Police Bhavan Kalaburagi

Police Bhavan Kalaburagi

Friday, August 3, 2018

BIDAR DISTRICT DAILY CRIME UPDATE 03-08-2018


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 03-08-2018

RlPÀ aAZÉÆý ¥Éưøï oÁuÉ C¥ÀgÁzsÀ ¸ÀA. 120/2018, PÀ®A. 380 L¦¹ :-
ದಿನಾಂಕ 01-08-2018 ರಂದು ಫಿರ್ಯಾದಿ ರಾಮಲಿಂಗ ತಂದೆ ಶರಣಪ್ಪಾ ಹಣಮಶೇಟ್ಟಿ ಆಡಳಿತ ಅಧಿಕಾರಿ ಹೆಚ್.ಆರ್ ಭಾಲ್ಕೇಶ್ವರ ಶೂಗರ್ ಫ್ಯಾಕ್ಟರಿ ಭಾಜೋಳಗಾ ರವರು ಠಾಣೆಗೆ ಹಾಜರಾಗಿ ತಮ್ಮ ದೂರು ನೀಡಿದ್ದು ಅದು ಸ್ವೀಕರಿಸಿ ಓದಿ ನೋಡಿದ್ದು ಅದರ ಸಾರಂಶವೆನೆಂದರೆ With reference to the above cited subject we inform you that our distillery new project under erection and commissioning, on dated 17-07-2018 at the time  2.00 pm our Dy  Manager Electrical taken the trial run of all panel boards successfully. After that on dated 28-07-2018 at 2.00 pm our Dy Manager Electrical going to take the another 2nd trail of the panel boards, but the panel boards not started, and he checked the panel boards there is missing of parts of panel boards conductor kits, in the panel boards we found that some body had made theft of  the panel board conductor kits. The above theft mater was discussed with our management, today on dated we are giving police complaint and the details theft materials  as fallows, so we kindly request you to Put a FIR and take action. Sl. No. 1) MCC Panel Box Semen’s Make contractor kits 24No’s X Rs. 8000/Each Total Rs 1,92,000/- 2) Capacitor panel box L & T Make Contractor kit 8 No’s X Rs. 8000/Each  Total Rs. 64,000/- Total Theft amount Rs 2,56,000/- ಅಂತಾ ಇದ್ದ ದೂರಿನ ಸಾರಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 227/2018, ಕಲಂ. 379 ಐಪಿಸಿ :-
ದಿನಾಂಕ 15-07-2018 ರಂದು 0200 ಗಂಟೆಯಿಂದ 0400 ಗಂಟೆಯ ಅವಧಿಯಲ್ಲಿ ಫಿರ್ಯಾದಿ ವಿಜಯಕುಮಾರ ತಂದೆ ಶಿವಾಜಿರಾವ ಸೋನಕಾಂಬಳೆ ವಯ: 32 ವರ್ಷ, ಸಾ: ದೇವಿ ನಗರ ಭಾಲ್ಕಿ ರವರು ತನ್ನ ಮನೆಯ ಮುಂದೆ ನಿಲ್ಲಿಸಿದ ತನ್ನ ದ್ವೀಚಕ್ರ ವಾಹನ ನಂ. ಕೆಎ-39/ಕೆ-7677 ಪಲ್ಸರ 150 ಸಿಸಿ, ಅ.ಕಿ 20,000/- ರೂಪಾಯಿ ಬೆಲೆವುಳ್ಳದ್ದು, ನೇದನ್ನು ಯಾರೋ ಅಪರಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

