Police Bhavan Kalaburagi

Police Bhavan Kalaburagi

Saturday, October 8, 2011

Gulbarga District Reported Crimes

ಅಪಘಾತ ಪ್ರಕರಣಗಳು :
ಕಮಲಾಪೂರ ಠಾಣೆ :
ದಿಲೀಪ್ ತಂದೆ ಸುಭಾಶ ಸಾ; ಭೀಮ ನಗರ ತ್ರಿಪಾಂತ ತಾ:ಬಸವಕಲ್ಯಾಣ ಜಿ: ಬೀದರ 08-10-2011 ರಂದು ಗುಲಬರ್ಗಾಕ್ಕೆ ಬಾಡಿಗೆ ಕುರಿತು ತನ್ನ ವಾಹನ ನಂಬರ್: ಕೆಎ-56-402 ನೇದ್ದನ್ನು ತೆಗೆದುಕೊಂಡು ಬಂದಿದ್ದು, ನಂತರ ಸಾಮಾನುಗಳನ್ನು ಖಾಲಿ ಮಾಡಿ ಮರಳಿ ತಮ್ಮ ಊರಿಗೆ ಹೋಗುವ ಕುರಿತು ಗುಲಬರ್ಗಾದಿಂದ ಹುಮನಾಬಾದ ಕಡೆಗೆ ಹೋಗುತ್ತಿದ್ದಾಗ ಕಮಲಾಪೂರ ದಾಟಿ ಅಂದಾಜು ಮಧ್ಯಾಹ್ನ 02-00 ಗಂಟೆ ಸುಮಾರಿಗೆ ಕಮಲಾಪೂರ ದಾಟಿ ಚಿಂದಿ ಬಸವಣ್ಣನ ಗುಡಿಯ ಹತ್ತಿರ ಹೋಗುತ್ತಿದ್ದಾಗ ನಮ್ಮ ಎದುರುಗಡೆಯಿಂದ ಒಬ್ಬ ಕಾರ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ತನ್ನ ಕಾರನ್ನು ಚಲಾಯಿಸಿಕೊಂಡು ಬಂದು ನನ್ನ ಗೂಡ್ಸ್ ವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತಪಡಿಸಿದ್ದು, ಆದ್ದರಿಂದ ನನ್ನ ಗೂಡ್ಸ ವಾಹನ ರೋಡಿನ ಎಡಗಡೆ ಪಲ್ಟಿಯಾಗಿ ಬಿದ್ದು ಜಖಂಗೊಂಡಿತ್ತು.ನನಗೆ ತೆಲೆಗೆ , ಎಡಗೈ ಹಸ್ತಕ್ಕೆ , ಬಲಗೈ ಬೆರಳುಗಳಿಗೆ ರಕ್ತಗಾಯವಾಗಿದ್ದವು. ಬೆನ್ನಿಗೆ ಮತ್ತು ಎದೆಗೆ ಗುಪ್ತಗಾಯಗಳಾಗಿದ್ದವು. ಕಾರ ರೋಡಿನ ಎಡಗಡೆ ತಗ್ಗಿನಲ್ಲಿ ಪಲ್ಟಿಯಾಗಿ ಬಿದ್ದಿದ್ದು, ಅದರಲ್ಲಿ ಕುಳಿತ ಮೂರು ಜನ ಹೆಣ್ಣು ಮಕ್ಕಳು ಮತ್ತು ಒಬ್ಬ ಗಂಡು ಮನುಷ್ಯ ಮತ್ತು ಕಾರ ಚಾಲಕನನ್ನು ಕಾರಿನಿಂದ ಹೊರಗೆ ತೆಗೆದು ನೋಡಲಾಗಿ 1,ಸಾಧನಾ ಗಂಡ ನಾಗನಾಥ ಪಾಟೀಲ್ ಇವಳಿಗೆ ಮುಖಕ್ಕೆ ಮತ್ತು ತೆಲೆಗೆ ಭಾರಿ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಳು. 2. ರಂಗಮ್ಮ @ ಸರಸ್ವತಿ ಇವಳಿಗೆ ಬಲಗಲ್ಲಕ್ಕೆ ಭಾರಿ ರಕ್ತಗಾಯ, ಕುತ್ತಿಗೆಗೆ ಭಾರಿ ರಕ್ತಗಾಯ ಆಗಿತ್ತು 3. ಸರಸ್ವತಿ ಗಂಡ ಅಣವೀರ ಶೇಟಗಾರ ಇವಳಿಗೆ ಹಣೆಗೆ ರಕ್ತಗಾಯ ಮತ್ತು ಎಡ ತೆಲೆಗೆ ಗುಪ್ತಗಾಯಗಳಾಗಿದ್ದವು. 4. ನಾಗನಾಥ ತಂದೆ ಸುಭಾಶ ಪಾಟೀಲ್ ಈತನಿಗೆ ಗದ್ದಕ್ಕೆ ಭಾರಿ ರಕ್ತಗಾಯವಾಗಿದ್ದು,ಮುಖಕ್ಕೆ ರಕ್ತಗಾಯ ಮತ್ತು ಬಲಗೈ ಮತ್ತು ಎಡಗಾಲಿಗೆ ಗುಪ್ತಗಾಯಗಳಾಗಿದ್ದವು. ಕಾರ ಚಾಲಕ 5. ಸುಭಾಶ ತಂದೆ ಧೂಳಪ್ಪ ಪಾಟೀಲ್ ಈತನಿಗೆ ತೆಲೆಗೆ, ಗದ್ದಕ್ಕೆ , ಮುಖಕ್ಕೆ ರಕ್ತಗಾಯಗಳಾಗಿದ್ದವು. ಕಾರ ನಂಬರ್ ನೋಡಲಾಗಿ ಕೆಎ-56-ಎಂ-60 ನೇದ್ದು ಇದ್ದು, ಸಂಪೂರ್ಣ ಜಖಂಗೊಂಡಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೇವರ್ಗಿ ಠಾಣೆ :ಶ್ರೀ ಸಾಯಿಬಣ್ಣ ತಂದೆ ತಿಪ್ಪಣ ಸಾ: ಗಂವ್ಹಾರ ರವರು ದಿನಾಂಕ 07-10-2011 ರಂದು ತನ್ನ ಗೆಳೆಯ ಖದೀರ ತಂದೆ ಫಕ್ರೋದ್ದಿನ ಇಬ್ಬರೂ ತಮ್ಮ ಮೊಟಾರ ಸೈಕಲ ನಂಬರ ಕೆ.ಎ. 32 ವ್ಹಾಯಿ 4462 ನೇದ್ದರ ಮೇಲೆ ಕುಳಿತುಕೊಂಡು ಗಂವ್ಹಾರ - ಗಂವ್ಹಾರ ಕ್ರಾಸ ರೋಡಿನ ರಾಜ ಪಟೇಲ ಇವರ ಹೊಲದ ಹತ್ತಿರ ರೋಡಿನಲ್ಲಿ ಹೋಗುತ್ತಿದ್ದಾಗ ಅದೆ ವೇಳೆಗೆ ಗಂವ್ಹಾರ ಕ್ರಾಸ ಕಡೆಯಿಂದ ಒಬ್ಬ ಟಂ ಟಂ ವಾಹನ ನಂಬರ ಕೆ.ಎ. 33 - 8709 ನೇದ್ದರ ಚಾಲಕನು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಎದರುಗಡೆಯಿಂದ ಪಿರ್ಯಾದಿ ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿ ಗಾಯಗೊಳಿಸಿ ಓಡಿ ಹೋಗಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಲಿಗೆ ಪ್ರಕರಣಗಳು :
ಬ್ರಹ್ಮಪೂರ ಠಾಣೆ :
ದಿನಾಂಕ 08-10-2011 ರಂದು ಶ್ರೀ.ಗಣಪತರಾವ ತಂದೆ ಫಿರಾಜಿರಾವ ಮೋರೆ, ಸಾ|| ಮನೆ ನಂ:10-838 ಲಾಲಗೇರಿ ಕ್ರಾಸ ದೇಶಮುಖ ಮನೆಯ ಹತ್ತಿರ ಬ್ರಹ್ಮಪೂರ ಗುಲಬರ್ಗಾ ಇವರು ತಮ್ಮ ಹೆಂಡತಿಗೆ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಟವೇರಾ ವಾಹನ ನಂ: ಕೆಎ 09 ಎನ್ 5895 ನೇದ್ದರಲ್ಲಿ ಕರೆದುಕೊಂಡು ಆಸ್ಪತ್ರೆಯಲ್ಲಿ ಹೆಂಡತಿ ಮತ್ತು ಮಗನಿಗೆ ಬಿಟ್ಟು ನಾನು ಆಸ್ಪತ್ರೆಯಿಂದ ಹೊರಗಡೆ ಬಂದು ರೋಡಿನ ಬದಿಗೆ ಕಾಯುತ್ತಾ ನಿಂತಾಗ ಒಬ್ಬ ಅಪರಿಚಿತ ಮನುಷ್ಯ ಅಂದಾಜು ವಯಸ್ಸು 36 ಈತನು ತನ್ನ ಎಡಗಣ್ಣಿನ ಮೇಲಗಡೆ ಬ್ಯಾಂಡೇಜ ಕಟ್ಟಕೊಂಡು ಬಂದು ನನಗೆ ಆಸ್ಪತ್ರೆಗೆ ತೋರಿಸಲು ಹಣ ಕೊಡಲು ಕೇಳಿದಾಗ ನಾನು ಸರಕಾರಿ ಆಸ್ಪತ್ರೆಗೆ ಹೋಗು ಅಂತಾ ಹೇಳಿದಾಗ ಅವನು ನನ್ನ ಬಲಗಡೆ ಕೈ ಬೆರಳಿನಲ್ಲಿ ಇರುವ ಉಂಗುರವನ್ನು ಕಿತ್ತುಕೊಳ್ಳಲು ಪ್ರಯತ್ನಿಸಿ ನನ್ನ ಕೈಗೆ ರಕ್ತಗಾಯ ಮಾಡಿ ನಾನು ಕೊಡದೆ ಇದ್ದಾಗ ಕೊರಳಲ್ಲಿ ಇದ್ದ 15 ಗ್ರಾಂ ಅ||ಕಿ| 40,000/- ರೂಪಾಯಿ ಕಿಮ್ಮತ್ತಿನ ಬಂಗಾರದ ಚೈನ ಕಿತ್ತುಕೊಂಡು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಟೇಷನ ಬಜಾರ ಠಾಣೆ :ಶ್ರೀ ರಾಜು ತಂದೆ ರಾಮಚಂದ್ರಪ್ಪ ವಾಡೇಡಕರ್ ಸಾ: ಬುದ್ದನಗರ ಗುಲಬರ್ಗಾ ಇವರು ದಿನಾಂಕ 02-10-2011 ರಂದು ರಾತ್ರಿ 09-30 ಪಿ.ಎಮ್. ಸುಮಾರಿಗೆ ಎನ್.ಜಿ.ಓ ಕಾಲೋನಿ ದೇವಿ ಕಾರ್ಯಕ್ರಮದಲ್ಲಿ ಗೆಸ್ಟಾಗಿ ಹೋಗಿದ್ದಾಗ ಹಮೀದ ಎನ್ನುವವರು ಪೋನ್ ಮಾಡಿ ಬಾಲರಾಜ ಎಂಬುವವನು ಮುನ್ಸಿಪಾಲ್ಟಿ ರೋಡ ಅಗೇದ ಜಾಗದಲ್ಲಿ ಮೋಟರ್ ಸೈಕಲ್ ಮೆಲೆ ಬಂದು ಬಿದ್ದು ನಿಶೆಯಲ್ಲಿದ್ದರು ಅವಾಚ್ಯವಾಗಿ ಬೈದಾಡುತ್ತಿದ್ದಾನೆ ಬರಬೇಕು ಅಂತಾ ತಿಳಿಸಿದ ಮೇರೆಗೆ ಹೋಗಿ ನೋಡಲಾಗಿ ಬಾಲರಾಜನು ಕುಡಿದ ನಶೆಯಲ್ಲಿದ್ದು ನನ್ನನ್ನು ನೋಡಿ ಅವಾಚ್ಯ ಬೈದಾಡುತ್ತಿದ್ದಾಗ ಮನೆಗೆ ಹೋಗು ಅಂತಾ ಹೇಳಿದಕ್ಕೆ ನನಗೆ ಹೊಡೆದು ಅವರ ಕೊರಳಲ್ಲಿದ್ದ ಒಂದು ತೊಲೆ ಬಂಗಾರದ ಲಾಕೇಟ್ (ಸರ) ಹರಿದುಕೊಂಡು ಓಡಿ ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಂಚನೆ ಪ್ರಕರಣ : 

ಬ್ರಹ್ಮಪೂರ ಠಾಣೆ :ದಿನಾಂಕ: 08-10-2011 ರಂದು ಬ್ರ್ಯಾಂಚ ಮ್ಯಾನೇಜರ ಕೃಷ್ಣಾ ಗ್ರಾಮೀಣ ಬ್ಯಾಂಕ ಎನ್.ವ್ಹಿ ಲೇಔಟ ಗುಲಬರ್ಗಾ ಇವರು ಬಲಭೀಮ ಆರ್ ರಾಂಪುರೆ ಇವರು ಕೆ.ಜಿ.ಬಿ ಶಾಖೆ ಎನ್.ವ್ಹಿ ಲೇಔಟ ಗುಲಬರ್ಗಾದಲ್ಲಿ ಫೀಲ್ಡ ಆಫೀಸರ ಅಂತಾ ಕೆಲಸ ಮಾಡುತ್ತಿದ್ದು, ತಮ್ಮ ಅಧಿಕಾರ ಅವಧಿಯಾದ ಮೇ-2009 ರಿಂದ ಜುಲೈ -2010 ವರೆಗೆ ಕರ್ನಾಟಕ ಸರಕಾರದ ವಿವಿಧ ಇಲಾಖೆಗಳಿಂದ ಫಲಾನುಭವಿಗಳಿಗೆ ಮಂಜೂರಾದ ಸಹಾಯ ಧನ ಮತ್ತು ಸಬಸಿಡಿ ಹಣವನ್ನು ಫಲಾನುಭವಿಗಳಿಗೆ ವಿತರಿಸದೆ ಇತರ 16 ಜನರ ಜೊತೆ ಸೇರಿಕೊಂಡು ನಮ್ಮ ಬ್ಯಾಂಕಿಗೆ ಮತ್ತು ಸರಕಾರಕ್ಕೆ ಒಟ್ಟು ಮೊತ್ತ ರೂ.36,87,500/- ವಂಚನೆ ಮಾಡಿರುತ್ತಾನೆ ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲೆ ಬ್ರಹ್ಮಫೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳವು ಪ್ರಕರಣಗಳು :
ಸ್ಟೇಷನ ಬಜಾರ ಠಾಣೆ :
ಶ್ರೀ ಹೆಚ್.ಬಿ ಬಂಟನೂರು ರೇಷ್ಮೇ ಜಂಟಿ ನಿರ್ದೇಶಕರು ಗುಲಬರ್ಗಾ ಇವರು ದಿನಾಂಕ 05-10-2011 ರಂದು ಸಾರ್ವಜನಿಕ ರಜೆ ಇದ್ದುದರಿಂದ ಕಛೇರಿಯ ಭಿಗ ಹಾಕಿಕೊಂಡು ಹೋಗಿದ್ದು ದಿನಾಂಕ 07-10-2011 ರಂದು ಬೆಳಿಗ್ಗೆ 10.00 ಗಂಟೆಗೆ ಕಛೇರಿಗೆ ಬಂದು ನೋಡಲಾಗಿ ಕಛೇರಿಯ ಬೀಗ ಮುರಿದಿದ್ದು ಕಛೇರಿಯಲ್ಲಿದ್ದ ಯು.ಪಿ.ಎಸ್. ಕಂಪ್ಯೂಟರ್ ಯು.ಪಿ.ಎಸ್. ಹಾಗೂ ಗೋದ್ರೇಜ ಕೀಲಿಗಳನ್ನು ಒಟ್ಟು 8133/-ರೂಪಾಯಿ ಸಾಮಾನುಗಳನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೇವರ್ಗಿ ಠಾಣೆ :ಶ್ರೀ ಅಂಬಾರಾಯ ಕಟ್ಟಿಮನಿ ಸಾ:ಮ್ಯಾಗೇರಿ ಸೂರಪೂರ ಇವರ ಮಾಲಿಕರ ಲಾರಿ ನಂಬರ ಕೆ.ಎ. 33 6423 ನೇದ್ದನ್ನು ಅದರ ಚಾಲಕ ಮಾಹಂತೇಶ ಇತನು ದಿನಾಂಕ 06-10-2011 ರಂದು ಗುಲಬರ್ಗಾದಿಂದ ಡೀಜಲ್ ಲೋಡ ಮಾಡಿಕೊಂಡು ಜೇವರ್ಗಿ ಪಟ್ಟಣದ ಗೋಗಿ ಪೆಟ್ರೋಲ್ ಪಂಪದಲ್ಲಿ ಡೀಜಲ್ ಖಾಲಿ ಮಾಡಿ ಲಾರಿಯನ್ನು ಗೋಗಿ ಪೆಟ್ರೋಲ ಪಂಪದ ಮುಂದೆ ನಿಲ್ಲಿಸಿ ಹಬ್ಬಕ್ಕೆ ಊರಿಗೆ ಹೋಗಿದ್ದು ದಿನಾಂಕ 08-10-2011 ರಂದು ಲಾರಿ ಹತ್ತಿರ ಬಂದು ನೊಡಲಾಗಿ ಲಾರಿ ಇರಲಿಲ್ಲಾ, ದಿನಾಂಕ 07-10-2011 ರ ರಾತ್ರಿ ವೇಳೆಗೆಯುಲ್ಲಿ ಯಾರೋ ಕಳ್ಳರು ಸದರಿ ಲಾರಿಯನ್ನು ಕಳವು ಮಾಡಿಕೊಂಡು ಕೊಳಕೂರ ಕ್ರಾಸ ಹತ್ತಿರ ಲಾರಿ ನಿಲ್ಲಿಸಿ ಅದಕ್ಕೆ ಅಳವಡಿಸಿದ 6 ಟೈರಗಳು 6 ಡಿಸ್ಕ ಸಮೇತ ಹಾಗೂ ಲಾರಿಯಲ್ಲಿರುವ ಒಂದು ಬ್ಯಾಟರಿ ಕಳವು ಮಾಡಿಕೊಂಡು ಹೋಗಿ ಲಾರಿ ಅಲ್ಲೆ ಸ್ಥಳದಲ್ಲಿ ಬಿಟ್ಟು ಹೋಗಿರುತ್ತಾರೆ. ಅಂತಾ ಸಲ್ಲಿಸಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Raichur District Reported Crimes

ªÀgÀ¢AiÀiÁzÀ ¥ÀæPÀgÀtUÀ¼ÀÄ:


 


 

¢£ÁAPÀ 07-10-2011 gÀAzÀÄ gÁwæ 20-00 UÀAmÉUÉ ¥ÁªÀÄ£ÀPÀ®ÆègÀÄ -ºÀnÖ gÀ¸ÉÛAiÀÄ°è ¥ÁªÀÄ£ÀPÀ®ÆègÀÄ ºÀwÛgÀ «dAiÀÄ vÀAzÉ a£ÀߥÀà DmÉÆà £ÀA PÉJ-36 6283 gÀ ZÁ®PÀ ¸ÁB »gÉ£ÀUÀ£ÀÆgÀÄ FvÀ£ÀÄ vÀ£Àß DmÉÆà £ÉÃzÀÝ£ÀÄß CwªÉÃUÀ C®PÀëvÀ£À¢AzÀ £ÀqɹPÉÆAqÀÄ §AzÀÄ gÀ¸ÉÛAiÀÄ JqÀ¨ÁdÄ ºÉÆgÀnzÀÝ £À©¸Á§ vÀAzÉ §qÉøÁ§ PÀlÄPÀgÀÄ ªÀAiÀÄB43 eÁwBªÀÄĹèA PÀÄ®PÀ¸À§Ä ¸ÁBUÉeÉÓ®UÀmÁÖ vÁB °AUÀ¸ÀÆÎgÀÄ FvÀ£À ªÉÆÃmÁgï ¸ÉÊPÀ® £ÀA PÉJ-37 ºÉZï-2133 £ÉÃzÀÝPÉÌ lPÀÌgÀ PÉÆnÖzÀÝjAzÀ £À©¸Á§¤UÉ wêÀæ ¸ÀégÀÆ¥ÀzÀ UÁAiÀÄUÀ¼ÁVgÀÄvÀÛªÉ. CAvÀ £À©Ã¸Á§£ÀÄ PÉÆlÖ zÀÆj£À ªÉÄðAzÀ PÀ«vÁ¼À ¥Éưøï oÁuÉAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉƼÀî¯ÁVzÉ.

¢£ÁAPÀ : 28-09-2011 gÀAzÀÄ ¨É½UÉÎ 11.00 UÀAmÉUÉ zÉêÀzÀÄUÁð vÁ®ÆQ£À ºÉÆ£ÀßlV UÁæªÀÄzÀ ºÀ£ÀĪÀÄAvÀ vÀAzÉ ±ÁAvÀ¥Àà EªÀ£ÀÄ ²æêÀÄw §ÆzɪÀÄä UÀA/ CAd£ÉÃAiÀÄ eÁ: ªÀiÁ¢UÀ ¸Á:: ºÀ¢Ý£Á¼À FPÉAiÀÄ C¥Áæ¥ÀÛ ªÀÄUÀ¼ÁzÀ ªÀÄ®èªÀÄä vÀA/ CAd£ÉÃAiÀÄ ªÀ: 16 eÁ:ªÀiÁ¢UÀ ¸Á: ºÀ¢Ý£Á¼À FPÉAiÀÄ£ÀÄß §®ªÀAvÀ¢AzÀ fêÀzÀ ¨ÉzÀjPÉ ºÁQ ºÀ¢Ý£Á¼À UÁæªÀÄ¢AzÀ C¥ÀºÀgÀt ªÀiÁrPÉÆAqÀÄ ºÉÆÃVgÀÄvÁÛ£É, ¸ÀzÀj «µÀAiÀĪÀ£ÀÄß w½zÀÄ §ÆzɪÀÄä¼ÀÄ ºÉÆ£ÀßlV UÁæªÀÄPÉÌ §AzÀÄ ºÀ£ÀĪÀÄAvÀ£À vÀAzÉ, vÁ¬Ä, CtÚ ªÀÄvÀÄÛ ¸ÀA§A¢üUÀ¼ÁUÀ¨ÉÃPÁzÀ UÀAUÀ¥Àà ªÀÄvÀÄÛ EvÀgÉ 7 d£ÀjUÉ «ZÁj¸À®Ä §AzÁUÀ CªÀgÉ®ègÀÆ ¤£Àß ªÀÄUÀ¼À£ÀÄß ªÀÄzÀÄªÉ ªÀiÁrPÉƼÀî¨ÉÃPÉA§ GzÉÝñÀ¢AzÀ C¥ÀºÀgÀt ªÀiÁrPÉÆAqÀÄ ºÉÆÃVzÁÝ£É £ÁªÉà PÀ½¹zÉÝÃªÉ JAzÀÄ ºÉý CªÁZÀåªÁV ¨ÉÊzÀÄ fêÀzÀ ¨ÉzÀjPÉ ºÁQgÀÄvÁÛgÉ CAvÁ §ÆzɪÀÄä¼ÀÄ PÉÆlÖ zÀÆj£À ªÉÄðAzÀ UÀ§ÆâgÀÄ ¥Éưøï oÁuÉAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArzÀÄÝ EzÉ.


 


²Ã®ªÀAvÀ vÀAzÉ CªÀÄgÀ¥Àà ªÀAiÀiÁ: 28, eÁw: G¥ÁàgÀ G: PÀÆ° ¸Á: UÀÄqÀzÀ£Á¼À FvÀ£ÀÄ ¢: 07-10-11 gÀAzÀÄ °AUÀ¸ÀÄUÀÆj¤AzÀ UÀÄqÀzÀ£Á¼ÀPÉÌ
vÀ£Àß ªÉÆÃlgï ¸ÉÊPÀ¯ï £ÀA PÉ.J-14-AiÀÄÄ-3368 £ÉÃzÀÝgÀ°è M§â£Éà ºÉÆÃUÀÄwÛzÁÝUÀ 7-00 ¦.JªÀiïPÉÌ UÀÄqÀzÀ£Á¼À zÀAr ºÀ¼ÀîzÀ ºÀwÛgÀ vÀ£Àß ªÉÆÃmÁgï ¸ÉÊPÀ®£ÀÄß CwªÉÃUÀ ªÀÄvÀÄÛ C®PÀëöåvÀ£À¢AzÀ £ÀqɹPÉÆAqÀÄ ºÉÆÃV ¹ÌqÁØV ©zÀÄÝ §®UÀtÂÚ£À ºÀwÛgÀ gÀPÀÛUÁAiÀÄUÀ¼ÁVzÀÄÝ F §UÉÎ DvÀ£À vÀAzÉ CªÀÄgÀ¥Àà vÀAzÉ ºÀ£ÀĪÀÄAvÀ ªÀAiÀiÁ: 60, eÁw: G¥ÁàgÀ G: PÀÆ° ¸Á: UÀÄqÀzÀ£Á¼À gÀªÀgÀÄ ¤ÃrzÀ ¦üAiÀiÁ𢠪ÉÄðAzÀ °AUÀ¸ÀÆUÀÆgÀÄ ¥Éưøï oÁuÉAiÀÄ°è ¥ÀæPÀgÀt zÁR°¹ vÀ¤SÉ PÉÊPÉÆArgÀÄvÁÛgÉ.


 

¥Éưøï zÁ½ ¥ÀæPÀgÀtUÀ¼À ªÀiÁ»w:-

¢£ÁAPÀ: 07-10-11 gÀAzÀÄ 1830 UÀAmÉUÉ gÁA¥ÀÄgÀ UÁæªÀÄzÀ ªÀÄ£É £ÀA.35/1 ªÀÄzÀå ªÀiÁgÁl ªÀiÁqÀÄwÛzÁÝgÉ CAvÁ EzÀÝ RavÀ ¨Áwäà ªÉÄÃgÉUÉ ²æà ²æúÀj¨Á§Ä ©.J¯ï ¥ÉÆæ.r.J¸ï.¦ ¥À²ÑªÀÄ ¥Éưøï oÁuÉ gÁAiÀÄZÀÆgÀÄ ºÁUÀÆ ¹§âªÀÄ¢AiÀĪÀgÀÄ ªÀÄvÀÄÛ ¥ÀAZÀgÉÆA¢UÉ C°èUÉ ºÉÆÃV zÁ½ ªÀiÁr »rAiÀÄ®Ä . ¥ÁµÁ vÀAzÉ ºÀ£ÀĪÀÄAvÀ¥Àà ªÀAiÀiÁ:35 ªÀµÀð eÁ:ªÀÄĹèÃA G:PÀÆ° ¸Á: ªÀÄ£É £ÀA.35/1 gÁA¥ÀÄgÀ UÁæªÀÄ vÁ:f:gÁAiÀÄZÀÆgÀÄ.gÀªÀgÀÄ ¹QÌ©¢ÝzÀÄÝ CªÀ¤AzÀ 1]N¯ïØ lªÀjÃ£ï «¹Ìà 180 JªÀiï.J¯ï £À 48 ¸ÉmÉÆæÃ¥ÁåZï 2]Njf£À¯ï ZÁAiÀiïì r®Pïì «¹Ìà 180 JªÀiï.J¯ï £À 88 ¨Ál®UÀ¼ÀÄ 3]ªÉÄPï rªÉ¯ïì XXX gÀªÀiï 90 JªÀiï.J¯ï £À 38 ªÀÄzÀåzÀ ¨Ál¯ï UÀ¼ÀÄ MlÄÖ 28 °ÃlgÀ£ÀµÀÄÖ C.Q.gÀÆ: 6913/- ¨É¯É ¨Á¼ÀĪÀ ªÀÄzsÀå¥Á£ÀªÀ£ÀÄß d¥ÀÄÛ ªÀiÁrPÉÆAqÀÄ DgÉÆævÀ£ÉÆA¢UÉ oÁuÉUÉ §AzÀÄ ¸ÀzÀj zÁ½ ¥ÀAZÀ£ÁªÉÄAiÀÄ ªÉÄðAzÀ ¥À²ÑªÀÄ ¥Éưøï oÁuÉAiÀÄ°è ¥ÀæPÀgÀt zÁR°¹PÉÆAqÀÄ vÀ¤SÉAiÀÄ£ÀÄß PÉÊPÉÆArgÀÄvÁÛgÉ.

:

¹AzsÀ£ÀÆgÀ vÁ®ÆQ£À PÀÄgÀÄPÀÄA¢ UÁæªÀÄzÀ §¤ß PÀmÉÖAiÀÄ ªÀÄÄA¢£À ¸ÁªÀðd¤PÀ ¸ÀܼÀzÀ°è d£ÀgÀÄ ¸ÉÃj zÀÄAqÀUÉ PÀĽvÀÄ. CAzÀgï-§ºÁgï JA§ £À¹Ã©£À E¸ÉàÃmï dÆeÁl DqÀÄwÛzÁÝgÉ CAvÁ RavÀ ¨Áwäà ªÉÄÃgÀUÉ ¦.J¸ï.L. vÀÄgÀÄ«ºÁ¼À gÀªÀgÀÄ ¹§âA¢ ªÀÄvÀÄÛ ¥ÀAZÀgÉÆA¢UÉ ºÉÆÃV zÁ½ £ÀqɹzÁUÀ £ÁUÀ¥Àà vÀA;§®ªÀAvÀ¥Àà ªÀAiÀiÁ;32 eÁ;ºÀjd£À G;PÀÆ°,gÁªÀÄAiÀÄå±ÉnÖ vÀA;«ÃgÀAiÀÄå±ÉnÖ ªÀAiÀiÁ;60 eÁ;ªÉʵÀågÀÄ G;ªÁå¥Ág,CªÀÄgɱÀ vÀA;ºÀ£ÀĪÀÄ£ÀUËqÀ ªÀAiÀiÁ;40 eÁ;°AUÁAiÀÄvÀ G;MPÀÌ®ÄvÀ£,À AiÀĪÀÄ£À¥Àà vÀA;ºÀ£ÀĪÀÄAvÀ ªÀAiÀiÁ;40 eÁ;£ÁAiÀÄPÀ G;MPÀÄÌ®ÄvÀ£À, ºÁUÀÆ UÁå£À¥Àà vÀA;CªÀÄgÀ¥Àà ªÀAiÀiÁ;35 eÁ;PÀÄgÀħgÀÄ G;MPÀÌ®ÄvÀ J¯ÁègÀÄ ¸Á;PÀÄgÀÄPÀÄA¢ vÁ;¹AzsÀ£ÀÆgÀÄ f¯Áè;gÁAiÀÄZÀÆgÀÄgÀªÀgÀÄ ¹QÌ©¢ÝzÀÄÝ CªÀjAzÀ ºÁUÀÆ ¥ÀtPÉÌ ºÀaÑzÀ MlÄÖ ºÀt gÀÆ. 6515-00 ªÀÄvÀÄÛ 52 E¸ÉàÃmï J¯ÉUÀ¼ÀÄ E¸ÉàÃmï J¯ÉUÀ¼À£ÀÄß d¦Û ªÀiÁrPÉÆAqÀÄ DgÉÆævÀgÉÆA¢UÉ oÁuÉUÉ §AzÀÄ zÁ½ ¥ÀAZÀ£ÁªÉÄ DzsÁgÀzÀ ªÉÄðAzÀ vÀÄgÀÄ«ºÁ¼À ¥Éưøï oÁuÉAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.


 

 ¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:

gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 08.10.2011 gÀAzÀÄ 105 ¥ÀæPÀgÀtUÀ¼À£ÀÄß ¥ÀvÉÛ ªÀiÁr 17,100-/- gÀÆ¥Á¬ÄUÀ¼À£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

BIDAR DISTRICT DAILY CRIME UPDATE 08-10-2011

This post is in Kannada language. To view, you need to download kannada fonts from the link section.

¢£ÀA¥Àæw C¥ÀgÁzsÀUÀ¼À ªÀiÁ»w : 08-10-2011

£ÀÆvÀ£À £ÀUÀgÀ ¥Éưøï oÁuÉ ©ÃzÀgÀ UÀÄ£Éß £ÀA 199/2011 PÀ®A 379 L¦¹ :-

¢£ÁAPÀ 07-10-2011 gÀAzÀÄ 1130 UÀAmÉUÉ ¦üAiÀiÁð¢ zsÀļÀ¥Àà vÀAzÉ UÀÄAqÀ¥Áà ©gÁzÁgÀ ªÀAiÀÄ: 59 ¸Á|| £ÀA¢ PÁ¯ÉÆä ©ÃzÀgÀ EªÀgÀÄ ¢£ÁAPÀ 05-10-11 gÀAzÀÄ gÁwæ 2200 UÀAlUÉ vÀ£Àß zÉÊ£ÀA¢£À PÉ®¸À ªÀÄÄV¹PÉÆAqÀÄ vÀ£Àß ªÀiÁgÀÄw 800 PÁgÀ £ÀA PÉJ 38 JA 339 £ÉÃzÀ£ÀÄß £ÀA¢ PÁ¯ÉÆäAiÀÄ°ègÀĪÀ vÀ£Àß ªÀÄ£ÉAiÀÄ ªÀÄÄAzÉ ¤°è¹ ªÀÄ£ÉUÉ ºÉÆÃVzÀÄÝ, ªÀÄgÀÄ ¢ªÀ¸À ¨É½îUÉ §AzÀÄ £ÉÆÃqÀ®Ä ¸ÀzÀj ¸ÀܼÀzÀ°è ¤°è¹zÀ PÁgÀ EgÀ°¯Áè. ¸ÀzÀj ªÀiÁgÀÄw PÁgÀªÀ£ÀÄß AiÀiÁgÉÆà C¥ÀjavÀ PÀ¼ÀîgÀÄ gÁwæ ªÉüÉAiÀÄ°è PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ JAzÀÄ PÉÆlÖ zÀÆj£À ªÉÄÃgÉUÉ ¥ÀæPÀgÀtªÀ£ÀÄß zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.

alUÀÄ¥Áà ¥Éưøï oÁuÉ UÀÄ£Éß £ÀA 147/2011 PÀ®A 457, 380 L.¦.¹ :-

¢£ÁAPÀ : 07/10/2011 gÀAzÀÄ 1130 UÀAmÉUÉ ¦üAiÀiÁ𢠸ÀgÀ¸Àéw UÀAqÀ ²ªÀ±ÀAPÀgÀ PÀ£ÀPÀmÁÖ ªÀAiÀÄ 35 ªÀµÀð eÁw °AUÁAiÀÄvÀ ¸Á|| PÉÆqÀA§® EªÀgÀÄ vÀªÀÄä vÁ¬ÄAiÀÄ ªÀÄ£ÉUÉ ºÉÆÃVzÀÄÝ, ªÀÄ£ÉAiÀÄ°è AiÀiÁgÀÆ E®èzÀ ¸ÀªÀÄAiÀÄzÀ°è AiÀiÁgÉÆà C¥ÀjavÀ PÀ¼ÀîgÀÄ ªÀÄ£É M¼ÀUÉ ¥ÀæªÉñÀ ªÀiÁr ªÀÄ£ÉAiÀÄ°è£À ¸ÀAzÀÆQ£À Qð ªÀÄÄjzÀÄ §AUÁgÀ, n« ¸ÉÖæ¯ÉÊdgï ºÁUÀÆ £ÀUÀzÀÄzÀ ºÀt ¸ÉÃj MlÄÖ CAzÁdÄ 21,200 gÀÆ ¨É¯É ¨Á¼ÀĪÀ ªÀ¸ÀÄÛUÀ¼À£ÀÄß PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ. JAzÀÄ PÉÆlÖ zÀÆj£À ªÉÄÃgÉUÉ ¥ÀæPÀgÀtªÀ£ÀÄß zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.

©ÃzÀgÀ UÁæ«ÄÃt ¥ÉưøÀ oÁuÉ UÀÄ£Éß £ÀA 113/2011 PÀ®A 143, 147, 323, 324, 341, 504, 506 eÉÆvÉ 149 L¦¹ ªÀÄvÀÄÛ PÀ®A 3 (I) (X) ¦æªÉA±À£À D¥sÀ J¸À.¹./J¸À.n. JPÀÖ 1989 :-

¢£ÁAPÀ 07/10/2011 gÀAzÀÄ ¨É½UÉÎ 0930 UÀAmÉUÉ ¦üAiÀiÁ𢠨Á§ÄgÁªÀ vÀAzÉ ¯Á®¥Áà ¸Á|| ¨É¼ÀÆîgÁ EªÀgÀÄ ¤AvÁUÀ CgÉÆæ CAPÀıÀgÉrØ vÀAzÉ ²ªÁgÉrØ E£ÀÆß 5 d£À PÀÆrPÉÆAqÀÄ ¦üAiÀiÁð¢UÉ «£Á PÁgÀt dUÀ¼À vÉUÉzÀÄ ¨ÉÊAiÀÄÄÝ PÉʬÄAzÀ PÀtÂÚ£À ªÉÄÃ¯É ºÉÆqÉzÀÄ fAeÁ ªÀÄÄ¶Ö ªÀiÁr §rUɬÄAzÀ ºÉÆqÉzÀÄ UÁAiÀÄ ¥Àr¹ fêÀ ¨ÉzÀjPÉ ºÁQgÀÄvÁÛ£É JAzÀÄ PÉÆlÖ zÀÆj£À ªÉÄÃgÉUÀ ¥ÀæPÀgÀtªÀ£ÀÄß zÁR°¹PÉÆAqÀÄ vÀ¤SÉ PÉÊUÉÆüÀî®VzÉ.

ºÀÄ®¸ÀÆgÀ ¥Éưøï oÁuÉ UÀÄ£Éß £ÀA 119/2011 PÀ®A 498(J), 504, eÉÆvÉ 34 L.¦.¹ :-

¢£ÁAPÀ : 07/10/2011 gÀAzÀÄ 1700 UÀAmÉUÉ ¦üAiÀiÁ𢠸ÀÄgÉÃSÁ UÀAqÀ ¸ÀAUÀ¥Áà vÀÄPÁuÁÚ£ÉÆêÀgï ªÀAiÀÄ: 25 ªÀµÀð eÁ: °AUÁAiÀÄvÀ ¸Á: RAqÁ¼À vÁ: §.PÀ¯Áåt EªÀgÀ ªÀÄzÀĪÉAiÀÄÄ DgÉÆæ ¥ÀæPÁgÀ RAqÁ¼À UÁæªÀÄzÀ ¸ÀAUÀ¥Áà vÀAzÉ §¸À¥Áà vÀÄPÁuÁÚ£ÉÆêÀgï EªÀgÀ eÉÆÃvÉ DVzÀÄÝ ¸ÀĪÀiÁgÀÄ ¢ªÀ¸ÀUÀ½AzÀ DgÉÆæ UÀAqÀ CvÉÛ ªÀiÁªÀ ºÁUÀÆ ¨sÁªÀ EªÀgÀÄ PÀÆrPÉÆAqÀÄ ªÀiÁ£À¹PÀªÁV ºÁUÀÆ zÉÊ»PÀªÁV QgÀÄPÀļÀ PÉÆqÀÄvÁÛ CªÁZÀå ±À§ÝUÀ½AzÀ ¨ÉÊzÀÄ Erà gÁwæ ªÀÄ£ÉAiÀÄ ºÉÆgÀUÀqÉ ªÀÄUÀ£À eÉÆvÉAiÀÄ°è ºÉÆÃgÀUÀqÉ ªÀÄ®UÀĪÀAvÉ ªÀiÁrgÀÄvÁÛgÉ. JAzÀÄ PÉÆlÖ zÀÆj£À ªÉÄÃgÉUÉ ¥ÀægÀPÀtªÀ£ÀÄß zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.

£ÀÆvÀ£À £ÀUÀgÀ ¥Éưøï oÁuÉ ©ÃzÀgÀ UÀÄ£Éß £ÀA 198/2011 PÀ®A ªÀÄ£ÀĵÀå PÁuÉ :-

¢£ÁAPÀ 07/10/2011 gÀAzÀÄ 1115 UÀAmÉUÉ ¦üAiÀiÁ𢠥ÀÄgÀĵÉÆÃvÀÛªÀÄ vÀAzÉ n. ªÉAPÀl¥Áà, ªÀAiÀÄ: 32 ªÀµÀð, ¸Á: ªÀÄ.£ÀA. 19-1-451 ²ªÀ£ÀUÀgÀ (zÀQët) ©ÃzÀgÀ, EªÀgÀ vÀAzÉAiÀiÁzÀ n.ªÉAPÀl¥Áà vÀAzÉ ZɮĪÀAiÀiÁå, ªÀAiÀÄ 74 ªÀµÀð EªÀgÀÄ ¢£ÁAPÀ 22-09-2011 gÀAzÀÄ ¨É½UÉÎ 1000 UÀAmÉUÉ ©ÃzÀgÀ EªÀgÀÄ vÀªÀÄä HgÁzÀ vÁªÀĸÀAzÀæ vÁ: PÀ£ÀPÀ¥ÀÆgÀ f¯Áè: gÁªÀÄ£ÀUÀgÀPÉÌ ºÉÆÃUÀĪÀÅzÁV ºÉý ºÉÆÃzÀªÀgÀÄ ¸ÀzÀj UÁæªÀÄPÉÌ ºÉÆÃVgÀĪÀÅ¢¯Áè J®è PÀqÉ ºÀÄqÀÄPÁrzÀgÀÆ ¹UÀ°®è JAzÀÄ PÉÆlÖ zÀÆj£À ªÉÄÃgÉUÉ ¥ÀæPÀgÀtªÀ£ÀÄß zÁ¼À°¹PÉÆAqÀÄ vÀ¤SÉ PÉÊUÉÆüÀî¯ÁVzÉ.

UÁA¢üUÀAd ¥Éưøï oÁuÉ ©ÃzÀgÀ UÀÄ£Éß £ÀA 158/2011 PÀ®A ºÀÄqÀV PÁuÉ :-

¢£ÁAPÀ : 07/10/2011 gÀAzÀÄ 1900 UÀAmÉUÉ ¦üAiÀiÁ𢠸À«ÄÃgÀ£ï ªÀÄdªÀÄzÁgÀ vÀAzÉ ¸ÀÄ¢üÃgÀPÀĪÀiÁgÀ ªÀÄdªÀÄzÁgÀ ªÀ|| 45 G|| JgÀ¥sÉÆgÀìzÀ°è Jgï ªÉÄ£À PÉî¸À ¸Á|| PÀgÉÆïÁ ºÀ½î ¥ÉƸÀÖ oÁPÀÆgÀ £ÀUÀgÀ ¥ÉưøÀ ¸ÀÖrAiÀÄA UÁ¬ÄWÁmÁ f: 24 ¥ÀUÁð£Á¸À gÁdå: ªÉ¸ÀÖ ¨ÉAUÁ® ¸ÀzÀå J¸ï.JªÀÄ. PÀÆå £ÀA. 114/1 ºÁPÀ J£ÀPÉè§ 406 Jgï ¥ÉÆøÀð ¸ÀÖ±À£À ©ÃzÀgÀ EªÀgÀ ªÀÄUÀ¼ÀÄ PÀÄ ¦æêÀiÁ ªÀÄdĪÀÄzÁgÀ vÀAzÉ ¸À«ÄÃgÀ£ï ªÀÄdªÀÄzÁgÀ ªÀ: 16 G: «zsÁåyð ¦AiÀÄĹ ªÉÆzÀ®£É ªÀµÀðzÀ°è MzÀÄwÛzÀÄÝ ¢£ÁAPÀ 05-10-2011 gÀAzÀÄ ¸ÁAiÀÄAPÁ® 420 UÀAmÉUÉ £ÀªÀÄä ªÀÄ£É J¸ï.JªÀÄ. PÀÆå £ÀA. 114/1 ºÁPÀ J£ÀPÉè§ 406 Jgï ¥ÉÆøÀð ¸ÀÖ±À£À ©ÃzÀgÀ EªÀ¼ÀÄ lÆåµÀ£ï ºÉÆÃV §gÀÄvÉÛÃ£É JAzÀÄ ºÉý ºÉÆÃzÀªÀ¼ÀÄ ªÀÄvÉÛ ªÀÄ£ÉUÉ §A¢gÀĪÀÅ¢®è. JAzÀÄ PÉÆlÖ zÀÆj£À ªÉÄÃgÉUÉ ¥ÀæPÀgÀtªÀ£ÀÄß zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.

Gulbarga District Reported Crimes

ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ :
ಸಂಗಮೇಶ್ವರ ಕಾಲೋನಿಯಲ್ಲಿ ಭಾಗ್ಯಲಕ್ಷ್ಮಿ ಅಪಾರ್ಟಮೆಂಟ್ ನಲ್ಲಿ ವಾಸವಿರುವ ಶ್ರೀ ಡಾ: ಆನಂದ ತಂದೆ ಅಮರಪ್ಪ ನಾಗಲೀಕರ್ ಇವರು ದಿನಾಂಕ 07-10-2011 ರಂದು ಬೆಳೀಗ್ಗೆ 9 ಗಂಟೆಗೆ ಮನೆಗೆ ಕೀಲಿ ಹಾಕಿಕೊಂಡು "ಅಪೋಲೊ ಡೈಗ್ನೊಸ್ಟಿಕ್" ಕ್ಕೆ ಹೋಗಿದ್ದು, ಮರಳಿ ಮದ್ಯಾಹ್ನ 3 ಗಂಟೆಗೆ ಮನೆಗೆ ಬಂದಾಗ, ಮನೆಯ ಬಾಗಿಲ ಕೊಂಡಿ ಮುರಿದಿದ್ದು ಕಂಡು, ಮನೆಯೊಳಗೆ ಹೋಗಿ ನೋಡಲು ಅಲಮಾರ ತೆರೆದಿದ್ದು, ಅಲಮಾರದಲ್ಲಿಟ್ಟಿದ್ದ ನಗದು ಹಣ 4,80,000/-ರೂಪಾಯಿಗಳು ಬೆಳಿಗ್ಗೆ 9-30 ಗಂಟೆಯಿಂದ ಮದ್ಯಾಹ್ನ 3 ಗಂಟೆ ಅವಧಿಯಲ್ಲಿ ಯಾರೋ ಕಳ್ಳರು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ :
ಶ್ರೀ ಮತಿ ಸಾವಿತ್ರಿ ಗಡ ಅನೀಲ ಉಕಂಡೆ ಸಾ: ರಾಜಾಸ್ತಾನ ಲಾದ್ಜ ಹತ್ತಿರ ಗುಲಬರ್ಗಾ ರವರು ದಿನಾಂಕ 10-07-2011 ರಂದು ನಗರದ ಸ್ಟೇಷನ ರೋಡಿನಲ್ಲಿ ಬರುವ ಜಾಮೀಯಾ ಮಜೀದ ಎದುರುಗಡೆ ರೋಡಿನ ಮೇಲೆ ನಡೆದುಕೊಂಡು ರೋಡ ದಾಟುತ್ತಿದ್ದಾಗ ಅಟೋರಿಕ್ಷಾ ನಂ:ಕೆಎ 32 ಎ 8527 ನೆದ್ದನ್ನು ಸ್ಟೇಷನ ಕಡೆಯಿಂದ ಅತಿವೇಗದಿಂದ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಮಗನಾದ ಮಯೂರ ವ:12 ವರ್ಷ ಈತನಿಗೆ ಡಿಕ್ಕಿ ಪಡಿಸಿ ಗಾಯಗೊಳಿಸಿ ಆತನನ್ನು ತನ್ನ ಅಟೋರಿಕ್ಷಾದಲ್ಲಿ ಧನ್ವಂತ್ರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆಮಾಡಿ ಅಲ್ಲಿಂದ ಹೇಳದೆ ಕೇಳದೆ ಅಟೋರೀಕ್ಷಾ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗ್ರಹಿಣಿಗೆ ಕಿರುಕಳ ನೀಡಿದ ಪ್ರಕರಣ :

ವಿಶ್ವವಿದ್ಯಾಲಯ ಠಾಣೆ :ಶ್ರೀ ಮತಿ ವಿಜಯಲಕ್ಷ್ಮಿ ಗಂಡ ವಿಜಯಕುಮಾರ ಬನ್ನಿಕಟ್ಟಿ ಸಾ|| ನಂದೂರ (ಕೆ) ಗ್ರಾಮ ಇವರಿಗೆ 6 ವರ್ಷಗಳ ಹಿಂದೆ ನಮ್ಮ ತಾಯಿ ನಿಲಮ್ಮಳು ನನಗೆ ನಂದೂರ (ಕೆ) ಗ್ರಾಮದ ವಿಜಯಕುಮಾರ ತಂಧೆ ಬಾಬು ಬನ್ನಿಕಟ್ಟಿ ಇತನೊಂದಿಗೆ ಲಗ್ನ ಮಾಡಿಕೊಟ್ಟಿರುತ್ತಾರೆ, ನನಗೆ ಇಬ್ಬರು ಹೆಣ್ಣು ಮಕ್ಕಳು 1) ಪೂಜಾ ವ|| 3 ವರ್ಷ 2) ಭಾಗ್ಯಶ್ರೀ ವ|| 1/12 ವರ್ಷದವಳಿರುತ್ತಾಳೆ, ನನ್ನ ಗಂಡನು ಲಗ್ನವಾದ 2-3 ತಿಂಗಳು ನನ್ನೊಂದಿಗೆ ಸರಿಯಾಗಿ ಸಂಸಾರ ಮಾಡಿದ್ದು ನಂತರ ನೀನು ಅಡುಗೆ ಸರಿಯಾಗಿ ಮಾಡುವುದಿಲ್ಲಾ ಏನೂ ಕೆಲಸಕ್ಕೆ ಬಾರದವಳಿದ್ದು ಅಂತಾ ಚಿತ್ರ ಹಿಂಸೆ ಕೊಡುತ್ತಾ ಹೊಡೆಬಡೆ ಮಾಡುತ್ತಾ ಬಂದಿದ್ದು ನಾನು ಹಾಗೇ ತಾಳಿಕೊಂಡು ಮಕ್ಕಳೊಂದಿಗೆ ಜೀವನ ಸಾಗಿಸಿದ್ದು ಈ ವಿಷಯ ನಾನು ನನ್ನ ತಾಯಿಗೆ ತಿಳಿಸಿರುತ್ತೇನೆ. ಈ ಬಗ್ಗೆ ಆಜು ಬಾಜು ಮನೆಯವರಿಗೂ ಕೂಡಾ ಗೊತ್ತಿರುತ್ತದೆ. ದಿನಾಂಕ 01-10-2011 ರಂದು ಸಾಯಂಕಾಲ ನಾನು ನನ್ನ ಗಂಡನ ಮನೆಯಲ್ಲಿದ್ದಾಗ ನನಗೆ ನನ್ನ ಗಂಡನಾದ ವಿಜಯಕುಮಾರ ಅವಾಚ್ಯ ಶಬ್ದಗಳಿಂದ ಬೈದು ಮನೆಯಲ್ಲಿ ಇರಬೇಡ ನೀನು ಅಡಿಗೆ ಸರಿಯಾಗಿ ಮಾಡುವುದಿಲ್ಲಾ ನಾನು ಬೇರೆ ಲಗ್ನ ಮಾಡಿಕೊಳ್ಳುತ್ಥೇನೆ, ನೀನು ಈಗ ಮನೆಯಿಂದ ಹೊರಟು ಹೋಗು ಅಂತಾ ಕೈಯಿಂದ ಹೊಡೆಬಡೆ ಮಾಡಿ ಮನೆಯಿಂದ ಹೊರಗೆ ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ :
ವಿಶ್ವವಿದ್ಯಾಲಯ ಠಾಣೆ :ಶ್ರೀ ಬಸವರಾಜ ತಂದೆ ಭೀಮರಾಯ ಪೊಲೀಸ ಗೌಡ ಸಾ|| ಹೋಸಕೇರಿ ತಾ|| ಶಹಾಪೂರ ರವರು 07-10-2011 ರಂದು ಬೇಳಿಗ್ಗೆ ನಾನು ಮತ್ತು ನಮ್ಮ ಕಂಡಕ್ಟರ ಕೂಡಿಕೊಂಡು ಸದರಿ ನಮ್ಮ ಬಸ್ಸಿನಲ್ಲಿ ಗುಲಬರ್ಗಾ ಬಸ್ ನಿಲ್ದಾಣ ಹತ್ತಿರದಿಂದ ಪ್ಯಾಸೆಂಜರ್ ಹಾಕಿಕೊಂಡು ನಾನು ಬಸ್ಸನ್ನು ಚಲಾಯಿಸುತ್ತಾ ಬಿದ್ದಾಪೂರ ಕಾಲೋನಿ ದಾಟಿ ಹೈ ಕೋರ್ಟ ಎದುರು ಇರುವ ಕೆ ಎಚ್ ಬಿ ಕಲೋನಿ ಸಮೀಪ ಹೋರಟಾಗ ನನ್ನ ಮುಂದುಗಡೆ ಒಂದು ಕೆ ಎಸ್ ಆರ್ ಟಿ ಸಿ ಬಸ್ ನಂ ಕೆಎ 33 ಎಫ್ 72 ನೇದ್ದರ ಚಾಲಕ ತನ್ನ ಬಸ್ಸನ್ನು ಸುರಪೂರ ಕಡೆಗೆ ಚಲಾಯಿಸುತ್ತಾ ಹೋಗುತ್ತಿದ್ದು ನಾನು ಸದರಿ ಬಸ್ಸಿಗೆ ಓವರ್ ಟೇಕ್ ಮಾಡಿ ಹೋಗಬೇಕೆಂದು ನನ್ನ ಬಸ್ ಓಡಿಸುತ್ತಿದ್ದಾಗ ಎದುರಿನಿಂದ ಯಾವುದೋ ಒಂದು ಕಾರ ಬಂದಿದ್ದರಿಂದ ಅನಿವಾರ್ಯವಾಗಿ ಸದರಿ ಕೆ ಎಸ್ ಆರ್ ಟಿ ಸಿ ಬಸ್ ನ ಎಡಗಡೆಯಿಂದ ಓವರ್ ಟೇಕ್ ಮಾಡಿ ಹೋಗುತ್ತಿದ್ದಾಗ ಸದರಿ ಬಸ್ಸಿನ ಎಡಗಡೆಯ ಸೈಡಿನ ಬಸ್ಸಿಗೆ ಮುಂಬಾಗದ ಎಡ ಬಾಗದ ಸಯಡಿನ ಮಿರರ್ ಗೆ ಹಾಗೂ ಎಡ ಬಾಗದ ಬಾಡಿಗೆ ತರಚಿದ್ದು ಹಾಗೇ ನಾನು ನನ್ನ ಬಸ್ಸನ್ನು ಮುಂದೆ ತೆಗದುಕೊಂಡು ಹೊರಟಿದ್ದು ನಾನು ನನ್ನ ಬಸ್ಸನ್ನು ಚಲಾಯಿಸುತ್ತಾ ರಿಂಗ್ ರೋಡ ಕ್ರಾಸ್ ಹತ್ತಿರ ಬರುತ್ತಿದ್ದಾಗ ಸದರಿ ಕೆ ಎಸ್ ಆರ್ ಟಿ ಸಿ ಬಸ್ ಚಾಲಕನು ನನ್ನ ಬಸ್ಸಿಗಿಂತ ಮುಂದೆ ತನ್ನ ಬಸ್ಸು ಒಯ್ದು ನಿಲ್ಲಿಸಿ ನನ್ನ ಬಸ್ಸನ್ನು ಅಡ್ಡಗಟ್ಟಿ ನಿಲ್ಲಿಸಿ ನನ್ನ ಬಸ್ಸಿನ ರಾಂಗ್ ಸೈಡಿನಿಂದ ಬಂದು ಬಸ್ಸಿಗೆ ಡಿಕ್ಕಿ ಹೊಡೆದು ಮುಂದೆ ಬಂದು ನಿಲ್ಲಿಸಿದ್ದಿಯಾ ಅಂತಾ ಅಂದವನೇ ಕೆ ಎಸ್ ಆರ್ ಟಿ ಸಿ ಬಸ್ ನೇದ್ದರ ಚಾಲಕನು ನನಗೆ ಕೈಯಿಂದ ಕಪಾಳಕ್ಕೆ , ಬೆನ್ನಿಗೆ ಹೊಡೆದು ಕಾಲಿನಿಂದ ಟೊಂಕಕ್ಕೆ ಒದ್ದು ಒಳಪೆಟ್ಟು ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.