÆqÀĪÀÅ¢zÉ CAvÀ CAzÁUÀ CªÀgÀ°èAiÀÄ DªÉÄÃgÀ SÁ£À EªÀ£ÀÄ ¤£ÀUÉ FUÀ RvÀA ªÀiÁr ºÀt vÉUÉzÀÄPÉƼÀÄîvÉÛÃªÉ CAvÀ CAzÀªÀ£É vÀ£Àß PÉÊAiÀÄ°èzÀÝ ©AiÀÄgÀ ¨Ál®¢AzÀ PÉÆ¯É ªÀÄqÀĪÀ GzÉÝñÀ¢AzÀ ºÀuÉAiÀÄ JqÀ¨sÁUÀPÉÌ ºÉÆqÉzÀÄ gÀPÀÛUÁAiÀÄ ¥Àr¹zÀ£ÀÄ, EgÀ¥sÁ£À SÁ£À EªÀ£ÀÄ PÀ©âtzÀ gÁr¤AzÀ JqÀUÉÊ ªÉƼÀPÉÊ ºÀwÛgÀ ºÉÆqÉzÀÄ UÀÄ¥ÀÛUÁAiÀÄ ¥Àr¹zÀ£ÀÄ, C¥sÉÆæÃd SÁ£À ªÀÄvÀÄÛ EªÀiÁæ£À SÁ£À EªÀgÀÄ MwÛ »rzÁUÀ DªÉÄÃgÀ SÁ£À EªÀ£ÀÄ MqÉzÀ ©AiÀÄgÀ ¨Ál®¢AzÀ ºÉÆmÉÖAiÀÄ°è ºÉÆqÉAiÀÄĪÁUÀ ¦üAiÀiÁð¢AiÀÄÄ vÀ¦à¹PÉÆArzÀÄÝ, DªÁUÀ ªÀÄÄeÉëįï vÀAzÉ ¨Á§Ä SÁ£À EªÀ£ÀÄ ºÉÆqɬÄj EvÀ¤UÉ ©qÀ¨ÉÃræ EªÀ¤UÉ RvÀA ªÀiÁr ©ræ CAvÀ ¥ÀæZÉÆÃzÀ£É ªÀiÁrgÀÄvÁÛ£É, F dUÀ¼ÀªÀ£ÀÄß C§ÄÝ® ¨Á¨Á ¸ÀjPÁgÀ, ªÀĺÀäzÀ ±ÀQî ¸ÀjPÁgÀ ºÁUÀÆ R°Ã® ¸ÀjPÁgÀ EªÀgÀÄ ¥ÀævÀåPÀëªÁV £ÉÆÃr dUÀ¼À ©r¹PÉÆAqÀÄ £ÀAvÀgÀ ¦üAiÀiÁð¢UÉ aQvÉì PÀÄjvÀÄ ¸ÀgÀPÁj D¸ÀàvÉæUÉ vÀAzÀÄ zÁR°¹gÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 23-03-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

§¸ÀªÀPÀ¯Áåt ¸ÀAZÁgÀ ¥Éưøï oÁuÉ UÀÄ£Éß £ÀA. 32/2017, PÀ®A. 279, 337, 338 L¦¹ :-
ದಿನಾಂಕ 23-03-2017 ರಂದು ಫಿರ್ಯಾದಿ ರಘುನಾಥ ಎ.ಎಸ್.ಐ-2 ಸಂಚಾರ ಪೊಲೀಸ್ ಠಾಣೆ ಬಸವಕಲ್ಯಾಣ ರವರು ರಾ.ಹೆ.ನಂ. 9 ರ ಮೇಲೆ ಮುಡಬಿ ಕ್ರಾಸ್ ಹತ್ತಿರ ರಸ್ತೆ ಸಂಚಾರ ಪಟ್ರೋಲಿಂಗ ಕರ್ತವ್ಯ ನಿರ್ವಹಿಸುತ್ತ ಸಂಚಾರ ಸ್ಥಳ ದಂಡ ಹಾಕುತ್ತಿರುವಾಗ ಮುಡಬಿ ಕ್ರಾಸದಿಂದ ಆಟೋ ನಗರ ಕಡೆಗೆ ಹೋಗುತ್ತಿರುವ ಹಿರೊ ಹೊಂಡಾ ಫ್ಯಾಶನ ಮೋಟಾರ ಸೈಕಲ ನಂ. ಕೆಎ-39/ಎಚ್-7376 ನೇದ್ದರ ಚಾಲಕನಾದ ಆರೋಪಿ ಶರಣಪ್ಪಾ ತಂದೆ ಕಾಶಿನಾಥ ಗೊಣೆ ವಯ: 45 ವರ್ಷ, ಸಾ: ಯರಂಢಗಿ ಇತನು ತನ್ನ ಮೊಟಾರ್ ಸೈಕಲನ್ನು ರಾಂಗ ಸೈಡಿನಿಂದ ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿ ಕಂಟ್ರೋಲ ಮಾಡದೇ ಎದುರಿಗೆ ಮುಂಬೈಯಿಂದ ಹುಮನಾಬಾದ ಕಡೆಗೆ ಹೋಗುತ್ತಿರುವ ಮಾರುತಿ ಕಾರ ನಂ. ಎಂಎಚ್-03./ಬಿಟಿ-3493 ನೇದ್ದಕ್ಕೆ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯಿಂದ ಆರೋಪಿಯ ಎಡಗಡೆ ಪಾದಕ್ಕೆ ಭಾರಿ ರಕ್ತಗಾಯವಾಗಿ ಹರಿದಿರುತ್ತದೆ ಹಾಗೂ ಕಾರಿನಲ್ಲಿದ ಪರ್ವಿನಶೆಕ ಗಂಡ ಶಬೀರ ಶೇಕ ವಯ: 36 ವರ್ಷ, ಜಾತಿ: ಮುಸ್ಲಿಂ, ಸಾ: ನೇಹರು ನಗರ ಕುರ್ಲಾ ಮುಂಬೈ ರವರ ಸೊಂಟಕ್ಕೆ ಗುಪ್ತಗಾಯ ಹಾಗೂ ಆಶೀಫ ತಂದೆ ಹುಸೇನಸಾಬ ವಯ: 25 ವರ್ಷ, ಸಾ: ಕುರ್ಲಾ ಮುಂಬೈ, ಶಾಬಾಜ ತಂದೆ ಆಯುಬ ವಯ: 26 ವರ್ಷ, ಸಾ: ಕುರ್ಲಾ ಮುಂಬೈ ಹಾಗೂ ಕಾರ ಚಾಲಕ ಸಮೀರ ಸೈಯದ ತಂದೆ ಪಾಶಾ ಹುಶೇನ ವಯ: 37 ವರ್ಷ, ಜಾತಿ: ಮುಸ್ಲಿಂ, ಸಾ: ಆದರ್ಶ ನಗರ ನಿಯರ ನೆಹರು ನಗರ ಕುರ್ಲಾ ಮುಂಬೈ ರವರಿಗೆ ಯಾವದೇ ಗಾಯಗಳಾಗಿರುವುದಿಲ್ಲ, ನಂತರ ಎಲ್ಲಾ ಗಾಯಾಳುಗಳಿಗೆ ಸರಕಾರಿ ಆಸ್ಪತ್ರೆಗೆ ಕಳುಹಿಸಿ ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

RlPÀaAZÉÆý ¥Éưøï oÁuÉ UÀÄ£Éß £ÀA. 28/2017, PÀ®A 366(J), 370, 448, 109 eÉÆvÉ 149 L¦¹ ;-
¸ÀĪÀiÁgÀÄ 15 ¢ªÀ¸ÀUÀ¼À »AzÉ Hj£À C«£Á±À vÀAzÉ gÀªÉÄñÀ ¨sÀAUÀÆgÉ EvÀ£ÀÄ ¦üAiÀiÁð¢AiÀÄ ªÀÄUÀ¤UÉ PÀgÉ ªÀiÁr ¤£Àß vÀAVUÉ £Á£ÀÄ ºÉýzÀ°èUÉ PÀgÉzÀÄPÉÆAqÀÄ ¨Á CAvÀ ºÉýgÀÄvÁÛ£É, DUÀ ¦üAiÀiÁð¢AiÀÄ ªÀÄUÀ C¤ªÁ±À¤UÉ wgÀÄV K£ÀÄ C£ÀßzÉÝà C«£Á±À ºÉýzÀ£ÀÄß jPÁðrAUï ªÀiÁrgÀÄvÁÛ£É, ¸ÀzÀj ªÀÄUÀ §AzÀÄ ¦üAiÀiÁð¢UÉ vÉÆÃj¹zÀÄÝ, ¦üAiÀiÁð¢AiÀÄÄ ¸ÀzÀj jPÁðrAUÀ£ÀÄß C«£Á±À EvÀ£À vÀAzÉ-vÁ¬Ä, vÀªÀÄäA¢jUÉ vÉÆÃj¹ EzÀÄ ¤ªÀÄä ªÀÄUÀ ªÀiÁqÀĪÀÅzÀÄ ¸Àj E¯Áè CAvÀ w½¹zÁUÀ CªÀgÀÄ K£ÀÄ ¥Àæw QæAiÉÄ ¤ÃqÀzÉ £ÀªÀÄä ªÀÄUÀ£À «µÀAiÀÄ £ÀªÀÄUÉ UÉÆwÛgÀĪÀÅ¢¯Áè CAvÀ w½¹gÀÄvÁÛgÉ, £ÀAvÀgÀ D ¢ªÀ¸À gÁwæ¬ÄAzÀ DvÀ£À vÁ¬Ä EªÀ¼ÀÄ vÀ£Àß ªÀÄUÀ C«£Á±À EvÀ¤UÉ PÀgÉ ªÀiÁr Nr¹gÀÄvÁÛ¼É, ¦üAiÀiÁð¢AiÀÄÄ ¸ÀzÀj «µÀAiÀÄzÀ §UÉÎ ¤eÁA±À w½zÀÄPÉƼÀî®Ä vÀ£Àß ªÀÄUÀ½UÉ «ZÁgÀuÉ ªÀiÁqÀ®Ä ªÀÄUÀ¼ÀÄ CªÀ£À ªÀÄvÀÄÛ £À£Àß eÉÆÃvÉAiÀÄ°è AiÀiÁªÀÅzÉ ¸ÀA§AzsÀ«gÀĪÀÅ¢¯Áè, PÉlÖ ªÀvÀð£É E¯Áè, AiÀiÁªÀÅzÉà ¨sÁªÀ£É EgÀĪÀÅ¢¯Áè, £À£Àß ºÉ¸ÀgÀÄ ¸ÀĪÀÄä£É ¸ÀªÀiÁdzÀ°è ºÁ¼ÀÄ ªÀiÁqÀÄwÛzÁÝ£É CAvÀ w½¹gÀÄvÁÛ¼É, DzÀÝjAzÀ ¦üAiÀiÁð¢AiÀÄÄ vÀªÀÄä ªÀÄAiÀiÁðzÉUÉƸÀÌgÀ F «µÀAiÀÄzÀ ºÉaÑUÉ ZÀZÉð ªÀiÁqÀzÉ CA¢¤AzÀ ªÀÄUÀ½UÉ ±Á¯ÉUÉ PÀ¼ÀÄ»¸ÀzÉ ªÀÄ£ÉAiÀÄ°èAiÉÄ ElÄÖPÉÆArgÀÄvÁÛgÉ, ¢£ÁAPÀ 21-03-2017 gÀAzÀÄ UÁæªÀÄzÀ°ègÀĪÀ ¦üAiÀiÁð¢AiÀÄ ¨sÁªÀ£À ªÀÄUÀ£À vÉÆÃnÖ®Ä PÁAiÀÄðPÀæªÀÄ EzÀÄÝzÀÝjAzÀ  ¢£ÁAPÀ 20-03-2017 gÀAzÀÄ 2200 UÀAmÉ ¸ÀĪÀiÁjUÉ ¦üAiÀiÁ𢠪ÀÄvÀÄÛ ¦üAiÀiÁð¢AiÀÄ ºÉAqÀw, ªÀÄUÀ gÀªÀgÀÄ ºÉÆÃUÀĪÁUÀ vÀ£Àß ªÀÄUÀ½UÀÆ ¸ÀºÀ ¤Ã£ÀÄ PÀÆqÁ £ÀªÀÄä eÉÆÃvÉ ¨Á JAzÁUÀ £Á£ÀÄ §gÀĪÀÅ¢¯Áè ¥ÀjÃPÉë EzÉ N¢PÉƼÀÄîvÉÛ£ÉAzÀÄ ºÉý ªÀÄ£ÉAiÀÄ°èzÀÝ ¦üAiÀiÁð¢AiÀÄ vÁ¬ÄAiÉÆA¢UÉ ªÀÄ£ÉAiÀÄ°èAiÉÄà G½zÀÄPÉÆArgÀÄvÁÛ¼É, ¦üAiÀiÁð¢AiÀĪÀgÉ®ègÀÆ vÀªÀÄä ¨sÁªÀ£À ªÀÄ£ÀUÉ ºÉÆÃV PÁAiÀÄðPÀæªÀÄzÀ PÉ®®¸À«zÀÝ PÁgÀt C¯Éè G½zÀÄPÉÆArzÀÄÝ, ¢£ÁAPÀ 21-03-2017 gÀAzÀÄ 0630 UÀAmÉ ¸ÀĪÀiÁjUÉ ¦üAiÀiÁð¢AiÀÄ ªÀÄ£ÀUÉ ºÉAqÀw §AzÀÄ £ÉÆÃrzÁUÀ ªÀÄUÀ¼ÀÄ ªÀÄ£ÉAiÀÄ°è EgÀ°®è, UÁ§jUÉÆAqÀÄ vÁ¬ÄUÉ «ZÁgÀuÉ ªÀiÁrzÁUÀ vÁ¬Ä ¤£Àß ªÀÄUÀ¼ÀÄ PÀÆqÁ ¤ªÀÄä eÉÆÃvÉAiÀÄ°èAiÉÄà §A¢gÀÄvÁÛ¼É CAzÁUÀ PÀÆqÀ¯É ¦üAiÀiÁð¢AiÀÄ ºÉAqÀwAiÀÄÄ ¦üAiÀiÁð¢UÉ «µÀAiÀÄ w½¹zÁUÀ ¦üAiÀiÁð¢AiÀÄÄ PÀÆqÀ¯É ªÀÄ£ÉUÉ §AzÀÄ ¦üAiÀiÁ𢠪ÀÄvÀÄÛ ¦üAiÀiÁð¢AiÀÄ CtÚ£À ªÀÄUÀ£ÉÆA¢UÉ D£ÀAzÀªÁr, §¸ÀªÀPÀ¯Áåt, ºÀĪÀÄ£Á¨ÁzÀ ºÀuÉÃUÁAªÀ J¯Áè PÀqÉ ºÉÆÃV ºÀÄqÀPÁrzÀgÀÄ PÀÆqÁ ªÀÄUÀ¼ÀÄ ¥ÀvÉÛAiÀiÁVgÀĪÀÅ¢¯Áè, DgÉÆæ 1) C«£Á±À vÀAzÀ gÀªÉÄñÀ ¨sÀAUÀÆgÉ ¸Á: ªÀÄzÀPÀnÖ EvÀ£ÀÄ PÀÆqÁ ¸ÀĪÀiÁgÀÄ 15 ¢ªÀ¸ÀUÀ½AzÀ Hj£À°è EgÀĪÀÅ¢¯Áè, DzÀÝjAzÀ ¸ÀzÀj DgÉÆæ C«£Á±À EvÀ£ÀÄ §ºÀ¼À ¢ªÀ¸ÀUÀ½AzÀ ¦üAiÀiÁð¢AiÀÄ ªÀÄUÀ¼À ªÉÄÃ¯É PÉlÖ ªÀÄ£À¹ì¤AzÀ zÀÈ¶× ElÄÖ ¢£ÁAPÀ 20-03-2017 gÀAzÀÄ 2200 UÀAmÉ £ÀAvÀgÀ ¦üAiÀiÁð¢AiÀĪÀgÉ®ègÀÆ ªÀÄ£ÉAiÀÄ°è E®è¢gÀĪÀÅzÀ£Àäß ªÀiÁ»w ¥ÀqÉzÀÄPÉÆAqÀÄ ¦üAiÀiÁð¢AiÀÄ ªÀÄ£ÉUÉ §AzÀÄ C¥Áæ¥ÀÛ ªÀAiÀĹì£À ¦üAiÀiÁð¢AiÀÄ ªÀÄUÀ¼À£Àäß ¥sÀĸÀ¯Á¬Ä¹, £ÀA©¹ C¥ÀºÀj¹PÉÆAqÀÄ ºÉÆÃVgÀÄvÁÛ£É, C«£Á±À EvÀ£ÀÄ ¦üAiÀiÁð¢AiÀÄ ªÀÄUÀ¼À£ÀÄß C¥ÀºÀj¹PÉÆAqÀÄ ºÉÆÃUÀ®Ä CªÀ£À ªÀÄ£ÉAiÀĪÀgÁzÀ DgÉÆæ 2) vÁ¬Ä C¤vÁ UÀAqÀ gÀªÉÄñÀ ¨sÀAUÀÆgÉ, 3) vÀAzÉ gÀªÉÄñÀ ¨sÀAUÀÆgÉ gÀªÀgÀÄ ¥ÀæZÉÆÃzÀ£É ªÀiÁr ¸ÀºÁAiÀÄ ªÀiÁrgÀÄvÁÛgÉ ªÀÄvÀÄÛ CzÀÄ C®èzÉ DgÉÆæ 4) ºÀtªÀÄAvÀ vÀAzÉ ¨Á§ÄgÁªÀ UÀqÀªÀAvÉ ºÁUÀÆ 5) ¤T£À vÀAzÉ ¸ÀAUÀ¥Áà §£Áᬐ E§âgÀÄ ¸Á: ªÀÄzÀPÀnÖ EªÀ§âgÀÄ PÀÆqÁ C«£Á±À EvÀ£ÉÆA¢UÉ ¸ÀvÀvÀªÁV ¸ÀA¥ÀPÀðzÀ°èzÀÄÝ ¦üAiÀiÁð¢AiÀÄ ªÀÄUÀ¼À£ÀÄß C¥ÀºÀj¹PÉÆAqÀÄ ºÉÆÃUÀ®Ä C«£Á±À EvÀ¤UÉ J¯Áè jÃw¬ÄAzÀ®Æ ¸ÀºÁAiÀÄ ªÀiÁrgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

£ÀÆvÀ£À £ÀUÀgÀ ¥Éưøï oÁuÉ ©ÃzÀgÀ UÀÄ£Éß £ÀA. 54/2017, PÀ®A. 379 L¦¹ :-
ದಿನಾಂಕ 28-02-2017 ರಂದು ಫಿರ್ಯಾದಿ ಮಹಾದೇವ ಪ್ರಭಾರಿ, ಪ್ರಾದೇಶಿಕ ಸಾರಿಗೆ ಅಧೀಕಾರಿಯವರ ಕಛೇರಿ ಬೀದರ್ ರವರು ವಾಹನಗಳ ತಪಾಸಣೆ ನಡೆಸುವಾಗ ವಾಹನ ಸಂ. ಕೆಎ-02/ಎಬಿ-0754 (ಹೆಚ್.ಜಿ.ವಿ) ತಪಾಸಣೆ ನಡೆಸಿ ವಾಹನದ ತೆರಿಗೆ ಪಾವತಿಸಿದೆ ಇರುವುದರಿಂದ ಹಾಗೂ ಮೋಟಾರು ವಾಹನ ಕಾಯ್ದೆಗಳ ಅಡಿಯಲ್ಲಿ ಬರುವ ನಿಬಂಧನೆಗಳನ್ನು ಉಲ್ಲಂಘನೆ ಮಾಡಿರುವ ಕಾರಣ ಸದರಿ ವಾಹನವನ್ನು ಮುಟ್ಟುಗೊಲು ಹಾಕಿ ಕಛೇರಿಯ ಆವರಣದಲ್ಲಿ ನಿಲ್ಲಿಸಿರುತ್ತಾಋಎ, ದಿನಾಂಕ 01-03-2017 ರಂದು ಬೆಳ್ಳಿಗೆ ಮುಟ್ಟುಗೊಲು ಹಾಕಿಕೊಂಡಿರುವ ವಾಹನವು ನಿರೀಕ್ಷಿಸಿದಾಗ ಸದರಿ ವಾಹನದ ಬಲ ಭಾಗದ ಎರಡು ಟೈರುಗಳು ಕಾಣೆ ಆಗಿರುವುದು ಕಂಡುಬಂದಿದೆ, ಸದರಿ ಟೈರ್ ಅಸೆಂಬ್ಲಿ ಮಾರುಕಟ್ಟೆಯ ಅಂದಾಜು ಬೆಲೆ 49,000/- ರೂ. ಆಗಿರುತ್ತದೆ, ಆದ್ದರಿಂದ ಯಾರೋ ಅಪರಿಚಿತ ದುಷ್ಕರ್ಮಿಗಳು ಸದರಿ ವಾಹನದ ಎರಡು ಟೈರುಗಳು ಕಳವು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ದಿನಾಂಕ 23-03-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಚಿಟಗುಪ್ಪಾ ಪೊಲೀಸ ಠಾಣೆ ಗುನ್ನೆ ನಂ. 38/2017, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ 23-03-2017 ರಂದು ಬೇಳಕೇರಾ ಗ್ರಾಮದ ಹನುಮಾನ ಮಂದಿರದ ಹತ್ತಿರ ಸಾರ್ವಜನಿಕರ ಸ್ಥಳದಲ್ಲಿ ಕೆಲವು ಜನರು ಇಸ್ಪೀಟ ಜೂಜಾಟ ಆಡುತ್ತಿದ್ದಾರೆ ಅಂತ ಮಹಾಂತೇಶ ಪಿ.ಎಸ್.ಐ ಚಿಟಗುಪ್ಪಾ ಪೊಲಿಸ ಠಾಣೆ ರವರಿಗೆ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬೇಳಕೇರಾ ಗ್ರಾಮದ ಹನುಮಾನ ಮಂದಿರದ ಹತ್ತಿರ ಹೋಗಿ ದೂರುನಿಂದ ಮರೆಯಾಗಿ ನಿಂತು ನೋಡಲು ಆರೋಪಿತರಾದ 1) ಪ್ರಭು ತಂದೆ ತಿಫ್ಪಣ್ಣಾ ಮಾದಪನೋರ ವಯ: 31 ವರ್ಷ, ಜಾತಿ: ಎಸ್.ಟಿ ಗೊಂಡ, 2) ಅನೀಲ ತಂದೆ ಬಸವರಾಜ ಬುಡ್ಡಿ ವಯ: 32 ವರ್ಷ, ಜಾತಿ: ಎಸ್.ಟಿ ಗೊಂಡ, 3) ಶಂಕರ ತಂದೆ ನಾಗಪ್ಪಾ ಅಣಪನೋರ ವಯ: 60 ವರ್ಷ, ಜಾತಿ: ಕ್ರಿಶ್ಚನ, 4) ಜಾಫರ ತಂದೆ ಹಸನಸಾಬ ದುಕಾನದಾರ ವಯ: 30 ವರ್ಷ, ಜಾತಿ: ಮುಸ್ಲಿಂ ಹಾಗೂ 5) ಮಾಣಿಕ ತಂದೆ ಕಲ್ಲಪ್ಪ ವಗ್ಗೆ ವಯ: 32 ವರ್ಷ, ಜಾತಿ: ಎಸ್.ಟಿ ಗೊಂಡ, ಎಲ್ಲರೂ ಸಾ: ಬೇಳಕೇರಾ ಇವರೆಲ್ಲರೂ ಸಾರ್ವಜನಿಕ ಸ್ಥಳದಲ್ಲಿ ಗೊಲಾಗಿ ಕುಳಿತು ಹಣ ಹಚ್ಚಿ ಪಣತೋಟು ನಸಿಬಿನ ಜೂಜಾಟ ಆಡುವುದು ಖಚಿತ ಮಾಡಿಕೊಂಡು ಅವರ ಮೇಲೆ ದಾಳಿ ಮಾಡಿದಾಗ ಆರೋಪಿ ನಂ. 4 ಹಾಗೂ 5 ಇವರಿಬ್ಬರು ಓಡಿ ಹೋಗಿರುತ್ತಾರೆ, ಉಳಿದ ಆರೋಪಿ ಆರೊಪಿ ನಂ. 1, 2, 3 ಇವರಿಗೆ ಹಿಡಿದು ಅವರ ಅಂಗ ಶೋದನೆ ಮಾಡಿ ಅವರಿಂದ ಒಟ್ಟು ನಗದು ಹಣ 740/- ರೂಪಾಯಿ ಮತ್ತು 52 ಇಸ್ಪಿಟ ಎಲೆಗಳು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: