Police Bhavan Kalaburagi

Police Bhavan Kalaburagi

Thursday, June 1, 2017

BIDAR DISTRICT DAILY CRIME UPDATE 01-06-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 01-06-2017

OgÁzÀ(©) ¥Éưøï oÁuÉ UÀÄ£Éß £ÀA. 94/2017, PÀ®A. 392 L¦¹ :-
¢£ÁAPÀ 29-05-2017 gÀAzÀÄ 2230 UÀAmÉUÉ ¦üAiÀiÁ𢠲ªÁf vÀAzÉ ¥ÁAqÀÄgÁAUÀ eÁzsÀªÀ ªÀAiÀÄ: 24 ªÀµÀð, eÁw: ®ªÀiÁtÂ, ¸Á: JPÀA¨Á, vÁ: OgÁzÀ(¨Á) gÀªÀj vÀªÀÄä PÉ®¸À ªÀÄÄVzÀ £ÀAvÀgÀ ªÀÄ£ÉUÉ ºÉÆUÀ®Ä vÀqÀªÁVzÀÝjAzÀ ¦üAiÀiÁð¢AiÀÄÄ vÀªÀÄä ªÀiÁ°PÀjUÉ ºÉý vÁ£ÀÄ ZÀ¯Á¬Ä¸ÀÄwÛzÀÝ PÁgÀ £ÀA. PÉJ-28/J£ï-5952 £ÉÃzÀÄ ZÀ¯Á¬Ä¹PÉÆAqÀÄ vÀªÀÄÆäjUÉ ºÉÆÃUÀĪÁUÀ J¦JA¹ PÁæ¸À ºÀwÛgÀ ¦üAiÀiÁð¢AiÀÄ ºÀ¼ÉAiÀÄ ¸ÉßûvÀ£ÁzÀ gÉÆûzÁ¸À vÀAzÉ Q±À£À ¥ÀªÁgÀ ¸Á: ¸ÀĨsÁµÀUÀ°è zÉUÀ®ÆgÀ (ªÀĺÁgÁµÀÖç) EvÀ£ÀÄ ¨sÉÃnAiÀiÁV vÀ£ÀUÉ ªÀÄ£ÉUÉ ºÉÆÃUÀ®Ä vÀqÀªÁVzÉ £À£Àß eÉÆvÉ §gÀÄvÉÛÃ£É CAvÀ w½¹zÀÝjAzÀ CªÀ¤UÉ PÁj£À°è PÀÆr¹PÉÆAqÀÄ JPÀA¨Á UÁæªÀÄzÀ ºÀwÛgÀ ºÉÆÃzÁUÀ ¸ÀzÀj gÉÆûzÁ¸À EvÀ£ÀÄ £À£ÀUÉ ¹UÀgÉÃl ¨ÉÃPÀÄ PÁgÀ ¤°è¸ÀÄ JAzÀÄ ºÉýzÀÝjAzÀ ¦üAiÀiÁð¢AiÀÄÄ JPÀA¨Á UÁæªÀÄzÀ ²ÃªÁf ZËPÀ ºÀwÛgÀ PÁgÀ ¤°è¹zÀÄÝ, DUÀ gÉÆûzÁ¸À EvÀ£ÀÄ ¦üAiÀiÁð¢UÉ ¹UÀgÉÃl vÀgÀĪÀAvÉ w½¹zÁUÀ ¦üAiÀiÁð¢AiÀÄÄ ¤gÁPÀj¹zÁUÀ CªÀ£ÀÄ MvÁÛAiÀÄ ¥ÀƪÀðPÀªÁV ¦üAiÀiÁð¢UÉ PɼÀUÉ E½¹ ¹UÀgÉÃlÄ vÀgÀĪÀAvÉ PÀ¼ÀÄ»¹ ¦üAiÀiÁð¢AiÀÄÄ ¹UÀgÉÃl vÀgÀ®Ä ºÉÆÃUÀĪÀµÀÖgÀ°è ¸ÀzÀj gÉÆûzÁ¸À EvÀ£ÀÄ £Á£ÀÄ ZÀ¯Á¬Ä¸ÀÄwÛzÀÝ PÁgÀ £ÀA PÉJ-28/J£ï-5952 £ÉÃzÀÄ ZÀ¯Á¬Ä¹PÉÆAqÀÄ Nr ºÉÆÃVgÀÄvÁÛ£É. DzÀÝjAzÀ ¸ÀzÀj gÉÆûzÁ¸À EvÀ£ÀÄ £Á£ÀÄ ZÀ¯Á¬Ä¸ÀÄwÛzÀÝ PÁgÀ zÉÆaPÉÆAqÀÄ ºÉÆÃUÀĪÀ GzÉÝñÀ¢AzÀ vÀ£ÀUÉ ¹UÀgÉÃl ¨ÉÃPÀÄ CAvÀ ºÉý £Á£ÀÄ ¹UÀgÉÃl vÀgÀ®Ä ºÉÆÃzÁUÀ DgÉÆæ gÉÆûzÁ¸À vÀAzÉ Q±À£À ¥ÀªÁgÀ ¸Á: ¸ÀĨsÁµÀUÀ°è zÉUÀ®ÆgÀ (ªÀĺÁgÁµÀÖç) EvÀ£ÀÄ PÁgÀ £ÀA. PÉJ-28/J£ï-5952 C.Q 2,50,000/- gÀÆ. £ÉÃzÀÄ zÉÆÃaPÉÆAqÀÄ Nr ºÉÆÃVgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉAiÀÄ ¸ÁgÁA±ÀzÀ ªÉÄÃgÉUÉ ¢£ÁAPÀ 31-05-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಬೀದರ ಸಂಚಾರ ಪೊಲೀಸ ಠಾಣೆ ಗುನ್ನೆ ನಂ. 56/2017, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 31-05-2017 ರಂದು ಫಿರ್ಯಾದಿ ಎಮ್.ಡಿ ಮೊಶೀನ ಅಹೇಮದ ತಂದೆ ಅಬ್ದುಲ ಖಯೂಮ ವಯ: 24 ವರ್ಷ, ಜಾತಿ: ಮುಸ್ಲಿಂ, ಸಾ: ಅಮಲಾಪುರ ಬೀದರ ಮತ್ತು ಊರಿನ ಹಾಜಿ ಮಹಮ್ಮದ ಹನೀಫ ತಂದೆ ಅಬ್ದುಲ ರಹೇಮಾನ ಇಬ್ಬರೂ ಬೀದರ ಹೊಸ ಬಸ್ ನಿಲ್ದಾಣದ 2 ನೇ ಗೇಟ ಹತ್ತಿರ ಮಾತಾಡುತ್ತಾ ನಿಂತಿದ್ದು,  ಆಗ ಫಿರ್ಯಾದಿಯ ತಮ್ಮನಾದ ಎಂ.ಡಿ ಅಮೇರ ಇವರು ತನ್ನ ಮೋಟಾರ ಸೈಕಲ ನಂ. ಕೆಎ-38/ಆರ್-2851 ನೇದರ ಮೇಲೆ ಅಮಲಾಪೂರದಿಂದ ಮಡಿವಾಳ ಸರ್ಕಲ ಮುಖಾಂತರ ಶಿವನಗರ ಬೀದರ ಕಡೆಗೆ ಹೋಗುತ್ತೀರುವಾಗ ಶಿವನಗರ ಕಡೆಯಿಂದ ಒಂದು ಆಟೋ ನಂ. ಕೆಎ-38/3678 ನೇದ್ದರ ಚಾಲಕನಾದ ಆರೋಪಿಯು ತನ್ನ ಆಟೋವನ್ನು ಅತೀವೇಗ ಹಾಗೂ ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದು ಬಸ್ ನಿಲ್ದಾಣದ 2 ನೇ ಗೇಟ ಹತ್ತಿರ ರೋಡಿನ ಡಿವೈಡರ ಗ್ಯಾಪದಲ್ಲಿ ಫಿರ್ಯಾದಿಯ ತಮ್ಮನ ಮೋಟಾರ ಸೈಕಲಗೆ ಜೋರಾಗಿ ಡಿಕ್ಕಿ ಮಾಡಿ ಆಟೋ ಸ್ವಲ್ಪ ನಿಲ್ಲಿಸಿದಂತೆ ಮಾಡಿ ತನ್ನ ಆಟೋ ಸಮೇತ ಬೀದರ ಕಡೆ ಓಡಿ ಹೋಗಿರುತ್ತಾನೆ, ಅಲ್ಲೇ ಘಟನೆಯನ್ನು ಪ್ರತ್ಯೇಕ್ಷ ಕಂಡ ಫಿರ್ಯಾದಿ ಮತ್ತು ಹಾಜಿ ಮಹಮ್ಮದ ಹನೀಫ ಇಬ್ಬರೂ ಕೂಡಿ ಸಮೀಪ ಹೋಗಿ ನೋಡಲು ಎಂ.ಡಿ ಅಮೇರ ಇತನ ಬಲಗೈ ಮುಂಗೈಯಿಂದ ರೆಟ್ಟೆಯವರೆಗೆ ಭಾರಿ ರಕ್ತ ಗುಪ್ತಗಾಯವಾಗಿದ್ದು, ಗಾಯ ಬಹಳ ಗಂಭಿರ ಇದ್ದುದರಿಂದ ರಕ್ತಸ್ರಾವ ಕಡಿಮೆ ಆಗದಕ್ಕೆ ಕೂಡಲೇ ಫಿರ್ಯಾದಿಯು ಒಂದು ಅಂಬುಲೇನ್ಸ ಕರೆಯಿಸಿ ತಮ್ಮನಿಗೆ ಹೈದ್ರಾಬಾದ ಮ್ಯಾಕ್ಸ ಕ್ವೀವರ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾಧಿ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.  

ಹುಮನಾಬಾದ ಸಂಚಾರ  ಪೊಲೀಸ್ ಠಾಣೆ ಗುನ್ನೆ ನಂ. 61/2017, ಕಲಂ. 279, 337, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 31-05-2017 ರಂದು ನೇಲಕೂಡದಲ್ಲಿ ಫಿರ್ಯಾದಿ ಮಾರುತಿ ತಂದೆ ಸಂಬಂಣ್ಣಾ ಭಂಡಾರಿ ವಯ: 65 ವರ್ಷ, ಜಾತಿ: ಎಸ.ಸಿ, ಸಾ: ಬೇನಚಿಂಚೋಳಿ, ತಾ: ಹುಮನಾಬಾದ ರವರ ಸಂಬಂಧಿಕರ ಮದುವೆ ಇದ್ದ ಕಾರಣ ತಮ್ಮೂರಿನಿಂದ ಹುಮನಾಬಾದಕ್ಕೆ ಬಂದು ಹುಮನಾಬಾದನಿಂದ ಫಿರ್ಯಾದಿ ಹಾಗು ಫಿರ್ಯಾದಿಯ ಸಂಬಂಧಿಕರಾದ ಬಸವರಾಜ ಸಿಂಧೆ ಸಾ: ಹುಮನಾಬಾದ ರವರು ಕೂಡಿಕೊಂಡು ನೇಲಕೂಡಕ್ಕೆ ಹೋಗಿ ಮರಳಿ ಹುಮಬಾದಕ್ಕೆ ಗೋರಂಪಳ್ಳಿ ಮಾರ್ಗವಾಗಿ ಒಂದು ಅಟೊ ನಂ. ಕೆಎ-39/5609 ನೇದರಲ್ಲಿ ಫಿರ್ಯಾದಿ ಹಾಗು ಬಸವರಾಜ ಮತ್ತು ಕಟ್ಟಳ್ಳಿಯಿಂದ ಶಿವಲಿಂಗಪ್ಪ ಜಮಗಿ ಸಾ: ಕಟ್ಟಳ್ಳಿ, ಸುಭಾಷ ಚಿಟ್ಟನಳ್ಳಿಕರ ಸಾ: ಹುಮನಾಬಾದ, ಸರಸ್ವತಿ ಚಿಟ್ಟನಳ್ಲಿಕರ ಸಾ: ಹುಮನಾಬಾದ, ದಾನಪ್ಪ ನವಲೇಕರ ಸಾ: ಕಟ್ಟಳ್ಳಿ, ಚಂದ್ರಕಾಂತ ಗಡವಂತಿಕರ ಸಾ: ಕಟ್ಟಳ್ಳಿ ರವರೆಲ್ಲ ಕೂಡಿಕೊಂಡು ಹುಮನಾಬಾದಕ್ಕೆ ಬರುವಾಗ ಸದರಿ ಅಟೊ ಚಾಲಕನಾದ ಆರೋಪಿ ಸಾಯಬಣ್ಣಾ ತಂದೆ ರೇವಣಸಿದ್ದಪ್ಪ ಸಾ: ಗೋರಂಪಳ್ಳಿ ಈತನು ತನ್ನ ಆಟೊವನ್ನು ಅತಿ ಜೋರಾಗಿ ಹಾಗು ಬೇಜವಾಬ್ದಾರಿಯಿಂದ ಚಲಾಯಿಸಿಕೊಂಡು ಬರುವಾಗ ಹುಮನಾಬಾದ ಟಿಚರ್ಸ್ ಕಾಲೋನಿ ದಾಟಿದ ನಂತರ ತಗ್ಗಿನಲ್ಲಿ ಹಣಕುಣಿ ಕ್ರಾಸ ಹತ್ತಿರ ಬಂದಾಗ ಅದೆ ವೇಳೆಯಲ್ಲಿ ಎದುರಿನಿಂದ ಬಂದ ಒಂದು ಕಾರ ನಂ. ಕೆಎ-50/4033 ನೇದರ ಚಾಲಕನು ಸಹ ತನ್ನ ಕಾರನ್ನು ಅತಿ ಜೋರಾಗಿ ಹಾಗು ಬೇಜವಾಬ್ದಾರಿಯಿಂದ ಚಲಾಯಿಸಿಕೊಂಡು ಬಂದು ಇಬ್ಬರು ಪರಸ್ಪರ ಮುಖಾಮುಖಿ ಡಿಕ್ಕಿ ಹೊಡೆದು ಅಪಘಾತ ಮಾಡಿ ತಮ್ಮ ವಾಹನಗಳನ್ನು ಬಿಟ್ಟು ಓಡಿ ಹೋಗಿರುತ್ತಾರೆ, ಸದರಿ ಅಪಘಾತದಿಂದ ಬಸವರಾಜ ರವರ ಎಡ ಹುಬ್ಬಿನ ಮೇಲೆ ರಕ್ತಗಾಯ, ಶಿವಲಿಂಗಪ್ಪ ಈತನ ಬಲಗಾಲಿನ ಬೆರಳುಗಳಿಗೆ ಭಾರಿ ರಕ್ತಗಾಯ, ಮೋಳಕಾಲಿನ ಕೆಳಗೆ ಭಾರಿ ರಕ್ತಗಾಯ, ಸುಭಾಷ ಈತನ ಬಲ ಮೋಳಕಾಲಿಗೆ ರಕ್ತಗಾಯ, ಸರಸ್ವತಿ ರವರ ಬಲಗಲ್ಲಕ್ಕೆ ಹಾಗು ಬಲಗಾಲಿಗೆ ರಕ್ತಗಾಯ, ದಾನಪ್ಪ ಈತನ ಬಲಗಾಲಿನ ಪಾದದ ಮೇಲೆ ಭಾರಿ ರಕ್ತಗಾಯ, ಚಂದ್ರಕಾಂತ ಈತನ ಎಡ ಮೆಲುಕಿಗೆ, ಬಲಗಾಲಿಗೆ ತರಚಿದ ಗುಪ್ತಗಾಯ, ಫಿರ್ಯಾದಿಗೆ ಯಾವುದೆ ಗಾಯಗಳಾಗಿರುವುದಿಲ್ಲ, ನಂತರ ಗಾಯಾಳುಗಳಿಗೆ ದಾರಿಗೆ ಹೋಗುವವರ ಸಹಾಯದಿಂದ ಬೇರೆ ಅಟೊದಲ್ಲಿ ಚಿಕಿತ್ಸೆ ಕುರಿತು ಹುಮನಾಬಾದ ಸರಕಾರಿ ದವಾಖಾನೆಯಲ್ಲಿ ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಚಿಟಗುಪ್ಪಾ ಪೊಲೀಸ ಠಾಣೆ ಗುನ್ನೆ ನಂ. 87/2017, ಕಲಂ. 279, 337, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 31-05-2017 ರಂದು ಫಿರ್ಯಾದಿ ಸಿದ್ಧಾರ್ಥ ತಂದೆ ವಿಠಲರಾವ ಪೂಲೆಕರ ವಯ: 29 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ನಾವದಗೆರಿ ಜನವಾಡ ರೋಡ ಬೀದರ ರವರು ತನ್ನ ಗೆಳೆಯನಾದ ರಾಜಕುಮಾರ ತಂದೆ ಶರಣಪ್ಪಾ ಚಾಲಿಕರ ವಯ: 29 ವರ್ಷ, ಸಾ: ಹಜ್ಜರಗಿ ಇಬ್ಬರೂ ಕೂಡಿಕೊಂಡು ತನ್ನ ಬಜಾಜ ಪಲ್ಸರ್ ಮೋಟರ ಸೈಕಲ ನಂ. ಕೆಎ-38/ಎಸ್-3140 ನೇದರ ಮೇಲೆ ಚಿಟಗುಪ್ಪಾ ಪಟ್ಟಣಕ್ಕೆ ಬಂದು ಪುರಸಭೆಯಲ್ಲಿ ಕೆಲಸ ಮುಗಿಸಿಕೊಂಡು, ನಂತರ ಇಬ್ಬರೂ ಚಿಟಗುಪ್ಪಾದಿಂದ ಬೀದರಕ್ಕೆ ಸದರಿ ಮೋಟರ ಸೈಕಲ ಮೇಲೆ ಹೋಗುವಾಗ ಚಿಟಗುಪ್ಪಾ ಹೊಸಳ್ಳಿ ರೋಡ ರೇವಣಪ್ಪಾ ಹೊಗಡಿ ಸಾ: ಚಿಟಗುಪ್ಪಾ ರವರ ಹೊಲದ ಹತ್ತಿರ ಫಿರ್ಯಾದಿಯು ತನ್ನ ಮೋಟರ ಸೈಕಲ ತನ್ನ ಸೈಡಿಗೆ ರೋಡಿನ ಮೇಲೆ ಚಲಾಯಿಸಿಕೊಂಡು ಹೋಗುವಾಗ ಎದುರುಗಡೆಯಿಂದ ಮೋಟಾರ್ ಸೈಕಲ ನಂ. ಕೆಎ-32/ಇ.ಕೆ-4056 ನೇದರ ಚಾಲಕನಾದ ಆರೋಪಿಯು ತನ್ನ ಮೋಟರ ಸೈಕಲನ್ನು ಅತೀ ವೇಗ ಹಾಗೂ ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಮೋಟರ ಸೈಕಲಿಗೆ ಡಿಕ್ಕಿ ಮಾಡಿ ತನ್ನ ಮೋಟರ ಸೈಕಲದೊಂದಿಗೆ ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಿಯ ಬಲಗಾಲು ಮೋಳಕಾಲು ಕೆಳಗೆ ಗುಪ್ತಗಾಯ, ಬಲಗಾಲು ಪಾದದ ಮೇಲುಗಡೆ ಕಣ್ಣಿನ ಹತ್ತಿರ ಭಾರಿ ರಕ್ತಗಾಯವಾಗಿರುತ್ತದೆ ಮತ್ತು ರಾಜಕುಮಾರ ಇತನ ಬಲಗಾಲು ಕಿರು ಬೆರಳಿಗೆ ತರಚಿದ ರಕ್ತಗಾಯ, ಬಲಗಾಲು ಮೋಳಕಾಲು ಕೆಳಗೆ ತರಚಿದ ರಕ್ತಗಾಯವಾಗಿರುತ್ತದೆ, ನಂತರ ಗಾಯಗೊಂಡ ಇಬ್ಬರು 108 ಅಂಬುಲೇನ್ಸ್ ಗೆ ಕರೆ ಮಾಡಿ ಅದರಲ್ಲಿ ಚಿಕಿತ್ಸೆ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಬೀದರಕ್ಕೆ ಬಂದು ದಾಖಲಾಗಿದ್ದು ಇರುತ್ತದೆ  ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: