Police Bhavan Kalaburagi

Police Bhavan Kalaburagi

Sunday, January 8, 2017

BIDAR DISTRICT DAILY CRIME UPDATE 08-01-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 08-01-2017

d£ÀªÁqÁ ¥Éưøï oÁuÉ AiÀÄÄ.r.Dgï £ÀA. 01/2017, PÀ®A 174 ¹.Dgï.¦.¹ :-
ಫಿರ್ಯಾದಿ ಶೋಭಾ ಗಂಡ ಅಶೋಕ ಸಾ: ಅಲ್ಮಾಸಪೂರ ರವರ ಗಂಡ ಅಶೋಕ ತಂದೆ ಪುಡಲಿಕಪ್ಪಾ ಮಾಲಿ ಪಾಟೀಲ್ ವಯ 55 ವರ್ಷ, ಜಾತಿ: ಲಿಂಗಾಯತ, ಸಾ: ಅಲ್ಮಾಸಪೂರ ಇತನು ಸರಾಯಿ ಕುಡಿಯುವ ಚಟದವನಾಗಿದ್ದು, ಸುಮಾರು ಸಲ ಹೆಂಡತಿ ಶೋಭಾ ಮತ್ತು ಮಗನಾದ ಚಂದ್ರಕಾಂತ ಇಬ್ಬರೂ ಕೂಡಿಕೊಂಡು ಹೀಗೆ ಸರಾಯಿ ಕುಡಿಯಬೇಡ ಸರಾಯಿ ದೇಹಕ್ಕೆ ಸರಿಯಾಗಿ ಇರುವದಿಲ್ಲಾ ಅಂತಾ ಬುದ್ದಿವಾದ ಹೇಳಿದರೂ ಸಹ ಸರಾಯಿ ಕುಡಿಯವುದು ಬಿಟ್ಟಿರುವದಿಲ್ಲಾ, ಅಶೊಕ ಈತನು 3-4 ದಿವಸಗಳ ಹಿಂದೆ ಸರಾಯಿ ಕುಡಿದು ಮನೆಯಲ್ಲಿಯೆ ಊಟ ಮಾಡದೆ ಇದ್ದನು, ಊಟ ಮಾಡು ಅಂದರೂ ಊಟ ಮಾಡಿರುವದಿಲ್ಲ, ಹೀಗಿರುವಾಗ ಅಶೋಕ ಈತನು ಸರಾಯಿ ಕುಡಿದ ನಶೆಯಲ್ಲಿ ಊಟ-ತಿಂಡಿ ಮಾಡದೆ ದಿನಾಂಕ 07-01-2017 ರಂದು ಮನೆಯಲ್ಲಿ ಮರಣ ಹೊಂದಿರುತ್ತಾನೆ, ಮೃತ ಅಶೋಕ ಈತನ ಮರಣದಲ್ಲಿ ಯಾರ ಮೇಲೆಯೂ ಯಾವುದೆ ರೀತಿಯ ಸಂಶಯ ವಗೈರೆ ಇರುವದಿಲ್ಲಾ ಅಂತಾ ಕೊಟ್ಟ ಫಿರ್ಯಾದಿಯವರ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÉÄúÀPÀgÀ ¥Éưøï oÁuÉ UÀÄ£Éß £ÀA. 05/2017, PÀ®A 279, 337, 338, 304(J) L¦¹ eÉÆvÉ 187 LJA« PÁAiÉÄÝ :-
¢£ÁAPÀ 07-01-2017 gÀAzÀÄ ¦üAiÀiÁ𢠸ÀÄgÉñÀ vÀAzÉ UÉÆÃ«AzÀgÁªÀ ªÀiÁ£É ªÀAiÀÄ: 55 ªÀµÀð, eÁw: ªÀÄgÁoÁ, ¸Á: ªÉĺÀPÀgÀ gÀªÀgÀÄ vÀªÀÄä ºÉÆ®zÀ°è ªÀiÁrzÀ ®Qëöäà PÁAiÀÄðPÉÌ vÀ£Àß UɼÉAiÀÄgÁzÀ 1) gÀªÉÄñÀ vÀAzÉ UÉÆÃ«AzÀgÁªÀ ªÀiÁ£É, 2) UÉÆÃ¥Á® vÀAzÉ «oÀ® ªÉÆgÉ, 3) UÉÆÃ«AzÀ vÀAzÉ «oÀ®gÁªÀ C¸ÀÄgÉ gÀªÀgÉ®ègÀÄ ªÉÄúÀPÀgÀ¢AzÀ vÀ£Àß n.«.J¸À JPïì.J¯ï ªÉÆÃmÁgÀ ¸ÉÊPÀ® £ÀA. PÉJ-56/E-3488 £ÉÃzÀgÀ ªÉÄÃ¯É ºÉÆÃUÀĪÁUÀ ªÉĺÀPÀgÀ ClÖUÁð gÀ¸ÉÛ ªÉÄÃ¯É ¸ÀPÁðj ¦.AiÀÄÄ.¹ PÁ¯ÉÃd ºÀwÛgÀ §AzÁUÀ JzÀÄj¤AzÀ CAzÀgÉ ClÖUÁð PÀqɬÄAzÀ M§â mÁæöåPÀÖgÀ ZÁ®PÀ vÀ£Àß mÁæöåPÀÖgÀ CwªÉÃUÀ ºÁUÀÄ ¤µÁ̼ÀfvÀ£À¢AzÀ CqÁØ wrØAiÀiÁV ZÀ¯Á¬Ä¹PÉÆAqÀÄ §AzÀÄ ¦üAiÀiÁð¢AiÀÄ ªÉÆÃmÁgÀ ¸ÉÊPÀ°UÉ rQÌ ªÀiÁr Nr ºÉÆÃVgÀÄvÁÛ£É, ¸ÀzÀj mÁæöåPÀÖgÀ PÉêÀ® EAf£À ªÀiÁvÀæ EvÀÄÛ, £ÀAvÀgÀ ¦üAiÀiÁð¢AiÀÄ ºÉAqÀw, Hj£À ©ªÁf ªÁUÀäqÉ gÀªÀgÀ mÁmÁ ¸ÀÄªÉÆÃ vÉUÉzÀÄPÉÆqÀÄ §AzÀÄ J®èjUÀÆ ¤Ã®AUÁ D¸ÀàvÉæUÉ vÉUÉzÀÄPÉÆAqÀÄ ºÉÆÃUÀÄwÛgÀĪÁUÀ UÉÆÃ«AzÀ vÀAzÉ «oÀ®gÁªÀ C¸ÀÄgÉ, UÉÆÃ¥Á® vÀAzÉ «oÀ® ªÉÆgÉ gÀªÀgÀÄ ªÉĺÀPÀgÀzÀ°è E½zÀÄPÉÆArgÀÄvÁÛgÉ, ¦üAiÀiÁð¢UÉ ¤Ã®AUÁ ¸ÁUÀgÀ D¸ÀàvÉæAiÀİè zÁR®Ä ªÀiÁrzÀÄÝ, ¦üAiÀiÁð¢AiÀÄ C¥ÀWÁvÀ¢AzÀ JgÀqÀÄ PÀtÂÚ£À ºÀÄ©â£À ªÉÄÃ¯É JqÀUÀ®èzÀ ªÉÄïÉ, vÀ¯ÉAiÀİè, §®UÁ°£À ªÉÄïÉ, JgÀqÀÄ PÉÊUÀ¼À ªÉÄÃ¯É gÀPÀÛUÁAiÀĪÁVgÀÄvÀÛzÉ ºÁUÀÄ ¸ÉÆAPÀzÀ ªÉÄÃ¯É ¨sÁj UÀÄ¥ÀÛUÁAiÀĪÁVgÀÄvÀÛzÉ, gÀªÉÄñÀ vÀAzÉ ºÉÆÃVAzÀgÁªÀ ªÀiÁ£É gÀªÀjUÉ vÀ¯ÉAiÀİè, PÀ¥Á¼ÀzÀ°è ¨sÁj UÀÄ¥ÀÛUÁAiÀĪÁVgÀÄvÀÛzÉ, vÀÄnAiÀÄ ªÉÄÃ¯É vÀgÀazÀ UÁAiÀĪÁVgÀÄvÀÛzÉ ºÁUÀÄ CªÀgÀ ºÀ®ÄèUÀ¼ÀÄ vÀÄnUÀ½UÉ £ÉnÖ gÀPÀÛUÁªÁVgÀÄvÀÛzÉ, gÀªÉÄñÀ vÀAzÉ UÉÆÃ«AzÀ ªÀiÁ£É ªÀAiÀÄ: 55 ªÀµÀð, eÁw: ªÀÄgÁoÁ, ¸Á: ªÉĺÀPÀgÀ gÀªÀgÀ ¹Üw aAvÁd£ÀPÀ EgÀĪÀÅzÀjAzÀ CªÀjUÉ ¤Ã®AUÁ¢AzÀ ªÉÊzÀågÀ ¸À®ºÉ ªÉÄÃgÉUÉ ¯ÁvÀÆgÀPÉÌ vÉUÉzÀÄPÉÆAqÀÄ ºÉÆÃUÀÄwÛgÀĪÁUÀ ªÀiÁUÀð ªÀÄzsÀåzÀ°è ªÀÄÈvÀ¥ÀnÖgÀÄvÁÛ£É, UÉÆÃ¥Á® ªÉÆgÉ ºÁUÀÄ UÉÆÃ«AzÀ C¸ÀÄgÉ gÀªÀjUÀÆ PÀÆqÁ UÁAiÀÄUÀ¼ÁVzÀÄÝ CªÀgÀÄ ¨ÉÃgÉ C¸ÀàvÉæUÉ ºÉÆÃVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

¨sÁ°Ì £ÀUÀgÀ ¥ÉưøÀ oÁuÉ UÀÄ£Éß £ÀA. 02/2017, PÀ®A 394 L¦¹ :-
¢£ÁAPÀ 08-01-2017 gÀAzÀÄ ¦üAiÀiÁ𢠺ÀtªÀÄAvÀgÁªÀ vÀAzÉ ¸ÀzÁ²ªÀgÁªÀ ¥ÀªÁgÀ ¸Á: ¸ÀgÀ¥Á UÀ°è ¨sÁ°Ì gÀªÀgÀÄ ªÀÄÄAeÁ£É JzÀÄÝ ¸ÀAqÁ¸ÀPÉÌ ºÉÆÃV £ÀAvÀgÀ ªÀÄ£ÉAiÀÄ ªÀiÁ½UÉ ªÉÄ¯É EgÀĪÀ PÉÆÃuÉAiÀİè AiÉÆÃUÁ ªÀiÁr ªÀÄ£ÉAiÀÄ°è §AzÀÄ ªÀÄUÀ ºÀµÀðzÀ¤UÉ J©â¹zÁUÀ CªÀ£ÀÄ JzÀÄÝ ¸ÀAqÁ¸ÀPÉÌ ºÉÆÃV §AzÀÄ CAUÀrAiÀÄ ©UÀ vÉgÉzÀÄ CAUÀr GqÀÄUÀ®Ä ºÉÆzÀ£ÀÄ ªÀÄ£ÉAiÀÄ°è ¦üAiÀiÁ𢠪ÀÄvÀÄÛ ¦üAiÀiÁð¢AiÀÄ ºÉAqÀw,  ¸ÀtÚ ªÀÄUÀ ±É±ÁAPÀ ºÁUÀÆ ºÉAqÀwAiÀÄ vÀªÀÄä ¥ÀªÀ£À gÀªÀgÀÄ EzÁÝUÀ ªÀÄUÀ ±É±ÁAPÀ ºÁUÀÆ ¥ÀªÀ£À gÀªÀgÀÄ ªÀÄ£ÉAiÀÄ ªÀiÁ½UÉ ªÉÄÃ¯É EgÀĪÀ ±ËZÁ®AiÀÄPÉÌ ºÉÆÃzÁUÀ ªÀÄ£ÉAiÀÄ°è ¦üAiÀiÁ𢠺ÁUÀÆ ºÉAqÀw EgÀĪÁUÀ AiÀiÁgÉÆÃ £Á®ÄÌ d£À C¥ÀjavÀgÀÄ vÀªÀÄäÛ ªÀÄÄRPÉÌ §mÉÖ PÀnÖPÉÆAqÀÄ ªÀÄ£ÉAiÀÄ°è §gÀĪÀÅzÀ£ÀÄß £ÉÆÃr AiÀiÁgÀÄ CAvÁ PÉÊ ¸À£Éß ªÀiÁrzÁUÀ CªÀgÀ°èAiÀÄ M§â£ÀÄ ¦üAiÀiÁð¢UÉ PÉÊ ¸À£Éß ªÀiÁr J®ègÀÄ NqÀÄvÁÛ ªÀÄ£ÉAiÀÄ°è §AzÀÄ CªÀgÀ°èAiÀÄ M§â£ÀÄ ¦üAiÀiÁð¢AiÀÄ §AzÀÄ ¦üAiÀiÁð¢UÉ jªÁ®égÀ vÉÆÃj¹ ¸ÉÆÃ¥sÁzÀ ªÉÄÃ¯É PÀÆr¹ JzÉUÉ jêÁ®égÀ ºÀaÑ »A¢AiÀİè zÀÄPÁ£À¸É ¯ÁAiÉÄÃ¸ÉÆÃ ¨ÁåUÀ zÉêÀ £À»vÉÆÃ vÉgÉPÉÆ AiÀÄA» oÉÆÃPÀzÀÄAUÁ CAvÁ CAzÀ£ÀÄ CªÀgÀ°èAiÀÄ E§âgÀÄ ¦üAiÀiÁð¢AiÀÄ ºÉAqÀwUÉ ºÉzÀj¹ ¸ÉÆÃ¥sÁzÀ ªÉÄÃ¯É PÀÆr¹zÀ£ÀÄ DUÀ ¦üAiÀiÁð¢AiÀÄÄ CªÀgÀ PÉʬÄAzÀ vÀ¦à¹PÉÆAqÀÄ Nr ºÉÆÃUÀ®Ä ¥ÀæAiÀÄwß¹zÁUÀ jªÁ®égÀ EzÀݪÀ£ÀÄ ¦üAiÀiÁð¢UÉ »rzÀÄ jªÁ®égÀ vÀÄA©¤AzÀ ¦üAiÀiÁð¢AiÀÄ vÀ¯ÉAiÀÄ »A§¢AiÀÄ°è ºÉÆqÉzÀÄ gÀPÀÛUÁAiÀÄ ¥Àr¹zÁUÀ ¦üAiÀiÁð¢AiÀÄÄ ¸ÉÆÃ¥sÁzÀ ªÉÄ¯É PÀĽvÀÄPÉÆArzÀÄÝ, E§âgÀÄ ¨ÉqÀØ gÀÆ«ÄUÉ ºÉÆÃV C®ªÀiÁgÁ £ÉÆÃr M¼ÀUÉ PÀgÉzÀÄPÉÆAqÀÄ MAiÀÄÄÝ C®ªÀiÁgÁ vÉgÉAiÀÄ®Ä ºÀaÑzÁUÀ C®ªÀiÁgÁ vÉgÉzÁUÀ C®ªÀiÁgÁzÀ°èAiÀÄ £ÀUÀzÀÄ ºÀt 2,50,000/- gÀÆ¥Á¬Ä ºÁUÀÆ 35 vÉÆÃ¯ÉAiÀÄ §AUÁgÀzÀ D¨sÀgÀtUÀ¼ÀÄ »ÃUÉ MlÄÖ 12,30,000/- gÀÆ. zÀµÀÄÖ ¸ÀİUÉ ªÀiÁrPÉÆAqÀÄ ¦üAiÀiÁ𢠺ÁUÀÆ ¦üAiÀiÁð¢AiÀÄ ºÉArw E§âjUÀÆ ¨Éqï gÀƫģÀ°è ºÁQ ºÉÆgÀV¤AzÀ PÉÆAr ºÁQ Nr ºÉÆÃzÀgÀÄ, £ÀAvÀgÀ aÃgÁqÀĪÀ ±À§Ý PÉý MtÂAiÀÄ d£ÀgÀÄ §AzÀÄ PÉÆAr vÉUÉzÀÄ AiÀiÁgÉÆÃ £Á®ÄÌ d£ÀgÀÄ JgÀqÀÄ ªÉÆÃmÁgÀ ¸ÉÊPÀ®UÀ¼À ªÉÄÃ¯É PÀĽvÀÄ Nr ºÉÆÃVgÀÄvÁÛgÉ CAvÁ w½¹zÀgÀÄ, ¸ÀzÀj ¸ÀİUÉPÉÆgÀgÀÄ CAzÁdÄ 22 jAzÀ 30 ªÀµÀðzÀ M¼ÀV£ÀªÀjzÀÄÝ J®ègÀÄ »A¢AiÀÄ°è ªÀiÁvÁqÀÄwzÀÝgÀÄ ºÁUÀÆ J®ègÀÄ ¥ÁåAl ªÀÄvÀÄÛ ±Àlð zsÀj¹zÀÝgÀÄ CAvÁ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ªÀÄ£ÁßJSÉýîî ¥ÉÆ°Ã¸ï oÁuÉ UÀÄ£Éß £ÀA. 04/2017, PÀ®A 87 PÉ.¦ PÁAiÉÄÝ :-
¢£ÁAPÀ 07-01-2017 gÀAzÀÄ ªÀÄ£ÁßJSÉýî-¤qÀªÀAZÁ gÉÆÃr£À ¥ÀPÀÌzÀ°è EgÀĪÀ ¨sÁgÀvÀ UÁå¸ï UÉÆÃzÁªÀiï ªÀÄÄAzÉ gÉÆÃr£À JzÀÄgÀUÀqÉ EgÀĪÀ ¸ÁªÀðd¤PÀ gÀ¸ÉÛAiÀÄ ¥ÀPÀÌzÀ°è PÉ®ªÀÅ d£ÀgÀÄ ºÀt ºÀaÑ ¥Àt vÉÆlÄÖ CAzÀgï ¨ÁºÀgï JA§ £À¹©£À E¹àÃmï dÆeÁl DqÀÄwÛzÀÝ §UÉÎ ¸ÀÄgÉÃSÁ ¦J¸ïL ¨ÉêÀļÀSÉÃqÁ ¥Éưøï oÁuÉà gÀªÀjUÉ RavÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É ªÀÄ£ÁßJSÉýî UÁæªÀÄzÀ eÁÕ£ÉñÀégÀ ¥ËæqsÀ ±Á¯ÉAiÀÄ ºÀwÛgÀ ªÀÄgÉAiÀiÁV ¤AvÀÄ £ÉÆÃqÀ®Ä ¨sÁgÀvÀ UÁå¸ï UÉÆÃzÁ«Ä£À ªÀÄÄAzÉ ¸ÁªÀðd¤PÀ gÉÆÃr£À ¥ÀPÀÌzÀ°è PÉ®ªÀÅ d£ÀgÀÄ UÉÆÃ¯ÁPÁgÀªÁV PÀĽvÀÄPÉÆAqÀÄ ºÀt ºÀaÑ ¥Àt vÉÆlÄÖ CAzÀgÀ§ºÀgÀ JA§ £À¸ÀÄ©£À dÆeÁl DqÀÄwÛzÀÝ d£ÀgÀ ªÉÄÃ¯É ¥ÀAZÀgÀ ¸ÀªÀÄPÀëªÀÄ ¹§âA¢AiÀĪÀgÀ ¸ÀºÁAiÀÄ¢AzÀ zÁ½ £Àqɹ CªÀgÀ£ÀÄß »rzÀÄ ºÉ¸ÀgÀÄ ªÀÄvÀÄÛ CAUÀ drÛ ªÀiÁqÀ¯ÁV 1) ªÀĺÀäzï ªÁºÉèï vÀAzÉ ªÀĺÀäzï ¥sÉÊeÉÆÃ¢Ý£ï ºÀĪÀÄ£Á¨ÁzÀªÁ¯É ªÀAiÀÄ: 45 ªÀµÀð, eÁw: ªÀÄĹèA EªÀ£À ºÀwÛgÀ 750/- gÀÆ., 2) ²ªÀgÁd vÀAzÉ DqÉ¥Áà ªÉÄÃvÉæ ªÀAiÀÄ: 50 ªÀµÀð, eÁw: J¸ï¹ ºÉưAiÀiÁ, ¸Á: ¤qÀªÀAZÁ EªÀ£À ªÀ±À¢AzÀ 810/- gÀÆ., 3) «oÀ×® vÀAzÉ D±É¥Áà CQð ªÀAiÀÄ: 60 ªÀµÀð, ¸Á: ¤qÀªÀAZÁ EªÀ£À ªÀ±À¢AzÀ 570/- gÀÆ. »ÃUÉ MlÄÖ 2130/- gÀÆ. ªÀÄvÀÄÛ dÆeÁlPÉÌ ¸ÀA§A¢ü¹zÀ 52 E¹àÃmï J¯ÉUÀ¼ÀÄ ¥ÀAZÀgÀ ¸ÀªÀÄPÀëªÀÄ d¦Û ªÀiÁrPÉÆAqÀÄ ¸ÀzÀj DgÉÆÃ¦vÀgÀ «gÀÄzÀÞ UÀÄ£Éß zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ºÀÄ®¸ÀÆgÀ ¥Éưøï oÁuÉ UÀÄ£Éß £ÀA. 02/2017, PÀ®A 15(J), 32(3) PÉ.E PÁAiÉÄÝ :-
¢£ÁAPÀ 07-01-2017 gÀAzÀÄ ¨ÉîÆgÀ UÁæªÀÄzÀ CA¨ÉÃqÀÌgÀ ªÀÈvÀÛzÀ ºÀwÛgÀ ¸ÁªÀðd¤PÀ ¸ÀܼÀzÀ°è M§â ªÀåQÛAiÀÄÄ ¸ÀézÉò ªÀÄzÀå EvÀgÀjUÉ ¸ÉêÀ£É ªÀiÁqÀ®Ä CªÀPÁ±À ªÀiÁrPÉÆqÀĪÀ §UÉÎ ¨Á§Ä ¦.J¸ï.L ºÀÄ®¸ÀÆgÀ ¥ÉưøÀ oÁuÉ gÀªÀjUÉ ªÀiÁ»w ¹PÀÌ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ oÁuÉAiÀÄ ¹§âA¢AiÀĪÀgÉÆqÀ£É ¨ÉîÆgÀ CA¨ÉÃqÀÌgÀ ªÀÈvÀÛzÀ ºÀwÛgÀ ºÉÆÃV £ÉÆÃqÀ®Ä DgÉÆÃ¦ ²ªÀPÀĪÀiÁgÀ vÀAzÉ ±ÀgÀt¥Áà ºÉÆÃ¼Éî ªÀAiÀÄ: 28 ªÀµÀð, eÁw: °AUÁAiÀÄvÀ, ¸Á: ¨ÉîÆgÀ EvÀ£ÀÄ ¸ÁªÀðd¤PÀ ¸ÀܼÀzÀ°è ¤AvÀÄPÉÆAqÀÄ 180 JA.J¯ï.£À UÁvÀæzÀ UÁf£À ¨ÁnèAiÀİè 90 JA.J¯ï AiÀÄÄ.J¸ï [a®ègÉ ªÀÄzÀå] ªÀÄvÀÄÛ MAzÀÄ ¥Áè¹ÖPÀ UÁè¸À ElÄÖPÉÆAqÀÄ d£ÀjUÉ PÀÄrAiÀÄ®Ä CªÀPÁ±À ªÀiÁrPÉÆnÖzÀÄÝ UÀªÀĤ¹ ¸ÀzÀjAiÀĪÀ¤UÉ »rzÀÄ zÀ¸ÀÛVj ªÀiÁrPÉÆAqÀÄ ¸ÀzÀj DgÉÆÃ¦vÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

Kalaburagi District Reported Crimes

ಅಪಘಾತ ಪ್ರಕರಣಗಳು :
ಸೇಡಂ ಠಾಣೆ : ದಿನಾಂಕ:07-01-2017 ರಂದು ನನ್ನ ಮಗ ಕರಿಘುಳಿ ಮತ್ತು ನಮ್ಮೂರ ಅಯ್ಯಪ್ಪ ತಂದೆ ಬಸಪ್ಪ ಬಂಗಾಳೇರ ಕೂಡಿಕೊಂಡು ನಸುಕಿನಲ್ಲಿ ಕೂಲಿ ಕೆಲಸಕ್ಕಾಗಿ ನಮ್ಮೂರ ಅಮೃತ ಹೂಗಾರ ಇವರ ಟ್ರಾಕ್ಟರ್ ಮೇಲೆ ಪೇಚಿಂಗ್ ಕಲ್ಲು ಹೊಡೆಯುವ ಕುರಿತು ಹೋಗಿದ್ದರು, ಮುಂಜಾನೆ 07-00 ಗಂಟೆಗೆ ನಾನು ಮನೆಯಲ್ಲಿದ್ದಾಗ ನನ್ನ ಮಗನೊಂದಿಗೆ ಕೆಲಸಕ್ಕೆ ಹೋದ ಅಯ್ಯಪ್ಪ ನನಗೆ ಫೋನ ಮಾಡಿ ತಿಳಿಸಿದ್ದೇನೆಂದರೆ, ನಾನು ಮತ್ತು ನಿಮ್ಮ ಮಗ ಕರಿಘುಳಿ ಕೆಲಸಕ್ಕೆ ಹೋದ ಟ್ರಾಕ್ಟರನಲ್ಲಿ ನಾವು ಪೇಚಿಂಗ್ ಕಲ್ಲು ತುಂಬಿಕೊಂಡು ಹುಳಗೋಳದಿಂದ ಯಾದಗೀರ ಕಡೆಗೆ ಹೊರಟಾಗ ಅಮೃತ ಹೂಗಾರ ಇವರ ಟ್ರಾಕ್ಟರ್ ನಂಬರ್ ಕೆಎ 32 ಟಿಬಿ 0941 /ಕೆ 32 0942ನೇದ್ದರ ಚಾಲಕನು ಟ್ರಾಕ್ಟರನ್ನು ಅತೀವೇಗದಿಂದ ಮತ್ತು ಅಲಕ್ಷ್ಯತನದಿಂದ ನಡೆಸುತ್ತಾ ಸೇಡಂ ಯಾದಗೀರ ರೋಡನಲ್ಲಿ ಹಂದರಕಿ ಗ್ರಾಮದ ಕ್ರಾಸ್ ದಾಟಿ ಯಲ್ಲಮ್ಮ ಗಡ್ಡಿಯ ಬ್ರಿಜ್ ಹತ್ತಿರ ಮುಂಜಾನೆ 06-00 ಗಂಟೆಗೆ ಒಮ್ಮೆಲೆ ಟ್ರಾಕ್ಟರ್ ಕಟ್ ಹೊಡೆದಾಗ ಟ್ರಾಕ್ಟರ್ ಇಂಜೆನ್ ಮೇಲೆ ಕುಳಿತಿದ್ದ ಕರಿಘುಳಿ ಈತನು ಒಮ್ಮೆಲೆ ಕೆಳಗೆ ಬಿದ್ದನು ಆಗ ಅವನಿಗೆ ತಲೆಗೆ ಭಾರಿ ರಕ್ತಗಾಯವಾಗಿ ಮೂಗಿನಿಂದ, ಬಾಯಿಯಿಂದ, ಕಿವಿಯಿಂದ ರಕ್ತಸ್ರಾವ ಆಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ  ಅಂತ ತಿಳಿಸಿದನು ಆಗ ನಾನು ನನ್ನ ಗಂಡ ಎಲ್ಲರೂ ಕೂಡಿಕೊಂಡು ಹೋಗಿ ಸ್ಥಳದಲ್ಲಿ ನೋಡಲಾಗಿ ಅಲ್ಲಿ ರೋಡಿನ ಮೇಲೆ ಬಿದ್ದು ನನ್ನ ಮಗ ಕರಿಘುಳಿ ಈತನಿಗೆ ತಲೆಗೆ ಭಾರಿ ರಕ್ತಗಾಯವಾಗಿ ಸತ್ತಿದ್ದು ನಿಜವಿತ್ತು, ಟ್ರಾಕ್ಟರ್ ಚಾಲಕ ಟ್ರಾಕ್ಟರ್ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಧೋಳ ಠಾಣೆ : ಶ್ರೀ ಸಚೀನ ತಂದೆ ಹಣಮಂತರಾವ ಪಾಟೀಲ ಸಾ: ತಾಳೆಗಾಂವ ದಬಡೆ ಪುಣೆ ಮತ್ತು  ಸಂಕೇತ  ತಂದೆ ಬಾಲಕೃಷ್ಣ ಮೊರೆ ಕಾರ ನಂ. ಎಮ್.ಎಚ್. 10 ಸಿಎ 6801 ನೇದ್ದರ ಚಾಲಕ ಸಾ: ಅಂಬೆಗಾಂವ ಪುಣೆ ರವರು ಹೋಗುತ್ತಿರುವಾಗ ತನ್ನ ಕಾರನ್ನು ಅತೀ ವೇಗ ಮತ್ತು ನಿಸ್ಕಾಳಜಿತನದಿಂದ ನಡೆಸಿ ಮುಂದೆ ಹೊಗುತ್ತಿದ್ದ ಲಾರಿ ಡಿಕ್ಕಿಪಡಿಸಿದ್ದು ಕಾರಿನಲ್ಲಿದ್ದವರಿಗೆ ಸಾದಾ ಗಾಯಗಳಾಗಿದ್ದು ಇರುತ್ತದೆ. ಅಂತಾ ಸಲ್ಲ;ಇಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 07/01/16 ರಂದು 8 ಎಎಮ ಸುಮಾರಿಗೆ ಶ್ರೀ ಕಿಶನ ತಂದೆ ಗುಂಡುರಾವ ರಾಠೋಡ ಸಾ: ಪಾಣೇಗಾಂವ ಶಿವಾಜಿ ತಾಂಡಾ   ತಾ: ಜಿ: ಕಲಬುರಗಿ ರವರು  ತನ್ನ ಹೊಲ ಸರ್ವೆ ನಂ 19/3 ರಕ್ಕೆ ಹೋಗುವಾಗ ಹೊಲದ ಸಮೀಪದಲ್ಲಿ ಶ್ರೀಗಂಧದ ಮರದ ತುಂಡನ್ನು ಕತ್ತರಿ ಸುತ್ತಾ ಕುಳಿತು ಕೊಂಡಿದ್ದು ಅವನಿಗೆ ಹತ್ತಿರ ಹೋಗಿ ವಿಚಾರಿಸಲು ಆತನು ಅಲ್ಲಿಂದ ಓಡಿ ಹೋಗಿದ್ದು ನಂತರ ಹೊಲಕ್ಕೆ ಹೋಗಿ ನೋಡಲು ಅಲ್ಲಿದ 1000/-ರೂಗಳ ಕಿಮ್ಮತ್ತಿನ ಶ್ರೀಗಂಧದ ತುಂಡನ್ನು ಮುಂಜಾನೆ 7 ಗಂಟೆಯ ಸಮಯದಲ್ಲಿ ಕಳ್ಳತನದಿಂದ ಕತ್ತಿರಿಸಿಕೊಂಡು ಹೋಗಿದ್ದು ಸದರಿ ನನ್ನ ಹೊಲದಲ್ಲಿ ಅಕ್ರಮವಾಗಿ ಪ್ರವೇಶ ಮಾಡಿ 1000/- ರೂಗಳು ಕಿಮ್ಮತ್ತಿನ ಶ್ರೀಗಂಧದಮರವನ್ನು ಕಡಿದುಕೊಂಡು ಕಳ್ಳತನ ಮಾಡಿಕೊಂಡುಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನುಷ್ಯ ಕಾಣೆಯಾದ ಪ್ರಕರಣ :
ಮುಧೋಳ ಠಾಣೆ :ಸಂತೋಷಕುಮಾರ ತಂದೆ ವೆಂಕಟೇಶ ನಂದಿವಾಡ ಇತನು ದಿನಾಂಕ 28-12-2016 ರಂದು ಸಂತೆ ಮಾಡಿಕೊಂಡು ಬರುತ್ತೇನೆ ಅಂತಾ ಮನೆಯಿಂದ ಹೊದವನು ಮರಳಿ ಬಂದಿರುವುದಿಲ್ಲ ಕಾಣೆಯಾಗಿದ್ದಾನೆ ಅಂತಾ ಶ್ರೀ ವೆಂಕಟೇಶ ತಂದೆ ಭೀಮಯ್ಯ ನಂದಿಪಾಡ ಸಾ : ಮುಧೋಳ ಗ್ರಾಮ ರವರು ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Saturday, January 7, 2017

BIDAR DISTRICT DAILY CRIME UPDATE 07-01-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 07-01-2017

¨ÉêÀļÀSÉÃqÁ ¥Éưøï oÁuÉ UÀÄ£Éß £ÀA. 01/2017, PÀ®A 279, 304(J) L¦¹ eÉÆvÉ 187 LJA« PÁAiÉÄÝ :-

¢£ÁAPÀ 06-01-2017 gÀAzÀÄ ¦üAiÀiÁ𢠪ÀÄAiÀÄÆj UÀAqÀ «±Àé£ÁxÀ ªÉÄÃvÉæ ªÀAiÀÄ: 26 ªÀµÀð, eÁw: PÀÄgÀħ, ¸Á: §UÀzÀ¯ï gÀªÀgÀ UÀAqÀ£ÁzÀ «±Àé£ÁxÀ vÀAzÉ ²ªÀ¥Áà ªÉÄÃvÉæ ªÀAiÀÄ: 28 ªÀµÀð, eÁw: PÀÄgÀħ, G: eÉøÁÌA£À°è ¯ÉÊ£ÀªÀÄå£ï PÉ®¸À ªÀÄgÀPÀÄAzÁ «¨sÁUÀzÀ°è, ¸Á: §UÀzÀ¯ï gÀªÀgÀÄ vÀªÀÄä PÀvÀðªÀåPÉÌ ºÉÆÃV PÀvÀðªÀå ªÀÄÄV¹PÉÆAqÀÄ vÀ£Àß ªÉÆÃmÁgÀ ¸ÉÊPÀ® £ÀA. PÉJ-38/J¸ï-9058 £ÉÃzÀgÀ ªÉÄÃ¯É ¨sÀAUÀÆgÀ PÀqɬÄAzÀ ªÀÄ£ÁßKSÉýî PÀqÉUÉ §gÀĪÁUÀ gÁ.ºÉ £ÀA. 09 ªÉÆUÀzÁ¼À UÁæªÀÄzÀ SÁAqÀ¸Áj ¸ÀPÀÌgÉ UÁtzÀ ºÀwÛgÀ ªÀÄ£ÁßKSÉýî PÀqɬÄAzÀ ºÉÊzÀæ¨ÁzÀ PÀqÉUÉ ºÉÆÃUÀĪÀ MAzÀÄ ¯Áj £ÀA. J¦-12/AiÀÄÄ-9303 £ÉÃzÀgÀ ZÁ®PÀ£ÁzÀ DgÉÆÃ¦AiÀÄÄ vÀ£Àß ¯ÁjAiÀÄ£ÀÄß Cwà ªÉÃUÀ ºÁUÀÆ ¤µÁ̼ÀfvÀ£À¢AzÀ ZÀ¯Á¬Ä¹PÉÆAqÀÄ §AzÀÄ MªÉÄä¯É ¦üAiÀiÁð¢AiÀÄ UÀAqÀ£À ªÉÆÃmÁgÀ ¸ÉÊPÀ®UÉ rQÌ ªÀiÁr vÀ£Àß ¯ÁjAiÀÄ£ÀÄß C°èAiÉÄà ©lÄÖ Nr ºÉÆÃVgÀÄvÁÛ£É, ¸ÀzÀj rQ̬ÄAzÀ ¦üAiÀiÁð¢AiÀÄ UÀAqÀ£À vÀ¯ÉUÉ ¨sÁj gÀPÀÛUÁAiÀĪÁV vÀ¯É MqÉzÀÄ ªÉÄzÀļÀÄ ºÉÆgÀUÉ gÀ¸ÉÛAiÀÄ ªÉÄÃ¯É ©zÀÄÝ gÀPÀÛ ¸ÁæªÀªÁV ¸ÀܼÀzÀ°èAiÉÄà ªÀÄÈvÀ¥ÀnÖgÀÄvÁÛgÉAzÀÄ PÉÆlÖ ¦üAiÀiÁð¢AiÀÄ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ. 

Kalaburagi District Reported Crimes

ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರಗಳ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 06-11-2017 ರಂದು  ಶಿವಪೂರ ಗ್ರಾಮದ ಕಡೆಯಿಂದ ಒಬ್ಬ ವ್ಯಕ್ತಿ ತನ್ನ ಟ್ಯಾಕ್ಟರದಲ್ಲಿ  ಮರಳು ತುಂಬಿಕೊಂಡು ಅಫಜಲಪೂರ ಕಡೆ ಹೊರಟಿರುತ್ತಾನೆ ಅಂತಾ ಬಾತ್ಮಿ ಬಂದ ಮೇರೆಗೆ  ಪಿ.ಎಸ್,ಐ, ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಬನ್ನಟ್ಟಿ ಕ್ರಾಸ ಹತ್ತಿರ  ಹೋಗುತ್ತಿದ್ದಾಗ ಎದುರುಗಡೆಯಿಂದ ಒಂದು ಟ್ಯಾಕ್ಟರ ಮರಳು ತುಂಬಿಕೊಂಡು ಬರುತ್ತಿತ್ತು. ಆಗ ಸದರಿ ಟ್ರ್ಯಾಕ್ಟರ ಚಾಲಕನಿಗೆ ನಿಲ್ಲಿಸಲು ಕೈ ಸೂಚನೆ ಕೊಟ್ಟಾಗ, ಟ್ರ್ಯಾಕ್ಟರ ಚಾಲಕ ನಮ್ಮ ಪೊಲೀಸ್ ಜೀಪನ್ನು ನೋಡಿ ಟ್ರ್ಯಾಕ್ಟರನ್ನು ಸ್ಥಳದಲ್ಲೆ ಬಿಟ್ಟು ಓಡಿ ಹೋದನು. ಆಗ ನಾನು ಪಂಚರ ಸಮಕ್ಷಮ ಟ್ಯಾಕ್ಟರ  ಚಕ್ಕ ಮಾಡಲು ಟ್ಯಾಕ್ಟರದಲ್ಲಿ ಮರಳು ಇತ್ತು ಸದರಿ ಟ್ಯಾಕ್ಟರ Mahindra Arjun Ultra-1 Engine NO NNHY06809 ಅಂತ ಇದ್ದು  .ಕಿ 3,00,000/-ರೂ ಇರಬಹುದು ಸದರಿ ಟ್ಯಾಕ್ಟರದಲ್ಲಿದ್ದ  ಮರಳಿನ .ಕಿ 3000/- ರೂ ಆಗಬಹುದು  ನಂತರ ಟ್ಯಾಕ್ಟರನ್ನು  ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 06-01-2017 ರಂದು ಶಿವಪೂರ ಬನ್ನಟ್ಟಿ  ಗ್ರಾಮದಿಂದ ಒಬ್ಬ ವ್ಯಕ್ತಿ ಟ್ರ್ಯಾಕ್ಟರನಲ್ಲಿ ಮರಳು ತುಂಬಿಕೊಂಡು ಅಫಜಲಪೂರ  ಕಡೆ ಹೋಗುತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ, ಪಿ.ಎಸ್,ಐ, ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಅಫಜಲಪೂರದ ಪಟ್ಟಣದ  ದಿಲ್ ಖುಷ್ ದಾಬಾದ ಹತ್ತಿರ ಘತ್ತರಗಾ ರೋಡಿಗೆ ಹೋಗುತಿದ್ದಾಗ ನಮ್ಮ ಎದುರಿನಿಂದ ಒಂದು ಟ್ರ್ಯಾಕ್ಟರ ಬರುತಿತ್ತು , ಆಗ ಸದರಿ ಟ್ರ್ಯಾಕ್ಟರ ಚಾಲಕನಿಗೆ ನಿಲ್ಲಿಸಲು ಕೈ ಸೂಚನೆ ಕೊಟ್ಟಾಗ, ಟ್ರ್ಯಾಕ್ಟರ ಚಾಲಕ ನಮ್ಮ ಪೊಲೀಸ್ ಜೀಪನ್ನು ನೋಡಿ ಟ್ರ್ಯಾಕ್ಟರನ್ನು ಸ್ಥಳದಲ್ಲೆ ಬಿಟ್ಟು ಓಡಿ ಹೋದನು. ಆಗ ನಾವು ಪಂಚರ ಸಮಕ್ಷಮ ಸದರಿ ಟ್ರ್ಯಾಕ್ಟರನ್ನು ಚೆಕ್ಕ ಮಾಡಲು Mahindra575 DI  ಕಂಪನಿಯ ಟ್ರ್ಯಾಕ್ಟರ ಇದ್ದು  ಅದರಲ್ಲಿ ಮರಳು ತುಂಬಿದ್ದು ಇತ್ತು ಮತ್ತು ಅದರ ನಂಬರ KA-36 TC-0845 ಅಂತಾ ಇದ್ದು ಸದರಿ ಟ್ರ್ಯಾಕ್ಟರ .ಕಿ 3,00,000/-ರೂ  ಇರಬಹುದು. ನಂತರ ಟ್ಯಾಕ್ಟರನ್ನು  ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ವಿದ್ಯಾರ್ಥಿಣಿ ಕಾಣೆಯಾದ ಪ್ರಕರಣ :
ಶಾಹಾವಾದ ನಗರ ಠಾಣೆ : ಶ್ರೀ ಹಾಜಪ್ಪಾ ತಂದೆ ಶರಣಪ್ಪಾ ಕಾಳನೂರ ಸಾ:ಹನುಮಾನ ನಗರ ಶಹಾಬಾದ ರವರ ಮಗಳಾದ ಕುಮಾರಿ ಸಂಗೀತಾ ಇವಳು ಬಿ.ಎ ವಿದ್ಯಾಬ್ಯಾಸ ಮಾಡುತ್ತಿದ್ದು  ದಿನಾಂಕ 19/12/2016 ರಂದು ಸಾಯಂಕಾಲ 5-30 ಪಿಎಂ ಕ್ಕೆ ಮನೆಯಿಂದ ಹೊರಗೆ ಹೋದವಳು ರಾತ್ರಿ 10 ಗಂಟೆಯಾದರೂ ಮನೆಗೆ  ವಾಪಸ ಬಂದಿರುವುದಿಲ್ಲಾ.  ನನ್ನ ಮಗಳು ಮನೆಗೆ ಬರದಿದ್ದರಿಂದ ಗಾಬರಿಯಾಗಿ ನಾನು ಮತ್ತು ನಮ್ಮ ಮನೆಯವರು ಎಲ್ಲರೂ ಕೂಡಿ ಶಹಾಬಾದ ಪಟ್ಟಣದಲ್ಲಿ  ಮತ್ತು ಸುತ್ತ ಮುತ್ತಲಿನ ಏರಿಯಾ & ನಮ್ಮ ಸಂಬಂಧಿರ ಊರುಗಳಲ್ಲಿ ಹುಡುಕಾಡಿದರೂ ಸಿಕ್ಕಿರುವುದಿಲ್ಲಾ.  ದಿನಾಂಕ 19/12/2016 ರಿಂದ ಇಲ್ಲಿಯ ವರೆಗೆ ಕಾಣೆಯಾದ ನನ್ನ ಮಗಳಿಗೆ  ಹುಡುಕಾಡಿದರೂ ಸಿಕ್ಕಿರುವುದಿಲ್ಲಾ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ
ಅಪಘಾತ ಪ್ರಕರಣ :
ನರೋಣಾ ಠಾಣೆ : ಶ್ರೀಮತಿ ಸಾವಿತ್ರಿ ಗಂಡ ಶಿವಕುಮಾರ ಪಾಟೀಲ್ ಸಾ: ಬೋದನ ವಾಡಿ ರವರು ಸುಮಾರು 4 ವರ್ಷಗಳ ಹಿಂದೆ ಬೋದನ ವಾಡಿ ಗ್ರಾಮದ ಶಿವಕುಮಾರ ತಂದೆ ರಾಜಶೇಖರ ಪಾಟೀಲ್ ಎಂಬುವವರೊಂದಿಗೆ ಸಾಂಪ್ರದಾಯೀಕವಾಗಿ ಮದುವೆ ಮಾಡಿಕೊಟ್ಟಿರುತ್ತಾರೆ, ನನಗೆ ಈಗ ಒಂದುವರೆ ವರ್ಷದ ಒಬ್ಬಳು ಹೆಣ್ಣು ಮಗಳು ಮತ್ತು 7 ತಿಂಗಳ ಗಂಡು ಮಗ ಇರುತ್ತಾನೆ, ಬೋದನ ವಾಡಿ ಗ್ರಾಮದಲ್ಲಿ ನಾನು ಮತ್ತು ನನ್ನ ಗಂಡ ಮಕ್ಕಳು ಹಾಗೂ ನಮ್ಮ ಅತ್ತೆಯಾದ ಮಹಾದೇವಿ ರವರುಗಳು ಒಂದೆ ಮನೆಯಲ್ಲಿ ವಾಸವಾಗಿದ್ದು ಇನ್ನೂಳಿದ ನನ್ನ 4 ಜನ ಭಾವಂದಿರರು ಅದೇ ಗ್ರಾಮದಲ್ಲಿ ತಮ್ಮ ಪರಿವಾರದೊಂದಿಗೆ ಬೇರೆ ಮನೆ ಮಾಡಿಕೊಂಡು ವಾಸವಾಗಿರುತ್ತಾರೆ, ದಿನಾಂಕ: 29/12/2016 ರಂದು ಎಳ್ಳ ಅಮವಾಸ್ಯೆ ಹಬ್ಬ ಇದ್ದುದ್ದರಿಂದ ಹಬ್ಬದ ಕಿಂತ 2 ದಿವಸ ಮುಂಚೆ ನಾನು ನನ್ನ ತವರೂರಾದ ಪಟ್ಟಣ ಗ್ರಾಮಕ್ಕೆ ಹೋಗಿ ಅಲ್ಲಿಯೇ ವಾಸವಾಗಿರುವಾಗ ನಿನ್ನೆ ದಿನಾಂಕ: 05/01/2017 ರಂದು ರಾತ್ರಿ 9:00 ಗಂಟೆ ಸುಮಾರಿಗೆ ನನ್ನ ಗಂಡನಾದ ಶಿವಕುಮಾರ ರವರು ನನಗೆ ಫೋನ್ ಮಾಡಿ ನಾನು ನಾಗೇಂದ್ರಪ್ಪ ತಂದೆ ಶಿವರಾಯ ಕೆರಳ್ಳಿ ಸಾ: ಕಮಲಾನಗರ ಇವರ ಮೊಟಾರ ಸೈಕಲ್ ತೆಗೆದುಕೊಂಡು ಪಟ್ಟಣಕ್ಕೆ ಬರುತ್ತಿದ್ದೇನೆಂದು ತಿಳಿಸಿದ್ದು ಅದಕ್ಕೆ ನಾನು ಈಗ ತುಂಬಾ ರಾತ್ರಿಯಾಗಿದೆ ಬರಬೇಡಿ ಎಂದು ಹೇಳಿರುತ್ತೇನೆ ನಂತರ ನನಗೆ ಅವರು ಫೋನ್ ಕೂಡಾ ಮಾಡಿರುವುದಿಲ್ಲ, ಇಂದು ದಿನಾಂಕ:- 06/01/2017 ರಂದು ಮುಂಜಾನೆ 08:00 ಗಂಟೆ ಸುಮಾರಿಗೆ ನಾನು ಮತ್ತು ತಂದೆಯಾದ ಶಿವಶರಣಪ್ಪ ತಾಯಿಯಾದ ವಿಠಬಾಯಿ ರವರೊಂದಿಗೆ ತವರುಮನೆಯಲ್ಲಿರುವಾಗ ಕಮಲಾನಗರದಿಂದ ನನ್ನ ಅಕ್ಕಳಾದ ಭಾರತಬಾಯಿ ಗಂಡ ಅಂದಪ್ಪ ಬಿರಾದಾರ ಇವರು ನನಗೆ ಫೋನ್ ಮಾಡಿ ನಿನ್ನ ಗಂಡನಾದ ಶಿವಕುಮಾರ ಈತನು ನಿನ್ನೆ ದಿನಾಂಕ: 05/01/2017 ರಂದು ರಾತ್ರಿ 9:30 ಗಂಟೆ ಸುಮಾರಿಗೆ ಪಟ್ಟಣಕ್ಕೆ ಹೋಗುತ್ತೇನೆಂದು ಹೇಳಿ ನಾಗೇಂದ್ರಪ್ಪ ಇವರ ಮೊಟಾರ ಸೈಕಲ್ ನಂ. ಕೆಎ32 ವೈ-6723 ನೇದ್ದನ್ನು ತೆಗೆದುಕೊಂಡು ಹೋಗಿ ಸದರಿ ಮೊಟಾರ ಸೈಕಲ್ ಚಲಾಯಿಸಿಕೊಂಡು ಪಟ್ಟಣಕ್ಕೆ ಹೋಗುವಾಗ ಬೋದನ ದಾಟಿ ನರೋಣಾ ಕ್ಷೇತ್ರ ಕ್ರಾಸ್ ಸಮೀಪದ ಫೂಲ್ ಸಮೀಪ ಯಾವುದೋ ಒಂದು ವಾಹನ ಗುದ್ದಿದ್ದರಿಂದ ತಲೆಗೆ ಭಾರಿ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುವ ಬಗ್ಗೆ ಇಂದು ಮುಂಜಾನೆ ಗೊತ್ತಾಗಿರುತ್ತದೆ ಎಂದು ತಿಳಿಸಿದ ಮೇರೆಗೆ ನಾನು ನರೋಣಾ ಕ್ಷೇತ್ರ ಕ್ರಾಸ್ ಸಮೀಪದ ಫೂಲ್ ಹತ್ತಿರ ಬಂದು ನೋಡಲಾಗಿ ನನ್ನ ಗಂಡನ ತಲೆಗೆ ಮತ್ತು ಬಲಗಡೆ ಮೆಲುಕಿನ ಹತ್ತಿರ ಭಾರಿ ರಕ್ತಗಾಯವಾಗಿದ್ದು ಅಲ್ಲದೆ ಎದೆಗೆ ತರಚಿದ ಗಾಯವಾಗಿ ಮೃತಪಟ್ಟಿದ್ದರು ಅವರು ಚಲಾಯಿಸಿಕೊಂಡು ಬರುತ್ತಿದ್ದ ಮೊಟಾರ ಸೈಕಲ್ ನಂ. ಕೆಎ32 ವೈ-6723 ನೇದ್ದು ರಸ್ತೆಯ ಎಡಬದಿಯಲ್ಲಿ ಬಿದ್ದಿತ್ತು. ದಿನಾಂಕ:- 05/01/2017 ರಂದು ರಾತ್ರಿ 9:30 ರಿಂದ 10:00 ಗಂಟೆಯ ಮದ್ಯದ ಅವದಿಯಲ್ಲಿ ನನ್ನ ಗಂಡನಾದ ಶಿವಕುಮಾರ ತಂದೆ ರಾಜಶೇಖರ ಪಾಟೀಲ್ ಇವರು ಹೀರೊ ಹೊಂಡಾ ಮೊಟಾರ ಸೈಕಲ್ ನಂ. ಕೆಎ32 ವೈ-6723 ನೇದ್ದನ್ನು ಚಲಾಯಿಸಿಕೊಂಡು ಬೋದನ ವಾಡಿ ಗ್ರಾಮದಿಂದ ಪಟ್ಟಣಕ್ಕೆ ಹೋಗುತ್ತಿರುವಾಗ ಮಾರ್ಗಮದ್ಯದಲ್ಲಿ ನರೋಣಾ ಕ್ಷೇತ್ರ ಕ್ರಾಸ್ ಸಮೀಪದ ಫೂಲ್ ಹತ್ತಿರ ಬರುವಾಗ ಯಾವುದೋ ಒಂದು ವಾಹನ ಚಾಲಕನು ತನ್ನ ಅಧೀನದಲ್ಲಿಯ ವಾಹನವನ್ನು ಅತೀವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ನನ್ನ ಗಂಡನು ಚಲಾಯಿಸಿಕೊಂಡು ಬರುತ್ತಿರುವ ಮೊಟಾರ ಸೈಕಲ್ಗೆ ಜೋರಾಗಿ ಡಿಕ್ಕಿ ಪಡಿಸಿದ್ದರಿಂದ ನನ್ನ ಗಂಡನ ತಲೆಗೆ ಮತ್ತು ಮೆಲಕಿನ ಹತ್ತಿರ ಭಾರಿ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ,  ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನಗಳ ಕಳವು ಪ್ರಣಗಳು :
ರಾಘವೇಂದ್ರ ನಗರ ಠಾಣೆ : ಶ್ರೀ ಶಿವಾನಂದ ತಂದೆ ಅಂಬಣ್ಣ ಲೆಂಗಟಿ ಸಾ|| ಕೈಲಾಸ ನಗರ ಕಲಬುರಗಿ ಇವರು ದಿನಾಂಕ: 30/12/16 ರಂದು ಬೆಳಗ್ಗೆ 10.00 ಗಂಟೆಗೆ ನನ್ನ ಮೋಟಾರ ಸೈಕಲ ನಂ.ಕೆಎ.32 ಇ.ಎಮ್‌‌‌.6803 ನೇದ್ದನ್ನು ನಾನು ನನ್ನ ಮನೆ ಕಂಪೌಂಡದಲ್ಲಿ ನಿಲ್ಲಿಸಿ ಹೈದರಾಬಾದಿಗೆ ಹೋಗಿರುತ್ತೆನೆ. ದಿನಾಂಕ: 31/12/2016 ಬೆಳಗ್ಗೆ 07-00 ಗಂಟೆಯ ಸುಮಾರಿಗೆ ಮನೆಗೆ ಬಂದಿದ್ದು ನನ್ನ ಮೋಟಾರ ಸೈಕಲ ಇರಲಿಲ್ಲ ನನ್ನ ಹೀರೊ ಹೊಂಡಾ ಸ್ಪೆಂಡರ್‌‌‌ ಮೋಟಾರ ಸೈಕಲ ಕಪ್ಪು ಬಣ್ಣವುಳ್ಳದ್ದು NO.KA32 EM6803 CHASSIS.NO.MBLHA10CGGHG37882, ENGINE.NO.HA10ERGHG36781  ಅದರ ಅಂ.ಕಿ: 47168/-ರೂ ಬೇಲೆಬಾಳುವುದು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಪತ್ತೆ ಹಚ್ಚಿ ಕೋಡಬೆಕು ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಘವೇಂದ್ರ ನಗರ ಠಾಣೆ : ರೋಹಿತ ತಂದೆ ಮೋಹನರಾವ ಜವಳಕರ ಸಾ:ಮನೆ ನಂ.1516, ದೇಶಮುಖ ಲೇಔಟ ಬ್ರಹ್ಮಪೂರ  ಕಲಬುರಗಿ ಇವರು. ದಿನಾಂಕ:14/11/2016 ರಂದು ರಾತ್ರಿ 10-30 ಗಂಟೆಗೆ ನಾನು ನನ್ನ ಮೋಟರ ಸೈಕಲ ನಿಲ್ಲಿಸಿದ್ದು ದಿನಾಂಕ:15/11/2016 ರಂದು ಬೆಳಗ್ಗೆ 8-00 ಗಂಟೆಗೆ ನಾನು ಮನೆಯಿಂದ ಹೋರಗಡೆ ಬಂದು ನೋಡಲು ನನ್ನ ಹೊಂಡಾ ಆಕ್ಟಿವಾ ಮೋಟರ ಸೈಕಲ್ ಇರಲಿಲ್ಲಾ ನಾನು ಅಂದಿನಿಂದ ಎಲ್ಲಾ ಕಡೆ ಹುಡುಕಾಡಿದರು ಮೋಟರ ಸೈಕಲ ಪತ್ತೆ ಆಗಿರುವುದಿಲ್ಲಾ ದಿನಾಂಕ: 05/01/2017 ರಂದು ಯಾರೋ ಕಳ್ಳರು ನಮ್ಮ ಹೊಂಡಾ ಆಕ್ಟೀವಾ ಮೋಟರ ಸೈಕಲ ಬಿಳಿ ಬಣ್ಣ ಉಳ್ಳದ್ದು ಇದ್ದು ಅದರ ನಂ. KA32W4282, CHASSIS NO.ME4JC445AA8372716, ENGINE NO.JC44E0456981 ಅದರ ಅ.ಕಿ:17000/-ರೂ ಬೆಲೆ ಬಾಳುವುದು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಪತ್ತೆ ಹಚ್ಚಿ ಕೋಡಬೆಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Friday, January 6, 2017

BIDAR DISTRICT DAIY CRIME UPDATE 06-01-2017


¢£ÀA¥Àæw C¥ÀgÁzsÀUÀ¼À ªÀiÁºÀw ¢£ÁAPÀ 06-01-2017

ªÀÄ£ÁßJSÉÃ½î ¥ÉÆ°Ã¸ï oÁuÉ AiÀÄÄ.r.Dgï 01/2017, PÀ®A: 174 ¹.DgÀ.¦.¹ :-
ದಿನಾಂಕ 02-01-2017 ರಂದು ¦üAiÀiÁð¢ ವೈಜಿನಾಥ ತಂದೆ ಗ್ಯಾನಪ್ಪಾ ಚಿರಲಾ ವಯ: 65 ವರ್ಷ, ಸಾ: ಬನ್ನಳ್ಳಿ ರವರ ಮಗನಾದ ಪುಂಡಲಿಕ ತಂದೆ ವೈಜಿನಾಥ ಚಿರಲಾ ವಯ 20 ªÀµÀð, ಸಾ: ಬನ್ನಳ್ಳಿ ಇತನು ಹೊಲಕ್ಕೆ ಹೊಗುತ್ತೇನೆ ಅಂತಾ ಮನೆಯಿಂದ ಹೊಲಕ್ಕೆ ಹಣಮಂತರಡ್ಡಿ ತಂದೆ ಶಿವಾರಡ್ಡಿ ಸಾ: ಬನ್ನಳ್ಳಿ ಇವರ ತೊಟದ ಬಾವಿಯ ಕಡೆಯಿಂದ ಹೊಗುತ್ತಿರುವಾಗ ಕಸ್ಮಿಕವಾಗಿ ಝೊಲಿ ಹೊಗಿ ಹಣಮಂತರಡ್ಡಿ ತಂದೆ ಶಿವಾರಡ್ಡಿ ಸಾ: ಬನ್ನಳ್ಳಿ ಇವರ ತೊಟದ ಬಾವಿಯಲ್ಲಿ ಬಿದ್ದು ಮೃತಪಟ್ಟಂತೆ ಕಂಡು ಬರುತ್ತದೆ, ಸದರಿ ಪುಂಡಲಿಕ ಇತನ ಮರಣದಲ್ಲಿ ಯಾರ ಮೇಲೆ ಯಾವುದೆ ರೀತಿಯ ಸಂಶಯವಿರುವುದಿಲ್ಲಾ ಅಂತ ಕೊಟ್ಟ ¦üAiÀiÁð¢ಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 04-01-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

PÀªÀÄ®£ÀUÀgÀ ¥Éưøï oÁuÉ UÀÄ£Éß £ÀA. 02/2017, PÀ®A 279, 338 L¦¹ :-

ದಿನಾಂಕ 06-01-2017 ರಂದು ¦üAiÀiÁð¢ ಮನ್ಸುರ ತಂದೆ ಖಾಸಿಮಸಾಬ ವಯ 58 ªÀµÀð, ಸಾ: ಕಮಲನಗರ ರವರು ತನ್ನ ಮೋಟಾರ್ ಸೈಕಲ್ ನಂ. ಕೆಎ-38/ಎಸ-0898 ನೇದರ ಮೇಲೆ ಮ್ಮ ಹೊಲದ ಕಡೆಯಿಂದ ಕಮಲನಗರ ಕಡೆಗೆ ತಿರುಗಿಸಿಕೊಳ್ಳುತ್ತಿದ್ದಾಗ ಬೀದರ ಕಡೆಯಿಂದ ಮೋಟಾರ್ ಸೈಕಲ್ ನಂ. ಎಂ.ಹೆಚ-26/ಎಫ-9865 ನೇದರ ಚಾಲಕನಾದ ಆರೋಪಿ ಜಾವಿದ ತಂದೆ ಜಿಲಾನಿ ಪಠಾನ ಸಾ: ಜಾಮ(ಜಳಕೋಟ) (ಎಂ.ಎಸ) ಇತನು ತನ್ನ ಮೋಟಾರ್ ಸೈಕಲನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಓಡಿಸಿಕೊಂಡು ಬಂದು ¦üAiÀiÁð¢ಗೆ ಡಿಕ್ಕಿ ಮಾಡಿದ ಪ್ರಯುಕ್ತ ¦üAiÀiÁð¢ ಬಲ ಮೊಣಕಾಲಿಗೆ ಭಾರಿ ಗುಪ್ತಗಾಯವಾಗಿ ಕಾಲು ಮುರಿದಿರುತ್ತದೆ ಅಂತ ಕೊಟ್ಟ ¦üAiÀiÁð¢ಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.