£ÀÆvÀ£À £ÀUÀgÀ ¥Éưøï oÁuÉ AiÀÄÄ.r.Dgï £ÀA. 20/2018, PÀ®A. 174(¹) ¹.Dgï.¦.¹ :-
ಫಿರ್ಯಾದಿ ರೇಷ್ಮಾ @ ವಿನೋದರಾಣಿ ಗಂಡ ವಿಜಯಕುಮಾರ, ವಯ: 40 ವರ್ಷ, ಜಾತಿ: ಕ್ರಿಶ್ಚನ್, ಸಾ: ಕಾನನ ಕಾಲೋನಿ, ಅಬ್ದುಲ ಫೈಜ್ ದರ್ಗಾ, ಬೀದರ ರವರ ಗಂಡನಾದ ವಿಜಯಕುಮಾರ ವಯ: 45 ವರ್ಷ ಇವರು ಬೀದರ ಗುರುಪಾದಪ್ಪ ನಾಗಮಾರಪಳ್ಳಿ ರವರ ಆಸ್ಪತ್ರೆಯಲ್ಲಿ ಸೆಕ್ಯುರಿಟಿ ಗಾರ್ಡ ಎಂದು ಕೆಲಸ ಮಾಡಿಕೊಂಡಿದ್ದು, ದಿನಾಂಕ 31-07-2018 ರಂದು ಅವರ ರಾತ್ರಿ ಕರ್ತವ್ಯ ಇದ್ದು, ಅವರು ರಾತ್ರಿ ಕರ್ತವ್ಯ ಮುಗಿಸಿಕೊಂಡು ದಿನಾಂಕ 01-08-2018 ರಂದು 0800 ಗಂಟೆಯ ಸುಮಾರಿಗೆ ಮನೆಗೆ ಬಂದಿದ್ದು, ದಿನಾಂಕ 01-08-2018 ರಿಂದ ಅವರಿಗೆ ಗುರುಪಾದಪ್ಪ ನಾಗಮಾರಪಳ್ಳಿ ರವರ ಆಸ್ಪತ್ರೆಯಲ್ಲಿ ಕರ್ತವ್ಯ ಇರದ ಕಾರಣ ದಿನಾಂಕ 01-08-2018 ರಂದು 1100 ಗಂಟೆಯ ಸುಮಾರಿಗೆ ಅವರು ಇಂದಿನಿಂದ ನನಗೆ ನಾಗಮಾರಪಳ್ಳಿ ರವರ ಆಸ್ಪತ್ರೆಯಲ್ಲಿ ಕೆಲಸ ಇಲ್ಲ ಆದ್ದರಿಂದ ನಾನು ಬೇರೆ ಎಲ್ಲಾದರೂ ಕೆಲಸ ನೋಡಿಕೊಂಡು ಬರುತ್ತೇನೆಂದು ಮನೆಯಲ್ಲಿ ಫಿರ್ಯಾದಿಗೆ ಹೇಳಿ ಹೋದರು, ಆದರೇ ರಾತ್ರಿಯಾದರೂ ಅವರು ಮನೆಗೆ ಬರಲಿಲ್ಲ, ನಂತರ ದಿನಾಂಕ 02-08-2018 ರಂದು ಞಸುಕಿನ ಜಾವ 3 ಗಂಟೆಯ ಸುಮಾರಿಗೆ ಗಂಡನ ಸ್ನೇಹಿತನಾದ ಸೂರ್ಯಕಾಂತ ರವರು ಫಿರ್ಯಾದಿಯವರ ಮನೆಗೆ ಬಂದು ಗಂಡನಾದ ವಿಜಯಕುಮಾರ ರವರ ಬಾಯಿಂದ ನೊರೆ ಬರುತ್ತಿದ್ದು ಅವರಿಗೆ ಆರಾಮ ಇಲ್ಲದ ಕಾರಣ ಬೀದರ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತೇವೆಂದು ತಿಳಿಸಿದ್ದು ಅದರಂತೆ ಫಿರ್ಯಾದಿಯ ಮಗನಾದ ಸಾಮ್ಯುವೆಲ್, ತಂದೆಯಾದ ವೈಜಿನಾಥ ರವರು ಕೂಡಿಕೊಂಡು ಬೀದರ ಸರ್ಕಾರಿ ಆಸ್ಪತ್ರೆಗೆ ಬಂದು ನೋಡಿ ಫಿರ್ಯದಿಗೆ ಕರೆ ಮಾಡಿ ವಿಜಯಕುಮಾರ ರವರು ಮೃತಪಟ್ಟಿರುತ್ತಾರೆಂದು ತಿಳಿಸಿರುತ್ತಾರೆ, ನಂತರ ಫಿರ್ಯದಿಗೆ ಸೂರ್ಯಕಾಂತ ಈತನಿಂದ ವಿಷಯ ಗೊತ್ತಾಗಿದ್ದೇನಂದರೇ ದಿನಾಂಕ 01-08-2018 ರಂದು ಫಿರ್ಯಾದಿಯವರ ಗಂಡನಾದ ವಿಜಯಕುಮಾರ ಮತ್ತು ಅವರ ಸ್ನೇಹಿತರಾದ ಸೂರ್ಯಕಾಂತ, ಶೇಖ ಅಹ್ಮದ ಮತ್ತು ಮ.ಗೌಸ್ ರವರುಗಳು ಕೂಡಿಕೊಂಡು ತೆಲಂಗಾಣಾದ ಗಂಗವಾರಕ್ಕೆ ಸಿಂದಿ ಕುಡಿಯಲು ಹೋಗಿ ಅಲ್ಲಿ ಸಿಂದಿ ಕುಡಿದುಕೊಂಡು ಮರಳಿ ಬೀದರಕ್ಕೆ ಬಂದು ರಾತ್ರಿ ಬಸ ನಿಲ್ದಾಣದಲ್ಲಿನ ದಿಲಾರಾಮ ಲಾಡ್ಜದಲ್ಲಿ ಕುಳಿತು ಸದರಿ ನಾಲ್ಕು ಜನರು ಕೂಡಿಕೊಂಡು ಪುನಃ ಸರಾಯಿ ಕುಡಿದಿದ್ದು, ದಿನಾಂಕ 02-08-2018 ರಂದು ರಾತ್ರಿ 0100 ಗಂಟೆಯ ಸುಮಾರಿಗೆ ಅವರ ಬಾಯಿಂದ ನೊರೆ ಬರುತ್ತಿದ್ದರಿಂದ ಅವರಿಗೆ ಚಿಕಿತ್ಸೆ ಕುರಿತು ಬೀದರ ಸರ್ಕಾರಿ ಆಸ್ಪತ್ರೆಯಲ್ಲಿ ತಂದು ದಾಖಲು ಮಾಡಿದ್ದು, ಅವರನ್ನು ಪರೀಕ್ಷಿಸಿದ ವೈದ್ಯರು ಸದರಿಯವರು ಮೃತಪಟ್ಟಿರುತ್ತಾರೆಂದು ತಿಳಿಸಿರುತ್ತಾರೆಂದು ತಿಳಿಸಿದರು, ಫಿರ್ಯಾದಿಯವರ ಗಂಡನಾದ ವಿಜಯಕುಮಾರ ರವರು ಸರಾಯಿ ಕುಡಿದ ನಶೆಯಲ್ಲಿಯೋ ಅಥವಾ ಇನ್ನಾವುದೋ ಕಾರಣಕ್ಕೋ ಮೃತಪಟ್ಟಿದ್ದು, ಸದರಿಯವರ ಸಾವಿನಲ್ಲಿ ಸಂಶಯವಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

No comments: