Police Bhavan Kalaburagi

Police Bhavan Kalaburagi

Sunday, January 4, 2015

Raichur District Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
                ದಿನಾಂಕ 28.12.2014 ರಂದು ಬೆಳಿಗ್ಗೆ 11.30 ಗಂಟೆ ಸುಮಾರಿಗೆ ಫಿರ್ಯಾದಿ ²æà gÀªÉÄñÀ vÀAzÉ ºÀ£ÀĪÀÄAvÀ, ªÀAiÀiÁ: 28 ªÀµÀð eÁ: ªÀiÁ¢UÀ G: CmÉÆà ZÁ®PÀ, ¸Á: J ¯ÉÊ£ï ªÀÄ.£ÀA-20 UÁA¢ü ªÉÄÊzÁ£À ºÀnÖ, ªÉÆ.£ÀA-9901372519 vÁ: °AUÀ¸ÀÆÎgÀÄ.FvÀನ ಮಗನಾದ ಹರ್ಷ ಈತನು ತನ್ನ ಮನೆಯ ಮುಂದೆ ನಿಂತುಕೊಂಡಾಗ ®QëöäÃPÁAvÀ vÀAzÉ zÉêÉAzÀæ¥Àà eÁw: G¥ÁàgÀ ¸Á: ºÀnÖ UÁæªÀÄ FvÀ£ÀÄ ತನ್ನ ಹೊಸದಾದ ಹಿರೋ ಸ್ಪೆಂಡರ್ ಪ್ಲಸ್ ಮೋಟಾರ್ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಗಾಯಾಳುಗೆ ಟಕ್ಕರ್ ಕೊಟ್ಟಿದ್ದರಿಂದ ತಲೆಯ ಹಿಂದುಗಡೆ ಮತ್ತು ಮುಂದುಗಡೆ, ಹಣೆಯ ಮೇಲೆ ಭಾರೀ ಸ್ವರೂಪದ ರಕ್ತಗಾಯವಾಗಿದ್ದು, ಬೆನ್ನಿನ ಎಡಭಾಗಕ್ಕೆ ಒಳಪೆಟ್ಟಾಗಿದ್ದು, ಎಡಗೈ ಮೊಣಕೈಗೆ ತೆರಚಿದ ರಕ್ತಗಾಯವಾಗಿದ್ದು, ಚಾಲಕನು ತನ್ನ ಸೈಕಲ್ ಮೋಟಾರನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಇರುತ್ತದೆ. ಫಿರ್ಯಾದಿದಾರನು ತನ್ನ ಮಗನಿಗೆ ಇಲಾಜು ಮಾಡಿಸಿ ತಡವಾಗಿ ಫಿರ್ಯಾದಿ ನೀಡಿದ್ದು ಇರುತ್ತದೆ.CAvÁ PÉÆlÖ zÀÆj£À ªÉÄðAzÀ ºÀnÖ ¥Éưøï oÁuÉ. UÀÄ£Éß £ÀA:2/2015 PÀ®A : 279.338, L¦¹ & 187 LJA« PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤PÉ PÉÊPÉÆArgÀÄvÁÛgÉ.
                 ದಿನಾಂಕ 03-01-2015 ರಂದು 01-30 ಪಿ.ಎಂ ಸುಮಾರಿಗೆ ಫಿರ್ಯಾಧಿ ಶ್ರೀ ಶಶಿಧರ ತಂದೆ ಯಂಕಪ್ಪ,20ವರ್ಷ, ವಿಧ್ಯಾರ್ಥಿ, ಸಾ:ಕೆಂಗಲ್ ತಾ: ಸಿಂಧನೂರು ಮೋ ನಂ 9731839432 FvÀನು ತನ್ನ ಮೋಟಾರ್ ಸೈಕಲ್ ಚೆಸ್ಸಿ ನಂ MBLHA11AEE9F19939 ನೇದ್ದನ್ನು ಸಿಂಧನೂರು ಕಡೆಯಿಂದ ಸೋಮಲಾಪುರು ಸಾಲಗುಂದಾ ನಡುವೆ ಇರುವ ಶರಣಪ್ಪನ ಹೊಲದ ಮುಂದೆ ಇರುವ ರೋಡಿನಲ್ಲಿ ನಡೆಸಿಕೊಂಡು ಹೊರಟಾಗ ಎದುರುಗಡೆಯಿಂದ ಆರೋಪಿತನು ತನ್ನ ಟಾಟಾ ಎಸಿಇ ನಂ ಕೆಎ-34--7342 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಸದರಿ ಮೋಟಾರ್ ಸೈಕಲ್ ಸವಾರನಿಗೆ ಟಕ್ಕರ್ ಕೊಟ್ಟಿದ್ದರಿಂದ ಸದರಿ ಮೋಟಾರ್ ಸೈಕಲ್ ಸವಾರನ ಹಣೆಗೆ, ಗದ್ದಕ್ಕೆ, ಎರಡೂ ಕಾಲುಗಳಿಗೆ ಗಾಯವಾಗಿ ಎಡಗೈ ಮಣಿಕಟ್ಟಿನ ಹತ್ತಿರ ಎಲುಬು ಮುರದಿರುತ್ತದೆ.ಹಾಗೂ ಮೋಟಾರ್ ಸೈಕಲ್ ಮತ್ತು ಟಾಟಾ ಎಸಿಇ ವಾಹನ ಜಖಂ ಗೊಂಡಿದ್ದು ಟಾಟಾ ಎಸಿಇ ಚಾಲಕ ವಾಹನ ಬಿಟ್ಟು ಓಡಿ ಹೋಗಿದ್ದು ಇರುತ್ತದೆ.ಅಂತಾ ಇದ್ದ ಫಿರ್ಯಾಧಿ ಮೇಲಿಂದ ¹AzsÀ£ÀÆgÀ UÁæ«ÄÃt UÀÄ£Éß £ÀA:  02/2015 PÀ®A.279,338 L¦¹ 187 .ಎಂ.ವಿ ಯ್ಯಾಕ್ಟ್ CrAiÀÄ°è ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
               ದಿನಾಂಕ 03-01-2015 ರಂದು ದೊಡ್ಡಮ್ಮ ಗಂಡ ಬುಡ್ಡಪ್ಪ ಈಕೆಯು ಸಿಂಧನೂರು ಗಂಗಾವತಿ ಮುಖ್ಯ ರಸ್ತೆಯಲ್ಲಿರುವ ಕೆ. ಹಂಚಿನಾಳ ಕ್ಯಾಂಪಿನಲ್ಲಿ ಬಹಿರ್ದಸೆಗೆ ಹೋಗಿ ವಾಪಸ್ ನಡೆದುಕೊಂಡು ತನ್ನ ಮನೆಯ ಕಡೆಗೆ  ಕೆ. ಹಂಚಿನಾಳ ಕ್ಯಾಂಪಿನಲ್ಲಿರುವ ಕಮಾನು ಸಮೀಪ ಬರುತ್ತಿದ್ದಾಗ ಹಿಂದಿನಿಂದ ಒಬ್ಬ ಕಾರು ಚಾಲಕನು ಕಾರನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಸದರಿ ದೊಡ್ಡಮ್ಮಳಿಗೆ ಟಕ್ಕರ್ ಕೊಟ್ಟು ಕಾರ್ ನಿಲ್ಲಿಸದೆ ಗಂಗಾವತಿ ಕಡೆಗೆ ಹೋಗಿದ್ದರಿಂದ ಸದರಿ ದೊಡ್ಡಮ್ಮಳ ತಲೆಗೆ ಪೆಟ್ಟಾಗಿ ಎಡ ಭಾಗದ ಪಕ್ಕಡಿ ಎಲುಬ ಮುರಿದು ಮೂರ್ಛೇ ಹೋಗಿ ಬಿದ್ದಿದ್ದು ಆಕೆಯನ್ನು ಉಪಚಾರ ಕುರಿತು ಸಿಂದನೂರು ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತೇನೆ ಅಂತಾ  ಫಿರ್ಯಾದಿ  ಶರಣಪ್ಪ ತಂದೆ ಸಂಗಪ್ಪ,30ವರ್ಷ, ಜಾಃ ಕಬ್ಬೇರ  ಉಃ ಒಕ್ಕಲುತನ , ಸಾಃ ಕೆ ಹಂಚಿನಾಳ ಕ್ಯಾಂಪ್ ತಾಃ ಸಿಂಧನೂರು FvÀನು ಕೊಟ್ಟ ಫಿರ್ಯಾಧಿ   ಮೇಲಿಂದ  ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 01/2015  U/S.279,338  I P C & 187 IMV ACT CrAiÀÄ°è  ಗುನ್ನೆ ದಾಖಲ್ಮಾಡಿಕೊಂಡು ತನಿಖೆ ಕೈಗೊಂrgÀÄvÁÛgÉ.  

ªÉÆøÀzÀ ¥ÀæPÀgÀtzÀ ªÀiÁ»w:-
     ¦üAiÀiÁ𢠸ÀAvÉÆõÀ f.ªÀÄoÀ vÀAzÉ f.PÉ ªÀÄoÀ, 32 ªÀµÀð, eÁ: dAUÀªÀÄ, G: ¸ÉÊmï EAf¤AiÀÄgï, ¸Á: ªÀÄ.£ÀªÀÄ: mÉÊ¥ï-5/150-J Dgï.n.¦.J¸ï. PÁ¯ÉÆä ±ÀQÛ£ÀUÀgÀ FvÀ¤UÉ ¢£ÁAPÀ: 30.12.2014 gÀAzÀÄ gÉÆûvï ±ÀªÀÄðJ.n.JA qÉ©mï PÁqÀð r¥ÁlðªÉÄAmï ±ÁAw£ÀUÀgÀ ¨ÉAUÀ¼ÀÆgÀÄ. FvÀ£ÀÄ ¢£ÁAPÀ: 31.12.2014 gÀAzÀÄ J.n.JA PÁqÀð gÀzÁÝUÀÄvÀÛzÉ. CPËAmï £ÀA§gï ªÀÄvÀÄÛ ¦£ï £ÀA§gï ºÉýzÀgÉ ¸ÉêÉAiÀÄ£ÀÄß ªÀÄÄzÀĪÀgɸÀĪÀÅzÁV w½¹ ¦üAiÀiÁðzÁgÀ¤UÉ £ÀA©¹ DvÀ£À ¸ÉmÉÃmï ¨ÁåAPï D¥sï ªÉÄʸÀÆgÀÄ ¨ÁåAPï SÁvɬÄAzÀ 45,000/-gÀÆ. UÀ¼À£ÀÄß qÁæ ªÀiÁr ªÉÆøÀ ªÀiÁrgÀÄvÁÛgÉ CAvÁ PÉÆlÖ ¦üAiÀiÁ𢠪ÉÄðAzÀ ±ÀQÛ£ÀUÀgÀ ¥ÉÆ°¸À oÁuÉ UÀÄ£Éß £ÀA: 02/2014 PÀ®A: 420 L¦¹ ªÀÄvÀÄÛ 66[¹] L.n AiÀiÁPïÖ    CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
DPÀ¹äPÀ ¨ÉAQ C¥ÀWÁvÀ ¥ÀæPÀgÀtzÀ ªÀiÁ»w:-
             ದಿ.02-01-2015 ರಂದು ರಾತ್ರಿ ಅತ್ತನೂರು ಗ್ರಾಮದಲ್ಲಿ ಪಿರ್ಯಾದಿ ²æà ¸ÀtÚ§¸ÀìtÚ vÀAzÉ ºÀ£ÀĪÀÄAvÀ ªÀÄAzÀPÀ¯ï eÁw:ªÀiÁ¢UÀ   ªÀAiÀÄ-34ªÀµÀð,mÁmÁ J.¹.£ÀA:PÉ.J-36/2005gÀ ªÀiÁ°ÃPÀ ¸Á:CvÀÛ£ÀÆgÀÄ. FvÀನು ತನ್ನ ಅಕ್ಕಳಾದ ಯಲ್ಲಮ್ಮ ಗಂಡ ಕಲ್ಲಪ್ಪ ಇವರ ಮನೆ ಮುಂದೆ ತನ್ನ ಟಾಟಾ .ಸಿ.ವಾಹನವನ್ನು ನಿಲ್ಲಿಸಿ  ತನ್ನ ಮನೆಯಲ್ಲಿದ್ದಾಗ ರಾತ್ರಿ 8-30 ಗಂಟೆ ಸುಮಾರಿಗೆ ತನ್ನ ಅಕ್ಕನ ಮನೆಯ ಮುಂದೆ ನಿಲ್ಲಿಸಿದ ಪಿರ್ಯಾದಿದಾರನ ಟಾಟಾ .ಸಿ. ವಾಹನದ ಕ್ಯಾಬಿನದೊಳಗಡೆ ಆಕಸ್ಮಿಕವಾಗಿ ಬೆಂಕಿ ಹತ್ತಿ ವೈರ ಸುಟ್ಟು ಕ್ಯಾಬಿನದೊಳಗಿರುವ ಡ್ರೈವರ ಕೂಡುವ ಸೀಟು,ಸ್ಟೇರಿಂಗ ಇಂಗ್ನೆಸಿಸ್,ಇಂಜಿನ್ ಬಾಕ್ಸ್, ಸೈಡು ಗ್ಲಾಸು,ಸ್ಟೇರಿಂಗ ಸುಟ್ಟು ಸುಮಾರು 1 ಲಕ್ಷ ಬೆಲೆಬಾಳುವಷ್ಟು ಲುಕ್ಸಾನಾಗಿರುತ್ತದೆ ಸದರ ಘಟನೆಯು ಆಕಸ್ಮಿಕವಾಗಿ ಜರುಗಿದ್ದುಇದರಲ್ಲಿ ಯಾವುದೇ ಪ್ರಾಣ, ಪ್ರಾಣಿ ಹಾನಿಯಾಗಿಲ್ಲವೆಂದು ನೀಡಿದ ದೂರಿನ ಮೇಲಿಂದ .¹gÀªÁgÀ oÁuÉ DPÀ¹äPÀ ¨ÉAQ C¥ÀgÁzsÀ ¸ÀASÉå 1/2015 gÀ°è ¥ÀæPÀgÀt ದಾಖಲಿಸಿಕೊಂಡು ವಿಚಾರಣೆಯನ್ನು ಕೈಗೊಂಡಿದೆ.
zÉÆA©ü ¥ÀæPÀgÀtzÀ ªÀiÁ»w:-
                  ದಿನಾಂಕ 03.01.2015 ರಂದು ರಾತ್ರಿ 8.00 ಗಂಟೆಯ ಸುಮಾರಿಗೆ ಆರೋಪಿತgÁzÀ 1)ಮಹಾದೇವಪ್ಪ ತಂದೆ ಶಂಭೂಲಿಂಗಪ್ಪ ವಯ:43 ವರ್ಷ ಜಾ:ಮಾದಿಗ 2) ಅಮರಪ್ಪ ತಂದೆ ಶಂಭೂಲಿಂಗಪ್ಪ ವಯ:40 ವರ್ಷ ಜಾ:ಮಾದಿಗ 3) ತಿಮ್ಮಪ್ಪ ತಂದೆ ಶಂಭೂಲಿಂಗಪ್ಪ ವಯ:35 ವರ್ಷ ಜಾ:ಮಾದಿಗ 4) ಬಾಬು ತಂದೆ ಮಹಾದೇಪ್ಪನ ವಯ:22 ವರ್ಷ ಟ್ರ್ಯಾಕ್ಟರ ಚಾಲಕ ಹಾಗೂ 5) ಗಡ್ಡೆಪ್ಪ ವಯ:30 ವರ್ಷ EªÀgÀÄUÀ¼ÀÄ PÀÆr ತಮ್ಮ ಅಕ್ಕ ಹಂಪಮ್ಮಳು ತಮ್ಮ ಮನೆಗೆ ಬರುವ ವಿಚಾರದಲ್ಲಿ ಅಕ್ರಮ ಕೂಟ ರಚಿಸಿಕೊಂಡು ಪಿರ್ಯಾದಿ ತಿಮ್ಮಪ್ಪ ತಂದೆ ಜಿಂದಪ್ಪ ವಯ:35 ವರ್ಷ ಜಾ:ಮಾದಿಗ :ಕೂಲಿಕೆಲಸ ಸಾ:ಕೊರ್ವಿಹಾಳ FvÀ ಮನೆಯ ಮುಂದೆ ಬಂದು ಪಿರ್ಯಾದಿದಾರನಿಗೆ ಮತ್ತು ಆತನ ಹೆಂಡತಿ ಅವಾಚ್ಯವಾಗಿ ಬೈದಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತ ವಿವರವಾದ ಪಿರ್ಯಾದಿ EzÀÝ ªÉÄÃgÉUÉ    UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 01/2015 PÀ®A 143,147,149,504, 506  L.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉƼÀî¯ÁVzÉ. .




KALABURAGI DIST REPORTED CRIME

ಸ್ಪಂದನ (ಮಹಿಳಾ ಮತ್ತು ಮಕ್ಕಳ ಸಹಾಯ ವಾಣಿ)  ಕೇಂದ್ರ ಕಲಬುರಗಿ ಉದ್ಘಾಟನೆ : .
            


ಇಂದು ದಿನಾಂಕ 04-01-2014 ರಂದು ಮಹಿಳಾ ಪೊಲೀಸ ಠಾಣೆ ಕಲಬರುಗಿಯಲ್ಲಿ (ಸ್ಪಂದನ) ಮಹಿಳಾ ಮತ್ತು ಮಕ್ಕಳ ಸಹಾಯ ವಾಣಿ ಕೇಂದ್ರವನ್ನು ನೂತನವಾಗಿ ಮಾನ್ಯ ಶ್ರೀ ಸುರೇಶ ಮೊಹ್ಮದ ಕುನ್ನಿ   ಪೊಲೀಸ ಮಹಾ ನಿರೀಕ್ಷಕರು ಈಶಾನ್ಯ ವಲಯ ಕಲಬುರಗಿ ರವರು ಉದ್ಘಾಟನೆ ಮಾಡಿರುತ್ತಾರೆ ಹಾಗೂ ಮಾನ್ಯ ಶ್ರೀ ಅಮೀತ ಸಿಂಗ್ ಜಿಲ್ಲಾ ಪೊಲೀಸ ಅಧೀಕ್ಷಕರು ಕಲಬುರಗಿ ಹಾಗೂ ಮಾನ್ಯ ಶ್ರೀ ಮಹಾಂತೇಶ ಅಪರ ಜಿಲ್ಲಾ ಪೊಲೀಸ ಅಧೀಕ್ಷಕರು ಕಲಬುರಗಿರವರು ಮತ್ತು ಶ್ರೀ ಮಹಾನಿಂಗ .ಬಿ. ನಂದಗಾಂವಿ ಪೊಲೀಸ ಉಪಾಧೀಕ್ಷಕರು (ಎ) ಉಪ ವಿಭಾಗ ಕಲಬುರಗಿರವರು  ಸದರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಹಿಳೆ ಮತ್ತು ಮಕ್ಕಳಿಗೆ ಸಂಬಂಧಿಸಿದ ಸಮಸ್ಯೆಗಳ ಸಮಾಲೋಚನೆ ಕುರಿತು ಈ ಸಹಾಯವಾಣಿ ಕಾರ್ಯ ನಿರ್ವಹಿಸುತ್ತಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸಾರ್ವಜನಿಕರಲ್ಲಿ ಕೋರಲಾಗಿದೆ. 
ಹಲ್ಲೆ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ :ದಿನಾಂಕ 02-01-2015 ರಂದು ಶ್ರೀ ಪ್ರಭಾಕರ ತಂದೆ ಚಿದಾನಂದ ಹೊಸಳ್ಳಿ ಸಾ: ಝಳಕಿ[ಬಿ] ರವರು ರಸ್ತೆಯಲ್ಲಿನ ಪುಲಿನ ಮೇಲೆ ಹೋಗುತ್ತಿದ್ದಾಗ  1] ಮಲ್ಲಿನಾಥ ತಂದೆ ಬೋಗಣ್ಣಾ ಹೋಸಳ್ಳಿ 2]ಯಲ್ಲಮ್ಮ ಗಂಡ ಭೋಗಪ್ಪ ಹೊಸಳ್ಳಿ ವ: 47 ವರ್ಷ 3] ಶ್ರೀಶೈಲ ಹೋಸಳ್ಳಿ 4]ಸಿದ್ದಾರಾಮ ಹೊಸಳ್ಳಿ ರವರೆಲ್ಲರು ಕುಡಿಕೊಂಡು ಬಂದು ನನಗೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಅಂಗಿ ತೋಳ ಹಿಡಿದು ಜಗ್ಗಿ ಹರಿದು ಕೈಯಿಂದ ಹೊಡೆದು ಜೀವದ ಬೆದರಿಕೆ ಹಾಕಿರುತ್ತಾರೆ ಮತ್ತು ಬಿಡಿಸಲು ಬಂದ  ಅಣ್ಣ ಮಧುಕರ ಹೊಸಳ್ಳಿ, ನನ್ನ ತಂದೆ ಚಿದಾನಂದ ಇವರಿಗೂ ಮಕ್ಕಳೇ ನಿಮಗೆ ನೀಮಗೆ ಜೀವ ಸಹಿತ ಬಿಡುವುದಿಲ್ಲ ಅಂತಾ ಬೇದರಿಕೆ ಹಾಕುತ್ತಿರುವಾಗ ನಮ್ಮೂರಿನ ಪ್ರಕಾಶ ಹೊಸಳ್ಳಿ, ಶಾಂತಪ್ಪ ಹೊಸಳ್ಳಿ ಇತರರೂ ಜಗಳವನ್ನು ನೋಡಿ ಬಿಡಿಸಿರುತ್ತಾರೆ ಕಾರಣ ತಡೆದು ನಿಲ್ಲಿಸಿ, ಹೊಡೆಬಡೆ ಮಾಡಿ ಅವಾಚ್ಚಶಬ್ದಗಳಿಂದ ಬೈದು ಜೀವದ ಹೇದರಿಕೆ ಹಾಕಿದವರ ಮೇಲೆ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿತನಿಖೆ ಕೈಕೊಳ್ಳಲಾಗಿದೆ.
ಮಟಕಾ ಜೂಜುಕೋರನ ಬಂಧನ:
ನಿಂಬರ್ಗಾ ಠಾಣೆ:- ದಿನಾಂಕ 03/01/2015  ರಂದು ಶ್ರೀ ದತ್ತಾತ್ರೇಯ ಎ.ಎಸ್.ಐ ಡಿ.ಸಿ.ಐ.ಬಿ ಘಟಕ ಕಲಬುರಗಿ ರವರು ಕರೆ ಮಾಡಿ ಧುತ್ತರಗಾಂವ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತ ಮಾಹಿತಿ ಕೊಟ್ಟ ಮೇರೆಗೆ ಇಬ್ಬರು ಪಂಚರು ನಾನು ಹಾಗೂ ಸಿಬ್ಬಂಧಿ ಶ್ರೀ ಹಜರತ ಅಲಿ ಸಿಪಿಸಿ 154, ಕೂಡಿ ಠಾಣೆಯ  ಧುತ್ತರಗಾಂವ ಗ್ರಾಮಕ್ಕೆ ಹೋಗಿ ಶ್ರೀ ಧತ್ತಾತ್ರೇಯ ಎ.ಎಸ್.ಐ ರವರನ್ನು ಬರಮಾಡಿಕೊಂಡಿದ್ದು ಅವರ ಸಂಗಡ ಡಿ.ಸಿ.ಐ.ಬಿ ಘಟಕದ ಸಿಬ್ಬಂದಿಯವರಾದ  1) ಅಣ್ಣಾರಾಯ ಹೆಚ್.ಸಿ 332,   2) ಶೀವಯೋಗಿ ಹೆಚ್.ಸಿ 220, 3) ಚಂದ್ರಕಾಂತಹೆಚ್.ಸಿ 287, 4) ಅಂಬಾರಾಯ ಹೆಚ್.ಸಿ 54, 5) ಮಲ್ಲಿಕಾರ್ಜುನ ಹೆಚ್.ಸಿ 58 ರವರು ಇವರೊಂದಿಗೆ ಪಿ.ಐ ಡಿ.ಸಿ.ಐ.ಬಿ ಕಲಬುರಗಿ ರವರ  ಮಾರ್ಗದರ್ಶನದಲ್ಲಿ ದಾಳಿ ಮಾಡಿ ಆತನನ್ನು ಹಿಡಿದು ವಿಚಾರಿಸಲು ತನ್ನ ಹೆಸರು ಸಿದ್ದಲಿಂಗಯ್ಯ ತಂದೆ ಗುರುಮೂರ್ತಯ್ಯ ಮಠಪತಿ ಸಾ:ಧುತ್ತರಗಾಂವ ಅಂತಾ ತಿಳಿಸಿದನು ಅವನನ್ನು ಚೆಕ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಿಸಿರುವ 01] ನಗದು ಹಣ 6550/-, 02] ಒಂದು ಮಟಕಾ ಅಂಕಿ ಸಂಖ್ಯೆಯುಳ್ಳ ಚೀಟಿ, 03] ಒಂದು ಬಾಲ ಪೆನ್ನ ನೇದ್ದವುಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ, ಈ ಬಗ್ಗೆ 1345 ಗಂಟೆಯಿಂದ 1435 ಗಂಟೆಯವರೆಗೆ ಜಪ್ತಿ ಪಂಚನಾಮೆಯನ್ನು ಕೈಕೊಂಡು ಆತನ ವಿರುದ್ದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಜಾಗರೂಕತೆಯಿಂದ ಚಲಾಯಿಸುತ್ತಿದ್ದ ಟ್ರ್ಯಾಕ್ಟರ ಚಾಲಕನ ಬಂಧನ:
ಜೇವರ್ಗಿ ಪೊಲೀಸ : ದಿನಾಂಕ 03.01.2015 ರಂದು ಪಿ.ಎಸ್.ಐ ಜೇವರ್ಗಿ ಪೊಲೀಸ್ ಠಾಣೆರವರು ಪಎಟ್ರೋಲಿಂಗ್ ಕರ್ತವ್ಯದಲ್ಲಿರುವಾಗ ಟ್ರ್ಯಾಕ್ಟರ್ ನಂ ಕೆ.ಎ32ಟಿ5642 ನೇದ್ದರ ಚಾಲಕನು ತನ್ನ ಟ್ರ್ಯಾಕ್ಟರ್ ನಲ್ಲಿ ಟೇಪು ರಿಕಾರ್ಡ ಹಚ್ಚಿಕೊಂಡು ತನ್ನ ವಾಹನವನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ವಾಹನವನ್ನು ಚಲಾಯಿಸುತ್ತಿರುವಾಗ ಚಾಲಕನ್ನು ನಿಲ್ಲಿಸಿ ಹಾಗೆ ಬಿಟ್ಟಲ್ಲಿ ಮುಂದೆ ಅಪಘಾತಪಡಿಸುವ ಸಂಭವ ಕಂಡುಬಂದಿದ್ದರಿಂದ ಇಬ್ಬರು ಪಂಚರನ್ನು ಕರೆಯಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸದರಿ ಟ್ರ್ಯಾಕ್ಟರ್ ನ್ನು ಜಪ್ತಿ ಮಾಡಿದ್ದು ಟ್ರ್ಯಾಕ್ಟರ್ ಮತ್ತು ಚಾಲಕನ ವಿರುಧ್ಧ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.